ಮಹಾಕವಿ ಲಕ್ಷ್ಮೀಶ ವಿರಚಿತ ಕನ್ನಡ ಜೈಮಿನಿ ಭಾರತ ಸಂಪಾದಕರು ದೇವುಡು ನರಸಿಂಹಶಾಸ್ತ್ರಿ , ಎಂ . ಎ. ಆಸ್ಥಾನವಿರ್ದ್ವಾ ಪಂಡಿತರತ್ನಂ ಬ . ಶಿವಮೂರ್ತಿ ಶಾಸ್ತ್ರಿ ಪ್ರಕಾಶಕರು ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ Be gogu 250 gogo goog Tu kama ham Eoiter Subodha Bangalore 4 : B .18 . 3 .57 { {{{{ {{{{ ಚಿಕ್ಕಮಗಳೂರು ಜಿಲ್ಲೆಯ ದೇವನೂರು ಗ್ರಾಮದ ಶ್ರೀ ಲಕ್ಷ್ಮೀರಮಣಸ್ವಾಮಿಯ ಮೂಲವಿಗ್ರಹ, [ Photo : J . K . B .. ಮಹಾಕವಿ ಲಕ್ಷ್ಮೀಶ ವಿರಚಿತ ಕನ್ನಡ ಜೈಮಿನಿ ಭಾರತ ಸಂಪಾದಕರು : ದೇವುಡು ನರಸಿಂಹಶಾಸ್ತ್ರೀ , ಎಂ.ಎ. ಆಸ್ಥಾನವಿರ್ದ್ವಾ ಪಂಡಿತರತ್ನಂ ಬ , ಶಿವಮೂರ್ತಿಶಾಸ್ತ್ರೀ ಪ್ರಕಾಶಕರು : ಮೈಸೂರು ಸಂಸ್ಥಾನದ . ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ ವಿಧಾನಸೌಧ ಬೆಂಗಳೂರು ಮೈಸೂರು ಸರ್ಕಾರದ ಮುದ್ರಣಾಲಯದ ಡೈರೆಕ್ಟರವರಿಂದ ಮುದ್ರಿಸಲ್ಪಟ್ಟಿತು ಬೆಂಗಳೂರು 1956 ಮೈಸೂರು ರಾಜ್ಯದ ಮುಖ್ಯ ಮಂತ್ರಿಗಳಾದಶ್ರೀಮಾನ್ - ಎಸ್ . ನಿಜಲಿಂಗಪ್ಪ , ಬಿ. ಎ ., ಎಲ್‌ಎಲ್. ಬಿ ., ಅವರ ಶುಭಸಂದೇಶ ನಮ್ಮ ನಾಡಿನ ಅತ್ಯಂತ ಪ್ರೀತಿಗೆ ಪಾತ್ರನಾದ ಲಕ್ಷ್ಮೀಶ ಕವಿಯ ಕನ್ನಡ ಜೈಮಿನಿ ಭಾರತವನ್ನು ಹೊಸದಾಗಿ ಶೋಧಿಸಿ ಪ್ರಸಿದ್ಧ ಪಡಿಸಿ ತೀರ ಸುಲಭ ಬೆಲೆಗೆ ಒದಗಿಸಿರುವ ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯವರು ಕನ್ನಡಿಗರ ಹೃತೂರ್ವಕವಾದ ವಂದನೆಗಳಿಗೆ ಅರ್ಹರು. ಕನ್ನಡಿಗರೆಲ್ಲರೂ ಈ ಕಾವ್ಯವನ್ನು ಓದಿ ಆನಂದಿಸಬೇಕು. ಪ್ರತಿ ಮನೆಯಲ್ಲಿಯೂ ಈ ಮಹಾಗ್ರಂಥ ಇರಲೇ ಬೇಕು. ಇಲಾಖೆಯ ಪ್ರಯತ್ನಕ್ಕೆ ಕನ್ನಡಿಗರಿಂದ ಸಾಕಷ್ಟು ಪ್ರೋತ್ಸಾಹ ದೊರೆಯಲೆಂದು ಹಾರೈಸಿ ಇಲಾಖೆಯನ್ನು ಅಭಿನಂದಿಸುತ್ತೇನೆ. ಬೆಂಗಳೂರು, ) ತಾ || ೧ - ೧೨- ೧೯೫೬ ಎಸ್ . ನಿಜಲಿಂಗಪ್ಪ ಮುನ್ನುಡಿ ನಾರಣಪ್ಪನ ಗದುಗಿನ ಭಾರತವೂ , ಲಕ್ಷ್ಮೀಶನ ಜೈಮಿನಿ ಭಾರತವೂ ಕನ್ನಡ ಸಾಹಿತ್ಯದ ಹಿರಿಯ ಕೃತಿಗಳು . ಇವು ಗಾತ್ರದಲ್ಲಿ ಎಷ್ಟು ದೊಡ್ಡವೋ ಗುಣದಲ್ಲೂ ಅಷ್ಟೆ ದೊಡ್ಡವು. ಈಜಿಪ್ಟ್ ದೇಶದ ಪಿರಮಿಡ್ಡುಗಳು ಮಾನವನ ದೇಹಶಕ್ತಿಯ ಔನ್ನತ್ಯಕ್ಕೆ ನಿದರ್ಶನಗಳು. ಈ ಎರಡು ಕಿರಿಯ ಗ್ರಂಥಗಳನ್ನು ಬುದ್ದಿ ಶಕ್ತಿಯ ಪಿರಮಿಡ್ಡುಗಳೆಂದು ಕರೆಯಬಹುದು. ಇವು ನಮ್ಮ ಹಿರಿಯರಿಂದ ಲಭಿಸಿದ ಆಸ್ತಿಗಳು . ಇಂಥ ಆಸ್ತಿಗಳಿಗೆ ಹಕ್ಕುದಾರರಾದ ನಾವು ಧನ್ಯರು. ಇವುಗಳನ್ನು ಓದುವಾಗ ಶ್ರದ್ಧಾಸಕ್ತಿಗಳಿಂದ ಓದಬೇಕು. ಕವಿ ನಾರಣಪ್ಪನು * ಆದರಿಸಿ ಭಾರತದಿಂದಕ್ಷರವ ಕೇಳರಿಗೆ '' ಪುಣ್ಯ ಪರಂಪರೆಗಳು ಲಭಿಸು ಇವೆಯೆಂದು ಹೇಳಿದ್ದಾನೆ. ಈ ಗ್ರಂಥಗಳನ್ನು ಆದರಿಸಿ ' ಓದಬೇಕು. ಅನಾದರದಿಂದಲ್ಲ. ಈ ಸಂದರ್ಭದಲ್ಲಿ ಲಕ್ಷ್ಮೀಶನು ಹೇಳಿರುವ ಮಾತೂ ನೆನಪಿಗೆ ಬರುತ್ತದೆ • ಕೆನೆವಾಲ ಕಡೆದು ನವನೀತಮಂ ತೆಗೆದ ಬಾ | ನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ | ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆಕೊರತೆ . . . | ೨೨ ಈ ಮಾತಿನ ಗಹನವಾದ ಅರ್ಥವನ್ನು ಗ್ರಹಿಸಿ ಈ ಮಹಾ ಕಾವ್ಯಗಳನ್ನು ಅಧ್ಯಯನಮಾಡಿ ಅದರಿಂದ ದೊರೆತ ಅಮೃತವನ್ನು ಆಸ್ವಾದಿಸಬೇಕು. ಕಾವ್ಯಾನಂದವೇ ಬ್ರಹ್ಮಾನಂದಕ್ಕೆ ಸೋಪಾನವೆಂಬುದನ್ನು ಈ ಕಾವ್ಯಗಳಿಂದ ತಿಳಿಯಬಹುದಾಗಿದೆ. ಸುಮಾರು ನಾಲ್ಕು ವರ್ಷಗಳ ಕೆಳಗೆ ಕೈಕೊಂಡ ಸಂಸ್ಕೃತಿಪ್ರಸಾರ ಕಾರ್ಯ ಈಗ ಮೊದಲನೆಯ ಹಂತವನ್ನು ದಾಟಿ ಎರಡನೆಯ ಹಂತಕ್ಕೆ ಬಂದಿದೆ. ಮೊದಲನೆಯ ಹಂತದಲ್ಲಿ ನಡೆದ ಉಪನ್ಯಾಸ, ಕಾವ್ಯವಾಚನ ಮುಂತಾದ ಕಾರ ಕ್ರಮಗಳ ಫಲವಾಗಿ ಜನತೆಯ ಮನಸ್ಸು ಸಾಹಿತ್ಯ , ಸಂಸ್ಕೃತಿ ಮತ್ತು ವಿಚಾರ ಶೀಲತೆಗಳ ಕಡೆಗೆ ತಿರುಗಿದೆ. ಇದುವರೆಗೆ ಸಂಸ್ಕೃತಿ ಪ್ರಸಾರದ ಇಲಾಖೆ ನಡೆಸಿರುವ ಕೆಲಸವನ್ನು ಎಲೆಯ ಕೊನೆಯಲ್ಲಿ ಬಡಿಸುವ ಪಾಯಸಕ್ಕೆ ಹೋಲಿಸ ಬಹುದು . ಅದು ಸವಿಯೆಂದರೂ ಅದರಿಂದ ನಮ್ಮ ಹಸಿವು ಹಿಂಗುವುದಿಲ್ಲ. ಔತಣದಲ್ಲಿ ಮುಖ್ಯವಾದ ಭಕ್ಷಭೋಜ್ಯಾದಿಗಳನ್ನು ಬಡಿಸುವ ಕೆಲಸ ಈದ ಮೊದ ಲಾಗಿದೆ. ಸಂಸ್ಕೃತಿ ದೃಢವಾಗಿ ಬೇರೂರಿ ಕುಡಿಯಿಟ್ಟು ಬೆಳೆಯಬೇಕಾದರೆ ದೇಶದಲ್ಲಿ ವಿಚಾರವಾಹಿನಿ ಸರ್ವದಾ ಹರಿಯುತ್ತಿರಬೇಕು ; ಆ ಹೊನಲಿನ ಮಂಜುಳ ಸ್ವರ ಕ್ಷಣಕಾಲ ಕಿವಿಯಲ್ಲಿ ಸುಳಿದು ಮಾಯವಾದರೆ ಸಾಲದು. ಆದ್ದ ರಿಂದ ಸಂಸ್ಕೃತಿ ಪ್ರಸಾರದ ಇಲಾಖೆ ಇನ್ನು ಮುಂದೆ, ಸಾಹಿತ್ಯ , ಕಲೆ ಮತ್ತು ಶಾಸ್ತ್ರಗಳ ಪರಿಚಯ ಮಾಡಿಕೊಡುವ ಗ್ರಂಥಗಳ ಪ್ರಕಟನೆಗೆ ಹೆಚ್ಚು ಗಮನ ಕೊಡಬೇಕೆಂದು ಸಂಕಲ್ಪ ತೊಟ್ಟಿದೆ. ಈ ಕಾರ್ಯಕ್ರಮಕ್ಕೆ ಮೊದಲ ಹೆಜ್ಜೆಯಾಗಿ ಈಗಾಗಲೇ “ ಸಂಸ್ಕೃತಿ , “ ಭಗರ್ವಾ ಬುದ್ದ '' ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾಗಿದೆ. ಇವೆರಡೂ ಸಂದರ್ಭೋ ಉಚಿತವಾಗಿ ಜನತೆಗೆ ಅರ್ಪಿಸಿದ ಬಿಡಿ ಹೂಗಳು ಎನ್ನ ಬಹುದು. ಇಲಾಖೆಯ ಪುಸ್ತಕಮಾಲೆ ನಿಜವಾಗಿ ಪ್ರಾರಂಭವಾಗುವುದು ಈಗ ಪ್ರಕಟಿಸುತ್ತಿರುವ ( ಕನ್ನಡಜೈಮಿನಿ ಭಾರತ '' ದಿಂದ. ಈ ಕಾವ್ಯವನ್ನು ಮೊದಲು ಪ್ರಕಟಿಸುವುದರಲ್ಲಿ ಔಚಿತ್ಯವಿದೆ . ಸದ್ಯದಲ್ಲೇ ಪ್ರಕಟಿತವಾಗಲಿರುವ ಕುಮಾರ ವ್ಯಾಸಭಾರತದ ಮಹತೃವೂ , ವ್ಯಾಪ್ತಿಯೂ ಇದಕ್ಕಿಂತ ಹೆಚ್ಚಿನದೆಂದು ಒಪ್ಪ ಬಹುದು. ಆದರೆ, ಜೈಮಿನಿ ಭಾರತ ಹೆಚ್ಚು ಸರಳವಾದ ಕಾವ್ಯ , ಸಂಸ್ಕೃತ ಸಾಹಿತ್ಯಾಭ್ಯಾಸಿಗಳಿಗೆ “ ರಘುವಂಶ '' ಇರುವಂತೆ ಕನ್ನಡಿಗರಿಗೆ ಜೈಮಿನಿ ಭಾರತ , ಈ ಕಾವ್ಯವನ್ನು ಆಸ್ಥಾನವಿರ್ದ್ಯಾ , ಪಂಡಿತರತ್ನಂ, ಕೀರ್ತನಾಚಾರ್ಯ ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳವರೂ , ಶ್ರೀ ದೇವುಡು ನರಸಿಂಹಶಾಸ್ತ್ರಿಗಳವರೂ ಬಹಳ ಶ್ರಮವಹಿಸಿ ಸಂಪಾದಿಸಿಕೊಟ್ಟಿದ್ದಾರೆ. ಅವರ ಉಪಕಾರವನ್ನು ಸಂತೋಷದಿಂದ ನೆನೆಯುತ್ತೇನೆ. - ಕರ್ಣಾಟಕದ ಹಳ್ಳಿಹಳ್ಳಿಯಲ್ಲೂ ಜಗಲಿಗಳ ಮೇಲೆವ್ಯಾಸಪೀಠದಲ್ಲಿ ಗದುಗಿನ ಭಾರತ ಮತ್ತು ಜೈಮಿನಿ ಭಾರತಗಳನ್ನಿಟ್ಟುಕೊಂಡು ಓದುವುದು ನಮ್ಮ ಜನತೆಯ ಶ್ರೇಯಸ್ಕರವಾದ ಪದ್ಧತಿ. ಈ ಪದ್ಧತಿಗೆ ಮತ್ತಷ್ಟು ಪುಷ್ಟಿ ಘೋಷಣೆಗಳನ್ನು ಕೊಡುವುದು ಜನತಾ ಸರ್ಕಾರದ ಕರ್ತವ್ಯವಾಗಿದೆ. ಈ ಕರ್ತವ್ಯದ ಕಾಣಿಕೆ ಗಳೇ ಈ ಸಂಥಗಳ ಪ್ರತಿಗಳು. ಇನ್ನು ಮುಂದೆ ಈ ಗ್ರಂಥಗಳ ಪ್ರಕಟನೆಯಿಂದ ಎಲ್ಲ ಕಡೆಯಲ್ಲೂ ಈ ಮಹಾಕಾವ್ಯಗಳ ದಿವ್ಯ ಘೋಷವು ಕೇಳಿಬರಲೆಂದು ಹಾರೈಸುತ್ತೇನೆ. “ ದೇವಪುರನಿಲಯ ಲಕ್ಷ್ಮೀರಮಣನಾಸ್ಯ ಚಂದ್ರನಾನಂದಮಂ ನಮಗೀಯಲಿ ! ಬೆಂಗಳೂರು ಕೆ. ಹನುಮಂತಯ್ಯ , ತಾ || ೨೫ - ೭ - ೧೯೫೬, ಮೈಸೂರು ಸಂಸ್ಥಾನದ ಮುಖ್ಯ ಮಂತ್ರಿಗಳು, ಸಂಪಾದಕರ ಬಿನ್ನಹ ಕನ್ನಡ ಜೈಮಿನಿ ಭಾರತವನ್ನು ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಪ್ರಕಟಿಸಬೇಕೆಂದು ಘನ ಸರ್ಕಾರದವರು ಸಂಕಲ್ಪಿಸಿ, ಆ ಕಾರ್ಯವನ್ನು ಕೃಪೆಮಾಡಿ ನಮಗೆ ಒಪ್ಪಿಸಿದರು. ಈ ಕೆಲಸವನ್ನು ನಾವುಶ್ರದ್ದೆಯಿಂದಲೂ , ಕನ್ನಡದ ಮೇಲಿನ ಅಭಿಮಾನದಿಂದಲೂ , ಯಥಾಶಕ್ತಿಯಾಗಿ ನಿರ್ವಹಿಸಿದ್ದೇವೆ. ಸಂಪಾದಕ ಮಂಡಲಿಯವರು ಈಗ ಅಚ್ಚಾ ಗಿರುವ ಗ್ರಂಥಗಳನ್ನೂ ತಾಳೆಯೋಲೆ ಗ್ರಂಥಗಳನ್ನೂ ಪರೀಕ್ಷಿಸಿ, ಶುದ್ಧವಾದ ಪಾಠವನ್ನು ಕಂಡುಹಿಡಿದು ಈ ಗ್ರಂಥದಲ್ಲಿ ಪ್ರಕಟಿಸಬೇಕೆಂದೂ , ಇದು ಜನ ಸಾಮಾನ್ಯರಿಗೆ ಉಪಯೋಗವಾಗುವ ಆವೃತ್ತಿಯಾದುದರಿಂದ ಪಾಠಾಂತರಗಳ ಪಟ್ಟಿ ಬೇಕಿಲ್ಲವೆಂದೂ ನಿರೂಪಿಸಿದರು. ಅಲ್ಲದೆ, ಈ ಗ್ರಂಥವು ಕರ್ಣಾಟಕ ಭಾಪಾರತ್ನಂ , ಮಹಾವಿರ್ದ್ಯಾ , ಕೈ || ಕರಿಬಸವಶಾಸ್ತ್ರಿಗಳ ಕನ್ನಡ ಜೈಮಿನಿ ಭಾರತದ ಪಾಠವನ್ನು ಅನುಸರಿಸಬೇಕೆಂದೂ ಸಲಹೆಮಾಡಿದರು. ನಾವು ಈ ಎಲ್ಲ ವಿಷಯಗಳನ್ನೂ ಗಮನದಲ್ಲಿಟ್ಟುಕೊಂಡು ಈ ಗ್ರಂಥವನ್ನು ಸಂಪಾದಿಸಿದ್ದೇವೆ. ಮುದ್ರಣ ಕಾಲದಲ್ಲಿ ಓದುಗರಿಗೂ ಗಮಕಿಗಳಿಗೂ ಅನುಕೂಲವಾಗಲೆಂದು ಕೆಲವೆಡೆ ಒತ್ತಕ್ಷರಗಳನ್ನು ಬಿಡಿಸಿ ಅಚ್ಚು ಮಾಡಿಸಿದ್ದೇವೆ. ಕವಿಕಾವ್ಯ ವಿಚಾರವನ್ನು ಕುರಿತು ವಿಸ್ತಾರವಾದ ಪ್ರಸ್ತಾವನೆಯನ್ನು ಬರೆಯಲಾಗಿದೆ. ಈ ಗ್ರಂಥದ ಕಡೆ ಯಲ್ಲಿ ಕಠಿಣ ಶಬ್ದಗಳ ಅರ್ಥಕೋಶ ಮತ್ತು ವಿಶೇಷ ವಿಚಾರಗಳು ಅಗತ್ಯವೆಂದು ನಮಗೆ ತೋರಿದರೂ ಇಲಾಖೆಯವರ ಇಪ್ಪದಂತೆ ಗ್ರಂಥಪ್ರಕಟಣಿ ತಡವಾಗುವು ದೆಂಬ ನಿಮಿತ್ತದಿಂದ ಆ ಕಾವ್ಯವನ್ನು ನಾವು ಮಾಡಲಿಲ್ಲ. ದೇವನೂರಿನ ಶ್ರೀ ಲಕ್ಷ್ಮೀರಮಣಸ್ವಾಮಿ ದೇವಾಲಯದ ಚಿತ್ರಗಳು ಈ ಗ್ರಂಥವನ್ನು ಅಲಂಕರಿಸಿದ್ದು ಓದುಗರಿಗೆ ಹೆಚ್ಚು ಹುರುಪನ್ನುಂಟುಮಾಡುತ್ತದೆಂದು ಭಾವಿಸಿದ್ದೇವೆ. ಈ ಗ್ರಂಥ ಸಂಪಾದನೆಯ ಮಹತ್ಕಾರದಲ್ಲಿ ನಮ್ಮ ಬಗ್ಗೆ ಸಹಾನುಭೂತಿಯಿಂದ ವರ್ತಿಸಿದ ನಿವೃತ್ತ ಡೈರೆಕ್ಟರಾದ ರಾಜಸೇವಾಸಕ್ತ ಶ್ರೀ ಸಿ. ಕೆ. ವೆಂಕಟರಾಮಯ್ಯನವರು ಮತ್ತು ಈಗಿನ ಡೈರೆಕ್ಷರಾದ ಪ್ರೊ | ಎ . ರ್ಎ . ಮೂರ್ತಿರಾಯರು, ಇವರ ಸಹಾಯ ಅಧಿಕಾರಿ ಶ್ರೀ ಜೀರಗೆ ಕಟ್ಟೆ ಬಸವಪ್ಪನವರು ಮೊದಲಾದ ಅಧಿಕಾರ vi ವರ್ಗದವರಿಗೂ ಸರ್ಕಾರಿ ಮುದ್ರಣಾಲಯದವರಿಗೂ ನಮ್ಮ ಕೃತಜ್ಞತಾ ಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತೇವೆ. ನಾವು ಈ ಗ್ರಂಥವನ್ನು ಪ್ರಕಟಿಸುವ ಸಂದರ್ಭಲ್ಲಿಯೇ ಲಕ್ಷ್ಮೀಶಕವಿ ವಿರಚಿತಗಳಾದ ' ಹತ್ತು ಹಾಡುಗಳು ' ನಮ್ಮ ಗಮನಕ್ಕೆ ಬಂದುವು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಪ್ರಕಟವಾದ ಅವನ್ನು ಈ ಗ್ರಂಥದ ಕಡೆಯಲ್ಲಿ ಪರಿಶಿಷ್ಟ ದಲ್ಲಿ ಕೊಟ್ಟಿದ್ದೇವೆ. ಈ ಹಾಡುಗಳನ್ನು ಗ್ರಂಥದ ಕಡೆಯಲ್ಲಿ ಕೊಡಬೇ ಕೆಂದು ಉಪಯುಕ್ತ ಸಲಹೆ ಕೊಟ್ಟ ಪ್ರೊ || ಡಿ. ಎಲ್. ನರಸಿಂಹಾಚಾರ್ ಅವರ ಉಪಕಾರವನ್ನು ಇಲ್ಲಿ ಸ್ಮರಿಸುವುದು ಅಗತ್ಯ . ಪ್ರಮಾದವಶಾತ್ ಈ ಗ್ರಂಥದಲ್ಲಿ ಕೆಲವು ಅಚ್ಚಿನ ತಪ್ಪುಗಳು ಹಾಗೆಯೇ ಉಳಿದುಹೋಗಿವೆ. ಇದಕ್ಕಾಗಿ ನಾವು ವಿಷಾದಿಸುತ್ತೇವೆ. ಒಟ್ಟಿನಲ್ಲಿ ಬಹಳ ಪ್ರಮಾದವಾದವುಗಳೆಂದು ಕಂಡುಬಂದ ದೋಷಗಳ ಶುದ್ಧ ಪಾಠಗಳನ್ನು ಈ ಗ್ರಂಥದಕೊನೆಯಲ್ಲಿ ಶುದ್ಧಾಶುದ್ದ ಪತ್ರಿಕೆ'' ಯಲ್ಲಿ ಸೂಚಿಸಲಾಗಿದೆ. * ಇಂತು ಬೆಂಗಳೂರು, ದೇವುಡು ನರಸಿಂಹಶಾಸ್ತ್ರಿ ತಾ ೧೫ - ೬ - ೧೯೫೬ . ಬ . ಶಿವಮೂರ್ತಿಶಾಸ್ತ್ರಿ ( ಸಂಪಾದಕರು) ವಿಷಯ ಸೂಚಿಕೆ ಪುಟಗಳು ೧. ಮುನ್ನುಡಿ : : , iii - iv ೨. ಸಂಪಾದಕರ ಬಿನ್ನಹ | y - vi ೩ , ವಿಷಯ ಸೂಚಿಕೆ vii - viii ೪, ಕವಿ - ಕಾವ್ಯ ವಿಚಾರ - , , , , , , , ix - lix ೫ , ಮೊದಲನೆಯ ಸಂಧಿ - ಕಾವ್ಯದ ಪೀಠಿಕೆ , , , , , ೧ - ೩ ೬ . ಎರಡನೆಯ ಸಂಧಿ ವ್ಯಾಸರು ಧರ್ಮರಾಯನಿಗೆ ಅಶ್ವಮೇಧವನ್ನು ಮಾಡುವಂತೆ ಹೇಳುವುದು. ಶ್ರೀ ಕೃಷ್ಣನ ಅನುಮತಿಯಿಂದ ಪಾಂಡವರು ಯಾಗಕ್ಕೆ ಸಂಕಲ್ಪಿಸುವುದು . . , , , , ೪ - ೧೭ ೭ . ಮೂರನೆಯ ಸಂಧಿ -ಭೀಮಸೇನನು ವೃಷಕೇತುವಿನೊಡನೆ ಭದ್ರಾವತಿಗೆ | ಹೋಗುವುದು , , , , , , , , ೧೮ - ೨೬ ೮ . ನಾಲ್ಕನೆಯ ಸಂಧಿ - ಭೀಮನು ಯವನಾಶ್ವನನ್ನು ಜಯಿಸಿ ಅಲ್ಪಸಹಿತ ಹಸ್ತಿನಾವತಿಗೆ ಬರುವುದು : . ೨೭ - ೪೧ ೯ , ಐದನೆಯ ಸಂಧಿಯವನಾಶೆನು ಹಸ್ತಿನಾವತಿಗೆ ಬರುವುದು ಶ್ರೀ ಕೃಷ್ಣನನ್ನು ಕರೆಯಲು ಭೀಮನು ದ್ವಾರಕೆಗೆ ಹೋಗುವುದು . ಯುಧಿಷ್ಠಿರನು ವೇದವ್ಯಾಸರಿಂದ ಧರ್ಮಸಾರವನ್ನು ಕೇಳುವುದು , ೪೨ - ೫೬ ೧೦. ಆರನೆಯ ಸಂಧಿ - ಭೀಮನು ದ್ವಾರಕೆಗೆ ಬಂದು ಶ್ರೀ ಕೃಷ್ಣನನ್ನು ಸಂದರ್ಶಿಸುವುದು . . . . . - ೫೭ -೬೮ ೧೧ . ಏಳನೆಯ ಸಂಧಿ -ಶಿಕೃಷ್ಣನು ಹಸ್ತಿನಾವತಿಗೆ ಆಗಮಿಸುವುದು , ಯಜ್ಞಾಶ್ವವನ್ನು ಅಪಹರಿಸಿದ ಅನುಸಾಲ್ಮನನ್ನು ಜಯಿಸುವುದು ೬೯೮೨ ೧೨ . ಎಂಟನೆಯ ಸಂಧಿ -ನೀಲಧ್ವಜ - ಅರ್ಜುನರ ಯುದ್ಧ , ೮೩ - ೯೨ ೧೩ . ಒಂಭತ್ತನೆಯ ಸಂಧಿ - ಜ್ವಾಲೆ ಗಂಗೆಯಿಂದ ಅರ್ಜುನನಿಗೆ ಶಾಪ ಕೆಡಿಸುವುದು . . . . . • . . ೯೩ - ೯೯ ೧೪ , ಹತ್ತನೆಯ ಸಂಧಿ - ಅರ್ಜುನನು ಸೌಭರಿ ಮುನಿ ಮುಖದಿಂದ ಉದ್ದಾಲಕನ ಕಥೆ ಕೇಳುವುದು • ೧೦೦ - ೧೧೦ ೧೫, ಹನ್ನೊಂದನೆಯ ಸಂಧಿ - ಹಂಸಧ್ವಜನು ಸುಧನ್ವನನ್ನು ಕಾಸಿದ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿಸುವುದು - ಅವನು ಶ್ರೀಕೃಷ್ಟ ಧ್ಯಾನದಿಂದ ಬದುಕುವುದು . . . ೧೧೧ - ೧೧೯ ೧೬. ಹನ್ನೆರಡನೆಯ ಸಂಧಿ ವೃಷಕೇತು- ಸುಧನ್ನರ ಯುದ್ಧ , , • ೧೨೦ - ೧೩೦ ೧೭ . ಹದಿಮೂರನೆಯ ಸಂಧಿ - ಅರ್ಜುನನು ಸುಧನ್ವನನ್ನು ಕೊಲ್ಲುವುದು | - ೧೩೧ - ೧೪೩ ೧. ೮, ಹದಿನಾಲ್ಕನೆಯ ಸಂಧಿ - ಸುರಥನ ತಲೆಯನ್ನು ಶಿವನು ಧರಿಸುವುದು . ೧೪೪ - ೧೫೦ ೧೯. ಹದಿನೈದನೆಯ ಸಂಧಿ - ಯಜ್ಞಾಶ್ವವು ರಾಜ್ಯವನ್ನು ಪ್ರವೇಶಿ ಸುವುದು , , * • • • ೧೫ - ೧೬೧ ೨೦ . ಹದಿನಾರನೆಯ ಸಂಧಿ . ಪ್ರಮೀಳಾರ್ಜುನರೆ ವಿವಾಹ • ೧೬ ೨ . ೧೭೦ ೨೧. ಹದಿನೇಳನೆಯ ಸಂಧಿ - ಅರ್ಜುನನು ಬಭ್ರುವಾಹನನನ್ನು ತಿರಸ್ಕರಿ ಸುವುದು . . . ೧೭೨ - ೧೮೪ vii viii ಪುಟಗಳು ೨೨. ಹದಿನೆಂಟನೆಯ ಸಂಧಿ -ಶ್ರೀರಾಮನ ರಾಜ್ಯ ಪರಿಪಾಲನೆ , , ೧೮೫ - ೧೯೭ ೨೩ . ಹತ್ತೊಂಭತ್ತನೆಯ ಸಂಧಿ ಗರ್ಭಿಣಿ ಸೀತೆಯ ಮತ್ತೊಮ್ಮೆ ಅರಣ್ಯಕ್ಕೆ ಹೋದುದು- ವಾಲ್ಮೀಕಾಶ್ರಮದಲ್ಲಿ ಕುಶಲವರನ್ನು ಹಡೆದುದು . , ೧೯೮- ೨೦೯ ೨೪ , ಇಪ್ಪತ್ತನೆಯ ಸಂಧಿ ಶ್ರೀರಾಮನ ಅಶ್ವಮೇಧದ ಕುದುರೆಯನ್ನು - ಲವನು ಕಟ್ಟುವುದು ಲಕ್ಷಣ- ಶತೃಘ್ನರ ಪರಾಜಯ . ೨೧೦ - ೨೨೨ ೨೫, ಇಪ್ಪತ್ತೊಂದನೆಯ ಸಂಧಿ -ಶ್ರೀರಾಮನ ಪರಾಜಯ - ವಾಲ್ಮೀಕಿಯ ಸಮಾಧಾನಕ ಶಲವರೊಂದಿಗೆ ಶ್ರೀರಾಮನು ಅಯೋಧ್ಯೆಗೆ ಬರುವುದು , , , , , , , , ೨೨೩ - ೨೩೬ ೨೬ . ಇಪ್ಪತ್ತೆರಡನೆಯ ಸಂಧಿಪ್ರದ್ಯುಮ್ಮ ಬಭ್ರುವಾಹನರ ಕಾಳಗ . . ೨೩೬ - ೨೪೬ ೨೭ . ಇಪ್ಪತ್ತೂರನೆಯ ಸಂಧಿಬಭ್ರುವಾಹನ ಅರ್ಜುನರ ಕಾಳಗ ವೃಷಕೇತು ಅರ್ಜುನರ ವ ರಣ , , , , , ೨೪೭ - ೨೫೯ ಇಪ್ಪತ್ನಾಲ್ಕನೆಯ ಸಂಧಿ - ಅರ್ಜುನ ವೃಷಕೇತು ಮೊದಲಾದವರು ಸಂಜೀವಕದಿಂದ ಬದುಕುವುದು . . . . ೨೬೦ - ೨೭೬ ೨೯ , ಇಪ್ಪತ್ತೈದನೆಯ ಸಂಧಿ - ತಾಮ್ರಧ್ವಜನು ಯುಧಿಷ್ಟಿರನ ಯಜ್ಞಾಶ್ವ ವನ್ನು ಕಟ್ಟುವುದು ಕೃಷ್ಣಾರ್ಜುನರ ಪರಾಜಯ . . . ೨೭೭ - ೨ರ್೮ ೩೦ . ಇಪ್ಪತ್ತಾರನೆಯ ಸಂಧಿ - ಕೃಷ್ಣಾರ್ಜುನರು ಬ್ರಾಹ್ಮಣ ವೇಷದಿಂದ ಮಯೂರಧ್ವಜನ ಅರ್ಧ ದೇಹವನ್ನು ಯಾಚಿಸುವುದು , ಅದರಂತೆ ಅವನು ತನ್ನ ದೇಹವನ್ನು ಕೊಯ್ದುಕೊಟ್ಟು ಶ್ರೀಕೃಷ್ಣನನ್ನು ಮೆಚ್ಚಿಸುವುದು , , , , , , , . ೨೯೦- ೩೦೫ ೩೧. ಇಪ್ಪತ್ತೇಳನೆಯ ಸಂಧಿವೀರವರ್ಮ - ಅರ್ಜುನರ ಕಾಳಗ , , ೩೦೬ - ೩೧೭ ೩೨ , ಇಪ್ಪತ್ತೆಂಟನೆಯ ಸಂಧಿ - ನಾರದರಿಂದ ಅರ್ಜುನನು ಚಂದ್ರಹಾಸನ ಕಥೆ ಕೇಳುವುದು • , , ೩೧೮ - ೩೩೦ . ೩೩. ಇಪ್ಪತ್ತೊಂಭತ್ತನೆಯ ಸಂಧಿ ದುಪ್ಪಬುದ್ದಿಯು ಚಂದ್ರಹಾಸನ ಮರಣಕ್ಕೆ ಪ್ರಯತ್ನಿಸುವುದು , , , , , , ೩೩೧ - ೩೪೮ ೩೪ . ಮೂವತ್ತನೆಯ ಸಂಧಿಚಂದ್ರಹಾಸನನ್ನು ವಿಷಯೆ ಸಂದರ್ಶಿಸುವುದು ೩೪೧ - ೩೫೧ ೩೫. ಮೂವತ್ತೊಂದನೆಯ ಸಂಧಿ ಚಂದ್ರಹಾಸನು ಕಾಳಿಕಾದೇವಿಯನ್ನು ಪ್ರತ್ಯಕ್ಷವಾಡಿಕೊಂಡು ಮೃತರಾಗಿದ್ದ ದುಷ್ಟಬುದ್ಧಿ ಮದನರನ್ನು ಬದುಕಿಸುವುದು , , , , , , , , , ೩೫೨ - ೩೬೭ ೩೬ . ಮೂವತ್ತೆರಡನೆಯ ಸಂಧಿ - ಕೃಷ್ಣಾರ್ಜುನರು ಬಕದಾಲ್ಬ ನನ್ನು ಸಂದರ್ಶಿಸುವುದು , , , , •, •, • ೩೬೮ - ೩೭೯ ೩೭. ಮೂವತ್ತುಮೂರನೆಯ ಸಂಧಿ - ಕುದುರೆ ಒಂದು ವರ್ಷ ಸಂಚರಿಸಿ ಹಸ್ತಿನಾವತಿಗೆ ಬಂದುದು ಧರ್ಮರಾಜನು ಅಶ್ವಮೇಧವನ್ನು ಉಪಕ್ರಮಿಸಿದುದು , , , , . ೩೮೦ - ೩೯೦ ೩೮. ಮೂವತ್ತು ನಾಲ್ಕನೆಯ ಸಂಧಿ - ಯುಧಿಷ್ಠಿರನು ಅಶ್ವಮೇಧವನ್ನು ವಿಧ್ಯುಕ್ತವಾಗಿ ಮುಗಿಸಿ ಸರರನ್ನೂ ಸಂತೋಷಪಡಿಸಿದುದು... ಫಲಶ್ರುತಿ • ೩೯೧ - ೪೦೦ ೩೯ , ಅನುಬಂಧ - ಕವಿ ಲಕ್ಷ್ಮೀಶನ ಕೀರ್ತನೆಗಳು ၁ဂ _ ပာဂ ೪೦ . ಶುದ್ಧಾಶುದ್ದ ಪತ್ರಿಕೆ , , , , , , , ೪೧೨ - ೪೧೫. ಕನ್ನಡ ಜೈಮಿನಿ ಭಾರತ (ಕವಿ- ಕಾವ್ಯ ವಿಚಾರ ) ನಾರಾಯಣಂ ನಮಸ್ಕೃತ್ಯ ನರಂಚೈವ ನರೋತ್ತಮಮ | ದೇವೀಂ ಸರಸ್ಪತೀಂ ವ್ಯಾಸಂ ತತೋ ಜಯಮುದೀರಯೇತ್ | ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ ಕಾವ್ಯಗಳಲ್ಲಿ ಜೈಮಿನಿ ಭಾರತವು ಪರಿಗಣಿಸಲ್ಪಟ್ಟಿದೆ. ಪಂಡಿತರು, ಪಾಮರರು , ಶೈವರು, ವೈವರು, ಅರಮನೆಯವರು, ಗುರುಮನೆಯವರು, ಸನಾತನಿಗಳು, ಸುಧಾರ ಕರು ಎಂಬ ಭೇದ ಭಾವವಿಲ್ಲದೆ ಎಲ್ಲರ ಪ್ರೀತಿ- ಗೌರವಗಳಿಗೂ ಪಾತ್ರವಾಗಿರು ವುದು ಈ ಗ್ರಂಥದ ವೈಶಿಪ್ಪ ವೆನ್ನಬಹುದು. ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡನಾಡಿನಲ್ಲಿ ಜೈಮಿನಿ ಭಾರತವನ್ನು ಓದಿ ಅರ್ಥ ಹೇಳುವವರನ್ನು ಜನರು ಬಹಳವಾಗಿ ಗೌರವಿಸುತ್ತಿದ್ದರು. ಜೈಮಿನಿಯನ್ನು ಓದಿ ಅರ್ಥ ಹೇಳುವವನು ಒಳ್ಳೆಯ ವಿದ್ಯಾಂಸನೆಂದೂ , ಸಹೃದಯನೆಂದೂ , ಲೋಕಾನುಭವಿಯೆಂದೂ ಜನರು ಭಾವಿಸುತ್ತಿದ್ದರು. ಈಗಲೂ ಆ ಭಾವನೆ ಕನ್ನಡಿಗರಲ್ಲುಂಟು. ಹೀಗೆ ಈ ಗ್ರಂಥವು ಕನ್ನಡಿಗರ ಸಂಸ್ಕೃತಿಯ ಅಳತೆಗೋಲಾಗಿ ಭಾವಿಸಲ್ಪಟ್ಟಿದೆ. ನವರಸಭರಿತವಾದ ಈ ಕಾವ್ಯವನ್ನು ಪಂಡಿತಪಾಮರರೆಲ್ಲರೂ ಸುಲಭ ವಾಗಿ ಓದಲೆಂಬ ಕಾರಣದಿಂದ ನಮ್ಮ ನಾಡಿನ ಹಿಂದಿನ ವಿದ್ಯಾ೦ಸರನೇಕರು ಈ ಮಹಾಕಾವ್ಯಕ್ಕೆ ಟೀಕೆ- ಟಿಪ್ಪಣಿಗಳನ್ನು ಬರೆದು ಪ್ರಕಟಿಸಿರುತ್ತಾರೆ. ಇಂತಹ ಸಟಕ ಜೈಮಿನಿ ಗ್ರಂಥಗಳಲ್ಲಿ ೧೯೧೩ರಲ್ಲಿ ಶ್ರೀ ದಕ್ಷಿಣಾಮೂರ್ತಿಶಾಸ್ತ್ರಿಗಳೂ , ೧೯೧೪ರಲ್ಲಿ ಕರ್ಣಾಟಕ ಭಾಷಾರತ್ನಂ ಶ್ರೀ ಕರಿಬಸವಶಾಸ್ತ್ರಿಗಳೂ , ೧೯೩೨ರಲ್ಲಿ ಶ್ರೀ ದೊಡ್ಡಬೆಲೆ ನಾರಾಯಣಶಾಸ್ತ್ರಿಗಳೂ ಪ್ರಕಟಿಸಿದ ಟಿಕಾ ಗ್ರಂಥಗಳು ಗಣನಾರ್ಹವಾಗಿವೆ . ಇನ್ನೊಂದು ಬಗೆಯಿಂದ ಟೀಕೆ - ಟಿಪ್ಪಣಿಗಳನ್ನು ಪ್ರಕಟಿಸಿ ಕೊಂಡ ಗ್ರಂಥವು ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಜೈಮಿನಿ ಭಾರತ ಹೊರತು ಮತ್ತೊಂದು ಗ್ರಂಥವಿಲ್ಲವೆನ್ನಬಹುದು. ಈ ಟೀಕೆ- ಟಿಪ್ಪಣಿಗಳೂ ಸಹ ಗ್ರಂಥದ ಜನಪ್ರಿಯತೆಗೆ ನಿದರ್ಶನವಾಗಿವೆ. ಜನಸಾಮಾನ್ಯರು ಇತರರ ಸಹಾಯವಿಲ್ಲದೆ ಈ ಗ್ರಂಥವನ್ನು ಓದಿ ತಿಳಿದುಕೊಳ್ಳಲು ಈ ಟೀಕೆ ಟಿಪ್ಪಣಿಗಳು ಸಹಾಯವಾಗಿವೆ. - ಮನೋಹರವಾದ ಶೈಲಿ, ಆಕರ್ಷಕವಾದ ಕಥಾವಸ್ತು , ಪ್ರತಿಭಾಮಯ ವಾದ ವರ್ಣನೆ, ಉತ್ತಮೋತ್ತಮ ಪಾತ್ರ ವೋಪಣಿ, ಹೃದಯಂಗಮ ರಸಭಾವ ಜೈ , ಭಾ . ನಿರೂಪಣಿ, ಕಿವಿಗಿಂಪಾದ ಶಬ್ದಾಲಂಕಾರ- ಅರ್ಥಾಲಂಕಾರಗಳು, ಚಿತ್ರ ಪರಿಪಾಕ ವನ್ನುಂಟುಮಾಡುವ ನೀತಿಬೋಧೆ, ಎಲ್ಲಕ್ಕೂ ಮಿಗಿಲಾಗಿ ಉದಾರವೂ , ಗಂಭೀ ರವೂ , ಉಜ್ವಲವೂ ಆದ ಭಾವನೆಗಳಿರುವುದೇ ಈ ಗ್ರಂಥದ ಸರ್ವೊತ್ಕೃಷ್ಟತೆಗೆ ಕಾರಣವೆನ್ನಬಹುದು. ಈ ಕಾವ್ಯದ ಹಿರಿಮೆಯನ್ನು ಕುರಿತು ಹಿಂದಿನ ಮತ್ತು ಇಂದಿನ ವಿದ್ವಾಂಸರು ಏನು ಹೇಳಿರುವರೆಂಬುದನ್ನು ಮೊದಲು ನಾವಿಲ್ಲಿ ತಿಳಿಯೋಣ. ( ಕನ್ನಡ ಕವಿಚರಿತ್ರೆ ” ಯಲ್ಲಿಮಹಾ ಮಹೋಪಾಧ್ಯಾಯ ಪೂಜ್ಯ ಆರ್ . ನರಸಿಂಹಾಚಾರ್ಯರು, ಈತನಿಗೆ ಕರ್ಣಾಟ ಕವಿಚೂತ ವನಚೈತ್ರ ” ಎಂಬ ಬಿರುದಿದ್ದಂತೆ ತಿಳಿಯುತ್ತದೆ......... ಇವನ ಬಂಧವು ಲಲಿತವಾಗಿಯೂ , ಮನೋಹರವಾಗಿಯೂ ಇದೆ. ಆಧುನಿಕವಾದರೂ ಈ ಗ್ರಂಥಕ್ಕೆ ಕನ್ನಡನಾಡಿನ ಲ್ಲಿರುವ ಪ್ರಾಶಸ್ತ್ರವೂ, ಪ್ರಸಿದ್ದಿಯ ಮತ್ತಾವ ಗ್ರಂಥಕ್ಕೂ ಇಲ್ಲ. ಇದು ಪಂಡಿತ - ಪಾಮರರೆಲ್ಲರ ಆದರಕ್ಕೂ ಪಾತ್ರವಾಗಿದೆ. ಪ್ರಾಯಕವಾಗಿ ಇದನ್ನು ಓದದ ಕನ್ನಡಿಗರೇ ಇಲ್ಲ....ಶೈಲಿಯಲ್ಲಿ ಸ್ವಲ್ಪಮಟ್ಟಿಗೆ “ ಚೆನ್ನಬಸವ ಪುರಾಣ ? ? ವನ್ನು ಅನುಸರಿಸಿದಂತೆ ತೋರುತ್ತದೆ.'' ಎಂದು ಹೇಳಿರುತ್ತಾರೆ. [ ಕನ್ನಡ ಕವಿ ಚರಿತ್ರೆ , ಭಾಗ ೨ , ಪು. ೫೨೩ - ೨೪ ] ಆಸ್ಥಾನ ಮಹಾವಿರ್ದ್ಯಾ , ಕರ್ಣಾಟಕ ಭಾಷಾರತ್ವಂ ಪೂಜ್ಯ ಜೈ !! ಕರಿಬಸವಶಾಸ್ತ್ರಿಗಳು , (( ಈ ಗ್ರಂಥವು ಸರಸಾ ಲಂಕಾರಸಂಶೋಭಿತವಾಗಿಯೂ , ಮಧುರತರ ಪದಪುಂಜರಂಜಿತವಾಗಿಯೂ , ಮನೋಜ್ಞಸಂದರ್ಭಗರ್ಭಿತವಾಗಿಯೂ ಇರುವುದರಿಂದ ಈ ಕಾವ್ಯವನ್ನು ಕನ್ನಡಿಗರಾದ ಪಂಡಿತ - ಪಾಮರರೆಲ್ಲರೂ , ಪಠನ , ಲೇಖನ, ಅರ್ಥ , ಕಥನ , ಶ್ರವ ಣಾದಿಗಳಿಂದ ಪ್ರಚಾರದಲ್ಲಿ ತಂದರು . ಕರ್ಣಾಟಕದೇಶದಲ್ಲಿ ಕನ್ನಡ ಭಾರತ, ಜೈಮಿನಿ ಭಾರತಗಳಿಗಿರುವ ಪ್ರಾಶಸ್ತ್ರವೂ, ಪ್ರಸಿದ್ದಿಯೂ , ಪುರಸ್ಕಾರವೂ , ಯಾವ ಗ್ರಂಥಗಳಿಗೂ ಬರಲಿಲ್ಲ .'' ಎಂದು ಪೀಠಿಕೆಯಲ್ಲಿ ಹೇಳಿರುತ್ತಾರೆ. ಪೊರೊಕ್ಕ ಬ್ರಹ್ಮಶ್ರೀ ದಕ್ಷಿಣಾಮೂರ್ತಿ ಶಾಸ್ತ್ರಿಗಳು ( ಜನರು ಇದನ್ನು ಓದಿದ್ದರಿಂದ ಭಕ್ತಿಯುಳ್ಳವರಾಗಿ , ಭಗವದುಪಾಸನೆಯಿಂದ ಕೃತಕೃತ್ಯರಾಗಲೆಂಬು ದಾಗಿ ನವರಸಭರಿತವಾಗಿರುವಂತೆ ವಾರ್ಧಕ ಷಟ್ನದಿರೂಪವಾಗಿ ಕವಿ ಜೈಮಿನಿ ಭಾರತವನ್ನು ರಚಿಸಿದನು . ” ಎಂದು ಹೇಳಿರುತ್ತಾರೆ. ಹಾಗೆಯೆ ಶಿ ದೊಡ್ಡ ಬೆಲೆ ನಾರಾಯಣಶಾಸ್ತ್ರಿಗಳು , “ ಪದಲಾಲಿತ್ಯ , ಅರ್ಥಗಾಂಭೀರ, ಮಾಧುರ , ಶೈಲಿ, ಸರಸತೆ, ಸಾರಥ್ಯ ಅರ್ಥಚಮತ್ಕೃತಿ, ಭಾವ ವೈಚಿತ್ರ್ಯ , ಅಲಂಕಾರ ವೈಖರಿ, ಗುಣಪರಿಪಾಟಿ, ಭಾವೋದಯ ಫಕ್ಕಿಕೆ, ಶ್ರಾವ್ಯತೆ ಮುಂತಾದುವುಗ ಇನ್ನು ಎಷ್ಟು ಕೊಂಡಾಡಿದರೂ ಸಾಲದು. ಕನ್ನಡ ಕಾವ್ಯಾಮೃತಪಾನವನ್ನು ಮಾಡಬೇಕೆಂದು ಬಯಸುವ ಕನ್ನಡಿಗರಿಗೆ ಇಂತಹ ಅಮೃತನಿಧಿಯು ಮತ್ತೊಂದಿಲ್ಲ '' ಎಂದು ಹೇಳಿದ್ದಾರೆ. * A History of Kannada Literature ' ಎಂಬ ಗ್ರಂಥವನ್ನು ಬರೆದ ಇ , ಪಿ. ರೈಸ್ , ಬಿ. ಎ ., ಅವರು ( ೧೯೨೧ರಲ್ಲಿ) “ Jaimini Bharata - (which ) is more famous than any other work of Kanarese literature, esteemed alike by learned and un learned and universally studied ........His poem is written throughout in Shatpadi, and is the best specimen of that style. ( Page 85 .) '' ಎಂದು ಅಭಿಪ್ರಾಯಪಟ್ಟಿರುತ್ತಾರೆ. ಕನ್ನಡ ಸಾಹಿತ್ಯ ಚರಿತ್ರೆ '' ಯನ್ನು ಬರೆದಿರುವ ಪ್ರೊ || ಆರ್‌ . ಎಸ್* , ಮುಗಳಿ ಯವರು , “ ಜೈಮುನಿ ಭಾರತವು ಸಾಂಪ್ರದಾಯಿಕ ಲಕ್ಷಣಗಳಿಂದ ಮಹಾ ಕಾವ್ಯ ........ ಅವನದು ಮಹಾಕವಿ ಯೋಗ್ಯತೆ. ಇಡಿಯ ಗ್ರಂಥದಲ್ಲಿಯ ಛಂದಸ್ಸು - ಶೈಲಿಗಳ ಪರಿಪಾಕದಿಂದಲೂ ಅವನ ಹಿರಿಯಶಕ್ತಿ ತಿಳಿಯುತ್ತದೆ. ಅವನು ಪ್ರಥಮತಃ ಪಂಡಿತನೆನ್ನುವುದಕ್ಕಿಂತಲೂ ಕಥನಕವಿ ಎಂದರೆ ಹೆಚ್ಚು ಯುಕ್ತ . ಸಾಂಪ್ರದಾಯಿಕನಾದರೂ ಸಂಪ್ರದಾಯ ಶರಣನಲ್ಲ . ಪಾಂಡಿತ್ಯ ಚಮತ್ಕೃತಿಗಳ ವ್ಯಾಮೋಹ ಅವನ ಕಾವ್ಯರಚನೆಯಲ್ಲಿ ಎದ್ದು ಕಾಣಿಸುತ್ತಿದ್ದರೂ , ಅದರ ಬುಡದಲ್ಲಿ ಕವಿತಾ ಸತ್ಯವು ಸಿಲುಕಿ ಜರ್ಜರಿತವಾದ ಸಂದರ್ಭಗಳು ಕಡಿಮೆ . ಒಟ್ಟಿನಲ್ಲಿ ಲಕ್ಷ್ಮೀಶ ಮಹಾಕವಿಯಾದರೂ ಅವನ ಜೈಮಿನಿ ಭಾರತವು ಅಂಶದಲ್ಲಿ ಮಹತ್ತಾ ಗಿದೆ. ' [ ಕನ್ನಡ ಸಾಹಿತ್ಯ ಚರಿತ್ರೆ , ಪುಟ ೨೭೫ .] ಎಂದು ಹೇಳಿರುತ್ತಾರೆ. - ಸುಪ್ರಸಿದ್ದ ಕನ್ನಡ ಸಾಹಿತಿಗಳಾದ ಶ್ರೀ ತ. ಸು . ಶಾಮರಾಯರು, * ಪುಷ್ಟ ಸಮುದಾಯದಲ್ಲಿ ಗುಲಾಬಿ ಹೇಗೋ ಕವಿ ಸಮುದಾಯದಲ್ಲಿ ಲಕ್ಷ್ಮೀಶ ಹಾಗೆ, ಗುಲಾಬಿಗಿಂತಲೂ ಸುಂದರವಾದ ಪುಪ್ಪಗಳಿರಬಹುದು. ಅವುಗಳಿಗದರ ವಾಸನೆ ಇಲ್ಲ. ಗುಲಾಬಿಗಿಂತಲೂ ತಂಪಾದ ಕಂಪನ್ನು ಪಡೆದಿರುವ ಪುಪ್ಪಗಳಿರ ಬಹುದು. ಆದರೆ ಅವುಗಳಿಗದರ ಸೊಬಗಿಲ್ಲ. ಸೊಬಗು - ಸುವಾಸನೆಗಳೆರಡನ್ನೂ ಏಕಕಾಲದಲ್ಲಿ ಪಡೆದು ಮೆರೆಯುವ ಭಾಗ್ಯ ಗುಲಾಬಿಯದು. ನಮ್ಮ ' ಕವಿ ಚೈತ್ರ ವನ ಚೂತನು ' ಅದರಂತೆಯೇ ವಿಶಿಷ್ಟ ವ್ಯಕ್ತಿತ್ವವುಳ್ಳವನು . ಆತನಿಗಿಂತಲೂ ದೊಡ್ಡ ಕವಿತಾಶಕ್ತಿಯುಳ್ಳವರು ಕನ್ನಡ ಸಾಹಿತ್ಯ ಜಗತ್ತಿನಲ್ಲಿದ್ದಾರೆ. ಆದರೆ ಆ ಪಾಂಡಿತ್ಯ , ಆ ಪಟ್ಟದ ಝೇಂಕಾರ, ಆ ಹಿತಮಿತ ಜ್ಞಾನ ಆ ಪ್ರಜ್ಞೆ ಇವು ಎಲ್ಲಿ ದೊರೆತಾವು ? ಲಕ್ಷ್ಮೀಶನಿಗಿಂತಲೂ ಪಂಡಿತರಾದ ಕವಿಗಳಿಗೆ ನಮ್ಮಲ್ಲಿಕೊರತೆ ಯೇನೂ ಇಲ್ಲ. ಆದರೆ ಆತನ ಪದಲಾಲಿತ್ಯ , ಪ್ರಜ್ಞಾಪೂರ್ಣ ಪ್ರತಿಭೆ ಮತ್ತೆಲ್ಲಿ ದೊರೆತಾವು ? ಒಂದು ದೃಷ್ಟಿಯಿಂದ ನಮ್ಮ ಲಕ್ಷ್ಮೀಶ ಅದ್ವಿತೀಯ,'' ಎಂದಿ ದ್ದಾರೆ. [ಜೈಮಿನಿ ಭಾರತ ಸಂಗ್ರಹ ಪೀಠಿಕೆ. ವಿಖ್ಯಾತ ಆಧುನಿಕ ಕವಿಗಳಾದ ಪ್ರೊ ) ಕೆ . ವಿ . ಪುಟ್ಟಪ್ಪನವರು , * ಕಾವ್ಯ ಭಾಗಗಳಲ್ಲಿ ಲಕ್ಷ್ಮೀಶನ ಕಥಾಲಾಪನೆಯು ಆದರ್ಶ ಸೀಮಾಸ್ಪರ್ಶವಾ ದೆ. ಆತನ ಶೈಲಿಯು ವಸಂತವನ ಶೋಭೆಯೊಡನಾಡುವ ವಿಹಂಗಮ ಕೂಜ xii ನದಂತೆ ಸುಂದರ ಮಂಜುಳವಾಗಿದೆ. ಅಲ್ಲಿ ಕಂಡುಬರುವ ನುಣುನಯಗಳು ಅನ್ಯಾದೃಶವೆಂದು ಹೇಳಿದರೆ ಇತರ ಪಟ್ಟದ ಕರ್ತೃಗಳು ಕರುಬಲಾರರು .'' ಎಂದು ಹೇಳಿದ್ದಾರೆ. [ ಕವಿ ಲಕ್ಷ್ಮೀಶ, ಫುಟ ೧೯೩.] ಈ ಮೇಲೆ ಕಂಡ ವಿದ್ವಾಂಸರ ಅಭಿಪ್ರಾಯಗಳಿಂದ ಲಕ್ಷ್ಮೀಶನ ಕಾವ್ಯವು ಎಷ್ಟೊಂದು ಜನಮನ್ನಣಿ ಯನ್ನು ಪಡೆದಿದೆ ಎಂಬುದನ್ನು ನಾವು ಸುಲಭವಾಗಿ ಅರಿತುಕೊಳ್ಳಬಹುದು. ಕವಿಯ ಸ್ಥಳ ಮಹಾಕವಿ ಲಕ್ಷ್ಮೀಶನು ಯಾವ ಊರಿನವನು ಎಂಬ ಬಗ್ಗೆ ವಿದ್ವಾಂಸರಲ್ಲಿ ತುಂಬ ಚರ್ಚೆ ನಡೆದಿದೆ. ಕವಿ ಈ ಕಾವ್ಯದಲ್ಲಿ ಈ ದೇವಪುರ ಲಕ್ಷ್ಮೀರಮಣ ? ( ಸಂ . ೧ . ಪ . ೧.), ( ಗೀಲ್ಯಾಣ ಪುರನಿಲಯ ಲಕ್ಷ್ಮೀವರಂ '' ( ಸಂ . ೧ . ಪ. ೮), ( ದೇವಪುರದ ಲಕ್ಷ್ಮೀಶ', ( ಸಂ . ೧ . – ೧೧) , ' ದೇವಪುರ ಲಕ್ಷ್ಮೀಶ'' ( ಸಂ . ೨ . ಪ. ೬೭), ( ಸು . ೩ . ಪ. ೪೨ ) ಮತ್ತು ( ಸಂ . ೪ . ಪ. ೭೨), ಸುರಪುರದ ಲಕ್ಷ್ಮೀಶನು ' ( ಸಂ . ೬ . ಪ, ೫೫), ( ದೇವಪುರ ಲಕ್ಷ್ಮೀಪತಿ '' ( ಸಂ . ೭ . ಪ. ೬೭) ಮತ್ತು ( ಸಂ . ೮. ಪ . ೪೯ ) * ಸುರಪುರದ ಲಕ್ಷ್ಮೀಕಾಂತೆ '' ( ಸಂ . ೯ . ಪ . ೩೪) , ( ದಿವಿಜಪುರದ ಲಕ್ಷ್ಮೀಶ'' ( ಸಂ . ೧೦ , ಪ, ೫೪ ), “ ದೇವಪುರದ ಲಕ್ಷ್ಮೀಪತಿ '' ( ಸಂ . ೧೧ . ಪ , ೪೧), “ ದೇವಪುರ ನಿಲಯ ಲಕ್ಷ್ಮೀಪತಿ ' ( ಸಂ . ೧೨ . ಪ . ೫೧) , ( ದೇವಪುರದೊಡೆಯ ಲಕ್ಷ್ಮೀವರಂ '' ( ಸಂ . ೧೨ . ಪ. ೬೩), ' ಅಮರಪುರದೊಡೆಯ ಲಕ್ಷ್ಮೀಕಾಂತ?? ( ಸಂ . ೩೪. ಪ. ೪೦ ) , '' ಹೀಗೆ ಪ್ರತಿ ಸಂಧಿಯ ಕಡೆಯಲ್ಲಿಯೂ ತನ್ನ ಇಷ್ಟದೇವತೆಯಾದ ಲಕ್ಷ್ಮೀರಮಣನನ್ನು ಸ್ಮರಿಸಿದ್ದಾನೆ. * ಈ ಕವಿಯ ಜನ್ಮ ಸ್ಥಳವಾದ “ ದೇವಪುರ '' ಯಾವುದು ಎಂದು ಚರ್ಚಿ ಸುವ ವಿದ್ಯಾಂಸರಲ್ಲಿ ಕೆಲವರು ಚಿಕ್ಕಮಗಳೂರು ಜಿಲ್ಲಾ ದೇವನೂರು ಎಂದೂ , ಮತ್ತೆ ಕೆಲವರು ಗುಲ್ಬರ್ಗ ಜಿಲ್ಲಾ ಸುರಪುರದ ಪಕ್ಕದಲ್ಲಿರುವ ದೇವಪುರ ಎಂದೂ ಹೇಳುತ್ತಾರೆ. ಈ ಎರಡು ಊರುಗಳಲ್ಲಿಯೂ ಲಕ್ಷ್ಮೀಪತಿಯ ದೇವಾಲಯವಿದೆ. ಈ ಉಭಯ ಸ್ಥಳಗಳಲ್ಲಿಯೂ ಕವಿ ನಮ್ಮಲ್ಲಿ ಹುಟ್ಟಿದವನ್ನು ತಮ್ಮಲ್ಲಿ ಹುಟ್ಟಿದವನು ' ಎಂದು ಹೇಳುವ ಕಥೆಗಳು ಪ್ರಸಿದ್ಧವಾಗಿವೆ. ಆದರೆ ಕವಿಯ ವರ್ಣನಾವೈಭವವನ್ನು ನೋಡಿದರೆ ಅವನು ಪ್ರಕೃತಿಸೌಂದಯ್ಯದ ನೆಲೆವೀಡಾದ ಚಿಕ್ಕಮಗಳೂರು ಜಿಲ್ಲಾ ದೇವನೂರಿನವನೇ ಆಗಿರಬೇಕೆಂದು ವಾದಿಸುವವರ ಪಕ್ಷಕ್ಕೆ ಬಲ ಹೆಚ್ಚಾಗಿದೆ ಎಂದು ನಮಗೆ ತೋರುತ್ತದೆ. “ ದೇವನೂರು?? ಎಂಬುದರ ಸಂಸ್ಕೃತದ ರೂಪಗಳೇ ಗೀರ್ವಾಣಪುರ ಸುರಪುರ, ದೇವಪುರ , ಮರಪುರ ಮೊದಲಾದ ಹೆಸರುಗಳು . xiii ಈ ದೇವನೂರಿನ ಲಕ್ಷ್ಮೀನಾರಾಯಣದೇವಸ್ಥಾನದಲ್ಲಿ ಆಳ್ವಾರರುಗಳೆಂಬ ಭಕ್ತರ ವಿಗ್ರಹಗಳ ಜತೆಯಲ್ಲಿ ಲಕ್ಷ್ಮೀಶನ ವಿಗ್ರಹವೂ ಪೂಜಿಸಲ್ಪಡುತ್ತಿದೆ. ದೇವಸ್ಥಾನದ ಪಶ್ಚಿಮಭಾಗದ ಮಂಟಪವನ್ನು ಲಕ್ಷ್ಮೀಕಾಂತ ಹೆಚ್ಚಾರ ಮಂಟಪ '' ಎಂದು ಆ ಊರಿನ ಜನರು ಕರೆಯುತ್ತಾರೆ. ದೇವನೂರಿನ ಶ್ರೀ ವೈಷ್ಣವ ಬ್ರಾಹ್ಮಣರ ಮನೆಯಲ್ಲಿನ ಶುಭಶೋಭನಾದಿ ಕಾರಗಳಲ್ಲಿ ಲಕ್ಷ್ಮೀಶನಿಗೆ ಅಗ್ರತಾಂಬೂಲವನ್ನೆತ್ತುವ ಸಂಪ್ರದಾಯವಿದೆ. ದೇವರ ಪೂಜೆಯ ಕಾಲದಲ್ಲಿ ಜೈಮಿನಿ ಭಾರತದಸ್ತೋತ್ರಗಳನ್ನು ಹೇಳುತ್ತಾರೆ. ಲಕ್ಷ್ಮೀಶನು ದೇವ ನೂರಿಗೆ ಅನತಿದೂರದಲ್ಲಿರುವ ವಿಜಯನಗರದ ವೈಭವವನ್ನು ಕಣ್ಣಾರೆ ಕಂಡು ಆ ಅನುಭವಗಳನ್ನು ತನ್ನ ಕಾವ್ಯದಲ್ಲಿ ಸಮಾವೇಶಗೊಳಿಸಿ ಬಣ್ಣಿಸಿರುವನೆಂದು ಹಲವಾರುಮಂದಿ ವಿಮರ್ಶಕರು ಹೇಳಿರುವುದನ್ನು ನೋಡಿದರೆ , ಅವನ ಕಾವ್ಯದಲ್ಲಿ ತೆಂಗು ಕಂಗು ನಾಗವಲ್ಲಿ ಮೊದಲಾದುವುಗಳ ವರ್ಣನೆಯು ಮೇಲಿಂದ ಮೇಲೆ ಬಂದಿರುವುದನ್ನು ನೋಡಿದರೆ, ಅವನು ಇಂತಹ ಪ್ರಕೃತಿ ಸೌಂದಯ್ಯದಿಂದ ಕೂಡಿದ ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನೇ ಎಂದು ನಾವು ಹೇಳ ಬೇಕಾಗುತ್ತದೆ. ಈ ಕವಿಯು ಕನ್ನಡ ಜೈಮಿನಿ ಭಾರತವನ್ನಲ್ಲದೆ ಕೆಲವು ಕೀರ್ತ ನೆಗಳನ್ನೂ ಬರೆದಿರುವನು. ಅವನ್ನು ಈ ಗ್ರಂಥದ ಕಡೆಯಲ್ಲಿ ಕೊಟ್ಟಿದೆ. ದೇವ ನೂರು ಹೊಯ್ಸಳರ ಕಾಲದಿಂದ ಸಾಹಿತ್ಯಸೇವೆಗೆ ಪ್ರಸಿದ್ಧವೆನಿಸಿದೆ. - ಕರ್ಣಾಟಕ ಬ್ರಾಹ್ಮಣ ಕವಿಗಳಲ್ಲಿ ಪ್ರಖ್ಯಾತನೂ ಪ್ರಾಚೀನನೂ ಆದ ರುದ್ರಭಟ್ಟನು ( ೧೧೮೦ ) ತನ್ನ ' ಜಗನ್ನಾಥ ವಿಜಯ '' ಎಂಬ ಮಹಾಕಾವ್ಯದ ಅಶ್ವಾಸದ ಕಡೆಯ ವಚನದಲ್ಲಿ ' ಸಕಲಾತ್ಯಾಯತಂತ್ರ ಲಕ್ಷ್ಮೀಕಾಂತ ಶ್ರೀಪಾದ ಭಕ್ತಿಯುಕ್ತ ಸುಕವೀಂದ್ರ ರುದ್ರಪ್ರಣಿತ'' ಎಂದು ಹೇಳಿರುವುದ ರಿಂದಲೂ ; ರುದ್ರಭಟ್ಟ - ಪ್ರಡಕ್ಷರದೇವ- ಲಕ್ಷೀಶರಿಗೆ ಸಂಬಂಧಪಟ್ಟಂತೆ ದಂತ ಕತೆಯು ಪ್ರಸಿದ್ಧವಾಗಿದ್ದು ಆ ಕತೆಯಲ್ಲಿ ' ರುದ್ರಭಟ್ಟನ ಗೌರವ ಉಳಿಸಿಕೊಳ್ಳಲು ಲಕ್ಷ್ಮೀಶನು ಕಾವ್ಯರಚನೆ ' ಮಾಡಿದಂತೆ ಹೇಳಿರುವುದರಿಂದಲೂ ; ರುದ್ರಭಟ್ಟನು ಕೂಡ ಭಾಗವತ ಪಂಥದ ಕವಿಯೆಂದು ವಿದ್ವಾಂಸರು ಅಭಿಪ್ರಾಯಪಟ್ಟಿರುವುದ ರಿಂದಲೂ ಮಹಾಕವಿ ರುದ್ರಭಟ್ಟ ಮತ್ತು ಲಕ್ಷ್ಮೀಶರಿಬ್ಬರೂ ದೇವನೂರಿನವರೇ ಆಗಿರಬೇಕೆಂದು ನಾವು ತರ್ಕಿಸುತ್ತೇವೆ. ರುದ್ರಭಟ್ಟನು ( ಕ್ರಿ . ಶ. ೧೧೭೨ ೧೨೧೯ ) ಹೊಯ್ಸಳರ ವೀರಬಲ್ಲಾಳನ ಆಶ್ರಿತನಾಗಿದ್ದನೆಂದೂ ಅವನು ದ್ವಾರಸಮುದ್ರಕ್ಕೆ ಸಮಿಾಪದ ದೇವನೂರಿನವನೇ ಆಗಿರಬೇಕೆಂದೂ ತರ್ಕಿಸಲು ಕಾರಣವಿದೆ. ರುದ್ರಭಟ್ಟನ ಗೌರವ ಕಾಪಾಡಲು ಲಕ್ಷ್ಮೀಶನು ಕಾವ್ಯರಚನೆ ಮಾಡಿದನೆಂಬ ದಂತ ಕಥೆಯು ಈ ಉಭಯರೂ ದೇವನೂರಿನವರೆಂಬುದನ್ನೂ , ಒಂದೇ ಪಂಥದವರೆಂಬುದನ್ನೂ ಸಮರ್ಥಿಸುತ್ತದೆ. xiv ಲಕ್ಷ್ಮೀಶನ ಕಾಲ ಈ ಕವಿಯ ಕಾಲದ ಬಗ್ಗೆ ಕೂಡ ವಿದ್ವಾಂಸರು ಬಹಳವಾಗಿ ಚರ್ಚಿಸಿದ್ದಾರೆ. ' ಕನ್ನಡ ಕವಿ ಚರಿತ್ರೆ ' ಕಾರರು ಈತನು ಸುಮಾರು ಕ್ರಿ . ಶ . ೧೭೦೦ರಲ್ಲಿ ಇದ್ದವ ನೆಂದು ಹೇಳುತ್ತಾರೆ. ಅದಕ್ಕೆ ಅವರು ೧೭೨೪ರಲ್ಲಿದ್ದ ಲಕ್ಷಕವಿ ೧೭೬೦ ರಲ್ಲಿದ್ದ ಬಬೂರು ರಂಗ ೧೬೪೦ರಲ್ಲಿದ್ದ ಕೊನಯ್ಯ - ಈ ಕವಿಗಳು ಲಕ್ಷ್ಮೀಶ ನನ್ನು ಸ್ತುತಿಸಿರುವುದರಿಂದ ಈ ಕವಿ ಸುಮಾರು ೧೭೦೦ಕ್ಕೆ ಈಚೆಯವನಲ್ಲ ವೆಂದುತೋರುತ್ತದೆ ಎಂದು ಹೇಳಿದ್ದಾರೆ. ಮಿ || H . B . ವಿಲ್ಸನ್‌ರವರು , ' ಲಕ್ಷ್ಮೀಶಕವಿ ಕಾಲ ಹದಿಮೂರನೆಯ ಶತಮಾನದ ಆದಿ ' ಎಂದು ಹೇಳಿದ್ದಾರೆ. (Catalogue of Mackenzie Manuscripts , pages 305 , 1828 , Calcutta) . ಮಿ || ಕಿಟ್ಟಲ್ ಸಾಹೇಬರು ಛಂದೋಂಬುಧಿಯ ಪೀಠಿಕೆಯಲ್ಲಿ ೧೭೬೦ ಎಂದು ಹೇಳಿದ್ದಾರೆ. ಮಿ !! ರೈಸ್‌ರವರು ಶಬ್ದಾನುಶಾಸನದ ಉಪೋ ದ್ಘಾತದಲ್ಲಿ ( ಪು. ೪೬ ) ೧೭೧೫ ಎಂದು ಹೇಳಿದ್ದಾರೆ. ದಿ|| ಟಿ. ಯಸ್. ವೆಂಕಣ್ಣಯ್ಯನವರು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ' ಯಲ್ಲಿ ( ಸಂ . ೫, ಪುಟ ೧ - ೧೨ ) ೧೪೧೫ ಎಂದು ಹೇಳಿದ್ದಾರೆ. ಇತಿಹಾಸ ಸಂಶೋಧಕರಾದ ಶ್ರೀ ರಾಜಪುರೋಹಿತರು ( ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ '' ಯಲ್ಲಿ ( ಸಂ . ೭ . ಪುಟಗಳು ೨೪೨ - ೨೫೨) ೧೫೨೦ ಎಂದು ಹೇಳಿದ್ದಾರೆ. ಮಾನ್ಯ ಗೋವಿಂದಪೈ ರವರು “ ಕರ್ಣಾಟಕ ಕೇಸರಿ ” ಯಲ್ಲಿ ( ಸಂ . ೨ ಸಂ . ೨ - ೬ ), ೧೩೩೫ ೧೩೫೩ ಎಂದು ತಿಳಿಸಿದ್ದಾರೆ. ದೇವನೂರಿನ ಸ್ಥಳ ಪುರಾಣದಲ್ಲಿ ಈ ಕವಿಯ ಕಾಲ ೧೧೩೬ ಎಂದು ಹೇಳಿದೆ. ಆದರೆ ಇತ್ತೀಚೆಗೆ ತಿಳಿದುಬಂದಿರುವಂತೆ ( ನಂದಿ ಮಹಾತ್ಮ ” ಯನ್ನು ಬರೆದ ಗೋಪ ಅಥವಾ ಗೋವಿಂದನೆಂಬ ಕವಿಯು ಈ ಲಕ್ಷ್ಮೀಶನನ್ನು ಸ್ತುತಿಸಿರುವುದರಿಂದ ಚತುರಾಸ್ಯರುದ್ರ ಲಕ್ಷ್ಮೀಪತಿ ಯನಂತ '' ( ನಂದಿ ಮಹಾಪೀಠಿಕಾ ಸಂಧಿ) ಈ ಕವಿಗಿಂತಲೂ ಲಕ್ಷ್ಮೀಶನು ಹಿಂದಿನವನಾಗುತ್ತಾನೆ. ಈ ಗೋವಿಂದನ ಕಾಲವು ಸುಮಾರು ಕ್ರಿ . ಶ. ೧೬೦೦ ಎಂದು ಶ್ರೀ ಡಿ . ಎಲ್. ನರಸಿಂಹಾಚಾರ್ ಹೇಳಿರುತ್ತಾರೆ. ( ಕವಿ ಲಕ್ಷ್ಮೀಶ, ಪು . ೫೪) ನಾವು ಇದುವರೆಗೆ ಹೇಳಿದ ವಿದ್ವಾಂಸರ ಅಭಿಪ್ರಾಯಗಳ ಪ್ರಕಾರ ಕ್ರಿ . ಶ. ೧೧೩೭ ರಿಂದ ೧೭೦೦ ರವರೆಗೆ ಈ ಕವಿಯ ಕಾಲವು ತೂಗುಯ್ಯಾಲೆಯ ಹಾಗೆ ಆಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕಟ್ಟ ಕಡೆಯಲ್ಲಿ ಮಾನ್ಯ ಗೋವಿಂದಪ್ಪ ರವರು, " ಲಕ್ಷ್ಮೀಶನ ಕಾಲದ ಉತ್ತರಾವಧಿ ಕ್ರಿ . ಶ. ಸುಮಾರು ೧೪೦೦ ರಪ್ಪಕ್ಕೆ ಹಿಂದೆ ಹೋಗುತ್ತದೆ. ಇದೇ ಲಕ್ಷ್ಮೀಶನ ನೇರಾದ ಕಾಲವೊ ಅಥವಾ ಅದು ಮತ್ತೂ ಹಿಂದಕ್ಕಿದೆಯೋ ಎಂಬು ದನ್ನು ತೀರಾನಿಸಬೇಕು ' ಎಂದು ಹೇಳಿದ್ದಾರೆ ( ಶ್ರೀ ಪಂಜೆಯವರ ನೆನಪಿ ಗಾಗಿ , ಪುಟ ೧೮೯) . ಕವಿವರ ಬೇಂದ್ರೆಯವರು, ಈ ಲಕ್ಷ್ಮೀಶ - ವಿರೂಪಾಕ್ಷ ಪಂಡಿತರು ಸ್ವಲ್ಪ ಹೆಚ್ಚು - ಕಡಿಮೆ ಸಮಕಾಲೀನರೆಂದು ತಿಳಿಯುವುದೇ ಅರ್ಹ ವೆಂದು ತೋರುವುದು ........ ...ಜೈಮಿನಿಯ ಕಾಲವು ಕ್ರಿ . ಶ. ೧೫೨೦ ಕ್ಕಿಂತ ಹಿಂದಿನದಲ್ಲ ಎಂದು ನಾವು ಸದ್ಯಕ್ಕೆ ಇಟ್ಟುಕೊಳ್ಳಬಹುದು. ಕನಕದಾಸನ ಮೋಹನ ತರಂಗಿಣಿ ?” ಯಲ್ಲಿ ಲಕ್ಷ್ಮೀಶನ ಪ್ರಭಾವ ಕಂಡುಬರುವುದರಿಂದ ಲಕ್ಷ್ಮೀಶನ ಕಾಲ ೧೫೫೩ - ೫೪ ಕ್ಕೆ ಪೂರದ್ದು . ಲಕ್ಷ್ಮೀಶನ ಕಾವ್ಯದಲ್ಲಿ ಸಿಡಿಗುಂಡಿನ ಮಾತು ಬಂದಿರುವುದು. ಆದಕಾರಣ : ಸಿಡಿಗುಂಡು ' ಉಪಯೋಗಿ ಸಿದ ಕೃಷ್ಣದೇವರಾಯನ ರಾಯಚೂರು ವಿಜಯದ ( ಕ್ರಿ .ಶ. ೧೫೨೦) ವರ್ಷವೇ ಲಕ್ಷ್ಮೀಶನ ಜೈಮಿನಿಯ ಕಾಲವಾಗಬಹುದು,'' ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಂಟರ್‌ ನಿಜ್ ರವರು, “ History of Indian Literature ' ಎಂಬ ಗ್ರಂಥದಲ್ಲಿ ಲಕ್ಷ್ಮೀಶನ ಕಾಲವು ೧೫೮೫ ರಿಂದ ೧೭.೨೪ ಎಂದು ಸೂಚಿಸಿದ್ದಾರೆ. ಮಹಾಕವಿ ಲಕ್ಷ್ಮೀಶನ ಕಾಲವು ಹೀಗೆ ಸಂದಿಗ್ಗವಾಗಲು ಆ ಕವಿಯು ತನ್ನ ಗ್ರಂಥರಚನೆಯ ಕಾಲವನ್ನು ಹೇಳದೆ ಇರುವುದೂ , ಹೆಸರಿಟ್ಟು ಯಾವ ಪೂರ್ವ ಕವಿಗಳನ್ನೂ ಸ್ಮರಿಸದೆ ಇರುವುದೂ ಮುಖ್ಯ ಕಾರಣಗಳಾಗಿವೆ. ಕನ್ನಡ ಸಾಹಿತ್ಯದಲ್ಲಿ ಜೈಮಿನಿ ಭಾರತದಂತೆಯೇ ಜನಪ್ರಿಯವೂ , ಪ್ರಸಿದ್ಧವೂ ಆದ ವಿರೂಪಾಕ್ಷ ಪಂಡಿತನ ( ಚೆನ್ನಬಸವ ಪುರಾಣ ' ಕ್ಕೂ ಈ ಕನ್ನಡ ಜೈಮಿನಿಗೂ ಕೆಲವುಹೋಲಿಕೆಗಳು ಇರುವುದರಿಂದ ಈ ಎರಡು ಮಹಾಕಾವ್ಯಗಳೂ ಪರಸ್ಪರ ವಾಗಿ ಸ್ಪರ್ಧಿಸಿರಬೇಕೆಂದು ವಿದ್ವಾಂಸರು ತರ್ಕಿಸಿದ್ದಾರೆ. ಉದಾಹರಣಿಗಾಗಿ ಶ್ರೀವಧುವಿನಂಚಕ ಚಕೋರಕಂ ಪೊರೆಯ ಭ | ಕ್ಯಾವಳಿಯ ಹೃತ್ಕುಮುದಕೋರಕಂ ಬಿರಿಯೆ ಜಗ | | ತೀವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ || ಅವಗಂ ಸರಸ ಕರುಣಾಮೃತದ ಕಳೆಗಳಿಂ | ತೀವಿದಳನಗೆಯ ಬೆಳುದಿಂಗಳಂ ಪಸರಿಸುವ ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂದಮಂ ನಮಗೀಯಲಿ ( ಜೈ , ಭಾ . ಸಂಧಿ ೧) ಪದ್ಯ ೧.) ಶ್ರೀ ಗಿರಿಜೆಯಾ ಕಮಲದ ಸೊಂಪು ಪೊಳೆಯೆ ಪಿರಿ | ದಾಗಿ ಕುಚಚಕ್ರಯವಳದ ಪೆಂಪು ಬಳೆಯ ತಲೆ || ವಾಗಿ ಕಣ್ಣಿದಿ ಲಲರಿಕೆಯಿಂಪು ಕಳೆಯೆ ನಾಸಾನಿನ ಕಂಪು ಸುಳಿಯೆ || ಬಿಗೆ ಕುಂತಳತಮಂ ಸಾಗೆ ಚೆಂದುಟಿಗೆಂಫು| ಮೇಗೆ ಸೌಖೋದಯದ ಬೆಳಗ ಪಸರಿಸಿ ನಿತ್ಯ ! ನಾಗೆಸೆವ ಪಂಪಾ ವಿರೂಪಾಕ್ಷ ಸೂರನಾನಂದಮಂ ನಮಗೀಯಲಿ || ( ಟೆ . ಪು, ಸಂಧಿ ೧. ಪ್ರ, ೨) svi ಸ್ಟುರದುತ್ಕಟಾಕ್ಷ ಚಂಚಲದಿಂದ ಚಾರುಪೀ || ವರ ಪಯೋಧರದಿಂದೆ ಪರಿವೃತ ಸುಮೇಖಲಾ | ತರಳ ಸತ್ಕಲ ಕಿಂಕಿಣಿಘನಸ್ಪದಿಂದೆಸೆವ ಕಂಕಣಂಗಳಿಂದೆ || ಸರಸತರ ಲಾವಣ್ಯ ಪೂರಪ್ರವಾಹದಿಂ ಭ! ರಿತ ಕಬರೀ ಬರ್ಹಿ ಲೀಲೆಯಿಂ ಮಳೆಗಾಲ ! ದಿರವನೆಚ್ಚರಿಪರಸಿಯಂ ಕಂಡು ರಾಮನ ಮನಶಾತಕಂ ನಲಿದುದು ! ( ಜೈ . ಭಾ . ಸಂಧಿ ೧೮ . ಪ . ೨೭ , ಹರಿಗೆಗಳ ಮೇಘದೊಡ್ಡಣಿ ಕತ್ತಿಗಳ ತೊಳಪ| ದಿರವೆ ಹೊಂಚುವ ಮಿಂಚು ಕವಿದೆಸೆವ ಸಾಯಕದi ಸರಿಯೆ ಸರಿವಳೆ ಭುಜಂ ಬೆಯು ಬೊಬ್ಬರಿದಿಡುವ ಶಕ್ತಿಯುಬ್ಬರವೆ ಸಿಡಿಲು | ಭರದೆ ಪೊಯಾಡಲಸಿ ಯಸಿಯಿಂದೊಗೆದ ಕಿಡಿಯೆ | ಹರಿಗೋಪಮಾ ವೀರರಸವೆ ಪರಿವೊನಲಾಗೆ| ವರುಷದಂತಿರ್ಪ ರಣಮಂ ಕಂಡು ವೀರರ ಮನಶಾತಕಂ ನಲಿದುದು || ( ಚೆ . ಪು, ಸಂಧಿ ೩೮, ಪ೩೭.) ಇಂತಹ ಅನೇಕ ಹೋಲಿಕೆಗಳನ್ನು ಈ ಉಭಯ ಕಾವ್ಯಗಳಲ್ಲಿಯೂ ಕಾಣಬಹುದು. ಕಥಾವಸ್ತು ಸಂಗ್ರಹ, ಯುದ್ದಗಳ ವರ್ಣನೆ, ಮತಧರ್ಮ ನಿರೂಪಣಿ, ಶ್ರೀಕೃತ ಶೈಲಿ ಮೊದಲಾದುವುಗಳಲ್ಲಿ ಜೈಮಿನಿ ಭಾರತ ಮತ್ತು ಚೆನ್ನಬಸವ ಪುರಾಣಗಳು ಹೆಚ್ಚಿನ ಹೋಲಿಕೆಯನ್ನು ಪಡೆದಿವೆ. ಶ್ರೀ ಬೇಂದ್ರೆ ಯವರು ಹೇಳುವಂತೆ ಈ ಉಭಯಕಾವ್ಯ ಕರ್ತೃಗಳೂ ಸ್ವಲ್ಪ ಹೆಚ್ಚು ಕಡಿಮೆ ಸಮಕಾಲೀನರೆಂದು ತಿಳಿಯುವುದು ನ್ಯಾಯವೆಂದು ನಮಗೆ ತೋರುತ್ತದೆ. ಚೆನ್ನಬಸವ ಪುರಾಣ '' ದಲ್ಲಿ ಕವಿಯು ತನ್ನ ಗ್ರಂಥ ನಿರ್ಮಾಣ ಕಾಲ ವನ್ನು ತಿಳಿಸಿದ್ದಾನೆ. ಆ ಕಾಲ ಶಕ ೧೫೦೭ನೆಯ ತಾರಣ ವರ್ಷ . ಅಂದರೆ ಕ್ರಿ . ಶ . ೧೫೮೪ ಎಂದಾಗುತ್ತದೆ. ಆದ್ದರಿಂದಲೇ ಕವಿ ಚರಿತ್ರೆಕಾರರು ವಿರೂಪಾಕ್ಷ ಪಂಡಿತನ ಕಾಲ ೧೫೮೪ ಎಂದು ಹೇಳಿದ್ದಾರೆ. ಅಂದಮೇಲೆ ಲಕ್ಷ್ಮಿ ಶನೂ ಕೂಡ ಅವನ ಅಕ್ಕ ಪಕ್ಕದವನೇ ಆಗಬೇಕಾಗುತ್ತದೆ. ಜೈಮಿನಿ ಭಾರತದ ನಾಂದಿ ಪದ್ಯದಲ್ಲಿ ಕವಿಯು, ' ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂ ದಮಂ ನಮಗೀಯ '' ಎಂದು ಹೇಳಿದ್ದಾನೆ. ಚೆನ್ನಬಸವ ಪುರಾಣದ ಪ್ರಾರಂಭದಲ್ಲಿ, “ ನಿತ್ಯನಾಗೆಸೆವ ಪಂಪಾವಿರೂಪಾಕ್ಷ ಸೂರನಾನಂದಮಂ ನಮ ಗೀಯಲಿ ” ಎಂದು ಕವಿ ಹೇಳಿದ್ದಾನೆ. ಸಂಸ್ಕೃತ ಸಾಹಿತ್ಯದಲ್ಲಿ ಪ್ರಬೋಧ ಚಂದ್ರೋದಯಂ ” ಎಂಬ ನಾಟಕದ ಮೇಲೆ ಸಂಕಲ್ಪ ಸೂಯ್ಯೋದಯಂ ” ಎಂಬ ಮತ್ತೊಂದು ನಾಟಕವು ಸ್ಪರ್ಧೆಯಿಂದ ವಿರಚಿತವಾಗಿದೆ. ಪ್ರಕೃತಿಯಲ್ಲಿ ಯ ಕೂಡ ಚಂದ್ರೋದಯದ ಮೇಲೆಸೂರ್ಯೋದಯವಾಗುವ ನಿಯಮವಿದೆ. xvii ಸೂರ್ಯೋದಯವಾದಮೇಲೆ ಜಗತ್ತಿಗೆ ಚಂದ್ರನ ಬೆಳಕು ಕಾಣಿಸುವುದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಮಾತು. ಅದೇ ಪ್ರಕಾರ ಲಕ್ಷ್ಮೀಶ ಕವಿಯು ಹೇಳಿದ (( ಜೈಮಿನಿ ಭಾರತವೆಂಬ ಕಾವ್ಯ ಚಂದ್ರ ' ನ ಮೇಲೆ ವಿರೂಪಾಕ್ಷ ಪಂಡಿತನ ( ಚೆನ್ನಬಸವ ಪುರಾಣವೆಂಬ ಕಾವ್ಯ ಸೂರ್ಯನಉದಯವಾಗಿರಬಹುದೆ ಎಂದು ಇಲ್ಲಿ ನಾವು ತರ್ಕಿಸಲು ಅವಕಾಶವಿದೆ. ಈ ನಮ್ಮ ತರ್ಕವು ನಿಜವಾ ದರೆ ವಿರೂಪಾಕ್ಷ ಪಂಡಿತನಿಗಿಂತ ಲಕ್ಷ್ಮೀಶನು ಹಿಂದಿನವನಾಗುತ್ತಾನೆ. ಈ ನಮ್ಮ ಮಾತಿಗೆ ಶ್ರೀ ಟಿ. ತಾತಾಚಾರ ಶರರು ಹೇಳಿರುವ “ ಅದರಲ್ಲಿಯೂ ಕೃಷ್ಣದೇವರಾಯನ ಆಳ್ವಿಕೆಯಲ್ಲಿಯೇ ( ೧೫೩೦) ಇದರ, ಅಂದರೆ ಕನ್ನಡ ಜೈಮಿನಿ ಭಾರತದ ರಚನೆಯಾಗಿರಬೇಕೆಂದು ನನ್ನ ನಂಬಿಕೆ. ' ( ಜೈ , ಭಾ . ಸಂಗ್ರಹ ಪೀಠಿಕೆ, ಫುಟ ೧೧) ಎಂಬ ಮಾತುಗಳು ಹೊಂದಿಕೆಯಾಗುತ್ತವೆ. ಇದೇ ಮಾತನ್ನು ಕವಿ ಬೇಂದ್ರೆಯವರು ಜೈಮಿನಿ ಭಾರತಕ್ಕೆ ಮುನ್ನುಡಿ!” ಎಂಬ ಗ್ರಂಥದಲ್ಲಿ, ( ಲಕ್ಷ್ಮೀಶನು ಕ್ರಿ . ಶ. ೧೫೨೦ ರಿಂದ ೧೫೮೫ರವರೆಗಿನವ ನಾಗಿರಬಹುದು'' ಎಂದು ಹೇಳುವ ಮಾತು ಹೊಂದಿಕೆಯಾಗುತ್ತದೆ. ಈ ಎಲ್ಲ ಚರ್ಚೆಯ ಫಲಿತಾಂಶವಾಗಿ ಮಹಾ ಕವಿ ಲಕ್ಷ್ಮೀಶನು ಕ್ರಿ . ಶ. ೧೫೩೦ರಲ್ಲಿ ಇದ್ದಿರಬೇಕೆಂದು ನಾವು ತೀರಾನಕ್ಕೆ ಬಂದಿರುತ್ತೇವೆ. ಶ್ರೀ ಡಿ . ಎಲ್ . ನರಸಿಂಹಾಚಾರೈರು, ' ಲಕ್ಷ್ಮೀಶನ ಕಾಲ ೧೬೦೦ಕ್ಕೆ ಹಿಂದೆ ಎಂಬುದು ನಿಶ್ಚಿವಾದ ವಾದ ಮಾತು ( ಕವಿ ಲಕ್ಷ್ಮೀಶ, ಪುಟ ೫೪) ಎಂದು ಅಭಿಪ್ರಾಯಪಟ್ಟರು ವುದಕ್ಕೂ ಇದು ಬೆಂಬಲವಾಗಿದೆ. ಶ್ರೀ ಕೃಷ್ಣದೇವರಾಯನ ಕಾಲವು ( ೧೫೦೯ ರಿಂದ ೧೫೩೦ ) ಇಂತಹ ಮಹಾಕಾವ್ಯಗಳ ಆವಿರ್ಭಾವಕ್ಕೆ ಅರ್ಹ ವಾದ ಕಾಲವೇ ಆಗಿದ್ದಿತೆನ್ನಬಹುದು. ಲಕ್ಷ್ಮೀಶಕವಿಯ ಬಿರುದು ಮಹಾಕವಿ ಲಕ್ಷ್ಮೀಶನು ಚಿಕ್ಕಮಗಳೂರು ಜಿಲ್ಲಾ ದೇವನೂರಿನವನೆಂದು ಈ ಹಿಂದೆಯೇ ಹೇಳಿದೆ. ಈತನ ತಂದೆಯ ಹೆಸರು ಅಣ್ಣಮಾಂಕ ( ಸಂ . ೧ . ಪ . ೧೧ , ಸಂ . ೩೪, ಪ, ೪೧) , ಕವಿ ಭಾರದ್ವಾಜ ಗೋತ್ರಕ್ಕೆ ಸೇರಿದವನು. ಈ ಕವಿಯ ಗುರು ಯಾರೆಂಬುದು ಸ್ಪಷ್ಟವಾಗಿಲ್ಲ. ಈತನು ಯಾವ ಪೂರ್ವ ಕಪಿಗಳನ್ನೂ ಹೆಸರಿಟ್ಟು ಕರೆಯದೆ, “ ಪೂರ ಸತ್ಕವಿಗಳೆ ನಮಿಸಿ ನಾಂ ಕೃತಿ ಪೇಳೆನು '' ಎಂದು ಸಾಮೂಹಿಕವಾಗಿ ಎಲ್ಲ ಕವಿಗಳನ್ನೂ ಕಾವ್ಯಾರಂಭದಲ್ಲಿ ನಮಿಸಿದ್ದಾನೆ. ಈ ಕಾವ್ಯವನ್ನು ಕವಿಯು “ ವಿದ್ಯತ್ಸಭಾವಲಯ ಮರಿಯೆ ವಿರಚಿಸಿದಂ ” ( ಸಂ . ೧. ಪ , ೧೧) ಎಂದು ಹೇಳಿರುವುದರಿಂದ ಈ ಗ್ರಂಧ ವನ್ನು ತನ್ನ ಸಮಕಾಲೀನ ವಿದ್ಯಾ೦ಸರ ಸಭೆಯಲ್ಲಿ ಓದಿ ಅವರ ಮೆಚ್ಚುಗೆಯನ್ನು ಪಡೆದಂತೆ ಕಾಣುತ್ತದೆ. ಒಂದು ವೇಳೆ ಈ ವಿದ್ವತ್ಸಭೆಯು ಶ್ರೀ ಕೃಷ್ಣ ದೇವ 2 313 xviii ರಾಯನ ಆಸ್ಥಾನದಲ್ಲಿ ಆಗಿದ್ದಿರಬಹುದೆ? ಎಂಬುದು ನಮ್ಮ ದೊ ದು ಊಹೆ ಮಾತ್ರ . ಸಮಕಾಲೀನ ವಿದ್ವಾಂಸರ ಮೆಚ್ಚುಗೆಯ ಫಲವಾಗಿಯೆ ( ಕರ್ಣಾಟ ಕವಿ ಚೂತವನ ಚೈತ್ರ ' ಎಂಬ ಬಿರುದು ಈತನಿಗೆ ಬಂದಿರಬಹುದೆಂದು ತೋರುತ್ತದೆ. ಈ ಬಿರುದಿಗೆ ಈ ಕವಿಯು ಸಂಪೂರ್ಣವಾಗಿ ಅರ್ಹನಾಗಿದ್ದಾನೆ. ಶ್ರೀ ಡಿ. ಎಲ್ . ನರಸಿಂಹಾಚಾರೈರು, " ಲಕ್ಷ್ಮೀಶನ ಬಿರುದು ಕರ್ಣಾಟ ಕವಿಚೂತವನ ಚೈತ್ರ ? ಎಂಬುದಾಗಿ ಹಲವುಕಡೆ ಅಚ್ಚಾಗಿದೆ. ಆದರೆ ನಮಗೆ ದೊರೆತ ಎರಡು ಹಳೆಯ ಓಲೆಯ ಪ್ರತಿಗಳಲ್ಲಿಯೂ (ಒಂದರ ಕಾಲ ೧೭೧೮ , ಇನ್ನೊಂದರ ಕಾಲ ೧೭೫೩) ಕರ್ಣಾಟ ಕವಿ ಚೈತ್ರವನ ಚೂತ' ಎಂದು ಲಿಖಿತವಾಗಿದೆ. ಲಕ್ಷ್ಮೀಶನು ತನ್ನ ನಮ್ಮ ಸ್ವಭಾವಕ್ಕೆ ತಕ್ಕಂತೆ ಕರ್ಣಾಟ ಕವಿಚೂತವನ ಚೈತ್ರ ' ನೆಂದು ಕರೆದು ಕೊಳ್ಳಲು ಒಡಂಬಡಲಾರನು . ಆದುದರಿಂದ ಅವನ ನಿಜವಾದ ಬಿರುದು * ಕಣಿರ್ಣಾಟ ಕವಿಚೈತ್ರವನ ಚೂತ' ಎಂದು ನನಗೆ ತೋರುತ್ತದೆ. ” ಎಂದು ಬರೆದಿರುತ್ತಾರೆ. ' * ಇದೇ ವಿಷಯವನ್ನು ಇತಿಹಾಸ ಸಂಶೋಧಕರಾದ ಶ್ರೀ ಪಾಂಡುರಂಗ ದೇಸಾಯಿರವರು ( ಶರಣಸಾಹಿತ್ಯ ಸಂ . ೧೭ . ಸಂ . ೬ ರಲ್ಲಿ) " ಕರ್ಣಾಟ ಕವಿ ಚೈತ್ರವನ ಚೂತ ' ಎಂಬ ಲೇಖನದಲ್ಲಿ, “ ಕರ್ಣಾಟ ಕವಿ ಚೈತ್ರವನಚೂತ?? ಎಂಬ ಪಾಠವು ಒಂದು ಕಾಲದ ನಾನಾ ಭಾಗಗಳಲ್ಲಿ ಸಾಕಷ್ಟು ಪ್ರಸಾರದಲ್ಲಿ ಇದ್ದಿತು ಎಂಬ ಅಂಶವು ಪ್ರತೀತಿಗೆ ಬರುತ್ತದೆ. ಈ ವಿಷಯದಲ್ಲಿ ಹೆಚ್ಚಿನ ಅನ್ವೇಷಣಗಳು ನಡೆದರೆ ಈ ಪಾಠವನ್ನು ಪುಷ್ಟಿಕರಿಸುವ ಇನ್ನೂ ಅನೇಕ ಮಾತೃಕೆಗಳು ದೊರೆಯಬಹುದು. ಕರ್ಣಾಟಕವಿಚೂತವನಚೈತ್ರ ' ಎಂಬ ಪ್ರಚಲಿತ ಪಾಠವು ಪ್ರಾಮುಖ್ಯತೆಗೆ ಬರಲು ಕಾರಣವೇನು ಎಂಬ ಸಂಗತಿ ವಿಚಾರಾರ್ಹವಾಗಿದೆ. ಈ ಎರಡು ಪಾಠಗಳಲ್ಲಿ ತಾರತಮ್ಯವರಿಯದೆ ವಿನಯ ದಿಂದ ಕವಿಗೆ ಹೆಚ್ಚಿನ ಗೌರವ ಸಲ್ಲುತ್ತದೆ ಎಂಬ ಕಲ್ಪನೆಯಿಲ್ಲದ ಕೆಲ ಅಭಿಮಾನಿ ಗಳು ಒಂದನೆಯದನ್ನು ಮರೆಯಿಸಿ ಎರಡನೆಯದನ್ನು ಮುಂದಕ್ಕೆ ತಂದರೆಂದು ಊಹಿಸಬಹುದು. ಈಗಲಾದರೂ ' ಕರ್ಣಾಟ ಕವಿಚೈತ್ರವನ ಚೂತ' ಎಂಬ ಪಾಠವು ಸರಸವಾಗಿದೆ ಎಂದೂ ಇದುವೇ ಮೂಲಪಾಠವಾಗಿರಬೇಕೆಂದೂ ನಮಗೆತೋರುತ್ತದೆ. ಈ ಬಿರುದೇ ಕವಿಯ ವಿನಯಶೀಲ ಭಾವನೆಗೆ ಅನುಗುಣ ವಾದುದೆಂದು ನಮ್ಮ ನಂಬುಗೆ. '' ಎಂದು ಅನುಮೋದಿಸಿದ್ದಾರೆ. ನಮಗಾದರೂ ಶ್ರೀ ದೇಸಾಯಿಯವರ ವಾದವೇ ಸಮಂಜಸವೆಂದುತೋರುತ್ತದೆ. ಕನ್ನಡ ಜೈಮಿನಿ ಭಾರತದಲ್ಲಿ ೩೪ ಸಂಧಿಗಳೂ ೧೯೦೭ ಪದ್ಯಗಳೂ ಇವೆ. ಈ ಕಾವ್ಯದಲ್ಲಿ ಪೌಜು, ಜೀಯ, ಚಪ್ಪನ್ನ ಮೊದಲಾದ ಕನ್ನಡೇತರ ಶಬ್ದಗಳ ಪ್ರವೇಶವಾಗಿರುವುದರಿಂದ ಇದು ೧೬ನೆಯ ಶತಮಾನದಲ್ಲಿ ವಿರಚಿತ ವಾದುದೆಂದು ನಾವು ನಿರ್ಧರಿಸಬಹುದಾಗಿದೆ. xix ಕಥಾವಸ್ತು ವಿಚಾರ ಕನ್ನಡ ಜೈಮಿನಿ ಭಾರತವು ಸಂಸ್ಕೃತಜೈಮಿನಿ ಭಾರತದ ಅನುವಾದ. ಕಥಾವಸ್ತುವು ಬಹುಮಟ್ಟಿಗೂ ಮೂಲವನ್ನೇ ಅನುಸರಿಸಿದೆ. ಮಹರ್ಷಿ ಜೈಮಿನಿಯು ಜನಮೇಜಯ ಮಹಾರಾಜನಿಗೆ ಕಥೆಯನ್ನು ಹೇಳಿದಂತಿದೆ. ಕವಿಯ ಜನ್ಮ ಸ್ಥಳವಾದ ದೇವನೂರಿಗೆ ಸಮೀಪವಾಗಿರುವ ಹಿರಿಯಮಗಳೂರು ಜನಮೇಜಯನು ಸರ್ಪಯಾಗಮಾಡಿದ ಸ್ಥಳವೆಂಬ ಪ್ರತೀತಿ ಇದೆ. ಈ ಜೈವಿ ನಿಯ ಅಶ್ವಮೇಧಪರ್ವದಲ್ಲಿ ಅಶ್ವಮೇಧದ ಕಥೆಯಲ್ಲಿ ಪದ್ಮ ಪುರಾಣಾಂತರ್ಗತ ರಾಮಾಶ್ವಮೇಧದ ಛಾಯೆ ಇದೆಯೆಂದು ವಿದ್ವಾಂಸರು ತರ್ಕಿಸಿದ್ದಾರೆ. ಮೂಲ ಸಂಸ್ಕೃತ ಜೈಮಿನಿಯಲ್ಲಿರುವ ನಕುಲೋಪಾಖ್ಯಾನವು ಕನ್ನಡದಲ್ಲಿ ಕಂಡುಬರು ವುದಿಲ್ಲ . ಮೂಲ ಸಂಸ್ಕೃತ ಕಾವ್ಯದಲ್ಲಿ ಇಲ್ಲದಿರುವ ಪುಂಡರೀಕನ ಹೆಸರು ಕನ್ನಡ ಜೈಮಿನಿಯಲ್ಲಿದೆ. ಸಲೆಕೀರ್ತಿಯಿಂ ಪುಂಡರೀಕನಾಗಿ '' ( ಸಂ . ೨೯ , ಪ. ೧೪) ಎಂದು ಹೇಳಿರುವುದು ಕಾಣಬರುತ್ತದೆ. ಈ ಪುಂಡರೀಕನ ಹೆಸರನ್ನು ಕ್ರಿ . ಶ. ೧೩೦೦ರಲ್ಲಿದ್ದ ಚೌಂಡರಸನೂ , ೧೫೩೦ರಲ್ಲಿದ್ದ ವಾದಿರಾಜರೂ , ೧೫೫೦ರಲ್ಲಿದ್ದ ಕನಕದಾಸರೂ ತಮ್ಮ ಗ್ರಂಥಗಳಲ್ಲಿ ಹೇಳಿರುತ್ತಾರೆ. ಈ ಪುಂಡ ರೀಕನು ಪಂಡರಪುರದ ಪಾಂಡುರಂಗನ ಭಕ್ತನೇ ಆಗಿರಬೇಕೆಂದು ತೋರುತ್ತದೆ. ಶ್ರೀ ಕೃಷ್ಣದೇವರಾಯನು ವಿಜಯನಗರದಲ್ಲಿ ವಿಜಯವಿಠಲ ದೇವಾಲಯವನ್ನು ಕಟ್ಟಿಸಿದಮೇಲೆ, ವ್ಯಾಸರಾಯರು, ವಾದಿರಾಜರು, ಪುರಂದರದಾಸರು ಮೊದ ಲಾದ ವೈಷ್ಣವ ಶಿಖಾಮಣಿಗಳ ಧರ್ಮ ಪ್ರಚಾರ ಕಾರ್ ನಡೆದಮೇಲೆ ಪಾಂಡು ರಂಗನ ಭಕ್ತನಾದ ಪುಂಡರೀಕನ ಪರಿಚಯವು ಕನ್ನಡಿಗರಿಗೆ ಹೆಚ್ಚಾಗಿ ಆಗಿರ ಬೇಕು. ಕವಿಯು ವರ್ಣನೆಯಲ್ಲಿ ಅಲ್ಲದೆ ವಿಷಯ ನಿರೂಪಣೆಯಲ್ಲಿಯೂ ಸ್ವಾತಂತ್ರ್ಯ ವಹಿಸಿದ್ದಾನೆಂದು ತಿಳಿಯುತ್ತದೆ. ಮೂಲ ಸಂಸ್ಕೃತ ಪುರಾಣದಲ್ಲಿ ೬೮ ಅಧ್ಯಾ ಯಗಳೂ ೫ , ೧೯೪ ಶ್ಲೋಕಗಳೂ ಇವೆ. ಕ್ರಿ . ಶ. ೧೫೮೫ರಲ್ಲಿ ಲಿಖಿತವಾದ ಸಂಸ್ಕೃತ ಜೈಮಿನಿ ಭಾರತದ ಹಸ್ತಪ್ರತಿ ಸಿಕ್ಕಿದೆ. ಆಂಧ್ರ ಭಾಷೆಯಲ್ಲಿ ಪಿಲ್ಲ ಅ ಮರಿಪಿನ ವೀರಭದ) ಕವಿಯು ೧೮೭೧ರಲ್ಲಿ ಪದ್ಯರೂಪದಿಂದ ಜೈಮಿನಿ ಭಾರತವನ್ನು ರಚಿಸಿದ್ದಾನೆ. ಇದನ್ನು ಮೂಲಸಂಸ್ಕೃತ ಜೈಮಿನಿ ಭಾರತದಿಂದ ಭಾಷಾಂತರ ಮಾಡಿದ್ದಾನೆ. ಮರಾಠಿಯಲ್ಲಿಶ್ರೀಧರ ಕವಿಯು ಕ್ರಿ . ಶ. ೧೮೦೦ರಲ್ಲಿ ಜೈಮಿನಿ ಭಾರತವನ್ನು ಮೂಲ ಸಂಸ್ಕೃತದಿಂದ ಭಾಷಾಂತರಮಾಡಿದ್ದಾನೆಂದು ತಿಳಿದುಬರುತ್ತದೆ. ಸಂಸ್ಕೃತಜೈಮಿನಿ ರಚನೆಯ ಕಾಲ ಕ್ರಿ . ಪೂ . ೧೦೦ ಆಗಿರ ಬಹುದೆಂದು ವಿದ್ವಾಂಸರು ತರ್ಕಿಸಿದ್ದಾರೆ, ಆದರೆ ಸಮುದ್ರಗುಪ್ತನ ಅಶ್ವಮೇಧ ಯಾಗದ ಪರಿಣಾಮ ಈ ಜೈಮಿನಿ ಭಾರತದಲ್ಲಿ ಕಾಣುವುದರಿಂದ ಸಂಸ್ಕೃತ ಜೈಮಿನಿಯು ಆತನ ಕಾಲಕ್ಕಿಂತ ( ಕ್ರಿ . ಶ ೩೨೬ - ೩೭೫) ಬಹುಮಟ್ಟಿಗ ಈಚಿನದಾಗಿರಬೇಕೆಂದು ಹೇಳಬೇಕಾಗುತ್ತದೆ. XX ರೆವರೆಂಡ್ ಮಲಿಂಗನು ಕನ್ನಡ ಜೈಮಿನಿ ಭಾರತವನ್ನು ಜಗ್ಯನ್ ಭಾಷೆಗೆ ಅನುವಾದ ಮಾಡಿದನೆಂದು ತಿಳಿದುಬಂದಿದೆ. [Lakshimica : - Erstes. und zweises kapitel des altkanaresischen Jeimini Bhārata einer uberarbeitrag des Acvamedha Parva des Mahā bhārata Ans den Kanareschen umgeschricben , wortlich ubrsetzt und mit Erlanternnugen Versehen Von Dr. Mogling. Zeitschrift der Dentsehen Morgenlandischen Gesellschaft , Vol. xxiv , 1870 , pp . 309 and ff ; Vol. xxv , 1871 , pp . 22 and ff, Vol. XXvii , i873 , pp . 364 and ff . - - Linguistic Survey of India , Vol. iv .] ಕನ್ನಡ ಜೈಮಿನಿಯು ಚನ್ನ ಬಸವ ಪುರಾಣದಂತೆಯೆ ಇಂಗ್ಲೀಷ್ ಭಾಷೆಗೆ ಕೂಡ ಭಾಷಾಂತರವಾದಂತೆ ತಿಳಿದುಬಂದಿದೆ. ( ?) . ಮಲಸಂಸ್ಕೃತಜೈಮಿನಿಯು ಪುರಾಣ ಧರ್ಮಪ್ರದವಾಗಿದೆ. ಲಕ್ಷ್ಮೀಶನ ಕಾವ್ಯವು ಗಮಣಿಯ ಕಾವ್ಯಧರದಿಂದ ಕಂಗೊಳಿಸುತ್ತಿದೆ. ಮೂಲದ ಕಥೆಗೆ ಇನ್ನೂ ಅಲ್ಲಿನ ಉಪದೇಶಗಳನ್ನೂ ಲಕ್ಷ್ಮೀಶನು ತನ್ನ ಕನ್ನಡಕಾವ್ಯಕ್ಕೆ ಹದವರಿತು ಬಳಸಿಕೊಂಡಿದ್ದಾನೆ. ಆದರೆ ಮೂಲಪುರಾಣದ ಶೈಥಿಲ್ಯವಾಗಲಿ , ನೀತಿ ಧರ ಗಳ ಉಪದೇಶದ ಅವೇಶವಾಗಲಿ , ಭಾಷಾಶೈಲಿಯ ನೀರಸವಾಗಲಿ ಕನ್ನಡ ಕಾವ್ಯದಲ್ಲಿಲ್ಲ . ಮೂಲಸಂಸ್ಕೃತ ಪುರಾಣದಲ್ಲಿರುವ ಕಥನ ಕೌಶಲ್ಯ ಭಕ್ತಿಯ ಆವೇತ , ಉಕ್ತಿಗಳ ಚಮತ್ಕಾರ, ಇವನ್ನು ಲಕ್ಷ್ಮೀಶನು ಅನುಸರಿಸಿದ್ದಾನೆ. ಅಲ್ಲದೆ ತನ್ನ ಕನ್ನಡ ಕಾವ್ಯದಲ್ಲಿ ರಸಪರವಶತೆಯನ್ನೂ , ಉಚಿತಪದಪ್ರಯೋಗವನ್ನೂ , ಪದಗಳ ಝೇಂಕಾರವನ್ನೂ ಬೆರಸಿ ಕನ್ನಡಕಾವ್ಯವು ಮೂಲಕ್ಕಿಂತಲೂ ಹೆಚ್ಚು ಅಕರ್ಷಕವಾಗುವಂತೆ ಮಾಡಿದ್ದಾನೆ. ಮೂಲಪುರಾಣದ ವೈಷ್ಣವಾತಿರೇಕವು ಕನ್ನಡದಲ್ಲಿಲ್ಲ. ಕನ್ನಡ ಜೈಮಿನಿಯು ಹರಿಹರಭಕ್ತಿ ಸಮನ್ವಯದಿಂದ ಅದ್ರೆ ತದ ಸುಮಧುರ ದುಂದುಭಿಯನ್ನು ಮೊಳಗಿಸುತ್ತದೆ. ಮೂಲ ಕಥೆಗಳ ಸ್ವಾರಸ್ಯವು ಕೆಡದಂತೆ ಎಚ್ಚರದಿಂದ ಕವಿ ಚಿತ್ರಿಸಿದ್ದಾನೆ. ಸಂಸ್ಕೃತ ಜೈಮಿನಿಗೂ ಕನ್ನಡ ಜೈಮಿನಿಗೂ ಇರುವ ಸಾಮ್ಯ - ವೈಷಮ್ಯಗಳನ್ನು ಕುರಿತು ಶ್ರೀ ರ್ಎ , ಅನಂತ ರಂಗಾಚಾರ್‌ರವರು, ಲಕ್ಷ್ಮೀಶನಿಗೆ ಈಗ ದೊರೆತಿರುವ ಬಹುಭಾಗದ ಗೌರವಕ್ಕೆ ಮಲ ಗ್ರಂಥವೇ ಕಾರಣ . ಕನ್ನಡ ಜೈಮಿನಿ ಭಾರತದಲ್ಲಿ ತೋರಿಬರುವ ಕಥಾ ಸಂವಿಧಾನ ಕೌಶಲ, ಸಂಭಾಷಣಿಗಳ ಸ್ವಾರಸ್ಯ , ಹಾಸ್ಯರಸ ಪ್ರತಿಪಾದನೆ, - ಇದೆಲ್ಲವೂ ಮೂಲ ಗ್ರಂಥದಲ್ಲಿಯೇ ಸ್ಪಷ್ಟವಾಗಿದೆ. ಕನ್ನಡ ಗ್ರಂಥದ ಬಹುಭಾಗವು ಸಂಸ್ಕೃತ ಗ್ರಂಥದ ಅನುವಾದ ಮಾತ್ರವಾಗಿದೆ............ ಲಕ್ಷ್ಮೀಶನು ಮೂಲದಲ್ಲಿರುವ ವಿಷಯವನ್ನು ಹಿಗ್ಗಿಸಿ, ತಗ್ಗಿಸಿ ಕನ್ನಡದಲ್ಲಿ ಒಂದು ಮಹಾಕಾವ್ಯವನ್ನು ರಚಿಸಿದ್ದಾನೆ. ಕಾವ್ಯದೃಷ್ಟಿಯಿಂದ ಅನಾವಶ್ಯಕವೆಂದು ತೋರಿದ ಕೆಲವು ಭಾಗಗಳನ್ನು ತೇಲಿಸಿದ್ದಾನೆ. ಮರುತನ ಯಜ್ಞವಿಷಯವನ್ನು ವ್ಯಾಸ ಭಾರತದಿಂದ ಶೇಖರಿ ಸಿದ್ದಾನೆ. ಋತು, ಪುಷ್ಕಾ ಪಚಯ , ಸೂರ- ಚಂದ್ರರ ಉದಯಾಸ್ತಗಳು ಮೊದ ಲಾದ ವರ್ಣನೆಗಳನ್ನು ಹೊಸದಾಗಿ ಸೇರಿಸಿದ್ದಾನೆ. - ಅಲ್ಲಲ್ಲಿ ವರ್ಣನೆಯಿಂದ ಶೃಂಗಾರಪೂರ್ಣವಾಗಿಯೂ , ಶ್ರೀ ಕೃಷ್ಟ ಪ್ರಾರ್ಥನೆಗಳಿಂದ ಭಕ್ತಿರಸಭರಿತವಾಗಿಯೂ , ಯುದ್ದ ವರ್ಣನೆಯಿಂದ ವೀರ ಯುಕ್ತವಾಗಿಯೂ ಆಗುವಂತೆ ಮಾಡಿದ್ದಾನೆ. ” ” ಎಂದು ಹೇಳಿರುತ್ತಾರೆ. [ ಲಕ್ಷ್ಮೀಶ ಪುಟ ೮ - ೯ .] - ಸುಪ್ರಸಿದ್ಧ ಸಾಹಿತಿಗಳಾಗಿದ್ದ ದಿವಂಗತ ಎಂ . ಆರ್ . ಶ್ರೀನಿವಾಸ ಮೂರ್ತಿಗಳು ಸಂಸ್ಕೃತ ಹಾಗೂ ಕನ್ನಡಜೈಮಿನಿಗಳ ಹೋಲಿಕೆಯನ್ನು ಕುರಿತು ಹೇಳುತ್ತಾ , ' ಸಂಸ್ಕೃತ ಜೈಮಿನಿಯಲ್ಲಿ ಮರುತ್ತರಾಯನ ಕಥೆ ವಿಸ್ತಾರ ವಾಗಿಲ್ಲ . ಬಹಳ ಸಂಕ್ಷೇಪವಾಗಿದೆಯೆಂದೇ ಹೇಳಬೇಕು. ಲಕ್ಷ್ಮೀಶನು ಇದನ್ನು ವಿಸ್ತಾರವಾಗಿ ಬರೆದಿರುವುದಲ್ಲದೆ ನಾರದನ ಬುದ್ದಿಯಂಕೇಳ್ಳು ಸಂತೋಷದಿಂ | ಭೂರಮಣನಲ್ಲಿಂದೆ ಬೀಳೊಂಡು ಶಶಿಮಳಿ| ತಾರಕ ಬ್ರಹೋಪದೇಶದಿಂ ಪ್ರಾಣಿಗಳ್ಳಾ ಸಾಯುಜ್ಯ ಮಾವ | | ಭೂರಿದುರಿತಂಗಳಂ ಕಂಡಮಾತ್ರದೊಳೆ ಸಂ || ಹಾರಮಂ ಮಾಲ್ಟ್ ನಿಖಿಳ ಪ್ರಳಯ ಬಾಧೆಗ | | ಭೂರಮೆನಿಪ ವಿಮುಕ್ತ ಕಾಶಿ ಗೌತಂದು ವಿಶ್ಲೇಶಂಗೆ ಪೊಡಮಟ್ಟನು | ಎಂಬ ಪದ್ಯ ಬರೆದಿದ್ದಾನೆ. ಇದು ಸಂಸ್ಕೃತಮೂಲದಲ್ಲಿಲ್ಲ . ಸ್ವಾಹಾದೇವಿ ಯನ್ನು ಅಗ್ನಿಗೆ ಮದುವೆ ಮಾಡಿಕೊಟ್ಟ ಸಂದರ್ಭ , ಸೌಭರಿ ಮುನಿಯ ಆಶ್ರಮ ವರ್ಣನೆ, ಸಂಸ್ಕೃತಮೂಲದಲ್ಲಿ ಸಾಮಾನ್ಯವಾಗಿದೆ. ಇವನ್ನೆಲ್ಲಾ ಲಕ್ಷ್ಮೀಶನು ಮಾರಡಿಸಿದ್ದಾನೆ'' ಎಂದು ಹೇಳಿದ್ದಾರೆ. ( ಪ್ರಬುದ್ಧ ಕರ್ಣಾಟಕ ಸಂ . ೧೫ , ಸಂಚಿಕೆ ೨ , ಪುಟ ೮೩ - ೮೪ ) ಈ ಉಭಯ ವಿದ್ವಾಂಸರ ಅಭಿಪ್ರಾಯಗಳು ಕವಿ ಲಕ್ಷ್ಮೀಶನು ಸ್ವತಂತ್ರ ಪ್ರತಿಭೆಯುಳ್ಳವನೆಂಬುದಕ್ಕೂ ಕೇವಲ ಚರ್ವಿತ ಚರ್ವಣದ ಕವಿಯಲ್ಲವೆಂಬು ದಕ್ಕೂ ನಿದರ್ಶನವೆನಿಸಿವೆ. ಅಲ್ಲದೆ ಮೂಲಸಂಸ್ಕೃತದ ಕಥೆಗೂ , ಕನ್ನಡ ಜೈಮಿನಿಗೂ ತಕ್ಕಷ್ಟು ವ್ಯತ್ಯಾಸಗಳಿವೆಯೆಂದು ತಿಳಿಯಲು ಸಹಾಯವೆನಿಸಿವೆ. ಕವಿಯ ಮತವಿಚಾರ ಲಕ್ಷ್ಮೀಶಕವಿಯ ಕಾಲ ಮತ್ತು ಊರುಗಳ ಬಗ್ಗೆ ಚರ್ಚೆ ನಡೆದಂತೆಯೇ ಕವಿಯ ಮತದ ಬಗ್ಗೆ ಕೂಡ ದೀರ್ಘವಾದ ವಿಮರ್ಶೆ ನಡೆದಿದೆ. ನಿಜವಾಗಿ Xxii ಕವಿಯು ಯಾವ ಜಾತಿಗೆ ಸೇರಿದವನಲ್ಲ . ಅವನ ಜಾತಿ ಸಾಹಿತಿಯ ಜಾತಿ ; ಅವನ ನೀತಿ ವಿಶ್ವಧರದ ನೀತಿ ; ಅವನ ರೀತಿ ಸಹೃದಯರ ರೀತಿ, ಲಕ್ಷ್ಮೀಶನು ನಿಜವಾಗಿಯ ಉದಾರ ಮತ್ತು ಉದಾತ್ತ ಧರಕ್ಕೆ ಸೇರಿದವನು. ಆದರೆ ಇಲ್ಲಿ ನಾವು ಮಾಡುವ ವಿಮರ್ಶೆ ಕವಿಯ ಚರಿತ್ರೆಯನ್ನು ತಿಳಿಯಲು ಮಾತ್ರ , ಕನ್ನಡ ಜೈಮಿನಿಯ ಮಂಗಳ ಶ್ಲೋಕವು ಶ್ರೀ ವಿಷ್ಣುವಿನ ಪರವಾಗಿದೆ. ಪ್ರತಿಯೊಂದು ಸಂಧಿಯ ಕಡೆಯಲ್ಲಿಯೂ ಇಷ್ಟ ದೇವತೆಯಾದ ಲಕ್ಷ್ಮೀಶನನ್ನು ಕವಿ ಸ್ತುತಿಸುತ್ತಾನೆ. ಆದುದರಿಂದ ಈತನು ವೈಷ್ಣವ ಸಂಪ್ರದಾಯಕ್ಕೆ ಸೇರಿದವನೆಂದು ತಿಳಿಯಬಹುದು. ಆದರೆ ಕಾವ್ಯದ ಎರಡನೆಯ ಪದ್ಯವು ಶಿವನಪರವಾಗಿಯೂ , ಮೂರನೆಯ ಪದ್ಯವು ವಿಫೈ ಶೃರನ ಪರವಾಗಿಯೂ ಇರುವುದರಿಂದಲೂ ಕಾವ್ಯದ ಮಧ್ಯದಲ್ಲಿ ಶಿವಪಾರ್ವತಿಯರ ಮಹಿಮಾ ಸನ್ನಿವೇಶಗಳು ಬರುವುದರಿಂದಲೂ , ಇವನು ಅದೈತಸಿದ್ದಾಂತವನ್ನು ಅಂಗೀಕರಿಸಿದವನೆಂದು ತಿಳಿಯಬಹುದು. ' ಹರಿ ಹರಾರ್ಚನೆಯ ಸುಕ್ಷತಂಗಳಾದಪುವು ಜೈಮಿನಿ ಭಾರತದೊಳೊಂದು ವರ್ಣ ಮಂ ಪ್ರೀತಿಯಿಂ ಕೇಳವರ್ಗೆ . ” ( ಸಂ ೩೪, ಪ ೪೩) , ಎಂಬ ಈ ಮಾತಿನಿಂದ ಕವಿಯು ಮೂಲ ಸಂಸ್ಕೃತದಲ್ಲಿ ಇಲ್ಲದಿರುವುದನ್ನು ಸ್ವತಂತ್ರಿಸಿ ಹೇಳಿರುವುದ ರಿಂದ ಇವನು ವೀರವೈಷ್ಟವನಲ್ಲವೆಂದು ಸ್ಪಷ್ಟವಾಗಿ ಹೇಳಬಹುದು. ಇನ್ನೊಂದು ಕಡೆ ( ಜಿವ ಪರಮಾತ್ಮರ ವಿಚಾರಿಸುವ ತೆರದಿಂದೆ ಕೃಷ್ಣಫಲುಗುಣರನರಸಿದನು'' ( ಸಂ ೧೪, ಪ. ೭) ಎಂದು ಹೇಳಿರುವುದನ್ನು ನೋಡಿದರೆ, ಅಹಂ ಬ್ರಹ್ಮಾಸ್ಮಿ , ಶಿವೋಹಂ- ಇತ್ಯಾದಿ ತತ್ತ್ವಗಳನ್ನು ಹೇಳುವ ಶುದ್ಧವಾದ ಅದ್ರೆ ತಮತಕ್ಕೆ ಸೇರಿದವನಲ್ಲವೆಂದು ತಿಳಿಯಬಹುದು ಮೂಲಸಂಸ್ಕೃತ ಕಾವ್ಯದಲ್ಲಿ ಇಲ್ಲದಿರುವ ಪಾತಿಯ ಸ್ತೋತ್ರವು ಚಂದ್ರಹಾಸನ ಕಥೆಯಲ್ಲಿ ( ಸಂ ೩೧. ಪ ೭೨ - ೭೩) ಬಂದಿರುವುದನ್ನು ನೋಡಿದರೆ ಕವಿಯು ಆದಿಶಕ್ತಿಯನ್ನು ಅರ್ಚಿಸುವ ಶಾಸ್ತ್ರೀಯ ಪಂಥವನ್ನು ಕೂಡ ಗೌರವಿಸಿದಂತೆ ಕಾಣುತ್ತದೆ. ಇದನ್ನೆಲ್ಲ ನೋಡಿದರೆ ಹರಿಹರರನ್ನು ಸಮಾನವಾಗೆಣಿಸುವ, ಕ್ರಿ . ಶ. ನಾಲ್ಕನೆಯ ಶತಮಾನದಿಂದ ಭಾರತದಲ್ಲಿ ಪ್ರಚಲಿತವಾಗಿರುವ, ಭಾಗವತ ಧರ ಕ್ಕೆ ಕವಿ ಸೇರಿದವನೆಂದು ನಾವು ಸ್ಕೂಲವಾಗಿ ಹೇಳಬಹುದು. ಮೂಲ ಸಂಸ್ಕೃತ ಜೈಮಿನಿ ಭಾರತದಲ್ಲಿ ಕೂಡ ಭಾಗವತ ಧರವು ನಿರೂಪಿತವಾಗಿದೆಯೆಂದು ವಿದ್ವಾಂಸರು ಹೇಳುತ್ತಾರೆ. ಕವಿಯು ಭೀಷ್ಮನನ್ನು ಕುರಿತು ಸ್ನೇಚ್ಛಾಮರಣಿ ಭಾಗವತ ಮಸ್ತಕಮಣಿ ” ( ಸಂ . ೯ , ಪ ೩೦ ) ಎಂದೂ , ಚಂದ್ರಹಾಸನನ್ನು ಕುರಿತು , ( ಭಾಗವತ ಶಿರೋಮಣಿ ” ಎಂದೂ ಹೇಳಿರುವುದರಿಂದ ಇವನು ಭಾಗವತ ಪಂಥದ ಕವಿ ಎಂಬ ಮಾತು ಚೆನ್ನಾಗಿ ದೃಢಪಡುತ್ತದೆ. - ಕನ್ನಡ ಜೈಮಿನಿ ಭಾರತವನ್ನು ಆದ್ಯಂತವಾಗಿ ಓದಿದರೆ ಅವನು ದೈತ್ಯ ಅಧ್ಯೆ ತ, ವಿಶಿಷ್ಟಾದ್ವೇಷ ಮೊದಲಾದ ಯಾವ ಮತಗಳಿಗೂ ಕಟ್ಟು ಬಿದ್ದಿಲ್ಲ xxiii ವೆಂದು ಹೇಳಬಹುದು, ಕವಿಯ , ಉದಾರವಾದ ಭಾಗವತ ಪಂಥಕ್ಕೆ ಸೇರಿದುದ ರಿಂದ ಅವನು ಯಾವ ಮತವನ್ನೂ ವಿರೋಧಿಸಲು ಕಾರಣವಿಲ್ಲ . ಮೂಲ ಸಂಸ್ಕೃತ ಜೈಮಿನಿಯು ಭಾಗವತ ಪಂಥದ ಗ್ರಂಥವಾಗಿರುವುದು ಲಕ್ಷ್ಮೀಶನ ಹಾದಿಯನ್ನು ಸುಗಮ ಮಾಡಿದೆ. ಅಲ್ಲದೆ ರುದ್ರಭಟ್ಟ , ಚೌಂಡರಸ ಕುಮಾರ ವ್ಯಾಸ, ಕುಮಾರ ವಾಲ್ಮೀಕಿ ಕನಕದಾಸ, ಚಾಟುವಿಠಲನಾಥ ಮೊದಲಾದ ಕನ್ನಡ ಕವಿಗಳ ಭಾಗವತ ಪಂಥಕ್ಕೆ ಈ ಲಕ್ಷ್ಮೀಶನು ಸೇರಿದವನೆಂದೇ ತೋರು ತದೆ. ಈ ಎಲ್ಲ ಕವಿಗಳಲ್ಲಿಯೂ ತ್ರಿಮೂರ್ತಿಗಳನ್ನು ಗೌರವಿಸುವುದು ಹರಿಹರರಲ್ಲಿ ಭೇದವನ್ನು ಮಾಡದಿರುವುದು, ಭಕ್ತಿ ಮಾರ್ಗವನ್ನು ಮಿಗಿಲಾಗಿ ಬೋಧಿಸುವುದು , ಎಲ್ಲ ದೇವತೆಗಳನ್ನೂ ಗೌರವಿಸುವುದು, ಶ್ರೀ ವಿಷ್ಣುವಿಗೂ ಅವನ ಅವತಾರ ಗಳಿಗೂ ಒಂದು ಬಗೆಯ ವಿಶಿಷ್ಟ ಮಹತ್ವವನ್ನು ಕೊಡುವುದು, ಇತ್ಯಾದಿ ಲಕ್ಷಣ ಗಳನ್ನು ನಾವು ಕಾಣಬಹುದು. ಲಕ್ಷ್ಮೀಶನು ಇಂತಹ ಉದಾತ್ತ ಧರವನ್ನು ಅನುಸರಿಸಿದ್ದರಿಂದಲೇ ಅವನ ಅಮರ ಕಾವ್ಯವು ಹೆಚ್ಚು ಜನಪ್ರಿಯವಾಯಿ ತೆಂದು ತೋರುತ್ತದೆ, ಮಹಾಕವಿ ಲಕ್ಷ್ಮೀಶನ ಜೈಮಿನಿಯಲ್ಲಿ ಧರರಾಜನ ಯಜ್ಞಾಶ್ವವು ವಧಿ ಸಲ್ಪಡುವ ಸಂದರ್ಭದಲ್ಲಿ ಅಹಿಂಸಾಧಮ್ಮದ ಪ್ರಭಾವ ಕಂಡುಬರುತ್ತದೆ. ಇದಕ್ಕೆ ನಿದರ್ಶನವಾಗಿ ಉಳಿದ ಯೂಪಂಗಳೊಳ್ ಕಟ್ಟಿರ್ದ ಪಶುಗಳಂ ಕಳೆದು ಎಲ್ಲಮಂ ಬಿಡಿಸಿ ; ತೊಳಗಿ ಬೆಳಗಿದ ಇಂದ್ರತೇಜದಿಂ ಮನುಜೇಂದ್ರನು ? ( ಸಂ . ೩೪ , ಪ, ೩೦ ). ಅಂದರೆ ಯಜ್ಞಾರ್ಥವಾಗಿ ಬಂದಿದ್ದ ಮತ್ತುಳಿದ ಎಲ್ಲ ಪಶುಗಳನ್ನೂ ವಧಿಸದೆ ಹಾಗೆಯೇ ಬಿಟ್ಟರೆಂದು ಹೇಳಿದೆ . ಇದೂ ಕೂಡ ಅಹಿಂಸಾಧಮ್ಮಕ್ಕೆ ನಿದರ್ಶನವಾಗಿದೆ. ಇಲ್ಲಿ ಅದ ಹವನವು ವಿನೂತನವಾಗಿದೆ. ಯಜ್ಞದಲ್ಲಿ ಸತ್ತ ಪಶುವಿಗೆ ಸ್ವರ್ಗ ಸುಖವೆಂದು ಶಾಸ್ತ್ರಜ್ಞರು ಹೇಳಿದ್ದಾರೆ. ಆದರೆ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ' ಅವಧರಿಸು ಹಯಮುಪರಿ ಲೋಕದ ಅಶ್ವಪದವಿಯಂ ತಾನೊಲ್ಲೆಂ ಉಪಮೆಗೈದದ ಕೃಷ್ಣ ಸಾಯುಜ್ಯಮಂ ಪಡೆವೆಂ ' ಎಂದು ತನ್ನಲ್ಲಿ ಹೇಳಿತೆಂದು ವಿಪುಲಮತಿ ನಕುಲನು ಹೇಳುತ್ತಾನೆ. ( ಸಂ . ೩೪ , ಪ. ೧೩ ) ಆ ಮೇಲೆ ಭೀಮನು ಅಶ್ವದ ತಲೆಯನ್ನು ಛೇದಿಸಲು ಆ ತಲೆ ಇಳೆಗೆ ಬೀಳದೆ ನಭಸ್ಥಳಕೆ ಅಡರ್ದು ಅಡಗಿತು ಇನಮಂಡಲದೊಳು ? ( ಸಂ . ೩೪, ಪ , ೧೭) . ಅನಂತರ ಆ ಕುದುರೆಯ ( ಜೀವಾತ್ಮ ನತಿತೇಜ ದಿಂದಚ್ಚು ತಾಸ್ಯದೊಳಡಗಲು ' ಶ್ರೀ ಕೃಷ್ಣನ ಹೃದಯದಲ್ಲಿ ಅಡಗುತ್ತದೆ. ಅದನ್ನು ನೋಡಿದ ಋಷಿಗಳು ಎಲೆ ಯುಧಿಷ್ಠರ ಪೂರಯುಗದ ಅಧ ರಂಗಳೊಳ್ ಕಾಣಿವೀಪರಿವ್ರತದ ಪಶುವನು ಇದು ನಿನಗೆ ದೊರೆಕೊಂಡು ಕ್ರತು ಸಫಲವಾದುದು ' ( ಸಂ . ೩೪, ಪ . ೧೮ ) ಎಂದು ಹೇಳುತ್ತಾರೆ. ಈ ಚಮತ್ಕಾರ ಇಷ್ಟಕ್ಕೆ ನಿಲ್ಲದೆ '' ಏವೇಳೆಂ ಆಶ್ಚರಮಂ ಬಳಿಕಾವಾಜಿಯ ಕಳೆವರಂ ಕರೂರಮಾದುದು ಅತಿಶುಭ್ಯದಿಂ. ' ಎಂಬಂತೆ ಕುದುರೆಯ ದೇಹವು xxiv ಕರೂರಮಯ ವಾಗಿಬಿಡುತ್ತದೆ. ಇನ್ನೂ ಅಲ್ಲದೆ, ಕರಾಗ್ರದಿಂ ಪಿಡಿದು ಹಯದ ಎಡಗಿವಿಯಂ ಸೀಳಿದೊಡೆ ನೆತ್ತರಿಲ್ಲದೆ ಮಹಾಕ್ಷೀರಧಾರೆ ಪೊರಮ ಟ್ಟುದು.'' ( ಸಂ . ೩೪, ಪ. ೧೬ ) ಎಂದು ಹೇಳಿ ಕವಿಯು ಈ ಧರರಾಜನ ಯಾಗವು ಅಹಿಂಸಾಮಯವಾದುದೆಂದು ಹೇಳಲು ಯತ್ನಿಸಿರುತ್ತಾನೆ. ಆದರೆ ಈ ಕಥಾವಸ್ತುವುಮೂಲ ಸಂಸ್ಕೃತ ಜೈಮಿನಿ ಭಾರತದಲ್ಲಿರುವುದು ಗಮನಾರ್ಹ ವಾಗಿದೆ. ಕವಿಯ ದಯಾಧರ ನಿರೂಪಣೆಗೆ ಇದು ನೆರವಾಗಿದೆ. ಭಾರತದಲ್ಲಿ ಜೈನ ಬೌದ್ದ ಧರಗಳು ತಲೆಯೆತ್ತಿ ಅಹಿಂಸಾ ಧರ್ಮವನ್ನು ಎತ್ತಿಹಿಡಿದ ಮೇಲೆ ಸಂಸ್ಕೃತಜೈಮಿನಿ ಭಾರತ ವಿರಚಿತವಾಗಿದ್ದು , ಅಶ್ವಮೇಧ ಯಾಗವು ಅಹಿಂಸಾ ತ್ಯಕವೆಂಬಂತಾಗಲು ಕಾರಣವಾಗಿರಬೇಕು. ಪರಮ ವೈದಿಕರಾದ ಶ್ರೀ ಮಧ್ಯಾ ಚಾತ್ಯರು ಪಿಷ್ಠ ಪಶು ವಧೆಯನ್ನು ಹೇಳಿರುವುದು ಇಲ್ಲಿ ಗಮನಾರ್ಹವಾಗಿದೆ. ಇದೇ ಸಂದರ್ಭವು ಮಹಾಭಾರತದಲ್ಲಿ ಇದಕ್ಕೆ ಭಿನ್ನವಾಗಿದೆ. ವಿಜಯನಗ ರದ ಕೃಷ್ಣದೇವರಾಯನಿಗೆ ಅಂಕಿತವಾಗಿ ತಿಮ್ಮಣ್ಣ ಕವಿಯಿಂದ ವಿರಚಿತವಾಗಿರುವ ಕಡೆಯ ಎಂಟು ಪಕ್ಷಗಳ ಭಾರತ ಕಾವ್ಯ ಕನ್ನಡದಲ್ಲಿ ಅಚ್ಚಾಗಿ ಪ್ರಕಟವಾಗಿದೆ. ಅದರಲ್ಲಿ ಕ್ಷಿತಿಪ ಕೇಳ್ ಯಪಂಗಳಲಿ ವಿಧಿ | ಯುತವೆನಿಸಿ ಮೃಗಪಕ್ಷಿ ಜಲ ಚರ | ತತಿಗಳನ್ನು ಸಂಯೋಜಿಸಿದರುಚಿತದಲಿ ಋತ್ವಿಜರು | ಅತಿ ಲಿಲಿತ ವೆಂಬಂದದಲಿ ತತ್ | ಕ್ರತುವಿನಲಿ ಮುನೂರು ನಂದಾ | ಯತವ ಮಾಡಿದರುಚಿತ ಲಕ್ಷಣ ಯುಕ್ತ ಪಶುಚಯವ | ಲಲಿತಯಪಸುಯೋಜಿತಾಶ್ವ | ಬಳಸಿಕೊಂಡಿಪ್ಪಂತೆ ಪಶು ತತಿ | ಗಳನು ನಿಲಿಸಿದರಾಗಮೋಕ್ತ ಕ್ರಮವಿದೆಂಬಂತೆ | ಬಳಿಕ ತತ್‌ಕ್ರವುಖಜಾವಳಿ | ಯೋಳಗೆ ಸದಲಂಕಾರವಾಗುತ | ಲಲಘು ಮಹಿಮೆಯನುಳ್ಳ ಪಾರಾಶರನೊಪ್ಪಿದನು ! ಬಲಿದು ಸರಪಶು ಶ್ರವಣಗಳ | ನಲವು ವಿಧಿಯಲ್ಲಿ ಮಾಡಿಕದಲಿ | ಬಳಿಕ ಶಾಲ್ಪಂಬನವ ಪರಿರಚಿಸಿದರು ಯಾಜಿಕರು | ಲಲಿತವಾದಾ ಹಯದ ಮಾಂಸಂ | ಗಳನು ತತ್ಯದೈವತಾ ಸಂ | ಕುಳಕುಚಿತವೆಂಬಂದಧಲಿ ಯಾಹುತಿಯ ಮಾಡಿದರು ! ಬಳಿಕ ಶೇಪಿಸಿ ದಶಮಾಂಸಂ | | ಗಳನು ಯಾಜಕರಾಗ ಯಾಗ | ಜ್ವಲನಳಿಗಾಹುತಿ ಮಾಡಿದರರುಹ ಮಂತ್ರದಲಿ | (ಕನ್ನಡ ಮಹಾಭಾರತ, ಅಶ್ವಮೇಧ ಪಕ್ಷ , ಸಂ . ೮ . – ೧೯ , ೨೦, ೨೧ , ೩ ). ಮೇಲೆ ಕಂಡ ಪದ್ಯಗಳು ಮಹಾಭಾರತದ ಅಶ್ವಮೇಧದಲ್ಲಿ ಪ್ರಾಣಿ ಹಿಂಸೆಯು ಧಾರಾಳವಾಗಿ ನಡೆದಂತೆ ಹೇಳಿದೆಯಲ್ಲವೆ ? ಚಿಕ್ಕಮಗಳೂರು ಜಿಲ್ಲೆಯ ದೇವನೂರು ಗ್ರಾಮದ ಶ್ರೀ ಲಕ್ಷ್ಮೀರಮಣಸ್ವಾಮಿಯ ದೇವಸ್ಥಾನದ ಹೊರನೋಟ. [ Photo : J . K . B . XXV ಲಕ್ಷ್ಮೀಶನ ಕಾವ್ಯ ಸಂಪತ್ತು ಕನ್ನಡ ಜೈಮಿನಿ ಭಾರತವು ನಮ್ಮ ಸಾಹಿತ್ಯ ಪ್ರಪಂಚದಲ್ಲಿ ಸಹೃದಯರು, ದೈವಭಕ್ತರು, ಸಾಹಿತ್ಯಾಭಿಲಾಷಿಗಳು , ಗಮಕಿಗಳು , ಕವಿಗಳು , ಪಂಡಿತರು ಇತ್ಯಾದಿ ಎಲ್ಲರನ್ನೂ ಆಕರ್ಷಿಸಿದೆ. ಹೀಗೆ ಜನಪ್ರಿಯವಾಗಲು ಈ ಕಾವ್ಯ ದಲ್ಲಿರುವ ಬಹುಮುಖವಾದಸ್ವಾರಸ್ಯವೇ ಕಾರಣವೆನ್ನಬಹುದು. ಒಂದು ಉತ್ತಮ ಕಾವ್ಯದಲ್ಲಿ ಪ್ರಾಸಾದಿಕಶೈಲಿ, ಆಕರ್ಷಕ ಕಥಾವಸ್ತು , ವಿನೂತನ ವರ್ಣನೆಗಳು, ಒಳ್ಳೆಯ ರಸಭಾವ ನಿರೂಪಣಿ, ಶಾ ಫ್ಯವಾದ ಅರ್ಥಾಲಂಕಾರ ಮತ್ತು ಶಬ್ದಾ ಲಂಕಾರಗಳು, ಚೈತನ್ಯ ಪೂರ್ಣವಾದ ಪಾತ್ರಸೃಷ್ಟಿ , ಕುಶಲ ಸಂಭಾಷಣೆ, ಅಪೂರ ಪದಪ್ರಯೋಗ, ಜಾಣ್ಣುಡಿಗಳ ಸಮಿಾಕರಣ ಇತ್ಯಾದಿಗಳೆಲ್ಲವೂ ಇರಬೇಕು. ಕನ್ನಡ ಜೈಮಿನಿ ಭಾರತವು ಮೇಲೆ ಕಂಡ ಎಲ್ಲ ಸದ್ಗುಣಗಳನ್ನೂ ಒಳಗೊಂಡಿದೆ. ಆದ್ದರಿಂದಲೇ ಈ ಕಾವ್ಯವು ಎಲ್ಲ ವರ್ಗದ, ಎಲ್ಲ ಸಾಹಿತಿಗಳ ಮನ್ನಣಿಗೂ ಪಾತ್ರವಾಗಿ, ಕನ್ನಡ ಕಾವ್ಯ ಪ್ರಪಂಚದ ಕಲ್ಪವೃಕ್ಷ, ಸಹೃದಯರ ಚಿಂತಾಮಣಿ ಮತ್ತು ರಸಿಕರ ಕಾಮಧೇನು ಎನಿಸಿದೆ. ಭಾಗ್ಯಶಾಲಿಯಾದ ಕವಿಗೆ ಮಾತ್ರ ಒಳ್ಳೆಯ ಶೈಲಿ ಅಳವಡುತ್ತದೆ. ಒಳ್ಳೆಯ ಶೈಲಿಯು ಕೈವಶವಾಗಬೇಕಾದರೆ ಕವಿಯು ಕಾವ್ಯ ಸಮಾಧಿಯಲ್ಲಿ ಸಿದ್ದ ನಾಗಿರಬೇಕು. ಕವಿಯು ಶಾಸ್ತ್ರಜ್ಞನೂ ಲೋಕಾನುಭವಿಯೂ ಆಗಿರಬೇಕು. ಮೇಲಾಗಿ ಭಗವಂತನ ಕೃಪೆಗೆ ಪಾತ್ರನಾಗಿರಬೇಕು. ಈ ಎಲ್ಲ ಸದ್ಗುಣಗಳೂ ಲಕ್ಷ್ಮೀಶನಲ್ಲಿ ಇರುವುದರಿಂದಲೇ ( ಗೀರಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು ವೀಣಿಯಿಂ ಗಾನಮಂ ನುಡಿಸುವಂದದೊಳ್ ಎನ್ನ ವಾಣಿಯಿಂ ಕವಿತೆಯಂ ಪೇಳಿಸಿದಂ '' ಎಂದು ಹೇಳಿಕೊಂಡಿದ್ದಾನೆ. ( ಸಂ . ೧, ಪ. ೮) ಇದು ಕವಿಯ ನಿರಹಂಕಾರಭಾವನೆಗೆ ನಿದರ್ಶನವಾಗಿದೆ ಯಲ್ಲದೆ ತಾನು ಲಕ್ಷ್ಮೀಶನ ಕೈವೀಣಿ ಮಾತ್ರ ಎಂಬ ವಿನಮ್ರ ಭಾವನೆಗೂ ಗುರುತಾಗಿದೆ. ತನ್ನ ಕಾವ್ಯವು ವರವರ್ಣದಿಂದಶೋಭಿತಮಾಗಿ ರೂಪ ವಿಸ್ತರ ದಿಂದೆ ಚೆಲ್ಲಾಗಿ ಮಧುರತರ ನವರಸೋದರಭರಿತದಿಂದೆ ವಿಲಸಿತವಾಗಿ ಸುಮ ನೋನುರಾಗದಿಂ ಪ್ರಚುರವಾಗಿ ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ ?” ಇದೆ ಎಂದು ಕವಿ ಹೇಳುತ್ತಾನೆ ( ಸು . ೧ . ಪ . ೧೨), ಅಲ್ಲದೆ, ಒಂದು ಒಳ್ಳೆಯ ಕಾವ್ಯವು ಛಂದಸ್ಸು , ಲಕ್ಷಣ, ಅಲಂಕಾರ , ಭಾವ, ರಸ ಇವುಗಳಿಂದ ಕಳೆವೆತ್ತ ಸತಿ, ಚಮತ್ಮತಿ ಯುಕ್ತವೆಂದೂ , ಇಂತಹ ಸುಗುಣಗಳಿಂದ ಕೂಡಿದ ಕಾವ್ಯವೆ ಸುಶ್ರಾವ್ಯವೆಂದೂ , ಹಾಗಿಲ್ಲದ ಕಾವ್ಯವು ಅಶ್ರಾವ್ಯವೆಂದೂ ಲಕ್ಷ್ಮೀಶನು ಹೇಳುತ್ತಾನೆ. ತನ್ನ ಕಾವ್ಯವು ವೀಣಾಧ್ರನಿಯಂತೆ , ನಿರುತ ಮಂಜುಳ ಶಬ್ದದಿಂದ ಕಿವಿಗಿಂಪಾಗಿ 1 ಪರಿಶೋಭಿಸುವುದೆಂದು ಕವಿ ಕೈ , ಭಾ . xxvi ಆತ್ಮವಿಶ್ವಾಸದಿಂದ ಹೇಳಿದ್ದಾನೆ. ಇವನ ಕಾವ್ಯದಲ್ಲಿ ಕನ್ನಡ ಮತ್ತು ಸಂಸ್ಕೃತ ಶಬ್ದಗಳು ಉಚಿತವರಿತು ಪ್ರಯೋಗಿಸಲ್ಪಟ್ಟಿವೆ. ಪದಮೈತ್ರಿಯು ಅತಿಶಯ ವಾಗಿದೆ. ಇದು ಕಾವ್ಯದ ಘನತೆಯನ್ನು ಹೆಚ್ಚಿಸಿದೆ . ಒಳ್ಳೆಯ ಕಾವ್ಯದಲ್ಲಿ ಪದಮೈತ್ರಿ ಬಹಳ ಅಗತ್ಯ . ಕಾವ್ಯಗಳನ್ನು ಗಮಕಿ ಗಳು ಓದುವಾಗ,ಶೋತೃಗಳ ಮನಸ್ಸಿಗೆ ಸೊಂಪು, ಕಿವಿಗಳಿಗೆ ಇಂಪು, ಆತ್ಮಕ್ಕೆ ತಂಪು ಉಂಟಾಗುವಂತೆ ಮೃದು ಮಧುರ ಪದಪುಂಜ ರಂಜಿತವಾಗಿ ರಚಿತವಾದ ಕಾವ್ಯಗಳೇ ನಿಜವಾದ ಮಹಾಕಾವ್ಯಗಳು . ಕನ್ನಡದಲ್ಲಿ ಪಂಪ, ರನ್ನ , ಜನ್ನ , ಹರಿಹರ, ಚಾಮರಸ, ಷಡಕ್ಷರದೇವ, ಕುಮಾರವ್ಯಾಸ, ವಿರೂಪಾಕ್ಷ ಪಂಡಿತ, ಬಸವಪ್ಪಶಾಸ್ತ್ರಿ , ಮುದ್ದಣ ಮೊದಲಾದ ಕವಿಗಳಿಗೆ ಇಂತಹ ಶೈಲಿಯು ಅಳವಟ್ಟಿದೆ. ನಮ್ಮ ಲಕ್ಷ್ಮೀಶನು ಈ ಪ್ರಾಸಾದಿಕ ಶೈಲಿಯ ಮಹಾಕವಿಗಳ ಮಾಲೆಯಲ್ಲಿ ಪರಿಗಣಿಸಲ್ಪಟ್ಟಿದ್ದಾನೆ. ಅವನ ಶೈಲಿಯು * ವರವರ್ಣದಿಂದಶೋಭಿತಮಾಗಿ, ಮಧುರತರ ನವರಸೋದರದಿಂದೆ ವಿಲಸಿತ ಮಾಗಿ ” ಆಹ್ಲಾದಕರವಾಗಿದೆ. ಅದು ಕಾರಣವೇ ಕನ್ನಡ ಜೈಮಿನಿಯು ತನ್ನನ್ನು ಕೇಳಿದ ( ಜಾಣರಂ ತಲೆದೂಗಿಸದೆ ಇರದು ”” ಎನ್ನಬಹುದು. * ಭಾರತದ ಕಥಾವಸ್ತುವು ಅತ್ಯಂತ ಚಮತ್ಕಾರವಾದುದು. ಆ ಕಥೆಗಳು ಕೇಳುವವರ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡುವ ಸುಖ - ದುಃಖ , ಲಾಭ- ನಪ್ಪ , ಮಾನ - ಅಪಮಾನ, ಪ್ರೇಮ-ದ್ವೇಷ ಮೊದಲಾದುವು ಗಳನ್ನು ಅನುಭವಕ್ಕೆ ತರುತ್ತವೆ. ಆದ್ದರಿಂದಲೇ ಭಾರತದ ಕಥೆಗಳು ಹೆಚ್ಚು ಜನಪ್ರಿಯವೆನಿಸಿವೆ. ಜೈಮಿನಿ ಭಾರತದಲ್ಲಿ ಧರ್ಮರಾಜನ ವ್ಯಸನ, ವೇದವ್ಯಾಸರ ಉಪದೇಶ, ವೃಷಕೇತು ಯವ್ವನಾಶ್ವರ ಯುದ್ಧ , ಭೀಮಕೃಷ್ಣರ ಸಲ್ಲಾಪ, ಅರ್ಜುನ ನೀಲಧ್ವಜರ ಅಜಿ , ಜ್ವಾಲೆಯ ಚಲ, ಉದ್ದಾಲಕನ ಕಥೆ, ಸುಧ ನ್ಯಾರ್ಜುನರ ಕಾಳಗ ಯಜ್ಞಾಶ್ವವು ಹೆಣ್ಣು ಕುದುರೆಯಾಗಿ ಕಡೆಗೆ ಹುಲಿಯಾದ ವಿಚಾರ , ಅರ್ಜುನ ಪ್ರಾಳೆಯರ ವಿವಾಹ, ಅರ್ಜುನ ಬಭ್ರುವಾಹನರ ಭಯಂ ಕರವಾದ ಯುದ್ಧ ರಾಮಾಶ್ವಮೇಧದ ಕಥೆ ಕುಶಲವರ ಕಾಳಗ, ತಾಮ್ರಧ್ವಜ ನಿಂದ ಕೃಷ್ಣಾರ್ಜುನರ ಪರಾಜಯ ಬ್ರಾಹ್ಮಣ ವೇಷಧಾರಿಯಾದ ಶ್ರೀ ಕೃಷ್ಣನು ಮಯೂರಧ್ವಜನನ್ನು ಯಾಚಿಸುವುದು, ವೀರವರನ ಕಥೆ, ಚಂದ್ರಹಾಸನ ಆಶ್ಚರ ಈಗವಾದ ಕಥೆ, ಬಕದಾಲ್ಬನ ಸಾನ್ನಿಧ್ಯದ ವಿಚಾರ ಧರ್ಮರಾಜನ ಅಶ್ವಮೇಧ ಯಾಗ ಇತ್ಯಾದಿ ವಿಚಾರಗಳು ಕುತೂಹಲ ಜನಕವಾದ ಕಥೆಗಳಿಂದ ಕೂಡಿವೆ . ಈ ಕಥೆಗಳಲ್ಲಿ ಯುದ್ಧ ಪ್ರಸಂಗವು ಬಹಳವಾಗಿ ಬರುವುದರಿಂದ ಆ ವರ್ಣನೆಯಲ್ಲಿ ಬರುವ ವೀರರಸವು ಜನತೆಗೆಸ್ಫೂರ್ತಿಯನ್ನುಂಟುಮಾಡುತ್ತದೆ. ಸುಧನ್ಯನನ್ನು ಹಂಸಧ್ವಜನು ಎಣ್ಣೆಯ ಕೊಪ್ಪರಿಗೆಯಲ್ಲಿ ಬೇಯಿಸಿದುದು, ನಿರಪರಾಧಿ ಸೀತಾ xxvii ಣ ದೇವಿಯನ್ನು ಶ್ರೀರಾಮನು ಅರಣ್ಯಕ್ಕೆ ಅಟ್ಟಿದುದು, ಭಾಗವತ ಶಿರೋಮಣಿ ಚಂದ್ರಹಾಸನನ್ನು ದುಷ್ಟಬುದ್ದಿ ಕಟುಕರ ಪಾಲುಮಾಡಿದುದು ಇತ್ಯಾದಿ ಕಥಾ ಸಂದರ್ಭದಲ್ಲಿ ಬರುವ ಕರುಣರಸವು ಓದುವವರ ಮತ್ತು ಕೇಳುವವರ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡುತ್ತದೆ, ಚಂಡಿಯ ಕಥೆ, ಭೀಮ ಕೃಷ್ಣರ ರಸಹಾಸ್ಯ ನಾರದನ ವಿನೋದ ಇತ್ಯಾದಿ ಸನ್ನಿವೇಶಗಳಲ್ಲಿ ಬರುವ ತಿಳಿಹಾಸ್ಯವು ಓದುಗರನ್ನು ಹುರಿದುಂಬಿಸುತ್ತದೆ. ಈ ಜೈಮಿನಿ ಭಾರತದಲ್ಲಿ ಬರುವ ದುಷ್ಟಬುದ್ದಿ ಜ್ವಾಲೆ ಮುಂತಾದವರ ದುರಂತ ಜೀವನ ಚಿತ್ರಗಳು , ಸುಪ್ರ ಸಿದ್ದ ಷೇಕ್ಸ್ಪಿಯರನ ನಾಟಕಗಳ ದುರಂತ ಪ್ರತಿನಾಯಕರ ಕಥೆಗಳನ್ನು ನೆನಪಿಗೆ ತರುತ್ತವೆ. ಇವೆಲ್ಲಕ್ಕೂ ಮಿಗಿಲಾಗಿ ಈ ಕಾವ್ಯದ ಆದ್ಯಂತದಲ್ಲಿ ಬರುವ ಶ್ರೀ ಕೃಷ್ಣ ಮಹಿಮೆಯೂ , ಅವನ ಅನಂತ ಲೀಲಾವಳಿಯ ದಿವ್ಯವಾದ ದೇವಾ ಲಯಕ್ಕೆ ಸುವರ್ಣದಗೋಪುರದಂತೆ ಇಲ್ಲಿ ಕಂಗೊಳಿಸುತ್ತಿವೆ. - ಕವಿ ಲಕ್ಷ್ಮೀಶನು “ ವಿಮಲ ಜೈಮಿನಿ ಭಾರತದ ಕಥೆಯನು ” ಹೇಳಲು ಹೊರಟು ಅವನು ಸಂಪೂರ್ಣವಾಗಿ ಹೇಳಿರುವುದು ಶ್ರೀ ಕೃಷ್ಣ ಮಹಾತ್ಮ . ಆದುದರಿಂದಲೇ “ ಪುಣ್ಯವಿದು ಶ್ರೀ ಕೃಷ್ಣ ಚರಿತಾಮೃತಂ ” ಎಂದು ( ಸಂ . ೩೪ , ಪ, ೪೬ ತನ್ನ ಕಾವ್ಯದ ಆತ್ಯ ಯಾವುದೆಂಬುದನ್ನು ಬಾಯಿಬಿಟ್ಟು ಹೇಳಿ ದ್ದಾನೆ ಸಂಸ್ಕೃತದ ಮಲ ಜೈಮಿನಿಯು ಭಾರತವಾಗಿದೆಯೇ ಹೊರತು * ಶ್ರೀ ಕೃಷ್ಣ ಚರಿತಾಮೃತಂ ' ಆಗಿಲ್ಲವೆಂಬುದು ನಮಗೆ ವಿದಿತವಾಗಿದೆ. ಆದರೆ, ಕನ್ನಡ ಜೈಮಿನಿಯು ಶ್ರೀ ಕೃಷ್ಣ ಚರಿತಾಮೃತವಾಗಿದೆ. ಅಷ್ಟೇ ಅಲ್ಲ . ಜೈಮಿನಿ ಭಾರತಕ್ಕೆ ಪಾಂಡವರು - ನಿಜವಾಗಿ ಕಥಾನಾಯಕರೆನಿಸಿದ್ದರೆ ಲಕ್ಷ್ಮೀಶಕವಿಯ ಕಾವ್ಯದಲ್ಲಿ ಶ್ರೀ ಕೃಷ್ಣನೇ ಕಥಾನಾಯಕನೆಂಬಂತೆ ಕಂಗೆಗೊಳಿ ಸುತ್ತಾನೆ. ಇದು ಕವಿಯ ಶ್ರೀ ಕೃಷ್ಣ ಭಕ್ತಿಯ ಪರಿಣಾಮವೆನ್ನಬಹುದು. - ಲಕ್ಷ್ಮೀಶನು ದೂರ ದೃಷ್ಟಿಯುಳ್ಳ ವಿನಯಶೀಲನಾದ ಕವಿ . ಆದುದರಿಂದಲೇ ಅವನು ಪೂರ್ವ ಕವಿಗಳಿಂದ ತಕ್ಕಷ್ಟು ಪ್ರಯೋಜನವನ್ನು ಪಡೆದು ತನ್ನ ಕಾವ್ಯ ವನ್ನು ಕಳೆಗೊಳಿಸಿದ್ದಾನೆ ; ಬಲಗೊಳಿಸಿದ್ದಾನೆ ; ಬೆಲೆಗೊಳಿಸಿದ್ದಾನೆ. ಉದಾ ಹರಣಿಗೆ : ಕಂದ | " ಪೂಡುವ ಕುದುರೆ ಬೆಸಂ ಕೋಂ | | ಡೋಡುವ ತೇರ್ಗೊಂದೆ ಗಾಲಿ ಪೊಳೆವಂ ಪೆಳವಂ | ಕೇಡಿಂಗಲಸಿದೋಡಕ್ಕು | ನೋಡಿರೆ ರವಿ ಕೆಡೆದನಸ್ತಗಿರಿ ಮಸ್ತಕದೊಳ* | ( ಆಶ್ವಾಸ ೫ , ಪ, ೪) ಎಂಬ ನೇಮಿಚಂದ್ರನ ( ಅರ್ಧನೇಮಿ > ಪುರಾ ಣದ ಪದ್ಯವನ್ನು ತನ್ನ ಕಾವ್ಯದ ( ಸಂ . ೨೬ , ಪ. ೨೬ ರಲ್ಲಿ ಸೊಗಸಾಗಿ ಬಳಸಿ xxviii ಕೊಂಡಿದ್ದಾನೆ. ಅಂತೆಯೇ ದೇವಕವಿಯ ಕುಸುಮಾವಳಿಯಲ್ಲಿನ ( ಅ . ೭ . ಪದ್ಯ ಕಂದ | ನಗೆದಳುರ್ವ ಮಾಗೆಯ ಹಿಮ || ಕಗಿದಾಗಳೆ ಶಶಿಯುನಮರ ನದಿಯಂ ಬಿಟ್ಕಾ ! ನಗಜಾತೆಯ ತನುವಂ ತಾಂ | _ ಬಿಗಿಯಪ್ಪಿರ್ದನಾರಿಯಾದನುಮಿಶಂ!>> ಎಂಬ ಪದ್ಯದ ತಾತ್ಪರ್ಯವನ್ನೂ ತನ್ನ ಕಾವ್ಯದಲ್ಲಿ ( ಸಂ . ೨೮ , ಪ , ೩) ಹದವರಿತು ಬಳಸಿಕೊಂಡಿದ್ದಾನೆ. ಈ ರೀತಿ ಹಿಂದಿನ ಕವಿಗಳು ಕೂಡ ವರ್ತಿ ಸಿದ್ದಾರೆ. ಪ್ರಾಚೀನ ಪಟ್ಟದಿಕಾರನಾದ ರಾಘವಾಂಕನಿಂದ ಕೂಡ ಈ ಕವಿ ತಕ್ಕಷ್ಟು ಪ್ರಯೋಜನ ಪಡೆದಿರುವನೆಂಬುದನ್ನು ಹರಿಶ್ಚಂದ್ರ ಕಾವ್ಯ ಮತ್ತು ಜೈಮಿನಿ ಭಾರತಗಳ ಅವಲೋಕನದಿಂದ ಮನಗಾಣಬಹುದು. ಹರಿಶ್ಚಂದ್ರ ಕಾವ್ಯವು ಕನ್ನಡದಲ್ಲಿ ಪ್ರಪ್ರಥಮ ವಾರ್ಧಕ ಪುಷ್ಪದಿ ಕಾವ್ಯವಾಗಿರುವುದು ಇಲ್ಲಿ ಗಮನಾರ್ಹವಾದ ಸಂಗತಿಯಾಗಿದೆ. ಭಾಸನ ಭಾವಗಳು ಕಾಳಿದಾಸನಲ್ಲಿಯೂ , ಪಂಪನ ಅಭಿಪ್ರಾಯಗಳು ರನ್ನನಲ್ಲಿಯೂ , ಸುರಂಗನ ಪ್ರಯೋಗಗಳು ಷಡಕ್ಷರದೇವನಲ್ಲಿಯೂ ಕಂಡು ಬರುವುದನ್ನು ನಾವು ಸಾಹಿತ್ಯದಲ್ಲಿ ನೋಡುತ್ತಿದ್ದೇವೆ. ಇದನ್ನು ಒಂದು ಬಗೆಯ ಕವಿ ಸಂಪ್ರದಾಯವೆಂದು ಕೂಡ ನಾವು ಕರೆಯಬಹುದು. ಮತ್ತೆ ಕೆಲವು ವಿದ್ವಾಂಸರು ಹೇಳಿರುವಂತೆ , ಲಕ್ಷ್ಮೀಶನ ಕಾವ್ಯ ಪ್ರಭಾವವು ಚೆನ್ನ ಬಸವ ಪುರಾಣ ಭಾವ ಚಿಂತಾರ ಸೌಂದರ ಪುರಾಣ, ಮೋಹನ ತರಂಗಿಣಿ ಮೊದ ಲಾದ ಮಹಾಕಾವ್ಯಗಳಲ್ಲಿಯೂ ಕಂಡುಬರುತ್ತದೆ. ಕೊನಯ್ಯನ ' ಕೃಷ್ಣಾರ್ಜುನ ಸಂಗರ '', ಬಬೂರು ರಂಗನ ಪರಶುರಾಮ ರಾಮಾಯಣ ”, ಲಕ್ಷ ಕವಿಯ * ಭಾರತ , ಗೋಪ ಕವಿಯ ( ನಂದಿ ಮಹಾತ್ಮ ' ಮೊದಲಾದ ಗ್ರಂಥ ಗಳಲ್ಲಿಯ ಲಕ್ಷ್ಮೀಶನ ಪ್ರಭಾವ ಕಂಡುಬರುತ್ತದೆ. - ಕನ್ನಡ ಭಾಷೆಯಲ್ಲಿ ಒಳ್ಳೆಯ ವ್ಯುತ್ಪತ್ತಿಯನ್ನು ಸಂಪಾದಿಸಬೇಕೆನ್ನುವವರು ಜೈಮಿನಿ ಭಾರತ ಮತ್ತು ರಾಜಶೇಖರ ವಿಳಾಸಗಳನ್ನು ಕಂಠಪಾಠಮಾಡುವ ಪದ್ದತಿ ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಬಂದಿದೆ. ಈ ಎರಡು ಕಾವ್ಯ ಗಳನ್ನೂ ಚೆನ್ನಾಗಿ ಅಭ್ಯಾಸಮಾಡಿದವನು ಮತ್ತಾವ ಕನ್ನಡ ಕಾವ್ಯಗಳನ್ನಾದರೂ ಸುಲಭವಾಗಿ ಜೀರ್ಣಿಸಿಕೊಳ್ಳಬಹುದೆಂಬುದು ಸಹೃದಯರ ಅಭಿಪ್ರಾಯವಾಗಿದೆ. ಲಕ್ಷ್ಮೀಶನ ಕಾವ್ಯದಲ್ಲಿ ಬರುವ ಉಪಮೆಗಳು ಬಹಳ ಆಕರ್ಷಕವಾಗಿವೆ. ವಿಮರ್ಶಕರು ಈ ಕವಿಯನ್ನು ' ಉಪಮಾಲೋಲ'' ಎಂದು ಒಕ್ಕಣಿಸಿದ್ದಾರೆ. ಮತ್ತೆ ಕೆಲವರು “ ನಾದಲೋಲ'' ಎಂದು ಹೊಗಳಿದ್ದಾರೆ. ಓದುಗರ xxx ಮನಸ್ಸಿನ ಮೇಲೆ ವಿಷಯವು ಸ್ಪಷ್ಟವಾಗಿ ನಿರೂಪಣಿಯಾಗಲು, ಕಾವ್ಯದ ಸೌಂದರ್ಯವು ಅಧಿಕವಾಗಲು ಅದಕ್ಕೆ ಈ ಉಪಮಾಲಂಕಾರವು ಅಗತ್ಯ . ಕವಿಯು ದುಃಖಿಸುವ ಧರ್ಮರಾಯನನ್ನು ಕುರಿತು, ( ಅನಿಲ ಸಂಚಾರ ಎಂದಿನಿತಿಲ್ಲದುರಿವ ಕಡುಬೇಸಗೆಯ ಬಿಸಿಲಿಂದೆ ಬಸವಳಿದ ಕೋಮಲ ರಸಾಲ ದಂತೆ '' ( ಸಂ . ೨, ಪ, ೧೪) ಎಂದೂ , ಕಟುಕರ ಕೈಯ್ಯಲ್ಲಿ ಸಿಕ್ಕಿದ ಚಂದ್ರ ಹಾಸನನ್ನು ಕುರಿತು, " ಪಾಪಿಗಳ ಒಡಲೊಳಿಹ ಪರಮಾತ್ಮನಂತೆ, ಯಮದೂತ ರೆಳೆತಂದ ಅಜಾಮಿಳನಂತೆ, ಕಾಕ ಸಂಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ, ನಲುಗಿ ಕತ್ತಲೆಯೊಳಿರ್ದ ಶೀತಲ ಮರೀಚಿಲಾಂಛನದಂತೆ, ಬಹಳ ಕೋಪಾತಿಶಯದೊಳಗಿಹ ವಿವೇಕದಂತೆ ಆಗ ಪಶುಘಾತಕಿಗಳೆ ಕೊಂಡೊಯ್ದ ಬಾಲಕನಿರ್ದ್ದನು.'' ( ಸಂ . ೨೮ , ಪ. ೩೧.) ಎಂದೂ ಹೇಳಿ ದ್ದಾನೆ. ದುಷ್ಟಬುದ್ದಿಯ ಮನಸ್ಸು ಕೂರ ನಕ್ರಾಕುಲದೊಳಿಡಿದಿರ್ದ ಪೆರ್ಮಡು ಗಭೀರ ನಿಲಜಲದೊಳೆಸೆವಂತೆ '' ( ಸಂ . ೨೮, ಪ . ೨೮) ಇದ್ದಿತು. ಉದ್ದಾಲಕನು ಚಂಡಿಯೊಡನೆ ಸಂಸಾರ ಹೂಡಿದೊಡನೆ “ ಮುಳ್ಳಿ ಡಿದ ಮರನೇರಿದಂತಾದುದು ” ( ಸಂ . ೧೦ , ಪ . ೨೪ ) ಎಂದು ಹೇಳಿದ್ದಾನೆ. ಸುರಥನು ಶತ್ರುಗಳ ಮೇಲೆ ರಭಸದಿಂದ ಬೀಳುವುದನ್ನು ಕುರಿತು , " ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂತೆ ' ( ಸಂ . ೧೪, ಪ . ೬ ) ಎಂದು ವರ್ಣಿಸಿ ದ್ದಾನೆ. ಲಕ್ಷ್ಮಣನ ಮಾತು ಕಿವಿಗೆ ಬಿದ್ದಾಗ ಗರ್ಭಿಣಿಯಾದ ಸೀತಾದೇವಿಯು ನೆಲಕ್ಕೆ ಬಿದ್ದಳೆಂಬುದನ್ನು - ಬಿರುಗಾಳಿ ಪೊಡೆಯ ಕಂಪಿಸಿ ಫಲಿತ ಕದಳಿ ಮುರಿದಿಳೆಗೊರಗುವಂತೆ ” ( ಸಂ . ೧೯ , ಪ , ೧೬) ಎಂದು ಕವಿ ಉಪಮಿಸಿದ್ದಾನೆ. ಈ ಬಗೆಯ ಉಪಮೆಗಳೂ , ನಿದರ್ಶನಗಳೂ ಪ್ರಗಲ್ಪನಾದ ಕವಿಗೆ ಮಾತ್ರ ಹೇಳಲು ಸಾಧ್ಯವು. ಕಲಿಯುಗದ ವಿಪ್ರರಾಚಾರಮಂ ಬಿಡುವಂತೆ ( ೧೮೫೧), ಕರೆವ ಕಪಿಲೆಯಂ ಅಡವಿಗಟ್ಟುವರೆ ( ೧೮ - ೫೨) , ಮಂತ್ರ ಪೂತದ ಹವಿಯನರಿದೆಂಬಲಿಪುದೆ ವಾಯಸಂ ( ೧೮೪೬ ), ಮಮತೆಯಂ ಮಹಾ ಯೋಗಿ ಬಿಡುವಂತೆ ( ೧೮೫೪), ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ ( ೧೯೩೨ ) , ಜಗದೊಳುಪಕಾರಿಯಾದವಂ ತನ್ನ ನೋವಂ ನೋವ್ರನೆ ( ೧೯೩೫ ) , ಸಿಡಿಲ ಗರ್ಜನೆಗೆ ಮೊರೆವ ಮರಿಸಿಂಗದಂತೆ ( ೨೦ - ೧೩ ) , ಕೂಟ ಸಾಕ್ಷಿಯ ಸಿರಿವೊಲು ( ೨೦ - ೧೬ ) , ಕನ್ಯಾವಿಕ್ರಯಂಗೈದು ಜೀವಿಸುವ ಮಾನವನ ಪಿತೃಗಳಂತೆ ( ೨೦ - ೩೧) ಪೆಣಳೆ ಸೋಲದವರಾರ್ ( ೩೦ - ೪ ) ಕಡವರವನೆಡಹಿ ಸಂಧಿಸಿದ ಕಡುಬಡವನಂತೆ ( ೨೮ - ೫೪) , ಆರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯ ( ೨೨ - ೩೫ ) , ಕತ್ತಲೆಯು ಮನೆಗೆ ಮಣಿದೀಪ ಮಾದಂತೆ, ಬತ್ತಿದ ಸರೋವರಕೆ ನವಜಲಮೋದವಿದಂತೆ, ಬಿತ್ತರದ ಕಾವ್ಯ XXX ರಚನೆಗೆ ದೇವತಾಸ್ತುತಿ ನೆಗಳಂತೆ ( ೨೦ - ೬೩), ಸನ್ನುತ ವಸಂತದೊಳ್ ಬಾಯ್ದೆರೆವ ಕೋಗಿಲೆಯ ಮರಿಯವೊಲ್ ( ೨೯ - ೩೦ ) , ಪೆಣ್ಣಳಾಸ್ಯಕೆ ಸೊಲ್ಲುವಾ ಕೊಳದ ಕಮಲಂಗಳ್ ( ೩೦ - ೯ ) , ಉಲ್ಲಂಘಿಸುವರುಂಟೆ ವಿಧಿಕೃತವನು ( ೩೦ - ೨೬ ) ದೀಪಮಂ ಕೆಡಿಸುವ ಪತಂಗದಂತೆ (೩೧ - ೫೨) , ಲೋಭಿಯ ಧನಂ ಕಾಕಭಾಜನಮಪ್ಪುದು ಅಡವಿಯೊಳ್ ಬಿದ್ದ ಪೆಣನಂತೆ ( ೨೪ - ೩೭ ) , ನಿಧಾನವನಭಾಗ್ಯಂ ಕಾಣದಿರ್ಪಂತೆ ( ೩ - ೩೦) ಪರನಿಂದೆಗೆ ದರ್ಗೆ ಪರಿಭವಂ ಕೈಯೊಡನೆ ತೋರದಿಹುದೆ ( ೧೭ - ೪೩), ತನ್ನಂ ತಾತ ನುಳಿದುದಿಲ್ಲವೆ ಸತ್ಯಭಾಷೆಗಾಗಿ ( ೧೮ - ೫೦ ) , ಸಮರ್ಥಗೆ್ರ ತನುಧನ ಮನೋಪ್ಪಿಸದೆಡೆ ಉಳಿವರೆ ಕೃಶರ್ ( ೨೪ - ೩೬ ), ಪ್ರಾಣನಾಯಕನಿರೆ ಮರೆ ದೊರೆಗಿದ ಅಧಮಾಂಗನೆಯ ಒಲ್ ( ೨೫ - ೬೦ ), ಗರುಡ ಹನುಮಂತರ್ಗೆ ಚಕ್ರಿ ಪಂಚಿದಂತೆ ( ೨೬ - ೬೧), ಮಾತರಿಶ್ರ ಮಿತ್ರಜ್ಞಾಲೆ ಪೊರೆಯೊಳ ಇರೆ ಭೇಷಜವನರಸುವರೆ ( ೨೬ .೭೪) , ಕನ್ಯಾಶುಲ್ಕಂ ಅತಿ ದೊಷಕರಂ ( ೨೭ - ೨೯ ) , ಕಮಲಾಂಬಿಕೆಯರ ಕೃತಕದ ಬೇಟ ( ೨೯ - ೩೫) ಇತ್ಯಾದಿ ಜೈಮಿನಿ ಭಾರತದಲ್ಲಿ ಬರುವ ಸವಿಕಟ್ಟಾದ ಮಾತುಗಳು ಲಕ್ಷ್ಮೀಶನ ಹೃದಯದ ಸಂದೇಶದಂತಿವೆ. ಇಂತಹ ಜೀವಂತ ವಾಕ್ಯಗಳನ್ನು ಪ್ರಯೋಗಿಸುವ ಜಾಣ್ಮ ರಾಘವಾಂಕ - ಲಕ್ಷ್ಮೀಶರಂತಹ ವರಕವಿಗಳಿಗೆ ಮಾತ್ರ ಮಾಸಲಾದುದು. ' ರನ್ನ ಮೊಂದಂ ತಳೆದಹಿ ರತ್ನಾಕರಕ್ಕೆ ಸರಿವಂದಪುದೆ ?? | - ಲಕ್ಷ್ಮೀಶನ ಕಾವ್ಯದಲ್ಲಿ ಓದುಗರನ್ನು ಒಲಿಸಿಕೊಳ್ಳುವ ಶೃಂಗಾರವು ಮೊದ ಲಿಂದ ಕಡೆಯವರೆಗೂ ಬಂದಿದೆ, ವರ್ಣನೆಗಳಲ್ಲಿ ಈತನಿಗೆ ಪೂರ್ವಕವಿಗಳಾದ ನೇಮಿಚಂದ್ರ -ಸೋಮರಾಜರು ಮಾರ್ಗದರ್ಶಕರೆಂದು ತೋರುತ್ತದೆ. ಕವಿ ಒಳ್ಳೆಯ ಸೌಂದಯ್ಯೋಪಾಸಕನಾದುದರಿಂದ ಸೂಕ್ಷ್ಮವಾಗಿ ಪ್ರಕೃತಿ ವರ್ಣನೆಯನ್ನು ಮಾಡುವ ಜತೆಗೆ ಸ್ತ್ರೀವರ್ಣನೆಯನ್ನೂ ಅತಿಶಯವಾಗಿಯೇ ಮಾಡಿರುತ್ತಾನೆ. ಈ ಕಾವ್ಯವು ರಸಿಕರ ಹೃದಯವನ್ನು ಆಕರ್ಷಿಸಲು ಇದೂ ಒಂದು ಕಾರಣ ವಾಗಿರಬೇಕು. ಸುಧನ್ನ ಪ್ರಭಾವತಿಯರ ಸಮಾಗಮ , ಸೀತಾರಾಮರಪ್ರೇಮಾವ ಲೋಕನ, ವಿಷಯ ಚಂದ್ರಹಾಸರ ಸಮಾಗಮ , ರತ್ನಪುರದ ಸೂಳೆಗೇರಿಯ ವರ್ಣನೆ - ಮೊದಲಾದ ಸನ್ನಿವೇಶಗಳಲ್ಲಿ ಶೃಂಗಾರವು ಅತಿಶಯವಾಗಿಯೆ ಬಂದಿದೆ. ಈಗಿನ ಕಾಲದ ಕೆಲವು ಮಂದಿ ಇಲ್ಲಿ ಶೃಂಗಾರವು ಅಧಿಕವಾಯ್ಕೆಂದು ಹೇಳಿರುವರಾದರೂ , ಹಿಂದಿನ ಕಾಲದ ಜನರ ಅಭಿರುಚಿಗೆ ತಕ್ಕಂತೆ ಇಲ್ಲಿ ಕವಿ ಸ್ತ್ರೀ ವರ್ಣನೆಗಳನ್ನು ಮಾಡಿದ್ದಾನೆಂದು ನಾವು ತಿಳಿಯಬೇಕು. ಕಾಲ ಬದಲಾದಂತೆ ಸಮಾಜದ ಕಾವ್ಯಾಭಿರುಚಿಯ ಬದಲಾಯಿಸುವುದನ್ನು ನಾವು ಎಲ್ಲ ಸಾಹಿತ್ಯ ಚರಿತ್ರೆಯಲ್ಲಿಯೂ ಕಾಣಬಹುದು. ಸುಪ್ರಸಿದ್ಧ ಸಾಹಿತಿಗಳಾದ ಶ್ರೀ ಸಿ. ಕೆ. ವೆಂಕಟರಾಮಯ್ಯನವರು ಹೇಳುವಂತೆ, ಲಕ್ಷ್ಮೀಶನ ಕಾವ್ಯದಲ್ಲಿ ಸ್ತ್ರೀ ಪಾತ್ರಗಳು ಪುರುಷಪಾತ್ರಗಳಿ xxxi 6 | V । ಗಿಂತ ವಿಶೇಷ ಮನೋಹರವಾಗಿವೆ. ಕವಿಯು ಸ್ತ್ರೀ ಪಾತ್ರರಚನೆಯಲ್ಲಿ ವಿಶೇಷ ಕೌಶಲವನ್ನು ತೋರಿದ್ದಾನೆ'' ಎಂಬುದು ಇಲ್ಲಿ ಗಮನಾರ್ಹವಾಗಿದೆ. 1. ಜೈಮಿನಿ ಭಾರತದಲ್ಲಿ ರಸಿಕಳಾದ ಚತುರೆ ಸತ್ಯಭಾಮೆ , ವಕ್ರಳಾದ ಚಂಡಿ , ಸಾಧಿಯಾದ ಸೀತಾದೇವಿ, ಚಲಗಾರ್ತಿಯಾದ ಜ್ವಾಲೆ, ಸುಮಕೋಮಲೆ ಯಾದ ಪ್ರಭಾವತಿ , ಸ್ತ್ರೀ ರಾಜ್ಯದ ಒಡತಿ ಪ್ರಮೀಳೆ, ನಾಗಕನ್ನಿಕೆಯಾದ ಚಿತ್ರಾಂಗದೆ ಭೋಗಾಕಾಂಕ್ಷಿಣಿಯಾದ ವಿಷಯ ಇತ್ಯಾದಿ ಪಾತ್ರಗಳು ಈ ಕಾವ್ಯದ ಸೌಂದರ್ಯವನ್ನೂ ಮಹತ್ವವನ್ನೂ ಹೆಚ್ಚಿಸಿವೆ. ಈ ಸ್ತ್ರೀ ಪಾತ್ರಗಳ ಸೃಷ್ಟಿಯಲ್ಲಿ ಕವಿಯು ತೋರಿಸಿರುವ ಪ್ರತಿಭೆಯ ಕೌಶಲ್ಯವೂ ಅಸಮಾನವಾಗಿವೆ. - ಒಟ್ಟಿನಲ್ಲಿ ಲಕ್ಷ್ಮೀಶನ ಶೈಲಿಯು ಪಂಪ ಭಾರತದ ನಾರಿಕೇಳಪಾಕದಂತೆ ಕಠಿಣವೂ ಅಲ್ಲ , ಕನಕದಾಸರ ನಳಚರಿತ್ರೆಯ ದ್ರಾಕ್ಷಾಪಾಕದಂತೆ ಸುಲಭವೂ ಅಲ್ಲ, ರಾಘವಾಂಕನ ಹರಿಶ್ಚಂದ್ರ ಕಾವ್ಯ ಚಾಮರಸನ ಪ್ರಭುಲಿಂಗ ಲೀಲೆ, ರತ್ನಾಕರನ ಭರತೇಶವೈಭವ, ಕುಮಾರವ್ಯಾಸನ ಮತ್ತು ಕುಮಾರ ವಾಲ್ಮೀಕಿಯ ಭಾರತ - ರಾಮಾಯಣಗಳಂತೆ ಕದಳಿಪಾಕದಿಂದ ಕೂಡಿದೆ. ಸುಕೃತಶಾಲಿ ಯಾದ ಮಾನವನು ಪಡೆಯಬಹುದಾದ ಬ್ರಹ್ಮಾನಂದ, ಕಾಂತಾನಂದ, ಕಾವ್ಯಾನಂದ ಎಂಬ ಆನಂದ ತಯಗಳಲ್ಲಿ ಮಹಾಕವಿ ಲಕ್ಷ್ಮೀಶನು ನಮಗೆ ಒಳ್ಳೆಯ ಕಾವ್ಯಾನಂದವನ್ನು ಒದಗಿಸಿಕೊಟ್ಟು ಉಪಕಾರಮಾಡಿರುತ್ತಾನೆ. - ಲಕ್ಷ್ಮೀಶನು ಹೀಗೆ ಮಹಾ ಪ್ರತಿಭಾಶಾಲಿಯೆನಿಸಿದರೂ ಇವನ ಕಾವ್ಯ ದಿಲ್ಲಿಯ ಕೆಲವು ಲೋಪದೋಷಗಳುಂಟೆಂದು ವಿಮರ್ಶಕರು ಹೇಳುತ್ತಾರೆ. “ ಕಾವ್ಯಮಂ ನಡೆಸುವಾತಂ ರಸಾವೇಶಮರಹಾಲಸ್ಯ ಎಡೆಗೊಳಲು ತಪ್ಪುಗು ಮಲ್ಲದೆ ಕಾವ್ಯಕರ್ತೃ ತಪ್ಪುವನೆ ಒಂದೆರಡೆಡೆಯೊಳು.'' ( ಹರಿಶ್ಚಂದ್ರ ಕಾವ್ಯ ಸಂಗ್ರಹ ೧ - ೫ ) ಎಂದು ಮಹಾಕವಿ ರಾಘವಾಂಕನು ಹೇಳುವಂತೆ ಕವಿಗಳು ರಸಾವೇಶ, ಮರಹು , ಆಲಸ್ಯ ಇವುಗಳಿಂದ ಒಂದೆರಡು ತಪ್ಪುಗಳನ್ನು ಮಾಡು ವುದೂ ಉಂಟು. * ಗೋವರ್ಧನಂಗೆ ಮೊಲೆಗೊಟ್ಟ ಪೂತನಿಯ ವೊಲಾಯು ' ( ಸಂ . ೨೧ , ಪ . ೩ ) ಎಂದು ರಾಮದೂತರು ರಾಘವನ ಮುಂದೆ ಹೇಳಿದಂತೆ ಕವಿ ಚಿತ್ರಿಸಿದ್ದಾನೆ. ಇಲ್ಲಿ ಮುಂದೆಬರುವ ಕೃಷ್ಣಾವತಾರದ ಕಥೆ ಹಿಂದಣ ರಾಮಾವ ತಾರದ ಸಂದರ್ಭದಲ್ಲಿ ಹೇಳುವುದು ಉಚಿತವಲ್ಲವೆಂದೂ , ಇದು ಕವಿಯ ಮೈಮರವೆಯಿಂದ ಆಗಿರಬೇಕೆಂದೂ ವಿಮರ್ಶಕರು ಹೇಳುತ್ತಾರೆ. ಅನಂತರ ತಾಮ್ರಧ್ವಜನ ಪ್ರತಾಪಕ್ಕೆ ಶ್ರೀ ಕೃಷ್ಣಾರ್ಜುನರು ಸೋತು ಮುಂದೇನುಗತಿ ಯೆಂದು ಯೋಚಿಸುವ ಸನ್ನಿವೇಶದಲ್ಲಿ , ಅವನ ರತ್ನ ಪುರದ ಕೇರಿ ಕೇರಿಗಳಲ್ಲಿ ಹೋಗಿ, ವೇಶ್ಯಾಸ್ತ್ರೀಯರ ಮತ್ತು ವಿಟಪುರುಷರ ವೈಭವಗಳನ್ನು ನೋಡುತ್ತಾ ಹೋದರೆಂದು ಹೇಳುವ ಸಂದರ್ಭವು ಅಷ್ಟು ಉಚಿತವಾದುದಲ್ಲವೆಂದು ವಿಮರ್ಶ ಕರು ಹೇಳುತ್ತಾರೆ. ( ಇರ್ದ್ದಪುದೆ ನಿರ್ಗುಣಮುಂ ನಿರ್ದೋಷಮುಂ ಎನಿಪ xxxii ವಸ್ತುಲೋಕದೊಳ್ ' ಎಂಬ ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿಗಳ ಮಾತು ಇಲ್ಲಿ ನಮಗೆ ಸ್ಮರಣಾರ್ಹವಾಗಿದೆ ( ದಮಯಂತೀ ಸ್ವಯಂವರ, ಪೀಠಿಕಾಸಂಧಿ, ಪ , ೨೫) , ಹಂಸಕ್ಷೀರ ನ್ಯಾಯದಂತೆ ಗುಣವನ್ನು ಸ್ವೀಕರಿಸು ವುದೇ ಸಹೃದಯರ ಮಾರ್ಗವಾಗಿದೆ. ಕನ್ನಡ ಜೈಮಿನಿಯು ಜನಪ್ರಿಯವಾಗಲು ಇದರಲ್ಲಿನ ಸಂಭಾಷಣಾ ವೈಖರಿಯ ಒಂದು ಕಾರಣವಾಗಿರಬೇಕು. ಈ ವಿಷಯದಲ್ಲಿ ಲಕ್ಷ್ಮೀಶನು ಪ್ರಾಚೀನ ಕವಿಗಳಾದ ರನ್ನ , ರಾಘವಾಂಕ ಮತ್ತು ಕುಮಾರವ್ಯಾಸ ರಿಂದ ಹೆಚ್ಚಿನ ಉಪಕಾರವನ್ನು ಪಡೆದಂತೆ ತೋರುತ್ತದೆ. ಈ ಜೈಮಿನಿ ಭಾರತದ ಕಥೆಗಳು ಅಲ್ಲಿಂದೀಚೆಗೆ ಅನೇಕ ನಾಟಕಗಳಾಗಿ ಪರಿವರ್ತಿಸಲ್ಪಟ್ಟಿವೆ. ಉದಾಹರಣಿಗೆ. - ಪ್ರಮೀಳಾರ್ಜುನೀಯ, ಸುಧನ್ವಾರ್ಜುನರ ಕಾಳಗ, ಬಭ್ರು ವಾಹನಾರ್ಜುನರ ಕಾಳಗ, ಚಂದ್ರಹಾಸ ನಾಟಕ, ಕುಶಲವರ ಕಾಳಗ ಇತ್ಯಾದಿ ನಾಟಕಗಳು ಜನರಲ್ಲಿ ಹೆಚ್ಚು ಬಳಕೆಯಲ್ಲಿರುವುದನ್ನು ನೆನಪಿಗೆ ತಂದುಕೊಳ್ಳ ಬಹುದು . ಈ ಎಲ್ಲ ನಾಟಕಗಳ ಮೇಲೆಯ ಲಕ್ಷ್ಮೀಶನ ಪ್ರಭಾವ ಬಿದ್ದಿದೆ. ಇದಕ್ಕೆ ಈ ಕಾವ್ಯದಲ್ಲಿರುವ ನಾಟಕೀಯತೆಯೇ ಮುಖ್ಯ ಕಾರಣ. ಸೋಲೂರು ಹುಚ್ಚಕವಿ ಎಂಬಾತನು ಜೈಮಿನಿ ಭಾರತವನ್ನು ' ಯಾಗ ಚರಿತ್ರೆ ' ಎಂಬ ಹೆಸರಿ ನಿಂದ ಯಕ್ಷಗಾನವಾಗಿ ಬರೆದಿರುವನು. - ಜೈಮಿನಿ ಭಾರತದ ಕಥೆಯನ್ನು ವೈಶಂಪಾಯನನ ಶಿಷ್ಯನಾದ ಜೈಮಿ ನಿಯು ಮಹಾರಾಜ ಜನಮೇಜಯನಿಗೆ ಹೇಳಿದ್ದಾನೆ. ಈ ಮಹಾಕಾವ್ಯದಲ್ಲಿ ಬರುವ ಕೆಲವು ಉಪಕಥೆಗಳನ್ನು ಬೇರೆಬೇರೆಯವರೂ ಹೇಳಿದ್ದಾರೆ. ಉದಾ ಹರಣಿಗೆ, ನಾರದನು ಚಂದ್ರಹಾಸನ ಕಥೆಯನ್ನು ಅರ್ಜುನನಿಗೆ ಹೇಳುತ್ತಾನೆ. ಚಂಡಿಯ ಕಥೆಯನ್ನು ಸೌಭರಿ ಮುನಿಯು ಹೇಳುತ್ತಾನೆ. ಕೆಲವು ಕಥೆಗಳು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ ತಮಿಳು ಪೆರಿಯ ಪುರಾಣದ ಶಿವಭಕ್ತರ ಕಥೆಗಳನ್ನು ನೆನಪಿಗೆ ತರುತ್ತವೆ. ಹಂಸಧ್ವಜನು ಸುಧನ್ವನನ್ನು ಕಾಯುವ ಎಣ್ಣೆಯಲ್ಲಿ ಬೇಯಿಸಿದುದು, ಮಯೂರಧ್ವಜನು ಬ್ರಾಹ್ಮಣನಾಗಿ ಬಂದ ಶ್ರೀ ಕೃಷ್ಣನಿಗೆ ತನ್ನ ದೇಹವನ್ನೇ ಕೊಟ್ಟು ಕೊಟ್ಟುದು ಈ ಕಥೆಗಳನ್ನು ನಾವಿಲ್ಲಿ ನಿದರ್ಶನವಾಗಿ ನೋಡಬಹುದು. ಮಹಾಭಾರತವನ್ನು ಓದಿದ ಜನ ಜೈಮಿನಿ ಭಾರತವನ್ನು ಓದಿದಾಗ ಒಂದು ದೊಡ್ಡ ವ್ಯತ್ಯಾಸವನ್ನು ಕಾಣುತ್ತಾರೆ. ಭಾರತದಲ್ಲಿ ಕೃಷ್ಣಾರ್ಜುನರು ಅತ್ಯಂತ ಪ್ರತಾಪ ಮತ್ತು ಪ್ರಭಾವಶಾಲಿಗಳಾಗಿ ಕಂಗೊಳಿಸಿದ್ದಾರೆ. ಆದರೆ, ಜೈಮಿನಿ ಯಲ್ಲಿ ಈ ಉಭಯರ ಶಕ್ತಿ ಸಾಮರ್ಥ್ಯಗಳೂ ಕುಂದಿದಂತೆ ಕಂಡುಬರುತ್ತದೆ. ಈ ಅಶ್ವಮೇಧದ ಕಥೆಯಲ್ಲಿ ಅರ್ಜುನನು ಜಯಿಸಿರುವುದು ತುಂಬಾ ಸ್ವಲ್ಪ; ಸೋತಿರು ವುದು ಬಹಳ, ಅಲ್ಲಾಗಿರುವ ಗೆಲುವೂ ಶ್ರೀಕೃಷ್ಣನ ಅವತಾರ ಮಹಾತ್ಮ ದಿಂದ. ಅರ್ಜುನನು ಸುಧನ್ನ - ಸುರಥರ ಕೂಡೆ ಯುದ್ಧ ಮಾಡಿದಾಗ ಶ್ರೀಕೃಷ್ಣನ ಸಹಾಯವಿಲ್ಲದೆ ಅವರನ್ನು ಗೆಲ್ಲುವುದು ಅಸಾಧ್ಯವಾಗಿದೆ. ತಾಮ್ರಧ್ವಜನು S) XXX111 ಕೃಷ್ಣಾರ್ಜುನರನ್ನು ಮೂರ್ಛ ಕೆಡವಿದ್ದಾನೆ. ಚಂದ್ರಹಾಸನು ಶ್ರೀಕೃಷ್ಣನ ದಾಕ್ಷಿಣ್ಯಕ್ಕಾಗಿ ಅರ್ಜುನನನ್ನು ಗೌರವಿಸಿದ್ದಾನೆ. ಬಭ್ರುವಾಹನನು ಅರ್ಜುನ ನನ್ನು ಕಣ್ ಕರ್ಣಿ ಬಿಡಿಸಿ ಕಡೆಗೆ ಅರ್ಜುನನ ತಲೆಯನ್ನು ಕತ್ತರಿಸಿದ್ದಾನೆ. ಈ ಎಲ್ಲ ಸನ್ನಿವೇಶಗಳನ್ನೂ ಓದಿದಾಗ ಮಹಾಭಾರತದ ಅರ್ಜುನನ ಸಾಮರ್ಥ್ಯ ಜೈಮಿನಿಯ ಅರ್ಜುನನಲ್ಲಿ ಕಂಡುಬರುತ್ತಿಲ್ಲವಲ್ಲಾ ಅನ್ನಿಸುತ್ತದೆ. ಮತ್ತೆ ಕೆಲವು ವಿಮರ್ಶಕರ ಅಭಿಪ್ರಾಯದಂತೆ ವಿಜಯನಗರ ಸಾಮ್ರಾಜ್ಯ ದಲ್ಲಿ ಆಳುತ್ತಿದ್ದ ಶ್ರೀಕೃಷ್ಣದೇವರಾಯನನ್ನು ( ೧೫೦೯ - ೩೦) ಗುರಿಯನ್ನಾಗಿ ಇಟ್ಟು ಕೊಂಡು ಕವಿಯು ಜೈಮಿನಿ ಭಾರತವನ್ನು ಶ್ರೀಕೃಷ್ಣ ಚರಿತಾಮೃತವನ್ನಾಗಿ ಮಾಡಿದ್ದಾನೆಂದೂ , ಅಲ್ಲಿ ವರ್ಣಿಸಲ್ಪಟ್ಟಿರುವ ಭದ್ರಾವತಿಯ ವೈಭವವು ವಿಜಯ ನಗರದ ವೈಭವವೆಂದೂ ತಿಳಿದುಬಂದಿದೆ. ಶ್ರೀಕೃಷ್ಣರಾಯನ ರಾಯಚೂರು ವಿಜಯ ಮೊದಲಾದುವುಗಳನ್ನು ಕಂಡು ಕೇಳಿ ಕವಿಯು ಸ್ಫೂರ್ತಿಗೊಂಡು ಶ್ರೀ ಕೃಷ್ಣನ ವ್ಯಾಜದಿಂದ ಕನ್ನಡ ರಾಜನಾದ ಶ್ರೀಕೃಷ್ಣದೇವರಾಯನನ್ನು ಅಭಿವರ್ಣಿಸಿರುವನೆಂಬ ವಿಷಯ ಪರಿಶೀಲನಾರ್ಹವಾಗಿದೆ. ಕೃಷ್ಣ ದೇವ ರಾಯನು ಪರಮ ವೈಷ್ಣವನಾಗಿಯೂ , ದೊರೆಯಾಗಿಯೂ , ವಿಷ್ಣುವಿನ ಅಂಶಿ ಭೂತನಾಗಿಯೂ ಇದ್ದುದರಿಂದ ವಿಷ್ಣುಭಕ್ತನಾದ ಕವಿಗೆ ಆ ರಾಜನು ಶ್ರೀ ಕೃಷ್ಣಾಂಶನಾಗಿಯೇ ಕಂಡುದರಲ್ಲಿ ಆಶ್ಚರ್ಯವಿಲ್ಲ. ಹೀಗೆ ತಮ್ಮ ರಾಜರನ್ನು ಕವಿ ಗಳು ಅಭಿವರ್ಣಿಸುವುದನ್ನು ಪಂಪ ರನ್ನರ ಕಾವ್ಯಗಳಲ್ಲಿ ನಾವು ಕಂಡಿರುತ್ತೇವೆ. - ಕಾವ್ಯವು ರಸಋಷಿಗಳಾದ ಕವಿಗಳ ಹೃದಯದ ಭಾಷೆ . ರಸವತ್ತಾದ ವಾಕ್ಯಗಳ ಸರಣಿಯೇ ' ಕಾವ್ಯ ' ಎಂದು ಆಲಂಕಾರಿಕರು ಹೇಳಿದ್ದಾರೆ. ವಾಚ್ಯಾರ್ಥಕ್ಕಿಂತ ವ್ಯಂಗ್ಯವು ಕಾವ್ಯದ ಸ್ವಾರಸ್ಯವನ್ನು ಹೆಚ್ಚಿಸುತ್ತದೆ ಎಂಬುದು ರಸಿಕರ ಅಭಿಪ್ರಾಯ . ಕಾವ್ಯದ ಜೀವವು ರಸ ; ಕಾವ್ಯದ ಒಡಲು ಭಾವ ; ಅರ್ಥವೇ ಅವಯವ; ಶಬ್ದವಿರಸವೇ ನುಡಿ ; ಅಲಂಕಾರವೇ ತೊಡಿಗೆ; ಸುಲಕ್ಷಣವೇ ಕಾವ್ಯಲಕ್ಷಣ ; ವಿಮಳ ಪದನ್ಯಾಸ ನಡೆ ; ರೀತಿಯೇ ಸುಕುಮಾರತೆ ; ರಸಿಕತನವೇ ಸುಳಿ ; ಸುಖವೇ ನಿಲಯ - - ಇಂತಪ್ಪ ಪೊಸಕಾವ್ಯ ಕನ್ನಿಕೆ '' ಯು ಭಗವಂತನಿಗೆ ಅಗ್ನಿಸಲು ಅರ್ಹಳು ಎಂದು ಕವಿ ರಾಘವಾಂಕನು ( ಹರಿಶ್ಚಂದ್ರ ಕಾವ್ಯ ೧ - ೩೩) ಹೇಳಿದ್ದಾನೆ. ಲಕ್ಷ್ಮೀಶನೂ ಇಂತಹ “ ಪೊಸಕಾವ್ಯ ಕನ್ನಿಕೆ ಯನ್ನು ಸೃಷ್ಟಿಸಿ, ತೆಳಗುವ ಸುವರ್ಣಭೂಷಣದಿಂದೆ ಸೇರಿಸಿದ | ಲಲಿತ ಮುಕಾಹಾರದಿಂದೆ ಪರಿರಂಜಿಸುವ ! ಪಲವಲಂಕಾರಂಗಳಿಡಿದಚೆನದೇವಪುರದ ಲಕ್ಷ್ಮೀಕಾಂತನ || * ವಿಲಸಿತ ಕೃತಿಲಲನೆ ” ಮೃದುಪದವಿಲಾಸದಿಂ | ಸಲೆಸೊಗಸಲಡಿಗಡಿಗೆ ನಡೆಯಿ ಚಿತ್ರಂಗಳೊರಿದೆರಗದಿರ್ದಪುದೆ ಧರೆಯೊಳಗೆ ರಸಿಕರಾಗಿರ್ದ ಭಾವುಕನಿಕರದ .. (ಜೈಮಿನಿ ಭಾರತ ೩೪ - ೪೪) 17 10 xxxiv ಈ ಪದ್ಯದಲ್ಲಿ ತನ್ನ ಕಾವ್ಯವು - ವಿಲಸಿತ ಕೃತಿಲಲನೆ ' ಎಂದು ಹೇಳಿ ಆ ಕಾವ್ಯ ಕನ್ನಿಕೆಯನ್ನು ಅನುರೂಪನಾದ ತನ್ನ ಇಷ್ಟ ದೇವತೆ ದೇವಪುದದ ಲಕ್ಷ್ಮೀಶನಿಗೆ ಒಪ್ಪಿಸಿದ್ದಾನೆ ; ಹಾಗೂ ಅವನ ಅನುಗ್ರಹವನ್ನು ಸಂಪೂರ್ಣವಾಗಿ ಅರ್ಜಿಸಿದ್ದಾನೆ. ಇಂತಹ ಸಾಹಸವು ಮಹಾಕವಿಗಳಿಗೆ ಮಾತ್ರ ಸಾಧ್ಯವಾದುದು. ( ನಿಗ್ರಹಾನುಗ್ರಹ ಸಮರ್ಥರಲ್ಲವೆ ಕವಿಗಳ ' ಎಂದು ನೇಮಿಚಂದ್ರನು ಹೇಳಿಲ್ಲವೆ ? ಕವಿಗಳಲ್ಲಿ ವಾಗೃಶ್ಯರು ಮತ್ತು ವಶ್ಯವಾಕ್ಕುಗಳು ಎಂದು ಎರಡು ಬಗೆಯ ವರಿದ್ದಾರೆ. ವಾಗೃಶ್ಯರನ್ನು ಸಾಮಾನ್ಯ ಕವಿಗಳೆಂದೂ , ವಶ್ಯವಾಕ್ಕುಗಳನ್ನು ಮಹಾ ಕವಿಗಳೆಂದೂ ವಿದ್ವಾಂಸರು ಕರೆದಿದ್ದಾರೆ. ಕನ್ನಡ ಜೈಮಿನಿ ಭಾರತದಲ್ಲಿ ಬರುವ ಯತಿ, ಗಣ, ಪ್ರಾಸ, ಅನುಪ್ರಾಸ, ಯಮಕ ಮೊದಲಾದ ಕಾವ್ಯಾಂಶಗಳನ್ನೂ , ಶೇಪ, ಉಪ್ಪೆಕ್ಷೆ, ಉಲ್ಲೇಖ, ಉಪಮ್ಮೆ ರೂಪಕ, ದೃಷ್ಟಾಂತ, ಸ್ವಭಾವೋಕ್ತಿ, ಅತಿಶಯೋಕ್ತಿ ಮೊದಲಾದ ಅಲಂಕಾರಗಳನ್ನೂ ನಾವು ಪರಿಶೀಲಿಸಿದಾಗ ಲಕ್ಷ್ಮೀಶನನ್ನು ವಶ್ಯವಾಕ್ಕಾದ ಮಹಾ ಕವಿಯೆಂದು ಧಾರಾಳವಾಗಿ ಒಪ್ಪಿಕೊಳ್ಳಿ ಬಹುದು. ಇವನ ಮಹಾ ಕಾವ್ಯವು ಕಠಿಣವಾದ ನಾರಿಕೇಳಪಾಕವನ್ನೂ , ಅತಿ ಸುಲಭವಾದ ದ್ರಾಕ್ಷಾಪಾಕವನ್ನೂ ಉಳಿದು, ಸುಮಧುರವಾದ ಕದಳೀಪಾಕದಲ್ಲಿ ವಿರಚಿತವಾಗಿರುವುದರಿಂದಲೂ ಕವಿಯ ಪ್ರತಿಭೆ , ಪಾಂಡಿತ್ಯ , ದೈವಭಕ್ತಿ , ಲೋಕಾನುಭವ, ಉದಾರಭಾವನೆಗಳ ಫಲವಾಗಿ ಕಾವ್ಯವು ಪ್ರಾಸಾದಿಕ ಶೈಲಿ ಯಿಂದ ಕೂಡಿರುವುದರಿಂದಲೂ ಈ ಕಾವ್ಯವು ವಾಚಕರಿಗೂ ಶೋತೃಗಳಿಗೂ ಅಮೃತಪಾನಮಾಡಿದಂತೆ ಸಂತೋಷವನ್ನುಂಟುಮಾಡುತ್ತದೆ. - ಸಾಹಿತ್ಯ ಪ್ರಪಂಚದ ಪರಿಚಯವುಳ್ಳವರಿಗೆ ಒಬ್ಬೊಬ್ಬ ಮಹಾಕವಿಯು ಒಂದೊಂದು ವಿಚಾರದಲ್ಲಿ ಗಣ್ಯತೆಯನ್ನು ಪಡೆದಿರುವನೆಂಬುದು ತಿಳಿದ ವಿಚಾರ. ಸಂಸ್ಕೃತ ಕವಿಗಳಲ್ಲಿ ಭಾಸನು ವಿನೂತನ ಪ್ರತಿಭೆಗೂ , ಕಾಳಿದಾಸನು ರಸಜ್ಞ ತೆಗೂ , ಬಾಣಭಟ್ಟನು ವರ್ಣನೆಗಳಿಗೂ , ಭವಭೂತಿಯು ಗಂಭೀರಶೈಲಿಗೂ ಹೆಸರಾಗಿರುವರೆಂಬುದು ಪಂಡಿತರಿಗೆ ತಿಳಿದಿರುವ ಸಂಗತಿ. ಅಂತೆಯೇ ಕನ್ನಡ ವಾಯದಲ್ಲಿ ಆದಿ ಪಂಪನು ಗಂಭೀರ ಭಾವನೆಗಳಿಗೂ , ಕವಿಚಕ್ರವರ್ತಿ ರನ್ನನು ರಸನಿರೂಪಣಿಗೂ , ಅದರಲ್ಲಿಯೂ ವೀರರಸ ಪ್ರತಿಪಾದನೆಗೂ , ಕನ್ನಡ ಜಾಣ ಹರಿಹರನು ಭಕ್ತಿರಸ ಪ್ರತಿಪಾದನೆಗೂ , ರಾಘವಾಂಕನು ಅನ್ಯಾದೃಶ ಕರುಣ ರಸಕ್ಕೂ , ಷಡಕ್ಷರದೇವನು ಮಿಗಿಲಾದ ಶೃಂಗಾರ ವಿಲಾಸಗಳಿಗೂ , ಕುಮಾರ ವ್ಯಾಸನು ಸುಂದರ ಪಾತ್ರ ಸೃಷ್ಟಿಗೂ ಪ್ರಾಮುಖ್ಯತೆಯನ್ನು ಪಡೆದಿರುವರೆಂಬ ವಿಚಾರ ಪ್ರಖ್ಯಾತವಾದುದು, ಆದರೆ, ಮಹಾಕವಿ ಲಕ್ಷ್ಮೀಶನಲ್ಲಿ ಈ ಮೇಲೆಕಂಡ ಎಲ್ಲ ಸದಂಶಗಳೂ ಒಟ್ಟುಗೂಡಿರುವುದು ಆಶ್ಚಯ್ಯಕರವೂ ಅನ್ಯಾದೃಶವೂ ಆದ ಸಂಗತಿ ಯಾಗಿದೆ. ಈ ವೈಶಿಷ್ಟ್ಯದಿಂದಲೇ ಕವಿಯು ಹೆಚ್ಚು ಜನಪ್ರಿಯನಾಗಿದ್ದಾನೆ. ಕನ್ನಡ ಜೈಮಿನಿಯು ಪಂಪ ಭಾರತದಂತೆ ಗಂಭೀರ ಶೈಲಿಯಿಂದ ಕೂಡಿಯ , XXXV ಗದಾಯುದ್ಧದಂತೆ ವೀರರಸ ಪ್ರಚೋದಕವಾಗಿಯೂ , ಗಿರಿಜಾಕಲ್ಯಾಣದಂತೆ ಭಕ್ತಿರಸ ಬಂಧುರವಾಗಿಯೂ , ಹರಿಶ್ಚಂದ್ರ ಕಾವ್ಯದಂತೆ ಕೋಡಿವರಿವ ಕರುಣರಸ ದಿಂದ ಕೂಡಿಯ , ಕನ್ನಡ ಭಾರತದಂತೆ ಸ್ವಾರಸ್ಯವಾದ ಪಾತ್ರ ಸೃಷ್ಟಿ ಭರಿತವಾ ಗಿಯೂ , ಪಡಕ್ಷರದೇವನ ರಾಜಶೇಖರದಂತೆ ಶೃಂಗಾರ ವಿಲಾಸಮಯವಾಗಿಯೂ ಕಂಗೊಳಿಸುತ್ತಿದೆ. ಜೇನುತುಪ್ಪದಲ್ಲಿ ಎಲ್ಲ ಹೂವುಗಳ ರಸವೂ ಒಟ್ಟುಗೂಡಿರು ವಂತೆ ಕನ್ನಡ ಜೈಮಿನಿ ಭಾರತದಲ್ಲಿ ಎಲ್ಲ ರಸಗಳೂ , ಎಲ್ಲ ಭಾವಗಳೂ , ಎಲ್ಲ ಗುಣಗಳೂ ಒಟ್ಟುಗೂಡಿವೆ. ಆದುದರಿಂದಲೇ ಕನ್ನಡ ಜೈಮಿನಿಯು ಸಹೃದಯರ ಹಾಗೂ ಪಂಡಿತರ ಕರ್ಣಕಮನೀಯ ಕಾವ್ಯವೆನಿಸಿದೆ. - ಲಕ್ಷ್ಮೀಶನು ಕನ್ನಡ- ಸಂಸ್ಕೃತ ಭಾಷೆಗಳೆರಡರಲ್ಲಿಯೂ ಅದ್ವಿತೀಯ ಪಂಡಿತನಾಗಿದ್ದನು. ಕನ್ನಡ ಭಾಷೆಯ ಬೆಡಗು - ಬಿನ್ನಾಣಗಳನ್ನೂ , ಸಂಸ್ಕೃತ ಸಾಹಿತ್ಯದ ಗಾಂಭೀರ - ಮಾಧುಯ್ಯಗಳನ್ನೂ ಚೆನ್ನಾಗಿ ಬಲ್ಲವನಾಗಿದ್ದನು. ಅವನ ಕಾವ್ಯದಲ್ಲಿ ಪ್ರಾಸಾದಿಕ ಗುಣವೇ ಅಲ್ಲದೆ ಪಾಂಡಿತ್ಯದ ಪ್ರಭಾವವೂ ಎದ್ದು ಕಾಣು ಇದೆ. ಅವನು ಉಭಯ ಕವಿತಾವಿಶಾರದನಷ್ಟೇ ಅಲ್ಲ ; ವಿದ್ವತ್ಕವಿಯು ಅಹುದು . ಒಬ್ಬ ಸುಭಾಷಿತಕಾರನು ಹೇಳುವಂತೆ , “ ವಿದ್ಯತ್ವಯಃ ಕವಯಃ| ಕೇವಲ ಕವಯಸ್ಸು ಕೇವಲಂ ಕಪಯಃ|| ಕುಲಜಾ ಜಾಯಾ ಜಾಯಾ। ಕೇವಲ ಜಾಯಾತು ಕೇವಲಂ ಮಾಯಾ ||'' ಅಂದರೆ ' ವಿದ್ಯತ್ತಿನಿಂದ ಕೂಡಿದ ಕವಿಗಳೇ ನಿಜವಾದ ಕವಿಗಳು . ಏನೋ ಕವಿಗಳಾದವರು ಕೇವಲ ಕಪಿಗಳೇ ಸರಿ . ಸತ್ತುಲ ಪ್ರಸೂತಳಾದ ಪತ್ನಿಯೇ ನಿಜವಾದ ಪತ್ನಿ , ಕೇವಲ ಪತ್ನಿಯಾದವಳು ಶುದ್ದ ಮಾಯೆ ' ಎಂಬಂತೆ ಸಂಸ್ಕೃತ ಮತ್ತು ಪಾಂಡಿತ್ಯಗಳೆರಡರಿಂದ ಕೂಡಿ ದವರು ಮಹಾಕವಿಗಳೆನಿಸಿಕೊಳ್ಳುತ್ತಾರೆ. ದೇಶಾಟನ, ಪಂಡಿತ ಭಾಷಣ, ಪ್ರಾಚೀನ ಕಾವ್ಯ ಪಠಣ ಇವುಗಳಿಂದ ಕವಿಯ ಜ್ಞಾನವು ವಿಕಾಸಗೊಳ್ಳುತ್ತದೆ. ಈ ಪಾಂಡಿತ್ಯಕ್ಕೆ ಭಗವಂತನ ಅನುಗ್ರಹವೂ ಕೂಡಿದರೆ ಚಿನ್ನಕ್ಕೆ ಸುವಾಸನೆ ಬಂದಂತೆ ; ಹಾಲಿಗೆ ಸಕ್ಕರೆ ಸೇರಿದಂತೆ, ಕವಿಯ ಕಾವ್ಯ ಲೋಕೋತ್ತರವೆನಿಸು ತದೆ. ಲಕ್ಷ್ಮೀಶನು ಇಂತಹ ಉನ್ನತಮಟ್ಟದ ಕವಿ ಎನಿಸಿದ್ದಾನೆ. ಅವನ ಕನ್ನಡ ಭಾಷಾ ಪಾಂಡಿತ್ಯವನ್ನು ಇಲ್ಲಿ ಕಾಣಬಹುದು. ಕೊಡೆಯೆಂಬರಾತ ಪತ್ರವನುದರ ದೇಶಮಂ || ಪೊಡೆಯೆಂಬರೊಲಿದು ಮಂಥನವನೆಸಗೆಂಬುದಂ | ಕಡೆಯೆಂಬರಾರಡಿಯ ನಳಿಯೆಂಬರುದಕಪ್ರವಾಹಮಂ ತೊರೆಯೆಂಬರು | ಮಡಿಯೆಂಬರಂಬರದ ರೌತಮಂ ಕಬರಿಯು | ಮುಡಿಯೆಂಬರೆಡೆವಿಡದೆ ಮುಸುಕಿರ್ದ ಮೇಘಮಂ ! ಜಡಿಯೆಂಬರುರುಶಿಲೆಯ ನರೆಯೆಂಬರಲ್ಲದಿವನುಡಿಯರವನಾಳೆಯೊಳು| ( ನಂ . ೨ , ಪ , ೯ .) XXXVI ಈ ಮೇಲಿನ ಪದ್ಯದಲ್ಲಿ ಕೊಡೆ, ತೊಡೆ, ಕಡೆ , ಅಳಿ, ತೊರೆ, ಮಡಿ, ಮುಡಿ, ಜಡಿ, ಅರೆ ಎಂಬ ಕನ್ನಡ ಶಬ್ದಗಳನ್ನು ಎರಡರ್ಥ ಬರುವಂತೆ ಕವಿ ಹೇಳಿದ್ದಾನೆ. ಈ ಶಬ್ದಗಳಿಗೆ ಒಂದು ವಿಧವಾದ ಕೆಟ್ಟ ಅರ್ಥಗಳಿದ್ದರೂ ಧರ ರಾಜನ ರಾಜ್ಯದ ಜನರು ಈ ಶಬ್ದಗಳನ್ನು ಒಳ್ಳೆಯ ಅರ್ಥದಲ್ಲಿಯೇ ಬಳಸು ತಾರೆ ಎಂದು ಕವಿ ಹೇಳಿದ್ದಾನೆ. ಇದರಿಂದ ಲಕ್ಷ್ಮೀಶನು ಕನ್ನಡ ಜಾಣನೆಂಬುದು ಸಿದ್ದವಾಗುತ್ತದೆ. ಲವನು ಸೂಯ್ಯನನ್ನು ಸ್ತೋತ್ರಮಾಡುವ ಮತ್ತೊಂದು ಸಂದರ್ಭದಲ್ಲಿ ಕನ್ನಡ ಛಂದಸ್ಸಾದ ಪಟ್ಟದಿಯಲ್ಲಿ ಶುದ್ಧ ಸಂಸ್ಕೃತ ಭಾಷೆಯಲ್ಲಿ ಪದ್ಯವನ್ನು ಬರೆದು ತನ್ನ ಗೀಲ್ಯಾಣ ಭಾಷಾ ಪಾಂಡಿತ್ಯವನ್ನು ಕವಿಯು ವ್ಯಕ್ತಪಡಿಸಿದ್ದಾನೆ. ಅದನ್ನಿಲ್ಲಿ ನೋಡಬಹುದು. ಮಿತ್ರಾಯ ಸೂರಾಯ ಹಂಸಾಯ ಪೂಷ್ಮೆ ಸ | ವಿತ್ರ ಜಗಚ್ಛಕ್ಲುಪೇ ಚಂಡಮ್ಮಣಯೇ ಪ | ವಿತ್ತಾಯ ಪಿಂಗಾಯ ಪುರುಷಾಯ ಭಾನವೇ ಜೋತಿಪ್ಪೇ ಭಾಸ್ಕರಾಯ ? ಸಿಕರೂಪಾಯ ವಿಮಲಾಯ ವಿಶ್ರ || ಕೃತೇ ಸಹಸ್ರ ಕಿರಣಾಯ ರವಯೇ ಮಂದ | ಪಿತ್ರೆ ದಿವಾಕರಾಯ ಬ್ರಹ್ಮ ವಿಷ್ಣು ರುದ್ರಾತ್ಮನೇ ತುಭ್ಯಂ ನಮಃ ! ( ಸಂ . ೨೦ . ಪ. ೪೦ .? ಈ ಮೇಲಿನ ಪದ್ಯದಲ್ಲಿ ಕವಿಯು ಕನ್ನಡದ ಧಾರಾಳವಾಗಿ ಸಂಸ್ಕೃತ ದಲ್ಲಿಯ ಕವಿತೆಯನ್ನು ಬರೆಯಬಲ್ಲನೆಂಬುದಕ್ಕೆ ನಿದರ್ಶನವಿದೆ. ಷಡಕ್ಷರದೇವ ಮೊದಲಾದ ಉದ್ದಾಮ ಕವಿಗಳ ರಾಜಶೇಖರ ವಿಳಾಸ ಮೊದಲಾದ ಕಾವ್ಯಗಳಲ್ಲಿ ಇಂತಹ ಉಭಯ ಭಾಷಾ ಪಾಂಡಿತ್ಯ ಪೂರ್ಣ ಕವಿತಾ ಪ್ರಯೋಗಗಳನ್ನು ನಾವು ಕಾಣಬಹುದು . ಕವಿಚೈತ್ರವನಚೂತನಾದ ಲಕ್ಷ್ಮೀಶನು ಉಚಿತ ಪದಪ್ರಯೋಗಗಳಿಗೂ , ಬಿಗಿಯಾದ ಪ್ರಾಸ, ಮಧುರವಾದ ಯತಿಗಳ ಹೊಂದಾಣಿಕೆಗೂ ಹೆಸರಾಗಿ ದ್ದಾನೆ. ಚಂದ್ರಹಾಸನ ಕಥೆಯಲ್ಲಿ ರಾಜಪುತ್ರಿ ಮಂತ್ರಿಪುತ್ರಿಯರ ಜತೆಯಲ್ಲಿ ಬಂದ ತರುಣಿಯರು “ ಕಳೆದುಳಿದ ರನ್ನೆಯರ್ '' ( ಸಂ . ೩೦ , ಪ , ೩ ) ಎಂದು ಹೇಳುವಲ್ಲಿ ವನಕ್ಕೆ ಬಂದ ಆ ತರುಣಿಯರು ಬಾಲ್ಯವನ್ನು ಕಳೆದು, ವೃದ್ದತ ವನ್ನುಳಿದು ಕೇವಲ ವನದಿಂದ ಅಥವಾ ಏರುಂಜೇವನದಿಂದ ಕೂಡಿದ್ದ ರೆಂಬುದು ಕವಿಯ ತಾತ್ಸರ , ಧರ ರಾಜನು ವೇದವ್ಯಾಸರಲ್ಲಿ ಮಾತನಾಡು ವಾಗ ರಾಜಕುಲದ ನೃಪರ ಸಾಧುಚಾರಿತ್ರಮಂದೆ ಸೊಗಡಾಗದಂತೆ ಆದರಿಸಿ ನೀವೆ ಕಾರುಣ್ಯದಿ ಮಾಳುದು ಶುಭೋದಯವನು. ' ( ಸಂ . ೨ , ಪ. ೨೪ ) ಎಂದು ಹೇಳಲಾಗಿದೆ. ಇಲ್ಲಿ ಬಂದಿರುವ 'ಸೊಗಡು'' ಎಂಬ ಶಬ್ದವು ಆ xxxyii ಸಂದರ್ಭಕ್ಕೆ ಅತ್ಯಂತ ಉಚಿತವಾಗಿದೆ. ಇಂತಹ ನೂರಾರು ಉಚಿತ ಪದ ಪ್ರಯೋಗಗಳನ್ನು ನಾವು ಈ ಕಾವ್ಯದಲ್ಲಿ ಓದಬಹುದು. ದುಷ್ಟ ಬುದ್ದಿಯು ತನ್ನ ಮಗ ಮದನನಿಗೆ ಬರೆದ ಪತ್ರದಲ್ಲಿ '' ಮಹಾಹಿತ ? ( ಮಹಾಅಹಿತ) ( ಸ ರ ಥಾ ಮಿ ತ್ರ ನ ಪ್ಪ ೦ '' ( ಸರಥಾ - ಅಮಿತ್ರನಪ್ಪಂ) (“ ಸಾಮಾನ್ಯದವನಲ್ಲ '' ( ಅಸಾಧಾರಣ ಪುರುಷ ಮುಂದೆ ಇವನಿಂದ ತೊಂದರೆ ಬರುವ ಸಂಭವವಿದೆ) ಇತ್ಯಾದಿ ಮಾತುಗಳನ್ನು ಕವಿಯು ತುಂಬಾ ಸ್ವಾರಸ್ಯವಾಗಿ ಉಪಯೋಗಿಸಿದ್ದಾನೆ. ಮರುಳಹರೆ ಭೂಪಾಲ ಬಾದರಾಯಣನಿಕ್ಕಿ ದುರುಳ ಕಣ್ಣಿಗೆ ' ( ಸಂ . ೨ , ಪ , ೫೬) ಎಂದು ಶ್ರೀ ಕೃಷ್ಣನುಹೇಳುವ ಮಾತೂ , ' ಆಹಾ ಮಹಾದೇವ ಚಿತ್ರವಂ ಕೇಳಿದೆವಲಾ, ಕರಡಿಯ ಮಗಳನಾಳ ನಿನಗೋಹೋ ಧರೆಯೊಳದು ತಾಕಾರರಾರೊ '' ( ಸಂ ೨, ಪ . ೫೯ ) ಎಂದು ಭೀಮಸೇನನು ಹೇಳುವ ಮಾತೂ , ವಂದನೀಯರಿಗೆ ವಂದಿಸಿ, ವಂದಿಸುವ ಜನದ ವಂದನೆಗಳಂ ಕೊಂಡು ಸಮಬಂಧುಗಳನಪ್ಪಿ '' ( ಸಂ . ೩೩ , ಪ. ೨೫ ) ಎಂಬಲ್ಲಿ ಕವಿಯು ಉಪಯೋಗಿಸಿರುವ ಮಾತುಗಳೂ , 'ನೋಡಿದಂ ನಾರದ ಮುನೀಂದ್ರನೀ ಕೌತುಕವಂ ಸತ್ಯಭಾಮೆಯ ಮನೆಗೆ ಬಂದು ' ( ಸಂ . ೩೩ . ಪ, ೪೭ ) * ನಿನ್ನ ಸಂತಸದೇಳೆಗೆ ಖಂಡನಂ ಮಾಳುದು ಅನನದಿರವು 1 ( ಸಂ . ೨, ಪ, ೧೫ ) “ ಚಕ್ರಿಗಭಿಮುಖನಾದ ಬಳಿಕಲ್ಲಿ ಮುಕ್ತಿಯಲ್ಲದೆ ಬೇರೆ ಜಯಮುಂಟೆ?' ( ಸಂ . ೧೧, ಪ. ೧೩ ) “ ಈ ಪುರದ ಸಕಲನಾರೀಗಣಂ ಪತಿವ್ರತಾಶೀಲಮಂ ತಾಳೆ ಸೆವುದು '' ( ಸಂ . ೧೭ , ಪ. ೧೬) ' ತಾಯೆ ನೀನೇತಕೆಳೆಸಿದೆ ನಿನ್ನನೀಗ ರಘುರಾಯಂ ತಪೋವನಕೆ ಕಳುಹಿ ಬರಹೇಳಿದಂ'? ( ಸಂ . ೧೮ , ಪ. ೬೧) ' ಜಾನಕಿಯ ಕಣ್ಣೆ ತೋರಿತು ಸನ್ನುತ ರಘದಹನ ಕೀರ್ತಿಯೆನೆ ಪರಿವ ದಿವಿಜನದಿ ' ( ಸಂ . ೧೯ , , ೪) ಕೊಯ್ಯಲೊಲ್ಲದೆ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ ' ( ಸಂ . ೧೯ , ಪ. ೧೭ ) ಇತ್ಯಾದಿ ಭಾವಪೂರ್ಣವಾದ ಪ್ರಯೋಗಗಳು ಕವಿಯ ಪ್ರತಿಭೆಗೂ ರಸಜ್ಞತೆಗೂ ಲೋಕಾನುಭವಕ್ಕೂ ನಿದರ್ಶನವೆನಿಸಿವೆ. * ಕವಿಯು ಜನಾಂಗದ ಪ್ರತಿನಿಧಿ. ಜನತಾ ಸಂಸ್ಕೃತಿಯ ಸಂರಕ್ಷಕ, ಕವಿಯ ಹಿಂದಿನ ಮತ್ತು ಮುಂದಿನ ಜನಗಳ ಸಂಬಂಧದ ಪ್ರೇಮಠಂತು . ಕವಿಯು ಜನತೆಯ ಮಾರ್ಗದರ್ಶಕನೂ ಅಹುದು. ನಾಡಿನ ಸಂರಕ್ಷಕನೂ ಅಹುದು. ಅದು ಕಾರಣವೇ " ನಾನೃಷಿಃ ಕುರುತೇಕಾವ್ಯಂ' ಎಂಬ ವಾಕ್ಯವು ಪ್ರಸಿದ್ದವಾಗಿರು ವುದು . (' ಕವಿಯೇ ಸರರೊಳುತ್ತಮಂ,'' ಎಂದು ಕವಿ ಸೋಮನೂ , “ ಶಾಪಾನು ಗ್ರಹ ಸಮರ್ಥರಲ್ಲವೆ ಕವಿಗಳ್ ' ಎಂದು ನೇಮಿಚಂದ್ರನ್ ಹೇಳಿದ್ದಾರೆ. ' ಜನ ಬದುಕಲೆಂದು ?” ಕವಿಗಳು ಕಾವ್ಯಗಳನ್ನು ಬರೆಯುತ್ತಾರೆ. ಅದು ಕಾರಣವೇ ಕವಿಗಳನ್ನು ನಮ್ಮ ದೇಶದ ರಾಜಾಧಿರಾಜರೂ , ಮಹಾಜನಗಳೂ ಇತಿಹಾಸ XXXV111 ಕಾಲದಿಂದ ಸನ್ಮಾನಿಸಿಕೊಂಡು ಬಂದಿದ್ದಾರೆ. ಭೋಜರಾಜನು ಕಾಳಿದಾಸನ ಪ್ರತಿಭೆಗೆ ಮಾರುಹೋದನೆಂದೂ , ಶ್ರೀಕೃಷ್ಣದೇವರಾಯನು ಮಹಾಕವಿ ಅಲಸಾನಿ ಪೆದ್ದ ನನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅದಕ್ಕೆ ತನ್ನ ಹೆಗಲುಕೊಟ್ಟು ಕವಿಯನ್ನು ಗೌರವಿಸಿದನೆಂದೂ , ಚಿಕ್ಕದೇವರಾಜನು ಕವಿ ತಿರುಮಲಾರನನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡನೆಂದೂ ನಮ್ಮಲ್ಲಿ ಕಥೆಗಳಿವೆ . ಹೀಗೆ ಮಾಡಿದುದರಿಂದ ಜನ ತಮ್ಮನ್ನು ತಾವೇ ಉದ್ಧರಿಸಿಕೊಂಡಂತಾಗುತ್ತದೆ. ಆ ದೃಷ್ಟಿಯಿಂದ ಸುಕವಿ ಲಕ್ಷ್ಮೀಶನನ್ನು ಪೂಜಿಸಿ, ಪ್ರೀತಿಸಿಕೊಂಡು ಬಂದ ಕನ್ನಡ ಜನ ಒಳ್ಳೆಯ ಸಂಪ್ರದಾಯವನ್ನೆ ನಡೆಸಿದ್ದಾರೆನ್ನಬಹುದು. ಸಾಹಿತ್ಯವು ಜನಾಂಗದ ಜೀವನಾಡಿ, ಸಮಾಜ ಜೀವನದ ಪ್ರತಿಬಿಂಬ. ಒಂದು ದೇಶದ ನಾಗರಿಕತೆಯನ್ನು ಆ ದೇಶದ ಸಾಹಿತ್ಯಾವಲೋಕನದಿಂದ ಸುಲಭವಾಗಿ ಅರಿಯಬಹುದು ಎಂಬುದು ಪ್ರಾಜ್ಞರ ಮತ. ಸಂಸ್ಕೃತಿಯು ಸಮಾಜದ ಪ್ರಾಣ. ಅಂತಹ ಪ್ರಾಣದ ಸಂರಕ್ಷಣಿಗೆ ಸಾಹಿತ್ಯ ದ್ವಾರವೇ ಒಳ್ಳೆಯ ದಾರಿ. ' ಸಾಹಿತ್ಯವು ಸಮಕಾಲೀನ ಜನರ ರನ್ನ ಗನ್ನಡಿ' ( Literature is the golden mirror of contemporary society ) wow ಸ್ವಾಮಿ ವಿವೇಕಾನಂದರ ಮಾತು ಈ ಅರ್ಥವನ್ನೇ ಸಮರ್ಥಿಸುತ್ತದೆ. ಉತ್ತಮ ಸಾಹಿತ್ಯಕ್ಕೆ ಜೈಮಿನಿ ಭಾರತದಂತಹ ಗ್ರಂಥರತ್ನಗಳೇ ಅಂತಃಕರಣ ಗಳು . ಅಂದಮೇಲೆ ಇಂತಹ ಕಾವ್ಯಕರ್ತೃಗಳು ನಮ್ಮ ನಾಡಿಗೆ ಮಾಡಿರುವ ಉಪಕಾರವೆಷ್ಟೆಂಬುದನ್ನು ನಾವು ಅನುಭವದಿಂದ ಮನಗಾಣಬಹುದು. ಆ ಕವಿಗಳ ಉಪಕಾರವನ್ನು ಸ್ಮರಿಸಿ ಅವರಿಗೆ ನಮ್ಮ ಭಕ್ತಿಕಾಣಿಕೆ ಅರ್ಪಿಸಬಹುದು. - “ಬಹುತರ ಜನ್ಮ ಕೋಟಿಗಳೊಳಾರ್ಜಿಸಿದುತ್ತಮ ಪುಣ್ಯದೇಳೆ ಯಿಂ | ಮಹಿಯೊಳೆ ಸತ್ಕವಿದಿವಿಷನ್ನಿ ಸಾರ್ಗುಂ' ಎಂದು ಷಡಕ್ಷರಕವಿ ಹೇಳಿದ್ದಾನೆ. ಶಾಸ್ತ್ರವೆಂಬ ಶ್ರೀರೋಹಣಗಿರಿಯನ್ನು ಕವಿ - ಪಂಡಿತ - ಗಮಕಿ - ವಾದಿ - ವಾಗಿ - ರಸಿಕ - ಸಹೃದಯ ಮೊದಲಾದವರೆಲ್ಲರೂ ಹತ್ತುತ್ತಾರೆ. ಆದರೆ ಅಲ್ಲಿರುವ ಚಿಂತಾ ರತ್ನವು, ಅಂದರೆ ಕವಿತಾನಾಯಕ ರತ್ನವು ಮಾರಾರಿಯ ಕೃಪೆಯಿಲ್ಲದಂಗೆ ದೊರೆಗುಮೆ ''? ಎಂದು ಕವಿ ಷಡಕ್ಷರನು ಕೇಳುತ್ತಾನೆ. ಭಗವಂತನ ಹಾಗೂ ಶರಣರ ಸೇವೆಗೆ ಮಾಸಲಾಗದ ಕವಿತೆ ನಿರರ್ಥಕ ' ಎಂದು ಆತ ಹೇಳುತ್ತಾನೆ. ಆದ್ದರಿಂದಲೇ “ ನುತಿಸೆನುಳಿದ ಸುರರಂ ನರರಂ '' ಎಂದು ಪಡಕರನು ಹೇಳಿದ್ದಾನೆ. ತನ್ನ ನಾಲಗೆಯನ್ನು ಸಾರ್ಥಕಪಡಿಸಿಕೊಳ್ಳಲು ಅದನ್ನು ( ಅಭವಂಗೆ ಮಾರಿದೆಂ '' ಎಂದು ಮಹಾಕವಿ ಸುರಂಗನು ಹೇಳುತ್ತಾನೆ. ಇಂತಹ ಶರಣಕವಿಗಳ ಸಂಪ್ರದಾಯದಲ್ಲಿ ಲಕ್ಷ್ಮೀಶನು ತನ್ನ ಸರಸ್ವವನ್ನೂ ಸುರಪುರದ ಲಕ್ಷ್ಮೀರಮಣನಿಗೆ ಒಪ್ಪಿಸಿ ತಾನು ಆ ಭಗವಂತನ ಕೈವೀಣಿಯಾಗಿ ಭಗವಂತನನ್ನೂ , ಮಯೂರಧ್ವಜ, ಚಂದ್ರಹಾಸ, ಯುಧಿಷ್ಟಿ ರಾದಿ ಭಾಗವತ xxxix ರನ್ನೂ ಅಭಿವರ್ಣಿಸಿ ತನ್ನ ಕವಿತೆಯನ್ನೂ , ಜೀವನವನ್ನೂ , ಸಾರ್ಥಕಪಡಿಸಿ ಕೊಂಡಿದ್ದಾನೆ. ತನ್ನ ಅಮರ ಸಂದೇಶವನ್ನು ಸದಾ ಸಾರುತ್ತಾ ಕನ್ನಡನಾಡನ್ನು ಸ್ಫೂರ್ತಿಗೊಳಿಸಿದ್ದಾನೆ. ಕನ್ನಡ ಸಾಹಿತ್ಯವನ್ನು ಪ್ರಕಾಶಗೊಳಿಸಿದ್ದಾನೆ. ಈ ಎಲ್ಲ ಕಾರಣಗಳಿಂದ ಲಕ್ಷ್ಮೀಶನು ತನ್ನ ಕಾವ್ಯದಲ್ಲಿ ಚಿತ್ರಿಸಿರುವ ಭಾವನೆಗಳೆಲ್ಲಾ ೧೬ನೇ ಶತಕದ ಸುಭಿಕ್ಷವಾದ ಕರ್ಣಾಟಕದ ಜನರ ಭಾವನೆ ಗಳೆನ್ನಬಹುದು ; ವಿಜಯನಗರ ಕಾಲದ ದೇಶಾಭಿಮಾನಪೂರ್ಣ ವಿಚಾರ ಗಳೆನ್ನಬಹುದು ; ಕನ್ನಡ ಜನತೆಯ ಜೀವನ ಸಾರಸರಸ್ವವೆನ್ನಬಹುದು; ಭಾಗವತ ಧರ್ಮದ ಅಮರ ಸಂದೇಶವೆನ್ನಬಹುದು. ಕಾವ್ಯಗಳ ಉದ್ದೇಶವು ಜನತೆಗೆ ವಿವೇಕವನ್ನೂ , ಆನಂದವನ್ನೂ ಏಕ ಕಾಲದಲ್ಲಿ ಉಂಟುಮಾಡುವುದು. ಈ ಅರ್ಥವನ್ನೆ ಕವಿರಾಜಮಾರ್ಗದಲ್ಲಿ ( ೧ - ೧೮) . * ಪಾಪವಿದು ಪುಣ್ಯವಿದು ಹಿತ | ರೂಪ ಮಿದಹಿತ ಪ್ರಕಾರವಿದು ದುಃಖೋ || ಪಾತ್ರವಿದೆಂದರಿಪುಗು | ಮಾ ಪರಮ ಕವಿ ಪ್ರಧಾನರಾ ಕಾವ್ಯಂಗಳ ! ” ಎಂದು ನೃಪತುಂಗನು ಹೇಳಿದ್ದಾನೆ. ಮಹಾಕವಿ ಪಂಪನು ( ಆದಿಪುರಾಣದೊಳರಿವುದು ಕಾವ್ಯ ಧರ್ಮಮಂ ಧರ್ಮಮುಮಂ '' ( ಅ . ೧, ಪ . ೩೮) ಎಂದು ಹೇಳಿ ಮಹಾಕಾವ್ಯಗಳಲ್ಲಿ ಧರ್ಮ ವನ್ನೂ ಕಾವ್ಯಧರ್ಮವನ್ನೂ ಜತೆಜತೆಯಲ್ಲಿ ನಿರೂಪಿಸುವುದು ಕವಿಯ ಕರ್ತವ್ಯವೆಂದು ಹೇಳಿದ್ದಾನೆ. ಸತ್ಕಾವ್ಯವು ಸಹೃದಾನಂದದಾಯಕವೆನಿಸಬೇಕು. ಗಿರಿಜಾ ಕಲ್ಯಾಣದಲ್ಲಿ ಹೇಳುವಂತೆ ( ಆ . ೧ , ಪು. ೨೧) . * ಕೇಳಲೊಡಂ ಕಿವಿ ಸವಿಯೊಳ| ಗಾಳದೊಡಂ ತನನಂ ಮುಳುಂಗದೊಡಂ ಸೌ | ಖ್ಯಾಲಂಬಿಯೆನಿಪ ಚಿತ್ತಂ | ಲೀಲೆಯೊಳವಗಾಹ ಮಿರರೊಡದುಸತಿಯೇ !>> ಎಂಬಂತೆ ಕಾವ್ಯವುಕೇಳಿದವರ ಕಿವಿ ಮನಗಳನ್ನು ಸೂರೆಗೊಂಡು ಚಿತ್ರಾನಂದ ವನ್ನುಂಟುಮಾಡುವಂತಿರಬೇಕು. ಈ ಎಲ್ಲ ವಿಚಾರಗಳನ್ನೂ ಜೈಮಿನಿಯ ಕವಿ ತನ್ನ ಹೆಗ್ಗುರಿಯಾಗಿ ಉಳ್ಳವನಾಗಿದ್ದಾನೆ. ಈ ಧರೆಯೊಳಾರಾಜಿಸುವ ಕನ್ನಡದ ನುಡಿಗಳ ಬಗೆಯರಿದವರಾವಲಕ್ಷಣದಿಂದ ಮುನ್ನ ಕಬ್ಬಗಳನುಸುರಿದರದೇ ಲಕ್ಷಮ ಲ್ಲದೆ ಪೆರತೆನಗೆ ಸಲ್ಲದು ' ( ೧ - ೧೦) ಎಂದು ಗಂಭೀರವಾಗಿ ಹೇಳಿದ್ದಾನೆ. ಹೀಗೆ xl . ಕರ್ಣಾಟಕದ ಮಹಾಕವಿ ಪರಂಪರೆಯಲ್ಲಿ ಬೆಳೆದು ಬಂದ ಸುಂದರ ಕಾವ್ಯ ಮಾಕಂದ ವೃಕ್ಷವೇ ಕನ್ನಡ ಜೈಮಿನಿ ಭಾರತ , ಆದುದರಿಂದಲೇ ಈ ಕಾವ್ಯ ಮಾಕಂದವು ರಸಿಕರೆಂಬ ಗಿಳಿಗಳನೂ , ಗಮಕಿಗಳೆಂಬ ಕೋಗಿಲೆಗಳನ್ನೂ , ಸಹ್ನದ ಯರೆಂಬ ದುಂಬಿಗಳನ್ನೂ , ಜಿಜ್ಞಾಸುಗಳೆಂಬ ಪ್ರಾಣಿಜಾಲವನ ಸದಾ ತನ್ನೆಡೆಗೆ ಬರಮಾಡುತ್ತಿರುತ್ತದೆ. ಆದುದರಿಂದಲೇ " ಕರ್ಣಾಟ ಕವಿಚೈತ್ರವನಚೂತ ' ಎಂಬ ಬಿರುದು ಈ ಕವಿಗೆಅರ್ಥವಾಯಿತೆಂದು ವಿದ್ವತ್ಸಭೆಯು ತೀರ್ಮಾನಿಸಿದೆ. ಕನ್ನಡ ಕವಿಗಳ ಚೈತ್ರವನದಲ್ಲಿ ಲಕ್ಷ್ಮೀಶನು ಸುಂದರ ಚೂತವೃಕ್ಷವೆನಿಸಿ ಸದಾ ಕಂಗೊಳಿಸುತ್ತಿದ್ದಾನೆ. ತನ್ನ ಸುಶ್ರಾವ್ಯವಾದ ಕಾವ್ಯ ವೀಣಿಯಿಂದ ಕಿವಿ ಗಿಂಪಾಗಿ ತನ್ನ ಅಮರ ಕಾವ್ಯಗಾನವನ್ನು ಕೇಳಿಸುತ್ತಿದ್ದಾನೆ. ಇಂತಹ ಸುಕೃತವು ಲಕ್ಷ್ಮೀರಮಣನ ಕೃಪೆ ಇಲ್ಲದವರಿಗೆ ಸಾಧ್ಯವೆ ? ಈ ಸಂದರ್ಭದಲ್ಲಿ ರಸಿಕ ಚಕ್ರಿ ಹರೀಶ್ವರನು ಹೇಳುವುದು ಕಂದ || ಕುದ್ರಂಗೆ ಸಕಲ ಸುಜನೆ | ಪದ್ರವ ರೂಪಂಗೆ ಪರರ ಕಾವ್ಯಾರ್ಥವುಮಂ|| ಛಿದ್ರಿಸುವಂಗತಿ ಶಬ್ದದ| ರಿದ್ರಂಗಕ್ಕುಮೆ ನವೀನ ಕಾವ್ಯಾರಂಭಂ !! . ( ಗಿರಿಜೆ ಕಲ್ಯಾಣ, ಅ. ೧, ಪ ೨೬ ) ಅಲ್ಪತನವುಳ್ಳವನೂ , ಸತ್ಪುರುಷರನ್ನು ಹಿಂಸಿಸುವವನೂ , ಅನ್ಯರ ಕಾವ್ಯಗಳನ್ನು ವಿನಾಕಾರಣ ತೀಕಿಸುವವನೂ ಶಬ್ದಾರ್ಥ ದರಿದ್ರನೂ ಆದವನಿಗೆ ನವೀನಕಾವ್ಯ ನಿರ್ಮಾಣವು ಸಾಧ್ಯವಿಲ್ಲವೆಂದು ಇದರ ತಾತ್ಪರ . ಅಂದರೆ , ಕವಿಯು ಖುಷಿಯ ಅಂಶೀಭೂತನಾದುದರಿಂದ ಋಷಿಯಂತೆಯೆ ಚಿತ್ತಶುದ್ಧನೂ , ದೈವಭಕ್ತನೂ ಆಗಿರಬೇಕೆಂಬುದು ಇದರ ತಾತ್ಪರವೆನಿಸಿದೆ. - ಕವಿ ಸಮಯ ಕನ್ನಡ ಕವಿಗಳನ್ನು ಕವಿತಾವೇಶವುಳ್ಳವರು , ಕವಿತಾವಿಚಕ್ಷಣರು ಎಂದು ಎರಡು ಭಾಗ ಮಾಡಿದರೆ, ಹರೀಶ್ವರ ಕುಮಾರವ್ಯಾಸಾದಿಗಳನ್ನು ಕವಿತಾವೇಶ ಪ್ರಧಾನರೆಂದೂ , ನೇಮಿಚಂದ್ರ ಷಡಕ್ಷರ ದೇವ ಮೊದಲಾದವರನ್ನು ಕವಿತಾ ವಿಚಕ್ಷಣರೆಂದೂ ನಾವು ಹೇಳಬಹುದು. ಆದರೆ, ಕವಿತಾವೇಶ- ಕವಿ ಶಾವಿಚಕ್ಷಣತೆ ಎರಡನ್ನೂ ಸಮಸಮವಾಗಿ ಉಳ್ಳ ಕವಿಗಳಲ್ಲಿ ಲಕ್ಷ್ಮೀಶ ಮತ್ತು ಚಾಮರಸರು ಮುಖ್ಯರೆಂದೂ ಹೇಳಬಹುದು. ಈ ದೃಷ್ಟಿಯಿಂದ ಕೂಡ ಲಕ್ಷ್ಮೀಶನು ಸಮ ತೂಕದ ಕವಿಯೆನ್ನಿಸಿಕೊಳ್ಳುತ್ತಾನೆ. ಆದ್ದರಿಂದಲೇ ಅವನ ಕಾವ್ಯದಲ್ಲಿ ಆವೇಶದ ಸ್ಫೂರ್ತಿಯೂ , ವಿಚಕ್ಷಣತ್ವದ ಪಾಂಡಿತ್ಯವೂ ಓತಪ್ರೋತವಾಗಿ ಸೇರಿವೆ. ಅದು ನಿಮಿತ್ತವೇ ಈ ಕಾವ್ಯ ಎಲ್ಲರ ಮೆಚ್ಚುಗೆಗೂ ಪಾತ್ರವೆನಿಸಿದೆ. ಪ್ರಭು ಸಮ್ಮಿ ತ ಚಿಕ್ಕಮಗಳೂರು ಜಿಲ್ಲೆಯ ದೇವನೂರು ಗ್ರಾಮದ ಶ್ರೀ ಲಕ್ಷ್ಮೀರಮಣಸ್ವಾಮಿಯ ಉತ್ಸವ ವಿಗ್ರಹ. Photo : J . K . B . sli ಗಳಾದ ಕಾವ್ಯಗಳು ಸಹೃದಯರ ಹೃದಯಾಹ್ಲಾದಕರಗಳಾಗಬೇಕಾದರೆ ಅವು ನಿಪೈವಳಮಾದ ರೂಢಿವಶದಿಂದ ಕವಿ ಜನಪರಿಗೃಹೀತವಾಗಿ ಬಂದಿರುವ ಶಿಷ್ಯ ಸಂಭಾವಿತಮಪ್ಪ ಕಾವ್ಯ ಸಮಯವನ್ನು ಅನುಸರಿಸಿರಬೇಕು. ಕನ್ನಡ ಜೈಮಿನಿ ಭಾರತವು ಅಂತಹ ಕವಿ ಸಮಯದ ದೃಷ್ಟಿ ಯಿಂದಲೂ ಶಾಫ್ಟ್ ವೆನಿಸಿದೆ . ಉದಾಹರಣಿಗಾಗಿ ಕನ್ನಡ ಜೈಮಿನಿ ಭಾರತದಲ್ಲಿ ( ಸಂ . ೩೦ , ಪ . ೯ ) “ ಹರಿಯಲೋಚನಂ ಅಜಂ ಕುಳ್ಳಿ ರ್ಪತಾಣಂ ಇಂ | ದಿರೆಯನಿಳಯಂ ದಿವಾಕರನ ಕೆಳೆ ಮನ್ಮಥನ | ಸರಳ ಆರಡಿಗಳಿಕೆ ಪರಿಮಳದ ಬೀಡು ಎನಿಸಿಕೊಂಡು ಸಂಪೂರ್ಣತೆಯೊಳು| ಪರಿಶೋಭಿಸಿದುವಲ್ಲಿ ನೆರೆತಿಂಗಳಂ ಪೊಲ್ಪ | ತರುಣಿಯರ ಚೆಲ್ಪ ನಗೆಮೊಗದ ಮುಂದೆ ಈಗ ತಾಮ | ಅರೆಯಾದುವೆಂಬಂತೆ ಪೆಣ್ಣಳಾಕೆಸೋಲ್ಲವು ಆ ಕೊಳದ ಕಮಲಂಗಳು | | - ( ಸಂ . ೩೦ - ಪ , ೯ ) ಇದು ಕವಿ ಸಮಯಕ್ಕೆ ಸಮ್ಮತವಾದ ಪದ್ಯ , ತಾವರೆಯ ಹೂವು ಮಹಾ ವಿಷ್ಣುವಿಗೆ ಕಣ್ಣು , ಬ್ರಹ್ಮ ದೇವನ ಪೀಠ, ಲಕ್ಷ್ಮಿದೇವಿಯ ಮನೆ, ಸೂರನ ಸ್ನೇಹಿತ, ಕಾಮರಾಜನ ಬಾಣ, ತುಂಬಿಗಳ ನಿವಾಸ ಸ್ಥಳ, ಸುಗಂಧದ ಬೀಡು ಎನಿಸಿಕೊಂಡು ಹಿರಿಮೆಯಿಂದ ಕೂಡಿದ ತಾವರೆ ಹೂಗಳು ಅಲ್ಲಿ ಪರಿಶೋ ಭಿಸಿದುವು. ಆದರೆ, ಅಲ್ಲಿ ನೆರೆದ ಚಂದ್ರನನ್ನು ಹೋಲುವ ಹರೆಯದ ಹೆಣ್ಣುಗಳ ಚೆಲುವಾದ ನಗೆಮೊಗವನ್ನು ನೋಡಿ ಚಂದ್ರನೆಂಬ ಭ್ರಾಂತಿಯಿಂದ ಆ ಕಮಲ ಗಳು ಅಂದರೆ ತಾವರೆಗಳು ತಾವು + ಅರೆ ( ತಾವರೆ) ಯಾದುವು. ಅರ್ಥಾತ್ ಆ ಹೆಣ್ಣುಗಳ ಮುಖ ಚಂದ್ರಕ್ಕೆ ಸೋತುಹೋದುವು ಎಂದು ಕವಿ ಚಮತ್ಕಾರವಾಗಿ ಹೇಳಿದ್ದಾನೆ. ಇಂತಹ ಸಂದರ್ಭ ಗಳನ್ನು ಪ್ರಾಚೀನ ಕವಿಗಳು ಹೇಗೆ ಸ್ವಾರಸ್ಯವಾಗಿ ಹೇಳಿರುವರೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳೋಣ. ಕಂದ || ಗಿರಿಜೆ ಶಶಿವದನೆ ಕೊಳನಂ | ಭರದಿಂ ಪೊಗೆನೆಲೆಯಿದುವು ವಿಕಸನಮಂ | ವಿರಹವನಾಂತವುಕೋಕಂ| ಸರಸಿರುಹಂ ಮುಗಿದುವರರೆ ಪಗಲೊಳ್ ಚಿತ್ರಂ | | ( ಗಿರಿಜಾ ಕಲ್ಯಾಣ ಅ, ೪, ಪ್ರ ೨೧) ಪಾರ್ವತೀದೇವಿಯು ಸಖಿಯರೊಡನೆ ಕೊಳಕ್ಕೆ ಸ್ನಾನಕ್ಕೆ ಬಂದಾಗ ಆಕೆಯ ಮುಖಚಂದ್ರನನ್ನು ನೋಡಿ ಚಂದ್ರೋದಯವೆಂಬ ಭ್ರಾಂತಿಯಿಂದ ಕನ್ನೆ ದಿಲೆ ಅರಳಿತು , ತಾವರೆ ಮುಚ್ಚಿತು, ಕೋಕ ಪಕ್ಷಿಗಳು ವಿರಹವಾಂತುವು, * ಜೈ , ಭಾ . xlii ಹಗಲಿನಲ್ಲಿಯೇ ಇಂತಹ ವಿಚಿತ್ರವಾಯಿತು ಎಂದು ಮಹಾಕವಿ ಹರೀಶ್ವರನು ಹೇಳಿದ್ದಾನೆ. ( ಹೊಸ ಬನದೆಳಿರಬಲೆಯರತೋಡಿಗೆ ವೆಳಗು ಹೋಂ | ಬಿಸಿಲಂತಿರಲ್ ಕಂಡು ಕಮಲವರಳುವವರ | ನಸುನಗೆಯ ಬೆಳಗು ಬೆಟ್ಟಿಂಗಳಂತಿರೆ ಕಂಡು ಕುಮುದವರಳುವುವಲ್ಲದೆ || ಶಶಿ ರವಿಗಳಾಟವಾ ಬನದೊಳಗೆ ಹೊಗದು ನಿ | ಟ್ಟಿಸಲು ರವಿಕಾಣದುದ ಕವಿ ಕಂಡನೆಂಬ ನುಡಿ | ಹುಸಿಯಲ್ಲ ಸುಕವಿ ಹಂಪೆಯ ರಾಘವಾಂಕನದರಳವ ಬಣ್ಣಿಸಿದನಾಗಿ , ( ಹರಿಶ್ಚಂದ್ರಕಾವ್ಯ , ಸ್ಥಲ ೩ - ಪ, ೪೦). ಈ ಪದ್ಯದಲ್ಲಿ ರಾಘವಾಂಕ ಪಂಡಿತನು, ವನದಲ್ಲಿರುವ ತರುಣಿಯರ ಆಭರಣಗಳ ಕಾಂತಿಯು ಹೊಂಬಿಸಿಲಂತೆ ಕಾಣಲು ಸೂರೋದಯವಾಯಿತೆಂಬ ಭ್ರಾಂತಿಯಿಂದ ಕಮಲಗಳು ಅರಳುತ್ತಿವೆಯೆಂದೂ , ಆ ಸುಂದರ ತರುಣಿಯರ ನಸುನಗೆಯ ಬೆಳಗು ಬೆಳುದಿಂಗಳಂತಿರಲು ಚಂದ್ರೋದಯವಾಯಿತೆಂದು ಭಾವಿಸಿ ಕನ್ನೆ ದಿಲೆಗಳು ಅರಳುವುವೆಂದೂ , ಸೂರ ಚಂದ್ರರ ಕಿರಣಗಳು ಪ್ರವೇಶಿಸಲು ಸಾಧ್ಯವಿಲ್ಲದಷ್ಟು ದಟ್ಟವಾಗಿ ಬೆಳೆದಿರುವ ಆ ಅಡವಿಯಲ್ಲಿ ಹೀಗೆಸೂರ ಚಂದ್ರರ ಉದಯವು ಒಮ್ಮೆಗೇ ಉಂಟಾದ ಪರಿಣಾಮವಾಯಿತೆಂದೂ , ರವಿ ಕಾಣದುದನು ಕವಿ ಕಂಡನೆಂಬ ನುಡಿ ಹುಸಿಯಲ್ಲವೆಂದೂ ಕವಿಯು ಸ್ವಾರಸ್ಯವಾಗಿ ಹೇಳಿದ್ದಾನೆ. - ಹೀಗೆ ಹಿಂದಿನಿಂದ ನಡೆದುಬಂದ ಕವಿಸಮಯ - ಸಂಪ್ರದಾಯಗಳನ್ನು ಕರ್ಣಾಟ ಕವಿಚೈತ್ರವನಚೂತನಾದ ಲಕ್ಷ್ಮೀಶನು ನಡೆಸಿಕೊಂಡು ಬಂದನಲ್ಲದೆ, ಅಂತಹ ಸಂದರ್ಭಗಳಲ್ಲಿಯೂ ತನ್ನ ವಿನೂತನ ಪ್ರತಿಭೆಯನ್ನು ಪ್ರಕಾಶಿ ಸಿರುವನು. - ಪ್ರಾಚೀನ ಲಾಕ್ಷಣಿಕರು ಒಳ್ಳೆಯ ಕಾವ್ಯದಲ್ಲಿ ಇರಬೇಕೆಂದು ಹೇಳಿರುವ ರಮಣಿಯ, ರಸಾತ್ಮಕ, ವಕ್ರೋಕ್ತಿ, ಗುಣ, ರೀತಿ, ಧ್ವನಿ, ರಸ ಇತ್ಯಾದಿ ಕಾವ್ಯಾಂಶಗಳೆಲ್ಲವೂ ಲಕ್ಷ್ಮೀಶನ ಕಾವ್ಯದಲ್ಲಿವೆ ಎಂಬುದನ್ನು ಈ ಗ್ರಂಥಾವ ಲೋಕನದಿಂದ ನಾವು ಮನಗಾಣಬಹುದು. - ಕನ್ನಡ ಸಾಹಿತ್ಯದಲ್ಲಿ ಚಂಪೂ ಗ್ರಂಥಗಳನ್ನು ವಸ್ತುಕ ಕಾವ್ಯಗಳೆಂದೂ , ಪಟ್ಟದಿ, ಸಾಂಗತ್ಯ , ರಗಳೆ ಮೊದಲಾದ ಕಾವ್ಯಗಳನ್ನು ವರ್ಣಕ ಕಾವ್ಯಗಳೆಂದೂ ಪಂಡಿತರು ಕರೆವರು. ಚಂಪೂ ಗ್ರಂಥಗಳು ಶ್ರೇಷ್ಠವೆಂದೂ , ಪಟ್ಟದಿ ಗ್ರಂಥಗಳು ಸಾಮಾನ್ಯವೆಂದೂ ಭಾವಿಸುವವರುಂಟು, ಛಂದಸ್ಸು , ಅಲಂಕಾರ, ವ್ಯಾಕರಣ ನಿಯಮಗಳು ಪಟ್ಟದಿ ಕಾವ್ಯಗಳಿಗೆ ಅಷ್ಟಾಗಿ ಇಲ್ಲವೆಂದು ಹೇಳುವವರೂ ಉಂಟು. ಮಹಾಕವಿ ಲಕ್ಷ್ಮೀಶನು ಬರೆದ ಕನ್ನಡ ಜೈಮಿನಿಯಲ್ಲಿ ಮೇಲೆ ಕಂಡಂತೆ ಹೇಳು xliii ವವರ ಮಾತನ್ನು ಅಲ್ಲಗಳೆದು ಹಾಡುಗಬ್ಬಗಳೆನಿಸಿದ ಪಟ್ಟದಿಗಳು ಓದುಗಬ್ಬಗ ಳಂತೆಯೇ “ ವಿದ್ವತ್ಸಭಾನೀರೇರುಹಾಕರ '' ದಲ್ಲಿ ಝೇಂಕರಿಸುವಂತೆ ಮಾಡಿರು ವನು. ಈ ದೃಷ್ಟಿಯಿಂದಲೂ ಕವಿಯು ಕನ್ನಡ ಸಾಹಿತ್ಯಕ್ಕೆ ಉಪಕಾರಿಯೇ ಸರಿ . ಈತನ ಕಾವ್ಯವುಕವಿಸಮಯದ ಹದಿನೆಂಟು ವರ್ಣನೆಗಳಿಂದ ತುಂಬಿರುವುದು ಗಮ ನಾರ್ಹವಾಗಿದೆ. ಈ ಅನುಕರಣವು ನಮ್ಮ ಕವಿಗಳ ಜಾಯಮಾನ . ಕವಿಯ ಆಧ್ಯಾತ್ಮಿಕ ದೃಷ್ಟಿ ಮಹಾಕವಿ ಲಕ್ಷ್ಮೀಶನು ರಸಿಕಶಿರೋಮಣಿಯಾಗಿದ್ದಂತೆಯೇ ಮಹಾ ತತ್ವಜ್ಞಾನಿಯ ಎನಿಸಿದ್ದನು. ಅವನು ಒಳ್ಳೆಯ ಮುಮುಕ್ಷುವೂ , ತತ್ವಜಿಜ್ಞಾ ಸು ವೂ ಆಗಿದ್ದನೆಂಬುದನ್ನು ನಾವು ಆತನ ಗ್ರಂಥದಲ್ಲೆಲ್ಲಾ ಕಾಣಬಹುದಾಗಿದೆ. ( ಏಕಂ ಸತ್ ವಿಪ್ರಾ ಬಹುಧಾ ವದಂತಿ ” ಎಂಬ ಶಾಸ್ತ್ರ ವಾಕ್ಯವನ್ನು ಕವಿಯು ಚೆನ್ನಾಗಿ ಮೈಗೂಡಿಸಿಕೊಂಡಿದ್ದನು. ಆದ್ದರಿಂದಲೇ ಅವನು ' ದೇವನೊಬ್ಬ ನಾಮ ಹಲವು ” ಎಂಬ ಅನುಭವಿಗಳ ಪಂಥವನ್ನು ಅರ್ಥಮಾಡಿಕೊಂಡಿದ್ದನು. ವಿಷ್ಣು , ಶಿವ, ಶಕ್ತಿ , ಗಣಪ , ಸೂರ ಮೊದಲಾಗಿ ಯಾವ ರೂಪದಲ್ಲಿ ಪೂಜಿಸಿ ದರೂ ಅದು ಏಕಮೇವಾದ್ವಿತೀಯನೂ , ಆನಂದಸ್ವರೂಪನೂ ಆದ ಒಬ್ಬ ಭಗವಂತನನ್ನೇ ಸೇರುತ್ತದೆ ಎಂಬ ಗೀತಾ ತಾತ್ಸಲ್ಯವನ್ನು ಚೆನ್ನಾಗಿ ಮನನ ಮಾಡಿಕೊಂಡಿದ್ದನು. ಆದ್ದರಿಂದಲೇ ಅವನ ಕಾವ್ಯವು ಒಂದು ಕಡೆ ಶೃಂಗಾರ ವಿಹಾರಗಳಿಂದ ಕಂಗೊಳಿಸುತ್ತಿದ್ದರೂ ಇನ್ನೊಂದು ಕಡೆ ಆಧ್ಯಾತ್ಮಿಕ ವಿಚಾರ ಪ್ರವಾಹದಿಂದ ಜಿಜ್ಞಾಸುಗಳನ್ನು ತೃಪ್ತಿ ಪಡಿಸುತ್ತಿದೆ. ಹೀಗೆ ಲೌಕಿಕ ಪಾರಲೌಕಿಕ ಉಭಯದೃಷ್ಟಿಯ ಜನರನ್ನೂ ತೃಪ್ತಿಪಡಿಸುವಹಾಗೆ ಕಾವ್ಯವನ್ನು ಬರೆಯುವುದು ಲಕ್ಷ್ಮೀಶನಂತಹ ಶರಣ ಕವಿಗಳಿಗೆ ಮಾತ್ರ ಸಾಧ್ಯವಾದುದು. ಭಕ್ತಿ ಪ್ರಧಾನವಾದ ಭಾಗವತ ಧರ್ಮದ ಅನುಷ್ಠಾನವು ಕವಿಗೆ ಹರಿತವಾದ ಈ ಆಧ್ಯಾತ್ಮಿಕ ದೃಷ್ಟಿಯನ್ನುಂಟುಮಾಡಿದೆಯೆಂದುತೋರುತ್ತದೆ. - ಜೈಮಿನಿಯ ಮೊದಲನೆಯ ಪದ್ಯದಲ್ಲಿ ಲಕ್ಷ್ಮೀರಮಣನಾಸ್ಯ ಚಂದ್ರ ನಾನಂದಮಂ ನಮಗೀಯಲಿ'' ಎಂದು ಕವಿ ಪ್ರಾರ್ಥಿಸಿದ್ದಾನೆ. ಜಗತ್ತಿಗೆ ಸುಖ ಸಂತೋಷಗಳನ್ನುಂಟುಮಾಡುವ ಲಕ್ಷ್ಮೀದೇವಿಯ ಪತಿಯಾದ ನಾರಾಯಣನು ಆನಂದಸ್ವರೂಪನೆಂದು ನಿಗಮಾಗಮಗಳು ಸಮರ್ಥಿಸುತ್ತವೆ. ಉಪನಿಷತ್ತು ಗಳು ಭಗವಂತನನ್ನು ಸತ್ - ಚಿತ್ - ಆನಂದ ಸ್ವರೂಪನೆಂದು ಹೇಳುತ್ತವೆ. ಕವಿಯು ಅಂತಹ ಆನಂದಸ್ವರೂಪನಾದ ಲಕ್ಷ್ಮೀರಮಣನನ್ನು ತನಗೂ , ಜಗತ್ತಿಗೂ ಸಂತೋಷವನ್ನುಂಟುಮಾಡೆಂದು ಪ್ರಾರ್ಥಿಸಿರುವಲ್ಲಿ ಎಷ್ಟೊಂದು ಔಚಿತ್ಯವಿದೆ ಎಂದರಿಯಬಹುದು. ಎರಡನೆಯ ಪದ್ಯವಾದ ಶಿವಸ್ತುತಿಯಲ್ಲಿ ಕವಿಯು ಪರಮೆ ಶೂರನನ್ನು ಕುರಿತು, ( ಲೋಕವಿಸ್ತರಣ ಪ್ರಭಾವ ನಯನತ್ರಯಂ ದೇವ ಗಂಗಾ xliv ಧರಂ ಬಿಡದೆ ಸಲಹುಗೆ ನಮ್ಮ ನು ' ಎಂದು ಪ್ರಾರ್ಥಿಸಿದ್ದಾನೆ. ಇಲ್ಲಿ ಶಿವನ ತ್ರಿನೇತ್ರಗಳಾದ ಸೂರ - ಚಂದ್ರ - ಅಗ್ನಿಗಳು ಲೋಕದ ವಿಸ್ತರಣಕ್ಕೆ ಕಾರಣವಾ ದುವೆಂಬುದು ಕವಿಯ ತಾತ್ಸಲ್ಯ , ಶಿವನ ತ್ರಿನೇತ್ರಗಳೂ ಜಗತ್ತಿಗೆ ಪ್ರಕಾಶವನ್ನು ನೀಡತಕ್ಕವು ಎಂಬುದನ್ನು ತಿಳಿಸುವುದು ಕವಿಯ ಅಂತರ್ಗತ ಉದ್ದೇಶವಾಗಿದೆ. ವಿನಾಯಕನಸ್ತೋತ್ರವಾದ ಮೂರನೆಯ ಪದ್ಯದಲ್ಲಿ ( ಸಮಸ್ತ ಸಿದ್ದಿ ಪ್ರದಾಯಕ ವಿನಾಯಕ ಮಾಳ್ಳುದೆನಗೆ ನಿರ್ವಿಘ್ನು ತಯನು ” ಎಂದು ಕವಿ ಪ್ರಾರ್ಥಿಸಿಕೊಂಡಿದ್ದಾನೆ. ಇಲ್ಲಿ ಮನುಷ್ಯನು ಯಾವುದೊಂದು ಕಾರವನ್ನು ಮಾಡಬೇಕಾದರೂ ಮೊದಲು ಈಶ್ವರನ ಕೃಪೆಗೆ ಪಾತ್ರನಾಗಬೇಕು. “ ತೇನ ವಿನಾ ತೃಣಮಪಿ ನಚಲತಿ ” ಎಂಬ ಶಾಸ್ತ್ರ ವಾಕ್ಯವು ಇದಕ್ಕೆ ನಿದರ್ಶನ . ಅಂತೆಯೇ ಕಾವ್ಯಾರಂಭದಲ್ಲಿ ಸಮಸ್ತ ಸಿದ್ದಿ ಪ್ರದಾಯಕನಾದ ವಿನಾಯಕನು ತನ್ನನ್ನು ಅನುಗ್ರಹಿಸಲಿ ಎಂದು ಕೇಳುವುದರಲ್ಲಿಯೂ ಒಳ್ಳೆಯ ಭಾವನೆ ಇದೆ. ನಾಲ್ಕನೆಯ ಪದ್ಯವಾದ ಸರಸ್ವತೀ ಸ್ತೋತ್ರದಲ್ಲಿ ಜಗತ್ತಿನ ತಾಯಿಯಾದ ಶಾರದೆ ಯನ್ನು ಕುರಿತು , ' ಕಾವ್ಯವಿದು ಭುವನದೊಳ್ ಸಕಲ ಜನರಿಂದ ಸುಶ್ರಾವ್ಯ ಮಪ್ಪಂತೆ ಎನ್ನ ವದನಾಬ್ಬದಲ್ಲಿ ನೀನೇ ವ್ಯಾಪಿಸಿರ್ದು ಅಮಲ ಸುಮತಿಯಂ ತಾ ಎನಗೆ ತಾಯ ನಗೆಗೂಡಿನೋಡಿ?” ಎಂದು ಕವಿ ಕೇಳಿಕೊಳ್ಳುತ್ತಾನೆ. ಇಲ್ಲಿ ಕವಿಯು ತಾನು ಕಾವ್ಯ ಕರ್ತವೆಂಬ ಅಹಂಕಾರವನ್ನು ತೊರೆದು, ಈ ಕಾವ್ಯದ ಕರ್ತವುವಿದ್ಯಾಭಿಮಾನ ದೇವತೆಯಾದ ಶಾರದೆಗೆ ಸೇರಿದುದು ಎಂದು ಹೇಳಿ ರುತ್ತಾನೆ. ಇದು ಕವಿಯ “ ದಾಸೋಹಂ' ಭಾವ ತತ್ವಕ್ಕೆ ನಿದರ್ಶನ. ಮುಂದೆ ಪೀಠಿಕೆಯಲ್ಲಿ ( ಸಂ . ೧ , ಪ. ೮ .) * ಗೀಲ್ಯಾಣಪುರನಿಲಯ ಲಕ್ಷ್ಮೀವರಂ ವಿಣಿಯಿಂ ಗಾನಮಂ ನುಡಿಸುವಂದದೊಳ್ ಎನ್ನ ವಾಣಿಯಿಂ ಕವಿತೆಯಂ ಪೇಳಿಸಿದಂ ” ಎಂದು ಹೇಳುತ್ತಾನೆಂಬುದನ್ನು ಹಿಂದೆಯೇ ತಿಳಿಸಿದೆ. ಇಲ್ಲಿಯೂ ಕವಿಯ ಅಹಂಕಾರ ಶೂನ್ಯತೆ, ದಾಸೋಹಂಭಾವ ಸ್ಪಷ್ಟಗೊಂಡಿದೆ. ಈ ಪದ್ಯದಲ್ಲಿ ಲಕ್ಷ್ಮೀಶನು ತನ್ನನ್ನು ಭಗವಂತನ ಕೈವೀಣಿ ಎಂದು ಮಾತ್ರ ತಿಳಿದುಕೊಂಡಿದ್ದಾನೆ. ಇದು ಕವಿಯ ಮಿಗಿಲಾದ ತತ್ತ್ವಜ್ಞಾನದಿಂದುಂಟಾದ ಶರಣಭಾವ. ಮುಂದೆ ( ಸಂ . ೨ , ಪ ೧ ೮ .) ಧರರಾಜನ ಮುಖದಿಂದ ( ಅಖಿಲ ಬಾಂಧವರೊಡನೆ ಬದುಕದ ಮನುಷ್ಯ ಸಂಸಾರದಿಂದೇನು ? ಅದರಿಂ ನಿಜಾಯುಷ್ಯ ಮುಳ್ಳನ್ನ ಪರಂತ ವನವಾಸಮಂ ಮಾಡುವುದೆ ಲೇಸು ” ಎಂದು ಹೇಳಿಸಿದ್ದಾನೆ. ಇದು ತನ್ನ ಸುಖಕ್ಕಾಗಿ ಸಕಲ ಬಂಧು ಬಾಂಧವರನ್ನೆಲ್ಲಾ ಕೊಂದೆನಲ್ಲಾ ಎಂದು ಧರರಾಜನು ಪಶ್ಚಾತ್ತಾಪ ಪಡುವ ಸನ್ನಿವೇಶ. ಇಂತಹ ಮನೋಭಾವ ಬರಬೇಕಾದರೆ ಮನುಶ್ಯನಿಗೆ ಆಧ್ಯಾತ್ಮದ ಹಿನ್ನಲೆ ಬೇಕು - ಶಶಿ ಮತಾರಕ ಬ್ರಹೋಪದೇಶದಿಂ ಪ್ರಾಣಿಗಳಾತ್ಯ ಸಾಯುಜ್ಯಮೀವ, ಭೂರಿದುರಿತಂಗಳಂ ಕಂಡ ಮಾತ್ರದೊಳೆ ಸಂಹಾರಮಾತ್ಮ , ನಿಖಿಳ ಪ್ರಳಯ xlv ಬಾಧೆಗಳ ದೂರಮೆನಿಪ ವಿಮುಕ್ತಕಾಶಿ ” ಎಂದು ( ಸಂ . ೫ , ಪ, ೩೦) ಕವಿ ಹೇಳುತ್ತಾನೆ. ಇಲ್ಲಿ ಕವಿಗೆ ಕಾಶಿಯಲ್ಲಿಯೂ ಆ ಕ್ಷೇತ್ರ ಮಹಾತ್ಮಿಯಲ್ಲಿಯೂ ಇರುವ ಶ್ರದ್ಧಾಸಕ್ತಿಗಳು ವ್ಯಕ್ತವಾಗಿವೆ. ಇದು ಆಧ್ಯಾತ್ಮದೃಪ್ಪಿ ಇಲ್ಲದ ಕವಿಗೆ ಸಾಧ್ಯವಲ್ಲದ ವಿಚಾರ. ಕಾದ ಎಣ್ಣೆಯಲ್ಲಿ ಮುಳುಗಿದ್ದ ಸುಧನ್ಯನು 'ಗೋವಿಂದ ನೀನಲ್ಲದೆ ವಿಚಾರಿಸುವರಿಲ್ಲ ' ಎಂದು ಚಿತ್ತದೊಳ ಕೃಷ್ಣನಂ ಧ್ಯಾನಿಸುತೆ ನಿರ್ಭಯದಿಂದೆ ಹೇಳುತಿರ್ದನು'( ಸಂ . ೧೧, ಪ. ೩೫.). ಅಂತಹ ಆಪತ್ಕಾಲದಲ್ಲಿಯೂ ಇಷ್ಟೊಂದು ಧ್ವರದಿಂದ ಇದ್ದ ಭಾಗವತ ಶಿರೋಮಣಿ ಸುಧನ್ನನ ನಿಶ್ಚಲತೆ ತತ್ತ್ವಜ್ಞಾನ ವಲ್ಲದೆ ಮತ್ತೇನು? ( ಕೃಷ್ಣನ ಮುಂದೆ ಭಾಷೆಯಂ ಪೂರೈಸಿ ಟೆಂಟೆಣಿಸದೆ ಡಲಂ ತೊರೆದು ಮುಕ್ತಿರಾಮಂ ವೆಂಟೆಣಿಸಿಕೊಂಡಂ ಸುಧನ್ನಂ ' ( ಸಂ . ೧೩ , ಪ. ೬೨ ). ಇಲ್ಲಿ ವೀರರಿಗೆ ಪ್ರಾಪ್ತವಾಗುವ ಮುಕ್ತಿರಾಜ್ಯವು ಭಕ್ತ ವೀರನಾದ ಸುಧನ್ವನಿಗೆ ಪ್ರಾಪ್ತವಾಯಿತೆಂದು ಕವಿ ಹೇಳುತ್ತಾನೆ, ಅಧ್ಯಾತ್ಮದ ಪರಮಾ ವಧಿಯ ಅನಂದ ಮತ್ತು ಮುಕ್ತಿಯಲ್ಲವೆ ? ಮುಂದೆ ( ಸ. ೧೫ ) ಪುಣ್ಯಾರಣ್ಯ ದಲ್ಲಿ ಪಾರತಿಯು ಶಿವನನ್ನು ಕುರಿತು ತಪಸ್ಸು ಮಾಡುವ ರೀತಿಯನ್ನು ( ಇಂದು ಮಾಳಿಯ ಪದಧ್ಯಾನವಂ ಮಾಡುವ ಆನಂದ ಮಿನ್ನೇತರತಿಶಯವೋ ” ಎಂದು ಬಣ್ಣಿಸಿದ್ದಾನೆ. ( ಸಂ . ೧೫ , ಪ. ೧೬) ತಪಸ್ಸು ಮನುಷ್ಯನ ಆಧ್ಯಾತ್ಮಿಕ ಶಕ್ತಿ ಯನ್ನು ಹೆಚ್ಚಿಸಿ ಜೀವನನ್ನು ದೇವನನ್ನಾಗಿ ಮಾಡುತ್ತದೆ ಎಂಬುದು ಇಲ್ಲಿ ಕವಿಯ ತಾತ್ಪರವಾಗಿದೆ. “ ನಿನ್ನ ಸರಸ್ಪಮಂ ತಾತನಂಘಿಗೆ ಸಮಕ್ಷಿಸಿದೊಡೆ ಆಂ ಮಾಡಿದ ತಪೋನಿಷ್ಠೆ ಸಫಲಮಾದಪುದು ?” ( ಸಂ . ೧೭ , ಪ, ೩೪) ಎಂದು ಬಭ್ರುವಾಹನನಿಗೆ ತಾಯಿಯಾದ ಚಿತ್ರಾಂಗದೆಯು ಪಿತೃಭಕ್ತಿಯನ್ನು ಬೋಧಿಸುವಳು. ( ಆತ್ಮಾವೈ ಪುತ್ರನಾಮಾಸಿ '' - ತಂದೆಯೇ ಮಗನಾಗಿ ಹುಟ್ಟುವನು ' ಎಂದು ಉಪ ನಿಷತ್ತುಗಳು ಹೇಳುತ್ತವೆ. ತಂದೆಯನ್ನು ವಿರೋಧಿಸುವುದು ಮಗನ ಕರ್ತವ್ಯ ವಲ್ಲ ಎಂಬುದು ಸನಾತನ ಧಮ್ಮ ತತ್ತ್ವ , ಶ್ರೀರಾಮನ ಅವತಾರ ತತ್ವವು ಅವನ ಪಿತೃಭಕ್ತಿಯಿಂದ ಹೊರಹೊಮ್ಮಿದೆ ಎಂದು ನಾವು ರಾಮಾಯಣದಲ್ಲಿ ಅರಿಯು. ತೇವೆ. ಇಂತಹ ದಿವ್ಯ ತತ್ತ್ವಗಳನ್ನೆ ಚಿತ್ರಾಂಗದೆ ಮಗನಿಗೆ ಬೋಧಿಸುತ್ತಾಳೆ. ಪತಿಯಾದ ಅರ್ಜುನನ ಆಗಮನಾರ್ಥವಾಗಿಯೇ ತಾನು ಅದುವರೆವಿಗೂ ತಪಸ್ಸು ಮಾಡಿದುದಾಗಿ ಹೇಳುತ್ತಾಳೆ. ಈ ಮಾತು ಅವಳ ಸತೀಧರ ಕ್ಕೆ ಮೆರಗು ಕೊಟ್ಟಿದೆ. ( ಸಂ . ೧೮ , ಪ, ೫೪ರಲ್ಲಿ) ಪ್ರಭು ಶ್ರೀರಾಮಚಂದ್ರನು ಲೋಕ ರಂಜನಾರ್ಥವಾಗಿ, ಪ್ರಜೆಗಳ ತೃಪ್ತಿಗಾಗಿ - ಮಮತೆಯಂ ಮಹಾಯೋಗಿಬಿಡು ವಂತೆ ” ನಿರಪರಾಧಿಯೆಂದು ತಿಳಿದಿದ್ದರೂ ಸೀತೆಯನ್ನು ತಾನು ಬಿಡುವುದಾಗಿ ಲಕ್ಷಣನೊಡನೆ ಹೇಳುತ್ತಾನೆ. ಅಹಹ ! ಎಂತಹ ತತ್ತ್ವನಿಷ್ಠೆಯಿದು. xlvi ಮಮತೆಯು ಎಲ್ಲ ದುಃಖಗಳ ಮಲವೆಂದು ವೇದಾಂತ ಶಾಸ್ತ್ರವು ತಿಳಿಸು ತದೆ. ಕಾರಣ ಅಂತಹ ಮಮತೆಯನ್ನು ಬಿಡುವವನೇ ಯೋಗಿಯೆಂದು ಸ್ವಯಂ ಸಿದ್ಧಾಂತವಾಗಿರುವುದಲ್ಲವೆ ? ( ಕೊಂದು ಕೊಂಬೊಡೆ ತನ್ನ ಬೆಂದೊಡಲೊಳಿದೆ ಬಸಿರದಂದು ಗಂ '' ( ಸ. ೧೯ - ೨೪) ಎಂದು ಮಾತೆ ಸೀತೆಯು ಹೇಳುತ್ತಾಳೆ. ಶ್ರೀರಾಮಚಂದ್ರನು ತನ್ನನ್ನು ಲೋಕಾಪವಾದಕ್ಕಾಗಿ ಬಿಟ್ಟನೆಂದೂ , ಉಗ್ರವಾದ ಅಡವಿಗೆ ಅಟ್ಟಿದನೆಂದೂ , ಲಕ್ಷಣನಿಂದ ಮಾತುಗಳನ್ನು ಕೇಳಿದ ಮೇಲೆ ಸೀತಾ ದೇವಿಯು ಆಡಿದ ಮಾತುಗಳಿವು. ನಿರಾಶರೂ ದುಃಖಿತರೂ ಆದ ಸ್ತ್ರೀಯರು ಆತ್ಮಹತ್ಯೆ ಮಾಡಿಕೊಳ್ಳಲು ತವಕಿಸುವುದನ್ನು ನಾವು ಲೋಕದಲ್ಲಿ ಕಾಣುತ್ತೇವೆ. ಇದು ಅವರ ಚಿತ್ರ ದೌರ್ಬಲ್ಯದ ಲಕ್ಷಣ ; ಆತ್ಮ ಜ್ಞಾನವಿಲ್ಲದ್ದರ ಫಲ . ಆದರೆ ಲೋಕಮಾತೆ ಸೀತಾದೇವಿಯು ತಾನು ಗರ್ಭಿಣಿಯಾದುದರಿಂದ ಆತ್ಮಹತ್ಯಮಾ ಡಿಕೊಳ್ಳಲು ತನಗೆ ಹಕ್ಕಿಲ್ಲವೆಂದೂ , ಗರ್ಭದಲ್ಲಿ ಶ್ರೀರಾಮನ ಸಂತಾನವಿದೆ ಯೆಂದೂ ವಿವೇಕದಿಂದ ಭಾವಿಸುತ್ತಾಳೆ. ಈ ಭಾವನೆಗೆ ಅವಳ ಆತ್ಮಜ್ಞಾನದ ಅರಿವಿನ ಹಿನ್ನೆಲೆ ಇದೆ. * ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ? '' ( ಸಂ . ೧೯ , ಪ . ೫೨) , '' ಜಗದೊಳುಪಕಾರಿಯಾದವಂ ತನ್ನ ನೋವಂ ನೊಳನೆ'' ( ಪ. ೩೫ ), ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲ ( ಪ. ೩೯ ) , ( ವಸುಮತಿಯೊಳ್ ಆರ್ತರಂ ನೋಡಿ ಮಿಗೆ ಮರುಗದಿಹ ಮಾ ನವಂ ಪಾಪಿಯ '' ( ಸಂ . ೨೮ , ಪ . ೩೫ ), ( ಕರುಬರಿದೂರಿಂದ ಕಾಡೊಳ್ಳಿ ತೆನಿಸುವಂತೆ ' ( ಪ. ೩೬ ) * ಬಹುದುರಿತಮಂ ಸ್ವಧರ್ಮದೊಳೊರಸುವಂತೆ'' ( ಸಂ . ೨೦ , ಫ , ೩೨), 'ಜೀವ ಪರಮಾತ್ಮರ ವಿಚಾರಿಸುವ ತೆರದಿಂದೆ' ( ಸಂ . ೧೪, ಪ . ೭ ), ಪರಮಯೋಗಿಗೆ ಭವದ ಬಂಧನಂ ಬಂದಪುದೆ ?”, “ ದುರಿತಗಣಮಿ ರ್ದಪುದೆ ಗೌತಮಿಯೊಳಾಳಂಗೆ ”, “ ಜೀವ ಪರಮರವೊಲಿರ್ದರಾ ವೃಷ ಧ್ವಜಪಾರ್ಥರು ”, ಲಕ್ಷ್ಮೀಕಾಂತನೋಲವಿಂದೆ ವಿಷವಮೃತವಹುದು , ( ಸಂಸಾರ ಪ್ರಲಾಪ ಮಾಲಾಕುಲಮಂ ಅಧ್ಯಾತ್ಯ ಸಾರದಿಂ ತಡೆವ ಯೋಗೀಶ್ವರನ ಚಿತ್ರದಂತೆ'' ( ಸಂ . ೨೮, ಪ . ೮) *ಘೋರಸಂಸಾರದೊಳ್ ಮುಸುಕುವ ಮರವೆ ಯಂ ನಿವಾರಿಸಿ ಮಹಾಯೋಗಿಜೀವ ಪರಮಾತ್ಯರ ವಿಚಾರಿಸುವ ತೆರದಿಂದ 12 ( ಸಂ . ೧೪, ಪ. ೭ ) - ಈ ಮೆಲೆ ಕಂಡ ಎಲ್ಲ ಮಹಾ ವಾಕ್ಯಗಳೂ ಲಕ್ಷ್ಮೀಶ ಕವಿಯ ಭೂತ ಕಾರುಣ್ಯ , ತತ್ವಜ್ಞಾನ, ವಿಶ್ವ ಬಂಧುತ್ವ , ಮಿಗಿಲಾದ ದೈವಭಕ್ತಿ , ಕರುಣಾದ್ರ್ರ ಹೃದಯ - ಇವುಗಳ ಫಲವಾದುವು ಎಂದು ನಾವು ಹೇಳಬಹುದು. ಹೀಗೆ ಕವಿ ಲಕ್ಷ್ಮೀಶನು ಆಧ್ಯಾತ್ಮಿಕ ದೃಷ್ಟಿಯುಳ್ಳವನಾದುದರಿಂದ ಕನ್ನಡ ಜೈಮಿನಿಯನ್ನು ಓದಿದವರಿಗೆ “ ಹರಿಹರಾರ್ಚನೆಯ ಸುಕೃತಂಗಳಾದವುವು ?” ಎಂದೂ , ' ಪುಣ್ಯಮಿದು ಶ್ರೀ ಕೃಷ್ಣ ಚರಿತಾಮೃತಂ' ಎಂದೂ ಹೇಳಿರುತ್ತಾನೆ. ಹೀಗೆ ಕಾವ್ಯವು ಆಧ್ಯಾತ್ಮದ ಹಿನ್ನಲೆಯಲ್ಲಿ ವಿರಚಿತವಾಗಿರುವುದರಿಂದ ಈ ಗ್ರಂಥ xlvii ವನ್ನು ಮನಮುಟ್ಟಿ ಓದುವವರ ಮನಸ್ಸಿನ ಮೇಲೆ ಗಂಗಾಸ್ನಾನದಿಂದುಂಟಾಗುವ ಚಿತ್ರ ಪಾರಿಶುದ್ಧ ವೂ , ಅಮೃತಪಾನಮಾಡಿದವರಿಗೆ ಉಂಟಾಗುವ ಆನಂದಾತಿ ಶಯವೂ , ಮಂಜುಳ ವೀಣಾಗಾನವನ್ನು ಕೇಳುವುದರಿಂದುಂಟಾಗುವ ಮನೋ ವಿಲಾಸವೂ ಅನುಭವಕ್ಕೆ ಬರುತ್ತದೆ. - ಜೈಮಿನಿ ಭಾರತದ ಕಥಾಸಾರ ಜೈಮಿನಿ ಭಾರತದ ಕಥೆಯನ್ನು ವೈಶಂಪಾಯನನ ಶಿಷ್ಯನಾದ ಜೈಮಿನಿ ಮುನಿಯು ಪಾಂಡವರ ವಂಶೀಯನಾದ ಜನಮೇಜಯ ಮಹಾರಾಜನಿಗೆ ಈ “ ಕರ್ಣಾವತಂಸಮನೆ ರಂಜಿಸುವ ಸತ್ಕಥೆಯನು '' ಹೇಳಿದ್ದಾನೆ. - ಸಹೋದರ ವಧೆಯಿಂದ ಖಿನ್ನನಾಗಿದ್ದ ಯುಧಿಷ್ಠಿರ ಮಹಾರಾಜನಿಗೆ ವೇದವ್ಯಾಸ ಮಹರ್ಷಿಗಳು ಅಶ್ವಮೇಧಯಾಗವನ್ನು ಮಾಡುವುದರಿಂದ ಮನ ಶಾಂತಿ ಉಂಟಾಗುವುದೆಂದು ಬೋಧಿಸುವರು. ಇದು ವಿಖ್ಯಾತ ಕ್ಷತ್ರಿಯರ ಕರ್ತವ್ಯವೆಂದೂ ಹೇಳುವರು. ಧರ್ಮರಾಜನು ಭರತ, ನಹುಷಾದಿ ರಾಜರಂತೆ ಭೂಮಂಡಲವು ಕೊಂಡಾಡುವಂತೆ ರಾಜ್ಯಭಾರ ನಡೆಸುವನು . ಅವನ ರಾಜ್ಯ ದಲ್ಲಿ ಕಳವು, ಹುಸಿ , ವೈರ, ಕೊಲೆ ಮೊದಲಾದ ದುಷ್ಕೃತ್ಯಗಳಿಲ್ಲದೆ ದೇಶವು ಸುಭಿಕ್ಷವಾಗಿರುವುದು . ಆದರೂ ಧರರಾಜನು ಬಂಧು ಬಾಂಧವರ ಸಂಹಾರ ದಿಂದ ಮನನೊಂದು ದುಃಖಿತನಾಗಿರುವನು . ಆಗ ಗುರುಗಳಾದ ವೇದವ್ಯಾಸರು ಬಂದು ಅವನಿಗೆ ಧರ್ಮೋಪದೇಶವನ್ನು ಮಾಡಿ, ಹಿಂದೆ ಶ್ರೀರಾಮಚಂದ್ರಾದಿ ಗಳು ನಿರ್ವಹಿಸಿದ ಅಶ್ವಮೇಧಯಾಗಮಾಡೆಂದು ಮಾರ್ಗದರ್ಶನ ಮಾಡಿಸಿದರು . ಆ ಯಾಗದ ವಿಧಾನವನ್ನು ನಿರೂಪಿಸುವರು . ಅದಕ್ಕೆ ಅರ್ಹವಾದ ಕುದುರೆಯು ಭದ್ರಾವತಿಯ ಅರಸನಾದ ಯವ್ವನಾಶ್ನಲ್ಲುಂಟೆಂದು ತಿಳಿಸುವರು . - ಕುದುರೆಯನ್ನು ತರಲು ಭೀಮ ಮತ್ತು ವೃಷಧ್ವಜರು ಸಿದ್ದರಾಗುವರು. ಆಗ ಕೃಷ್ಣನು ಅಶ್ವಮೇಧವು ಕಷ್ಟವೆಂದೂ , ಇಂದಿನ ರಾಜರು ಹಿಂದಣ ರಾಜರಂತೆ ಸಾಮಾನ್ಯರಲ್ಲವೆಂದೂ ಹೇಳುವನು. ಅದಕ್ಕೆ ಪಾಂಡವರು ಶ್ರೀಕೃಷ್ಣನನ್ನು ಮರೆ ಹೊಕ್ಕು " ನಿನ್ನ ಕರುಣೆಯಿಂದ ಎಲ್ಲವೂ ಸಾಧ್ಯ ' ಎಂದು ಪ್ರಾರ್ಥಿಸು ವರು. ಅದಕ್ಕೆ ಶ್ರೀಕೃಷ್ಣನು ಹರ್ಪಿಸಿ ಪಾಂಡವರನ್ನು ಹರಸುವನು. ಹೀಗೆ ಶ್ರೀಕೃಷ್ಣನ ಅಪ್ಪಣಿಯನ್ನು ಪಡೆದು ಭೀಮ ವೃಷಕೇತುಗಳು ಭದ್ರಾವತಿಗೆ ಹೋಗಿ, ಆ ದೇಶದ ಸೌಂದರ್ಯವನ್ನು ಮನಸಾರೆ ಶ್ಲಾಘಿಸಿ, ಯವ್ರನಾಶ ನನ್ನು ಜಯಿಸಿ, ಯಜ್ಞದ ಕುದುರೆಯನ್ನು ತರುವರು. ಪರಾಜಿತನಾದ ಯವ್ವ ನಾಶ್ವನು ಪಾಂಡವರು ಶ್ರೀಕೃಷ್ಣನ ಮಿತ್ರರೆಂದು ಕೇಳಿ ಕುದುರೆಯನ್ನು ಕೊಟ್ಟು ಹಸ್ತಿನಾವತಿಗೆ ಬಂದು ಧರ್ಮರಾಜನನ್ನು ಕಾಣಿಸಿಕೊಳ್ಳುವನು . ಆ ಯಜ್ಞಕ್ಕೆ ಬೇಕಾದ ಧನವನ್ನು ಹಿಮಗಿರಿಯಿಂದ ( ಮರುತ್ತರಾಯನು ಅಲ್ಲಿಟ್ಟಿದ್ದ ಅಪಾರ ಧನ) ಹಸ್ತಿನಾವತಿಗೆ ತರಿಸುವರು. xlviii ಯಜ್ಞ ಕಾಲ ಸವಿಾಪಿಸಲು ಭೀಮನು ದ್ವಾರಾವತಿಗೆ ಹೋಗಿ ಶ್ರೀಕೃಷ್ಣ ನನ್ನು ಕರೆತಂದನು . ಈ ಸಂದರ್ಭದಲ್ಲಿ ಅನುಸಾಲ್ಬನು ಶ್ರೀಕೃಷ್ಣನ ಪೂರ್ವ ವೈರಿಯಾದುದರಿಂದ ಯಜ್ಞಾಶ್ವವನ್ನು ಅಪಹರಿಸುವನು . ಕಡೆಗೆ ಅವನು ಪಾಂಡ ವರಿಗೆ ಸೋತು ಯಜ್ಞಾಶ್ವವನ್ನು ಬಿಟ್ಟು ಕೊಟ್ಟು ಪಾಂಡವರನ್ನು ಮರೆಹೊಗು ವನು. ಅಸಿಪವ್ರತವನ್ನು ಕೈಗೊಂಡ ಧರ್ಮರಾಯನು ಯಜ್ಞದೀಕ್ಷಿತನಾಗಿ ಕುಳಿತುಕೊಳ್ಳುವನು. ಚೈತ್ರ ಹುಣ್ಣಿಮೆಯ ದಿನ ಯಜ್ಞಾಶ್ವವನ್ನು ದೇಶ ಸಂಚಾ ರಕ್ಕೆ ಬಿಡುವರು. ಕುದುರೆಯ ರಕ್ಷಣಿಗೆ ಅರ್ಜುನ, ವೃಷಕೇತು, ಪ್ರದ್ಯುಮ್ಮ , ಸಾತ್ಯಕಿ, ಯವ್ವನಾಶ್ ಮತ್ತು ಅನುಸಾಲ್ವರು ಹೊರಡುವರು. ಅವರನ್ನು ಶ್ರೀಕೃಷ್ಣ , ಧರ್ಮರಾಯ , ಕುಂತೀದೇವಿಯರು ಹರಸುವರು. ಕುದುರೆಯು ಮೊದಲು ಮಾಹಿಷ್ಮತೀ ಪಟ್ಟಣಕ್ಕೆ ಬರುವುದು, ಅಲ್ಲಿನ ಅರಸು ನೀಲಧ್ವಜನ ಮಗ ಪ್ರವೀರನು ಕುದುರೆಯನ್ನು ಕಟ್ಟು ವನು. ನೀಲ ಧ್ವಜನಿಗೆ ಅಗ್ನಿ ಯು ಅಳಿಯನಾದುದರಿಂದ ಯುದ್ಧವು ಭಯಂಕರವೆನಿಸಿತು. ಅರ್ಜುನನು ಅಗ್ನಿಯನ್ನು ಪ್ರಾರ್ಥಿಸಿ ಅವನ ಆಶೀರಾದ ಪಡೆಯುವನು. ಅಗ್ನಿಯ ಸಲಹೆಯಂತೆ ನೀಲಧ್ವಜನು ಯುದ್ಧವನ್ನು ನಿಲ್ಲಿಸಿ ಯಜ್ಞಾಶ್ವವನ್ನು ಬಿಟ್ಟುಕೊಡುವನು. ಆದರೆ, ಅವನ ಹೆಂಡತಿಯಾದ ಜ್ವಾಲೆ ಮತ್ತೆ ಗಂಡನನ್ನು ಹುರಿದುಂಬಿಸಿ ಯುದ್ಧಕ್ಕೆ ಕಳುಹಿಸಲು ಮಗನು ಮಡಿಯುವನು . ಆಗ ಅರಸನು ಜ್ಞಾಲೆಯನ್ನು ಬೈದು ಅರ್ಜುನನ ಕೂಡೆ ಗೆಳೆತನಮಾಡಿ ಕುದುರೆಯ ಸಂರಕ್ಷಣೆಗೆ ಹೊರಡುವನು. ಆಗ ಹಟಮಾರಿಯಾದ ಜ್ವಾಲೆಯು ತನ್ನ ತಮ್ಮನ ಮಗನಾದ ಉನ್ಮುಖನ ಮನೆಗೆ ಹೋಗುವಳು . ಅವನು ಕೃಷ್ಣ ಮಿತ್ರರಾದ ಪಾಂಡವರನ್ನು ಗೆಲ್ಲುವುದು ಕಷ್ಟವೆಂದು ಅವಳ ಮಾತಿಗೆ ಒಪ್ಪಿಕೊಳ್ಳದೆ ಜ್ಞಾಲೆಯನ್ನು ಮನೆಯಿಂದ ಹೊರಗೆ ಓಡಿಸುವನು . ಆಗ ಜ್ವಾಲೆ ಗಂಗಾತೀರಕ್ಕೆ ಬಂದು ಗಂಗೆಯನ್ನು ಪ್ರತ್ಯಕ್ಷ ಮಾಡಿಕೊಂಡು ಗಂಗಾಪುತ್ರನಾದ ಭೀಷ್ಕನನ್ನು ಅರ್ಜುನನು ಕೊಂದನೆಂದು ಅವಳ ನೆನಪಿಗೆ ತಂದು ಅರ್ಜುನನು ಮಗನಿಂದಲೇ ಮರಣ ಹೊಂದುವಂತೆ ಗಂಗೆಯಿಂದ ಶಾಪ ಕೊಡಿಸುವಳು. ಕಡೆಗೆ ಜ್ವಾಲೆ ಅಗ್ನಿ ಪ್ರವೇಶಮಾಡಿ, ಬಭ್ರು ವಾಹನನ ಬಳಿ ಬಾಣವಾಗಿ ಸೇರುವಳು . ಅಲ್ಲಿಂದ ಹೊರಟ ಕುದುರೆಯು ಮುಂದೆ ಸೌಭರಿ ಮುನಿಯ ಆಶ್ರಮಕ್ಕೆ ಬಂದು ಕಲ್ಲಲ್ಲಿ ಕೀಲಿಸಿಕೊಂಡು ನಿಲ್ಲುವುದು , ಅರ್ಜುನನು ಆಶ್ಚಯ್ಯಪಟ್ಟು ಕುದುರೆಯ ಈ ಅಚಲ ಸ್ಥಿತಿಗೆ ಕಾರಣವನ್ನು ಕೇಳಿ, ಮುನಿಮುಖದಿಂದ ಉದ್ದಾ ಲಕ ಮುನಿಯ ಪತ್ನಿಯಾದ ಚಂಡಿಯ ಕಥೆಯನ್ನು ಲಾಲಿಸಿ , ಮುಂದೆ ಹಂಸ ಧ್ವಜನ ಚಂಪಕಾವತಿಗೆ ಬರುವನು . ಹರಿಭಕ್ತನಾದ ಹಂಸಧ್ವಜನು ಕುದುರೆ ಯನ್ನು ಕಟ್ಟುವನು. ಸುಧನ್ನನು ತಂದೆಯ ಅಪ್ಪಣಿಯಂತೆ ಎಣ್ಣೆ ಕೊಪ್ಪರಿಗೆ xlix ಯಲ್ಲಿ ಅದೊಂದು ತಪ್ಪಿಗಾಗಿ ಬೇಯುವನು . ಶ್ರೀ ಕೃಷ್ಣನ ನಾಮಸ್ಮರಣಿಯಿಂದ ಅವನು ಪಾರಾಗುವನು . ಮುಂದೆ ಸುಧನ್ನ ಸುರಥರು ಕೃಷ್ಣಾರ್ಜುನರ ಕಡೆ ಭಯಂಕರವಾದ ಕಾಳಗವನ್ನು ಮಾಡುವರು . ಯುದ್ಧದ ವರ್ಣನೆಯು ಹನ್ನೆರಡ ನೆಯ ಅಧ್ಯಾಯದ ತುಂಬ ಭಯಂಕರವೆನಿಸಿದೆ. ಯುದ್ದವು ಅರ್ಜುನ ವೃಷಕೇತು ಗಳ ಕೈಮೀರಿಹೋಗುವುದು . ಅರ್ಜುನನು ಶ್ರೀಕೃಷ್ಣನನ್ನು ಬರಮಾಡಿಕೊಳ್ಳು ವನು . ಸುಧನ್ನನು ವೀರ ಸ್ವರ್ಗವನ್ನು ಹೊಂದುವನು. ಅವನ ತಲೆಯು ಶಿವನ ರುಂಡಮಾಲೆಯಲ್ಲಿ ಸೇರುವುದು . ಸುರಥನು ಅರ್ಜುನನ ಮೇಲೆ ಬಹಳ ಭಯಂಕರವಾದ ಯುದ್ಧವನ್ನು ಮಾಡುವನು . ಸುರಥನು ಸತ್ತು ಅವನ ತಲೆಯ ಶಿವನ ರುಂಡಮಾಲೆಯಲ್ಲಿ ಸೇರುವುದು . ಆಮೇಲೆ ಶ್ರೀಕೃಷ್ಣನು ಹಂಸಧ್ವಜನಿಗೆ ಕ್ಷಾತ್ರ ತಾಮಸವನ್ನು ಬಿಡುವಂತೆ ಹೇಳಿ ಯುಧಿಷ್ಠಿರನ ಅಪ್ಪ ಮೇಧಕ್ಕೆ ಹಂಸಧ್ವಜನು ನೆರವಾಗುವಂತೆ ಮಾಡುವನು . ಅರ್ಜುನನನ್ನು ಮುಂದೆ ಕಳುಹಿಸಿ ಶ್ರೀಕೃಷ್ಣನು ಹಸ್ತಿನಾವತಿಗೆ ತೆರಳುವನು. - ಅನಂತರ ಕುದುರೆಯು ಪಾರ್ವತಿಯ ತಪಸ್ಸಿನ ಪುಣ್ಯ ಭೂಮಿಯನ್ನು ಸೇರಿ ಅಲ್ಲಿರುವ ಕೊಳದ ನೀರನ್ನು ಕುಡಿದು ಹೆಣ್ಣು ಕುದುರೆಯಾಗಿ ಮತ್ತೊಂದು ಕೊಳದ ನೀರನ್ನು ಕುಡಿದು ಹೆಬ್ಬುಲಿಯಾಗುವುದು . ಅರ್ಜುನನು ಈ ಆಕಸ್ಮಿಕ ಆಶ್ಚರ್ಯವನ್ನು ಕಂಡು ಭಯಚಕಿತನಾಗುವನು . ಆಗ ಅರ್ಜುನನು ಶ್ರೀ ಕೃಷ್ಣ ನಾಮವನ್ನು ಸ್ಮರಿಸಿಕೊಂಡು ಕುದುರೆಯನ್ನು ಮೊದಲಿನಂತೆ ಮಾಡಿ ಕೊಳ್ಳುವನು. ಭಗವಂತನ ಭಕ್ತರಿಗೆ ಬಂದ ಕಷ್ಟಗಳು ಬೇಗನೆ ತೊಲಗುವುವು. ಮುಂದೆ ಯಜ್ಞಾಶ್ವವುಸ್ತ್ರೀರಾಜ್ಯವಾದ ಪ್ರಮೀಳೆಯ ದೇಶಕ್ಕೆ ಹೋಗು ವುದು. ಅ ರಾಜ್ಯವು ವಿಷಕನೈಯರಿಂದ ತುಂಬಿರುವುದು , ಆ ರಾಜ್ಯಕ್ಕೆ ಪ್ರಮೀಳೆಯು ಅಧಿಪತಿ. ಆ ದೇಶದಲ್ಲಿ ತನ್ನ ಸೈನಿಕರು ಸಂಯಮಿಗಳೂ ವಿವೇಕಿಗಳೂ ಆಗಿರಬೇಕೆಂದು ಅರ್ಜುನನು ಎಚ್ಚರಿಸುವನು. ಯಜ್ಞಾಶ್ವವನ್ನು ಪ್ರಮೀಳೆಯ ಕಟ್ಟಲು ಅರ್ಜುನನು ಯುದ್ಧಕ್ಕೆ ಸಿದ್ಧನಾಗುವನು. ಆಗ ಆಕಾಶವಾಣಿಯೆಂದು , ಅರ್ಜುನ, ಇವಳ ಮೇಲೆ ಯುದ್ಧ ಮಾಡಬೇಡ, ಇವಳನ್ನು ಮದುವೆಯಾಗು ಅದರಿಂದ ನಿನಗೆ ಶ್ರೇಯಸ್ಸಾಗುವುದು ' ಎಂದು ಹೇಳುವುದು . ಅದರಂತೆ ಅರ್ಜುನನು ಪ್ರಮೀಳೆಯನ್ನು ಮದುವೆಯಾಗಿ ಮುಂದೆ ಶ್ರೀಕೃಷ್ಣನ ದರ್ಶನವಾದನಂತರ ನಿನ್ನನ್ನು ಕೊಡುವೆನೆಂದು ಹೇಳಿ ಪ್ರಮೀಳೆಯನ್ನು ಹಸ್ತಿನಾವತಿಗೆ ಕಳುಹುವನು . ಅನಂತರ ಕುದುರೆಯು ಕೆಲವು ಆಶ್ಚರ್ಯಕರವಾದ ಪ್ರದೇಶಗಳನ್ನು ಹಾಯ್ಕು ಭೀಕರವಾದ ಭೀಷಣನ ರಾಜ್ಯವನ್ನು ಸೇರುವುದು . ರಾಕ್ಷಸನಾದ ಆ ಭೀಷಣನು ಮಾಯಾಜಾಲದಿಂದ ಅರ್ಜುನನನ್ನು ಕಾಡುವನು. ಆದರೆ, ಅರ್ಜುನನ ಬಾಣಗಳು ಅವನ ಮಾಯೆಯನ್ನು ಬಡಿದೋಡಿಸಿ ದೈತ್ಯನನ್ನು ದೆಸೆಗೆಟ್ಟು ಓಡಿಸುವುವು. ರಾಕ್ಷಸನಾದ ಭೀಷಣನು ಶರಣಾಗುವನು . ಮುಂದೆ ಕುದುರೆಯು ಮಣಿಪುರಕ್ಕೆ ಸಾಗುವುದು. ಮಣಿಪುರದರಸು ಬಭ್ರುವಾಹನನು ಕುದುರೆಯನ್ನು ಕಟ್ಟುವನು . ಅವನ ತಾಯಿ ಚಿತ್ರಾಂಗದೆ ಈ ಸುದ್ದಿಯನ್ನು ಕೇಳಿ, “ ಮಗನೆ, ಅರ್ಜುನನು ನಿನ್ನ ತಂದೆ, ತಂದೆಗೆದುರಾಗಿ ನಿಲ್ಲುವುದು ಮಗನ ಲಕ್ಷಣವಲ್ಲ . ನಿನ್ನ ಸರಸ್ವವನ್ನೂ ಅವನಿಗೆ ಒಪ್ಪಿಸಿ ಶರಣಾಗು ' ಎಂದು ಬುದ್ದಿ ಹೇಳುವಳು . ಅದರಂತೆ ಬಭ್ರುವಾಹನನು ಅರ್ಜುನನ್ನು ಮರೆಹೋಗಲು ಸಿದ್ಧನಾಗಿ ಬರುವನು . ಬಭ್ರುವಾಹನನ ಈ ವಿನಯವನ್ನು ಅರ್ಥ ಮಾಡಿಕೊಳ್ಳದ ಅರ್ಜುನನು ವಿಧಿವಿಲಾಸದಿಂದಲೋ ಎಂಬಂತೆ ಆ ವೀರ ಬಭ್ರುವಾಹನನನ್ನು ಕಟಕಿಯಾದ ಮಾತುಗಳಿಂದ ನಿಂದಿಸಿ “ ನೀನು ವೈಶ್ಯ ಸಂಭವನಾಗಿರಬೇಕು, ಕ್ಷತ್ರಿಯ ಪುತ್ರನಲ್ಲ ” ಎಂದು ನಿಂದಿಸು ವನು . ಈ ಮಾತಿನಿಂದ ಕುಪಿತನಾದ ಬಭ್ರುವಾಹನನು ಕೆರಳಿದ ಕೇಸರಿಯಂತೆ ಆವೇಶಗೊಂಡು ಅರ್ಜುನನಕೂಡೆ ಭಯಂಕರವಾದ ಯುದ್ಧ ಮಾಡುವನು . ರಾಮ ಕುಶಲವರ ಯುದ್ಧ ದಂತೆ ಇದು ಅತಿ ಭಯಂಕರವೆನಿಸುವುದು. ಆ ಯುದ್ಧ ವು ದೇವತೆಗಳನ್ನು ತಲೆದೂಗಿಸುವುದು . ಇನ್ನು ಮುಂದೆ ಜೈಮಿನಿ ಭಾರತದ ಕಥೆಯಲ್ಲಿ ಸಂಗ್ರಹವಾಗಿ ರಾಮಾಯಣದ ಉತ್ತರ ಕಾಂಡದ ಕಥೆಯು ನಿರೂಪಿತವಾಗು ವುದು. ಶ್ರೀರಾಮಚಂದ್ರನು ಅಗಸನ ಮಾತಿಗಾಗಿ ಸೀತಾದೇವಿಯನ್ನು ವನ ವಾಸಕ್ಕೆ ಕಳುಹಿಸಿದುದು, ವಾಲ್ಮೀಕಿಯ ಆಶ್ರಮದಲ್ಲಿ ಕುಶಲವರು ಜನಿಸಿ ಅಭಿವೃದ್ಧಿಯನ್ನು ಪಡೆದುದು, ಮುಂದೆ ಶ್ರೀರಾಮನು ಅಶ್ವಮೇಧಯಾಗ ವನ್ನು ಕೈಗೊಂಡುದು, ಕುಶಲವರು ಯಜ್ಞಾಶ್ವವನ್ನು ಕಟ್ಟಿದುದು , ಲಕ್ಷಣ, ಭರತ, ಶತ್ರುಘ್ನು ರು ಕುಶಲವರಿಗೆ ಸೋತುದು, ಅನಂತರ ಶ್ರೀರಾಮಚಂದ್ರನೇ ಬಂದು ಯುದ್ಧ ಮಾಡಿ ಬಾಲಕರ ಬಾಣಗಳಿಂದ ಮೂರ್ಛಿತನಾಗಿ ಭೂಮಿಯನ್ನಾ ಶ್ರಯಿಸುವುದು , ಆಗ ವಾಲ್ಮೀಕಿ ಮುನಿಯು ಬಂದು ತಂದೆ ಮಕ್ಕಳ ಸಮಾಗಮ ಮಾಡಿಸುವುದು, ಸೀತಾದೇವಿಗೆ ಸಮಾಧಾನ ಹೇಳಿ ಆಕೆಯನ್ನು ಅಯೋಧ್ಯೆಗೆ ಕಳುಹಿಸುವುದು ಇತ್ಯಾದಿ ಕಥೆಯು ನಿರೂಪಿತವಾಗಿದೆ. ಇತ್ತ ಅರ್ಜುನ , ಬಭ್ರುವಾಹನರ ಕಾಳಗವು ಉಗ್ರ ಸ್ವರೂಪವನ್ನು ತಾಳುವುದು, ಬಭ್ರುವಾಹನನ ಮುಂದೆ ಪಾಂಡವರ ಸೈನ್ಯವು ಮಂಕಾಗುವುದು . ಮೊದಲು ವೃಷಕೇತು ಮಡಿಯುವನು. ಅರ್ಜುನನು ಬಲಹೀನನಾಗುವನು . ಗಂಗೆಯ ಶಾಪ , ಪತಿವ್ರತೆಯಾದ ಚಿತ್ರಾಂಗದೆಯನ್ನು ನಿಂದಿಸಿದ ಪಾಪ, ವೀರ ಬಭ್ರುವಾಹನನ ಪ್ರತಾಪ - ಇವು ಮೂರೂ ಸೇರಿ ಜ್ವಾಲೆಯ ಚಲದ ಪರಿಣಾಮವೋ ಎಂಬಂತೆ ಕಾರ್ತಿಕ ಏಕಾದಶಿಯ ದಿನ ಅರ್ಜುನನ ತಲೆಯು ಕೆಳಗೆ ಬೀಳುವಂತೆ ಮಾಡು ವುದು ಬಭುವಾಹನನ ಬಾಣದಿಂದ ಅರ್ಜುನನು ಹತನಾಗುವನು. ಬಭ್ರುವಾಹನನು ಜಯೊತ್ಸಾಹದಿಂದ ಬೊಬ್ಬಿರಿದಾಗ ಪತಿವ್ರತೆಯಾದ ಆತನ ತಾಯಿ ಚಿತ್ರಾಂಗದೆ ಬಂದು ತನ್ನ ಪತಿಯಾದ ಅರ್ಜುನನು ವಾಸುದೇವನ ಸಖನು ಮಡಿದನೆ ' ಎಂದು ಗೋಳಾಡುವಳು. ಅಷ್ಟು ಹೊತ್ತಿಗೆ ಉಲೂಪಿಯೂ ಬಂದು ದುಃಖದಲ್ಲಿ ಭಾಗಿಯಾಗುವಳು. ಆಗ ಬಭ್ರುವಾಹನನು ಪಿತೃವಧೆಯ ಪಾಪಕ್ಕಾಗಿ ಬೆಂಕಿಗೆ ಬೀಳಲು ಸಿದ್ಧನಾಗುವನು . ಆಗ ಶ್ರೀಕೃಷ್ಣನನ್ನು ಬರಮಾಡೆಂದು ತಾಯಿ ಮಗನಿಗೆ ಬುದ್ಧಿವಾದ ಹೇಳುವಳು . ಕೃಷ್ಣಾಗಮನ ದಿಂದ ಎಲ್ಲರಿಗೂ ಮಂಗಳವಾಗುವುದೆಂಬುದು ಅವಳ ಅಂತರಂಗದ ಆಶೆ. ಉಲೂಪಿಯ ಸಲಹೆಯಂತೆ ಪಾತಾಳದಿಂದ ಸಂಜೀವಕಮಣಿಯನ್ನು ತಂದು ಅರ್ಜುನನನ್ನು ಬದುಕಿಸಲು ಬಭ್ರುವಾಹನನು ಸಂಕಲ್ಪಿಸುವನು . ಸಪ್ಪ ರಾಜನು ಆ ಮಣಿಯನ್ನು ಕೊಡಲೊಪ್ಪಿದರೂ ಧೃತರಾಷ್ಟ್ರ ಎಂಬ ಮಂತ್ರಿಯು ಆ ಮಣಿಯನ್ನು ಕೊಡದಂತೆ ಮಾಡುವನು. ಬಭ್ರುವಾಹನನು ಮಂತ್ರಾನ್ನ ಗಳಿಂದ ಸರ್ಪಕುಲವನ್ನು ನರಳಿಸುವನು . ಆಗ ಆದಿಶೇಷನು ಮಣಿಯನ್ನು ತೆಗೆದುಕೊಂಡು ಶ್ರೀಕೃಷ್ಣನ ಸಂದರ್ಶನಾರ್ಥನಾಗಿ ಪಾರ್ಥನ ಕಳೇವರವಿದ್ದೆ ಡೆಗೆ ಬರುವನು. ಅಗ ಧೃತರಾಷ್ಟ್ರನ ಮಕ್ಕಳು ಪಾರ್ಥನ ತಲೆಯನ್ನ ಪಹರಿಸುವರು . ಅತ್ತ ಹಸ್ತಿನಾವತಿಯಲ್ಲಿ ಕುಂತಿಗೆ ದುಃಸ್ಪಷ್ಟವಾಗಿ, ತಾಯಿಕರುಳಿನ ಫಲ ವಾಗಿ ಅರ್ಜುನನಿಗೆ ಕೆಡುಕಾಗಿರಬೇಕೆಂದು ಆಕೆ ಚಿಂತಿಸುವಳು . ಕೂಡಲೇ ಶ್ರೀಕೃಷ್ಣನು ಗರುಡನನ್ನೇರಿ ಕುಂತಿ, ಯಶೋದೆ, ಭೀಮ ಮೊದಲಾದವ ರೊಡನೆ ಮಣಿಪುರಕ್ಕೆ ಬರುವನು. ವೃಷಕೇತು- ಅರ್ಜುನರ ಸ್ಥಿತಿಯನ್ನು ನೋಡಿ ಭೀಮನು ಕನಲುವನು . ಬಭ್ರುವಾಹನನು ಎಲ್ಲರ ಪಾದಗಳ ಮೇಲೆ ಬಿದ್ದು ಪಿತೃದ್ರೋಹಿಯಾದ ತನ್ನನ್ನು ಕೊಲ್ಲುವಂತೆ ಕೇಳಿಕೊಳ್ಳುವನು . ಕುಂತಿಯ ಶೋಕವು ಮಿಗಿಲಾಗುವುದು. ಮಣಿಪುರವು ದುಃಖದ ಸಾಗರವಾಗುವುದು . - ಈ ಹೊತ್ತಿಗೆ ಆದಿಶೇಷನು ಸಂಜೀವಕಮಣಿಯೊಡನೆ ಬಂದು ಶ್ರೀಕೃಷ್ಣ ನನ್ನು ಪ್ರಾರ್ಥಿಸುವನು. ಶ್ರೀಕೃಷ್ಣನು ತನ್ನ ಸಂಕಲ್ಪ ಮಾತ್ರದಿಂದ ಅರ್ಜು ನನ ತಲೆಯನ್ನು ಇದ್ದಲ್ಲಿಗೆ ತರಿಸುವನು, ಅಂತೆಯೇ ಸತ್ತ ವೃಷಕೇತು ಮೊದ ಲಾದವರೆಲ್ಲರನ್ನೂ ಬದುಕಿಸುವರು . ಎಲ್ಲೆಲ್ಲಿಯೂ ಸಂತೋಷವು ಹೊರಸೂಸು ವುದು. ಬಭ್ರುವಾಹನನು ಎಲ್ಲರನ್ನೂ ಮಣಿಪುರಕ್ಕೆ ಸ್ವಾಗತಿಸಿ ಸಮಸ್ತ ರಾಜ್ಯ ವೈಭವವನ್ನೂ ಕೃಷ್ಣಾರ್ಜುನರಿಗೆ ಒಪ್ಪಿಸುವನು . ಕೃಷ್ಣನು ' ಇದೆಲ್ಲವೂ ಗಂಗೆಯ ಶಾಪದ ಫಲ ' ಎಂದು ಅರ್ಜುನನಿಗೆ ತಿಳಿಸುವನು . ಆಗ ಕೃಷ್ಣಾ ರ್ಜುನರು ಕುದುರೆಯ ಕಾವಲಾಗಿ ಮುಂದೆ ಹೋಗುವರು . ಉಳಿದವರು ಹಸ್ತಿನಾವತಿಗೆ ತೆರಳುವರು . ಮುಂದೆ ಕುದುರೆಯು ಮಯೂರಧ್ವಜನ ರತ್ನ ಪುರಕ್ಕೆ ಹೋಗುವುದು. ಅವನು ಏಳು ಅಶ್ವಮೇಧಗಳನ್ನು ಮಾಡಿ ಎಂಟನೆಯದನ್ನು ಸಾಗಿಸಿದ್ದನು. ಯುಧಿಷ್ಠಿರ - ಮಯೂರಧ್ವಜರ ಕುದುರೆಗಳು ಎದುರಾಗುವುವು. ತಾಮ್ರ ಧ್ವಜನು ಧರ್ಮರಾಜನ ಕುದುರೆಯನ್ನು ಕಟ್ಟುವನು. ತಾಮ್ರಧ್ವಜನಿಗೂ ಕೃಷ್ಣಾರ್ಜುನರಿಗೂ ಭಯಂಕರವಾದ ಯುದ್ದವಾಗಿ ಕೃಷ್ಣಾರ್ಜುನರುಮೂರ್ಛಿತ ರಾಗುವರು. ಈ ಮಾತನ್ನು ಕೇಳಿ ಹರಿಭಕ್ತನಾದ ಮಯೂರಧ್ವಜನು ಶ್ರೀಕೃಷ್ಣನ ಸಂದರ್ಶನಾರ್ಥವಾಗಿ ತನ್ನ ಯಜ್ಞವನ್ನೇ ನಿಲ್ಲಿಸಿ ಕೃಷ್ಣನನ್ನು ಅರಸುವನು . ಮುಂದೆ ಕೃಷ್ಣಾರ್ಜುನರು ಉಪಾಯದಿಂದ ಮಯೂರಧ್ವಜ ನನ್ನು ವಶಮಾಡಿಕೊಳ್ಳಲು ಬ್ರಾಹ್ಮಣ ವೇಷದಿಂದ ಅವನ ಯಜ್ಞಶಾಲೆಗೆ ಹೋಗಿ, ದಾರಿಯಲ್ಲಿ ಸಿಂಹವೊಂದಕ್ಕೆ ಬಲಿಯಾಗಲಿರುವ ತನ್ನ ಮಗನನ್ನು ಉಳಿಸುವ ಸಲುವಾಗಿ ಮಯೂರಧ್ವಜನು ತನ್ನರ್ಧ ದೇಹವನ್ನು ಕೊಡಬೇಕೆಂದು ಶ್ರೀಕೃಷ್ಣನು ಪ್ರಾರ್ಥಿಸುವನು . ಅದರಂತೆ ಮಯೂರಧ್ವಜನು ಕಪಟ ಬ್ರಾಹ್ಮಣನಿಗೆ ಮಾತುಕೊಟ್ಟು , ತನ್ನ ದೇಹವನ್ನು ಸೀಳಿಸುವನು . ಆಗ ಶ್ರೀಕೃಷ್ಣನು ಮಯೂರಧ್ವಜನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಮಯೂರಧ್ವಜ ತಾಮ್ರಧ್ವಜರ ಭಕ್ತಿಯನ್ನು ಸ್ವೀಕರಿಸುವನು. ಮಯೂರಧ್ವಜನು ಎಲ್ಲ ವನ್ನೂ ಕೃಷ್ಣಾರ್ಜುನರಿಗೆ ಸಮರ್ಪಿಸುವನು . ಮುಂದೆ ಕುದುರೆಯು ಸಾರಸ್ವತಪುರಕ್ಕೆ ಬರುವುದು. ಅದರ ಅರಸು ವೀರವರ್ಮ, ಅವನ ಮಗಳು ಮಾಲಿನಿಯನ್ನು ಮೋಹಿಸಿ ಯಮನು ಅವನ ಅಳಿಯನಾಗಿರುವನು. ವೀರವರ್ಮನು ಯಜ್ಞಾಶ್ವವನ್ನು ಕಟ್ಟಲು ಅರ್ಜುನ ನಿಗೂ ಅವನಿಗೂ ಯುದ್ಧವಾಗುವುದು . ಆಗ ಶ್ರೀಕೃಷ್ಣನು ತನ್ನ ಮಹಿಮೆ ಯನ್ನು ಪ್ರಕಟಿಸಿ ವೀರವರ್ಮನನ್ನು ವಶಮಾಡಿಕೊಳ್ಳುವನು. ಯಮನು ಮಾವ ನನ್ನು ಶ್ರೀಕೃಷ್ಣನಿಗೆ ಒಪ್ಪಿಸಿ ತನ್ನೂರಿಗೆ ಪ್ರಯಾಣಮಾಡುವನು . * ಮುಂದೆ ಕುದುರೆಯು ಕುಂತಳನಗರಕ್ಕೆ ಬರುವುದು . ದಿವ್ಯಜ್ಞಾನಿಗಳಾದ ನಾರದರೇ ಭಾಗವತ ಶಿರೋಮಣಿಯಾದ ಚಂದ್ರಹಾಸನ ಆಶ್ಚರ್ಯಕರವಾದ ಕಥೆಯನ್ನು ಅರ್ಜುನನಿಗೆ ಹೇಳುವರು. ಕನ್ನಡ ಜೈಮಿನಿ ಭಾರತದಲ್ಲಿ ಈ ಕಥೆಯು ಕುತೂಹಲ ಜನಕವೆನಿಸಿ ಅತ್ಯಂತ ರಮಣೀಯವಾಗಿದೆ. ಮಂತ್ರಿ ಯಾದ ದುಷ್ಟಬುದ್ಧಿಯ ಕೆಟ್ಟ ಪ್ರಯತ್ನಗಳು ನಡೆಯದೆ ಭಗವದ್ಭಕ್ತನಾದ ಚಂದ್ರಹಾಸನ ಏಳೆ ಯು ಶತಾಧಿಕವಾಗುವುದೆಂಬುದನ್ನು ಇಲ್ಲಿ ನಾವುನೋಡ ಬಹುದು. ಭಗದ ಕರಿಗೆ ಎಂತಹ ಕಪ್ಪಬಂದರೂ ಅವರು ಪಾರಾಗುವ ರೆಂಬುದು ಇಲ್ಲಿ ನಿರೂಪಿಸಲ್ಪಟ್ಟಿದೆ. ಚಂದ್ರಹಾಸನು ಪುಳಿಂದನ ಮಗನಾಗಿ, ದುಷ್ಟಬುದ್ಧಿಯ ಮಗಳಾದ ವಿಷಯೆಯನ್ನೂ , ಕುಂತಳೆಂದೃನ ಮಗಳಾದ ಚಂಪಕಮಾಲಿನಿಯನ್ನೂ ವಿವಾಹವಾಗಿ ಭಾಗವತ ಶಿರೋಮಣಿ ಎನಿಸಿ ಅಭಿವೃದ್ಧಿಗೆ ಬಂದ ಕಥೆ ಇಲ್ಲಿ ನಿರೂಪಿತವಾಗಿದೆ. ಚಂದ್ರಹಾಸನು ಕಡೆಗೆ ಶ್ರೀಕೃಷ್ಣನ ದಾಕ್ಷಿಣ್ಯಕ್ಕಾಗಿ ಅರ್ಜುನನನ್ನು ವಂದಿಸಿ ಯುಧಿಷ್ಠಿರನ ಅಶ್ವಮೇಧಕ್ಕೆ ಬೆಂಬಲವಾಗಿ ನಿಲ್ಲುವನು . ಮುಂದೆ ಯುಧಿಷ್ಠಿರನ ಕುದುರೆಯು ಸಮುದ್ರತೀರವನ್ನು ಸೇರುವುದು . ಹಂಸಧ್ವಜ ಮೊದಲಾದ ವೈಷ್ಣವರು ಅಂಬುಧಿಯನ್ನು ಹೊಗುವರು. ಅಲ್ಲಿ ಮಹಾತ್ಮನಾದ ಬಕದಾಲ್ಯನ ದರ್ಶನವಾಗುವುದು . ಆ ಬಕದಾಲ್ಪನ ಮುಖ liii ದಿಂದ ಅನೇಕ ಬ್ರಹ್ಮರ ಕಥೆಗಳನ್ನು ಕೇಳುವರು. ಭಗವಂತನ ಲೀಲೆಯನ್ನು ಅರಿಯುವರು. ಸಾವಿರ ಮುಖದ ಪರಮೇಷ್ಠಿಗಳನ್ನು ಕಾಣುವರು, ಧರ್ಮ ರಾಜನ ಯಜ್ಞಕ್ಕಾಗಿ ಶ್ರೀಕೃಷ್ಣನು ಬಕದಾಲ್ಬನನ್ನು ಕರೆತರುವನು. ಹೀಗಾ ದುದು ಪಾಂಡವರ ಅದೃಷ್ಟ ವಿಶೇಷವೇ ಸರಿ !! ಮುಂದೆ ಯಜ್ಞಾಶ್ವವು ಸಿಂಧೂದೇಶವನ್ನು ಸೇರುವುದು . ದುರ್ಯೋಧ ನನ ತಂಗಿ ದುಶ್ನಳೆಯು ( ಜಯದ್ರಥನ ಹೆಂಡತಿ) ಕೃಷ್ಣಾರ್ಜುನರನ್ನು ಮರೆ ಹೋಗುವಳು . ಹಿಂದಿನ ವೈರವನ್ನು ಮರೆತು ತನ್ನ ಮಗನನ್ನು ಅನುಗ್ರಹಿಸು ವಂತೆ ಬೇಡುವಳು. ಶ್ರೀಕೃಷ್ಣನು ಅವಳನ್ನು ಅನುಗ್ರಹಿಸಿ , ತಂಗಿಯಂತೆ ಸಂಭಾ ವಿಸಿ ಯುಧಿಷ್ಠಿರನ ಯಜ್ಞಕ್ಕೆ ಬರುವಂತೆ ಹೇಳಿ ಅವಳನ್ನು ಕರೆತರುವನು. ಈ ವರ್ಷದ ಕಡೆಗೆ ಕುದುರೆಯು ಧರ್ಮರಾಜನಿದ್ದಲ್ಲಿಗೆ ಬರುವುದು. ಧರ್ಮ ರಾಯನು ದಿಗ್ವಿಜಯವಾರ್ತೆಯನ್ನು ಕೇಳುವನು . ಯಜ್ಞಕ್ಕೆ ಎಲ್ಲ ಏರ್ಪಾಡು ಗಳೂ ನಡೆಯುವುವು. ಆಗ ಶ್ರೀಕೃಷ್ಣ ರುಕ್ಕಿಣಿಯರೇ ಮೊದಲಾದ ಅರುವತ್ತು ನಾಲ್ಕು ಮಂದಿ ರಾಜದಂಪತಿಗಳು ಗಂಗೋದಕ ತರಲು ಹೊರಡುವರು . ಆಗ ನಾರದರು ಸತ್ಯಭಾಮೆ - ಜಾಂಬುವತಿಯರನ್ನು ರೇಗಿಸಿ ಶ್ರೀಕೃಷ್ಣನ ವಿರಾಡೂಪ ಮಹಿಮೆಯನ್ನು ಕಂಡು ಬೆರಗಾಗುವರು. ಯಜ್ಞಶಾಲೆಯಲ್ಲಿ ಮಂತ್ರಪೂತಜಲದಲ್ಲಿ ಬ್ರೌಪದೀಧರರಾಜರು ಸ್ನಾನಮಾಡಿ ಯಜ್ಞವನ್ನು ಸಾಂಗಗೊಳಿಸುವರು. ಆಗ ಯಜ್ಞದ ಕುದುರೆ ಯನ್ನು ತರಿಸಿ, ವಿಧ್ಯುಕ್ತವಾಗಿ ಮಂತ್ರವನ್ನು ಪಠಿಸಿ ( ಎಲೆ ಕುದುರೆಯೆ , ಅಶ್ಲೋಕದಲ್ಲಿ ನೀನು ಅಮರ ಪದವಿ ಪಡೆ ಹೋಗು, ನಿನಗೆ ಉತ್ತಮ ಸ್ವರ್ಗ ವಾಗಲಿ ?” ಎಂದು ಹೇಳಲು ಕುದುರೆ ಬೇಡವೆಂದು ತಲೆಯಲ್ಲಾಡಿಸುವುದು . ಧರ್ಮರಾಯನು ಅಶ್ವದ ಸಂಖ್ಯೆಯ ಅರ್ಥವೇನೆಂದು ಶಾಸ್ತ್ರಜ್ಞನಾದ ನಕುಲನನ್ನು ಕೇಳುವನು . ಆಗ ನಕುಲನು, ಈ ಮೇಲಿನ ಲೋಕದ ಅಶ್ವಪದವಿ ಬೇಡ. ನನಗೆ ಮೋಕ್ಷರೂಪಿ ವಿಷ್ಣು ಸಾಯುಜ್ಯ ಬೇಕು. ಶ್ರೀಕೃಷ್ಣನ ಸಾನ್ನಿಧ್ಯವಿರುವ ಈ ಯಜ್ಞದಲ್ಲಿ ನಾನು ಕೃಷ್ಣನಲ್ಲಿಯೇ ಸೇರುವೆನು '' ಎಂದು ಕುದುರೆ ಹೇಳುವುದಾಗಿ ತಿಳಿಸಿದನು . ಕುದುರೆಯನ್ನು ಯೂಪಸ್ತಂಭಕ್ಕೆ ಕಟ್ಟುವರು. ದೌಮ್ಯರು ಆ ಕುದುರೆಯ ಕಿವಿಯನ್ನು ಕತ್ತರಿಸುವರು. ಅದರಲ್ಲಿ ಕ್ಷೀರಧಾರೆ ಹೊರಡುವುದು . ಆಮೇಲೆಭೀಮನು ಕುದುರೆಯ ತಲೆಯನ್ನು ಕತ್ತರಿಸಲು ಅದು ಆಕಾಶಕ್ಕೆ ಹಾರಿ ಅಡಗುವುದು. ಆಮೇಲೆ ಕುದುರೆಯ ಹೃದಯದಲ್ಲಿದ್ದ ಪ್ರಾಣವು ಶ್ರೀಕೃಷ್ಣನಲ್ಲಿ ಬಂದು ಸೇರುವುದು , ಕೆಳಗೆ ಬಿದ್ದ ಕುದುರೆಯ ದೇಹವು ಕರೂರವಾಗುವುದು . ಅದನ್ನೇ ಶಕ್ರನಿಗೆ ಆಹುತಿ ಕೊಡುವರು . ಕೊನೆಗೆ ಹಯಮೇಧ ಫಲವನ್ನು ಧರ್ಮರಾಯನು ಕೃಷ್ಣನಿಗೆ ಅರ್ಪಿಸುವನು . ಹೀಗೆ ಧರ್ಮರಾಜನ ಅಶ್ವಮೇಧ ಯಾಗವು ಶ್ರೀಕೃಷ್ಣನ ಕೃಪೆಯಿಂದ ಸಮಾಪ್ತಿಗೊಳ್ಳುವುದು. E9 liv ಮಹಾ ಭಾರತ - ಜೈಮಿನಿ ಭಾರತ ಮಹಾಭಾರತದ ೧೮ ಪರ್ವಗಳಲ್ಲಿ ಅಶ್ವಮೇಧಿಕವೆಂಬುದೂ ಒಂದು ಪರ್ವ ಇದರಲ್ಲಿ ಧರ್ಮರಾಜನು ಅಶ್ವಮೇಧವನ್ನು ಮಾಡಿದ ವಿಷಯವಿದೆ. ತಿಮ್ಮಣ್ಣ ಕವಿಯು ( ಕ್ರಿ . ಶ. 1510) ವ್ಯಾಸ ಭಾರತದ ಕೊನೆಯ ಎಂಟು ಪರ್ವಗಳನ್ನು ಕನ್ನಡದಲ್ಲಿ ಭಾಮಿನಿ ಷಟ್ಟದಿಗಳಲ್ಲಿ ಬರೆದಿದ್ದಾನೆ. ಆದರೆ , ಆ ಭಾರತದ ಅತ್ಯ ಮೇಧಿಕ ಪರ್ವಕ್ಕೂ ಜೈಮಿನಿಯ ಅಶ್ವಮೇಧಿಕ ಪರ್ವಕ್ಕೂ ಕಥೆಯಲ್ಲಿ ತುಂಬಾ ವ್ಯತ್ಯಾಸವಿದೆ. ಜೈಮಿನಿ ಭಾರತವು ಕೊಂಚ ವಿಸ್ತಾರವಾಗಿ ಸ್ವಾರಸ್ಯವಾಗಿದೆ ಅನ್ನಬಹುದು. ವೇದವ್ಯಾಸರು ಜೈಮಿನಿಯು ಬರೆದ ಭಾರತವನ್ನೆಲ್ಲಾ ಓದಿಸಿ ಕೇಳಿ ಅದರಲ್ಲಿ ಅಶ್ವಮೇಧಿಕ ಪರ್ವವನ್ನು ಮಾತ್ರ ಉಳಿಸಿ ಉಳಿದುದನ್ನು ನಾಶ ಪಡಿಸುವಂತೆ ಹೇಳಿದರೆಂಬ ಕಥೆಯು ಪ್ರಚಾರದಲ್ಲಿದೆ. ಮಹಾಭಾರತವು ಭಾರತದ ಏಕೆ , ವಿಶ್ವದಲ್ಲಿಯೇ ದೊಡ್ಡ ಕಾವ್ಯ . ( ಸಪಾದ ಲಕ್ಷಗ್ರಂಥ ' ವೆಂಬ ಪ್ರಖ್ಯಾತಿಗಳಿಸಿದೆ. ಇದನ್ನು " ಭಾರತಃ ಪಂಚ ಮೋವೇದಃ'' ಎಂದು ಹೇಳಿದ್ದಾರೆ. ಆದಿಪಂಪನು ( ಭಾರತಂ ಲೋಕ ಪೂಜ್ಯಂ ” ಎಂದೂ , ಕುಮಾರವ್ಯಾಸನು " ಕಾವ್ಯಕೆ ಗುರು ” ಎಂದೂ ಹೇಳಿದ್ದಾರೆ. - ಮಹಾಭಾರತವನ್ನು ಜನಮೇಜಯನಿಗೆ ವೈಶಂಪಾಯನ ಮುನಿ ಹೇಳು ತಾನೆ. ಜೈಮಿನಿಯನ್ನು , ವೈಶಂಪಾಯನನ ಶಿಷ್ಯ ಜೈಮಿನಿ ಋಷಿಯು ಜನಮೇಜಯನಿಗೆ ಹೇಳುತ್ತಾನೆ. - ಜೈಮಿನಿ ಭಾರತವನ್ನು ಲಕ್ಷ್ಮೀಶನು ( ಶ್ರೀಕೃಷ್ಣ ಚರಿತಾಮೃತಂ ?” ಎಂದು ಹೇಳಿದರೆ ಭಾರತವನ್ನು ಕುಮಾರವ್ಯಾಸನು ತಿಳಿಯ ಹೇಳುವೆ ಕೃಷ್ಣ ಚರಿತೆಯ | ನಿಳೆಯ ಜಾಣರು ಮೆಚ್ಚುವಂದದಿ | ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ | ( ಆದಿಪರ್ವ ಸಂ . ೧, ಪ. ೨೫) ಎಂದೂ “ ಹರಿಕಥಾಮೃತವೆಂಬ ಭಾರತ '' ( ಅರಣ್ಯಪರ್ವ ಸಂ . ೩, ಪ. ೩೫), ಎಂದೂ ಹೇಳಿದ್ದಾನೆ. ಮಹಾಭಾರತದ ಕಥೆಗಳಿಗೂ ಜೈಮಿನಿ ಭಾರತದ ಕಥೆಗಳಿಗೂ ಕೆಲವು ಹೋಲಿಕೆಗಳಿವೆ. ಹಲವು ವ್ಯತ್ಯಾಸಗಳೂ ಇವೆ. ಕಾವೇರಿ ತೀರದ ಮಾಹಿತಿಯಲ್ಲಿ ನೀಲನೆಂಬ ರಾಜನಿಗೂ ಸಹದೇವ ನಿಗೂ ಯುದ್ಧವಾಗುತ್ತದೆ. ಕನ್ನಡ ಭಾರತ, ಸಭಾಪರ್ವ ಸಂ . ೫ , ಪ , ೧೧) lv ಆದರೆ ಈ ನೀಲನಿಗೂ , ಜೈಮಿನಿಯಲ್ಲಿ ಬರುವ ನೀಲಧ್ವಜನಿಗೂ ಸಂಬಂಧ ಕಾಣಿಸುವುದಿಲ್ಲ. * - ಮಹಾಭಾರತ _ ಜೈಮಿನಿ ಭಾರತಗಳನ್ನು ಓದಿದಾಗ ಒಂದು ವ್ಯತ್ಯಾಸ ಕಾಣುತ್ತದೆ. ಸುಧನ್ಯ , ಸುರಥ, ತಾಮ್ರಧ್ವಜರ ಮೇಲೆ ಯುದ್ಧ ಮಾಡುವಾಗ ಅರ್ಜುನನು ಸೋತುಹೋಗುವನು. ಬಭ್ರುವಾಹನನು ಅರ್ಜುನನ್ನು ಕೊಂದು ಬಿಡುವನು. ಶ್ರೀಕೃಷ್ಣನು ಅವತಾರಗಳ ಪುಣ್ಯವನ್ನಿತ್ತರೂ ಅರ್ಜುನನು ಬದು ಕುವುದು ಕಷ್ಟವಾಗಿದೆ. ಭಾರತದಲ್ಲಿ ಅರ್ಜುನನು ಮರ್ಧೆಬೀಳುವನೆಂದು ಹೇಳಿದೆ. ಹಿಂದೆ ಪಾಂಡವರು ರಾಜಸೂಯ ಮಾಡಿದಷ್ಟು ಹಗುರವಾಗಿ ಈ ಅಶ್ವಮೇಧ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಶ್ರೀಕೃಷ್ಣನ ಮಹಿಮೆ ಧರ್ಮರಾಜನ ಪುಣ್ಯ ಅಶ್ವಮೇಧವನ್ನು ಕೊನೆಗಾಣಿಸುತ್ತವೆ. ಭಾರತದ ಅಶ್ವಮೇಧಿಕ ಪರ್ವದಲ್ಲಿ ಸ್ಪಷ್ಟವಾದ ಅಶೋವಧೆ ಮತ್ತು ಹಿಂಸೆ ನಡೆದಿದೆ. ಆದರೆ ಜೈಮಿನಿ ಭಾರತದ ಅಶ್ವಮೇಧಿಕದಲ್ಲಿ ಹಿಂಸೆ ಅಸ್ಪಷ್ಟವಾಗಿ ಸತ್ತ ಕುದುರೆ ಕರ್ಪೂರವಾಗುವ ಸನ್ನಿವೇಶವಿದೆ. ಭಾರತದ ಅಶ್ವಮೇಧಿಕ ಪರ್ವದ ಯಾತ್ರೆಯಲ್ಲಿ ಹೆಚ್ಚು ಯುದ್ದಗಳ ಸನ್ನಿವೇಶಗಳಿಲ್ಲ . ಅರ್ಜುನನು ತ್ರಿಗರ್ತ , * ಜೈಮಿನಿ ಭಾರತದಲ್ಲಿ ಬರುವ ಚಂದ್ರಹಾಸನು ಕನ್ನಡರಾಜನೆಂಬ ಪ್ರತೀತಿ ಇದೆ. ಕೊಪ್ಪಳ ತಾಲ್ಲೂಕಿನ ಕುಕನೂರು ಕುಂತಳನಗರವೆಂಬ ಹೇಳಿಕೆಯುಂಟು , ಆ ಕಥೆಯಲ್ಲಿ ಬರುವ ಬೇಡರ ರಾಜನು ಶಿವಮೊಗ್ಗ ಪ್ರಾಂತದ ಕುಬಟೂರಿನವನಿರಬೇಕೆಂದು ಕೆಲವರ ಮತ, ಸುಧನ್ನನನ್ನು ಎಣ್ಯ ಕೊಪ್ಪರಿಗೆಯಲ್ಲಿ ಬೇಯಿಸಿದುದು ತುಮಕೂರು ಜಿಲ್ಲಾ ಗುಬ್ಬಿ ತಾಲ್ಲೂಕಿನ ಸಂಪಿಗೆಯಲ್ಲಿ ಎಂದೂ , ಜನಮೇಜಯರಾಜನು ಸರ್ಪಯಾಗಮಾಡಿದುದು ಹಿರೇಮಗಳೂರು ಎಂದೂ ನಮ್ಮ ನಾಡಿ ನಲ್ಲಿ ದಂತ ಕಥೆಗಳಿವೆ. ಪಾಂಡವರಲ್ಲಿ ಶೂರನೆನಿಸಿದ ಭೀಮಸೇನನ ಪತ್ನಿ ಹಿಡಿಂಬಿ ಚಿತ್ರದುರ್ಗದವಳೆಂದು ಹೇಳು ತಾರೆ. ಆ ಬೆಟ್ಟದಲ್ಲಿರುವ ಹಿಡಿಂಬೇಶ್ವರ ದೇವಾಲಯವು ಇಲ್ಲಿ ಸ್ಮರಣಾರ್ಹ, ಮಹಾಭಾರತ ದಲ್ಲಿ ಬರುವ ಬಕಾಸುರನ ಊರು ಚಿಂತಾಮಣಿ ತಾಲ್ಲೂಕು ಕೈವಾರವೆಂದೂ , ಅಲ್ಲಿನ ಬೆಟ್ಟದಲ್ಲಿ ಬಕನಿದ್ದನೆಂದೂ ಹೇಳುತ್ತಾರೆ. ಅಲ್ಲಿ ಪಾಂಡವರಿದ್ಧ ಸ್ಮಾರಕಗಳಿವೆ, ಪಾಂಡವರು ಅಜ್ಞಾತವಾಸ ಮಾಡಿದ ವಿರಾಟನಗರ ಧಾರವಾಡ ಜಿಲ್ಲಾ ಹಾನಗಲೆಂದು ಕೆಲವು ವಿದ್ವಾಂಸರ ಮತ ಹಾನಗಲ್ ಕೋಟೆಗೆ ' ವಿರಾಟನಕೋಟೆ' ಅನ್ನುತ್ತಾರೆ. ಅಲ್ಲಿ ಕೀಚಕನ ಗರಡಿಮನೆ, ಧರ್ಮಾನದಿ ಮೊದಲಾ ದುವಿವೆ . ಪಾಂಡವರು ವನವಾಸಮಾಡಿದ ಸ್ಥಳವೇ " ಬನವಾಸಿ ' ಎನ್ನುತ್ತಾರೆ, ಅದು ಕಾರ ವಾರ ಜಿಲ್ಲೆಯಲ್ಲಿದೆ. ಗೋಕರ್ಣದಲ್ಲಿರುವ ಸಮುದ್ರ ತೀರದ ಶತಶೃಂಗ ಪರ್ವತದಲ್ಲಿ ಪಾಂಡವರ ಗವಿ ಇದೆ ಅಲ್ಲಿ ಪಾಂಡವರು ಕೆಲಕಾಲ ಇದ್ದರೆನ್ನುತ್ತಾರೆ. ಕರ್ಣಾಟಕದ ಹಿರಿಯ ನದಿಗೆ ಕೃಪ್ಲಾ ನದಿಯೆಂದೂ , ಹಿರಿಯ ಬೆಟ್ಟಕ್ಕೆ ನೀಲಗಿರಿ (ಕೃಷ್ಣಗಿರಿ) ಎಂದೂ ಹೆಸರಿದೆ. ಕರ್ಣಾಟಕದ ಹೊಯ್ಸಳ, ಯಾದವ , ಮೈಸೂರು ಅರಸರು ಶ್ರೀಕೃಷ್ಣನ ವಂಶೀಯರೆಂದು ಹೆಸರಾಗಿದ್ದಾರೆ. ಉಡುಪಿಯಲ್ಲಿ ಶ್ರೀಕೃಷ್ಣ ನನ್ನು ಆಚಾರ ಆನಂದತೀರ್ಥರು ಸ್ಥಾಪಿಸಿದ್ದಾರೆ. ವಿರಾಟನ ಮಗಳು ಉತ್ತರೆ ಅಭಿಮನ್ನು ವನ್ನು ಮದುವೆಯಾಗಿರುವುದರಿಂದ ಶ್ರೀಕೃಷ್ಣನು ಕರ್ಣಾಟಕಕ್ಕೆ ಬಂಧುವೆನಿಸಿಕೊಳ್ಳುತ್ತಾನೆ. ಇವನ್ನೆಲ್ಲಾ ದಂತ ಕಥೆಯೆಂದು ಉಪೇಕ್ಷಿಸಿದರೂ ಕರ್ಣಾಟಕಕ್ಕೂ ಶ್ರೀಕೃಷ್ಣನಿಗೂಪಾಂಡವರಿಗೂ ಇರುವ ಬಾಂಧವ್ಯವನ್ನು ನಾವು ತಿಳಿಯಬಹುದು. ಮಹಾಕವಿಗಳಾದ ರುದ್ರಭಟ್ಟ , ಕುಮಾರವ್ಯಾಸ ಲಕ್ಷ್ಮೀಶ, ಚಾಟುವಿಠಲ, ಕನಕದಾಸ ಮೊದಲಾದವರು ಶ್ರೀಕೃಷ್ಣನ ಮಹಿಮೆಯ ನ್ನು ಕೊಂಡಾಡಿ ದ್ದಾರೆ. ಕನ್ನಡ ಭಾರತ, ಜೈಮಿನಿ ಭಾರತಾದಿ ಕಾವ್ಯಗಳು ಕನ್ನಡಿಗರಿಗೆ ಕರ್ಣಕಮ ನೀಯವೆನಿಸಿವೆ. ಪ್ರಾಗೈತಿಷ , ಸಿಂಧು, ಮಣಲೂರಪುರ (ಮಣಿಪುರ) ಗಳಿಗೆ ಹೋಗುವನು. ಮಣಿಪುರದಲ್ಲಿ ಅರ್ಜನನು ಬಭ್ರುವಾಹನನ ಬಾಣಕ್ಕೆ ಮರ್ಧೆಹೋಗಿ ಮತ್ತೆ ಸಂಜೀವಕಮಣಿಯಿಂದ ಏಳುವನು . ಅಲ್ಲಿಂದ ಅವನು ಚೇದಿ, ಕಾಶಿ, ಕೋಸಲ , ಗಾಂಧಾರ ದೇಶಗಳನ್ನು ಸುತ್ತಿಕೊಂಡು ಅಲ್ಲಿನ ರಾಜರಿಂದ ಕಪ್ಪಕಾಣಿಕೆಗಳನ್ನು ತೆಗೆದುಕೊಂಡು ಹಸ್ತಿನಾವತಿಗೆ ಹಿಂತಿರುಗುವನು . - ಯಜ್ಞವೆಲ್ಲಾ ಆದ ಮೇಲೆ ಸಂಸ್ಕೃತದಲ್ಲಿ ಮುಂಗುಸಿಯ ಕಥೆ ಬರುತ್ತದೆ. ಕನ್ನಡ ಜೈಮಿನಿಯಲ್ಲಿ ಈ ಮುಂಗುಸಿಯ ಕಥೆ ಇಲ್ಲ . ಒಟ್ಟಿನಲ್ಲಿ ಭಾರತದ ಅಶ್ವಮೇಧಿಕ ಪರ್ವವು ಜೈಮಿನಿ ಭಾರತದ ಅಶ್ವಮೇಧಿಕ ಪರದಷ್ಟು ಆಕರ್ಷಕ ವಾಗಿಯೂ ಸ್ವಾರಸ್ಯವಾಗಿಯೂ ಇಲ್ಲ ಎಂದು ಹೇಳಬಹುದು. ಈ ಸಂದರ್ಭದಲ್ಲಿ ಸುಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ರೀ ಹುಲ್ಲೂರುಶ್ರೀನಿವಾಸಜೋಯಿಸರು ಕನ್ನಡ ಜೈಮಿನಿ ಭಾರತದ ಬಗ್ಗೆ ಪತ್ರಿಕೆ ಗಳಲ್ಲಿ ಬರೆದಿರುವ ಲೇಖನಗಳು ಗಮನಾರ್ಹವಾಗಿವೆ. ( ಮಹಾಭಾರತವು ರಚಿತವಾದ ಎಷ್ಟೋ ಕಾಲದ ಮೇಲೆ ಜೈಮಿನಿ ಭಾರತವು ರಚಿಸಲ್ಪಟ್ಟಿತು. ಮಹಾಭಾರತದ ಅಶ್ವಮೇಧ ಪರ್ವದಲ್ಲಿ ಹೇಳಿರುವ ಅನೇಕ ಯುದ್ಧಗಳು ಜೈಮಿನಿಯಲ್ಲಿ ಹೇಳಿಲ್ಲ. ಬಭ್ರುವಾಹನ ಕಾಳಗ , ಸಿಂಧೂ ದೇಶದ ವಿಜಯದ ವಿಷಯಗಳು ಮಾತ್ರ ಎರಡು ಅಶ್ವಮೇಧಗಳಲ್ಲಿ ವರ್ಣಿ ಸಲ್ಪಟ್ಟಿವೆ. ಅವುಗಳಲ್ಲಿಯೂ ಹಲವು ವ್ಯತ್ಯಾಸಗಳಿವೆ ..... ಸಮುದ್ರಗುಪ್ತನ ದಂಡಯಾತ್ರೆಯ ಕೆಲವು ಅಂಶಗಳನ್ನು ಮಹಾಭಾರತದ ಇತಿಹಾಸದೊಡನೆ ಜೋಡಣಿ ಮಾಡಿಕೊಂಡು ಜೈಮಿನಿ ಭಾರತವೆಂಬ ಹೆಸರಿನಿಂದ ಗ್ರಂಥ ರಚಿಸಿ ದಂತೆ ಭಾಸವಾಗುತ್ತದೆ. ಅದರಂತೆ ಇತಿಹಾಸ ಕಾಲದಲ್ಲಿ ಸಮುದ್ರಗುಪ್ತ ನಡೆಸಿದ ಅಶ್ವಮೇಧ ಯಾಗದ ವಿಜಯಯಾತ್ರೆಯ ವಿಷಯವು ಜೈಮಿನಿ ಭಾರತದಲ್ಲಿ ಸೇರಿದೆ. ವಾಕಾಟಕ ಅಥವಾ ವಿಂಧ್ಯವಂಶದರಸನಾದ ರುದ್ರ ದೇವನನ್ನು ನೀಲಧ್ವಜನೆಂದೂ , ವನರಾಜ್ಯಾಧಿಪತಿಗಳನ್ನು ವ್ಯಾಘ್ರರಾಜ ನೆಂದೂ , ಕಂಚಿಯ ಪಲ್ಲವ ಸಾಮ್ರಾಟನಾದ ಶಿವಸ್ಕಂದವರ ಮತ್ತು ಯುವ ರಾಜ ವಿಷ್ಣುಗೋಪರನ್ನು - ಮಯೂರಧ್ವಜ - ತಾಮ್ರಧ್ವಜರೆಂದೂ , ಸೌರಾ ಹೈದರಸನನ್ನು ವೀರವರನೆಂದೂ , ಕುಂತಳದರಸನಾದ ಮಯೂರವರ್ಮ ನನ್ನು ಚಂದ್ರಹಾಸನೆಂದೂ ಹೆಸರುಗಳನ್ನು ಮಾರ್ಪಡಿಸಿ ಸಮುದ್ರಗುಪ್ತನ ದಂಡಯಾತ್ರೆಯ ಕೆಲವು ಅಂಶಗಳನ್ನೂ ಮಹಾಭಾರತದ ಅಶ್ವಮೇಧಯಾಗ ವನ್ನೂ ಸೇರಿಸಿ ಜೈಮಿನಿ ಭಾರತವನ್ನು ಬರೆದಿದ್ದಾರೆ. '' ಎಂದು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮತ್ತು ಜಯಶರ್ಣಾಟಕಗಳಲ್ಲಿ ಶ್ರೀ ಜೋಯಿಸರು ಬರೆದಿದ್ದಾರೆ. ಭಾರತದೇಶದಲ್ಲಿ ಕ್ರಿ . ಶ. ೩೨೬ - ೩೭೫ರವರೆಗೆ ರಾಜ್ಯಭಾರಮಾಡಿದ ಗುಪ್ತ ರಲ್ಲಿ ಸುಪ್ರಸಿದ್ಧನಾದ ಸಮುದ್ರಗುಪ್ತನು ಅಶ್ವಮೇಧಯಾಗವನ್ನು ಮಾಡಿದ lvii ವಿಷಯವು ಕೌಶಾಂಬಿಯ ಶಿಲಾಶಾಸನದಲ್ಲಿ ಪ್ರಸಿದ್ಧವಾಗಿದೆ. ಈತನ ವಂಶೀಯ ನಾದ ಕುಮಾರಗುಪ್ತನೂ ( ಕ್ರಿ . ಶ. ೪೧೩) ಸಹ ಅಶ್ವಮೇಧಯಾಗಮಾಡಿದ್ದಾನೆ. ಸಮುದ್ರಗುಪ್ತನ ಸಮಕಾಲೀನನಾದ ಕಂಚಿಯ ಪಲ್ಲವ ಅರಸ ಶಿವಸ್ಕಂದ ವರ್ಮನು ಅಶ್ವಮೇಧಯಾಗಮಾಡಿದಂತೆ ಶಾಸನಗಳಿಂದ ತಿಳಿದುಬಂದಿದೆ. ಈ ಶಿವಸ್ಕಂದ ವರ್ಮನೇ ಜೈಮಿನಿ ಭಾರತದ ಮಯೂರಧ್ವಜನೆಂದೂ , ಸಮುದ್ರಗುಪ್ತನೇ ಜೈಮಿನಿಭಾರತದ ಯುಧಿಷ್ಠಿರನೆಂದೂ ಶ್ರೀ ಜೋಯಿಸರು ತರ್ಕಿಸಿರುತ್ತಾರೆ. ಈ ತರ್ಕದಿಂದ ಇತಿಹಾಸ ಕಾಲದಲ್ಲಿ ಕೂಡ ಉತ್ತರ ಭಾರತ, ಹಾಗೂ ದಕ್ಷಿಣ ಭಾರತದಲ್ಲಿ ಅಶ್ವಮೇಧಯಾಗಗಳು ನಡೆದು ವೈದಿಕ ಧರವು ತಲೆ ಎತ್ತಿದ್ದುದು ( ಜೈನ ಬೌದ್ಧ ಯುಗಗಳ ಅನಂತರ) ಗಮನಾರ್ಹವಾಗಿದೆ. ಹೀಗೆ ಜೈಮಿನಿ ಭಾರತವು ಪುರಾಣದ ಮೇಲೆ ಇತಿಹಾಸದ ಪ್ರಕಾಶಬಿದ್ದ ಗ್ರಂಥವೆನಿ ನಿರುವುದು ಇಲ್ಲಿ ಬಹು ಮುಖ್ಯ ಸಂಗತಿಯಾಗಿದೆ. . ಗ್ರಂಥ ಮಹಾತ್ಮ ಕನ್ನಡ ಜೈಮಿನಿ ಭಾರತದ ಕಟ್ಟ ಕಡೆಯಲ್ಲಿ ( ತಾಪಸೋಮನಾದ ಜೈಮಿನಿ ಮುನೀಶ್ವರಂ ಭೂಪಾಲ ತಿಲಕ ಜನಮೇಜಯಂಗೊರೆದ ಸಂಗತಿಗಳಂ ಸಕಲ ಜನಕೆ ವ್ಯಾಪಿಸಿದ ಸುಪ್ರೌಢಿ ಮೆರೆಯೆ ಕನ್ನಡದ ಭಾಷಾಪದ್ಧತಿಯೊಳ್ ಅಣ್ಣ ಮಾಂಕನ ಕುಮಾರ ಲಕ್ಷ್ಮೀಪತಿಯ ಮುಖದಿಂದ ಕೃತಿಯಾಗಿ ರಚಿಸಿದಂ ಸುರ ಪುರದ ಶ್ರೀಕಾಂತನು ” ಎಂದು ಕವಿಯು ಹೇಳಿ, “ ಅಶ್ವಮೇಧಿಕ ಪರ್ವದ ಅಮ ಲಸತ್ಕಥೆ ಯೌವನಾಶ್ಯಾದಿ ನೃಪರ ಚರಿತಂ ಕೇಳ ಮಾನವರ್ಗ ' ಐಶ್ವರ್ಯ, ಆರೋಗ್ಯ, ಆಯುಷ್ಯದ ಅಭಿವೃದ್ಧಿ , ಕಲಿನಾಶನಂ ಶ್ವೇತಕೀರ್ತಿ ಸುತಲಾಭ, ಶತ್ರುಕ್ಷಯಂ, ಸರ್ವ ಭೋಗಂಗಳಾದಪುವು, ಸರ್ವೆಶ್ವರನ ಭಕ್ತಿ ದೊರೆ ಕೊಂಡಪುದು ಎಂದು ಫಲಶೃತಿಯನ್ನು ಹೇಳುತ್ತಾನೆ. ಇಷ್ಟೇ ಅಲ್ಲ . ( ಜೈಮಿನಿ ಭಾರತದೊಳ್ ಒಂದು ವರ್ಣಮಂ ಪ್ರೀತಿಯಿಂ ಕೇಳವರ್ಗೆ 1) ಉಪವನ್ನ ತಟಾಕ್ಷ ದೇವಾಲಯ , ಹೃಪೆಗಳು - ಇವುಗಳನ್ನು ಪ್ರತಿಷ್ಠೆ ಮಾಡಿಸಿದ ಮತ್ತು ಧರ್ಮ , ಉಪಕಾರ, ವೇದಪುರಾಣ ಶಾಸ್ತ್ರ ಶ್ರವಣವನ್ನು ಮಾಡಿದ ; ಪುಣ್ಯಕ್ಷೇತ್ರವಾಸ ತೀರ್ಥಸ್ನಾನ, ಜಪ ಹೋಮ, ಸುವ್ರತ, ಸಮಾಧಿ, ಯೋಗ, ಧ್ಯಾನ, ತಪಸ್ಸು ಹರಿಹರಾರ್ಚನೆ - ಇವುಗಳನ್ನು ಮಾಡಿದ ಪುಣ್ಯ ಬರುವುದೆಂದು ಕವಿ ಹೇಳುತ್ತಾನೆ. ಇದೇ ಅಭಿಪ್ರಾಯಗಳನ್ನು ಸಂಸ್ಕೃತಜೈಮಿನಿ ಭಾರತದ ಕಡೆಯಲ್ಲಿಯೂ ಫಲಶ್ರುತಿಯಾಗಿ ಹೇಳಿದೆ. “ ಭಾರತವು ಐದನೆಯವೇದ ' ಎಂಬ ನಂಬಿಕೆ ನಮ್ಮ ಜನಗಳಲ್ಲಿದೆ. ಭಗವಂತನಾದ ಶ್ರೀಕೃಷ್ಣ , ಯುಗಪುರುಷನಾದ ಯುಧಿಷ್ಠಿರ, ಗಂಡುಗಲಿಯಾದ ಭೀಮಸೇನ ಮಹಾಭಾಗ್ಯಶಾಲಿಯಾದ ಅರ್ಜುನ, ದಾನಶೂ ರನಾದ ಕರ್ಣ ಸತ್ಯವ್ರತನಾದ ಭೀಷ್ಮ ನೀತಿವಂತನಾದ ವಿದುರ ಸಾಧೈಮಣಿ ಜೈ , ಭಾ . viii ಯಾದ ದೌಪದಿ, ಸುಪ್ರೌಢಯಾದ ಸುಭದ್ರೆ , ಶಸ್ತ್ರಾಗಮಾಚಾರನಾದ ದ್ರೋಣ, ಚಿರಂಜೀವಿಯಾದ ಅಶ್ವತ್ಥಾಮ ವೀರರಾದ ಅಭಿಮನ್ಯು ಸುಧನ್ನ , ಸುರಥ ತಾಮ್ರಧ್ವಜ, ವೃಷಕೇತು ವೀರವರ್ಮ, ಭಾಗವತನಾದ ಚಂದ್ರಹಾಸ, ಮಯೂರಧ್ವಜ ಮೊದಲಾದವರ ಪವಿತ್ರ ಚರಿತ್ರೆಯು ಈ ಭಾರತದಲ್ಲಿ ನಿರೂಪಿ ಸಲ್ಪಟ್ಟಿದೆ. ಆದುದರಿಂದ ಈ ಭಾರತ ಕಥಾಶ್ರವಣವು ಪುಣ್ಯಪ್ರದವೆಂದು ಹಿಂದಿ ನಿಂದ ನಮ್ಮ ಜನ ನಂಬಿಕೊಂಡು ಬಂದಿದ್ದಾರೆ. ಜನಮೇಜಯನು ಸರ್ಪ ಯಾಗಮಾಡಿದ್ದರಿಂದ ಪ್ರಾಪ್ತವಾದ ಕುಷ್ಠರೋಗವನ್ನು ಮಹಾ ಭಾರತ ಕೇಳಿ ಪರಿಹರಿಸಿಕೊಂಡನೆಂದೂ ಉಳಿದ ಅತ್ಯಲ್ಪ ಕುಷ್ಠವು ಜೈಮಿನಿ ಭಾರತ ಶ್ರವಣ ದಿಂದ ಹೋಯಿತೆಂದೂ ಕಥೆಯಿದೆ. " ಈ ಅಭಿಪ್ರಾಯಗಳನ್ನೇ ಸಂಸ್ಕೃತ ಜೈಮಿನಿ ಭಾರತದಲ್ಲಿಯೂ ಹೇಳಿದ್ದಾರೆ. ಅಶ್ವಮೇಧಿಕ ಮೇತಚ್ ಪರ್ವಂ ತುಭ್ಯಂ ಪ್ರಕೀರ್ತಿತಂ | ಶೃಣಧಾನ್ಯ ಫಲಂ ರಾರ್ಜ ಸತ್ಯಂ ಹಿ ಗದತೋಮವ | ಈ ಅಶ್ವಮೇಧ ಪರ್ವದ ಕಥೆಯು ನಿನಗಾಗಿ ಹೇಳಲ್ಪಟ್ಟಿದೆ. ಎಲೆ ರಾಜನಾದ ಜನಮೇಜಯನೇ ಇದರ ಫಲವನ್ನು ಕೇಳು. ಧ್ವನೂನಾಂ ಹಿ ಸಹಸ್ರ ಚ ದತ್ ಭವತಿ ಯತ್ಸಲಂ | ತತ ಪ್ರಾಪ್ನತಿಸಮಗ್ರತ್ಯಃ ಶೃಣುಯಾದಾಶ್ವಮೇಧಿಕಂ | ಒಂದು ಸಾವಿರ ಹಸುಗಳನ್ನು ದಾನಮಾಡಿದರೆ ಬರುವ ಪುಣ್ಯವು ಈ ಕಥಾಶ್ರವಣದಿಂದ ಬರುತ್ತದೆ, ಫಲಂ ಶಗುಣಂ ತಸ್ಯಾತ್ ಗ್ರಂಥತಃ ಸಮವಾಪ್ನುಯಾತ್ | ಯೋದದ್ಯಾತ್ ಪುಸ್ತಕಂ ಗಾಂ ಚ ಬ್ರಾಹ್ಮಣಾಯ ಗೃಹಂಶ್ರಿಯಂ ಅದಕ್ಕಿಂತ ನೂರುಪಾಲು ಹೆಚ್ಚು ಫಲವು ಗ್ರಂಥ, ಗೋವು, ಮನೆ, ಹಣ ಇವನ್ನುಶೋಯರಾದ ಬ್ರಾಹ್ಮಣರಿಗೆ ದಾನಮಾಡುವುದರಿಂದ ಬರುತ್ತದೆ. ಗೌರೀಂ ವರಯತೇಕನ್ಯಾಂ ನೀಲಂವಾ ವೃಷಮುಜೇತ್ | ಅಶ್ವಮೇಧಿಕ ಮಧ್ಯಾಯಂಶೃಣುಯಾದ್ಯಸ್ತವ ಚ | ಕನ್ಯಾದಾನ ಗೋದಾನಗಳಿಂದ ಬರುವ ಪುಣ್ಯವು ಈ ಅಶ್ವಮೇಧ ಪರ್ವದ ಕಥಾಶ್ರವಣದಿಂದ ಬರುತ್ತದೆ. * ಯವ್ವನಾ ಶೃ ಮುಖಾನಾಂ ಚ ನೃಪಾಣಾಂ ಚ ಶುಭಾಃ ಕಥಾಃ | ಶೃಣುಯಾತ್ ಶ್ರಾವಯೇದೋಪಿಕಲದೊಪೆರ್ನಲಿಪ್ಯತೇ | lix ಯವ್ವನಾಶ್ವನೇ ಮೊದಲಾದ ಪುಣ್ಯಶೀಲರಾದ ರಾಜರ ಕಥೆಗಳನ್ನು ಯಾವನು ಕೇಳುತ್ತಾನೆಯೋ ಕೇಳಿಸುತ್ತಾನೆಯೋ ಅವನಿಗೆ ಕಲಿದೋಷವಿಲ್ಲ. ಬ್ರಾಹ್ಮಣಿಲಭತೇ ವಿದ್ಯಾಂ ಧನಾರ್ಥಿ ಪ್ರಾಪ್ನುಯಾತ್ ಧನಂ | ಕ್ಷತ್ರಿಯೊ ಜಾಯತೇ ಶೂರಃಪ್ರಾಪ್ನುಯಾನ್ನ ಪರಾಜಯಂ | | ಈ ಕಥಾಶ್ರವಣದಿಂದ ಬ್ರಾಹ್ಮಣನು ವಿದ್ಯೆಯನ್ನೂ , ಕ್ಷತ್ರಿಯನು ವಿಜಯ ವನ್ನೂ , ವೈಶ್ಯನು ಧನವನ್ನೂ ಪಡೆಯುವರು. * ಅಪುತ್ರೋ ಲಭತೇ ಪುತ್ರಂ ರೋಗೀರೋಗೆನ್ನಿಮುಚ್ಯತೇ | ಅಷ್ಟಾದಶ ಪರಾಣಾನಾಂ ಪಠನಾದ್ಯತ್ಸಲಂ ಭವೇತ್ |² | ಮಕ್ಕಳಿಲ್ಲದವರಿಗೆ ಸಂತಾನವೂ , ರೋಗಿಗಳಿಗೆ ಆರೋಗ್ಯವೂ , ಹದಿನೆಂಟು ಪುರಾಣಗಳ ಶ್ರವಣದ ಫಲವೂ ಈ ಜೈಮಿನಿಯ ಕಥಾಶ್ರವಣದಿಂದ ಉಂಟಾ ಗುತ್ತದೆ. ತತ್ಪಲಂ ಸಮವಾಪ್ರೆತಿಭಾರತ ಶ್ರವಣನ್ನರಃ| ಸಮಗ್ರ ಭಾರತಂ ತೇನ ಶೃತಂ ಭವತಿ ಭಾರತ | ಈ ಮೇಲೆ ಕಂಡ ಫಲಗಳೆಲ್ಲವೂ ಭಾರತ ಕಥಾ ಶ್ರವಣದಿಂದುಂಟಾಗು ಇವೆ. ಈ ಅಶ್ವಮೇಧ ಪರ್ವದ ಕಥಾಶ್ರವಣದಿಂದ ಸಮಗ್ರ ಭಾರತ ಕಥೆಯನ್ನು ಕೇಳಿದ ಪುಣ್ಯ ಪ್ರಾಪ್ತವಾಗುತ್ತದೆ. ಕಂದ | ಕವಿ ಲಕ್ಷ್ಮೀಶನ ಕಾವ್ಯವ | ನ ವಿರಳ ವಿಶ್ವಾಸದಿಂದ ಪಠಿಸುವ ರಸಿಕರ್ | ಭುವಿಯೊಳ್ ಪಡೆವರ್‌ ನಿರುತ | ಪ್ರವಿಮಲ ನವ ಕಾವ್ಯಕಾಂತೆಯೊಲವಿನ ಸುಖಮಮ & ದಿನಾಂಕ ೧೫ - ೬ - ೧೯೫೬ , ೨ . ಇಂತು ಸುಜನ ವಿಧೇಯ, ಬ . ಶಿವಮೂರ್ತಿಶಾಸ್ತ್ರಿ ಬೆಂಗಳೂರು. ಈಅವಧಿ ನಿನಗಳಕಾಲಈ ಚಿಕ್ಕಮಗಳೂರು ಜಿಲ್ಲೆಯ ದೇವನೂರು ಗ್ರಾಮದ ಶ್ರೀ ಲಕ್ಷ್ಮೀರಮಣಸ್ವಾಮಿ ದೇವಸ್ಥಾನದ ನವರಂಗದಲ್ಲಿ ಸ್ಥಾಪಿತವಾಗಿರುವ ಶಿಲಾವಿಗ್ರಹ, ಇದನ್ನು ಆ ಗ್ರಾಮದ ಜನರು ಕನ್ನಡ ಜೈಮಿನಿ ಭಾರತದ ಕರ್ತೃವಾದ ಲಕ್ಷ್ಮೀಶಕವಿಯ ವಿಗ್ರಹವೆಂದು ಹೇಳುತ್ತಾರೆ. [ Photo : J . K . B . ಜಯ ಶ್ರೀ ಕೃಷ್ಣ ಭಗರ್ವ ಕನ್ನಡ ಜೈಮಿನಿ ಭಾರತ ಮೊದಲನೆಯ ಸಂಧಿ ನಾರ್ಧಕ ಷಟ್ನದಿ ಶ್ರೀವಧುವಿನಂಚಕ ಚಕೋರಕಂ ಪೊರೆಯೆ ಭ | ಕ್ಯಾವಳಿಯ ಹೃತ್ಕುಮುದಕೋರಕಂ ಬಿರಿಯೆ ಜಗ | ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ | ಅವರು ಸರಸ ಕರುಣಾಮೃತದ ಕಲೆಗಳಿಂ । ತೀವಿದಳನಗೆಯ ಬೆಳುದಿಂಗಳಂ ಪಸರಿಸುವ | ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂದವುಂ ನಮಗಿಯಲಿ \\ ೧ ಪಾವನತುಲಾಭರಣಮಂ ಮಾಡಿಕೊಂಡೆಸೆವ | ಪಾವನತರಸರೂಪ ನಾರದಾದಿ ಮುನಿ | ಪಾವನತ ಪಾದ ಪಂಕೇರುಹಂದ್ರನಿಂದು ಕಲಾವತಂಸನುಮೆಯ || | ಭಾವನೆಯನೊಡಗೂಡಿಸುವ ಸಕಲ ಸುರರ ಸಂ | ಭಾವನೆಯ ಕೈಕೊಳ್ಳ ಲೋಕವಿಸ್ತರಣ ಪ್ರ | ಭಾವ ನಯನತ್ರಯಂ ದೇವ ಗಂಗಾಧರಂ ಬಿಡದೆ ಸಲುಹುಗೆ ನಮ್ಮ ನು | ೨|| ಪ್ರಸ್ತುತದೊಳೊಗೆದ ಮುಂಬೆಳಗಮಲದಂತದ ಗ | ಭಸ್ತಿ ನವ ಪೂರ್ವ ಸಂಧ್ಯಾರುಣಂ ಭಾಳವಿ | ನೈಸ್ತ ಸಿಂಧೂರಮಂಕುರಿಪ ಪೊಂಬಿಸಿಲೊಡನೆ ಮಡುವೆಳನೇಸರೆಸೆವ | ಮಸ್ತಕದ ಮಣಿಮುಕುಟಮಾಗಲುದಯಾಚಲದ| | ವಿಸ್ತಾರದಂತೆ ಭದ್ರಾಕೃತಿಯೊಳೊಪ್ಪುವ ಸ | ಮಸ್ತಸಿದ್ಧಿ ಪ್ರದಾಯಕ ವಿನಾಯಕ ಮಾಳ್ಳು ದೆಮಗೆ ನಿಶ್ಚಿಷ್ಟತೆಯನು ಕನ್ನಡ ಜೈಮಿನಿ ಭಾರತ ಭೂಮ್ಮೊಮ ಪಾತಾಳಲೋಕಂಗಳಲ್ಲಿ ಸಂ | ಭಾವ್ಯರೆಂದೆನಿಸಿಕೊಳ್ಳಖಿಳದೇವರ್ಕಳಿಂ ! ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಾಣಿ ಫಣಿವೇಣಿ ವಾಣಿ || ಕಾವ್ಯವಿದು ಭುವನದೊಳ್ ಸಕಲ ಜನರಿಂದ ಸು | ಶ್ರಾವ್ಯಮಪ್ಪಂತೆನ್ನ ವದನಾಬ್ಬದಲ್ಲಿ ನೀ ನೇ ವ್ಯಾಪಿಸಿದ್ದ ವಲಸುಮತಿಯಂ ತಾಯೆನಗೆ ತಾಯ ನಗೆಗೂಡಿನೋಡಿ || ೪|| ಪಾರದೆ ಪರಾರ್ಥ ಮಂ ವರಯತಿಗೆ ಭಂಗಮಂ | ತಾರದೆ ನಿಜಾನ್ನಯಕ್ರಿಯೆಗಳೆ ದೂಷಣಂ | ಬಾರದೆ ವಿಶೇಷಗುಣ ಗಣ ಕಲಾ ಗೌರವಂ ತೀರದ ದುರುಗಳೆ || ಸೇರದೆ ಸ ಮಾರ್ಗದೊಳ್ ನಡೆವ ಸತ್ಯರುಷನ ಗ ! ಭೀರದಶೆಯಂ ಪೋಲ್ಪ ಕಾವ್ಯಪ್ರಬಂಧಮಂ ! ಶಾರದೆಯ ಕರುಣದಿಂ ಪೇಳೆನಾಂ ದೋಷಮಂ ತೊರೆದೆಲ್ಲರುಂ ಕೇಳ್ಳುದು || ೫|| ಛಂದಸ್ಸು ಲಕ್ಷಣಮಲಂಕಾರ ಭಾವರಸ | ಮೊಂದಿ ಕಲೆವೆತ್ತ ಸತ್ಯತಿ ಚಮತ್ಕೃತಿ ಯುಕ್ತಿ | | ಯೋಂದುಮಿಲ್ಲದ ಕಾವ್ಯಮಶಾವ್ಯಮಹುದೆಂದರಿಯದೆ ಕವಿತೆಯನು ಬರಿದೆ | ದಂದುಗಕ್ಕೊಳಗಾಗಿ ಪೇಳೆನೆಂದೆನ್ನ ನಗು | ವಂದಮಂ ಮಾಡದೆನಗೊಲಿದಿತ್ಯನಮಲಮತಿ| ಯಂ ದೇವಪುರದ ಲಕ್ಷ್ಮೀರಮಣನೆಂದರಿದು ಕೇಳುದೆಲ್ಲಾ ಸುಜನರು ||೬|| ಕೆನೆವಾಲ ಕಡೆದು ನವನೀತಮಂ ತೆಗೆದು ಬಾ ! ಹೈ ನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ | ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳು ಮಥಿಸಿ | ಜನಿಸಿದ ಪದಾರ್ಥವಂ ತಿಳಿದು ನೋಡದೆ ವಿನೂ | ತನಕವಿತೆಯೆಂದು ಕುಂದಿಟ್ಟು ಜರೆದೊಡೆ ಪೇಳ| ವನೊಳಾವುದೂಣಿಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು | ೬|| ಜಾಣರಂ ತಲೆದೂಗಿಸದೆ ನುಡಿದೊಡಾಪದ | ಕ್ಯೂಣಿಯಂ ಬಹುದೆಂದು ಸರಸೋಕ್ಕಿಯಿಂದ ಗೀ | ರಾಣ ಪುರನಿಲಯ ಲಕ್ಷ್ಮಿವರು ತಾನೆ ಸಂಗೀತ ಸುಕಲಾ ನಿಪುಣನು | ವೀಣಿಯಿಂ ಗಾನಮಂ ನುಡಿಸುವಂದದೊಳೆನ್ನ | ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದ | ಕೆಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳುದು ಸುಜನರು ||೮ || ಮೊದಲನೆಯ ಸಂಧಿ ದುಪ್ತಾಹಿ ಘೋರತರ ವಿಷವದನದಿಂದ ಸಂ | ದಪ್ಪವಾಗಿರುತಿದೊಡಂದೆಪ್ರಮಿರ್ದೊಡಂ | ನಷ್ಟ ಕಲೆಯಾದೊಡಂ ಚಂದ್ರನಂತೆನ್ನ ಕಾವ್ಯದ ರಸಂ ಸುಮನಸರ್ಗೆ || ಇಷ್ಟವಾಗದೆ ವಾಣದಿನ್ಯಾವನಾದೊಡಂ| | ಕಪ್ಪಮಂ ಬಗೆವವಂ ಚೋರಂಗೆ ವಿರಹಿಗು | ದೃಷ್ಟಾಂತವಾಗಿ ಸಲ೦ ಧರಾವಲಯದೊಳ್ ಸಂದೇಹಮನಿದರೊಳು|| ೯ || - ಮೊಗಮಾವ ಲೀಲೆಯಿಂದೆಸೆವುದಾ ಭಾವಮಂ | ಮಗುಳೆ ತೋರುವುದಲ್ಲದನ್ಯ ಪ್ರಕಾರದಿಂ | ಸೊಗಯಿಪುದೆ ರನ್ನಗನ್ನಡಿ ಧರೆಯೊಳಾರಾಜಿಸುವ ಕನ್ನಡದ ನುಡಿಗಳ | ಬಗೆಯರಿದರಾವಲಕ್ಷಣದಿಂದ ಮುನ್ನ ಕ || ಬೃಗಳನುಸುರಿದರದೇ ಲಕ್ಷ ಮಲ್ಲದೆ ಪೆರತೆ | ನಗೆ ಸಲ್ಲದದರಿಂದ ಪೂರ್ವ ಸಾವಿಗಳೆ ನಮಿಸಿ ನಾಂ ಕೃತಿವೇಳೆನು | ೧೦ | ವಿದ್ವತ್ಸಭಾವಲಯ ಮರಿಯೆ ವಿರಚಿಸಿದಂ ಭ | | ರದ್ವಾಜ ಗೋತ್ರಭವನಣ್ಣಮಾಂಕನ ಸುತಂ | ಸದ್ವಿನುತ ಕರ್ಣಾಟ ಕವಿ ಚೂತವನ ಚೈತ್ರ ಲಕ್ಷ್ಮೀಶನೆಂಬೊರ್ವನು || ಹೃದನದೊಳ್ ದೇವಪುರದ ಲಕ್ಷ್ಮೀಶನ ಪ | ದಯವನಾವಗಂ ಧ್ಯಾನಿಸುವರಡಿಗಳಂ | ಸದ್ವಿನಯದಿಂ ಭಜಿಪ ಬಿಂದೆ ವಿಮಲ ಜೈಮಿನಿ ಭಾರತದ ಕಥೆಯನು | ೧೧ || ವರ ವರ್ಣದಿಂದ ಶೋಭಿತವಾಗಿ ರೂಪ ವಿ | | ಸ್ವರದಿಂದೆ ಚೆಲ್ಲಾಗಿ ಮಧುರತರ ನವರಸೆ | ದರ ಭರಿತದಿಂದೆ ವಿಲಸಿತವಾಗಿ ಸುಮನೋನುರಾಗದಿಂ ಪ್ರಚುರವಾth t ನಿರುತ ಮಂಜುಳ ಶಬ್ದದಿಂದ ಕಿವಿಗಿಂಪಾಗಿ | ಚರಿಸುವ ಸುಲಲಿತ ಪಟ್ಟದಿಗಳೆಡೆಬಿಡದೆ ಝ೦ || ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು || ೧೨ | ಎರಡನೆಯ ಸಂಧಿ ಸೂಚನೆ | ರಾಜೇಂದ್ರ ಧರ್ಮತನಯಂ ಬಾದರಾಯಣನ | ವಾಜಿಮೇಧಾಥ್ರ ವಿಧಾನಮಂ ಕೇಳ್ಳು ಪಂ | ಕೇಜಪತ್‌ಕ್ಷಣನ ಮತವಿಡಿದು ಕಳುಹಿದ ಕುದುರೆಗೆ ವೃಕೋದರನನು ವನರುಹ ಭವಾಂಡದೊಳಗೆ ವತ್ತು ಕೋಟಿ ಯೋ | ಜನದ ವಿಸ್ತೀರ್ಣದಿಳೆಯಂ ಸಪ್ತಶರನಿಧಿಗ | | ತನುವೇಷ್ಟಿಸಿರಲದರ ಮಧ್ಯದೊಳಗಿಹುದು ಜಂಬೂದ್ವೀಪಮದರ ನಡುವೆ ! ಅನವರತ ಸರಸ ಗೋಷ್ಠಿಗೆ ನೆರೆದ ನಿರ್ಜರಾಂ | ಗನೆಯರಂಗಚ್ಛವಿಯ ಹಬ್ಬುಗೆಯೊ ಕಾರಮಿಂ | ಚಿನ ಮಹಾರಾಶಿಯೋ ಪೇಳೆನಲ್ ಮೆರೆವ ಕನಕಾಚಲಂ ಕಣ್ ಸೆದುದು | ೧ | ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ | ಪಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ | ಭೂಕಾಂತ ಜನಮೇಜಯಂ ಮಹಾಭಾರತ ಕ । ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ | ದೇಕಮಾನನನಾಗಿ ಜೈಮಿನಿ ಮುನೀಂದ್ರನಂ ಬೆಸಗೊಂಡನೀ ತೆರದೊಳು |೨ | ಪಿಂತೆ ಕೌರವಜಯಂ ತಮಗೆ ಕೈಸಾರ್ದ ಸಮ | ನಂತರದೊಳಾದ ಸಾಮಾಜ್ಯದೊಳ್ ಪಾಂಡವರ | ದಂತಿಳೆಯನೋವಿದರದೇಗೆಯ ರೆಂದು ಜನಮೇಜಯ ಮಹೀಪಾಲನು || ಸಂತಸಂದಳೆದು ಜೈಮಿನಿ ಮುನಿಪನಂ ಕೇಳೊ | ಡಿಂತವಂ ಪೇಳ ನಾ ಭೂಪಂಗೆ ಸಕಲ ಜನ | | ಸಂತತಿಗೆ ಕರ್ಣಾವತಂಸಮೆನೆ ರಂಜಿಸುವ ಮಧುರತರ ಸತ್ಕಥೆಯನು ! ೩ | | ಕೇಳೆಲೆ ನೃಪಾಲ ಪಾಂಡವರ ಕಥೆಯಿದು ಪುಣ್ಯ | ದೇಳಿಗೆಯಲಾ ಸುಯೋಧನ ಮೇದಿನೀಶನಂ | ಕಾಳಗದೊಳುರೆ ಗೆಲ್ಲ ಬಳಿಕ ವರ ಹಸ್ತಿನಾಪುರದ ನಿಜ ಸಾಮಾಜ್ಯದ | ಬಾಳಿಕೆಯನನುಜರಿಂದೊಡಗೂಡಿ ಧರ್ಮಜಂ | ತಾಳಿದಂ ಭರತ ನಳ ನಹುಷಾದಿ ರಾಯರಂ । ಪೇಳುವೊಡವರ್ಗಿನಿತು ಗುಣಮಿಲ್ಲವೆಂದು ಭೂಮಂಡಲಂ ಕೊ೦ಡಾಡಲು || ೪ || ಎರಡನೆಯ ಸಂಧಿ ಬಳಿಕ ನೃಪವರ ಯುಧಿಷ್ಠಿರನಾಳ ದೇಶದೊಳ್| | ಕಳವು ಕೋಲೆ ಪಾದರಂ ಪುಸಿ ನುಸುಳು ವೈರವ | ಟ್ಟುಳಿತೋಡು ಬೆದರು ಬೆ ರ ಕನಿಷ್ಟುರಂ ಗಜರು ಗಾವಳಿ ವಿವಾದ | ಮುಳಿಸು ಪೊಲೆಗಲಸು ಮೊರೆ ಸೆರೆ ಕೃತಕ ಕಾರ್ಪಣ್ಯ ! ಮಳಿವು ಪಳವನ್ಯಾಯ ಮರೆ ಮೋಸವಾಸಿ ತ | ಲ್ಲಳ ತಳೆ ವಿಯೋಗಮಲಸಿಕೆ ಕಲ್ಮಶಗಳಿವು ಮೊಳೆದೋರವೇವೇಳೆನು # ೫ || ನೀತಿ ಚತುರತೆ ಕೀರ್ತಿ ಕಲ್ಯಾಣ ಭೋಗ ಸಂ | ಪ್ರೀತಿ ಪರಹಿತ ವಿನಯ ಶುಭ ವಿಭವ ವಿಜಯ ವಿ | ಖ್ಯಾತಿ ಕಲೆ ಸೌಭಾಗ್ಯಮಾರೋಗ್ಯ ಸೌಖ್ಯಮುನ್ನತ ಸತ್ಯ ನಿತ್ಯಭಕ್ತಿ ! ಜಾತಿ ಧರ್ಮಾಚಾರ ನಿಷ್ಠೆ ದೈವಜ್ಞತೆ ವಿ | ಭೂತಿ ಶಮೆ ದಮೆ ದಾನ ದಾಕ್ಷಿಣ್ಯವೆಂಬಿವು ಮ | | ಹಾತಿಶಯಮೆನೆ ಪೆರ್ಚದುವು ಯುಧಿಷ್ಠಿರನರೇಶ್ವರನಾಳ, ಭೂತಳದೊಳು # ೬ ೩. ಕುಟಿಲ ಚಂಚಲ ಕಠಿನ ಕೃಶ ಮಾಂದ್ಯ ಮೆಂಬಿವು| ತೋಟ ಯವನಿವಿಲಾಸಿನಿಯರಳಕಾಳಿಗೆ ಚಟುಲ ಸುಕಟಾಕ್ಷ ವಕ್ವಜಾತ ಮಧ್ಯ ಗತಿಗಳ ವಿಸ್ತರದೊಳಲ್ಲದೆ9 ಘಟಿಸದು ಮದಾವಸ್ಥೆ ನಿಗಳಬಂಧನದ ಸಂ ! ಕಟ ಹರಿದೃಪ ಮತಿಹೀನತೆಗಳೆಂಬಿವಿಭ | ಘಟೆಯೊಳಲ್ಲದೆ ಸಲ್ಲದೆಲ್ಲಿಯುಂ ಧರ್ಮ ತನಯಂ ಪಾಲಿಸುವ ನೆಲದೊಳು # ೭ | ಗಾರುಡದೊಳಹಿತತ್ಸಮಾರಣ್ಯದೊಳ್ ದಾನ| ವಾರಣಂ ಚಾರುಪ್ರವಾಳಮಣಿ ರುಚಿಯೊಳ್ ಸ || ದಾರುಣಂ ಸರಸಿಯೊಳ್ ಕಲಹಂಸಮಯಮುತ್ಸಲಾಯರ ಕಂಧರದೊಳು|| ಹಾರವಲಯಂ ಭೋರುಹದೊಳನೆಕಾಗ್ರತೆ ನ | ವಾರಾಮದೊಳ್ ಮಹಾಶೋಕಂ ವಸಂತದೊಳ್ | ಮಾರಹಿತವುಂಟಲ್ಲದಿಲ್ಲಮಿವು ಮತ್ತೆಲ್ಲಿಯುಂ ಧರ್ಮಜನ ನೆಲದೊಳು | ೮ || ಕೊಡೆಯೆಂಬರಾತಪತ್ರವನುದರದೇಶಮಂ | ಪೊಡೆಯೆಂಬರೊಲಿದು ಮಂಥನವ ನೆಸಗೆಂಬುದಂ | ಕಡೆಯೆಂಬರಾರಡಿಯನಳಿಯೆಂಬರುದಕಪ್ರವಾಹಮಂ ತೊರೆಯೆಂಬರು || ಮಡಿಯೆಂಬರಂಬರದ ರೌತಮಂ ಕಬರಿಯಂ | ಮುಡಿಯೆಂಬರೆಡೆವಿಡದೆ ಮುಸುಕಿದ್ದ ಮೇಘಮಂ | ಜಡಿಯೆಂಬರುರುಶಿಲೆಯನರೆಯೆಂಬರಲ್ಲದಿವ ನುಡಿಯರವನಾಳೆಯೊಳು || ೯ || ಕನ್ನಡ ಜೈಮಿನಿ ಭಾರತ ಎಲ್ಲರುಂ ಭೋಗಿಗಳ ಪಾತಾಳಗತರೆನಿಸ | ರೆಲ್ಲರುಂ ವಿದ್ಯಾಧರರ್‌ ನಭೋಜನರೆನಿಸ | ರೆಲ್ಲರುಂ ದಾಕ್ಷಿಣ್ಯವರ್ತಿಗಳ ತಿಳಿಯೆ ಲಂಕಾನಿವಾಸಿಗಳೆನಿಸರು | ಎಲ್ಲರುಂ ಸುಮನೋರತರ್ ಮಧುವ್ರತರೆನಿಸ| ರೆಲ್ಲಂ ಗುಣಯುತರ್‌ ಕಠಿನರೆನಿಸರ್‌ ಮನುಜ | ರೆಲ್ಲರುಂ ಕಾಂತಾರಮಿತಭಾಗ್ಯ ಸಂಪದ‌ ಕುಜರೆನಿಸರವನಿಳೆಯೊಳು | ೧ | ವಸುಗಳಿಂದುಪಭೋಗ್ಯವಾಗದೊಡೆ ಸೌರಭ್ಯ | ರಸದಿಂದಮಾರೋಗ್ಯಮೆನಿಸದೆಡೆ ಸಂತತಂ | ವಿಶದ ಸುಮನೋಯೋಗ್ಯವಲ್ಲದೊಡೆ ಹರಿವಿಭವ ಸುಶ್ರಾವ್ಯಮಲ್ಲದಿರಲು | ಲಸದಪ್ಪರೋದ್ಯಾನ ಸೌಭಾಗ್ಯವೆಂದಿರದೊ | | ಡೆಸೆವ ರಾಜೇಂದ್ರಂಗೆ ಸೊಗಸುವೀಡಾಗಿ ರಂ | ಜಿಸದೆಡೆ ಹಸ್ತಿನಾವತಿಯನಮರಾವತಿಗೆ ಸರಿಯೆಂಬರೆ ಪ್ರೌಢರು | ೧೧ || ನಾಗೇಂದ್ರನಂ ಬಿಡದೆ ತಲೆವಾಗಿಸಿತ್ಸಮರ| ನಾಗೇಂದ್ರನಂ ಬುದ್ದಿ ದೊರೆಸಿತ್ತು ಪುರಮರ | ನಾಗೇಂದ್ರನು ನಿಂದು ಬೆರಗಾಗಿಸಿತ್ತಮಲ ಧರ್ಮಜನ ಕೀರ್ತಿ ಬಳಿಕ H ನಾಗೇಂದ್ರಶಯನಾಲಯವ ಜಡಧಿಯೆನಿಸಿ ನುತ | ನಾಗೇಂದ್ರವರದಾಯುಧವ ಪೊಳ್ಳುಗಳೆದು ಮಥ| ನಾಗೇಂದ್ರಧರನ ಜಾತೆಯ ನಿಲವುಗೆಡಿಸಿ ನೆರೆ ರಾಜಿಸಿತು ಮೂಜಗದೊಳು|| ೧೨ | ಹರಿಯಂತೆ ಬಲಯುತಂ ಶಿವನಂತೆ ರಾಜಶೇ | ಖರನಬ್ಬ ಭವನಂತೆ ಚತುರಾನನಂ ಸರಿ । ದೃರನಂತೆ ರತ್ನಾಕರಂ ದಿವಾಕರನಂತೆ ನಿರೋಷನಿಂದ್ರನಂತೆ || ಪರಿಚಿತಸುರಭಿರಮ್ಮನಮ್ಮ ತಾರ್ಚಿಯಂತೆ ವಿ | ಸ್ವರಿತಕುವಲಯನೆಂದು ಧರ್ಮಜನ ಧರೆ ಪೊಗಳು | ತಿರೆ ಬಳಿಕ ಹಸ್ತಿನಾವತಿಗೆ ವೇದವ್ಯಾಸನೊಂದುದಿವಸಂ ಬಂದನು | ೧೩ | ಬರಲಾ ನೃಪಾಲಕಂ ಸೋದರರೈರಸಿ ಮುನಿ | ವರನ ಪದಕೆರಗಿದೊಡೆ ಮಣಿದೆತ್ತಿ ಬೆಳೆಸಿ| ಪರಸಿ ಮಂತ್ರಾಕ್ಷತೆಯನಿತ್ತು ಸತ್ಕಾರಮಂ ಕೊಂಡು ಕುಳ್ಳಿರ್ದ ಬಳಿಕ # ಅರಸನನುತಾಪದಿಂ ತಲೆವಾಗಿ ಮಾತಾಡ| ದಿರುತಿರ್ದನನಿಲ ಸಂಚಾರವೊಂದಿನಿತಿಲ್ಲ ! ದುರಿವ ಕಡುಬೇಸಗೆಯ ಬಿಸಿಲಿಂದ ಬಸವಳಿದಕೋಮಲರಸಾಲದಂತೆ | ೧೪|| ಎರಡನೆಯ ಸಂಧಿ ಕಂಡನರಸನ ಭಾವಮಂ ಬಳಿಕ ನಗುತ ಬೆಸ | ಗೊಂಡನಿಂತೆಂದಾ ಮುನೀಂದ್ರನೆಲೆ ನೃಪತಿ ಭೂ | ಮಂಡಲದ ಸಕಲ ಸಾಮ್ರಾಜ್ಯಮಂ ಪಾಲಿಸುವ ನಿನ್ನ ಸಂತಸದೇಳೆಗೆ!! ಖಂಡನವ ಮಾಳ್ಳುದಾನನದಿರವು ಸಾಕು ಮನ | ದಂಡಲೆಯ ತೊರೆಯೆನಲ್ ಜೀಯ ಸಂತಾಪದಿಂ | ಬೆಂಡಾದುದೆನ್ನೊಡಲ್ ಸೈರಿಸಲರಿಯೆನೆಂದೊಡಾ ತಪೋನಿಧಿ ನುಡಿದನು || ೧೫|| - ಕೆತ್ತ ಬಲ್ಲ ತಲೆಗೆ ತರಣಿ ಮುಂಗಾಣದಿರೆ | ಪೊತ್ತು ವೆಳಗಂ ಬೇರೆತೊರರಾರ್‌ ಬಿಡದೆ ಫ | ರೋತ್ತರಕೆ ಮಾರುತಂ ಬೆಮರೆಡಾರ್ ಬೀಸುವ‌ ಬಳಿಕಾಲವಟ್ಟದಿಂದೆ | ಕೃತ್ರಿಮದ ವಿಷದ ಸೋಂಕಿಗೆ ಗರುಡನಳವಳಿಯೆ | ಮತ್ತೆ ರಕ್ಷೆಗೆ ಮಂತ್ರಿಸುವರಾರು ಭೂಪ ನೀ || [ | ೧೬|| ನೊತ್ತುವನುತಾಪಕೆಡೆಗೊಟೊಡಾರ್‌ ಬಿಡಿಸುವ‌ ಪೇಳೆಂದನಾ ಮುನಿಪನು ಎನಲಾ ಮುನೀಂದ್ರನಂ ನೋಡಿ ಬಿಸುಸುಯ್ಯುತೇ | | ಯ್ಯನೆ ಮಹೀಪಾಲನಿಂತೆಂದನೆಂತೆನ್ನ ಮನ ! ದನುತಾಪಮಂ ಬಿಡುವೆನಕಟ ಶಿಶುತನದಿಂದ ಸಲಹಿದ ಪಿತಾಮಹಂಗೆ || ನೆನೆದವನುಚಿತವನಸ್ರಜನೆಂದರಿಯದೆ ಕ || ರ್ಣನನಿರಿದೆವಾಚಾರ್ಯವಧೆಗೆಳಸಿದೆವು ಸುಯೋ | ಧನ ಶಲ್ಯ ಮುಖ್ಯ ಬಾಂಧವರನೀಡಾಡಿದೆವು ಬದುಕಲೇಕಿನ್ನಿಳೆಯೊಳು | ೧೭|| ಶಿಷ್ಯರಿಂದಭಿವರ್ಧಿಸದ ಗುರುವಿನಂತೆ ವೈ ದುಪ್ಪದಿಂ ಪೂಜ್ಯನಾಗದ ವಿಪ್ರನಂತೆ ಸುಹ | ವಿಪ್ಯದಿಂ ಸೇವ್ಯನಾಗದ ವತ್ನಿಯಂತೆ ಸಲಿಲಾಶಯವನಾಶೆಸದ || ಕೃಷ್ಣದಂತಖಿಳ ಬಾಂಧವರೊಡನೆ ಬದುಕದ ಮ || ನುಷ್ಯ ಸಂಸಾರದಿಂದೇನದರಿನೀ ನಿಜಾ | ಯುಷ್ಯಮುಳ್ಳನ್ನ ಪರಿಯಂತ ವನವಾಸವಂ ಮಾಡುವುದೇ ಲೇಸೆಂದನು | ೧೮|| * ಕಾಯದುಪಭೋಗ ಸಿರಿಯಂಬಯಸಿ ಸುಗತಿಯಂ | ಕಾಯದುರುತರ ವೈರದಿಂದಖಿಳಬಾಂಧವ ನಿ | ಕಾಯದುಪಹತಿಯನೆಸಗಿದ ಪಾತಕದುಮಂ ತನಗೆ ವಿಷವಾಗಿ ಮುಂದೆ|| ಕಾಯದುಳಿಯದು ಮಹಿಯನಿನ್ನಾಳೊಡಂ ಜಸಂ | | ಕಾಯದುರೆ ಮಾಣದದರಿಂದರಸುತನವೆ ಸಾ | ಕಾ ಯದುಕುಲೇಂದ್ರನಂ ಭಜಿಸುವೆಂ ಚಿತ್ತಶುದ್ದಿಯೊಳರಣ್ಯದೊಳೆಂದನು || ೧೯ || ಕನ್ನಡ ಜೈವಿನಿ ಭಾರತ ಆಗಳರಸನ ಮಾತಿನಾಸರಂ ಕೇಳ್ಳು ತಲೆ | ದೂಗಿ ಮುನಿಪುಂಗವಂ ನುಡಿದನೆಲೆ ಭೂಪ ನಿಗ | ಮಾಗಮ ಪುರಾಣ ಶಾಸ್ತ್ರಂಗಳ ವಿಚಾರಮಂ ನೀನರಿಯದಪಾಧನೆ | ಈಗಳನುತಾಪಮೇತಕೆ ನಿಖಿಳ ಸಾಮಾಜ್ಯ || ಮಾಗಲಿಳೆಯಂ ಧರ್ಮದಿಂ ಪಾಲಿಸದೆ ಬನಕೆ | ಪೋಗಲಾವುದು ಸಿದ್ದಿ ನಿನಗಪ್ಪುದುಸುರೆನೆ ಧರಾನಾಥನಿಂತೆಂದನು . || ೨೦|| ಜೀಯ ಚಿತ್ರ ಸಾದೊಡಿನ್ನ ಖಿಳ ಸಾಮ್ರಾಜ್ಯ || ಮಾಯಿತೆಂಬುವಂ ತನಗಿಲ್ಲ ಕರ್ಣ ಗಾಂ | ಗೇಯ ಗುರು ಶಲ್ಯ ಕೌರವರನುಳಿದೀ ಸಕಲಮೇದಿನೀಮಂಡಲವನು | ವಾಯುಜನೋಳಿರಿಸಿ ನಾಂ ಗೋತ್ರ ವಧೆಗೆ ದೀ ! ಕಾಯಂ ವನವಾಸಕೈದಿಸುವೆನೆನೆ ಬಾದ| ರಾಯಣಂ ಗಹಗಹಿಸಿ ನಗುತೆ ನುಡಿ ನುಡಿ ಮತ್ತೆ ನುಡಿಯೆನುತ್ತಿಂತೆಂದನು | ೨೧|| ಕ್ಷಾತ್ರಧರ್ಮವನೀಕ್ಷಿಸಲ್ ನಿನಗೆ ಪಾತಕಂ | ಗೋತ್ರವಧೆಯಿಂದ ಬಪ್ಪುದೆ ಮಹಾದೇವ ನೀಂ | ಧಾತ್ರಿಯಂ ಪಾಲಿಸದಿರಿ ನಿರ್ದೋಷಿಯೇ ನಾವರಿಯೆವೀಗ ನಿನ್ನ | ಗಾತ್ರಮಂ ವನವಾಸಕೈದಿಸುವ ಮತಮಾವ | ಸೂತ್ರದೊಳ್ ಕಾಣಿಸಿತೋ ಲೇಸು ಲೇಸಾರಣ | ಯಾತ್ರೆಯಂ ಮಾಡು ನೀಂ ಮಾರುತಿಗೆ ಪಟ್ಟ ಮಂ ಕಟ್ಟುವೆವು ನಾವೆಂದನು|| ೨೨|| ಧರ್ಮಸುತ ಮರುಳೆ ನೀನಿಂತಾಡುತಿರ್ದೊಡೆ ಬು | | ಧರ್ಮೆಚುವರೆ ಸಾಕದಂತಿರಲಿ ಸೋಮಕುಲ | ಜರ್ಮಹಾಕ್ರತುಗಳಂ ಮಾಡಿದಲ್ಲದೆ ನಾರದರಿಂದ ನಿನಗಿಳೆಯೊಳು| ನಿರ್ಮಲಸುಕೀರ್ತಿಯಪ್ಪಂತೆ ಯಜ್ಞಾದಿ ಸ | ತ್ಕರ್ಮಂಗಳಂ ನೆಗಳ್ಳಲ್ ಗೋತ್ರವಧೆಗಳಂ | ನಿರ್ಮಿಸಿದಘಂ ಪೋಗಿ ಶುಚಿಯಾಗಿ ಬಾಳ ಪೆಯೆನಲ್ ಭೂಷನಿಂತೆಂದನು | ೨೩! ಆದೊಡೆ ತವಾನುಗ್ರಹಪ್ರಭಾವದೊಳಿನ್ನು | ಮೇದಿನಿಯ ನಾನೆ ಪಾಲಿಸುವೆನೀ ಗೋತ್ರಹ | ತ್ಯಾ ದೋಷಮೇತರಿಂ ಪೋಪುದಾ ತೆರನಂ ತಿಳಿಪಿ ರಾಜಕುಲದ ನೃಪರ ! ಸಾಧು ಚಾರಿತ್ರಮೆನ್ಸಿಂದ ಸೊಗಡಾಗದಂ | ತಾದರಿಸಿ ನೀವೆ ಕಾರುಣ್ಯದಿಂ ಮಾಳ್ಳುದು ಶು | ಭೋದಯವನೆನಗೆಂದು ಕೈ ಮುಗಿಯ ಧರ್ಮಜಂಗಾ ಮುನಿಪನಿಂತೆಂದನು | ೨೪! ಎರಡನೆಯ ಸಂಧಿ ಎಣಿಕೆ ಬೇಡೆಲೆ ಮಗನೆ ರಾಘವಂ ಪಿಂತೆ ರಾ ! ವಣನಂ ಮಥಿಸಿ ವಾಜಿಮೇಧದೊಳ್ ಪಾರಂ ! ತಣಿಸಿದಂ ನೀನುಮಂತಾ ಮಹಾಧ್ವರವನೆಸಗ ನಿನಗೆ ಮೂಜಗದೊಳು|| ಎಲ್ಲೆನಿಂತು ಮಾ ನಾನಾವ ಲ ! ಕೃಣದ ಹಯವದಕೆ ಋತ್ವಿಜರೆನಿಟರೆನಿಸು ದ ! ಕ್ಲಿಣಿಗಳದರಂದಮಂ ವಿಸ್ತರಿಸವೇಳ್ವುದೆನೆ ಶುಕತಾತನಿಂತೆಂದನು || ೨೫ || ಸ್ವಚ್ಛತರ ಧವಳಾಂಗದತಿ ಮನೋಹರ ಪೀತ | ಪುಚ್ಚದ ಸುಗಮನದೊಂದೇ ಕಿವಿಯೊಳೆಸೆವ ನೀ | ಲಚ್ಛವಿಯ ಕೋಮಲ ತುರಂಗಮಂ ಸಾಧಿಸಿ ಮಹಾಕ್ರತುವನಾಚರಿಪೊಡೆ || ಇಚ್ಛೆಗೈದುರೆ ಸಕಲ ಮೇದಿನೀ ತಳವನೇ | ಕಚ್ಛತ್ರದಿಂ ಪಾಲಿಸುವ ನರೇಶರನವಂ || ಗಚ್ಛಿದ್ರವಾಗಿ ನಡೆವುದು ಭೂಪಕುಲದೀಪ ಕೇಳದರ ಹಾಳೆಗಳನು || ೨೬ | | ಸತ್ಯಶೌಚಾಚಾರ ಕುಲ ವೇದಶಾಸ್ತ್ರ ಪಾಂ | ಡಿತ್ಯದ ಸುವಿಪ್ರರಿಪ್ಪತ್ತು ಸಾವಿರಕೆ ವೈ | ಪಥ್ಯ ವಾದಿ ಪೂಜೆಗಳಿಂದ ಸತ್ಕರಿಸಿ ಬೇರೆಬೇರವರವರ್ಗೆ || ಪ್ರತ್ಯೇಕವೊಂದೊಂದು ಬಳ್ಳ ಮುಕ್ತಾಫಲವ | ನತ್ಯಧಿಕ ಹಯಗಜ ರಥಗಳೊಂದೊಂದನ್‌ 1 ಚಿತ್ಯ ಸಾಲಂಕಾರಗೋಸಹಸ್ರನನೊಂದು ಭಾರ ಪೊನ್ನಂ ಕುಡುವುದು ||೨೭|| ಸನ್ನುತ ಕುಲಾಚಾರ ಗುಣ ವೇದಶಾಸ್ತ್ರ ಸಂ | ಪನ್ನ ಭೂಸುರರನಿಬರೀ ತೆರದ ಸೌಖ್ಯತರ | ಮನ್ನಣಿಗಳಂ ಪಡೆದು ಸಭೆಯಾಗಿ ಕುಳ್ಳಿರ್ದನುಜ್ಞೆಯಂಕೊಟ್ಟ ಬಳಿಕ | ಇನ್ನು ಮೇದಿನಿಯೋಳಾರಾದೊಡಂ ಮಿಡುಕು ಡುನ್ನತ ಪರಾಕ್ರಮಿ ತಡೆಯಲಿ ವಾಜಿಯನೆಂದು | ತನ್ನ ಬಿರುದಂ ಬರೆದು ಪೊಂಬಟ್ಟಮಂ ಕಟ್ಟಿ ಬಿಡುವುದಾ ಹಯದ ಫಣಿಗೆ || ೨೮|| - ಆ ಕುದುರೆ ಬಿಟೊಂದು ವರ್ಷ ಪರಂತ ತಾ | ನೇ ಕಂಡಕಡೆಗೆ ತೆರಳಲ್ಕದರ ಸಂಗಡಂ | ಭೂಕಾಂತಸೂನುಗಳ ಪಲಬರಡಿಗಡಿಗೆ ಮಣಿಕನಕ ರಾಶಿಗಳ ಸುರಿದು || ಲೋಕಮಂ ತಣಿಸು ತರಲಖಿಳ ದೆಸೆಯೋಳದ | ನಾಕೆವಾಳರ್ ತಡೆಯ ಬಿಡಿಸಬೇಕನಿಬರಿಂ || ನೂಕದೊಡೆಕರ್ತೃ ತಾನಾದೊಡಂಪೋಗಿ ನಡೆಸುವುದು ಬಳಿಕಾಹಯವನು|| ೨೯|| ಕನ್ನಡ ಜೈಮಿನಿ ಭಾರತ ಇಂತಾಹಯಂ ತಾನೆ ಮೇದಿನಿಯೊಳೊಂದು ವರು | ಪಂ ತಿರುಗಿ ತನ್ನಿಳೆಗೆ ಬಂದು ನಿಲುವಲ್ಲಿಪರಿ | | ಯಂತಮಸಿಪತ್ರವೆಂಬುರುತರವ್ರತವನಾಚರಿಸುತಿರ್ದಾ ಮಖವನು || ಮುಂತೆ ವೇದೋಕದಿಂ ಮಾಳ್ಳುದಿದರಂದವಿದು| ಕುಂಕುಮಾರ ನೀನಾರ್ಪೊಡುಜ್ಜುಗಿಸೆನಲ್ || ಚಿಂತಿಸುತೆ ನುಡಿದನೊಯ್ಯನೆ ಧರಿತ್ರಿತಳಾಧಿಪನಾ ತಪೋಧನನೊಳು ||೩೦|| ದ್ರವ್ಯಮೆನಗಿಲ್ಲ ಮೇದಿನಿಯೊಳರಸುವೊಡೆ ಕೌ | ರವ್ಯರಿಂದಿಳಿನೊಂದುದಿ ತುಲಕ್ಷಣವುಳ್ಳ | ದಿವ್ಯ ಹಯವಿಲ್ಲಸೋದರರಾಹವದೊಳರಿಸಿದರ್‌ಸಹಾಯಂಗಳಿಲ್ಲ || ಸವ್ಯಸಾಚಿಯ ಮಿತ್ರನಿಲ್ಲಿಲ್ಲ ತನಗಧ್ರ | ರವ್ಯಸನಮೆಂತೊಡಕ್ಷುದು ಪೇಳಿಮೆನಲು ವೇ | ದಾಸ ಮುನಿವರಂ ಕರುಣದಿಂದಾ ಯುಧಿಷ್ಠಿರನೃಪನೊಳಿಂತೆಂದನು ೩೧il ರಾಯ ನೀನಿದಕೆ ಚಿಂತಿಸಬೇಡ ಧನವಂ ಸ | ಹಾಯಮಂ ತುರಗಮಂತೋರುವೆಂ ಮರುತನಂ || ಬಾಯುಗದ ನೃಪನಶ್ವಮೇಧಮಂ ಮಾಡಿ ಬಹು ಕನಕಮಂ ಭೂಸುರರ್ಗೆ || ಈಯಲವರೆಯುತೆಡೆಯೊಳಗಲಸಿ ಬಿಟ್ಟರ | ಪ್ರೀಯದಿಂದಾ ವಸ್ತುವಿದೆ ಹಿಮಾಲಯದೊಳದ || ಕಾಯಸಂ ಪಿರಿದಿಲ್ಲ ತಂದು ನೀನುಪಯೋಗಿಸೆನಲರಸನಿಂತೆಂದನು ಅಕಟ ಜಡಮತಿಗೆ ಮರುಳುವ ತವನಿಕ್ಕಿದೊಡೆ| ಸುಕಲೆಯಪ್ಪುದೆಜೀಯ ಗೋತ್ರ ಸಂಹರಣ ಪಾ | ತಕವನರಸುವ ಮಖವನಾ ವಿಪ್ರರೊಡವೆಯಿಂ ಮಾಡಲೆನಗಿಹ ಪರದೊಳು || ಪ್ರಕಟಮೆನಿಪುವೆ ಕೀರ್ತಿ ಸದ್ದತಿಗಳೆನೆ ಮಗನೆ | ಸಕಲ ಭೂಮಂಡಲಂ ದ್ವಿಜರದಲ್ಲವೆ ರಾಜ | ನಿಕರವಂ ತರಿದೀಯನೇ ಪರಶುರಾಮನೀ ಧರೆಯನವನಿಸುರರ್ಗೆ || ೩೩|| ಬಾಹುಬಲಮುಳ ನೃಪರೊಡೆಯರೀ ಧರೆಗೆ ಸಂ | ದೇಹವಿಲ್ಲದರಿಂ ದೀಜರ್ಗೆ ಸಲ್ಲದು ಬಗೆವೊ | ಡಾ ಹಿಮಾಲಯದೊಳಿಹ ವಸ್ತು ನಿನ್ನದು ಯವನಾಶ್ವನೆಂಬವನೀಶನು || ಮೋಹದಿಂ ಭದ್ರಾವತಿ ನಗರದೊಳ್ ದಶಾ | ಕ್ಷೌಹಿಣಿ ಸೇನೆಯಿಂ ಪಾಲಿಸುವನಿಂತಹ ಮ | ಹಾ ಹಯೋತ್ತಮವೊಂದನದು ನಿನಗೆ ಬಾರದಿರ್ಪುದೆ ಶೌರಮುಂಟಾದೊಡೆ|| ೩೪|| ಎರಡನೆಯ ಸಂಧಿ ಈ ಘಟೋತ್ಕಚನ ತನುಸಂಭವಂ ಬಡವನೇ || ಮೇಘನಾದಂ ಕರ್ಣನುವೃಷಕೇತು ತಾಂ | ಮೋಘವಿಕ್ರಮನೆ ನಿನ್ನನುಜರೇಂ ಕಿರುಕುಳರೆ ಹರಿ ನೆನಸಿದೊಡೆ ಬಾರನೆ ! ನೀ ಘನವಿದೆನ್ನದಿರು ಕೈಕೊಳಧ್ಯರವ ತಾ || ನೇ ಘಟಿಪುದಿನ್ನು ಸಂಶಯವೇಕೆ ಕರೆಸು ವಿ | ಪೌಘವನೆನಲ್ ನೃಪಂ ನಗುತ ಕಲಿಭೀಮನಂ ನೋಡಲವನಿಂತೆಂದನು | ೩೫|| - ಜೀಯ ಸಂದೇಹಮೇಕುಜುಗಿಸು ಮಖಮಂ ಪ || ಹಾಯಮಂ ಧನಮಂ ತುರಂಗಮಂ ನಿನಗೆ ನಿ | ರಾಯದಿಂ ತೋರಿಸಿದನೀ ಮುನಿಪ ನಾಂ ಪೋಗಿ ಭದ್ರಾವತಿನಗರಿಗೆ | ಆ ಯವನಾಶ್ವನಂ ಗೆವನ ಸೇನಾನಿ| ಕಾಯುಮಂ ತರಿದಾ ಸುವಾಜಿಯಂ ತಂದು ಮಖ | ಕೀಯದೊಡೆ ಪರಲೋಕಬಾಹಿರಂ ತಾನಪ್ಪೆನೆಂದು ಮಾರುತಿ ನುಡಿದನು ! ೩೬ || ಯಜ್ಜ ಕೈ ತುರುಗಮಂ ತಹೆನೆಂದು ಭೀಮಂ ಪ್ರ | ತಿಜ್ಞೆಯಂ ಮಾಡುತಿರಲಾ ಕಣದೊಳಾಹವಕ | ಭಿಜ್ಞನೆನಿಸುವ ಕರ್ಣಸುತ ವೃಷಧ್ವಜನೆದ್ದು ನಗುತೆ ಕೈಮುಗಿದು ನಿಂದು | ವಿಜ್ಞಾಪನಂಗೆಯ್ದ ನೆಲೆ ತಾತ ಕೊಡು ತನಗ | ನುಜ್ಞೆಯಂ ಪವಮಾನತನುಜನಾಡಿದ ನುಡಿಗ || ವಜ್ಞೆ ಬಂದೊಡೆ ರವಿಕುಮಾರಂಗೆ ಜನಿಸಿದನೆ ನೋಡೆನ್ನ ಧಟನೆಂದನು | ೩೭|| ವ್ಯಗ್ರದಿಂ ಬಾಲನಾಡಿದ ನುಡಿಗೆ ಭೂಪತಿ ಸ । ಮಗ್ರ ಸಂತೋಷದಿಂ ತೆಗೆದಪ್ಪಿಕೊಂಡು ನಿ। ನ್ನು ಗ್ರ ಪ್ರತಾಪಮಂ ಬಿನಾಂ ಮಗನೆ ಕೇಳಂದು ನೆಲದಾಸೆಯಿಂದೆ || ಅಗ್ರಜನನಿರಿದುದಲ್ಲದೆ ಹಸುಳೆ ನಿನ್ನ ನೀ | | ವಿಗ್ರಹಕೆ ಕಳುಹಿ ಸೈರಿಸುವೆನೆಂತಕಟ ವಾ | ಜಿಗ್ರಹಣಕಾರ್ಯಮೆಂತಿರಲೆಂದೊಡವನೀಶ್ವರಂಗಾತನಿಂತೆಂದನು ! ೩೮||.. ತಾತ ಕೇಳ್ ಸಹಜಾತರಾದ ನಿಮ್ಮೆ ವರೊಳ್ | ತಾ ತಳಿರದೆ ವಿರೋಧಿಸಿದನೆಮ್ಮಯ್ಯನಂ | ತಾತನಪರಾಧವಂ ಪರಿಹರಿಸದಿರ್ದೊಡಾನಿರ್ದು ಫಲವೇನು ಬಳಿಕ | ಆ ತುರಂಗಮಕೆ ಪೋಪನಿಲಜನ ಕೂಡೆ ನಡೆ | ದಾತುರದೊಳೆಯರ್ಪ ರಿಪುಚಾತುರಂಗಕಿದಿ | ರಾತು ರಣದೊಳ್ ಗಿನಹಿತರಂ ತನಗೆ ಬೆಸೆಸೆಂದನಾ ಕರ್ಣನೂನು || ೩೯ || ಕನ್ನಡ ಜೈಮಿನಿ ಭಾರತ ಅಪ್ರತಿಪರಾಕ್ರಮಿ ವೃಕೋದರಂ ಮಾಡಿದ ಫ | ನ ಪ್ರತಿಜ್ಞೆಯನಿನಜತನಯನಾಡಿದ ಗಭೀ ! ರಪ್ರತಾಪವನಾಗಳಾ ಘಟೋತ್ಕಚನ ಸುತ ಮೇಘನಾದಂ ಕೇಳದು ! ಕ್ಲಿಪ್ರದಿಂದೆದ್ದು ಬಂದವನಿಪಾಲಕನ ಚರ ! ಣಪ್ರದೇಶಕೆ ತನ್ನ ಹೊಳೆಹೊಳೆವ ಲಲಿತ ರತ್ನ | ಪ್ರಭಾಶೋಭಿತ ಕಿರೀಟಮಂ ಚಾಚುತೊಯ್ಯನೆ ಬಿನ್ನಪಂ ಗೆಯ್ದನು || ೪೦ || ಭದ್ರಾವತಿಗೆ ನಡೆದು ಯೌವನಾಶ್ವನ ಬಲ ಸ | ಮುದ್ರಮಂ ಕಲಕದಿರ್ಪನೆ ಕೆರಳೊಡೆಕಾಲ | ರುದ್ರನಲ್ಲಾ ವೃಕೋದರನೀ ವೃಷಧ್ವಜನೊಳಿದಿರಾಂಪೊಡಾಹವದೊಳು | ಅದ್ರಿಮಥನಂಗರಿದು ಸಾಕದಂತಿರಲಿ ವೈ | ರಿದು ಮಂಗಳನೆ ಖಂಡಿಸುವೆನೆಂಬಾಳುತನ | ದುದೈಕಮೆನಗಿಲ್ಲ ನಿನ್ನ ವರ್ಗಶ್ವಮಂ ಪಿಡಿದೊಪ್ಪಿಸುವೆನೆಂದನು ಕರ್ಣನುಸಂಭವಂ ಬಂದೊಡೇನೀ ಮೇಘ || ವರ್ಣನೈತಂದೊಡೇನಾಂ ಪೋದೊಡೇನೀ ಸು | ಪರ್ಣವಾಹನನ ಬಲ್ಲುಂಟಾದೊಡಪ್ಪು ದಿವರಿರ್ವರಂ ಕೂಡಿಕೊಂಡು H ಅರ್ಣವೋಪಮ ಯವನಾಶ್ನ ಚತುರಂಗಮಂ | ನಿರ್ಣಾಮವೆನಿಸಿ ವಾಜಿಗ್ರಹಣಕಾರ್ಯಮಂ | ನಿರ್ಣಯಿಸಿ ಕೊಡುವೆನಿಪುದೆನೆಗೆ ವೀಳೆಯವನೆಂದನಿಲಜಂ ನುಡಿದನು || ೪೨ | ಇಂದುಕುಲತಿಲಕ ಜನಮೇಜಯನರೇಂದ್ರ ಕೇ ! ಛಂದವರ್ ಮೂವರುಂ ತುರಗಮಂ ಕೊಂಡು ಬಹೆ | ವೆಂದು ಬೆಸನಂ ಬೇಡಿ ನಿಂದಿರಲ್ ಬಾದರಾಯಣನ ಮೊಗಮಂ ನೋಡುತೆ || ಇಂದಿವರನಾಂ ಕಳುಪಲಸುರವೈರಿಗೆ ಬೇಸ | ರೊಂದಿನಿಸು ತೋರದಿರ್ಪುದೆ ಜೀಯ ತನಗಿದಕೆ || ಮುಂದುಗಾಣಿಸದು ಕರುಣಿಪುದೆನೆ ಯುಧಿಷ್ಠಿರಂಗಾ ತಪೋನಿಧಿ ನುಡಿದನು || ೪೩ || ಭೂಪ ಕೇಳ್ ನೀಂ ಮರುಳೆ ಹರಿ ನಿನ್ನೆಡೆಯೊಳಲನ || ಲಾಪನೆ ಬೆಸನ ಬೇಡುವ ವೃಕೋದರನ ! ತಾಪನೇ ವೃಷಕೇತು ಮೇಘವರ್ಣಕರನೊಡಗೊಂಡು ಕುದುರೆಗೆ ನಡೆಯಲಿ || ಈ ಪವನ ತನಯನಂ ಕಳುಹೆಂದು ನಯದೊಳಾ ತಾಪಸೋಮನೊಡಂಬಡಿಕೆ ನುಡಿದಾಜಾನು | ರೂಪದಿಂದರಸನಿತ್ರಂ ಭೀಮ ಹೈಡಿಂಬಿ ಕರ್ಣಜರ್ಗನುಮತಿಯನು ಎರಡನೆಯ ಸಂಧಿ ಬಳಿಕ ನೃಪನಂ ಪರಸಿ ಬೀಳ್ಕೊಂಡು ಮುನಿವರಂ | ತಳರ್ದನಾಶ್ರಮಕಿತ್ತಲಂಜುತೆ ಯುಧಿಷ್ಠಿರಂ || ನಳಿನಾಕ್ಷನಿಲ್ಲದಧ್ರರಕುಪಕ್ರಮಿಸೆ ನಡೆಯದು ಕಿರೀಟಿಯನೀಗಳೆ | ಕಳುಹಿ ಕರೆಸುವೆನೆಂಬೆಣಿಕೆಯೊಳಿರಲನೆಗಂ | ತೊಳಲುತರಸುವ ಬಳ್ಳಿ ಕಾಲೊಡಕಿದಂತರಸು ! ಗಳ ಶಿರೋಮಣಿಗೆ ಸಂಭ್ರಮದೊಳೆ ತಂದು ಬಿನ್ನೆ ಸಿದಂ ಚರನೊರ್ವನು | ೪೫ | - ಅವಧಾನ ಜೀಯ ನಮ್ಯಾ ಪೊಳಲ ಪೊರೆಗೆ ಯಾ | ದವರೆರೆಯನಿದೆ ಬಂದನೆನೆ ಘಳಿಲನೆದ್ದು ನಿ೦ || ದವನ ನುಡಿಗುಚಿತಮಂ ಕುಡುತ ಭಕ್ತಾವಳಿಯ ಬಗೆಯನೊಡರಿಸುವೆಡೆಯೊಳು | ತವಕಮೆನಿತೋ ಮುರಾರಿಗೆ ಮಹಾದೇವ ತ್ರೆ ! ಭುವನದೊಳ್ ತಾನೇ ಕೃತಾರ್ಥನಾ ಕೌತು | ಕವನಿಂದು ಕಂಡೆನೆನುತರಸನರಮನೆಯಿಂದ ಪೊರಮಟ್ಟು ನಡೆತಂದನು ೪೬ || ಮಿತೆ ದಯಾತ್ಪರದೊಳೆ ತಂದು ಹಯಮೇಧ | ಸತ್ರ ಸಾಧನಕೆ ವೇದವ್ಯಾಸಮುನಿ ಧರ್ಮ | ಪುತ್ರನಂಬೋಧಿಸಿ ಮರಳನಾ ರಾತ್ರಿಯೊಳ್ ಬಂದನೊಲಿದಿಭನಗರಿಗೆ || ಪಂದ್ರವಾಹನಂ ಬಳಕೆದೆ ಪಾಂಡವ ಧ || ರಿರಮಣರಿದಿರ್ಗೊಂಡರುಗೃಡಣಿಯ ವಿ | ಚಿತ್ರ ಪಾಠಕರ ವಾದ್ಯಧ್ವನಿಯ ಸಾಲಕೈದೀವಿಗೆಯ ಸಂಭ್ರಮದೊಳು- H೪೭|| ಮಿರುಪ ಮಣಿಮುಕುಟಧೋರಣಿಸಿದಳಕಾವಳಿಯ || ಪೆರೆನೊಸಲ ಕತ್ತುರಿಯ ಸುಲಲಿತಭೂಲತೆಯ | ತುರುಗೆವೆಯ ನಿಟ್ಟೆಸಳುಗಂಗಳ ಸುನಾಸಿಕದ ಪೊಳೆವಲ್ಲ ನಸುರುವ || ಕಿರುನಗೆಯ ಕದಪುಗಳ ಕುಂಡಲದ ಚೆಲ್ಸಿ ನಿಂ | ಮೆರೆವ ಸಹೃದನನಂ ಮೋಹನದ ಸದನನಂ | ನೆರೆಸೊಬಗ ಮದನನಂ ಪಡೆದ ನಿಜರೂಪನಂ ಕಂಡನವನೀಪಾಲನು H ೪೮ || ಭೂರಮಣ ಕೇಳ್ ಮುರಧ್ವಂಸಿ ನರಲೀಲಾವ| ತಾರಮಂ ತಾಳು ಹೊಂದೇರನಿಳಿದೈತಂದು || ಚಾರುಹಾಸದೊಳಾ ಯುಧಿಷ್ಠಿರನ ಕಾಲೆರಗಲಾ ನೃಪಂ ಕೂಡೆತೊಲಗಿ || ವಾರಿಜಾಂಬಕನ ಪದಪಲ್ಲವಕೆ ಮಣಿಯುತಿರ | | ೮ಾ ರಾಯನಂ ತೆಗೆದು ತಳ್ಳಿ ಸಲರಸನಸು | | ರಾರಿಯಂ ಪ್ರೇಮದಿಂ ಬಿಗಿಯಪ್ಪಿದಂ ಮತ್ತೆ ಮುನಿಜನಂ ಬೆರಗಾಗಲು # ೪ || ಕನ್ನಡ ಜೆಮಿನಿ ಭಾರತ ಮುರಹರಂ ಬಳಿಕ ವಂದಿಸುವ ಭೀಮಾದಿ ಭೂ | ವರ ಸಹೋದರರನಾಲಿಂಗಿಸುತೆ ಹರುಷದಿಂ | ದರಮನೆಗೆ ನಡೆದು ಬರೆ ಪಾಂಚಾಲಿ ಸರಸಿರುಹನಯನ ಫಣಿರಾಜಶಯನ | ಶರಣಜನದುರಿತಾಪಹರಣ ದೈತ್ಯ ಸಂ | ಹರಣ ಗೋವರ್ಧನೋದ್ಧರಣ ಪೀತಾಂಬರಾ | ವರಣ ವರಕೌಸ್ತುಭಾಭರಣ ಸಲಹೆಂದು ಹರಿಚರಣಕೆರಗಿದಳು ಬಂದು || ೫೦ || - ದುಪದತನುಜಾತೆಯಂ ಪಿಡಿದೆತ್ತಿ ಕರುಣದಿಂ | ದುಪಚರಿಸಿ ಮನೆಗೆ ಬೀಳ್ಕೊಟ್ಟು ಸಂದಣಿಸಿ ನೆರೆ | ದಪರಿಮಿತ ಪೌರಜನದೊಳವರವರ ತಾರತಮ್ಯಗಳನರಿತು !! ಕೃಪೆಯಿಂದ ಕಳುಹಿ ಬೇಹವರೊಡನೆ ಬಳಿಕಸುರ | | ರಿಪು ನೃಪಗೆ ಕೈಗೊಟ್ಟು ನಡೆಯಲಾಸ್ಥಾನಮಂ | ಟಪಕೆ ಬಂದಲ್ಲಿ ಕುಳ್ಳಿರ್ದನುತ್ಸವಮಾದುದಂದಿನಿರುಳೋಲಗದೊಳು || ೧ | - ಶಕ್ರನಾಸ್ಥಾನಮಂ ವಿವಿಧ ವೈಭವದಿಂದ | ತಿಕ್ರಮಿಸುವರಸನೋಲಗಮ ನಿರೀಕ್ಷಿಸುತು | ಪಕ್ರಮಿಸುವೆಳನಗೆಯೊಳಸುರಾರಿ ನುಡಿದನೆಲೆ ನೃಪತಿ ಭೂಮಂಡಲದೊಳು || ವಹಿಸುವರಿಲ್ಲ ನಿನ್ನಿಸಿರಿಗೆ ರಾಜಧ | ರ್ಮಕ್ರಿಯೆಗೆ ನಳ ಪುರೂರವ ಹರಿಶ್ಚಂದ್ರಾದಿ | ಚಕ್ರವರ್ತಿಗಳೊದೆಸೋಲೂರಿನಿತರೊಳಿನ್ನು ಕೃತಕೃತ್ಯರಾವೆಂದನು _|| ೫೨|| ಎನಲಹುದು ಬಳಿಕೇನು ನಿಮ್ಮ ಡಿಯ ಸೇವಕರ | ಘನತೆಯೊಳು ಕೃತಕೃತ್ಯರಹಿಸಿರಲಾ ನೀವಿದಿರೋ | ಅನುಮಾನವೇ ಪಾಂಡವಸ್ಥಾಪನಾಚಾರ್ಯನೆಂದು ಧರೆಯುಳ್ಳನ್ನೆಗಂ | ಜನಮಾಡದಿರ್ದಪುದೆ ಸಾಕದಂತಿರಲಿ ಮುಂ | ದೆನಗೆ ಮಾಡುವ ರಾಜಕಾರ್ಯಮಂ ಬೆಸವೇಳು | ದೆನುತ ಭೀಮನ ಕಡೆಗೆ ಮೊಗದಿರುಹಿದರಸಂಗೆ ನಳಿನಾಕ್ಷನಿಂತೆಂದನು || ೫೩ || ದಾಯಾದರಿಲ್ಲ ಮಾರ್ಮಲೆವ ಪರಮಂಡಲದ| ನಾಯಕರ ಸುಳಿವಿಲ್ಲ ನಿನ್ನಾಳೆಗೆಲ್ಲಿಯುವ | ಪಾಯಮವನಿಯೊಳಿಲ್ಲಮಿನ್ನು ದಿಗ್ವಿಜಯವಿಲ್ಲವಸರದ ಬೇಂಟೆಯಿಲ್ಲ ! ವಾಯುನಂದನ ಧನಂಜಯರೊಳೆರವಿಲ್ಲ ಮಾ || ದೈಯರೊಳ್ ತಪ್ಪಿಲ್ಲ ಚತುರಂಗಕೆದರಿಲ್ಲ ! ರಾಯ ನಿನಗೇನು ಮಾಡುವ ರಾಜಕಾರ್ಯಮಂದಂ ಮುರಧ್ವಂಸಿ ನಗುತೆ||೫೪|| ೧೫ ಎರಡನೆಯ ಸಂಧಿ ಈ ಚರಾಚರ ವಿಚಾರ ವ್ಯಾಪ್ತಿ ನಿಮ್ಮ ಡಿಗ | ಗೋಚರವೆ ಶಿವಶಿವಾ ಸಾಕಿದೇತಕೆ ಬರಿದೆ || ನಾಚಿಸುವಿರೆಂದು ವೇದವ್ಯಾಸಮುನಿವರಂ ಬಂದು ಕಾರಣ್ಯದಿಂದ | ಆಚಾರವಿದು ಭರತಕುಲದವರ್ಗೆನುತೆ ಕಾ | ಲೋಚಿತವನರಿತು ಹಯಮೇಧವಿಧಿಯಂ ತನಗೆ | ಸೂಚಿಸಿ ಪ್ರತಿಜ್ಞೆಗೈದಂ ಭೀಮನದಕಲ್ಪಮಂ ತಂದುಕುಡುವೆನೆಂದು ೫೫ # - ತತ್ಪಾದ ಕಮಲದಾಶ್ರಯದಿಂದ ನಾನಾವಿ | | ಪರಂಪರೆಗಳಂ ದಾಂಟಿದೆವು ರಾಜಸಂ | ಪದವನಧಿಕರಿಸಿದೆವು ಬಳಿಕದರ ಸೌಖ್ಯದಿಂದ ನಾವಿರುತಿರ್ದೊಡೆ || ಸತ್ಪುರುಷರೆದೆ ಮೆಚ್ಚು ವರೆ ಭರತಾನ್ನಯಸ| ಮುತ್ಸನ್ನರಾಗಿ ಫಲವೇನಾವತೆರದಿಂ ಜ | ಗತ್ಪಾವನಾಶ್ವಮೇಧವನಾಗಿಸುವೆನಿದಕೆ ನೀವೆಂಬುದೇನೆಂದನು || ೫ | - ಮರುಳಹರೆ ಭೂಪಾಲ ಬಾದರಾಯಣನಿಕಿ | ದುರುಲ ಕಣ್ಣಿಗೆ ಸಿಲುಕುವರೆ ಭೀಮನೆಂಬವಂ ! ದುರುಳನರಿಯಾ ಹಿಂದಣವರಲ್ಲ ಯವನಾಶ್ವ ಪ್ರಮುಖರತಿವೀರರು | ಅರಳಾದ ಮಲ್ಲಿಗೆಯ ಪೊದರೊಳಗೆ ತಿರುಗಿದೊಡೆ| ತರಳಬಲ್ಲದೆ ಸಂಪಗೆಯ ಬನಕೆ ಮರಿದುಂಬಿ | ತರಳತನದಿಂದ ಹಯಮೇಧಕುದ್ಯೋಗಿಪರೆ ಹೇಳೆಂದು ಹರಿ ನುಡಿದನು !! ೫೭ || ಮತಿಯುಡಿವನಸುರಬಲಿಗೊದಗಿಸಿದ ಕೂಳ | ನತಿಮಹೋದರಕಡಸಿಕೊಂಬನೇ ನೀತಿಗಳ | ಗತಿಯನರಿದೊಡೆ ನಿಶಾಚರಿಯನಿವನಾಳನೇ ರಾಣಿಯೆಂದರಮನೆಯೊಳು | ಕ್ಷಿತಿಯೊಳದ್ಭುತರೂಪನೀ ವೃಕೋದರನಿವನ | ಮತವಿಡಿದು ಹಯಮೇಧಕುದ್ಯೋಗಿಸಿದೊಡೆ ಪೂ | ರಿತಮಹುದೆ ಮರುಳೆ ಹೇಳೆಂದು ನೃಪನೊಡನೆ ಮುರರಿಪುಭೀಮನಂ ಜರೆದನು||೫೮| ಆಹಾ ಮಹಾದೇವ ಚಿತ್ರಮಂ ಕೇಳಿದೆವ | ಲಾ ಹಲವುಲೋಕಮಂ ಕೊಳ್ಳದೇ ನಿನ್ನು ದರ | ಮಾಹಾನಿಶಾಚರಿಯರಲ್ಲವೇ ನರಕಾಸುರನ ಮನೆಯ ಬಾಲಿಕೆಯರು || ಈ ಹದಿರದೇಕೆ ಕರಡಿಯ ಮಗಳನಾಲ್ಲ ನಿನ | ಗೋಹೋ ಧರೆಯೊಳದು ತಾಕಾರರಾರೊ ನಿ | ನ್ಯೂಹಗಳ ಬಲ್ಲೆ ನಾನಿತ್ತ ಭಾಷೆಗೆ ತಪ್ಪೆನೆಂದು ಭೀಮಂ ನುಡಿದನು || ೫೯|| ಕನ್ನಡಜೆಮಿನಿ ಭಾರತ ಭಾಷೆಯಂ ಕೊಟ್ಟು ತಪ್ಪುವನಲ್ಲ ನೀನಾವಿ | ಶೇಪಮಂ ಕಂಡು ಬಲ್ಲೆವು ಹಿಂದೆ ರಣದೊಳಭಿ | ಲಾಷೆಯಿಂ ಪೈಶಾಚರಂತೆ ಹೇಸದೆ ರಕ್ತಪಾನಮಂ ಮಾಡಿಯೊಡಲ || ಪೋಪಿಸಿದ ಭಂಡತನವಿದು ನಿನ್ನ ಸಾಹಸಕೆ || ಭೂಷಣವೆ ಹೋಗಲವೋ ಬಾಣಸಿಗ ಲೋಕದೊಳ್ | ದೂಷಣಕೆ ಬೆದರೆಯೆಂದಂ ಮುರಧ್ವಂಸಿ ಮಿಗೆ ಸರಸದೊಳ್ ಪವನಜನನು ||೬೦ ) ಶಿವಶಿವಾ ದೂಷಣಿಕೆ ಬೆದರಿ ಮಾಡಿದಿರಿ ಕೈ ! ತವಜಾರವಿದ್ಯೆಗಳ ಹೆಣ್ಣಾಗಿ ಬಾಣಸದ || ಪವಣರಿದುದಿಲ್ಲಲಾ ಹೇವರಿಸದಸುರೆಯ ಸುವೀಂಟಿದವರಾರೊ ಬಳಿಕ || ಅವನಿಪತಿಗಳ ಕೂಡೆಗೋವಳರ್ಗಾವ ಮೇ | ತವರಿನ್ನು ನುಡಿಯಲಂಜುವೆವೆಮ್ಮ ನಿಜಭಾಷಿ | ತವನುಳಿಯೆವಶ್ಯವಂ ತಹೆವು ಕ್ರತುವಂ ನಡೆಸಿ ಮೇಣಳುಹಿ ನೀವೆಂದನು ||೬೧l ನಕ್ಕನಸುರಾರಿ ಭೀಮನ ಮಾತಿಗೆಲಿ ಕಲ | ಹಕ್ಕೆ ಬೇಸರೆಯಲಾ ತುರಗಮಂ ತಂದುಕುಡು | ವಕ್ಕರುಳೊಡೆ ನಡೆ ವೃಥಾ ಗಳಹಬೇಡ ನಾವೀಗ ಸಾರಿದೆವು ಮುಂದೆ | ಕಕ್ಕಸವಹುದು ವೀರರುಂಟಿಳೆಯ ಮೇಲೆ ಕೈ |.. ಯಿಕ್ಕಲರಿದೀಮಖವನ್ನೆದೆ ನಡೆಸುವುದನ್ನ | ಯಕೆ ತೊಡರಪ್ಪುದು ವಿಚಾರದೊಳ್ ಕೈಕೊಂಬುದೆನೆ ಭೂಪನಿಂತೆಂದನು || ೬ ೨|| ದೇವ ನಿಮ್ಮಡಿಯ ಕಾರುಣ್ಯವೆಂದುಳೊಡೆ ಸ | ದಾ ವಿಜಯರಾವದಾರಿದ್ದೆ ನ ವಾಲ್ಪರರಿ || ದಾವುದೊಲಿದೆನ್ನನುದ್ಧರಿಸವೇಳೆಂದು ನೃಪನಚ್ಯುತನ ಪದಕೆರಗಲು | ಭೂವರನ ಮಕುಟಮಂ ಪಿಡಿದೆತ್ತಿ ರಾಜವಂ | ಶಾವಳಿಯೊಳುಂಟೆ ನಿನ್ನಂದದರಸಿನ್ನು ನಿನ | ಗೀವಾಜಿಮೇಧಮೇನಚ್ಚರಿಯೆ ಕೈಕೊಳಾವಿರ್ದು ನಡೆಸುವೆವೆಂದನು |೬೩।। ನಳಿನೋದರನ ವಚನಮಂ ಕೇಳು ಸಂತಸಂ | ದಳೆದು ನೃಪನಧ್ರರದ ಕಾರ್ಯಮಂ ನಾಡೆ ನೆಲೆ | ಗೊಳಿಸಿ ಪವನಜ ವೃಷಧ್ವಜ ಮೆಘನಾದರಂ ಕುದುರೆ ತಹುದೆಂದು ಬೆಸಸಿ ! ಬಳಿಕೋಲಗವನಂದು ಬೀಳ್ಕೊಟ್ಟು ಹರಿಸಹಿತೆ | | ನಿಳಯದೊಳ್ ಪಡ್ರಸಾದಿಗಳನಾರೋಗಿಸಿ ವಿ | ಮಳ ಹಂಸತೂಲದೊಳ್ ಪವಡಿಸಿದನನ್ನೆಗಂ ತೋರಿತಿನಸೂತನೇಳೆ ! ೬೪H ಎರಡನೆಯ ಸಂಧಿ ೧೭ ಮಡದೆಸೆಯೊಳ್ ಕೆಂಪು ದೊರೆಯೆ ತಾರಗೆ ಪರಿಯೆ | ಕೂಡೆ ತಂಗಾಳಿ ಮುಂಬರಿಯ ಕಮಲಂ ಬಿರಿಯೆ | ಪಾಡುವೆಳದುಂಬಿಗಳ ಮೊರೆಯೆ ಚಕ್ರಂ ನೆರೆಯೆ ನೈದಿಲೆಯ ಸೋಂಪು ಮುರಿಯೇ | ಬೀಡುಗೊಂಡಿರ್ದ ಕತ್ತಲೆಯ ಪಾಳೆಯಮೆತ್ತ | ಲೋಡಿದುದೊ ನೋಡಿದಪೆನೆಂದು ಪೂರ್ವಾಚಲದ | ಕೋಡುಗಲ್ಲಂ ಪತ್ತುವಂತೆ ಮೆರೆದಂ ಪ್ರಭೆಯೊಳಾನುತ್ವನಾದಿತ್ಯನು # ೬ || ಇಂದು ವೇದವ್ಯಾಸಮುನಿವರಂ ಕೃಪೆಯೊಳೆ ! ತಂದು ಸನ್ನು ತವಾಜಿಮೇಧಮಂ ಮಾಡು ನೀ | ನೆಂದು ನಿಯಮಿಸಲೇತಕೊಡನೆ ಗರುಡಧ್ವಜಂ ತಾನೆ ಕಾರುಣ್ಯದಿಂದ | ಬಂದು ಮೈದೋರಲೇಕಿದು ತನ್ನ ಭಾಗ್ಯವಧು | | ವೊಂದುಗೂಡುವ ಕಾಲವೆಂದು ಹರ್ಷದೊಳರಸ ! ನಂದು ನಿದ್ರಾಲಲನೆಯಂ ಬಿಟ್ಟನುಪ್ಪವಡಿಸಿದನೋ ಲಗಂಗೊಟ್ಟನು ! ೬೬FF ಆ ವೇಳೆಯೊಳ್ ಪವನಜಂ ಬಂದು ಭೂಪನಡಿ | ದಾವರೆಯೊಳೆರಗಿ ಪಯಣಕೆ ಬೆಸಂಬಡೆದರಸು | ಗಾವಲಂ ಫಲುಗುಣನೊಳಿರಿಸಿ ಹೈಡಿಂಬಿಯಂ ಬರಿಸಿ ಕರ್ಣಜನ ಕರೆಸಿ ! ಆ ವೀರರಿರ್ವರಿಂ ಬೆರಸಿ ರಥಮಂ ತರಿಸಿ | ದೇವಪುರ ಲಕ್ಷ್ಮೀಶನಂಘ್ರಗುಪಚರಿಸಿ ಬಿರು| ದಾವಳಿಯ ಪಾಠಕರ ಗಡಣದಿಂ ಪೊರಮಟ್ಟನಾ ಹಸ್ತಿನಾವತಿಯನು || ೬೭ || ಜೈ , ಭಾ . ಮೂರನೆಯ ಸಂಧಿ ಸೂಚನೆ … ಹಸ್ತಿನಾವತಿಯಿಂ ತಳರ್ದು ಭದ್ರಾವತಿಯ ? ವಿಸ್ಕಾರಮಂತೊರಿದಂ ಸವಿಾಪದ ಗಿರಿಯ | ಮಸ್ತಕದೊಳಿರ್ದನಿಸಂಭವಂ ಕರ್ಣ ತನಯಂಗೆ ಸಂಪ್ರೀತಿಯಿಂದ ! ಭೂವಧ್ರರಮಣ ಕೇಳೆ ಮುಂದೆ ನಡೆವ ಸುಕ | ಥಾವಿಸ್ತರವನಿನ್ನು ಪಯಣಗತಿಯಿಂದ ಭ | ದ್ರಾವತೀದೇಶಮಂ ಪೊಕ್ಕರನಿಲಜ ವೃಷಧ್ವಜ ಘಟೋತ್ಕಚತನುಜರು | ಆವಗಂ ನಿರ್ಮಲಿಕರಗ್ರಾಹಿ ಮ | | ತ್ಯಾವಗಂ ಪ್ರಣುತವನಮಾಲಾ ಸುಶೋಭಿ ತಾ | | ನಾವಗಂ ಮನ್ಮಥೋದ್ಭವಕಾರಿ ಹರಿವೊಲಾನೆಂಬ ಪೆಂಪಿಂದೆಸೆದುದು | ೧ | ಎಲ್ಲಿಯುಂ ಪರಿವ ಪೆರ್ದೊರೆಯಿಂದ ಕೆರೆಯಿಂದ | ಯೆಲ್ಲಿಯುಂ ಕುಸುಮದಾಗರದಿಂದೆ ಸರದಿಂದೆ! ಯೆಲ್ಲಿಯುಂ ರತ್ನ ಮಯದಿಳೆಯಿಂದ ಬೆಳೆಯಿಂದ ಮಣಿಕೃತಕ ಶೈಲದಿಂದ | ಎಲ್ಲಿಯುಂ ಸುಳಿವ ಗೊವ್ರಜದಿಂದ ಗಜದಿಂದೆ ! ಯೆಲ್ಲಿಯುಂ ಕತ್ತುರಿಯ ಮೃಗದಿಂದ ಖಗದಿಂದೆ | ಯೆಲ್ಲಿಯುಂ ವಿರಚಿತ ಭವನದಿಂದೆ ಜನದಿಂದೆಯಾನಾಡ ಸಿರಿ ಮೆರೆದುದು | ೨ | ಅಂಚೆವಿಂಡಾಡದಕೋಳಂ ಕೊಳಗಳೊಳು ಸಲೆ ಪ | | ಇಂಚಿ ಸುಳಿಯದ ಗಾಳಿ ಗಾಳಿಗಳ ಬಳಿವಿಡಿದು | ಸಂಚರಿಸದೆಳದುಂಬಿ ತುಂಬಿಗಳ ಬಿಡಯಕಿಂಪೆನಿಸದಚ್ಚಲರಲರ್ಗಳ || ಗೊಂಚಲೆರಗಿನದ ಲತೆ ಲತೆಗಳಡರದತಳ್ಳಿ | ನಿಂ ಚಿಗುಗದಿಮಾವು ಮಾವುಗಳ ಚೆಂದಳಿರ್ | ಮಿಂಚದ ಬನಂ ಬನಗಳಿಂ ಬಳಸದೂರ್ಗಳಿಲ್ಲದೆಡೆಯಿಲ್ಲಳೆಯೊಳು 11೩ | ಬೆಳೆಯದ ಪೋಲಂಗಳಂ ಬೆಳ್ಳಾವರೆಗಳಲ | ರ್ದಳೆಯದಕೊಳಂಗಳಂ ಮಣಿಶಿಲಾ ರೋಚಿಯಿಂ| ಪೊಳೆಯದಚಲಂಗಳಂ ತರುಣಾರುಣ ಪ್ರಭಾಲಕ್ಸಿಯಂ ನಗುವಂತಿರೆ!! ತಳೆಯದ ಬನಂಗಳಂ ಕಿವಿಯೊಳಿಡಿದಾಸರಂ | ಕಳೆಯದ ಸೋನಂಗಳಂ ಮನಕನವರತಸುಖಂ | ಮೊಳೆಯದ ಜನಂಗಳಂ ಮುಳಿದರಸಲಾಂ ಕಾಣಿನಾಮಹಿಮಂಡಲದೊಳು ೪ ೧೮ ಮೂರನೆಯ ಸಂಧಿ ರ್೧ ಉರ್ವರೆಯ ಶಾಲಿಗಳ ಪಾಲೆ ನೆಗೆ ನಭದಿಂ ಮು | ಸುರ್ವ ಗಿಳಿವಿಂಡುಗಳನುಲಿಯಿಂದ ಪಾಮರಿಯ || ರರ್ವಿಸಿದೊಡಿರದೆ ದಾಂದಳಕೆ ಮುಗುಳೇಳವೊಲ್ ಕಲಮಂಗಳಕ್ಕೆಲದೊಳು | ಕೊರ್ತಿ ನಳನಳಿಸಿ ನೀುರೆ ಬೆಳೆದ ರಸದಾಳೆ . ಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ | - ಸರ್ವತಿಹುದಾನಾಡೋಳೆಲ್ಲಿಯುಂ ದಾರಿಗರ ಕಣ್ಣಿ ಕೌತುಕವಾಗಲು | ೫ || ತಂಬೆಲರ ಸೊಗಸಿಂಗೆ ತಲೆದೂಗುವಂತೆ ತಲೆ | ದಂಬುಜದ ಪರಿಮಳಕೆ ಶಿರವನೋಲೆವಂತೆ ಮರಿ ! ಡುಂಬಿಗಳ ಗಾನಕ್ಕೆ ಕೊರಲನೊಲೆದಾಡುವಂತೆಯೊಯ್ಯನೊಲೆದಾಡುವ ಪೊಂಬಣ್ಣ ಮೆಸೆವ ಕಳಮಶ್ರೀಯ ಪರಿಚಯ್ಯ | ಯಂ ಬಿಡದೆ ಮಾಲ್ಪ ಕೆಳದಿಯರೆನಲ್ ಕೀರ ನಿಕು | ರಂಬಮಂ ಸೋವಲೆಂದಲ್ಲಿರ್ದ ಪಾಮರಿಯರಧಗರ ನಡೆಗೆಡಿಪರು | ೬ || ಪಾಲ್ಗೆನೆಯೊಳಂಡಿಸಿದ ಗಿಳಿವಿಂಡನಬಲೆಯರ್| ಕಾಲೆ ಗೆಯಲಾರ್ದು ಕೈಪರೆಗುಟು ವಂಡಲೆಗೆ | ( ಮೆಂದು || ತೇಲ್ಲು ಮೇಲುದು ಜಾರೆ ತೋರ್ಪ ಪೊಂಗೊಡಮೊಲೆಯನಂಬುಜದ ಮುಕುಳ ಸೋಲ್ಲೆರಗಿ ತಿರುತಿರುಗಿ ಬರುತಿರ್ಪ ತುಂಬಿಗಳ | ಸಾಲ್ಕಿ ವಿಜಗಿರಿರು ಬಳಸುವ ತಮೋರಾಜಿ ಯಂ | ಪೋಲು ನಲೆ ಕಂಗೊಳಿಸುತಿರ್ಪುದಾ ಭೂತಲದೊಳೇನೆಂಬೆನಚ್ಚರಿಯನು | ೭ || ಶಾಲಿಗಳ ಕೈಗಂಪ ಪೊಲಗಾವ ಪಾಮರಿಯ || ರೋಳಿಗಳ ಮೈಗಂಪ ಸತತ ಕುಸುಮಿತ ತರು ಲ ! ತಾಳಿಗಳ ಪೂಗಂಪ ತಿಳಿಗೊಳಂಗಳೊಳಲರ್ದ ಪೊಚ್ಚಪೊಂದಾವರೆಗಳ || ಧೂಳಿಗಳ ತನಿಗಂಪನುಂಡು ಮಿಂಡೆದ್ದ ಭ್ರಂ | ಗಾಳಿಗಳ ಬಳಗಂ ಪರಿಯಲೊಡನೆ ಸುಳಿವ ತಂ | ಗಾಳಿಗಳ ಕಡುಗಂಪ ಸೇವಿಸುತೆ ಪಥಿಕರಾಪರ್ಗಳೆವರಾನಾಡೋಳು . 8 ೮ | ಬಟ್ಟೆ ಬಟ್ಟೆಯೊಳೆಲ್ಲಿಯುಂ ಕುಳಿರ್ವೆರಸಿದರ 1 ತಟ್ಟಿಗೆಯ ಸದನಂಗಳಿಂದೆ ಬಾಗಿಲೈ ಫೊರ | ಮುಟ್ಟು ಕಲಶಮನೆ ನೀರೆರೆವ ಕಾಮಿನಿಯರುರುಬಾಹುಮೂಲದೆಡೆಗೆ | ದಿಟ್ಟಿ ಪರಿಪರಿದು ಮೊಗರ್ಗುಡಿಸೆ ಸರಿಸಕಳ | ಮಟ್ಟಜಲಧಾರೆ ಪೊರಸೂಸೆ ಬಯಲಿಗೆ ಬಾಯ | ಬಿಟ್ಟು ನಗಿಸುವರಲ್ಲಿ ತೃಪೆಯಿಂದ ಬಂದ ಪಥಿಕರ್ಕಳಾ ಬಾಲೆಯರನು H ೯ || ಕನ್ನಡ ಜೈಮಿನಿ ಭಾರತ - ಸ್ವಾದು ಸ್ವಚ್ಛತೆ ಶೈತ್ಯವಾಮೋದಮೊಂದಿ ಸೊಗ|| ಸಾದ ಲಲಿತಾಂಗಿಯರ ಕರತಳದ ವಿಮಲ ಕಲ ! ಶೋದಕವನೊಲಿದೀಂಟುತಿರ್ದೊಡಂ ಮನದಣಿಯದಧ್ಯಗಲ್ಲಾ ಹೆಂಗಳ | ಮಾದಳಿರ ಪಳೆವ ಚೆಂದುಟಿಯ ಸವಿಗೆಳನಗೆಯೋ | ಇಾದರಿಪ ಕಡೆಗಣ್ಣ ನಿಚ್ಚಳಕೆ ಪೀವರಪ | | ಯೋಧರದ್ವಯವನಪ್ಪುವ ತಂಪಿಗೆಸೆವ ಮೈಗಂಪಿಂಗೆ ಬಯಸಿ ಬಯಸಿ | ೧೦ || ತಳಿರೆಡೆಯೊಳಿರ್ದ ಮಾವಿನ ತೋರತನಿವಣ್ಣ | ಗಿಳಿ ಕರ್ದುಂಕಿದೊಡೆ ರಸಮೊಸರಿ ಸೊರ್ವಂತೆ ಹೆಂ ಗಳ ಕರತಳದ ಪೊಂಗಳಸದ ಜುಳಿಗೆಯೊಳಿಟ್ಟ ಬೆರಲಂ ತೆಗೆದು ಬಿಡಿ ! ಲಲಿತ ಚಂಪಕ ತನುಚ್ಛಾಯೆಯಿಂ ಕೆಂಪಿಡಿದ| ಜಲಧಾರೆ ಕಂಗೊಳಿಸುತಿರ್ಪುದಧಶ್ರಮಂ! ಗಳನಾಂತು ಬಂದ ಪಥಿಕರ್ಕಳಿಂಟುವ ಸಮಯದೊಳ ಪ್ರಪಾಶಾಲೆಗಳೊಳು| ೧೧|| AD ಲಲಿತ ಕರತಳದೊಳ್ ಪಿಡಿದ ಚಂದ್ರಕಾಂತಕೃತ|| ಕಲಶಮಾಸ್ಕೆಂದುಮಂಡಲರುಚಿಗೋಸರ್ವ | ರಲ ಜಲವಿದೆಂಬಂದದಿಂದ ಸೊಗಯಿಸುವ ಶೀತಾಂಬುಧಾರೆಯನೀಂಟುತೆ || ಲಲನೆಯರಕೋಮಲಾವಯವ ಲಾವಣ್ಯ ಮಂ | ಸಲೆಕಂಡು ಮೆಚ್ಚಿ ಮನಮುಳುಗಿದಾನಂದದಿಂ | ತಲೆದೂಗುವರ್ ಪಥಿಕರಾನೀರ್ಗೆ ತಣಿವ ನೆವದಿಂದಮಾ ಜನಪದದೊಳು || ೧೨ || ಎಂ ತಾಳುದೊ ಚೆಲ್ಪನೀದೇಶವೆಂದು ನಲ | ವಾಂತು ಮುಂದಳೆಯುತಿರೆ ಕಂಡರವರಾ ಪುರ | ಪ್ರಾಂತದೊಳ್ ಸನ್ನೆಗೈದಿನಿಯರಂ ಬರಿಸಿ ನವರತಿಕಲಾಪ್ರೌಢಿಯಿಂದ| ಸಾಂತಸುಖಮಂ ಪಡೆವ ಪೌರನಾರಿಯರ ವಿ | ಶಾಂತಿಗಮರಿದ ರನ್ನ ವಾಸರೆಗಳಿಂದೆ ಶಶಿ | ಕಾಂತಶಿಲೆಗಳ ಕಂದರಂಗಳಿಂದತಿಮನೋಹರವಾದ ಗಿರಿಯೊಂದನು || ೧೩ || ಆ ಗಿರಿಯ ಮಸ್ತಕವನಡರ ದರ ಪೂರ್ವ | ಭಾಗದೋಳೆ ಮೆರೆವ ಭದ್ರಾವತಿಯ ಸಿರಿಗೆ ತಲೆ | ದೂಗುತೆ ವೃಕೋದರಂ ನುಡಿದನೆಲೆ ವೃಷಕೇತು ನೋಡಿದ್ರೆ ಕೌತುಕವನು | ಈಗ ನಗರಂ ಮಹೀಲಲನೆಗಾಸ್ಕಾ | ಮಾಗಿರ್ಪುದೆತ್ತಲುಂ ಗಗನದೆಡೆಗೇಳ ಬಹು | ಯಾಗಧ್ರಮಂಗಳೆಂಬಾಲೋಲನೀಲಾಳಕಾವಳಿಯ ಚೆಲ್ಲಿನಿಂದ ೧೪ ! ಮೂರನೆಯ ಸಂಧಿ ೨೧ ಎನಿಸು ಜನಮಿರ್ದೊಡಂ ತ್ರಿದಶಜನಕಾವಾಸ | ಮೆನಿಪುದಮರಾವತಿಪತ್ಯನಂ ಮೂಜಗದೊ | ಳೆನಿಸು ಜನವಡೆದೊಡಂ ಗುಹ್ಯಕಾಸ್ಪದಮೆನಿಪುದಳಕಾಪುರಂ ತಿಳಿವೊಡೆ!! ಎನಿಸುಜನಮಿರಲೆನಿಸುಜಸವಡೆಯಲದರಿಂದ || ತನಗಿನಿಸು ಕುಂದಿಲ್ಲವೆಂಬ ಪೆಂಪಿಂದೆ ಪುರ | ವನಿತೆ ಗಹಗಹಿಸಿ ನಗುವಂತೆಸೆವ ಸೌಧಂಗಳ ಮೌರೀಚಿ ನೋಡೆಂದನು | ೧೫ | | ಕ್ಷೇತಾದ್ರಿಶಿಖರದೊಳ್ ಕಂಗೊಳಿಸುವುಜ್ಜಲ| ಜೊತಿರ್ಲತೆಯೊ ಮೇಣು ಸಾಲಿತ ಶುಭ್ರ ಜೀ | ಮತದೊಡ್ಡಿನ ಮೇಲೆ ಪೊಳೆವ ಸೌದಾಮಿನಿಯೊ ಶಿವನ ಮಸ್ತಕದೊಳೆಸೆವ | ಶೀತಾಂಶುರೇಖೆಯೋ ಬಗೆವೊಡೀನಗರದ ವಿ | ನೂತನ ಪ್ರಾಸಾದದಗ್ರದೊಳ್ ಸುಳಿವಂಬು | ಜಾತನಯನೆಯರ ತನುವಲ್ಲರಿಯ ಕಾಂತಿಯೋ ಕರ್ಣ ಸುತ ನೋಡೆಂದನು || ೧೬ || ನಳನಳಿಪ ತರುಣತೆಯ ಸೋಂಪುವೆತ್ತರುಣತೆಯ | ತಳಿರಿಡಿದ ತೋರಣದ ಚೆನಾಂತೋರಣದ | | ತೊಳಪ ಕಳಸದ ಗುಡಿಯ ಸಾಲ್ದಳೆದ ಕನ್ನಡಿಯ ಸೆಳೆಯ ನೀಗುರಿ ಚಮರಿಯ || ಚಲಿತ ಲೀಲಾಸ್ಯದ ಪತಾಕೆಗಳ ಲಾಸ್ಯದ ಪ | ವಳದ ಮುತ್ತುಗಳ ಗೊಂಚಲತ್ತುಗಳ ಗೋಂ | ದಳದ ಬಗೆ ಕಂಗಳಿಂಬಿಗೆ ಕೌತುಕಂಗಳಿಂ ಬೀದಿಗಳೊಳೆಸೆದಿರ್ಪುವು || ೧೭ || ಒತ್ತರಿಸಿದುನ್ನತ ಪ್ರಾಸಾದದಬಲೆಯರ | ವೃತ್ತವದನೇಂದು ಮಂದಸ್ಮರಚಂದ್ರಿಕೆಯೋ | ತುತ್ತುಂಗ ದೇವಾಲಯದ ಗೋಪುರದ ಮಾಣಿಕದ ಕಲಶದಳವಿಸಿಲೊಳು|| ಕತ್ತಲೆ ಪರಿವುದಲ್ಲದೀ ನಗರದೊಳ್ ಬೇರೆ! ಮತ್ತೆ ಸೋಮಾದಿತ್ಯ ಕಿರಣಂಗಳ್ದುವೊಡೆ| ಸುತ್ತಲುಂ ಮುಗಿಲ ಮುಟ್ಟಿದಕೋಟೆಗಳ ವಳಯವಣುಗ ನೋಡಚ್ಚರಿಯನು | ೧೮|| ಕುಸಿದು ಪಾತಾಳದೊಳಗಿರ್ದು ಪಲಕಾಲಮಂ ! ದ್ವಿಸಹಸ್ರ ನಯನಂಗಳಿಂದ ನೋಡಿದೊಡೆ ಕಾ | ಣಿಸಿ ಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳೆನೆಂದು 8 ಬಿನಜಸಂಭವನ ಪೊರೆಗೆಂದಿಳೆಯನುಗಿದುಚ್ಚ | ಳಿಸಿ ಬಳೆದ ಫಣಿಪತಿಯ ಮಣಿವೆಡೆಯ ಸಾಲವೆನ | ಲೆಸೆವುವಾಗಸದೊಳಿ ಪೊಳಲಕೋಟೆಯ ರನ್ನದೆನೆಗಳೆಲ್ಲಾ ದೆಸೆಯೊಳು || ೧೯ | | ೨೨ ಕನ್ನಡಜೈಮಿನಿ ಭಾರತ ವಾಯುಪಾಶಂ ಪರಿಯ ಧರೆಗುರುಳ ಪೆವಿದರು ! ಪಾಯಮಿನ್ನೇನೆಂದು ನವರತ್ನ ಖಚಿತ ಕಮ | ನೀಯ ಕಾಂಚನಮಯೋನ್ನತ ದೃಢಪ್ರಾಕಾರದೊತ್ತುಗೊಂಡಲ್ಲಲ್ಲಿಗೆ? ದಾಯ ಮಿಗೆ ನಿಲಿಸಿದರೆ ಖೇಚರರ್‌ ತಮ್ಮ ಶೋ ! ಭಾಯಮಾನಾಲಯಂಗಳನೆನಲ್ ಕಣಿ ರಮ || ನ್ಯಮಾಗಿವೆ ಕರ್ಣ ತನಯ ನೋಡೀಪುರದ ಮುಗಿಲಬ್ಬಳೆಯ ನಾಲ್ಕು | ೨೦|| ಮೇಲೆ ನಿಚ್ಚಂ ಪರಿವ ದಿನಮಣಿಯ ಮಣರಥದ ಗಾಲಿಗಳ ನೇಮಿಗಳ ಪೊಯ್ಲಿಂದ ಪುಡಿವಡೆದ | ಸಾಲ ಹೊಂಗೋಟೆದೆನೆಗೊನೆಗಳಿಂದೇಳ ಧೂಳಲ್ಲಿಗಲ್ಲಿಗೆ ನಭದೊಳು# ಸ್ಕೂಲದಂಡಾಕೃತಿಯನಾಂತವೋಲ್ ಪ್ರಾಕಾರ ! ಜಾಲಮಂ ಮಾರ್ವ ಹೇಮದ ಡೆಂಕಣಿಯ ಕೈಗ ! ಕಾಲಗಚ್ಚರಿಯೆನಿಸಿ ತೋರುತಿವೆ ತನಯ ನೋಡೀ ನಗರದೆಸೆಯೊಳು ೨೧ | ಈ ನಗರವಧು ತನ್ನಡೆಯೊಳಾವಗಂ ಬಾಳ್ವ ! ಮಾನಿಸರ್ಗ ಸೌಖ್ಯಂ ಪೆರ್ಚ್ಚಲೆಂದೊಮ್ಮೆ ತಾನಿಷ್ಟದೇವತೆಯ ಬೇಡಿಕೊಳುತಿರ್ದೊಡಾ ಪರಕೆ ಕೈಗೂಡಲೊಡನೆ!! ಸಾನುರಾಗದೊಳುಟ್ಟ ಪಸುರುಡಿಗೆಯೆನೆ ಧರಾ | ಮಾನಿನಿಯ ಮೊಗದಾವರೆಯ ಮುಸುಕಿಕೊಂಡಿಹ ನ ! ವೀನಪತ್ರಾವಳಿಗಳೆನೆ ನಗರಮಂ ಬಳಸಿದುಪವನಂಗಳ ಮೆರವುವು | ೨೨ || ಆವಗಂ ಪುಪ್ಪಿಣಿಯರಾಗಿರ್ಪರಿಲ್ಲಿಯ ಲ ! ತಾವಧೆಗಳಿವರ ಸೋ೦ಕಲೆ ಬಾರದೆಂದು ರಾ | ಜೀವಮಿತ್ರಂ ತನ್ನ ನಿರ್ಮಲ ಕರಂಗಳಂ ಪರದೆಗೆದನೆಂಬಂತಿರೆ | ಅವೆಡೆಯೊಳಂ ಛಿದ್ರ ಮಿಲ್ಲೆನಿಸಿ ವಿವಿಧದು ! ಮಾವಳಿಯ ನಿಬಿಡಪತ್ರಚ್ಛಾಯೆಗಳ ಸೋಂಪು ! ದೀವಿದಾರಾಮಂಗಳೆಂದುಮಿಾ ಪುರಜನರೆ೦ ವಿಲಾಸವನೀವುವೋ | ೨೩ || ನಿಚ್ಚಳದೊಳೆಸೆವ ತಿಳಿಗೋಳನ ಕಲಕಾಡಿ ಬಿರಿ ! ದಚ್ಚಲರ ಧೂಳಿಗಳ ಚೆಲ್ಲಾಡಿ ಸಲೆ ಮದಂ | ವೆಚ್ಚೆ ತರುಲತೆಯನಣಿದಾಡಿ ಮರಿದುಂಬಿಗಳಕೂಡಿಕೊಂಡೀಬನದೊಳು| ನಿಚ್ಚ ಮಲೆವೆಲರೆಂಬ ಸೊಕ್ಕಾನೆ ತಾನೆ ತ ! ೩ ಚೈಯಿಂ ತಿರುಗುತಿದೆ ತೋಲತೊಲಗಿ ವಿರಹಿಗಳ | ಚೆಚ್ಚರದೊಳೆಂದೆತ್ತಲುಂ ಪುಯ್ಯಲಿಡುವಂತೆ ಕೂಗುತಿವೆಕೋಗಿಲೆಗಳು # ೨೪ | ಮೂರನೆಯ ಸಂಧಿ ೩ ಮಿಗೆ ಮುತ್ತಿ ಮೊರೆವ ತುಂಬಿಗಳ ತಿಂತಿಣಿಯನೇ ! ಮುಗಿಲೆಂದು ಸುಳಿವ ಗಾಳಿಗೆ ಬಿಡದೆ ನರ್ತಿಪ ಲ | ತೆಗಳ ಕುಡಿಗೊನರ ನುಣಿಗರನೇ ಮಿಂಚೆಂದು ಸೊಗಯಿಸುವ ಪೂಗಳಿಂದೆ ಉಗುವ ಮಕರಂದ ಬಿಂದುಗಳನೇ ಮಳೆಗಳಂ | ದೊಗದಸಂತಸದೊಳಾವಗಮೆಮ್ಮೆ ಕುಣಿವ ಸೋ ! ಗೆಗಳ ಬಳಗಂಗಳಂ ಮಗನೆ ಕಂಡ್ರೆ ತಳಿತ ನಗರೋಪವನದೆಡೆಯೊಳು || ೨೫ || ಪೂಗಳ ಪರಾಗಮೋಕ್ಕಿರ್ದಿಳೆಯ ಮೇಲೆ ಹಂ | ಸೀಗಣಂ ನಡೆಯಲದರಡಿವಜ್ಞೆ ಪತಿ ಸಾ | ಲಾಗಿರ ಬನವ ವಿರಹಿಗಳ ಪುಗದಂತೆ ಮನ್ಮಥಂ ಬರೆದಿರಿಸಿದ ನಾಗರದ ಯಂತ್ರದಕ್ಕೆರಗಳೆಂಬಂದದಿಂ | ದಾಗೆ ತಮಗಿರುಳಹ ವಿಯೋಗಮಂ ನೆನೆದಂಜಿ! ಬೇಗದಿಂ ತೊಡೆವಂತೆ ಪೊರಳು ರತಿಗೈವಕೋಕಂಗಳಂ ನೋಡೆಂದನು ೨೬ !- ನಸುಗಾಳಿ ಸಂಧಿಸೆ ಕೆದರ್ದ ಪೊಂಬಾಳೆಗಳ | ಕುಸುರಿಗಳ್ ತಳಿವಕ್ಷತೆಗಳಮಲಮಂಜರಿಯ || ಕುಸುಮಂಗಳಾಂತ ಪುಷ್ಪಾಂಜಲಿಗಳೊಂದಿ ಕಿಕ್ಕಿರಿದ ಪೆರ್ಗೊನೆಗಳಿಂದ | ಎಸೆವ ಚೆಂದೆಂಗಾಯ್ಕ ಳೊಂದೊಂದನೊಡೆಯುತ್ತ ! ಲೋಸರಿ ಸೋರ್ವೆಳನೀರ್ಗಳರ್ಮ್ಮಂಗಳಾಗೆ ದಂ । ಜಿಸುವ ಬನದೇವಿ ಭೂದೇವತೆಯನರ್ಚಿಪವೊಲಿದ ಕುವರ ನೋಡೆಂದನು |೨೭| - ತರುಣ ಪಲ್ಲವದ ವಿಸ್ತಾರದಿಂ ನೇರದಿಂ ! ಪರಗೈವ ಕಲಪಿಕೊಚ್ಛಾರದಿಂ ಸಾರದಿಂ ! ಸುರಿವ ಪೂದೊಂಗಲ ತುಷಾರದಿಂ ಸೈರದಿಂ ಸಲ್ಲಾಪಕೆಳಸಿ ಬಳಸಿ ಮೊರೆವ ತುಂಬಿಗಳ ಝಂಕಾರದಿಂ ತೋರದಿಂ ! ಪರಿಪಕ್ವವಾದ ಫಲಭಾರದಿಂ ಕೀರದಿಂ ! ಕರಮೆಸೆಯುತಿರ್ಪ್ಪ ಸಹಕಾರದಿಂ ತೀರದಿಂಪೆಲ್ಲಿಯುಂ ನಂದನದೊಳು || ೨೮ | - ಎಮ್ಮಂತೆ ಕೂರ್ಪರಂ ಬಿಡದಪ್ಪಿಕೊಂಡಿರದೊ | ಡೊಮ್ಮೆ ಯುಂ ನಿಲಲೀಯನೀ ಬನದೊಳಂಗೊ | ವಮ್ಮೋಹಿಗಳನೆಂದು ದೃಷ್ಟಾಂತಮಂ ತೋರಿಭೋಗಿಸುವ ಮಾನವರ್ಗೆ | ತಮ್ಮಿಂದ ವಸ್ತು ವಂ ಪಡೆಯಲೆ ಸಂಯೋಗ| ವಮ್ಮಾಳ್ವೊಲ್ ನಾಗವಲ್ಲಿಗಳ ಫಲಭಾರ | ದಿಮ್ಮೆರೆವ ಪೂಗವೃಕ್ಷಂಗಳಂ ಪರ್ವಿ ಕಂಗೊಳಿಸುತಿವೆ ನೋಡೆಂದನು ೨೯ ಕನ್ನಡ ಜೈಮಿನಿ ಭಾರತ ಭೂತಳದ ಭೋಗಿಸಂಕುಲಕೆ ಬಹುವಿಧ ಸುಗಂ | ಧಾತಿಶಯ ಸೌಖ್ಯದಿಂ ನೆರೆತಣಿಸಿ ಬಳಿಕ ಸಂ | ಪ್ರೀತಿಯಿಂದತಳದ ಮಹಾಭೋಗಿಚಯಕೊಂದುಬಗೆಯ ಕಂಪಿನ ಸೋಂಪನು || ಏತಕುಣಿಸದೆ ಬಿಡುವಳಿ ವನಾಂಗನೆಯೆಂಬ | ರೀತಿಯಿಂ ಬೇರೂರಿದ ಮುಡಿವಾಳಮಿರಲಳಿ ! ವಾತವರಿಯದೆ ತಿರುಗುತಿದೆ ನಿಧಾನವನಭಾಗ್ಯಂ ಕಾಣದಿರ್ಪ್ಪಂತಿರೆ ೩೦ | ಕುದ್ದಾಲಹತಿಯನುರೆ ತಾಳೆ ಮೃ ನಿನ್ನೆ ಗಂ ! ಮುದ್ದು ಗೈದೀ ವಸುಧೆ ಬೆಳೆಯಿಸಿದಳೆಂದು ತುರು | ಗಿದ್ದ ತನಿವಣ್ಣಳಿಂದೆಸೆವ ಪೆರ್ಗೊನೆಗಳಂ ಸಲೆ ಸಮರ್ಪಿಸಿಡರ್ಚಿ || ಎದ್ದಿರದೆ ಬಾಗಿದುವೊ ಕದಳಿಗಳ ಧರಣಿಗೆನ | ಲಿದ್ದ ಪರೆ ಮರೆದು ಪುರುಷಾರ್ಥಮಂ ಮಾಡಿದರ | ನುದ್ಧಾಮಗುಣವುಳ್ಳ ಜೀವಿಗಳ ತನುಜ ನೋಡೆಂದನಾ ಪವನಸೂನು || ೩೧ | ಕಡುಗೆಂಪೆಸೆವ ತಳಿರ ತನಿಗೆಂಡಮಂ ಕಲಕಿ ! ನಡೆದು ಮೊನೆಮುಗುಳ ಶಸ್ತ್ರಂಗಳಂ ಪಾಯು ಮಾ | ಮಿಡಿಯ ಜೋಂಪದ ವಜ್ರಮುಪ್ಪಿಯಂ ಜಡಿದು ಲತೆಗಳ ಕೊನರ ಚಾಟಿಯಿಂದ | ಬಡಿದು ಕೋಗಿಲೆಯ ನಿಡುಸರದ ಬೊಬೈಯೊಳಾರ್ದು | ಬಿಡದೆ ವನದೇವಿಯೋಲಗದೊಳುತ್ಸವದಿಂದ | ಮಡಿಗಡಿಗೆ ತೂಣಗೊಂಡವನಂತೆಸೆವ ಮಂದಮಾರುತನ ನೋಡೆಂದನು || ೩೨ || ಬಕುಳ ಮಂದಾರ ಪಾದರಿ ಕರ್ಣಿಕಾರ ಚಂ | ಪಕಕೋವಿದಾರ ಪ್ರಿಯಂಗು ಕರವೀರ ಕುರ | ವಕ ತಿಲಕ ಸುರಗಿ ನಂದ್ಯಾವರ್ತ ಮೆರು ಸೇವಂತಿಗೆ ಶಿರೀಷವೆಂಬ !! ಸಕಲ ತರುನಿಚಯಂಗಳಂಗಜನ ವಿವಿಧ ಸಾ | | ಯಕದ ಮೂಡಿಗೆಗಳಂತೆಸೆವ ನವಕುಸುಮಸ್ತ ! ಬಕದಿಂದನೊಪ್ಪುತಿವೆ ಕುಂದಮಾಲತಿಮಲ್ಲಿಕಾದಿಪೂವಲ್ಲಿಗೂಡಿ || ೩೩ | ಸಾಲಸಾಲಂಗಳಿಂ ಬಕುಳ ಕುಳದಿಂದೆ ಹಿಂ | ತಾಲತಾಲಂಗಳಿ೦ ಮಾದಲದಲರ್ಗಳಿಂ ತ | ಮಾಲಮಾಲತಿಗಳಿಂ ಸಂರಂಭರಂಭದಿಂ ಮಂದಮಂದಾರದಿಂದೆ !! ಜಾಲಜಾಲಂಗಳಿಂ ಸುರಹೊನ್ನೆ ಹೊನ್ನೆ ಬಗೆ | ಪಾಲ ಪಾಲಾಶತರು ತರುಣಾಮೃಚಯ ಕಿಂಕಿ| ಲಾಲಿ ಲಾಲಿತ ನವಾಶೋಕದಿಂದುದ್ಯದುದ್ಯಾನಮೇಂ ಚೆಲೆನಿಪುದೋ | ೩೪ || ಮೂರನೆಯ ಸಂಧಿ ೨೫ ಬಗೆವೊಡಿವು ಮುನ್ನ ಮಾಡಿರ್ದ ದೈವದ್ರೋಹ| ದಘದಿಂದ ಬನದ ಪೊರವಳಯದೊಳ್ ಬಹುಕಂಟ | ಕಿಗಳಾಗಿ ಬಂದು ಸಂಭವಿಸಿರಲ್ ತಳಿತ ಹೊಂಗೇದಗೆಗಳವರೋಳಾಡಿ || ಮಿಗೆ ಮಲಿನವಾಯು ಸರ್ವಾಂಗಮುಂ ಭ್ರಮರಾವ | ಳಿಗೆ ತಮಗದರ ಸಂಗಮೇಕೆಂದು ಪೂತ ಸಂ | ಪಗೆಗಳತಿಶುಚಿಗಳಂತೆಸೆಯುತಿವೆ ನೋಡುನಂದನ ಪುರದ ನಂದನದೊಳು || ೩೫ || ಮುಡಿವಾಳ ಲಾಮಂಚಗಳ ಬೇರ್ಗಳಿಂ ಬೇರ್ಗ | ಆಡಿದಗುಚಂದನಂಗಳ ಕೊಂಬಿನಿಂ ಕೊಂಬು | ತೊಡರಿದಟ್ಟೆಸಳು ಮಲ್ಲಿಗೆ ಜಾಜಿಗಳ ಪೂಗಳಿಂ ಪೂಗಳೊಂದುಗೂಡಿ|| ಕಡುಗಂಪುವಡೆದುವಾಮೂಲಾಗ್ರಮಿಾ ಬನದ | ನಡುವೆ ಪುಟಿದ ಕಾಳ ರಂಗಳೆಲ್ಲಂ ಸೋಂಕಿ | ದೊಡೆ ತಂಬೆಲರ್ಗೆ ಪರಿಮಳವನೀಯದ ಕುಜಂ ನಂದನದೊಳೊಂದಿಲ್ಲೆನೆ|| ೩೬ || ಈ ವನದ ನಡುನಡುವೆ ತೊಳತೊಳಗುತಿರುತಿಹ ಸ || ರೋವರವರದೊಳೆ ದಳೆದಳೆದು ಬೆಳೆ ಬೆಳೆದು ರಾ | ಜೀವದಲರಲರ ತುಳಿತುಳಿದಿಡಿದಿಡಿದ ಬಂಡನೊಡನೊಡನೆ ಸವಿದು ಸವಿದು || ಆವಗಮಗಲದೆ ಯುಗಯುಗವಾಗಿ ನೆರೆವೆರೆದು | ಕಾವ ಸೊಗಸೊಗಸಿನಲಿ ನಲಿದು ಮೊರೆಮೊರೆವ ಭ೦ || ಗಾವಳಿಯ ಗಾವಳಿಯ ಕಳಕಳಂಗಳ ನೋಡುನೋಡುರವಿತನಯತನಯ || ೩೭ || ಸಗ್ಗದಾನ ವಜ್ರಹತಿಯಿಂದ ಸಾಗರಕೆ | ಮುಗು ವ ಕುಲಾದ್ರಿಗಳ ಮರಿಗಳ ಸಮೂಹಮೆನ| ಲೋಗಿ ನಿಂ ಪೆರ್ಗಡಲ ನೀವೆಣಿಗೆಯಲಿಳಿದ ಕಾರ್ಮುಗಿಲ ಬಳಗಂಗಳೆನಲು | ದಿಗ ಜಮನೇಕಂಗಳಾದುವೆನೆ ಕರಿಘಟೆಯ | ಮೊಗ್ಗ ರಂ ತಿಳಿಗೊಳಂಗಳ ಸಲಿಲಪಾನಕಿಳೆ | ನೆಗ್ಗಿ ದಲ್ಲದೆ ಮಾಣದೆಂಬಿನಂ ಪೊಳಲ ಪೊರಮಟ್ಟು ಬಂದಪುದೆಂದನು || ೩೮ | ಖಳರ ಪುರುಷಾರ್ಥಮಂ ಕಾಮಿಸುವ ಯಾಚಕಾ | ವಳಿಯಂತೆ ಪೊಳಲಿಂದೆ ಪೊರಮಟ್ಟು ಸರಸಿಯೊಳ | ಮುಳುಗುತಿರ್ಪ್ಪಾನೆಗಳ ದಾನಾಭಿಲಾಷೆಯಂ ಬಿಟಳಿಕುಳಂ ತೊಲಗಲು || ಕಳಕಳಿಸಿ ನಗುವ ಸಜ ನರವೊಲ್ ಸರಸ ಪರಿ | ಮಳದ ಮಕರಂದವಂ ಭ್ರಮರಾವಳಿಗೆ ಮಾಜ || ದೊಲಿದಿತ್ತು ಮೆರೆವ ಬೆಳಾವರೆಯ ಬಿಚ್ಚಲರ್ಗಳ ಪೆರ್ಚ ನೋಡೆಂದನು ||೩೯ | ಕನ್ನಡ ಜೈಮಿನಿ ಭಾರತ ಕಾರ್ಗಾಲದಭ್ರಮಾಲೆಗಳಮರಸರಣಿಯೋಳ್ | ರ್ತಾಡುತೆತ್ತಲುಂ ನಿಬಿಡವಪ್ಪಂದದಿಂ | ನೀರ್ಗುಡಿಯೆ ಪೊಳಲ ಪರ್ಬಾಗಿಳಿಂದೆ ಪೊರಮಡುವ ವರಸರಸಿಯಿ೦ದೆ ! ಊರ್ಗೆ ಮರಳುವ ತೇಜಿಗಳ ಸಾಲಳಾ ಮಧ್ಯ ! ಮಾರ್ಗದೊಳ್ ತವೆ ತೀವಿ ಸಂದಣಿಸುತಿವೆ ನೃಪರೆ ! ಳಾರ್ಗಿವನ ಸೌಭಾಗ್ಯಮುಂಟಮಮ ಪೊಗಳೆನೆಂತಣುಗನೋಡಚ್ಚರಿಯನು | ೪of ಬೇರೆಬೇರಿನಿಶೆಲ್ಲಮಂ ಕರ್ಣತನಯಂಗೆ | ತೋರುತಿರ್ದಂ ಭೀಮನನ್ನೆಗಂ ಬಿಸಿಯ ಬಿಸಿ| ಲೇರಿದುದು ಭದ್ರಾವತಿಯೊಳು ತೇಜಿಗಳ ಚಪಲತೆಯ ಸೌರಂಭದೆ|| ಮಾರಿದ ಜವಂಗಳಂ ಕಂಡು ಕಾಲೈ ಟೈಳೆಯ | ಲಾರದೊಯ್ಯನೆ ನಡೆವ ತೇರ್ಗುದುರೆಯಂ ಕಂಡು | ನೂರೆಲೆಗೆಳೆಯನುಗ್ರಕೋಪದಿಂದುರಿಯನುಗುಳದೆ ಮಾಣನೆಂಬಂತಿರೆ # ೪೧ ಭಾನು ಮಧ್ಯಾಹ್ನ ಗತನಾದನೀ ಕುದುರೆಗಳೊ | | ತಾನುತ್ತಮಾಶ್ವಮಂ ಕಂಡುದಿಲ್ಲದರಿಂದ| ಮೇನದಂ ಪೊರಮಡಿಸಿರೋ ಪೊಳಲೊಳಿಲ್ಲವೋ ಕಣಿ ಗೋಚರವಾಗದೋ ಈ ನಿದಾನವನರಿವೊಡೆಂತುಟಿಮಗೆಲೆ ಕರ್ಣ | ಸೂನು ಪೇಳೆಂದು ಚಿಂತಾವಿಷ್ಟನಾಗಿ ಪವ| | ಮಾನಜಂ ಚಿತ್ತದೊಳ್ ದೇವಪುರ ಲಕ್ಷ್ಮೀಶನಂಘ್ರಯಂ ಧ್ಯಾನಿಸಿದನು | ೪೨ | ನಾಲ್ಕನೆಯ ಸಂಧಿ ಸೂಚನೆ | ಜಡಿದು ಭದ್ರಾವತಿಯೊಳಮಲತರ ವಾಜಿಯಂ ! ಪಿಡಿದು ಕಲಿಯವನಾಶ್ರನ ಚಾತುರಂಗಮಂ | ಬಡಿದವನನಲ್ಲಿ ಕಾಣಿಸಿಕೊಂಡು ಹಸ್ತಿನಾವತಿಗೆ ಭೀಮ ಬಂದನು | | ಜನಮೇಜಯತಿಪ ಕೇಳ್ ಪ್ರಣಯ ಕಲಹದೊಳ್ | ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್|| ಮಿನುಗುವೆಳನಗೆತೋರುವನ್ನೆಗಂ ಚಿತ್ತದೊಳ್ ಕುದಿವ ನಾಗರಿಕನಂತೆ ! ಅನಿಲಸುತನಾಹಯಂ ಪೊಳಲ ಪೊರಮಡುವಿನಂ। ಮನದುಬೈಗದೊಳೆ ಚಿಂತಿಸಿ ಮತ್ತೆ ಕರ್ಣಜಾ ! ತನ ವದನಮಂ ನೋಡುತನುತಾಪದಿಂ ತನ್ನ ಪಳಿದುಕೊಳುತಿಂತೆಂದನು | ೧ | ಉದ್ರೇಕದಿಂ ಮುನಿವರನೊಳಾಡಿ ತಪ್ಪಿದ ದು | ರುದ್ರೋಹಿಂದಚ್ಯುತನೊಳಾಡಿ ಹೊಳೆದ ಪೈ ವದ್ರೋಹವೆರಡರಸನವಸರಕೊದಗದ ಸ್ವಾಮಿದ್ರೋಹಮ್ಮೆದೆಮೂರು! ಮದ್ರಚಿತ ವೀರಪ್ರತಿಜ್ಞೆ ಕೈಗೂಡದಾ| ತ್ಯ ಹಮದುವೆ ನಾಲ್ಕದರ ಸಂಗಡಕೆ ಧ| ರ್ಮದೊಹಮ್ಮೆದಾಗದಿಹುದೆ ತನಗಶಮಂ ಕಂಡು ಕೊಂಡೊಯ್ಯದಿರಲು | ೨ | ಪುಸಿದನೆ ಬಯಲೆ ವೇದವ್ಯಾಸಮುನಿ ಪುಸಿದೊ | ಡಸುರಾರಿ ಸೈರಿಸನೆ ಸೈರಿಸಿದೊಡೆಳಿತೆಂ । ದುಸಿರುವುವೆ ಶಕುನಂದಳುಸಿರಿದೊಡಭಾಗ್ಯನೇ ಭೂವರನಭಾಗ್ಯನಾಗೆ | ಮಸುಳಿಪುದೆ ಶಶಿಕುಲಂ ಮಸುಳಿಸಿದೊಡದ್ದ ಪುದೆ | | ವಸುಧೆಯನ್ನೊಡೆ ತನ್ನ ನುಡಿ ಬಂಜೆಯಪ್ಪುದಿದು | ಪೊಸತದೇಂ ಪಾಪದಿಂ ಕಾಣಿಸದೆ ತುರಗವೆಂದನಿಲಜಂ ಚಿಂತಿಸಿದನು | ೩ | ಪಾತಕಿಗೆ ನುಡಿದ ಸೋಲ್ ಪುಸಿಯಹುದು ಪರದಾರ | ಸೂತಕಿಗೆ ನೆನೆದೆಣಿಕೆ ಬಯಲಹುದು ಗುರುವಿಪ್ಪ | ಘಾತಕಿಗೆ ಕಾಣಿಡವೆ ಮರೆಯಹುದು ತಥ್ಯಮಿದು ಜಗದೊಳೆನಗಾವ ಭವದ | ಜಾತಕಿ ಪವೊ ಯಾದವಕುಲ ಮಹಾಂಬುನಿಧಿ | ಶೀತಕಿರಣಂ ತನ್ನ ಶರಣರನುಳಿದನೊ ಹಯ | ಮೇತಕಿಂತಕುಟ ಕಾಣಿಸದೆ ಶಿವಶಿವಯೆಂದು ಪವನಜಂ ಚಿಂತಿಸಿದನು || ೪ # ೨೭ ೨೮ ಕನ್ನಡ ಜೈಮಿನಿ ಭಾರತ ತಲಕ್ಷಣಂಗಳಿಂ ಸಲ್ಲಲಿತಮಾದ ಹಯ | ಮಿಲ್ಲಿ ವಿಧಿವಶದಿಂದಮಿಲ್ಲದಿರ್ದೊಡೆ ಧರಾ | ವಲ್ಲಭನ ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ ಮಹೀತಳದೊಳು|| ಎಲ್ಲಿರ್ದೊಡಾ ತಾಣದಲ್ಲಿ ಪೊಕ್ಕ ರಸಿ ತಂ | ದಲ್ಲದೆನ್ನಯ ಭಾಷೆ ಸಲ್ಲದಿದಕೆಂತೆನುತೆ | ಘಲ್ಲಿಸುವ ಚಿಂತೆಯಿಂ ನಿಲ್ಲದೆ ವೃಕೋದರಂ ತಲ್ಲಣಿಸುತಿರುತಿರ್ದನು || ೫ || ಅನಿತರೊಳನೇಕ ಸೇನೆಗಳ ಸನ್ನಾಹದಿಂ | ಘನವಾದ್ಯ ರಭಸದಿಂ ಸೂತರ ಪೊಗಳ್ಳಿಯಿಂ| ದನುಕರಿಸಿದಮಲ ವಸ್ನಾಭರಣ ಗಂಧಮಾಲ್ಯಾದಿಗಳ ಪೂಜೆಯಿಂದೆ|| ವಿನುತಾತಪತ್ರ ಚಮರಂಗಳಿಂದೆಡಬಲದೊ | ತನುವಾಗಿ ವಾಫೆಯಂ ಪಿಡಿದು ನಡೆತಪ್ಪ ನೃಪ || ತನುಜರಿಂದಾ ಹಯಂ ನೀರ್ಗೆ ಪೊರಮಟ್ಟು ಸಂಭ್ರಮದೊಳೆತರುತಿರ್ದುದು ವಿಧುಬಿಂಬದುದಯಮಂ ಕಂಡೋತ್ತರಿಸಿ ಪಿ ! ನಿಧಿ ಮೇರೆವರಿದುಕ್ಕುವಂತೆ ನಿರ್ಮಳವಾದ | ಸುಧೆಯಳೆ ಯಂ ಕಂಡು ಪುಳಕಂ ನೆಗಳು ಜಂಭಾರಿ ಸಂಭ್ರಮಿಸುವಂತೆ || ಅಧಿಕಬಲ ಯವನಾಶ್ಯಾವನಿಪನೈಶ್ವರ್ಯ|| ವಧುವಿನ ಕಟಾಕ್ಷದಂತೊಪ್ಪುವ ತುರಂಗಮಂ ! ಕುಧರೋಪಮಾನ ಪವಮಾನಜಂ ಕಂಡು ನೆರೆ ಸುಮ್ಮಾನಮಂ ತಾಳೆನು || ೬ || ಚತುರಪದಗತಿಯ ಸರಸಧ್ವನಿಯ ವರ್ಣಭೋ ! ಭಿತದಲಂಕಾರದ ಸುಲಕ್ಷಣದ ಲಾಲಿತ | ಶ್ರುತಿರಂಜನದ ವಿಶೇಷಾರ್ಥಸಂಚಿತದ ವಿಸ್ತಾರದಿಂ ಪೊಸತೆನಿಸುವ || ನುತ ಸತ್ಯ ವಿಪ್ರೌಢತರ ಸುಪ್ರಬಂಧದಂ | ತತಿ ಮನೋಹರಮೆನಿಪ ವಾಜಿಯಂ ಕಂಡು ಹ | | ರ್ಪಿತನಾಗಿ ನೋಡುತಿರ್ದಂ ಕಲಾವಿದನಪ್ಪ ಮಾರುತಿ ಮಹೋತ್ಸವದೊಳು|| ೮ || ಮೂಜಗದೊಳಿ ತುರಂಗಮವೆ ಪೊಸತೆಂದು ವರ ! ವಾಜಿಯಂ ನಿಟ್ಟಿಸುವ ಭೀಮಸೇನನ ಪದಸ| ರೋಜಯುಗಳಕ್ಕೆರಗಿ ಮೇಘನಾದಂ ನೀವುನೋಳ್ಳುದೆನ್ನ ಧಟನಿಗ|| ವಾಜಿಯಂ ತಹೆನೆನುತಲ್ಲಿಂ ತಳರ್ದು ಮಾ | ಯಾಜಾಲಮಂ ಬೀಸಿದಂ ನಭೋಮಂಡಲ ! ಕ್ಯಾ ಜನಪನಶ್ವರಕ್ಷೆಯಬಲಂ ಕಂಗೆಡಲ್ ಭೂಪಕೇಳದ್ಭುತವನು ೨೯ ನಾಲ್ಕನೆಯ ಸಂಧಿ ತುರುಗಿತೆಕ್ಕೆತ್ತಲುಂ ಪ್ರಳಯಕಾಲದ ಮೇಘ| ಮೆರಗುತಿವೆ ಬರಿಯ ಬರಸಿಡಲ್ಲ ಲೆಕ್ಕೆತ್ತಲುಂ! ಕರೆಯುತಿದೆ ಬಿರುಗಾಳಿ ದೂಳನೆ ತಲುಂ ಕತ್ತಲೆಗಳಿಟ್ಟಣಿಸಿವೆ | ತೆರೆಯಬಾರದು ಕಣ್ಣ ಮರೆದು ಕಣಿ ರೆಸಿ ದಿ | ಕರಿಯಬಾರದು ಮಹಾದ್ಭುತಮಿದೆತ್ತಣದೋ ಜಗ| ದೆರೆಯನೇ ಬಲ್ಲನೆನುತಿರ್ದುದಾ ಸೈನಿಕಂ ಹೈಡಿಂಬಿಕ್ಕತಮಾಯೆಗೆ | ೧೦ | | ಗಗನದೊಳ್ ಸುಳಿಯುತನಿಮಿಷನೊರ್ವನಿವನ ವಾ | ಯೆಗೆ ಭಯಂಗೊಂಡು ಕಡುವೇಗದಿಂ ಪೊಗಿ ವ | ಜಿಗೆ ದೂರಲಾತಂ ಚರರ ಕಳುಪಿ ಕೇಳಿದೊಡೀತ ನಾಂ ಭೀಮಸುತನ | ಮಗನದ್ಧರಕೆ ಹಯವನೊಯ್ದ ಪೆನೆನಲ್ಕ ವಂ | ಮಗುಳದಂ ಪೋಗಿ ಸುರಪತಿಗೆ ಬಿತ್ಸೆಸೆ ನಸು | ನಗುತವಂ ದೇವರ್ಕಳೊಡಗೂಡಿ ಬಂದನಲ್ಲಿಗೆ ಸವರಮಂ ನೋಡಲು || ೧೧ | ಇತ್ತಿಕುದುರೆಗಾಪಿನ ಭಟರ ಕಣಿ ಬ | ತಲೆಗಳಂ ಧೂಳಳಂ ಕವಿಸಿ ಭೀತಿಯಂ | ಬಿತ್ತಿ ನೆಲಕಿಳಿದು ಪಡಿವಾಫೆಯಂ ಪಿಡಿದರಸುಮಕ್ಕಳಂ ಬೀಳೆಯು| ತತ್ತುರಗಮಂ ಕೊಂಡು ಚಿಗಿದನಾಗಸಕೆ ಸರ | ದತ್ತಣಿಂದಂಚೆ ಬೆಳುದಾವರೆಯನಳ್ಳಿಯಿಂ! ಕಿತ್ತು ನಭಕೇಳಂತೆ ಮೇಘನಾದಂ ಭೀಮಕರ್ಣಜರ್‌ ಬೆರಗಾಗಲು | ೧೨ || ರಾಹು ತುಡುಕಿದ ಚಂದ್ರಮಂಡಲವೊ ಗರುಡನು | ತಾಹದಿಂದೆತ್ತಿ ಕೊಂಡೊಯ್ಯಮೃತಕಲಶವೊ ಬ | ಲಾಹಕಂ ತಾಳ ಬೆಳ್ಳಿಂಚನೊಬ್ಬುಳಿಯೊ ಪೊಸತೆನೆ ಘಟೋತ್ಕಚತನಯನು| ಬಾಹುಬಲದಿಂದೆಡದ ಕಕ್ಷದೊಳಿರುಂಕಿದ ಮ ! ಹಾಹಯಂ ಗಗನಮಾರ್ಗದೊಳೆದುತಿರೆ ಕುದುರೆ | ಗಾಹಿನ ಚತುರ್ಬಲಂ ಕಂಡು ಬೊಬ್ಬಿರಿದಾರು ಕಾಳಗಕೆ ಮುಂಕೊಂಡುದು li೧೩ ! ಜೋಡಾಗಿ ಪೂಡುವೊಡೆ ಸಾಲದೇ ? ಹಯಂ | ಜೋಡಿಸುವೆನೀ ತುರಗಮಂ ತನ್ನ ತೇರ್ಗಂದು | | ಗಾಢದಿಂ ಬಾಂಗೆ ಕೊಂಡೊಯ್ಯದಿರನಬ್ಬ ಸಖನೆಂಬ ಶಂಕೆಯಿಂದ | ರೂಢಿಸಿದ ಮಂದೇಹಸೇನೆ ಬಂದೆಣಿಸೆಗೆ | ಮಾಡಿದುದೊ ಮುತ್ತಿಗೆಯನೆನೆ ಮೇಘನಾದನ ವಿ | ಭಾಡಿಸಿ ಚತುರ್ಬಲಂ ಕವಿಯೆ ಲೆಕ್ಕಿಸದವಂ ಸೈವರಿದನಾಗಸದೊಳು | ೧೪ | ಕನ್ನಡ ಜೈಮಿನಿ ಭಾರತ ಬಳಿಕಾಬಲಂ ಕುಡುದಧ್ರಮಾರ್ಗದೊಳೆ ಮುಂ | ದಳೆಯುತಿಹ ಮೇಘನಾದನನೆಲವೂ ಬರಿಮಾಯೆ | ಗಳನೆಸಗಿ ಮೋಸದೊಳ್ ತುರಗಮಂ ಕೊಂಡು ಬಾಂದಳಕಡರ್ದೊಡೆ ನಿನ್ನನು ಉಳುಹುವರೆ ಯವನಾಶ್ವನ ಸುಭಟರಕಟ ನಿ । ನೃಳವನರಿಯದೆ ಬಂದು ಕೆಣಕಿದೆಯಲಾ ಜೀವ | ದುಳಿವನಾರೈದುಕೊಳೆನುತಾತನಂ ಮುತ್ತಿಕೊಂಡು ಕವಿದಿಸುತಿರ್ದುದು ! ೧೫ # ಪಿಂತಿರುಗಿ ನೋಡಿದಂ ಕಂಡೆನಲ್ಲವೆ ಜೀವ| ಮಂ ತೆಗೆದುಕೊಂಡೊಯ್ದ ಕಾಲನಂ ಪೆಣನಟ್ಟು | ವಂತಾಯ್ತಲಾ ನಿಮ್ಮ ಸಾಹಸಂ ಜಾರುಜಾಗೆನುತೆ ಹೈಡಿಂಬಿ ನಗುತೆ | ಸಂತತಂ ಕರೆವಕಳೆಗಳಂ ಸೃಜಿಸಿ ಬಲ | | ಮಂ ತವೆ ಪೊರಳ್ಳಿ ಮುಂದಳೆಯಲಾಪುಯ್ಯಲೂ | ರಂ ತಾಗೆ ಪೊರಮಟ್ಟು ದಾ ನೃಪನ ಸೈನ್ಯಮಕ್ಷೌಹಿಣಿಯ ಗಣನೆಯಿಂದೆ || ೧೬ || ತನ್ನೊಳಿರ್ದಮಲ ಹಯರತ್ನಮಂ ಕೊಂಡು ಕಳ| ಎನ್ನ ಭಸ್ಥಳಕೊಯ್ಯನೆಂಬ ಕಡುಗೋಪದಿಂ | ಬೆನ್ನ ಬಿಡದೆದ್ದು ನಡೆದುದೋ ಗಗನಕೀಧರಣಿಯೆನೆ ಘಟೋತ್ಕಚತನುಜನು | ಮುನ್ನ ಮಾಡಿದ ರಜದ ಮಾಯೆಗಿಮ್ಮ ಡಿಸಿ ಪಡಿ | ಯನ್ನೆ ಗಳ್ಳಿ ದರೊ ವೈರಿಗಳೆನೆ ರಣೋತ್ಸಾಹ| | ದಿನ್ನಡೆವ ಚಾತುರಂಗದ ಪದಹತಕ್ಕೆ ಧೂಳ್ ಮಸಗಿತಂಬರದೊಳು | ೧೭ | ಪಟಹ ನಿಸ್ವಾಳ ತಮ್ಮ ಟ ಭೇರಿಗಳ ಸಮು| ತ್ಕಟನಾದಮುಗ್ರಗಜಫಟೆಯ ಘಂಟಾರವಂ | ಚಟುಲ ವಾಜಿಗಳ ಖುರಪುಟದ ರಭಸಂ ಹರಿವ ಸುಟಿಯ ರಥಚಕ್ರಧ್ವನಿ| ಲಟಕಟಪ ಸಮರಲಂಪಟರ ಭುಜಗಳ ಹೊಯ್ದ | ಧಟರ ಚಾಪಸ್ಸನಂ ಪಟುಭಟರ ಬೊಬೈಯಾ | ರ್ಧತೆಗಳೊಂದಾಗಿ ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ || ೧೮|| ಎತ್ತಿಬಹ ಸತ್ತಿಗೆಯ ಮೊತ್ತಂಗಳೆತ್ತಲುಂ | ಕತ್ತಲಿಸೆ ಪೊತ್ತ ಮಸೆವೆತ್ತ ಬಲ್ಲ ತಿಗಳ | ಕಿತ್ತು ಭಟರೆ ಜಡಿಯುತ್ತಿರಲ್ಕತ್ತ ಬೆಳಗಿತ್ತುವವು ಮತ್ತೆ ಬಲಕೆ|| ಸುತ್ತಲುಂ ಕೆತ್ತವೋಲ್ ಮತ್ತಗಜಮೊತ್ತರಿಸಿ | ಮುತ್ತಿನಡೆಯುತ್ತೆಲರನೊತ್ತಿ ನಿಲಿಸುತ್ತಿರಲು | ದತ್ತ ಚಮರೋತಮರುತ್ತತಿಯೊಳತ್ತಮ ಹಿಮೋತ್ತರಂ ಬಿತ್ತರಿಸಿತು ki೧೯H . ನಾಲ್ಕನೆಯ ಸಂಧಿ ತಡೆಯೊಳಿರ್ದಖಿಳ ಮೆಘಂಗಳಂ ಪ್ರಳಯದೊಳ್ | ಬಿಡಲು ಘುಡಿಘುಡಿಸುತ್ತೆ ನಡೆವಂದದಿಂದೆ ಭೋ ! ಬಿಡುತವಧಿಯಿಲ್ಲದೆ ತರುತಿರ್ಪ ಯವನಾಶ್ವನ ಸೈನ್ಯಮಂ ನೋಡುತೆ | ಎಡಗಯ್ಯ ತುರುಗಮಂ ಬಲಿದಡವಳಿಸಿ ತನ್ನ ! ಕಡುಗಮಂ ಜಡಿದನಿಬರೆಲ್ಲರಂ ಚಿತ್ತದೊಳ6 | ಗಡಣಿಸದೆ ಕಲಿಘಟೋತ್ಕಚಸುತಂ ನಸುನಗುತೆ ಗಗನದೊಳ್ ಬರುತಿರ್ದನು ೨೦ - ಡಿಕ್ಕಮಾದುದೆ ಯವನಾಶ್ವಭೂಪತಿಯ ಬಲ || ಮೊಳೆಗರ ನೂಕು ನೂಕು ನೂಕಾವೆಡೆಯೊಳಾ ಕುದುರೆ ! ಗಳನಂ ತೋರುತೋರೆನುತೆ ನಡೆತಂದು ಹೈಡಿಂಬಿಯಂ ಮುತ್ತಿಕೊಂಡು # ಒಳ್ಳಿತೊ ವೀರ ಹಯಚೂರಜೀವದೊಳಾಸೆ | ಯುಳೊಡೀಕುದುರೆಯಂ ಬಿಟ್ಟು ಸಾಗಲ್ಲದೊಡೆ | ಕೊಳ್ತಾ ಮಹಾಸ್ತ್ರ ಪ್ರತತಿಯನೆಂದೆಂಬರವನಂಬಿನಿಂ ತುಂಬಿಸಿದರು ನಿಮ್ಮ ರಾಯನ ಪೊರೆಯ ಪರಿವಾರದೊಳ್ ನೀವೆ| ದಿಮ್ಮಿದರೆ ಮತ್ತೆ ಕೆಲರೊಳಗೊ ಕಳವಲ್ಲ ಹಯ | | ಮಮ್ಮೊಗದ ಮುಂದೆ ಕೊಂಡೊಯ್ನಾರ್ಪೊಡೆ ಶಕ್ತಿಯಿಂ ಬಿಡಿಸಿಕೊಳ್ಳಿ ಬರಿದೆ ಉಮ್ಮಳಿಸಬೇಡ ನೀವತಿಸಾಹಸಿಗಳಾದೆ | ಡೊಮ್ಮೆ ಹಮ್ಮೆ ಸದಿರಿ ಸಾಕೆಂದು ಮೇಘನಾ | ಡಮ್ಮ ಹಾಮಾಯಾಭಯಂಗಳಂ ಸೃಜಿಸಿದಂ ಮೂಜಗಂ ತಲ್ಲಣಿಸಲು | ೨೨| * ಪೊಡೆವ ಸಿಡಿಲ್ ಕರೆವ ಮಳೆ ಜಡಿವ ಕಲ್ಲುಂಡು ಧೂ | ಆಡುವ ಬಿರುಗಾಳಿ ಕಂಗೆಡಿಪ ಕತ್ತಲೆ ಮೇಲೆ| ಕೆಡೆವ ಗಿರಿತರುಗಳುರೆ ಕಡಿವ ವಿವಿಧಾಯುಧಂ ನಡುವ ಶಸ್ತ್ರಾಸ್ತ್ರಂಗಳು ಪಿಡಿವ ಪುಲಿಕರಡಿಬಾಡುವ ಭೂತಂಗಳಸು | ಗುಡಿವ ಪಾವುಗಳಟ್ಟಿ ಸುಡುವ ಕಾಳಿಚ್ಚುಳಿಯ || ಗುಡವವನ ಮಾಯೆಯಂ ತಡೆವರಿಲ್ಲಾ ಬಲಂ ಪುಡಿವಡೆದುದೇವೇಳೆನು | ೨೩ | ಮಾಯೆಯಿಂ ಪಡೆಯೆಲ್ಲಮಂ ಕೊಂದು ಹಯಮಂ ವಿ || ಹಾಯಸಪಥದೊಳೊಯ್ಯ ಹೈಡಿಂಬಿಯಂ ಕಂಡ | ಜೇಯರಂಬರದ ವಿವರಂಗಳಂ ಪುಗುನೆಂಟುಸಾವಿರ ಮಹಾರಥರನು | ಆ ಯವನಾಶ್ವ ಪನಟ್ಟಿದೊಡೆ ನಭದೊಳಸ| ಹಾಯಶೂರನ ಮಾರ್ಗಮಂ ಕಟ್ಟಿ ನಿಲ್ಲು ಖಳ| | ಸಾಯದಿರ್ ಬಿಡು ಬಿಡು ತುರಂಗಮವನೆನುತೆ ಸೆಗರೆದರಂಬಿನ ಮಳೆಯನು | ೨೪| ಕನ್ನಡಜೈಮಿನಿ ಭಾರತ ವೀರರಹುದೋ ಜಗಕೆ ನೀವಲಾ ನ್ಯಾವಿಹಿತ | ಕಾರಿಗಳ ತಲೆಯಾಸೆಯಿಲ್ಲೆನುತೆ ಹೈಡಿಂಬಿ | ತೋರಗದೆಯಿಂದವರ ತೇರ್ಗಳಂ ಚಾಪಬಾಣಂಗಳಂ ಕುದುರೆಗಳನು || ಸಾರಥಿಗಳಂ ಧ್ವಜಪತಾಕೆಗಳನಪ್ಪಳಿಸಿ !. ವಾರುವಂಬೆರಸಿ ಕಡುವೇಗದಿಂದೈ ತಂದು | ಮಾರುತಸುತನ ಮುಂದೆ ನಿಲುತಿರ್ದನನ್ನೆಗಂ ಮತ್ತೆ ಪಡಿಬಲಮೊದವಿತು || ೨ | | ಹರಿಗಳಿಂ ನಾಗಂಗಳಿಂ ಸೈಂದನಂಗಳಿಂ ! ಶರಜಾಲ ಕದಳಿದಳ ಪುಂಡರೀಕಂಗಳಿಂ | ಸುರಗಿಖಡ್ಡಂಗಳಿಂ ನಡೆವ ಕಾಂತಾರದಂತೆನವ ಚತುರಂಗದೊಡನೆ || ಭರದಿಂ ಸುವೇಗನೆಂಬಾ ಯವನಾಶ್ವ ಭೂ . ವರನ ತನುಜಾತನಾಹವಕೆ ನಿರ್ಭಿತನು | ಬೃರದ ಬಿಲ್ಲಿ ರುವಿನಬ್ಬರದ ಕೋಳಾಹಳಕೆ ಧರೆ ಬಿರಿಯೆ ನಡೆತಂದನು | || - ಅಂಬರದೊಳಡ್ಡೆ ಸಿದೊಡೆ ನಮ್ಮ ರಥಿಕರ್ಕ | ಳಂ ಬಗೆಯದಹಿತಂ ಹಯಂಬೆರಸಿ ಸೆವರಿದ| ನೆಂಬುದಂ ಕೇಳ್ಳಾಗಳಾ ಯವನಾಶ್ವಭೂಪಂ ತಾನೆಕೋಪದಿಂದ | ತುಂಬಿವರಿ ಸಂಪಗೆಯಲರ ಪರಿಮಳದ ಸೂರೆ| ಗಂ ಬಯಸಿ ಬಂದುದಿದು ಮಿಗೆ ಪೊಸತೆನುತೆ ಹರಿಸಿ | ದಂ ಬೇಗದಿಂ ಮಣಿವರೂಥಮಂ ಕೆಲಬಲದ ಮನ್ನೆಯರ ಗಡಣದಿಂದೆ | ೨೭ || ಇದು ಭಗಿರಥರಥವ ಬೆಂಕೊಂಡು ಪರಿವ ಸುರ | ನದಿಯ ಪ್ರವಾಹಮೇನಲಾ ನೃಪನ ವರವರೂ | ಥದ ಪಿಂತೆ ಬಹುವಾದ ರಭಸದಿಂದೆಡೆವರಿಯದೈತಪ್ಪ ಚತುರಂಗದ || ಪದಹತಿಗೆ ಧರೆ ನಡಗುತಿರೆ ಜಕ್ಕು ಮುನಿಪನಂ | ತದರ ಸಂಭ್ರಮಕೆ ಸೈರಿಸದಂತರಂಗದೊಳ್ | ಕುದಿಯುತಿರ್ದಂ ಕರ್ಣಸುತನವನ ಭಾವಮಂ ಪವನಜಾತಂ ಕಂಡನು || ೨೮|| ಕಟ್ಟಿ ತರುಮೂಲಕಶ್ಚಮನದರ ಕಾವಲೆ ! ದಿಟ್ಟ ಹೈಡಿಂಬಿಯಂ ಬೈಚಿಟ್ಟು ತಮ್ಮ ನರೆ | ಯಟ್ಟಿ ಬಹ ಯೌವನಾಶನ ಪಡೆಗೆ ಕಾರ್ಣಿಯಂ ಕಳುಹಿ ಕಾಲಾಗ್ನಿಯಂತೆ || ಇಟ್ಟಣಿಸುತೈದುವ ಸುವೇಗನ ಬಲೌಘಕಿದಿ | ರಿಟ್ಟು ನಿಂದಂ ಭೀಮನುತ್ಸಾಹದಿಂದ ಪ | ರೈ ಟೊ ನೂಕುವ ಮಹಾವಾತಘಾತಮಂ ತಡೆದೋಲೆಯದಿಷ್ಪಂತಿರೆ || ೨೯ || ನಾಲ್ಕನೆಯ ಸಂಧಿ ೩೩ ಕೇಳ್ ಮಹೀಪಾಲಕ ಸುಬೇಗನ ಭಟರ್ ಚೂಣಿ | ಯೋಳ್ ಮುತ್ತಿಕೊಂಡರ್‌ ವೃಕೋದರನನಿತ್ಯ ಕೆಂ | ಧೂಳ್ ಮುಸುಕಣಿ ಸೆಗಳಂ ನೃಪರ ಮಣಿಭೂಷಣದ ಕಾಂತಿ ಝಗಝಗಿಸಲು | ತೋಳ ಮಿಡುಕಿನಿಂದಾರ್ದು ಝಳಪಿಸುವ ಭಟರ ಕರ | ವಾಳ್ ಮಿಂಚೆ ಛತ್ರಚಮರಂಗಳ ವಿಡಾಯಿ ಮಿಗೆ | ಸೂಳ್ ಮೆರೆಯೆ ನಿಸ್ಸಾಳಕೋಟಿಕಲಿಯವನಾಶ್ವತಿಪತಂದನು ! ೩೦!! - ಒತ್ತಿಬಹ ಯವನಾಶನ ಪಡೆಯ ಚೂಣಿಯಂ | ಕಿತ್ತು ನಿಂದಂ ಕರ್ಣಸುತನದಂ ಕಂಡು ಕವಿ || ದತ್ತ ವನಮೇಲೆ ಕರಿ ತುರಗ ರಥ ಪಾಯದಳವೊಂದಾಗಿ ಸಂದಣಿಯೊಳು i ಹತ್ತಿಸಿದ ಚಾಪಮಂ ಜೆಗೆದು ಕೂಡೆ ಮಸೆ | ವೆತ ಕೂರಂಬುಗಳನಾರ್ದಿಸಲ್ ಸೇನೆ ಮುರಿ | ದತ್ತವನ ಬಾಣಘಾತಿಗೆ ಹಯದ ಚೋರನೇ ವೀರನೋ ಜಗದೊಳೆನುತೆ | ೩೧i - ಎಲ್ಲಿ ಹಯಚೋರನಂ ತೊರವನ ನೆತ್ತರಂ || ಚೆಲ್ಲುವೆಂ ಭೂತಗಣಕೆನುತೆ ಖತಿಯಿಂದ ನಿಂ | ದಲ್ಲಿ ನಿಲ್ಲದೆ ಬರ್ಪ ಯವನಾಶ್ವನ ರಥಕೆ ಮಾರಾಂತು ಕರ್ಣಸೂನು|| ಬಿಳಂಬಂ ಪೂಡಲಾರು ನೀನೆಲವೊ ನ || ಮ್ಮಲ್ಲಿ ಸೆಣಸಿದೆ ನೋಡಿದೊಡೆ ಬಾಲಕಂ ನಿನ್ನೊ | ಲೊಲ್ಲೆನಾಹವಕೆಮ್ಮ ಕುದುರೆಯಂ ಬಿಟ್ಟು ಪೋಗೆಂದೊಡವನಿಂತೆಂದನು ! ೩೨|| ಆರಾದೊಡೇನಶ್ಚಮಂ ಬಿಡುವನಲ್ಲ ಮದ| ವಾರಣಂ ಪಿರಿದಾದೊಡೆಳಸಿಂಗಮಂಜಿ ಕೆಲ | ಸಾರುವುದೆ ನಿನ್ನ ತನುವಿನ ತೋರದಾಯತಕೆ ಕಲಿಗಳೆದೆ ಕಾತರಿಪುದೆ || ವೀರನಾದೊಡೆ ಕೈದುಮುಟ್ಟಿಗಳ ಘೋರ ಪ || ಹಾರಮಂತೋರಿಸೀ ಸ್ಕೂಲಸೂಕ್ಷಂಗಳ ವಿ ! ಚಾರಮೇಕೆನುತ ವೃಷಕೇತು ತೆಗೆದೆಚ್ಚನಾ ನೃಪನ ಕಾಯಂ ನೋಯಲು ||೩೩|| ಲೋಕದೊಳ್ ತನ್ನೊಳ ಪೊಣರ್ವ ಭಟರಿಲ್ಲ ನೀ | ನೇ ಕಲಿಕಣಾ ಪಸುಳೆಯೆಂದು ಸೈರಿಸಿದೆ ನಿನ | ಗಾಕೆವಾಳಿಕೆಯ ಧೀರತೃಮುಂತಾದೊಡದು ಬಳಿಕೆಮ್ಮ ಪುಣ್ಯ ಮೆನುತೆ || ಆಕರ್ಣಪೂರದಿಂ ತೆಗೆದೆಚ್ಚನಾ ಭೂಪ | ನೀಕರ್ಣ ಸಂಭವಂ ಕಡಿದನೆಡೆಯೊಳ್ ಸರಳ | ನೇಕಾರ್ಣವಂ ಮೇರೆದಪ್ಪಿತೆನೆ ಮುಸುಕಿದ ಕಣಿಯಿಂದವನ ರಥವನು ||೩೪li ಕನ್ನಡ ಜೈಮಿನಿ ಭಾರತ - ಮಾರ್ಗದೊಳ್ ಮಾರ್ಗಣಂಗಳನರಿದು ಕರ್ಣ ಜಂ | ಕೂರ್ಗಣಿಯ ಕಾರ್ಗಾಲಮಂ ಸೃಜಿಸಲಾ ನೃಪನ | ತೇರ್ಗರಗಿ ಕೂರ್ಗೋಂಡು ಮುತ್ತಿತು ಶತಾಘಮದನೇನೆಂಬೆನಾಕ್ಷಣದೊಳು|| ವಿರ್ಗಳಿಂದೊರ್ಗುಡಿಸಿ ಸಾರಥಿ ಬಿಳಿ ಕೆ ! ರ್ಗಾರಿ ದೀರ್ಘಶಯನಂಗೆಯ್ಕೆ ಕುದುರೆಗಳ | ನೇರ್ಗೊಲಫೋರ್ಗಳಾ ನೃಪನಂಗದೊಳ್ ಕಾಣಿಸಿದುವು ಜಾಳಂದ್ರದಂತೆ || ೩೫ || ಒಡಲೊಳಿಡಿದಸ್ತಮಂ ಕಿತ್ತೊಡನೆ ಚಿತ್ತದೊಳ್ | ಕಿಡಿಯಿಡುವ ಕಡುಗೋಪದುರಿಮೆಳಿರದೆ ಪೊರ | ಮಡುವುದೇ ಕಣ್ಣಳಿಂದೆನೆ ಕೆಂಪಡರ್ದಾಲಿಗಳ್ ಭಯಂಕರವಾಗಲು || ತುಡುಕಿ ಪಾವಕಮಹಾಬಾಣಮಂ ತಿರುವಿನೊಳ್ | ತುಡಿಸಿ ಕಿವಿವರೆಗೆ ತೆಗೆದೆಚೊ ಡವನಂದು ಕೈ | ಗೆಡದೆ ಕರ್ಣಾ ತ್ಯಜಂ ವಾರುಣಾಸ್ತ್ರ ಪ್ರಯೋಗದೊಳದಂ ತಂಪಿಸಿದನು ೩೬ ! ಹವ್ಯವಾಹಮಂವರುಣಾಸ್ತ್ರದಿಂ ಗಲ್ಲು ! ನಮೇಘಾಸ್ತಮಂ ಕರ್ಣಜಂ ಪೂಡೆ ವಾ | ಯವ್ಯಾಸ್ತದಿಂದೆ ಬರಿಕೈದವಂ ತಿಮಿರಾಸ್ತಮಂಜೋಡಿಸಲ್ಮೀತನು || ರವ್ಯಸ್ತದಿಂ ಜೈಸಿ ಶೈಲಾಸ್ತಮಂ ತುಡರ್ ! ದಿವ್ಯ ಕುಲಿಶಾಸ್ತ್ರದಿಂ ಮುರಿದಾ ನೃಪಾಲನು | ಗ್ರವ್ಯಾಳದಸ್ತಮಂ ತೆಗೆಯಲೆ ಗರುಡಾಸ್ಯದಿಂದಿವಂ ಖಂಡಿಸಿದನು ॥ ೩೭! | - ಪೂ ತುರೆ ತರುಣ ಮಂತ್ರಾಸ್ತ್ರ ಪ್ರತೀಕಾರ | ಚಾತುರ್ಯವುಂಟಲಾ ನಿನ್ನೊಳದು ಲೇಸು ಗೆ ! ಲ್ಯಾತುರಮದೇಕೆ ನಿನಗೆನುತವಂ ಕೈದೋರಿಸಲ್ ಕಣಿಗಳಾಗನದೊಳು | ಸೇತುವಂ ಕಟ್ಟಿದವೊಲಿಟ್ಟಣಿಸಲಾಗ ಪ | | ಕೇತು ತರಿದೊಟ್ಟುತಿರಲವರಿರ್ವರೆಡೆ ಯೋಳ | ಡ್ರಾತು ನಿಂದುದು ಬಳೆದು ಚಿನಗಡಿದ ಶರಗಿರಿಯದೇನೆಂಬೆನದ್ಭುತವನು ೩೮|| ಅವರಿರ್ವರಿಸುಗೆಯೊಳ್ ಮಂಡಲಾಕೃತಿಯೊಳೊ | ಪುವ ಕಾರ್ಮುಕಂಗಳು ದಯಾಸ್ತಮಯಮಪ್ಪ ಶಶಿ ! ರವಿಬಿಂಬದಾಯತದೊರೆನಡುವಣಂಬಗಳ್ ತನ್ನ ರೀಚಿಗಳಂತಿರೆ || ಅವಯವದ ಗಾಯದೊಳ ಗುವ ರಕ್ತಧಾರೆಗಳ | ತವೆ ಸಂಜೆಗೆಂಪಿಡಿದ ತೆರದಿದೆ ಕಂಗೊಳಿಸೆ || ಭುವನದೊಳ್ ಪೊಸತಾಯು ಸಂಗರಂ ಸಂಧ್ಯಾಗಮವನಂದು ಸೂಚಿಪಂತೆ | ೩೯ || ನಾಲ್ಕನೆಯ ಸಂಧಿ ೩೫ ಎಚ್ಚು ಕೈಗೆಡನಾ ನೃಪಾಲನಾ ಕಣಿಗಳಂ | ಕೊಚ್ಚಿ ಬೇಸರನೀ ವೃಷಧ್ವಜಂ ಬಳಿಕದಕೆ || ಮೆಚ್ಚಿ ಕೇಳ೦ ಯವನಾಶನೆಲೆ ಬಾಲ ನೀಂ ಪಸುಳೆಯಾಗಿರ್ದೊಡೇನು|| ಕೆಚ್ಚೆದೆಯ ಭಟನಷ್ಟೆ ನಿನ್ನ ಪಡೆದವನಾವ | ನೆಚ್ಚರಿಸು ನಿಮ್ಮ ಮುತ್ತಯ್ಯನಾರೆನುತ ತೆಗೆ| | ದೆಚೊಡಾತನಕೋಳಂಕಡಿದು ನಸುನಗುತೆ ಕರ್ಣಸುತನಿಂತೆಂದನು ||೪೦ - ಪುಯ್ಯಲೋಳ' ಬಂದಳವುದೋರುತೀರ್ಪಾಗ ನಿ | ಮೃ ಯ್ಯ ಮುತ್ತಯ್ಯನಾರೆಂದು ತನ್ನ ಕೆಳೆ ! ಕಯ್ಯರಿದು ಕಾಣಬೇಡವೆ ಕರ್ಣ ಕಮಲಹಿತಕರರವರನುಸಿರಬಹುದೆ | ಪೊಯ್ಯಲೆಳಸಿದ ವಿರೊಧಿಯ ಕಿವಿಗೆ ವಿರಹಿತಂ । ಗೆಯ್ಯಬೇಕಲ್ಲದೆಲೆ ಮರುಳೆ ಕೋವಿದನಾದೆ | ಡೊಯ್ಯನೆ ಪರೋಕ್ಷದೊಳ ತಿಳಿದುಕೊಳ್ ಸಾಕೆನುತೆ ವೃಷಕೇತುತೆಗೆದೆಚ್ಚನು! ೪೧ ! ಅಪ್ರತಿಮನಪ್ಪ ಬಾಲಕ ಲೇಸುಲೇಸು ಬಾ | ಣಪ್ರಯೋಗಂಗಳೆನುತೊಂದು ಕಣಿವೂಡಿ ಕ || ರ್ಣ ಪ್ರದೇಶಕ್ಕೆ ತೆಗೆದವಂ ಬಿಡಲ್ಕಿ ವನುರವನುಗಿಯ ಮೈಮರೆದು ಕೂಡೆ|| ಸಪ್ತಾಣಿಸುತೆ ಕೆರಳಿನ್ನು ನೋಡೀ ಸಾಯ | ಕಪ್ರಭಾವವನೆನುತೆ ದೆಸೆದೆಸೆಗುಗುಳ ಕನ ಕಪ್ರಭೆಯೊಳೆಸೆವ ಸರಳಂ ತೊಟ್ಟು ಕೆನ್ನೆಗೆಳೆದಾರ್ದಚ್ಚ ನಾನೃಪನನು ||೪೨|| ಏನೆಂಬೆನರಸ ಕರ್ಣಜನ ಬಾಣದ ಘಾತ | ಕಾ ನರೇಂದ್ರಂ ಕರದ ಚಾಪಮಂ ಬಿಟ್ಟು ಮೂ | ರ್ಛಾನುಗತನಾಗಲಾತನ ಬಲಂ ಮುಂಕೊಂಡು ಬಂದಿವನಮೇಲೆ ಕವಿಯೆ | ಆನೆಯಂ ಪೊಯ್ಸಳೆವ ಸಿಂಗಮಂ ಮುತ್ತುವ ಮೃ | ಗಾನೀಕಮಂ ಕಂಡೆವಿಂದೆನುತೆ ತುಳುಕಿದನ| | ನೂನ ಶರಜಾಲಮಂ ಕರಿ ತುರಗ ರಥ ಪದಾತಿಗಳ ಸಂದಣಿ ದಣಿಯಲು | + ೩|| ತರಿತರಿದು ಕತ್ತರಿಸಿ ಚುಚ್ಚಿ ನುಚ್ಚಳಿಸಿ | ಕೊರೆದರೆದು ಕಡಿದಿರಿದು ಬಗಿದುಗಿದು ಗಬ್ಬರಿಸಿ | ಪರಿದು ಸೀಳುತ್ತರಿಸಿ ಕೆ ಖಂಡಿಸಿ ಬಳಿಚಿ ತಿವಿದಿಕ್ಕಿ ಕೊಟ್ಟು ಪೊಯ | ಎರಗಿ ಕವಿದಿಡಿ ಕದುಕಿ ಕೀಲಿಸಿ ಕೇರಿ | ತುರುಗಿ ತುಂಡಿಸಿ ತುಳುಕಿ ನಾಂಟಿ ಮರುವೆ ನೆಗೊಂಡು | ನೆರೆ ಪೊರಟ್ಟಿದುವರಿಚತುರ್ಬಲವನೆಲ್ಲಮಂ ಸರ್ಣಜನಿಸುವ ಕಣಿಗಳು ಕನ್ನಡ ಜೈಮಿನಿ ಭಾರತ ತಲೆ ಬೀಳಲಟ್ಟೆಗಳ್ ಕಾದಿದುವು ಮೇಣಟ್ಟೆ | ನೆಲಕುರುಳೆ ತಲೆಗಳೆದ್ದಾಡಿದುವು ಕೈದುಗಳ| ನಲುಗಿದುವು ಖಂಡಿಸಿದ ತೊಳಳುರೆ ಕಡಿದಕಾಲ್ ಮುಂದಕಡಿಯಿಟ್ಟುವು | ಕಲಿತನಮದೆಂತೆ ಪಟುಭಟರಳವಿಗೊಟ್ಟಾಗಿ | ಸಲೆ ಸರಳ ಸಾರದಿಂ ಮಡಿಯುತಿರ್ದರು ಸಮು | ಜ್ವಲ ದೀಪದೆಡೆಗೆ ಮುಗ್ಗುವ ಪತಂಗಪ್ರಸರಮೆನೆ ವೃಷಧ್ವಜನಿದಿರೋಳು || ೪ || ಕಡಿಕಡಿದು ಬಿದ್ದ ಕೈಕಾಳಿಂತೊಳಳಿಂ | ವೊಡೆಗೆಡೆದ ಹೇರೊಡಲ ಸೀಳಳಿಂ ಪೋಳ ಳಿಂ 1 ಮಡಿಮಡಿದುರುಳ ಕಟ್ಟಾಳಳಿಂ ಬಾಳಳಿಂದೊಡೆದ ತಲೆವೋಳಳಿಂದ | ಕಡುಭಯಂಕರವಾಗಲಾರಣದ ಮಾರಣದ | ನಡುವೆ ಕಲಾಂತಭೈರವನಂತೆ ಜವನಂತೆ | | ಕಡುಮುಳಿದವನ ಕಾಣುತವೆ ಬಿಟ್ಟು ಸಲೆ ಕೆಟ್ಟು ಸರಿದರೆ ಸೆಗೆ ಭಟರು ೪೬ | ಮೈಮರೆದ ಭೂಪನಂ ಬಿಟ್ಟು ಪಟುಭಟರುಳಿದೆ | ವೈ ಮಹಾದೇವೆನ ತೆ ಸರಿದರೆಣ್ಣಿನೆಗಿವಂ | | ಮಾಡಲೋರ್ವದಲ್ಲಿ ಕಾಣದೆ ಒಳ ರಿಪು ಚೇತರಿಸಿಕೊಳ್ಳದಿರಲು || ವೈಮನಸ್ಯದೊಳಕಟ ತಪ್ಪಿತೆ ರಣಾಟೋಪ| ಮೈಗಂ ಬಲ್ಲನೆನುತವನೆಡೆಗೆ ಬಂದಿದೇ | ನೈ ಮೂರ್ಛ ನಿನಗೆನಲ್ ನುಡಿಯದಿರಲೋಯ್ಯ ನಾ ನೃಪನುಸಿರನಾರೈದನು || ೪೬# ಸತ್ಯಮೆನಗುಂಟಾದೊಡಾಂ ಧೀರನಾದೊಡಾ|| ದಿತ್ಯಂಗೆ ಪೌತ್ರನಾದೊಡೆ ತನ್ನ ತಾತಂಗ || ಪತ್ಯ ನಾನಾದೊಡೀ ನೃಪತಿ ಜೀವಿಸಲೆನುತ ಕರ್ಣಜಂ ಪಗೆವಾಡುವ ಕೃತ್ಯಮಂ ಬಿಟ್ಟಾ ಮಹೀಶನ ಬಳಿಗೌ || ಚಿತ್ಯವಾದುಪಚಾರದಿಂದೆ ಸಮರಶ್ರಮ ಪ | ರಿತ್ಯಾಗಮಪ್ಪಂತೆ ಸಂತೈಸುತಿರಲಾ ಧರಾಧಿಪಂ ಮೈ ಮುರಿದನು । ೪೮ | | ಅರಸ ಕೇಳಾ ಯೌವನಾಶ್ನಿಂತಾಗ ಮೈ | ಮುರಿದು ಕಣಿ ರೆವನಿತರೊಳಗಾತನರಿಯದಂ | ತಿರೆ ಕರ್ಣ ಸಂಭವಂ ಮುನ್ನ ತಾನಿರ್ದ ಪ್ರದೇಶಕ್ಕೆ ತಂದು ನಿಂದು ! ಕರದ ಕಾರ್ಮುಕವನೋದರಿಸಿ ದಿವ್ಯ ಬಾಣಮಂ | | ತಿರುಪುತಾರ್ದಿಸುವ ತೆರದಿಂ ಬರಿದೆ ಮುಳಿಸಿವು ! ಬೃರಮಂ ನೆಗಳ್ಳಿ ತಾಳನದ ಬಿಂಕಮಂ ಕಾಣಿಸಿದನೇವೇನು . ೪೯ | | ನಾಲ್ಕನೆಯ ಸಂಧಿ : ಕೂಡೆಕರೆದದ್ದು ಚೇತರಿಸಿ ದೆಸೆಗಳಂ | ನೋಡಿತನ್ನ ವರೊರ್ವರಂ ಕಾಣದಿದಿರೆ ಕೈ | ಮಾಡದೆ ವೃಥಾಟೆಪಮಂ ನೆಗಳ್ಳುವ ವಿರೋಧಿಯ ವಿಕ್ರಮವನೆ ಕಂಡು | ಮೂಡಿದ ವಿರಕ್ತಿಯಿಂ ನಾಚಿ ಮನದೊಳ್ ಪಂತ | ಪಾಡಿವನೊಳಿನ್ನು ಸಲ್ಲದು ತನಗೆ ಕಾರುಣ್ಯ | ಕೀಡಾದ ಬಳಿಕದೇತಕೆ ಸಮರವೆನುತವಂ ಕರ್ಣಜಂಗಿಂತೆಂದನು | ೫೦ || ಮೂಲೋಕದೊಳ ತನಗೆ ಸಮರಾದ ಮೇದಿನೀ | ಪಾಲರಂ ಸುಭಟರಂ ಕಾಣಿನೆಂದಾತಿನಿತು | ಕಾಲಮುಂ ಬೆರೆತಿರ್ದೆನೆನ್ನುವಂ ಗೆಲ್ಲು ನೀನತಿಬಲನೆನಿಸಿಕೊಂಡೆಲಾ | ಬಾಲ ನೀನಾರವಂ ನಿನ್ನ ಹೆಸರೇನಿಳೆಗೆ | ಮೇಲೆನಿಸುವೀ ಹಯಂ ನಿನಗದೇತಕೆ ನಿನ್ನ | | ಶೀಲಕಾಂ ಮಾರುವೋದೆಂ ಕಾದಲೊಲ್ಲೆ ನಿನ್ನುಸಿರೆಂದೊಡಿಂತೆಂದನು || ೧ | ಆದೊಡೀ ಜಗಕೆ ಲೋಚನನೆನಿಸಿ ನಭದೊಳೆಸೆ || ವಾದಿತ್ಯನಿಂದೊಗೆದ ಕರ್ಣನಂ ಕೇಳರಿವೆ || ಯಾದೊಡಾತನಸುತಂ ಪೆಸರೆನಗೆ ವೃಷಕೇತುವೆಂದು ನರಲೀಲೆಗಾಗಿ | ಯಾದವರ್ಗರಸಾದ ಕೃಷ್ಣಂ ಭರತಕುಲದ | ಮೇದಿನೀಶ್ವರ ಯುಧಿಷ್ಠ ರನಿಂ ಮಖಂಗೈನ | ಈ ದಿವ್ಯಹಯಕೆ ಭೀಮನನಟ್ಟಲವನೊಡನೆ ಬಂದೆನಿದು ಹದನೆಂದನು || ೨ || ಎಂದೊಡೆಲೆ ಕುವರ ನೀನಿನ್ನೆಗಂ ತನ್ನೊಳಿಂ! ತೆಂದುದಿಲ್ಲಕಟ ಧರ್ಮದ ರೂಪು ತಾನೀತ | ನೆಂದೆಂಬರಾ ಯುಧಿಷ್ಠಿರಮಹೀಪತಿಯನವನಿಂ ಮಖಂಗೈಸಿದವನೆ | ಇಂದಿರಾವಲ್ಲಭನ ಪದಕೆ ನಾ ಹಯವ ! ನೋಂದನೇಯ್ದರೆ ತನ್ನ ಸರ್ವಸಮಂ ತಾನೆ | ತಂದು ಹರಿಪದಕರ್ಪಿಸುವೆನೆಲ್ಲಿ ಭೀಮನಂ ತೋರೆಂದನಾ ಭೂಪನು # ೫೩ || -- ಎನಲಚ್ಚುತನ ಪದಕೆ ನರ್ವಸ್ವಿ ಸುವ | | ಮನಮುಳ್ಳನಾವನಾತಂಗೆ ಪಾಂಡವರೊಳೆರ | ವಿನಿತಿಲ್ಲಮಾ ಪಾರ್ಥಿವರ ಸಖ್ಯಮಾವಂಗೆ ದೊರೆವುದಾತಂಗೆ ಹರಿಯ | ಮುನಿಸಿಲ್ಲವದರಿಂದೆ ಭೀಮನಂ ಕಾಣುದೀ | ಗನುನಯಂ ನಿನಗೆಂದು ಕರ್ಣಜಂ ನುಡಿದೊಡಾ ಜನಪನುತ್ಸವದೊಳಳವಡಿಸಿದ ತನ್ನ ಮಣಿರಥವನಿರ್ವರುಮೈದಲು ! ೫೪ || ೩೮ * ಕನ್ನಡ ಜೈಮಿನಿ ಭಾರತ ಮಾನವಾಧೀಶ ಕೇಳ ಬಳಿಕ ವೃಷಕೇತು ಸು | ಮಾನದಿಂದಾ ಯವನಾಶ್ವಭೂಪತಿಗೆ ಪವ | ಮಾನಸುತನಂ ಕಾಣಿಸುವೆನೆಂಬ ತವಕದಿಂದಾತನ ವರೂಥದೊಳಗೆ | ಮಾನದಿಂದಡರ್ದವಂವೆರಸಿ ನಡೆತರುತಿರೆ ವಿ | ಮಾನದಿಂ ನೋಡುವನಿಮಿಷನಿಕರಮಿಾತನ ಸ | ಮಾನದವರಿಲ್ಲೆಂದು ಕೊಂಡಾಡುತಾಗಸದೊಳಲರ ಸರಿಯಂ ಕರೆದರು || ೫೫ & ಅನ್ನೆಗಂ ಭದ್ರಾವತೀಶ್ವರನ ಸುತನ ಸೆ ! ನನ್ನಡೆದು ಬಂದಾ ವೃಕೋದರನ ಮುತ್ತಿದೊಡ| ವಜಗದಾದಂಡಮಂ ಕೊಂಡು ದಿಂಡುಗಡಪಿದೊಡಾ ನೃಪಾಲಸೂನು | ತನ್ನ ಸಾಹಸದೋಳನಿಲಜನ ಕೋಪಾಟೋಪ|| ಮನ್ನಿಲಿಸಿ ಕಾದುತಿರಲಾ ಸಮಯಕಿವರೊಂದೆ | ರನ್ನ ದೇರೆ ಳಗಿರ್ವರುಂ ಬರುತಿರಲ್ ಕಂಡು ಬೆರಗಾದರವರತ್ತಲು # ೫೬ || ಪವಮಾನನಂದನ ಸುವೇಗರನ್ನೋನ್ಯಮಾ | ಹವದ ಬೇಳಂಬಮಂ ಮರೆದೊಂದೆ ಪೊಂದೇರೋ | ಇವರಿರ್ವರುಂ ಬರಲ್ ಕಂಡು ವಿಕ್ಕಿ ತರಾಗಿ ನಿಂದರನಿತರೊಳಿತ್ತಲು | ರವಿಸುತನ ಸೂನು ಕಲಿಯವನಾಶ್ಚಂಗೆ ಪಾಂ | ಡವರಾಯನನುಜನಂ ತೋರಿಸಿದೊಡಾ ವರೂ | ಥವನಿಳಿದು ನಡೆಯುತಾ ಭೂವರಂ ತನ್ನ ತನುಸಂಭವಂಗಿಂತೆಂದನು ! ೫೭ & ತನಯ ದಿವ್ಯಾಮಂಪಿಡಿದರಿವರೆಂಬ ಮನ | ದನುತಾಪವಂ ಬಿಡು ಸರೋಜಾಂಬಕಂ ಪಾಂಡು | ಜನಪನಂದನ ಯುಧಿಷ್ಠಿರನರೆಶರನ ಮಖಕೆಂದು ನಾ ಕುದುರೆಗೆ || ಅನಿಲಸುತನಂ ಕಳುಹಿದೊಡೆ ಬಂದನಾತಂಗೆ| ವಿನಯದಿಂದೆಮ್ಮ ಸರ್ವಸಮಂ ಕುಡುವೆವಿ | ನೃನುವರವದೇಕೆ ನಿಲ್ಲೆ ನಲವಂ ಶರಧನುವನಳುಹಿ ಪಿತನಂ ಸಾರ್ದನು | ೮ || ಬಳಿಕ ತನುಜಾತನಂ ಕೂಡಿಕೊಂಡಾ ನೃಪಂ | ನಳಿನಸಖಸುತನ ಮಗನೊಡನೆ ಬಂದನಿಲಜನ | ಬಳಿಸಾರ್ದು ಕಾಲೆರಗಲವನೀ ವೃಷಧಜನ ಮೊಗನೊಡುತಿವರಾರೆನೆ | ಎಳನಗೆಯೊಳಾತನಿವನೀಗ ಮೇದಿನೀ | ತಳಕರಸೆನಿಪ ಯೌವನಾಶ್ವನೀತಂಗೆ ಮೈ | ನೆಳಲೆನಿಪ ಕುವರಂ ಸುವೇಗನೆಂಬವನೀತನೆನುತೆ ಮಣಿದಂ ಪದದೊಳು || ೫೯ || ೩೯ ನಾಲ್ಕನೆಯ ಸಂಧಿ ಇವರಚ್ಯುತಾಂಘಿ ದರ್ಶನಲಂಪಟತ್ವದಿಂ || ದವನಿಪತಿಕುಲಶಿರೋಮಣಿಯೆನಿಪ ಧರ್ಮಸಂ | ಭವನಡಿಯನೊಲೈಸಲೆಂದು ನಿನ್ನ ಕಾಣಲೋಸುಗಂ ಬಂದರೆಂದು | ಪವನಜಂಗಾ ವೃಷಧ್ವಜನೊರೆದೋಡಾತನು || ತ್ಸವದೊಳಾ ಭೂಪಾಲನಂ ತೆಗೆದು ತಕ್ಕೆ ಸು | ತವನ ತನುಜಾತನಂ ಬಿಗಿಯಪ್ಪಲಾ ನೃಪಂ ಬಕವೈರಿಗಿಂತೆಂದನು | ೬೦ | ಎಲೆ ವೃಕೋದರ ಬಾಹುಬಲಮುಳ್ಳ ವೀರರುಂ | ಪಲಬರುಂಟಿಳೆಯೋಳವರಂ ಕಂಡು ಬಲ್ಲೆ ನಾಂ | ಕಲಹದೊಳ್ ಮಲೆತವಂ ಮೈಮರೆದೊಡಿರಿವರಲ್ಲದೆ ಪಗೆಯ ಪೊರೆಗೆ ಬಂದು ಅಲಸಿದವನಿವಂ ಧುರದೊಳೆಂದವನನುಪಚರಿಸಿ | ಸಲಹಿದ ಪರಾಕ್ರಮಿಗಳಾರ್ ಮಹೀತಲದೊಳಿ | ಕಲಿವೃಷಧ್ವಜನಲ್ಲದಮರ ದಾನವ ಮಾನವರೊಳೊಗೆದ ಪಟುಭಟರೊಳು #೬೧!! ಅವನ ವಿನೋದಮಾತ್ರದೊಳಿ ಸವನ್ನಭುವ | ನಾವಳಿಗಳಾಗಿ ಬಾಳಲಿವುವಾವಿಭು ನಿಮ್ಮ | ಸೇವೆಯಾಳ್ ಗಡ ನಾನಸರವನೆಂದೆನ್ನ ಮೇಲೆ ಸಾಹಸವನೆಸಗಿ | ಈ ವಾಜಿಯಂ ಪಿಡಿದಿರಕಟ ತಪ್ಪಿದಿರಿ ಲ | & ವರನ ಕಿಂಕರರ್ಗಿಯದನೆ ತಾನೆನ್ನ ! ಜೀವಮಂ ಸಮರದೊಳ್ ಕಾದುಳಿಪಿದಂ ಕರ್ಣತನಯನದನೇವೇಳೆನು #೬೨ ೬ ಈ ವೃಷಧ್ವಜನಿಂದು ಸಮರದೊಳ್ ಕಾಯದೊಡೆ | ಹಾ ವೃಥಾಕೃತವಾಗಿ ಪೋಗುತಿರ್ದುದು ಜನ್ನ | ಮಾವೃತಸಮಸ್ತಯಾದವನಾಗಿ ನಿಮ್ಮೊಳಗೆ ನರಲೀಲೆಯಂ ನಟಿಸುವ || ಶ್ರೀವೃತ್ತ ಕುಚ ಕುಂಕುಮಾಂಕನಂ ಕಂಡಪೆನ | ಲಾ ವೃಕೋದರ ನೀವು ಮಾಡಿದುಪಕಾರಕಟ | ಲಾವೃಂದ ಸಹಿತ ಬಂದೆನ್ನ ಸರ್ವಸ್ವಮಂ ಹರಿಗರ್ಪಿಸುವೆನೆಂದನು ೪ ೬೩ || ಎಂದೊಡರಸಂಗೆಸೋದರರಾವು ನಾಲ್ವರುಂ | ಓ೦ದುವರೆಗಿನ್ನು ನೀಂ ಸಹಿತೈವರಾದೆವಿದ ರಿಂದೆ ಹರಿದರ್ಶನವಸಾಧ್ಯವಪ್ಪುದೆ ನಿನಗೆ ಧರ್ಮಜನ ವರಮpಖವನು || ನಿಂದು ಮಾಡಿಸುವ ಭಾರಕನಸುರಹರನಾ ಮು || ಕುಂದನಂ ಕಾಣುದುಳೊಡೆ ತನ್ನ ಕೂಡೆ ನೀಂ | ಬಂದು ಸೇವಿಪುದೆನಲ್ ಮಾರುತಿಗೆ ವಿನಯದಿಂದಾ ಭೂಪನಿಂತೆಂದನು | ೬೪ || ಕನ್ನಡ ಜೈಮಿನಿ ಭಾರತ ಅಹುದು ನೀನೆಂದುದಂ ಮಿಾರೆ ನೆರ್ವುಗದೆ| ಬಹಿರಂಗದಿಂ ತೆರಳುದು ನೀತಿಯನ್ನೊ | ಚಹ ಸೇವೆಯಂ ಪುರದೊಳೊಂದೆರಡು ದಿವಸಂಗಳಿರ್ದು ಕೈಕೊಂಡ ಬಳಿಕ ! ಬಹು ವಸ್ತುಚಯ ಸಹಿತ ಪಡೆವೆರಸಿ ನಿನ್ನೊಡನೆ | ಬಹೆನೆನ್ನನೊಡಗೊಂಡು ಮುದದೆ ಪೋಪಂತನು | ಗ್ರಹಿಸೆಂದವಂ ಬೇಡಿಕೊಳಲೊಪ್ಪಿದ ಕೀಚಕಾಂತಕಂ ಸಂತಸದೊಳು || ೩ ೫ || - ತರಿಸಿ ಕೋಳ್ಳಿಡಿದ ಹಯಮಂ ಸುವೇಗನ ವಶದೊ | ಆರಿಸಿ ಬಳಿಕನಿಲಜಂ ಹೈಡಿಂಬಿಕರ್ಣಜ || ರ್ವೆರಸಿ ಭದ್ರಾವತಿಗೆ ಬರಲಾನ್ನಪಂ ಪೊಳಲ ಸಿಂಗರಿಸಿ ಮೇಣವರನು | ಅರಸಿಯರ ಗಡಣದೊಳಿದಿರ್ಗೊಂಡು ಮನೆಯೊಳಾ| | ದರಿಸಿ ದಿವಸತ್ರಯಂ ತಡೆದೊಡನೆ ಮಂತ್ರಿಯಂ | ಕರೆಸಿ ರಾಜ್ಯದ ಭಾರಮಂ ಪೊರಿಸಿ ಹಸ್ತಿನಾಪುರಕ್ಕೆ ದಲನುವಾದನು || ೬ || ತೀವಿರ್ದ ನಿಖಿಳಭಂಡಾರಮಂ ತೆಗಿಸಿ ನಾ ! ನಾವಸ್ತುನಿಚಯಮಂ ಪೇರಿಸಿ ಸಮಸ್ತಸೇ | ನಾವಿತತಿ ಸಹಿತಾಹಯಂ ಸಹಿತ ಸುತ ಸಹೋದರ ಬಂಧುವರ್ಗ ಸಹಿತ | ಆ ವಸುಮತೀವಲ್ಲಭಂ ಪ್ರಭಾವತಿಯೆಂಬ| ದೇವಿಸಹಿತಗಣಿತ ವಧೂಜಾಲಸಹಿತ ಭ | ದ್ರಾವತಿಯ ಪುರಜನಂಸಹಿತ ಪೊರಮಟ್ಟನೊಲವಿಂ ಭೀಮಸೇನನೊಡನೆ f೬೬! ಎಲ್ಲರುಂ ಪೊರಮಟ್ಟ ಬಳಿಕಾನ್ನಪಂ ರಮಾ | ವಲ್ಲಭನ ದರ್ಶನಕೆ ಮಾತೆಯಂ ಕರೆಯಲವ | ಜೊಲ್ಲೆ ನಾನಿಲ್ಲಿರದೊಡೀಬದುಕ ಸಾಗಿಸುವರಾರೆಂದು ಚಂಡಿಗೊಳಲು || ಫುಲ್ಲನಾಭಂಗೆ ಸರ್ವಸ್ಪದೊಪ್ಪಿಸುವೊಡಿವ | ಇಲ್ಲದಿರಬಾರದೆಂದಾಕೆಯಂ ಬಲ್ಪಿನಿಂ ! ನಿಲ್ಲದಂದಳವನೇರಿಸಿ ಮತ್ತೆ ಮಾರುತಿಯೊಡನೆ ಪಯಣಕನುವಾದನು || ೬೮ ಪಟ್ಟಣದೊಳಾರುಮಿಲ್ಲೆನಿಸಿ ತನ್ನೊಡನೆ ಪೊರ | ಮಟ್ಟು ವಖಿಳಪ್ರಜೆಗಳಿವರ ನಡೆಸಲ್ ದಿನಂ | ತಟ್ಟಿದಲ್ಲದೆ ಮಾಣದನ್ನೆಗಂ ಧರ್ಮಜಂಗಿ ರಾಜಕಾರ್ಯದನುವ || ಮುಟ್ಟಿಸದಿರಲ್ ಬಾರದೆಂದಾ ಮಹೀಶ್ವರನ ! ಬಟ್ಟೆಗಾವಲೆ ಕರ್ಣಜ ಮೇಘನಾದರಂ || ಕೊಟ್ಟ ನಿಂದಲ್ಲಿ ನಿಲ್ಲದೆ ಬಂದು ಭೀಮಸೇನಂ ಪೊಕ್ಕನಿಭಪುರಿಯನು || ೬೯ || ನಾಲ್ಕನೆಯ ಸಂಧಿ ನುತವಸಂತಾಗಮವನೆಚ್ಚರಿಪ ಮಲಯಮಾ | ರುತನುಪವನಸ್ಥಳಕೆ ಸುಳಿವಂತೆ ಪವನಜಂ | ಕೃತಿಫನಾಸ್ಥಾನಮಂ ಪೊಕ್ಕರಸನಂ ಕಂಡು ಪಾದಪಲ್ಲವಕೆರಗಲು # ಅತಿಶಯಪ್ರೀತಿಯಿಂ ತೆಗೆದು ಬಿಗಿಯಪ್ಪಿ ರವಿ | ಸುತಜ ಹೈಡಿಂಬಿಗಳದಲ್ಲಿ ನೀಂ ಪೋದಸಂ | ಗತಿಯದೆಂತ್ಯೆ ನಿನ್ನ ಭಾಷೆಗಳಿವಿಲ್ಲಲಾ ತುರಗವಿಷಯದೊಳೆಂದನು | ೭೦ || ಎನಲವನಿಪತಿಗೆ ಬಿನ್ನೆ ನಿದಂ ಪವಮಾನ| ತನಯನಲ್ಲಿಂದೆ ಭದ್ರಾವತಿಗೆ ನಡೆದುದಂ ! ವಿನುತ ಹಯರತ್ನಮಂ ಪಿಡಿದುದಂ ಮುಂಕೊಂಡು ಸೇನೆಯಂ ಸದೆಬಡಿದುದಂ | ಅನುವರದೊಳಹಿತನಂ ಜಡಿದುದಂ ಬಳಿಕವಂ | ತನಗೆರಗಿ ನುಡಿದುದಂ ತನ್ನ ಸರ್ವಸ್ವಮಂ | ದನುಜಾರಿಗೀಯಲ್ ಕುದುರೆವೆರಸಿ ಹೈಡಿಂಬಿಕರ್ಣಜರೊಡನೆ ಬಹುದನು ||೭೧|| ಕೇಳಿ ನೃಪನುತ್ಸವದೊಳನುಜನಂ ತಕ್ಕೆ ಸಿ ! ಬೀಳುಕೊಡಲರಸಿಯರ ತಂಡದಾರತಿಗಳ ನೀ | ವಾಳಿಗಳ ಸಡಗರದೊಳರಮನೆಗೆ ಬಂದು ಪಾಂಚಾಲಿಗೀ ಸಂಗತಿಯನು || ಹೇಳಿ ಮುರಹರನ ಮಂದಿರಕೆ ನಡೆತಂದು ನಿಜ | ಭಾಳಮಂ ಚರಣದೊಳ್ ಚಾಚಿ ತಮ್ಮ ಯ ವಿಜಯ | ದೇಳಿಗೆಯನೊರೆಯ ಮನ್ನಿಸಿದನಾತನಂ ದೇವಪುರ ಲಕ್ಷ್ಮೀಶನು _ i ೭೨ || ಐದನೆಯ ಸಂಧಿ ಸೂಚನೆ | ಧರ್ಮಜಂ ಯವನಾಶ್ವನನಿದಿರ್ಗೊಂಡು ನೃಪ | ಧರ್ಮದಿಂ ಕೃಷ್ಣನು ದ್ವಾರಕೆಗೆ ಕಳುಹಿ ವರ | ಧರ್ಮಂಗಳಂ ಕೇಳನೆಲವಿಂದೆ ಸಲೆ ಬಾದರಾಯಣ ಮುನಿಶ್ರರನೊಳು ಸತ್ಸಂಗತಿಯನಾಲಿಸಿನ್ನೆಲೆ ಮಹೀಶ್ವರ ಮ | | ರುತ್ತುತನ ಮನೆಗೆ ಬೀಳ್ಕೊಟ್ಟನೋಲವಿಂ ಭಕ್ತ | ವತ್ಸಲಂ ಬಳಿಕಿತ್ಕಲರಸಾಳ್ಳಾ ಯುಧಿಷ್ಠಿರಭೂಮಿಪತಿಗೆ ಬಂದು || ತತ್ಸಮಾಪದ ಸೇವೆಗೋಸುಗಂ ತನ್ನ ಸಂ | ಪತ್ನಿಹಿತವಾ ಯವನಾಶ್ವ ಧರಣೀಂದ್ರನ | ತ್ಯುತ್ಸವದೊಳೆ ತಂದನಿದೆ ನಿನ್ನ ಪಟ್ಟಣದ ಬಾಹ್ಯದೇಶದೊಳೆಂದರು | ೧ | ಉಚಿತಮಂ ತೆಗೆದವರ್ಗಿ ತು ಬಳಿಕನುಜ ಮಂ | ಶ್ರೀ ಚಮಪ ಸಾಮಂತ ಗುರು ಪುರೋಹಿತ ಸುಭಟ | ನಿಚಯಮಂ ಕರೆಸಿಕೊಂಡಸುರಾರಿಸಹಿತಖಿಳ ಚತುರಂಗನದೋಡನೆ| ಅಚಲನಿಭದಿಭದ ಮೇಲಡರಿ ಸಿಂಗಡದ ಗುರು | ಕುಚೆಯರರಸಿಯ ಕೂಡೆ ಬರಲಿ ಗುಡಿತೋರಣದ | ರಚನೆ ಮೆರೆಯಲಿ ಪುರದೊಳೆನುತೆ ಪೊರಮಟ್ಟನವನಿಪನೊಸಗೆವರೆ ಮಸಗಲು || ೨il ಸಿಂಗರದೊಳಾ ಹಸ್ತಿನಾವತಿಯೊಳಿರ್ದ ಜನ | ಜಂಗುಳಿ ಮಹಿಪಾಲನೊಡನೆ ಪೊರಮ ಬಳಿ | ಕಂಗನೆಯರಾ ದುಪದಸುತೆಯ ಪೊನ್ನಂದಳದ ಕೂಡೆ ಸಂದಿಸಿ ಬರಲು | ಮಂಗಳಧ್ಯಾನದಿಂದುಲಿವ ಭೇರಿಗಳ ನಾ | ದಂಗಳೆದಿದುವಪ್ಪದಿಕ್ಕಾಲಕರ ಪಟ್ಟ | ಇಂಗಕ್ಕೆ ಪಾಂಡವರ ಪುರದ ಸಂಭ್ರಮವನೆಚ್ಚರಿಸಿ ನಾಚಿಸುವಂತಿರೆ || ೩ || ಭದ್ರಗಜಕಂಧರದೊಳರಸನೆಸೆದಿರ್ದ೦ ೮ || ಸದ್ರ ಭೂಷಣಂಗಳ ಕಾಂತಿಯಂ ಮೂಢ|| ಣದ್ರಿಯೊಳ ತೊಳಗುವೆಳನೇಸರನೆ ಬಳಿಕಿದಿರ್ಗೊಂಬ ಹರ್ಷ ವನೆ ಕಂಡು | ಭದ್ರಾವತೀಶ್ವರನೆನಿಪ ಯವನಾಶಂ ಜ || ಗಾಜನಾದ ಪಾಂಡವನೆಡೆಗೆ ಬಂದಂ ಸು | ಹೃದಾಗದಿಂ ತನಗೆ ಭೀಮನಭಿಮುಖನಾಗಿ ಬರಲಾತನೊಡನೆ ನಗುತೆ || ೪ || ಐದನೆಯ ಸಂಧಿ ವಾಯುಸುತನೊಡನೆ ತಾನಿರ್ದ ಪೊರೆಗಾಗಿ ಬ . ರ್ಪಾಯೌವನಾಶ್ರನಂ ಕಂಡಿಭವನಿಳಿದು ನಿಂ | ದಾ ಯುಧಿಷ್ಠಿರನರೇಶ್ವರನಡಿಗೆ ಕಾಣಿಕೆಯನ್ನಿತ್ತೆರಗಿ ಕೈ ಮುಗಿಯಲು|| ಪ್ರೀಯದಿಂದಾತನಂ ತೆಗೆದು ತಕ್ಕೆ ಸಿ ಮಾ | ದೈಯ ಭೀಮಾರ್ಜುನರ ಸಮವೆನಗೆ ನಿನದರಿ | ನೀ ಯಾದವೇಂದ್ರನಂ ಭಾವಿಸೆಂದರಸಂ ಮುಕುಂದನಂ ತೋರಿಸಿದನು | ೫ || ಬಳಿಕವಂ ಕಂಡನುತ್ಪಲದಳಶ್ಯಾಮ ಕೊ | ಮಲತರಶರೀರನಂ ನವರತ್ನ ಮಕುಟ ಕುಂ | ಡಲ ಕನಕ ಕೇಯೂರಹಾರನಂ ಪ್ರಕಟ ಕಟಿಸೂತ್ರ ಮಣಿಮಂಜೀರನಂ|| ವಿಲಸಿತ ಶ್ರೀವತ್ಸ ಕೌಸ್ತುಭ ಶುಭೋದರನಂ | ಲಲಿತ ಪೀತಾಂಬರೋಬ್ಬಲದಲಂಕಾರನಂ | ಜಲಜಪಮ ಚರಣಯುಗ ಮೋಹನಾಕಾರನಂ ಲಕ್ಷ್ಮಿ ಮನೋಹಾರನಂ || ೬ || ಅಚ್ಚುತನ ಮಂಗಳ ಶ್ರೀಮೂರ್ತಿ ಕಣ್ಣ ನವ | ನೊಚ್ಚತಂಗೊಳಲೇಳ ಗೋಮಪುಳಕದೊಳೆ ಮೈ | ವೆಚ್ಚದತಿಹರ್ಷದಿಂದಜ ಭವ ಸುರೇಂದ್ರ ಮುನಿಮುಖ್ಯರ್ಗೆ ಗೋಚರಿಸದ || ಸಚ್ಚಿದಾನಂದಮಯನಂ ಕಂಡುದಿದು ಜಗದೊ | ಇಚ್ಚರಿಯಲಾ ನರರ್ಗೆ ನುತಾನ್ನಪಾಲಕಂ | ಬೆಚ್ಚನಸುರಾಂತಕನ ಪದಕೆ ಪೊನಮಿಸುವೆಳಗೆಸೆವ ಮಕುಟದ ನೊಸಲನು ೭ ! - ಕಮಲದಳನಯನ ಕಾಳಿಯಮಥನ ಕಿಸಲಯೊ 1 ಪಮಚರಣ ಕೀಶಪತಿಸೇವ್ಯ ಕುಜಹರ ಕೂರ್ಮ | ಸಮಸಪೋಲಕೇಯೂರಧರ ಕೈರವಶಾಮ ಕೋಕನದಗೃಹಿಯ || ರಮಣ ಕೌಸ್ತುಭಶೋಧಕಂಬುಚಕ್ರಗದಾ | | ವಿಮಲಕರ ಕಸೂರಿಕಾತಿಲಕ ಕಾವುದೆಂ ! ದಮಿತಪ್ರಭಾಮೂರ್ತಿಯಂ ನುತಿಸಲಾತನಂ ಹರಿ ನಗಪಿದಂ ಕೃಪೆಯೊಳು | ೮ || - ಎದ್ದಾ ನೃಪಂ ಕೃತಾಂಜಲಿ ಪುಟಾವನತನಾ || ಗಿದ್ದಾಗ ಭೀಮನಂ ನೋಡಿ ವಿಷಯಂಗಳಂ | ಗೆದ್ದ ನಿರ್ಮಲತಪಸ್ಸಿಗಳ ನಿಶ್ಚಲಹೃದಯಮಧ್ಯ ಪಂಕಜಾತದಾ | ಗದ್ದುಗೆಯೊಳೆಸೆವ ಚಿದೂಪನಂ ಜಗವರಿಯೆ | ದೊದ್ದೆಯೊಳ್ ಕೂಡಿ ತೇರ್ಗುದುರೆಯಂ ಪೊಡೆವುದಂ | ಪೊದಿಸಿದ ಪಾರ್ಥನಾರಿದರೊಳೆನಲರ್ಜುನಂ ಬಂದಾತನಂ ಕಂಡನು ೯ !! ಕನ್ನಡಜೈಮಿನಿ ಭಾರತ ಗುಣದೊಳಾ ಯವನಾಶ್ವತಿಪನೆರಗಿ ಫಲು | ಗುಣನ ಮೊಗಮಂ ನೋಡಿನೀನಲಾ ತಿಳಿಯಲ್' ತ್ರಿ | ಗುಣದೊಳೊಂದದ ಘನಶ್ರುತಿಶಿರೋಮಣಿಯನಿಳೆಯರಿಯೆ ನಿಜಭಕ್ತಿಯೆಂಬ | ಗುಣದಿಂದ ಬಂಧಿಸಿದಕೋವಿದನದೇಂ ಬಯಲ | ಗುಣವಿರ್ದರಕಟ ಯೋಗಿಗಳೆಂದು ನರನ ಸ | ದ್ದು ಇವನುರೆ ಕೊಂಡಾಡಿ ಬಳಿಕ ಸಹದೇವ ನಕುಲಾದ್ಯರಂ ಮನ್ನಿಸಿದನು | ೧೦ || ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ | ಬಳಸಿ ಕಂಗೊಳಿಸುತಿರಲಡಿಗಡಿಗೆ ಘುಡುಮುಡಿಸಿ | ಮೊಳಗುವ ಸಿತಾಭ್ರಮಂ ಕುಲಗಿರಿತಟಪ್ರದೇಶಕೆ ಸಾರ್ಚು ವನಿಲನಂತೆ || ಲಲಿತ ಕನಕಾಭರಣಗಳ ಕಾಂತಿಯಿಂ ಸುಗತಿ | ಗುಲವ ಹೊಂಗೆಜ್ಜೆಗಳ ರಭಸದಿಂದೆಸೆವ ನಿ | ರೈಲವಾಜಿಯಂ ಸುವೇಗಂ ತಂದು ನಿಲಿಸಿದಂ ಧರ್ಮಜನ ಸಮ್ಮು ಖದೊಳು| ೧೧| - ತುರಗಮೇಧಂಗೆಯ್ಯದೊಂದಿನಿಸು ಕುಂದೆನ್ನ ! ಸಿರದ ಮೇಲಿದೆ ತಾನಿದಂ ತಾಳಲಾರೆ ನೀಂ | ಪರಿಹರಿಪುದೆಂದು ನಿಜಕೀರ್ತಿ ಹಯರೂಪದಿಂ ಭೂಪನು ಬೇಡಿಕೊಳಲು || ಪೊರೆಗೆ ಬಂದವೊಲೇಕಕರ್ಣದಸಿತದಿಂ 1 ಪರಿಶೋಭಿಸುವ ಶುಭ್ರವಾಜಿಯಂ ಕಾಣುತ | ಚರಿವಟ್ಟು ಸಕಲಜನಮ್ಮೆತಂದು ನೋಡುತಿರ್ದುದು ಬಳಸಿ ದೆಸೆದೆಸೆಯೊಳು|| ೧೨!! ಕೊಂಡುಬಂದಾ ಹಯವನೊಪ್ಪಿಸಿ ಯುಧಿಷ್ಠಿರನ | | ಕಂಡಂ ಸುವೇಗನತಿಭಕ್ತಿಯಿಂದೆರಗಿದಂ | ಪುಂಡರೀಕಾಕ್ಷಂಗೆ ಬಳಿಕರ್ಜುನಾದಿಗಳುಚಿತದಿಂ ವಂದಿಸಿದನು | ಬಂಡಿಪೇರೆಟ್ಟೆಗಳ ಮೇಲೆ ತಂದಖಿಳ | ಭಂಡಾರಮಂ ಕರಿರಥಾಶಮಂ ನಾರಿಯರ | ತಂಡಮಂಗೋಮಹಿಷ ಮೊದಲಾದ ವಸ್ತುಗಳನಾ ಕಣದೊಳೊಪ್ಪಿಸಿದನು || ೧೩|| ಮೇಲೆ ಪರಿತೋಷದಿಂದಾ ಯಾವನಾಶ್ವ ಭೂ ! ಪಾಲಕಂ ತನ್ನ ಸರ್ವಸ್ಪಮ ತಂದು ಲ | ಲೋಲನಂಘ್ರಗೊಪ್ಪಿಸಿದ ಬಳಿಕವನೊಡನೆ ಬಂದಿಹ ಸಮಸ್ತಜನರು !! ನೀಲಮೇಘಶ್ಯಾಮಲನ ಕೋಮಲಾಂಗದ ವಿ | ಶಾಲತರ ಲಾವಣ್ಯಲಹರಿಯ ಸುಧಾಂಬುಧಿಯೋ | ಲೋಲಾಡುತಿರ್ದರಡಿಗಡಿಗೆ ವಂದಿಸಿ ನುತಿಸಿ ಜಯಜಯನಿನಾದದಿಂದೆ [ ೧೪i ಐದನೆಯ ಸಂಧಿ ಇತ್ತಲಾ ಯೌವನಾಶ್ವನ ರಾಣಿ ಕಾಣಿಕೆಯ | ನಿತು ಕುಂತಿಗೆ ನಮಿಸಿ ಬಳಿಕ ಪಾಂಚಾಲಭೂ | ವೃತ್ತನೂಜೆಯ ಚರಣ ಸೀಮೆಗಾನತೆಯಾಗಲವಳ ಕಚಭರಮೆಸೆದುದು ! ಒಡಿದ ಸಂಜೆಗೆಂಪಿನ ಮೇಲೆ ಕವಿದ ಬ | ಲ್ಯ ತಲೆಯೊ ಶೋಣಗಿರಿತಟಕಿಳಿವ ಕಾರ್ಮುಗಿಲ ಮೊತ್ತಮೊ ಕಮಲಕೆರಗುವಳಿಕುಲಮೊ ತಳಿರ್ಗೊಂಬಡರ್ದ ಬರ್ಹಿಯೊ ಪೇಳೆನೆ ದೈಪಮಂ ಬಿಟ್ಟು ಕೆಂದಾವರೆಯ ಚೆಲ್ಲಿನ ವಿ | ಶೇಪಮಂ ನೋಡಲ್ ಸವಿಾಪಮಂ ಸಾರ್ದ ಪೀ ! ಯೂಪಕರಬಿಂಬಮನಲಾ ಪ್ರಭಾವತಿಯ ಮೊಗವಂಘ್ರದೇಶದೊಳೊಪ್ಪಿರೆ | ಭೂಷಣಂ ಚಲಿಸೆ ಮಣಿದೆತ್ತಿ ಬಿಗಿಯಪ್ಪಿ ನಂ | ತೋಪದಿಂದವಳನುಪಚರಿಸಿ ತಿರುಗಿದಳಖಳ | ಯೋಪಿಜ್ಜನದೊಳತಿವಿಲಾಸದಿಂ ದೌಪದಿ ಸುಭದ್ರಾದಿ ಸತಿಯರೊಡನೆ ೧೬ || ಶೌರಿಸಹಿತರಸಂ ಬಳಿಕ ರಜತಗಿರಿಯಂತೆ | ಗೌರಾಂಗದಿಂದೆಕಳಿಸುವ ತುರಂಗಮದ | ಸೌರಂಭಮಂ ನೋಡಿ ಬಿಗಿಯಪ್ಪಿ ' ಮುಂಡಾಡಿ ಹೈಡಿಂಬಿ ಕರ್ಣಜರನು | ಗೌರವಂ ಮಿಗೆ ಯಾವನಾಶ್ವಭೂಪಾಲನಂ | ಪೌರುಷದೊಳುಪಚರಿಸಿ ತಂದನಿಭಫುರಿಗಖಳ | ಪೌಗಜನ ಪರಿಜನದ ರಥನಾಗವಾಜಿಗಳ ಸಂದಣಿಯ ಸಂಭ್ರಮದೊಳು | ೧೭|| ಭೂವಲ್ಲಭಂ ಮುದದೊಳಾ ಯವನಾಶನಂ | ಭಾವಿಸಿದ ಬಳಿಕ ಪಕ್ಷದಯಂ ಹರಿ ಹಸ್ತಿ ! ನಾವತಿಯೊಳಿರ್ದು ನೃಪವರನೊಳಿಂತೆಂದನೀ ಚೈತ್ರಮಾಸಂ ಪೋದುದು | ಈ ವೇಳೆಗದ್ಭರದ ಸಮಯವನುಪಕ್ರಮಿಸ | ಲಾವಿರಲ್ ಬಂದೊಂದು ವರ್ಷಮಪ್ಪುದು ಮುಂದೆ | ನೀವು ಕರೆಸಿದೊಡೆ ಬಂದಪೆವಂದಿಗೊದವಿದ ಸಮಸ್ತ ವಸ್ತುಗಳ ಕೊಂಡು || ೧೮|| ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸ | ಹಾಯಕೆ ಸಮಸ್ತವಸ್ತುವನಖಿಳ ಯಾದವ ನಿ ! ಕಾಯಮಂಕೂಡಿಕೊಂಡ್ರೆ ತಪ್ಪೆವನ್ನೆಗಂ ಸುಯಾನದಿಂ ಹಯವನು | ಈ ಯವನಾಶ್ವಭೂಪತಿಸಹಿತ ಕಾವುದೆಂ | ದಾ ಯಮಸುತಾದಿಗಳನಂದು ಬೀಳೊಂಡು ಕಮ | ಲಾಯತಾಕ್ಷಂ ಬಂಧುಕೃತ್ಯದಿಂ ದ್ವಾರಕಾಪುರಕೆ ಬಿಜಯಂಗೈದನು | ೧೯ || ೪೬ ಕನ್ನಡ ಜೈಮಿನಿ ಭಾರತ ಇತ್ತಲವನಿಪನ ಶುರಹರನ ಕಳುಹಿದ ಚಿಂತೆ || ಗಿತ್ತು ನಿಜಬುದ್ದಿಯು ಮುಂದರಿಯದಿರೆ ಬಂದು | ಮತ್ತೆ ವೇದವ್ಯಾಸಮುನಿ ತಿಳುಹಲಮಲಮಂಟಪವನೋಜೆಯೊಳು ರಚಿಸಿ . ತತ್ತುರಗಮಂ ನಿಲಿಸಿ ಬಳಿಕ ಕಾವಿ ರಥ | ಮತ್ತಗಜ ಹಯ ಪದಾತಿಗಳ ಸ ದೋಹಮಂ | ಸುತ್ತಲುಂ ಪರುಠವಿಸಿ ಕೇಳ ನಾ ಋಷಿಯೋ೪ ಮರುತನ್ನ ಪತಿಯ ಕಥೆಯನು | ೨೦ | ವಿಧುಕುಲಲಲಾಮ ಕೇಳೆ ಧರ್ಮಸು ತನಾ ತಪೋ | ನಿಧಿಗೆ ಕೈ ಮುಗಿದು ಬೆಸಗೊಂಡಂ ಮರುತನ್ನ ಪ | ನಧಿಕತರ ಯಾಗಮದನಾವ ಖ. ವಿಮುಖದಿಂದಮಂದು ವಿರಚಿಸಿದನದರ | ವಿಧಿಯಂ ತನಗೆ ಪೇಳ್ವುದೆನೆ ಬಾದರಾಯಣಂ || ಮಧುರೋಕ್ತಿಯಿಂದವನಿಪತಿಗೆ ವಿಸ್ತರಿಸಿದಂ | ಬುಧಜನಪ್ರೀತಿಕರವಾಗಲಾ ರಾಯನ ಮಹಾಕ್ರತುವನೀ ಕ್ರಮದೊಳು | ೨೧|| ಅದೊಡೆ ನರೇಂದ್ರ ಕೇಳಾದಿಯುಗದಲ್ಲಿ ವಿವ | ಲಾದಿತ್ಯವಂಶದೊಳ್ ಮೆರೆದರಿಕ್ಷಾಕು ಮೊದ| | ಲಾದವರ್‌ ಧರ್ಮ ಕೀರ್ತಿ ಪ್ರತಾಪಂಗಳಿಂದವರ ಪಾರಂಪರೆಯೊಳು | ಮೇದಿನಿಪತಿ ಕರಂಧಮನೆಂಬವಂ ಸಕಲ | ಭೂದೇವಕುಲದೊಳುದ್ದಾ ಮನೆನಿಪಂಗಿರನ | ನಾದರಿಸಿ ವರಿಸಿ ಹಯವೇಧಶತಮಂ ಮಾಡಿ ಸುರಪದವಿಯಂ ಪಡೆದನು || ೨೨ || ಆ ಕರಂಧಮನ ಸು ಕನಾಮಿಕ್ತಿಯೆಂಬ ವಸು | ಧಾಕಾಂತನಾತನಿಂದುದಯಿಸಿ ಮರ ತಂ ತ್ರಿ | ಲೋಕವಿಖ್ಯಾತನಾದಂ ಪಗೆಗಳಂ ಗೆಲ್ಗೆಡೆಯೊಳುಸುರ್ವಿಡುತಿರಿ || ವ್ಯಾಕೀರ್ಣ ಚಾತುರ್ಬಲಂ ಪುಟ್ಟುತಿಹುದವಂ | | ಬೇಕೆಂದಕಡೆ ಸಾಧ್ಯವಾಗಿ ಬಹುದೀಧರೆಯ | ನೇಕಾಧಿಪತ್ಯದಿಂದಾಳನಂದಮಲಧರ್ಮದ ಮೇರೆ ತಪ್ಪದಂತೆ _ H ೨೩ || ಪ್ರಾಜ್ಯವೈಭವದಿಂದ ರಂಜಿಸುವ ಧರೆಯ ಸಾ || ಮಾಜ್ರಾಧಿಪತ್ಯದ ಮಹಾದಿನಂ ಸುರವಿಪ್ರ | ಭೋಜ್ಯಮಪ್ಪ ವೊಲಾ ನೃಪಾಲಕಂ ತುರುಗಮೇಧಾಧ್ರರದ ಮಾಳ್ಮೆಗೆಳಸಿ | ಯಾಜ್ಞಯಾಜನಕೆ ವರಿಸುವೊಡಂಗಿರನ ಸುತಂ || ಪೂಜ್ಯನೆಮ್ಮಿ ಕುಲದವರ್ಗೆ೦ಬ ನಿಶ್ಚಯದೊ | ೪ಾಜ್ಯ ಪರ್ಗಾಚಾರ್ಯ ನಾಗಿಹ ಬೃಹಸ್ಪತಿಯ ಪೊರೆಗೆ ಬಂದಿಂತೆಂದನು || ೨೪ || ಐದನೆಯ ಸಂಧಿ ಎಲೆ ಬೃಹಸ್ಪತಿ ಮತಾಮಹಂ ಕ್ರತುಗಳೆ | ಸಲೆ ನಿನ್ನ ತಾತನಂ ವರಿಸಿರ್ದನದರಿಂದ | ಕುಲಧರ್ಮಮಂ ಬಿಡದೆ ನೀನೆನಗೆ ಯಜ್ಞಮಂ ಮಾಡಿಸನಲವನೊಪ್ಪಲ ! ಬಲರಿಪು ಕನಲು ಮಾನವರ ಮಖಯಾಜನಂ | ಪೊಲೆ ಸುರರ್ಗುಚಿತಮಲ್ಲೆಂದು ಗುರುವಂ ತಡೆದು | ನಿಲಿಸಲಾ ನೃಪತಿ ಭಂಗಿತನಾಗಿ ಬರುತೆ ನಾರದಮುನಿಪನಂ ಕಂಡನು || ೨೫ || ದುಗುಡದಿಂದಾನೃಪಂ ನಾರದಂಗೆರಗೆ ನಸು || ನುಗುತಿದೇನೆಲೆ ರಾಯ ನಿನಗೆ ದುಮ್ಮಾನವನೆ | ಮಿಗೆ ಬೃಹಸ್ಪತಿ ತನಗೆ ಮಾಡಿದವಮಾನಮಂ ಪೇಳ ತಿವಿರಕ್ತಿಯಿಂದ !! ನಗರಮಂ ಪುಗದರಣ್ಯದೊಳುಗ್ರತಪದಿಂದೆ ! ಜಗದೊಳುತ್ಕೃಷ್ಟಪದಮಂ ಪಡೆವೆನೆನೆ ಕೇಳು || ವಿಗಡಮುನಿವರನಾಗಳಾ ಮಹೀಪಾಲನಂ ಸಂತೈಸುತಿಂತೆಂದನು || ೨೬ || ಜನಪ ನಿನಗೆಚ್ಚರಿಪನಾದಿಯೊಳ್ ಪಂಕಜಾ | ಸನನ ಮಾನಸಪುತ್ರನಾದನಂಗಿರನವನ | ತನುಜರ್ ಬೃಹಸ್ಪತಿಯುಮಿನ್ನೊರ್ವ ಸಂವರ್ತನೆಂಬವಂ ಬಳಿಕವರ್ಗೆ || ದಿನದಿನಕೆ ದಾಯಾದಮತ್ಸರಂ ಪೆರ್ಚುತಿರೆ | ಮನೆವಾಳೆಯೊಳ್ ಪಸುಗೆಯಂ ಕುಡದೆ ಗುರು ತಗು | ಆನುಜನಂ ಪೊರಮಡಿಸೆ ಕಾಶಿಯೊಳ್ ಪೊಗಿರ್ಪ ನಾತನವಧೂತನಾಗಿ | ೨೭ | ಆತನಂ ವರಿಸಿದೊಡೆ ಯಜ್ಞ ಮಾದಪುದು ನಿನ | ಗೇತಕಿನ್ನೆಣಿಕೆ ನಡೆ ಕಾಶಿಕಾ ಪಟ್ಟಣದೊ || ಛಾ ತಪೋನಿಧಿ ನಿನ್ನ ಕಣ್ಣಿ ಗೋಚರಿಸದಿರೆ ಪೊಳಲ ಪರ್ಬಾಗಿಲೊಳಗೆ|| ಘಾತಿಯಾಗಿರ್ದ ಪೆಣನಂ ಬಿಸುಡಿಸದನಗಳ| ಜಾತಿಗಲ್ ತುಳಿದು ಕೊಂಡೆಡೆಯಾಡುತಿರ್ಪುವವ | ಧೂತನಾಗಿರ್ದವಂ ಕಂಡು ತೊಲಗಿದೊಡರಿದು ಬೆಂಬಿಡದೆ ಪೋಗೆಂದನು || ೨೮|| ಪೊಕ್ಕಲ್ಲಿ ಪೊಕ್ಕು ಬೆಂಬಿಡದೆ ನೀ ಬರೆ ಕಂಡು| ಸಿಕ್ಕಿದೆತ್ತಣದೆಂದು ಬಯ್ದ ಪಂ ಪೊಯ್ದ ಪಂ | ಮುಕ್ಕಳಿಸಿ ಮೇಲುಗುಳಪನೇನನಾದೊಡಂ ಮಾಡುವಂ ನೀನದಕ್ಕೆ , ಹೆಕ್ಕಳಿಸಿ ಹಿಮ್ಮೆಟ್ಟದಿರ್ದೊಡಾರೊರೆದರೆ | ೩ಕ್ಕೆಯಂ ಪೇಳೆಂದವಂ ಕೇಳೊಡೆನ್ನನಿದಿ ! ರಿಕ್ಕಿ ನಾರದನರಿಪಿ ತಾಂ ಕಿಚ್ಚಿನೋಳ್ ಬಿದ್ದನೆಂದುಸಿರ್ ಪ್ರೋಗೆಂದನು | ೨೯ | ೪೮ ಕನ್ನಡ ಜೈಮಿನಿ ಭಾರತ ನಾರದನ ಬುದ್ದಿ ಯಂ ಕೇಳು ಸಂತೋಷದಿಂ | ಭೂರಮಣನಲ್ಲಿಂದೆ ಬೀಳ್ಕೊಂಡು ಶಶಿಮಳ ! ತಾರಕಬ್ರಹೋಪದೇಶದಿಂದ ಪ್ರಾಣಿಗಳಾತ್ಯ ಸಾಯುಜ್ಯಮಾವ || ಭೂರಿದುರಿತಂಗಳಂ ಕಂಡಮಾತ್ರದೊಳೆ ಸಂ | ಹಾರಮಂ ಮಾಲ್ಪ ನಿಖಳಪ್ರಳಯಬಾಧೆಗಳ್ || ದೂರಮೆನಿಪವಿಮುಕ್ತಕಾಶಿಗೆ ತಂದು ವಿಶೇಶಂಗೆ ಪೊಡಮಟ್ಟ ನು ! # ೩೦ & ಬಳಿಕಲ್ಲಿ ನಾರದಂ ಪೇಳಂತೆ ಭೂವರಂ | ಪೊಳಲ ಪರ್ಬಾಗಿಲೆ ಕುಣಪಮಂ ತಂದಿರಿಸ | ಲುಳಿಯದೆಡೆಯಾಡುತಿರ್ದುದು ಜನಂ ಕಂಡು ಸಂವರ್ತನತ್ತಲೆ ತೊಲಗಲು || ಬಳಿವಿಡಿದು ಪೋದೊಡವನೀಶನಂ ಬೈದು ಪೊ | ಝಳಲಿಸಿ ಕನಲುಗುಳೇಕರಿಸಿ ನೂಕಲದ | ಕಳುಕದಿರ್ದೊಡೆ ತಾನದಾರೆಂದು ಬಂದೆ ನೀನೆಂದು ನೃಪನಂ ಕೇಳೆನು || ೩೧ || ಸುರಪುರೋಹಿತನನುಜನಂಗಿರನ ಸೂನು ಮುನಿ | ವರಮಳಿ ಸಂವರ್ತನೆಂದರಿದು ಬಂದು ನಿ | ೩ರವಂ ಪರೀಕ್ಷಿಸಿದೆನೆಂದು ನೃಪನುಸಿರಲವರಾರ್‌ನಿನಗೆ ಪೇಳರೆನಲು | ಪರಮರ್ಪಿನಾರದಂ ತನಗೊರೆದು ಕೊಡೆ ತಾ | ನುರಿಯೊಳ್ ಪ್ರವೇಶಿಸಿದನೆನೆ ತಾಪಸಂ ತಿಳಿದು | ಕರುಣದಿಂದೇತಕೈತಂದೆ ನೀನಾರೆನ್ನೊಳಹ ಕಬ್ಬ ಮೇನೆಂದನು | ೩೨ || ಆದೊಡೆ ಮರುತನಾ ನಾವಿಕಿಪಸುತಂ | ಮೇದಿನಿಯೊಳೆನಗೆ ಹಯಮಧಮಂ ಮಾಡಿಸಂ | ದಾದರಿಸಿ ನಿಮ್ಮಣ್ಣನಂ ಕೇಳ್ಕೊಡಾತಂ ತಿರಸ್ಕರಿಸಿದೊಡೆ ನಿನ್ನನು || ಆ ದೇವಮುನಿಪೇಡೆತಂದೆನೆನ್ನ ಧ್ವ | ರೋದಯಕೆ ನೀನಲ್ಲದನ್ಯರೆಂ ಕಾಣಿನೆಂ ದಾ ದಿನಪಕುಲದರಸನಂದು ಸಂವರ್ತನಂ ಬೇಡಿಕೊಳಲಿಂತೆಂದನು || ೩೩ | ಲೇಸಾದುದೆಲೆ ರಾಯ ನಿನ್ನ ಯಜ್ಞಕ್ಕೆ ತಾ | ನೋಸರಿಸುವವನಲ್ಲ ಪುರುಡಿಂ ಮಮಾಗ್ರಜಂ | ವಾಸವನ ಮುಖದಿಂದೊಡಂಬಡಿಸಿ ಮುಖಕೆ ತಾನಧ್ಯಕ್ಷನಪ್ಪೆನೆಂದು || ಆಶೆಯಿಂ ಕೇಳೆಡೇಗೈವೆ ನೀಂ ಪೇಳೆನಲ್ | ಭೂಸುರನ ಕೊಂದಗತಿ ತನಗಹುದು ನಿಮ್ಮ ಪ್ರ | ಯಾಸದಿಂ ಬಿಳ್ಕೊಡೆಂದರಸಂ ಪ್ರತಿಜ್ಞೆ ಯಂ ಮಾಡಲವನಿಂತೆಂದನು | ೩೪ ಕಿ. ಐದನೆಯ ಸಂಧಿ ಯಾಜಕಂ ತಾನಪ್ಪೆನಧ್ವರಕೆ ನೀನಿನ್ನು ! ರಾಜಿಪ ಹಿಮಾಲಯದೊಳೆಸೆವ ರಜತಾದ್ರಿಯೊಳ್ | ತೇಜೋವಯಂ ಸದಾಶಿವನಿರ್ಪ್ಪನಾತನ ಪದಾಬ್ಬಮಂ ಪೋಗಿ ಕಂಡು | ಪೂಜೆಗೆದೊಡೆ ಕನಕರಾಶಿಗಳನಿತ್ತಪಂ | ಮೂಜಗಂ ತಣವಂತೆ ವರಮಖಂ ನಡೆವುದೆನ | ಲಾ ಜನಪನಲ್ಲಿಗೆ ತಂದು ಗಿರಿಜೇಶನಂ ಪ್ರಾರ್ಥಿಸಿದನರ್ತಿಯಿಂದ ತರುಣಿಂದುಮೌಳಿಯಂ ಪ್ರಾರ್ಥಿಸಿದೊಡಿನತಿ || ಕರುಣದಿಂದಪರಿಮಿತವಸ್ಸುವಂ ಬಳಿಕ ಹಿಮ | ಗಿರಿತಟದೊಳಾ ನೃಪಂ ಕಟ್ಟಿಸಿದನಧ್ರರದ ಶಾಲೆಯಂ ಕನಕದಿಂದ | ವರವೈದಿಕ ಪ್ರಮಾಣದೊಳಂದು ವಿಪ್ರರಂ| ಕರೆಸಿ ಸಂವರ್ತನಂ ಕೂಡಿಕೊಂಡು ವದೊ | ರಸಂ ಮಹಾಕ್ರತು ಪ್ರಾರಂಭದೊಳ್ ಮೆರೆದನೈಶ್ಚರ್ಯ ವಿಭವದಿಂದ ೬ ೩೬ # ಕೇಳಂ ಬೃಹಸ್ಪತಿ ಮರುತ್ತನ ಮನೋದಯವ| ನಾಳನತಿಚಿಂತೆಯೊಳ್ ಮುಂದೆ ಧನಯುತನಾಗಿ | ಬಾಳ ಪಂ ಸಂವರ್ತನೆಂಬ ಪುರುಡಿಂದುಬೈಗಂಬತ್ತು ದಿವಿಜಪತಿಗೆ || ಪೇಡವನಗ್ನಿಯಂ ಕಳಿಸಿದೊಡೆ ದೀಕ್ಷೆಯಂ | ತಾಳೆ ಸೆವ ಭೂಪನೆಡೆಗೆ ತಂದು ವೃತ್ರನಂ | ಸೀಳವಂ ತನ್ನೊಳಾಡಿದಮಾತನಿಂತೆಂದು ವಿವರಿಸಿದನಾ ಕೃಶಾನು \ ೩೭ & ರಾಯ ಕೇಳಿಂದ್ರನಾಡಿದಮಾತನೊರೆವೆನಾ | ನೀ ಯಜ್ಞಮಂ ಬೃಹಸ್ಪತಿಯ ಕೈಯಿಂತೊಡಗಿ | ಸಾಯಸಂಬಟ್ಟು ಸಂವರ್ತನಂ ವರಿಸಬೇಡೆನ್ನಾಜ್ಞೆಯಂ ವಿವಾರ್ದೊಡೆ| ವಾಯದಿಂದಧ್ವರಂ ಕೆಡುವಂತೆ ಮಾಡುವೆನ | ಪಾಯಮಂ ನಿನಗೆಂದು ಹೇಳ೦ ಸುರಪನೆಂಬ | ವಾಯುಸಖನಂ ನೋಡಿ ನಸುನಗುತೆ ವಿನಯದಿಂ ಭೂಪಾಲನಿಂತೆಂದನು | ೩೮|| ಗುರುವೆ ಕುಲಗುರುವೆಂದು ಮೊದಲೆ ನಾಂ ಪೋಗಿ ವಿ | ಸರದಿಂದ ಮಾಡಿಸದ್ಧರವನೆಂದಾಡಿದೊಡೆ| ನರಯಾಜನಕೊಲ್ಲೆನೆಂದ ಬಳಿಕೋಸಲೆ ಸಂವರ್ತನಂ ಮುಖಕ್ಕೆ || ವರಿಸಿದೆನಸತ್ಯಮಂ ನುಡಿಯಲಂಜುವೆನಿನ್ನು | ತುರಗಮೇಧಂ ನಡೆಯದೊಡೆ ವಾಣಲೆಂದು ಭೂ | ವರನಗಿ ಯಂ ಬೇಡಿಕೊಳುತಿರಲ್ ಕಂಡು ಮುಳಿದಾ ಮುನಿಪನಿಂತೆಂದನು ೬ ೩೯ || ಜೈ , ಭಾ . RO ಕನ್ನಡ ಜೈಮಿನಿ ಭಾರತ ಭೂಕಾಂತ ನಿನಗಿವನೊಳುಪಚಾರಮೇಕಿನ್ನು ! ಸಾಕೀತನಂ ಕಳುಹು ಯಜ್ಞ ಮಂ ಕಿಡಿಸಿದೊಡೆ| | ನಾಕಮಂ ಕಿಡಿಸುವೆಂ ಸಕಲವಂ ಸುಡುವನಲನಂ ಸುಡುವೆನೀಕಣದೊಳು|| ಪಾಕಶಾಸನನನೊಡಗೊಂಡು ಬರಲಕ್ಷ್ಮಿ ಯಂ | ನೂಕೆಂದು ಸಂವರ್ತನಾಡಲ್ ಬೆದರ್ದು ಸುರ | ಲೋಕಕ್ಕೆ ಪೋಗಿ ವೈಶ್ವಾನರಂ ವಿಗರುಹಿದೊಡಾತನಿಂತೆಂದನು || ೪೦ || ಇನ್ನೊಂದುಬಾರಿ ನೀಂ ಪೋಗಿ ಪೇಳಾ ನೃಪತಿ | ಗೆನ್ನ ವಜ್ರಕ್ಕೆ ಗುರಿಯಾಗಬೇಡೆಂದೆನಲ್ | ತನ್ನ ಕಯ್ಯೋಳ್ ಸಾಗದಂಜುವೆಂ ಸಂವರ್ತನತಿತಪೋಬಲನಿಳೆಯೊಳು|| ಮುನ್ನ ಭೂಸುರಶಾಪದಿಂದ ಪಲರಳಿದುಳಿದು | ಬನ್ನ ಬಟ್ಟವರುಂಟು ಸಾಕೆಂದು ಶಿಖ ತೊಲಗೆ | | ಮನ್ನಿಸಿ ಪುರಂದರಂ ಧೃತರಾಷ್ಟ್ರನೆಂಬ ಗಂಧರ್ವಂಗೆ ನೇಮಿಸಿದನು ! ೪೧ || ಧೃತರಾಷ್ಟ್ರನೆಂಬ ಗಂಧರ್ವರಾಜಂ ಬಂದು ! ಶತಮಖಂ ಸಂವರ್ತನಂ ಬಿಟ್ಟು ವರಬ್ಬ ಹ | ಸ್ಪತಿಯನಧ್ವರಕೆ ವರಿಸದೆಡೀಗ ವಜ್ರದಿಂದರಿದಪಂ ನಿನ್ನನೆಂದು ! ಕ್ಷಿತಿಪಂಗೆ ಹೇಳ್ಕೊಡದ ಕೇಳ್ತಾ ಮುನೀಶ್ವರಂ! ಖತಿಗೊಂಡೊಡಾತಂ ಮರಳು ಶಕ್ರಂಗರುಹ | ಲತುಳಸನ್ನಾಹದಿಂ ಪೊರಮಟ್ಟನಮರೇಂದ್ರನನಿಮಿಷರ ಗಡಣದಿಂದ ! ೪೨ || ಕೋಪದಿಂದಾಗಳೆತ್ತಿದ ವಜ್ರಹಸ್ತದಿಂ| ದಾಪುರಂದರನ್ನೆದೆ ಕಂಡು ನಡುನಡುಗುತಿಹ | ಭೂಪನಂ ಸಂತೈಸಿ ಸಂವರ್ತನಿಂದ್ರಾಗ್ನಿ ಮೊದಲಾದಮರಗಣವನು ! ರೂಪಿಸಿದ ಚಿತ್ರಪಟದಂತಾಗ ನಿಲಿಸಲ್ ಪ್ರ | ತಾಪಂಗಳುಡುಗಿ ನಿರ್ಜರನಿಕರಮಳವಳಿಯ || ಲಾ ಪರಮಧಾರ್ಮಿಕ ಮರುತ್ತಂ ತಪಸ್ಸಿಯಂ ಬೇಡಿಕೊಂಡಂ ನಯದೊಳು| ೪೩!! ಎಲೆ ಮುನೀಶ್ವರ ಹವಿರ್ಭಾಗಮಂ ಕೊಂಬವರ | ಕುಲಮಿಂತಿರಲ್ ಬಹುದೆ ಪ್ರತ್ಯಕ್ಷವಾಗಿ ಬಂ | ದೊಲಿದೆನ್ನ ಯಾಗದೋ ವಿನಯದಿಂದೀಸಿಕೊಳಲಾಹುತಿಯ ಪಸುಗೆಗಳನು || ಸಲಿಸಬೇಕೆನ್ನ ಬಿನ್ನಪವ ಸುರಪನೊಳ್ | ಕಲಹಮಂ ಬಿಡಿಸೆಂದು ಭೂವಲ್ಲಭಂ ಕೃತಾಂ | ಜಲಿಯಿಂದ ಸಂವರ್ತನಂ ಪ್ರಾರ್ಥಿಸಿದೊಡಿನಾ ನೃಪನ ವಾಂಛಿತವನು ||೪೪|| ಐದನೆಯ ಸಂಧಿ ಭೂಮಿಾತ ಕೇಳ್ ಬಳಿಕ ಸಂವರ್ತಮುನಿವರನ | ಸಾಮರ್ಥ್ಯಮಂ ನೋಡಿ ವೈರಮಂ ಬಿಟ್ಟು ಸು || ತಾಮಂ ಸಕಲದಿವಿಜರೊಡಗೂಡಿ ಯಜ್ಞದ ಹವಿಠ್ಯಾಗಮಂ ಕೊಳಲ್ಕೆ || ಪ್ರೇಮದಿಂ ಪ್ರತ್ಯಕ್ಷವಾಗಿ ಬಂದಿರುತಿರ್ದ | ನಾ ಮರುತ್ತಂಗೆ ಸಂತೋಷ ನೆಗಳು ದು ಮ | | ಹಾ ಮಖಂ ನೆರೆದುದು ಸಮಸ್ತ ವೈಭವದ ವಿಸ್ತಾರದಿಂ ಖ್ಯಾತಮಾಗಿ || ೪೫ || ವರ್ತಿಸಿತು ವೈದಿಕವಿಧಾನದಿಂದೆಸೆವ ಸಂ | ವರ್ತಮುನಿ ಮಾಡಿಸಿ ಮಹಾಧ್ವರಂ ಸಕಲದಿವಿ | ಜರ್ತಮ್ಮ ತಮ್ಮ ಭಾಗಂಗಳಂ ಪ್ರತ್ಯಕ್ಷವಾಗಿ ಕೈಕೊಂಡರಿರ್ದು | ಮರ್ತ್ಯಲೋಕಂ ಕನಕಮಯಮಾಗೆ ಭೂಮಿಯಮ | ರರ್ತೆಗೆದುಹೊದಕ್ಲಿಣಿಗಳಿಂ ದಣಿದು ಬಿಸು | | ಟರ್ತುಹಿಗಗಿರಿಯೊಳಗಣತಹೇಮರಾಶಿಗಳನೇನೆಂಬೆನಚ್ಚರಿಯನು ಪಾರ್ಥಿ ವಾಗ್ರಣಿ ಮರುತ್ತ೦ ಬಳಿಕ ವಿನಯದಿಂ | ಪ್ರಾರ್ಥಿಸಿದನಿಂದ್ರಾದಿಗಳನವರ್ ಮುದದೊಳಿ | ಪ್ರಾರ್ಥಮಂ ಸಲಿಸಿದರ್ ತಣಿದಲಸಿದರ್ ದ್ವಿಜರ್ ಭೂರಿದಕ್ಲಿಣಿಗಳಿಂದೆ|| ಸ್ವಾರ್ಥವೆಲ್ಲಮನಿತ್ತು ಸಂವರ್ತಮುನಿಗೆ ಮಖ | ತೀರ್ಥದೊಳ್ ಮಿಂದು ಶುಚಿಯಾಗಿ ದೇವರ್ಕಳಿದು | ಸಾರ್ಥಮೆನೆ ಚಿರಕಾಲಮವನಿಯೊಳವ ಬಾಳು ಪಡೆದನುತ್ತಮಗತಿಯನು|| ೪೭|| ರಾಯ ಕೇಳಾ ಯಜ್ಞ ಸಂಗತಿಯನಾ ಬಾದ || ರಾಯಣಂ ಪೇಳೆ ಬಳಿಕವನಿಪಂ ಧರ್ಮ ಸಾ | ರಾಯುಮಂ ಕೇಳ ನಾ ಮುನಿವರನೊಳಾವ ನರನಾವ ಕೃತ್ಯಂಗೆಯ್ಯಲು || ಬೀಯದ ಜಸಂ ಬಳೆವುದಿಲ್ಲಿ ನಾರಕದ ಬಿರು | ಬೀಯದ ಸುಖಂ ಪರದೊಳೆಂತು ದೊರಕೊಂಬುದೆ || ಬೀಯವಸ್ಥೆಯ ನೆನಗೆ ವಿಸ್ತರಿಸಿ ಪೇಳ್ವುದೆನೆ ಶುಕತಾತನಿಂತೆಂದನು || ೪೮ || ಸಾರ್ವನಿಗಮಾರ್ಥಮಂ ತಿಳಿದು ಸತ್ಕರ್ಮಮಂ | ಸಾರ್ವಕಾಲಂಗೆಯು ಪರವಧೂವಿಪಯುಮಂ | ಸಾರ್ವ ಚಿಂತೆಯನುಳಿದು ಲೋಕಾಪವಾದಮಂ ಪರಿಹರಿಸಿ ಪರರೊಡವೆಗೆ | ಪಾರ್ವನಲ್ಲದೆ ಸದಾಚಾರದಿಂ ನಡೆದೋಡಾ| ಪಾರ್ವನಿಹದೊಳ್ ಕೀರ್ತಿಪರನಾಗಿ ಬಳಿಕವಂ || ಪಾರ್ವನುಮಗತಿಗೆ ದೇಹಾವಸಾನದೊಳ್ ಭೂಪಾಲ ಕೇಳೆಂದನು ! ೪೯ | ೨ ಕನ್ನಡ ಜೆ ಮಿನಿ ಭಾರತ - ಸರ್ವಧರ್ಮಗಳನರಿದೋವಿದೊಡೆ ರಣಕೆ ಬೇ ! ಸರ್ವನಾದೊಡಾತ್ಮವಿದನಾದೊಡಿಳೆಯೊಳ್ ಪೆ | ಸರ್ವಡೆದು ಕೃತ್ರಿಯಂ ಕಾದಿ ಮಡಿದೊಡೆ ಸೂರೆಗೊಂಬನಮರಾವತಿಯನು | ದುರ್ವಚನಮಂ ನುಡಿಯದಶಿಥಿಗಳ ಕೆಡೆನುಡಿಯ ! ದುರ್ವಧನಮಂ ಕೂಡಿಗೋರಕ್ಷಣಂಮಾಳು ! ದುರ್ವರೆಯೊಳಿದು ಕೀರ್ತಿ ವೈಶ್ಯಂಗೆ ಪರಗತಿ ಮುಕುಂದಸೇವೆಯೋಳಪ್ಪದು ದ್ವಿಜರಾಸರಂದಳೆದು ಬೆಸಗೈವಶೂದ್ರನುಂ | ದ್ವಿಜರಾಜವಾಹನಸ್ಕರಣಿಯಿಂದೈದುವಂ | ದ್ವಿಜರಾಜಸನ್ನಿಧದ ಸುಗತಿಯಂ ಜಗದೊಳಂತದು ಕುಲಸ್ತ್ರೀಯರೊಳಗೆ | | ನಿಜನಾಥಭೀತೆ ಸುಚರಿತ್ರೆ ಗುಣವತಿ ಮಾನಿ| | ನಿ ಜನಾಪವಾದವಿರಹಿತೆಯೆನಿಪ ನಾರಿ ನ | ೩ ಜನಾರ್ದನಾದಿ ನಿರ್ಜರವರವಿನುತೆಯಹಳೆನಲವಳ ಸುಕೃತಮೆಂತೋ | ೫೧|| ಪತಿ ದೈವವೆಂದರಿದು ನಡೆವ ಸತಿಗಹುದು ಪರ || ಗತಿಯಲ್ಲದಂಗನೆಯರತಿಸಾಹಸಿಗಳವರ | ಕೃತಕಶಿಲಂಗಳಂ ನಂಬಲಾಗದು ಮೇಣ್ ಸ್ವತಂತ್ರಮಂ ಕುಡಲಾಗದು | ಪಿತನಿಂದೆ ಬಾಲ್ಯದೊಳ್ ಪತಿಯಿಂದ ಹರೆಯದೊಳ್ | ಸುತನಿಂದೆ ವೃದ್ದಾಪ್ಯದೊಳ್ ಕುಲಸ್ತಿ ಸುರ| ಕ್ಷಿತೆಯಾಗದಿರ್ದೊಡವಳಿಂದ ನಿಜವಂಶಕುಹಪತಿ ಬಾರದಿರದಿಳೆಯೊಳು ೫೨ ವರಯಜ್ಞಶಾಲೆಯುಂ ಬಾಲೆಯುಂ ದ್ವಿಜಪ || ಪರಿಶೋಭಿಸದೊಡೆ ಸತ್ತ ವಿತೆಯುಂ ಯುವತಿಯುಂ | ಚರಣಗತಿ ಸಮತೆವೆತ್ತಿರದೊಡಬಾರಿಯುಂ ನಾರಿಯುಂ ಚಾರುತರದ ! ಕರಭೋರುಕಾಂತಿ ಸಂಯುಕ್ತವಾಗಿರದಿರ್ದೊ | ಡರಸಾಳ ಧರಣಿಯುಂ ತರುಣಿಯುಂ ಶಾಲಿಸು | ದರವಾಗಿರದೊಡೆ ಸೌಮಂಗಲ್ಯಮಾಗಿಯುಂ ಮೇಲೆಯುನ್ನತಿಯಪ್ಪುದೆ ||೫೩| | ಮಾವಂಗೆ ಭಾವಂಗೆ ಮೇಣತೆಗೆದೆ ಸಂ ! ಭಾವಿಸುತೆ ಸೇವಿಸುತೆ ಕಾಂತಂಗೆ ಸುರತಸಂ | ಜೀವನವನೀವ ನವಯುವತಿಯಹ ಲಕ್ಷಣಂ ಸುಕೃತಫಲಮಂತಲ್ಲದೆ | ಪಾವಿನಂತಾವಿನಂತಡಿಗಡಿಗೆ ಮೊರೆದೆದ್ದು | ಡಾವರಿಸಿ ನೇವರಿಸಿ ಮನೆಗೆಲಸಮಂ ಗೆಯ್ಯ | ದಾವನಿತೆ ಸಾವನಿತೆ ಲೇಸೆನಿಸದಿಹಳೆ ತತ್ಸತಿಗೆ ತದ್ದು ರುಜನಕ್ಕೆ ೫೪ || ಐದನೆಯ ಸಂಧಿ ೫೩ ತಾಲುನಾಲಗೆಗಳುಂ ಕಪ್ಪಾಗಿ ಮೇದಿನಿಯ ! ಮೇಲೆ ಕಾಲಂಗುಳಿಗಳೊರಗೆಯೊಳೊಂದದಿರೆ| ಬಾಲೆಗೀ ಲಕ್ಷಣಂ ಮುತೈದೆತನವಾಗಲರಿಯದು ವಿಧವೆಯಾದೊಡೆ|| ಶೀಲಮಾಲಂಬಿಸಿ ತವರ್ಮನೆಯೊಳಿರ್ದನಿತು | ಕಾಲಮಾಲಸ್ಯವಿಲ್ಲದೆ ಸದಾಚಾರಕನು | ಕೊಲೆಯಾಗಿರುತಿರ್ದು ದೇಹಮಂ ದಂಡಿಸಲ್ ಪತಿಲೋಕಮಂ ಪಡೆವಳು ! ೫೫!! ವಿಟಗೊವಿಯೊಳ್ ಭೋಗಮಂ ಬಯಸಿಕಾಲಂ| ಪಟೆಯಾಗಿ ಮೇಣರ್ಥಮಂ ಗಳಿಸಿ ಗರ್ವದಿಂ | ಜಟರಮಂ ಪೊರೆಯುತ್ತೆ ಗರಿಯೊಗೆದುರಗಿವೊಲಿಹ ದುಷ್ಕ ವಿಧವೆಯರ ರತಿಯು|| ಘಟಿಫುದಾವಂಗವನುಮವಳುವವಳಾಣ ನು೦ ! ಸಟೆಯಲ್ಲ ಮವರುಂ ಪತಿತರದರಿಂದೆ ಸಂ | ಕಟದೊಳಂ ನೋಡಲಾಗದು ಪರಸ್ತ್ರೀಯರು ನೆರೆದೊಡುಕುಲಮಪ್ಪುದೆ || ೫೬ ! ಗೃಹಕೃತ್ಯಮಂ ಬಿಟ್ಟು ನೆರೆಮನೆ ತವರ್ಮನೆಯೋ | ಳಿಹಳೆಳೆಯರಂ ಚುಂಬಿಸುವಳೊಲಿದು ಪಾಡುವಲ್ | ಗಹಗಹಿಸಿ ಬರಿದೆ ನಗುವಲ್ ಬೀದಿಗರನ್ನೆದೆ ಬಾಗಿಲೊಳ್ ನೋಡುತಿಹಳು ||-- ಬಹುಜನದ ಮುಂದೆ ಸುಳಿವಳ ನಾಡಮಾತಂ ಗ ! ಲಹುವವಳ್ ತರುವಲಿಗಳೊಡನಾಡುವಲ್ ತನ್ನ | ಸಹಜವಲ್ಲದೆ ಪಿರಿದಲಂಕರಿಸಿ ಕೊಂಬುವಳ್ ನಿಲ್ಸಳೆ ಶಿಕ್ಷಿಸಿದೊಡೆ - ೫೭|| ನರ್ತಕಿಯ ನಾಪಿತೆಯ ಪರ್ಣವಿಕ್ರಯಿಯ ಪ್ರ | ವರ್ತಕಿಯ ದಾಸಿಯ ಬುರುಂಡೆಯ ಕಪಾಲಿನಿಯ || ಭರ್ತಾರನುಳಿದವಳ ಮಾಲೆಗಾತಿಯ ಜಟಿಯ ಸೂತಕಿಯ ಸೈರಂದ್ರಿಯ | ಕರ್ತವ್ಯದಿಂದಿನಿಬರೊಡನಾಡಿದೊಡೆ ಬಾಲೆ | | ಯರ್ತವೆ ದುರಾಚಾರಮಂ ಕರಿವರದರಿಂ ಬು | ಛರ್ತರುಣಿಯರ ನಡೆವಳಿಗೆ ಭಂಗಮಂಕುರಿಸದಂತೆ ಪಾಲಿಸವೇಳ್ಳುದು ! ೫೮|| ಪುರುಷಾಂತರಕ್ಕೆಳೆಸಿ ಪುಪ್ಪಶರತಾಪದಿಂ | ಕರಗಿ ಕಾತರಿಸಿ ಮೆಲ್ಲನೆ ದೂತಿಯೊರ್ವಳಂಸ ಕರೆದೊಡಂಬಡಿಸಿ ಬೇಡಿದನಿತ್ತು ಸತ್ಕರಿಸಿ ಪೊತ್ತುವೇಳೆಗಳನರಸಿ | ನೆರೆಹೊರೆಯರಿಯದಂತೆ ಪತಿಯಂ ಮರೆಸಿ ಮನೆಯ | ಷರನೆಲ್ಲರೂಂ ಟೊಣಿದು ಮದನಕೇಳಿಗೆ ನಂದು | ಮರಳಿ ಮಣ ವಿನಿಯರಂತಿರಬಲ್ಲರವರೆ ಜಾರೆಯರವರನೊವಬಹುದೆ || ೫೯|| ೫೪ ಕನ್ನಡ ಜೈಮಿನಿ ಭಾರತ *ಸೋನಂಕಂಡು ಕಣಿ ನೆಗೊಲೆದು ನೋಟಮಂ | ಜೊಲ್ಲುರುಬನೊಂದಿಸುವ ನೆವದಿಂದ ಕೊನೆಗಪಿ | ಸಾಲ ಮೇಲುದಸರಿಸಿ ಮೊಲೆಗೆಲದ ಪೊಗರ್ದೊರಿ ಪುಸಿಲಜ್ಞೆಯಿಂದ| ತೇಲ್ಕವಳ ತೆರದಿಂದ ನಸುನಗೆಯ ಪಸರಿಸುತೆ || ಕಾಲೆಗೆಯದೊಯ್ಯನೊಯ್ಯನೆ ನಡೆವ ಭಂಗಿಯಂ | ನಾಸೆಗೆ ಕಾಣಿಸುವ ಮೈಸಿರಿಯ ಕಾಮಿನಿಯರವರೆ ಜಾರೆಯರೆನಿಪರು ೬೦! ಚಪಲೆ ಚಂಚಲೆ ಚಾಟುವತಿ ಚಂಡಿ ಚಲವಾದಿ | ಕುಪಿತೆ ಕುತ್ತಿತೆ ಕುಹಕೆ ಕುಜೆ ಕುಟಿಲೆ ಕುಲಗೇಡಿ ! ಕಪಟಿ ಕಂಟಕಿ ಕಟಕಿ ಕಡುದುಪ್ಪೆ ಕಲಹಾರ್ಥಿ ವಿರಸೆ ಪರವಶ ಪಾದರಿ | ವಿಫಲೆ ವಿಹಿ ವಿಪಮೆ ವಿರಹಿ ವಿಪರೀತ ಮಿಗೆ| ತವಿತೆ ತಸರೆ ತವಕಿ ತವೆ ತಂದ್ರಿ ತಾಮಸಿಯೆ | ನಿಪ ವನಿತೆಯರ ನಿಜಕೆ ನಿಲಿಸಿ ನಿಶೆ ಸಿದೊಡೆ ಬಳಿಕ ಬಳಲಿಕೆ ಬಾರದೆ | ೬೧ ಹಲವು ಮಾತೇನರಸ ಚಿತ್ರದೊಳಗೆ ಬರೆದ ಕೋ | ಮಲೆಯರಂ ನಂಬಬಾರದು ನಿರುತವೆನಲವರ | ಪೋಲಬುಗಂಡವರುಂಟೆ ಸಾಕದಂತಿರಲಿ ಪರಿಕಲ್ಪಿತವ್ರತ ಸಮಾಧಿ | ಸಲೆ ತೀರ್ಥಯಾತ್ರೆ ಜಪತಪನಿಷ್ಠೆ ಬೇಕೆಂಬ | ವಿಲಗವಿಲ್ಲಾ ಪತಿಸೇವೆಯಂ ಪ್ರತಿದಿನದೊ | | ಛಲಸದೆ ನೆಗಳ್ಳಿದೊಡೆ ಸತಿಯರ್ಗೆ ಕೀರ್ತಿ ಸುಗತಿಗಳನ್ನು ವಿಹಪರದೊಳು #೬೨! ಭೂಪಾಲ ಕೇಳ್ ಧರ್ಮಸಾರಮಿದು ಜಗದೊಳ್ ಮ್ | ಹೀಪತಿಗಳರ್ಥಲೋಲುಪ್ತಿಯಿಂ ತಮ್ಮ ಯ ಪ | ಮಾಪದೊಳ್ ದೂತರತರಂ ನಾಸ್ತಿಕರನ್ನದೆ ಪಿಸುಣರನಸೂಯಕರನು ? ಸೋಪಚಾರದೊಳಿರಿಸಿಕೊಂಡಿರುತಿರಲ್ ಪ್ರಜಾ | ಲೋಪಮಪ್ಪುದು ರಾಜ್ಯಮದರಿನಪಕೀರ್ತಿಯಿಂ | ಪಾಪದಿಂದರಸುಗಳ್ಳಿ ಹಪರಂ ಕಿಡುಗುಮಿದನರಿಯದಿರಬಹುದೆ ನೃಪರು 8 ೬.೩ !! ಆಚಾರಧರ್ಮದಿಂ ನಡೆಯಲರಿಯದ ವಿಪ್ರ ! ನೇ ಚಕ್ರಿಯಾಜ್ಞೆಯಂ ಮಾರಿದವನವನಿಂದೆ | ನೀಚನೆ ಹರಿಪ್ರಿಯಂ ಮಾಧವನ ಪೂಜೆಗೆಯ್ಯದವಂಗೆ ಸುಗತಿಯುಂಟೆ 8 ಈ ಚತುರ್ದಶ ಜಗದೊಳಂತಿರಲದಿನ್ನು ಸಲೆ | ಸೂಚಿಪೆಂ ನಿನಗೆ ಬೆಸಗೊಂಬುದೆನೆ ರಮೆ ನೆಲಸಿ ! ಗೋಚರಿಪಳಾವನ ಮನೆಯೊಳಂದು ಭೂವರಂ ಕೇಳೊಡಾಮುನಿ ನುಡಿದನು! ೬೪! ೫೫ ಐದನೆಯ ಸಂಧಿ ವತ್ಸ ಕೇಳಾದೊಡೀ ಧರೆಯೊಳಖಿಳಪ್ರಾಣಿ| ವತ್ಸಲನ ಸತ್ಯಶೌಚಾನ್ವಿತನ ಮನೆಗೆ ಶ್ರೀ | ವತ್ಸಲಾಂಛನನರಸಿ ತೋಡವೆನಿಪಳಾವಗಂ ಪತಿ ಪರಾಯಣಿಯಾಗಿಹ | ಸತ್ಪತಿಯದಲ್ಲಿ ಮೇಣುನ್ನು ಖಾನಂಗವಿಕ ! ಸತ್ಸರೋಜಾಸ್ಕ ಕಳುಕದ ಪುರುಷನಲ್ಲಿ ವಿಲ | ಸತ್ಸಮುದ್ರಾ ಜೆ ಸರಾಗದಿಂದಲ್ಲಿ ಸುಸ್ಥಿರೆಯಾಗಿ ನೆಲಸಿರ್ಪಳು ರನ್ನದಿಂ ಧಾನ್ಯಮ ವಿಶೇಷವೆಂದೊದವಿಸುವ | ನನ್ನ ಮೇ ಕರಿಸದಿಂ ಕಡೆಯೆಂದು ಹೆಚ್ಚಿಸುವ | ನು ಸಲ್‌ ಬಾಲಕನುಮತಿಥಿಯುಂ ಸರಿಯೆಂದು ಸತ್ಕರಿಪನಾವನವನ | ತನ್ನ ತಾಯ್ತಂದೆಸೋದರ ಬಂಧು ಬಳಗಮಂ | ಮನ್ನಿಸುವನಾವನಾತನ ಸದಾಚಾರಸಂ || ಪನ್ನನಾವನವನ ಮಂದಿರದೊಳೆಶ್ಚರ್ಯ ಲಕ್ಷ್ಮಿ ನೆಲೆಯಾಗಿರ್ಪಳು | ೬೬ & ಮಧುರವಾಣಿಯ ಕೃತಜ್ಞನ ದಾನಷರನ ಪರ | ವಧುವಿನೊಲೆಯ ಬೇಟಕೊಳಗಾಗದನ ಮಾನ| ನಿಧಿಯೆನಿಸುವನ ತೀರ್ಥಸಂಗತನ ಸಲೆ ಕೂಟಸಾಕ್ಷಮಂ ನುಡಿಯದವನ | ವಿದಿತಕರ್ಮದ ಮಾಳ್ಮೆಯಂ ಮಾಜದಾತನ ವ | ಸುಧೆಯೊಳಿಪ್ಪಾರ್ಥವಂ ತವೆ ನೆಗಳ್ಳುವನ ಬಹು || ವಿಧದ ಧರಂಗಳಂ ರಚಿಸುವನ ಮನೆಯೊಳಿಂದಿರೆ ಬಿಡದೆ ನೆಲಸಿರ್ಪಳು # ೬೭ || ಹೊಸ್ತಿಲೊರಳೊನಕೆಗಳ ಮೇಲೆ ಕುಳಿರ್ಪವನ | ಮಸ್ತಕವನೆರಡುಕಯ್ಯಂ ತುರಸಿಕೊಂಬವನ | ವಿಸ್ತರದ ಜೂಜುಗಳೆಳಸುವನ ಪಿರಿದುಂಬುವನ ನಿಂದು ನೀರ್ಗುಡಿವನ | ಅಸ್ತಮಯದುದಯಕಾಲದೆ ನಿದ್ರೆಗೈವನಾ ! ತ್ಯ ಸ್ತುತಿಯ ಪರನಿಂದೆಯವನ ಸಾಧಿಸಿ ಪರರ | ವಸ್ತುವಂ ಕಳುವನ ನಿರುದ್ಯೋಗದವನ ಸಿರಿ ತೋಲಗಿದಲ್ಲದೆ ಮಾಣ್ಣಳೆ | ೬೮ || ಜಡನ ಮೂರ್ಖನ ಶಠನ ತಾಮಸನ ನಿಷ್ಟುರದ| ನುಡಿಯವನ ಪಿಸುಣನ ಕೃತಘ್ನನ ಕರುಬನ ಬಾ ! ಮೃಡಿಕನ ಕುಚೇಷ್ಟ ಕನ ಕಾಮುಕನ ಹಿಂಸಕನ ಡಾಂಭಿಕನ ಪಾಷಂಡಿಯ | ಕಡುಕೋಪದವನ ಬಹುಭಕ್ತಕನ ಖಳನನ | ದೃಢನ ಕುತನ ಕುಹಕನ ದುರಾಚಾರದಿಂ ನಡೆವವನ ವಿಶ್ವಾಸಘಾತಕನ ಪಾತಕನ ಲಕ್ಷ್ಮಿತೊಲಗದೆ ಮಾಣ್ಣಳೆ ೫೬ ಕನ್ನಡ ಜೈಮಿನಿ ಭಾರತ ಈ ಪರಿಯೋಳಾ ಮುನಿ ಸಮಸ್ತಧರ್ಮಂಗಳಂ | ಭೂಪತಿಗೆ ವಿಸ್ತರಿಸಿ ಬಳಿಕ ಮಖಕಾಲಂ ಸ | ಮಾಪಮಾದಪುದಿನ್ನು ಹಿಮಗಿರಿಯೊಳಿರ್ಪ ಧನಮಂ ತರಿಸವೇಳ್ಳುದೆಂದು|| ಆ ಪರಾಶರಸುತಂ ನೇಮಿಸಿದೊಡರಸಂ ಚ | ಮಪರಂ ಕರೆಸಿ ಪೊರಮಟ್ಟು ನಡೆಗೊಂಡಂ ಪ್ರ | ತಾಪದಿಂ ಪಯಣಪಯಣಕೆ ಬಿಡುವ ಬೀಡುಬೀಡುಗಳ ಸನ್ನಾಹದಿಂದೆ || ೭೦ || ಸವ್ಯಸಾಚಿಪ್ರಮುಖರೊಡಗೂಡಿ ಹಿಮಗಿರಿಯ || ದಿವ್ಯಸ್ಥಳಂಗಳಂ ನೋಡುತೊಲವಿಂದೆ ವೇ | ದವ್ಯಾಸಮುನಿವೆರಸಿ ವಿಪ್ರರೊಡಗೂಡಿ ಮರುತಾಕ್ಷರದೊಳಂದು ಬಿಸುಟ ದ್ರವ್ಯದೆಡೆಗೈತಂದು ಗಂಧಾಕ್ಷತೆಗಳಿಂದೆ ! ನಕುಸುಮೋತ್ಕರಸುಧೂಪದೀಪಂಗಳಿಂ | ದವ್ಯಮಧುಶರ್ಕರಾದ್ಯುಪಹಾರದಿಂ ನೃಪಂ ಧನದನಂ ಪೂಜಿಸಿದನು || ೭೧ | ಅಪ್ಪದಿಕಾಲರ್ಗೆ ಪೂಜೆಯಂ ಮಾಡಿ ಚೌ || ಪಪ್ಪಿ ಯೋಗಿನಿಯರ್ಗೆ ಬಲಿಗೊಟ್ಟು ಭೂತಸಂ | ತುಪ್ರಿಯಪ್ಪಂತೆ ಕುರಿಕೋಣಂಗಳಂ ಪೊಯ್ಲಿ ಬಣ್ಣಗೂಳಂ ಪಸರಿಸಿ | ದೃಷ್ಟಮಾಧಖಿಳಧನಮಂ ತೆಗೆಸಿ ಭೂಪನು | ಪ್ರಮಖಮನ್ನು ಸಂಪೂರ್ತಿಯಾದಪುದೆಂಬ | ಹೃಷ್ಟತೆಯೊಳರ್ಥಮಂ ಸಾಗಿಸಿದನಿಭಪುರಿಗೆ ಪೆರ್ವೊರೆಗಳಿಟ್ಟಿಸಲು || ೭೨|| - ಪೊರೆಯಾಳಳೊಟ್ಟೆಪೇಸರವೆತ್ತು ಬಂಡಿಗಳ | ನೆರೆಕನಕಭಾರದಿಂದೈದಿದುವು ಮಾರ್ಗದೊಳೆ | ತೆರಪಿಲ್ಲಮೆನೆ ಕೋಟಿಸಂಖ್ಯೆಯಿಂ ಕೃಷ್ಣ ಮುನಿಸಹಿತ ನೃಪನುತ್ಸವದೊಳು || ಮೆರೆವ ನಿಜನಗರಪ್ರವೇಶಮಂ ಮಾಡುತ | ಕರೋಳಂದು ಭೀಮನಂ ಕಳುಹಿದಂ ದೇವಪುರ | ದರೆಯ ಲಕ್ಷ್ಮೀಶನಂ ದ್ವಾರಕಿಗೆ ಪೋಗಿ ಬಿಜಯಂಗೈಸಿ ತರ್ಪ್ಪುದೆಂದು ||೭೩ ಆರನೆಯ ಸಂಧಿ ಸೂಚನೆ | ಸಿಂಧುರನಗರದಿಂದ ನಡೆತಂದು ಪವನಜ || ಸಿಂಧುರಂಗದೊಳೆಸೆವ ದ್ವಾರಕೆಯೊಳೆದೆ ಮುಳಿ | ಸಿಂ ಧುರದೊಳಸುರರ ಗೆಲ್ಲವನನಾರೋಗಣಿಯ ಸಮಯದೊಳ್ ಕಂಡನು ! ಎಲೆ ಮಹೀಶರ ನಾಗನಗರಮಂ ಪೊರಮಟ್ಟ | ನಿಲಸುತಂ ಪಯಣಗತಿಯೊಳ್ ಬರುತೆ ಕಂಡನಘ | ಕುಲದ ಪವಿಘಾತ ಭಯ ಶಮನೌಷಧಿಯನತುಲಕಲ್ಲೋಲನಿರವಧಿಯನು|| ಜಲಜಂತು ಚಾರಣವಿಧಿಯನಿಳಾಮಂಡಲದ | ಬಳಸಿನ ಪರಿಧಿಯ ನಪಹೃತಗಣಿತಸುಧಿಯ ನವಿ | ರಳಘೋಷದುದಧಿಯ ನೆನೇಕರತ್ನ ಪ್ರತತಿಗಳ ನಿಧಿಯನಂಬುಧಿಯನು || ೧ || ಮುನಿ ಮುನಿದು ಪೀರ್ದು ದಂ ರಾಜವಂಶಕುಠಾರ | ಕನ ಕನಿಗೆ ನೆಲಂಬಿಟ್ಟು ದಂ ರಘುಜರಾ | ಮನ ಮನದಕೋಪದುರುಬೆಗೆ ಬಟ್ಟೆಗೊಟ್ಟುದಂ ಬಡಬಾನಲಂ ತನ್ನೊಳು|| ದಿನದಿನದೊಳವಗಡಿಸುತಿರ್ಪುದಂ ಬಹಳ ಜಡ | ತನ ತನಗೆ ಬಂದುದಂ ಭಂಗಮೆಡೆಗೊಂಡುದಂ | ನೆನೆನೆನೆದು ನಿಟ್ಟುಸಿರ್ವಿಟ್ಟು ಸುಂತುದಧಿ ತೆರೆವೆರ್ಚುಗೆಯೊಳಿರ್ದುದು || ೨ || ಘಳಿಘಳಿಸುತ್ತೇಳ ಬೊಬ್ಬುಳಿಗಳಿಂ ಸುಳಿಗಳಿಂ | | ಸೆಳೆ ಸೆಳೆದು ನಡೆವ ಪೆರ್ದೆರೆಗಳಿಂ ನೊರೆಗಳಿಂ | ಪೊಳೆವ ತುಂತುರಿನ ಸೀರ್ಪನಿಗಳಿಂ ಧ್ವನಿಗಳಿಂ ವಿವಿಧರತ್ನಂಗಳಿಂದೆ ! ಒಳಕೊಳ್ಳ ನಾನಾಪ್ರವಾಹದಿಂ ಗ್ರಾಹದಿಂ ! ದಳತೆಗಳವಡದೆಂಬ ಪೆಂಪಿನಿಂ ಗುಂಪಿನಿಂ | ದಳದ ಪವಳದೆ ನಿಮಿರ್ದ ಕುಡಿಗಳಿಂ ತಡಿಗಳಿಂದಾ ಕಡಲೆ ಕಣ್ ಸೆದುದು | ೩ | ಪಾಕಶಾಸನನ ಸಕಲೈಶ್ವರ್ಯ ಸಂಪದಕೆ || ಬೇಕಾದ ವಸ್ತುವಂ ಪಡೆದಿತ್ತೆನೆನ್ನ ವ | ರ್ಗಾಕುಲಿಶಧರನುಪಹತಿಯನೆಸಗನದರಿಂದಮಿನ್ನಿಳೆಗೆ ಮುನ್ನಿನಂತೆ ! ಜೋಕೆ ಮಿಗೆ ತೆರಳಿ ನೀವೆಂದು ಸಂತೈಸಿ ರ ! ತ್ಯಾಕರಂ ಕಳುಹಿದ ಕುಲಾದ್ರಿಗಳ ಪರ್ಬ ಗೆರ | ಲೇ ಕರಮವಹುವೆನಲ್ ಪೆರ್ದೆರೆಗಳೆದ್ದು ಬರುತಿರ್ದವು ಮಹಾರ್ಣವದೊಳು|| ೪ || - ೫೭ ೫೮ ಕನ್ನಡ ಜೈಮಿನಿ ಭಾರತ ಶಿವನಂತೆ ಗಂಗಾಹಿಮಕರಾವಹಂ ರಮಾ | ಧವನಂತೆ ಗೊತ್ತೆ ಕಪಾಲಕಂ ಪಂಕರುಹ | ಭವನಂತೆ ಸಕಲಭುವನಾಶ್ರಯಂ ಶಕ್ರನಂತನಿಮಿಷನಿಕರಕಾಂತನು , ದಿವಸಾಧಿಪತಿಯಂತನಂತರತ್ನ೦ ರಾಜ | ನಿವಹದಂತಪರಿಮಿತವಾಹಿನೀಸಂಗತನು | ಪವನಾಳಿಯಂತೆ ವಿದ್ರುಮಲತಾಶೋಭಿತಂ ತಾನೆಂದುದಧಿ ಮೆರೆದುದು | ೫ || ಚಿಪ್ರೊಡೆದು ಸಿಡಿವ ಮುತ್ತುಗಳಲ್ಲದಿವು ಮಗು | qು ಪ್ಪರಿಸುವೆಳಮಾನ್ ಬಿದಿರ್ವ ಶೀಕರವಲ್ಲ | .. ಮೊಪ್ಪುವ ಸುಲಲಿತಶಂಖದ ಸರಿಗಳಲ್ಲದಿವುಬೆರೆಗಳೊಟ್ಟಿಲಲ್ಲ | ತಪ್ಪದೊಳಗಣ ರವೆಳಗಲ್ಲದಿವು ತೊಡ| ರ್ದಿಪ್ಪ ಕೆಂಬವಳಮಲ್ಲಿವು ಪಯೋನಿಧಿಯ ಕೆನೆ || ಯೊಪ್ಪಮಲ್ಲದೆ ನೀರ್ ಮೊಗೆಯಲಿಳಿವ ಮೇಘಂಗಳಲ್ಲಿ ನಿಸಿದುವು ಕಡಲೊಳು | ೬ || ಕೂರಕರ್ಕಟಕ - ಕಟಕಂ ಕಮಠಮಠಮಿಡಿದ | ನೀರಾನೆಗಳ ನೆಗಳೆಡೆ ಮುದಮುದಯಿಪ ಶಾ | ಲೂರಕುಲರಾಜಿ ರಾಜಿಪ ಗ್ರಹಂ ನಿಬಿಡ ಗಂಡೂಪದ ಪದಂ ಪೆರ್ಚದ 8 ಘೋರಸಮುದಗ್ರದ ಗ್ರಾಹಭವ ಭವನಮುಂ | | ಭೂರಿಭಿಕರ ಮಕರಮಹಿ ತಿಮಿತಿಮಿಂಗಿಲ ಕ | ತೋರತರ ರಾಜೀವ ಜೀವಪ್ರತಿ ವಾಸವಾ ಸಮುದ್ರದೊಳೆಸೆದುದು | ೬ | ನಳಿದೊಂದು ಮಾನುಂಗಿತಾ ಖಾನನಾ | ಗಳೆ ನುಂಗಿತೆಂದು ಮಾನಾ ಮಾನ ನುಂಗಿದುದು | ಬಳಿಕೋಂದು ಮಾನದಂ ಮತ್ತೊಂದು ವಿಾನುಂಗಿತಾ ಮಿಾನ ನುಂಗಿತೆಂದು ! ತೊಳಲುತೊಂದೊಂದನೊಂದಿಂತು ನುಂಗಲ್ ತಿಮಿಂ ! ಗಿಳನೆಲ್ಲಮಂ ನುಂಗುತಿರ್ಪುದೆನೆ ಬೆದರಿ ಮಾ | ಇಳೆ ತಿರುಗುತಿರ್ದುವೆರಕೆಗಳೊಡನೆ ಮುಂಪೊಕ್ಕ ಗಿರಿಗಳೆಡೆಯಾಡುವಂತೆ || ೮ || ಅ ಮಹಾಂಭೋಧಿಯಂ ನೋಡಿ ಹರ್ಷಿತನಾಗಿ | - ಭೀಮಸೇನ ಬಳಿಕ ನಲವಿನಿಂ ದ್ವಾರಕೆಯ | ಸೀಮೆಗೈತಂದು ನಗರದ್ವಾರಮಂ ಪೊಕ್ಕು ಬರೆ ರಾಜಮಾರ್ಗದೊಳಗೆ || ಸಾಮಜಗಿರಿಯ ಹಯತರಂಗದ ನೆರವಿದೊರೆಯ | ಚಾಮರ ಶಫರಿಯ ಬೆಳೊಡೆನೊರೆಯ ಭೂಷಣ | ಸೋಮಮಣಿಗಣದ ಕಳಕಳರವದ ಜನದ ಸಂದಣಿಯ ಕಡಲಂ ಕಂಡನು | ೯ || ಆರನೆಯ ಸಂಧಿ ರ್೫ ಹೆಚ್ಚಿದಿಂಗಡಊರ್ಮಿಮಾಲೆ ಮಾಲೆಗಳೆಡೆಯೊ 1 ಳುಚ್ಚಳಿಸಿ ಹೊಳೆಹೊಳೆವ ಮರಿಮಿಾಳೆನೆ ತೊಳಗು | ವಚ್ಚ ಬೆಳ್ಳು ಗಿಲೊಡ್ಡು ಗಳ ತರತರಂಗಳೊಳ್ ತಲೆದೋರ್ಪ ಮಿಂಚುಗಳೆನೆ !! ಅಚ್ಚರಿಯೆನಿಪ ರಾಜಮಾರ್ಗದಿಕ್ಕೆಲದೊಳಿಹ | ನಿಚ್ಚಳದ ಕರುಮಾಡದೋರಣದ ನೆಲನೆಲೆಯೊ | ಲೈಬ್ರೇರೆಗಂಗಳೆಳವಂಗಳ ಕಟಾಕ್ಷದ ಮರೀಚಿಗಳ ಸೊಗಯಿಸಿದುವು | ೧೦ || ವಿರಚಿಸಿದ ಕರುವಾಡದಿಕ್ಕೆಲದ ನವರತ್ನ | ಪರಿಖಚಿತ ಕನಕತೋರಣವೊಪ್ಪಿದುದು ರಜತ | ಗಿರಿಶಿಖರಮಂ ಸಾರ್ದ ಶುಭಾಭ್ರದೊಳ್ ಮೂಡಿದಮರೇಂದ್ರಚಾಪದಂತೆ ! ಪರಿಪರಿಯ ಗುಡಿ ಕಳಸ ಕನ್ನಡಿ ಪತಾಕೆ ನೀ | ಗುರಿಚವರಿಗಳ ಸಾಲ ಳೆಸೆದುವು ಗಗನಮೆಂಬ } ಕರಿಯ ಸಿಂಗರಿಸಿದರೆ ಪರಿಮಳೋತ್ಸವಕೆ ಪೊರಮಡುವನಿಲರಾಜಂಗೆನೆ # ೧೧ || ಹರ್ಮಾಗ್ರದೊಳ್ ವಿರಾಜಿಪ ಚಂದ್ರಶಾಲೆಗಳ | ನಿರ್ಮಲಸ್ಥಳದೊಳೆ ಕಾಂತದಿಂ ತನುಲತೆಯ | ಘರ್ಮಶ್ರಮಂಗಳೆವ ಸೊಕ್ಕು ಹೌವನದ ನೀರಜಗಂಧಿಯರ ಕೊಬ್ಬಿದ | ಪೆರ್ಮೊಲೆಗಳೆಡೆಯ ಚಂದನದ ಮಲ್ಲಿಗೆಯ || ಲರ್ಮುಡಿಯ ತನಿಗಂಪ ನೆರವಿ ನೆರವಿಗೆ ತಂಬೆ | ಲರ್ಮೆಲ್ಲಮೆಲ್ಲನೆ ಪರಪುತಿರ್ದುದಾ ರಾಜಮಾರ್ಗದೊಳ್ ಪಿಸುಣರಂತೆ ೬ ೧೨ || ದುರ್ಗಮ ಜಡಾಶ್ರಯಮನುಗ್ರಜಂತುಗಳ ಸಂ . ಸರ್ಗಮಂ ಬಿಟ್ಟು ಮುಕ್ಕಾಳಿ ವಿದ್ರುಮ ರತ್ನ | | ವರ್ಗಂಗಳಲ್ಲಿ ಸೇರಿದುವೆಂದೋಲೊಪ್ಪಿದವನರ್ಷ್ಟಮಣ' ವನರಂಗಳು | ಭರ್ಗಸಖನೋಲಿದು ನವನಿಧಿಗಳಂ ಧಾತ್ರಿಯ ಜ | ನರ್ಗೆ ವಿಸ್ತರಿಸಿ ತೋರಿಸಿದನೆನೆ ಚಿನ್ನವರ || ದರ್ಗುಡಿಸಿಗೊಂಡಿರ್ಪ ರಾಸಿಪೊನ೮ ಪಿಂಗದಂಗಡಿಗಳೆಸೆದಿರ್ದುವು | ೧೩ || ದಾನವಧ್ವಂಸಿಗಿ ದ್ವಾರಕಾಪುರಿ ರಾಜ ! ಧಾನಿ ಗಡ ಸಕಲವೈಭವದೊಳಾತನ ರಾಣಿ | ತಾನಿರದಿಹಳೆ ಲಕ್ಷ್ಮಿ ಮೇಣಿವಳುಮರಸಿಯಲ್ಲವೆ ಧರಣಿ ತನ್ನೊಳಿರ್ದ | ನಾನಾ ಸುವಸ್ತುಗಳನೋದವಿಸದಿಹಳೆ ಚೋದ್ಯ! ಮೆನೆನೆ ವಣಿಗ್ರಾಟಪಂಜಿಗಳ್ ಶೋಭಾಯ | ಮಾನವಾದುವು ರಾಜಮಾರ್ಗದೊಳ್ ಬಹಳ ಧನಸಂಪತ್ಸಮಾಜದಿಂದ | ೧೪ | ಕನ್ನಡ ಜೈಮಿನಿ ಭಾರತ ಸವಿಯ ಪ್ರಿಯರಾಗಮದ ರಾಗಮದರಾಗ ಮದ | ನವಿಲಾಸವೆಂದು ತಾಂಬೂಲಮಂ ತೋರ್ಪರ್ ಮು | ಡಿವೊಡೆ ಬೇಕಾದಲರ್ಕಾ ದಲರ್ಕಾದಲಕ್ಕಂಗಜಾಹವದೊಳೆಂದು || ನವಸುಗಂಧಾಮೋದಕುಸುಮಂಗಳಂ ತೋರಿ| ಸುವರೋಂದುವೇಕಾಂತಕಾಂತಕಾಂತರನೊಲಿಸ || ಲಿವು ಬಲ್ಲವೆಂದು ಪರಿಮಳದ ಕರಡಿಗೆಗಳಂ ತೋರ್ಪರ್ ಪಲರ್‌ ವಿಟರ್ಗೆ || ೧೫ || ನಸುನಗೆಯೊಳರೆವಿರಿದ ಮಲ್ಲಿಗೆಯನುರೆಪೊಳೆವ | | ದಶನದೋಳ ಕುಂದಮಂ ಮೊಗದೋಳರವಿಂದಮಂ| ಮಿಸುಪ ನಳಿತೋಳೊಳ್ ಶಿರೀ ಪ್ರಮಾಲೆಯನೆಸೆವನಾಸದೊಳ್ ಸಂಪಗೆಯನು !! ಎಸಳುತ್ಸಲವನುಗುರ್ಗುಳೊಳ ಕೇತಕಿಯ | ನೊಸೆದಿರಿಸಿ ಕೊಂಡುಳಿದಲರ್ಗಳಂ ಮಾರ್ವ ವೊಲ್ | ಕುಸುಮದ ಪಸರದೊಳೊಪ್ಪಿದರಲ್ಲಿ ಪೂವಡಿಗವೆಳದನೇವೇಳೆನು || ೧೬ || ಕಬ್ಬು ವಿಲ್ ತುಂಬಿವೆದೆ ಪೂಸರಲ್‌ ಪೂಣ್ಸಲ್ | ನಿಬ್ಬರಮಿದೆಂದು ಮದನಂ ಮಾಲೆಗಾರ್ತಿಯರ| | ಹುಬೈಂಬ ಚಾಪಮಂ ಕುರುಳೆಂಬ ನಾರಿಯಂ ಕಣ್ಣೆಂಬ ಕೂರ್ಗಣಿಯನು || ಉಬ್ಬರದ ಸಾಹಸದೊಳಳವಡಿಸಿಕೊಂಡು ಬಿಡ ದಬ್ಬರಿಸಿ ಸೋವಿತಂದವರ ಬಿಲೆಯೆಂಬ | ಹೆಬ್ಬೆಟ್ಟದೆಡೆಯಿರುಬಿನೊಳ್ ಕೆಡವುತಿಹನಲ್ಲಿ ವಿಟ ಪಮೃಗಕುಲವನು ||೧೭|| ಮಲ್ಲಿಗೆಯಲರ್ವಿಡಿದು ಕೆಂಜಾದಿಯೆಂದೀವ! ರುಲ್ಲಾಸದಿಂದ ನೀಲೋತ್ಪಲವನೆಳನಗೆಯ | ಸೊಲ್ಲಿಂದೆ ಕುಮುದವೆಂದುಸಿರುವರ್‌ ಸುರಹೊನ್ನಯರ ಮಾಲೆಯನೆಪ್ಪುವ ಸಲ್ಲಲಿತ ಕಾಯದ ಸರಿಸಕೆ ಸುರಗಿಯಂ | ದೆಲ್ಲರ್ಗೆ ತೋರಿಸುವರರುಣ ತಾಮರಸಮಂ | ಚೆಲ್ಲೆ ಗಣಿನೆಯೊಳೀಕ್ಷಿಸಿ ಪುಂಡರೀಕವೆಂದೆಚ್ಚರಿಪರೆಳವೆಣ್ಣಳು | ೧೮ || ಪಸರದೊಳ್ ಮಾರ್ವಲರ್ಗಳ ಸರಂಗಳೆ ಸೊಗ| ಯಿಸುವ ಸುಯ್ಯಲರ ಕಂಪಿಂದೆ ಕಂಪೇರಿಸುವ| | ರೊಸೆದುಕೋಮಲದ ತನುವಲ್ಲರಿಯ ಸೊಂಪಿಂದೆ ಸೋಂಪುದೋರಿಸುತಿರ್ಪರು | ಲಸದವಯವಂಗಳಾಕೃತಿಯ ಚೆಲ್ವಿಕೆಯಿಂದ | ಪೊಸತೆನಿಪ ಚೆಲ್ವಿಕೆಯನೆಮ್ಮೆ ನಲವಿಂದೆ ಕಾ | ಣಿಸುವರಲ್ಲಿಯ ಮಾಲೆಗಾರ್ತಿಯರ್ ಮದನಕರಮೂರ್ತಿಯರ್ ವಿರಹಿಗಳೆ ! ೧೯ ಆರನೆಯ ಸಂಧಿ ನಾನಾಸುವಸ್ತುಗಳ ವಿಸ್ತರವನೊಲಿದು ಪವ | ಮಾನಾತ್ಮಜಂ ನೋಡುತೈತರಲ್ ಮುಂದೆ ಗಣಿ | ಕಾ ನಾರಿಯರ ಸದನಪಲ್ಲಿಗಳ ಲೋವೆಗಳ ಸಾಲೈ ರೆದುವಿಕ್ಕೆಲದೊಳು | ಏನಾದೊಡಂ ಮುನಿಗಾವಳಿಯ ಬೇಂಟೆಯಂ ತಾನಾಡಲೆಂದು ಸಿಂಗರದ ಪೆಣ್ಣಾಡಿನೊಳ್ | | ಮೀನಾಂಕನೃಪತಿ ಕಟ್ಟಿಸಿದ ಬೆಳ್ಳಾರಂಗಳಾಗಬೇಕೆಂಬಂತಿರೆ # ೨೦ | ಘನಕುಚದ್ವಯಕೆ ಲೋಚನಯುಗಕೆ ಸೊಗಯಿಸುವ 1 ತನುಮಧ್ಯಕಿಂಪಾದನುಗೂಡೆಗೆ ಪಡಿಗಟ್ಟ | ವನಿತು ಸೊಬಗುಳ್ಳ ವಸ್ತುಗಳನಂಬುಜಭವಂ ಭುವನದೊಳ ಕಾಣೆನೆಂದು ! ಜನಮರಿಯೆ ಪೆರ್ಗವತೆ ಸೇರೆ ಪಿಡಿ ಕರಭಂಗ| ಳೆನಿಪಿವರೊಳಭಿನಯಿಸಿ ತೋರಿಸಲ್ ಮೃದುಪಾಣಿ ! ವನಜಮಂ ಸೃಷ್ಟಿಸಿದನೆಂಬ ಚೆಲ್ಪಿನಕೋಮಲೆಯರಲ್ಲಿ ಕಣಿ ಸೆದರು | ೨೧ || ಗುರುಕುಚದ ಭರಣ ಸುಂದರಗಜಾರೋಹಿಣಿ ಮ || ಧುರಕಾಮಕೇಳಿರಸಾದ್ರ್ರ ಸನ್ನಿಹನೋ | ತರೆ ಸುರತ ತಂತ್ರವಿರಚಿತ ಹಸ್ತಚಿತ್ತೆ ಪ್ರಖ್ಯಾತಿವರ್ತುಳಸುಕಂಠ | ವರಬಾಹುಮಲೆಮಣಿಭೂಷಣಶ್ರವಣಿ ವಿ | ಸ್ವರಗುಣಾಪೂರ್ವೆಯೆನಿಸುವ ಬಾಲಿಕೆಯರಲ್ಲಿ | ಪರಿಶೋಭಿಸಿದರೆಸೆವ ನಕ್ಷತ್ರಗಣದಂತೆ ಮೊಗಸಸಿಯ ಸೇರುವೆಯೊಳು | ೨೨ | ಅಡಿಯುವಮಲಾಸ್ಯಮುಂ ಕಮಲಮಂ ಕಮಲಮಂ| ನಡೆಯುಮೆಳವಾಸೆಯುಂ ನಾಗಮಂ ನಾಗಮಂ | ಕಡುಚೆಲ್ಪಪಾಣಿಯುಮಧರಮುಂ ಪ್ರವಾಳಮಂ ಲಲಿತಪ್ರವಾಳಮಣಿಯಂ | ತೊಡೆಯುಮೆಸೆವಕ್ತಿಯುಂ ಬಾಳೆಯಂ ಬಾಳೆಯಂ || ನಡುವುಂ ಸುವಾಣಿಯುಂ ಹರಿಯುಮಂ ಹರಿಯುವಂ | ಬಿಡದೆಪೋಲಿರೆ ಮೆರೆವ ಕಾಂತೆಯರ್‌'ನೀಲಾಳಕಾಂತೆಯ‌ ಸೊಗಯಿಸಿದರು || ೨೩ || ನಾಗರಿಪುಮಧ್ಯಮುರ್ವಸಿಯ ನಡುವಿಂಗೆ ಸರಿ || ಯಾಗಬಲ್ಲುದೆ ಪೊಸವಸಂತೋತ್ಸವದೊಳುಲಿವ| ಕೋಗಿಲೆಯ ಸರ ಮೆನಕೀನಿತಂಬಿನಿಯ ನುಣ್ಣನಿಗೆ ಪಾಸಟಿಯಪ್ಪುದೇ | ಪೂಗಣಿ ವಿಲಾಸದಾರಂಭೆಯ ವಿರಾಜಿಸುವ | | ಸೋಗೆಗಣಿ ಣಿಯಹುದೆ ನೋಡೆಂದು ಪೊಗಳನನು | ರಾಗದಿಂದೊರ್ವಳಂ ವಿಟನಪ್ಪರಸ್ತ್ರೀಯರಂ ಪೆಸರಿಸುವ ನೆವದೊಳು ೨೪H ೬೨ ಕನ್ನಡ ಜೈಮಿನಿ ಭಾರತ ಸುನಿಮೆಪ ಮಾನಚಾಪಲನೇತ್ರಚನ್ನಿ! ಥುನಕುಂಭಕುಚೆ ಮಕರಕೇತು ವರಮಾತುಲಾ | ನನೆ ಸಿಂಹಮಧ್ಯೆ ವೃಷಭಾಂಕವೈರಿಯ ಪಟ್ಟದಾನೆ ಕನ್ಯಾಕುಲಮಣಿ | ಮನಸಿಜ ಶಶಾಂಕ ಕರ್ಕಟಕಚೇಳಂಗುಡುವ | ತನಿಸೊಬಗುವಡೆದ ಸಮ್ಮೋಹನದ ಕಣಿಯೆ ಬಾ | ಯೆನುತೊರ್ವನೀರೆ ಸಖಿಯಂ ಕರೆದಳಿರಾರುರಾಶಿಯಂ ಪೆಸರಿಪವೊಲು ೨೫ | ಬೇಡ ಪೂರ್ವಸ್ನೇಹಮಿನ್ನು ದಾಕ್ಷಿಣ್ಯವಂ | ಮಾಡದಿರ್ ನಿನಗಪರವಯಸಾದೊಡೋರ್ವರುಂ ! ನೊಡರಿದಿರುತ್ತರಂಗುಡು ಬಿಡಿಸು ವಾಸವಂ ನುಡಿದ ಕಾಲಂ ನಡೆದುದು ಕೂಡಿರ್ದ ಪಾಶಿಯನುಬಂಧಮಂ ಪರಿ ಧನದ | ಕೊಡರೆತನಂ ನೂಕು ಸಾಕೆಂದು ಬುದ್ಧಿಯಂ | ಜೋಡಿಸಿದಳೊರ್ವಳಣುಗಿಗೆ ನಾಲ್ಕು ದೆಸೆಯಾಣ್ಮರಂ ಪೆಸರಿಸುವ ನೆವದೊಳು| ೨೬|| ಮೊಳೆ ಮೊಲೆಯೊಳೆಸೆವ ಸಸಿ ವದನದೊಳ್ ಕುಡಿ ನೋಟ | ದೊಳೆ ಪರ್ಬು ತೋಳಲೋಳೆ ಬೆಳೆದುಬ್ಬು ಜಘನದೊಳ್ | ಸೆಳೆ ನಡುವಿನೊಳ್ ಸುಳಿ ಕುರುಳಳೊಳ್ ಸೊಗಯಿಸುವ ಮಡಲಿಡಿದ ಸೌಂದರ ತಳಿರಡಿಗಳೊಳಮುಗುಳ' ನಗೆಯೊಳಲರಕ್ಷಿಯೊಳ್ | [ದೊಳು| ತಳೆದು ಸಿರಾಜಿಸುವ ತನುಲತೆಯೊಳೊಪ್ಪಿರ್ದ | ರೆಳವಣ್ಣಳಚ್ಚ ಪೊಸ ಪೌವನದೊಳಾವಗಂ ವಿಟಮೀವರಾಶ್ರಯದೊಳು || ೨೭!! ದಾನಸಾಮಜ ಭೇದನೋದ್ದಂಡದುಗ್ರ ಪಂ | ಚಾನನಂ ಗೆಲ್ಪ ಚತುರೋಪಾಯಮಂ ಬಿಟ್ಟು | ತಾನಳ್ಳಿ ಬಳ್ಳಿ ಕಡುದೈನ್ಯದಿಂದೀಗ ಮುಗ್ಗಾಂಗಮಂ ತಳೆದಿರ್ಪುದು | ಏನಿದಚ್ಚರಿಯೆಂದು ವಿನೊರ್ವಳಂ ಕೇಳೊ | ಡಾ ನೀರೆ ನಗುತುಮಬಲಾಶ್ರಯದೊಳಿರೆ ಮೇರು| ಮಾನವನ ಕೈವಿಡಿತೆಗೊಳಗಪ್ಪುದೆಲೆ ಮರುಳೆ ನೀನರಿದುದಿಲ್ಲೆಂದಳು || ೨೮ || ಕಲಹಂಸಗಮನೆ ಪೂರ್ಣಿಂದುಮುಖ ಚಾರುಮಂ | ಗಳಗಾತ್ರಿ ಘನಸೌಮ್ಯಸುಂದರವಿಲಾಸಿನಿ ವಿ | ಮಲಗುರುಪಯೋಧರೆ ಸರಸಕವಿನುತಪ್ರಮದೆ ಮಲ್ಲಿಕಾಮಂದತೆ| ವಿಲಸದ್ಗುಜಂಗಸಂಗತೆ ಮದನಕೇತು ಚಂ || ಚಲನೇತ್ರೆ ಕೇಳ್ ನಿನ್ನ ದೆಸೆಗಿದೆ ನವಗ್ರಹಂ | ಗಳ ಪೆಸರ ಬಲಮಿನ್ನು ಸೋಲ್ಲಪುದು ನಿನಗೆ ಜನಮೆಂದಳೊರ್ವಳ್ ಸಖಿಯೊಳು | ೨೯ || ಆರನೆಯ ಸಂಧಿ ೩ ಇನ್ನು ಹಿಡಿಯದಿರು ಸಾಕಾಳ ಪನ್ನಗವೇಣಿ 1 ಮುನ್ನಾನೆ ಸಿಕ್ಕಿದುದ ನೋಡಿದಾ ಶಶಿವದನೆ | ಯೆನ್ನ ಮನೆಯೊಳ್ಪೋದುದಕಟಕಟ ನಿನ್ನ ಕೈ ಗುದುರೆ ಪೊಂಗೊಡಮೊಲೆಯಳೆ !! ನಿನ್ನ ತೀರ್ಮಾರ್ಪಜ್ಜೆಗೆಟ್ಟುದು ಸರೋಜಾಕ್ಷಿ | ನಿನ್ನಾ ಟ ಕಟ್ಟ ತರಸಂಚೆನಡೆಯಳೆ ಪೋಗು| ನಿನ್ನ ಚದುರಂಗಮಂ ಗೆಲೆನೆಂದೊರ್ವನಾಡುತೆ ಮುನಿದನಿನಿಯಳೊಡನೆ ೧೩೦|| ಅಚ್ಚಪಳದಿಯ ಕಾಯ ಜೋಡಮೇಲೋತ್ರದೊಡೆ| ನಚ್ಚಿರ್ದ ಕೈಯ್ಯ ಕರಿದಿನ ಹಿಂಡ ಹಿಡಿಯದೆಡೆ | ಮೆಚ್ಚಿ ನಾಟಕೆ ಮಾರಿ ಬಂದ ಕೆಂಪಿನ ಹಣ್ಣನಂಡಲೆದು ಬಿಡದಿರ್ದೊಡೆ | ಬಚ್ಚ ನಾಲಗೆಯೆ ಬೀಳೆಂದು ಹಾಸಂಗಿಯಂ | ಪಚ್ಚೆಯ ವಿದೂಷಕನುರುಳ್ಳಿ ದಂ ಬಾಲೆಯರ | ಮೆಚ್ಚಿಸುವ ಕಟಕಿವಾತುಗಳ ಜಾಣಿ ಗಳಿಂದೆ ಪಗಡೆಯಾಡುವ ನೆವದೊಳು 11೩೧! ಕೈಗೆ ಮೊಲೆಗಳ ಬಿಟ್ಟು ಕಣಿ ಚೆಲ್ಲಿನ ಸೋಂಪು | ಬಾಯ್ದೆ ಚೆಂದುಟಿಯಿಂಫು ಕಿವಿಗೆ ನುಡಿಗಳ ನುಣ್ಣು ! ಸುಯ್ದೆ ತನುವಿನ ಕಂಪು ಸೋಂಕಿಗಳ್ನ ತಂಪು ಚಿತ್ರಕೆ ಸೊಗಸಿನಲಂಪು|| ಮೈಗೂಟದೊಳ್ ಸಮನಿಪೆಳವಣಳೆಸೆದಿರ್ದ | ರೈಗಣಿಗಳಿಸುಗೆಗಳುಕದ ಯೋಗಿನಿಕರಮಂ | ಸೈಗೆಡಪಲೆಂದಂಗಜಂ ಪೂಜೆಗೈವ ಸಮ್ಮೋಹನಾಸ್ತ್ರಂಗಳೆನಲು ೩೨ || ಇವಳ ಮನಮೇಕಿವಳ ತುಂಗಕುಚದಂತಾದು || ದಿವಳ ಸನ್ಮಾನಮೇಕಿವಳ ನಡೆಯಂತಾದು| ದಿವಳೊಲವಿದೇಕಿವಳ ಮಧ್ಯದಂತಾದುದಿರ್ದವೊಲಿಗಳೆನ್ನೆಡೆಯೊಳು | ಇವಳ ನುಡಿಯೇ ಕಿವಳ ಕುರುಳಂದಮಾದುದಂ || ದಿವಳರಿಯಳಿವಳ ತಾಯೊಧಿಸಿದಳಾಗಬೇ | ಕಿವಳನೆಂದವಳ ಕಣ್ಣಂ ತಾಗಿ ನಿಜಸಖನೊಳೊರ್ವನಾಲೋಚಿಸಿದನು H ೩೩ | ಸವಿನೋಟದೊಳ್ ಸಂಚು ನಗೆಯೊಳ್ ಪ್ರಪಂಚು ಸೊಗ| ಸುವ ಬೇಟದೊಳ್ ಕೃತಕವೊಲವಿನೋಲ್ ಗತಕಮುಸಿ | ರುವ ಲಲ್ಲೆಯೊಳ' ಕೊಂಕು ಬಗೆಯೊಳ್ ಕಳಂಕು ಸವಿಗಲೆಗಳೊಳ್ ಸಲೆ ವಂಚನೆ | ತವಕದೊಳ ಪುಸಿಯಳವು ತಕ್ಕೆಯೊಳ್ ಕಳವು ಮಿಾ | ರುವ ನೇಹದೊಳ ನುಸುಳು ಕೂಟದೊಳ್ ಮಸುಳು ಸೇ | ರುವೆಯಾಗಿ ನೆಲೆಗೊಂಡ ಗಣಿಕೆಯರ ತಂಡಾ ತೆರದ ಚೆಲ್ವಂ ಪಡೆದುದು | ೩೪|| ಕನ್ನಡ ಜೈಮಿನಿ ಭಾರತ ಅಕ್ಕಜವ ಮಾಡದಿರಿವಂ ನಿನ್ನ ಮೈವಳಿಗೆ || ತಕ್ಕನಲ್ಲಿಂ ನೀನೊಲಿವಗೊಡವೆಯೆ ಕಿನ್ನು | ಕಕ್ಕು ಆತೆ ಬೇಡಿವನ ಕೂಟಮಂ ಪರಿದ ಬಳಿಕಿವನ ಲೇಸಾವುದುಂಟು ! ಠಕ್ಕಿ ಪೊಡೆ ಪೊನ್ನಿಲ್ಲದಾತನಿವನಾಗನಿದಿ | ರಿಕ್ಕದಿರ್ ಸಾಕೆಂದು ಮುನಿಸಿನೋಳ್ ವಿಟನ ಚಿ | ತಕ್ಕೆಸೊಗಸೆನೆ ಸೂಳೆಗವಳ ದೂತಿಕೆ ನುಡಿದಳವನ ಜರೆದು ಪೊಗಿಲು| ೩೫| ತಾಂ ತವ ಕೃತಾಂತರಿಪುನೇತ್ರದಿಂದುರಿದ ವೃ | ತಾಂತಮಂ ನೆನೆಯದೆ ಲತಾಂತಶರನಗಲ್ಲ ವನಿ ತಾಂತರ್ ನಿತಾಂತವನಮಂ ಸುಡುವೆನೆಂದು ಪೊರಮಟ್ಟು ನಡೆತಪ್ಪನಂತೆ | ಕಾಂತೆ ನೀನೇಕಾಂತದಿಂ ಪವಡಿಸುವ ಚಂದ್ರ ! ಕಾಂತಭವನದೊಳಗೇಕಾಂತದೊಳಿಹಂ ನಿನ್ನ | ಕಾಂತನೇಕಾಂತರಂಗದೊಳೆಣಿಕೆಯೆಂದೊರ್ವ ಚಪಳೆ ತರಳೆಗೆ ನುಡಿದಳು [ ೩೬ ತೋಟಿಗೆಳಸದರನೆಯೊಯ್ಯನೆ ಮನೋಭವನ | ಧಾಟಿಗೊಳಗಾಗಿ ನಿಲಿಸುವ ಮದನಕಲೆಗಳಂ | ಪಾಟಿಸುವ ಬಗೆಯನೆಳೆಯರ್ಗೆ ಕಲಿಸುವ ನಾಯಕಿಗೆ ಧನಯುತರನೊಲಿಸುವ 8 ತಾಟಿ ಗಂಟಿಕ್ಕಿ ಸಂಧಿಗಳನೆಸಗುವ ಮುಳಿಯೆ | ಮೇಟಿಗೊರ್ವನನರಸಿ ಸೊಗಸು ಬಲಿಸುವ ಚಾರು | ಚೇಟಿಯರ್ ಚಲಿಸುವರನಂಗಶಬರನ ಬೇಂಟೆದೋಹಿನ ಮೃಗಂಗಳಂತೆ ! ೩೭!! .. ಇಂತೆಸೆವ ಗಣಿಕಾ ಸಮೂಹಮಂ ನೋಡುತ | | ಲ್ಲಿಂ ತಳರ್ದನಿಲಜಂ ಬರೆ ಮುಂದೆ ನಾನಾದಿ | ಗಂತದಿಂ ಮುರಹರನ ಕೀರ್ತಿಯಂ ಕೇಳೋದವಿದಿಪ್ಪಾರ್ಥಮಂ ಪಡೆಯಲು | ತಂತಮ್ಮ ವಿದ್ಯಾವಿನೋದಮಂ ತೋರಿಸುವ | | ಸಂತಸದೊಳೆ ತಂದು ನೆರೆದಿರ್ದ ಕೋವಿದರ | ತಿಂತಿಣಿಯ ರಾಜಿ ರಾಜಿಪ ರಾಜಗೇಹದ ಸಮಿಪದೆಡೆಯಂ ಕಂಡನು ||೩೮ | ತಗರ್ವಣಗಿಸುವ ಸಿಪಿಲೆಗಚ್ಚಿ ಸುವಕೋಳಿಗಾ | ಳೆಗವ ಕಾದಿಸುವ ಕರಿತುರಗದೇರಾಟಮಂ | ಮಿಗೆ ತೋರಿಸುವ ನೆಪಗಡೆಯೊಳ್ ಬಿನದಿಸುವ ಜೂಜುಗಳನೊಡ್ಡಿ ನಲಿವ | ಬಗೆಬಗೆಯ ರಾಜಪುತ್ರರ ತನುವಿಲೇಪನಾ | ದಿಗಳೊರಸೊರಸಿನಿಂದುದಿರ್ದ ಪರಿಮಳದ ಧೂ | ಳಿಗಳನಲ್ಲಿರ್ದ ಸೊಕ್ಕಾನೆಗಳ್ ಮೊಗೆಮೊಗೆದು ಮಿಗೆ ಚೆಲ್ಲಿಕೊಳುತಿರ್ದುವು||೩೯ ಆರನೆಯ ಸಂಧಿ ತನ್ನೊಳಿರ್ದಯ್ಯುತಂ ದ್ವಾರಕೆಗೆ ಬಂದಿರಲ್ | ಮುನ್ನ ತಾನೆ ತಂದು ನಿಂದುದೋ ರಾಜಿಸುವ | ರನ್ನಂಗಳೊಡನೆ ಪಾಲ್ಗಡಲೆನಲ್ ಮಣಿಸೌಧಕಾಂತಿಗಳ್ ಕಣಿಳಿಸುವ ಪನ್ನಗಾರಿಧ್ವಜನ ರಾಜಗೃಹಮಂ ಕಂಡು | ಸನ್ನು ತವರೂಥದಿಂದಿಳಿದು ಮೆಯ್ತಿಕ್ಕಿ ಸಂ | ಪನ್ನಮತಿ ಪವನಜಂ ತಳರ್ದನಲ್ಲಿಗೆ ವಿಪುಲಪುಲಕೋತ್ಸವಂ ಪೊಣ್ಯಲು ೪೦ | ಮಾರನಂ ಪಡೆದ ಚಂದಿರೆಯನಾಳ ಸಿರಿ ! ವಾರಿಜಾಸನ ಮುಖ್ಯ ದೇವರ್ಕಳಂ ಪೊರೆವು ! ದಾರಂ ತನಗೆ ಸಾಲದೆಂದು ಭೂಪಾಲಕರ ಭಾಗ್ಯಮಂತಳೆದನೆಂಬ || ನೀರದಶ್ಯಾಮನರಮನೆಯೆಂದೊಡದರ ವಿ| | ಸ್ವಾರಮಂ ಬಣ್ಣಿಸುವೊಡೆನ್ನಳವೆ ಪೇಳೆನಲ್ | ಮಾರುತಿಯ ಕಣ್ಣಿ ರಮಣೀಯವಾದುದು ಬಹುಳ ಮಣಿತೋರಣಪ್ರಭೆಗಳು ಪಾರಿಜಾತಪ್ಪಸವ ಪರಿಮಳಕೆ ಗಗನದೊಳ್ | ಸೇರಿದಳಿಮಾಲೆಗಳನು ಲಿಪ ನೀಲಮಣಿ | ತೋರಣಪ್ರಭೆಗಳಂ ಬೇರ್ಪಡಿಸಲರಿದೆನಲ್ ಮೆರೆವ ಹರಿಯರಮನೆಯನು ! ಸಾರಿದಂ ಪವನಜಂ ಬಾಗಿಲೊಳ್ ತನ್ನ ಪರಿ | ವಾರಮಂ ನಿಲಿಸುತೋಳವೊಕ್ಕನೇಂ ಸಲುಗೆಯೋ ಮು | ರಾರಿಯೆಡೆಯೊಳ್ ದ್ವಾರಪಾಲಕರ್ ತಡೆಯರೊರ್ವರು ಮಂತರಾಂತರದೊಳು ಜನಪ ಕೇಳಾ ಸಮಯಕಸುರಾರಿ ಕನಕಭಾ | ಜನ ರತ್ನ ದೀವಿಗಳ ಸಾಲ ಳಿಂದೆಸೆವ ಭೋ | ಜನಶಾಲೆಗೆ ತಂದು ಬಾಂಧವರ್ವೆರಸಿ ಕುಳ್ಳಿರ್ದು ದಿವ್ಯಾನನದೊಳು|| ಜನನಿಯರುಣಿಸನಿಕ್ಕಿ ಸವಿಗೊಳಿಸೆ ಚಮ್ರವ್ಯ || ಜನಮಂ ಪಿಡಿದು ರಾಣಿಯರ್‌ ಕೆಲದೊಳಿರೆ ಸುರಂ। ಜನ ಕಥಾಲಾಪ ರಸದಿಂ ಪಡ್ರಸಾನ್ನದಾರೋಗಣಿಯೊಳಿರುತಿರ್ದನು || ೩ || ಎಸೆವ ಪೊಂಬರಿವಾಣ ವಿ. ಸುನಿವಟ್ಟಳೊಳ್ | | ಮಿಸುವಶಾದನಂ ಸೂಪ ಮೃತ ಭಕ್ಷ ಪಾ | ಯಸ ಪರಡಿ ಮಧು ಶರ್ಕರಾಮಿಪ ಪಳದ್ಯ ಸೀಕರಣಿ ಶಾಕ ತನಿವಣ ೪ || ರಸ ರಸಾಯನ ಸಾರ್ಗಳುಪ್ಪುಗಾಯ ಬಾಳುಕಂ | ಕೃಸರಿ ಕಚ್ಚಡಿ ಪಾಲೊ ಸರ್ಗಳಿವು ಬಗೆಗೊಳಿಸಿ | ಪೊಸತೆನಿಸಿರಲ್ ಸವಿಗನಚ್ಚು ತಂ ದೇವಕಿಯಶೋದೆಯರ್ ತಂದಿಕ್ಕಲು ೪೪| | ಜೈ , ಭಾ ೬೬. ಕನ್ನಡಜೈಮಿನಿ ಭಾರತ - ಗುಪ್ಪದಿಂದಮರರ್ಗಮೃತವನುಣಿಸಿದ ನಿತ್ಯ | ತೃಪ್ತಂ ಸಕಲಮಖಂಗಳ ಹವಿರ್ಭಾಗಮಂ ! ಸಪಾರ್ಚಿಮುಖದಿಂದೆ ಕೈಕೊಂಡದರ ಫಲವನೂಡಿಸುವ ಪರಮಾತ್ಮನು|| ಕು ಪ್ರಮೆನಿಸುವ ರಾಜಭೋಗ್ಯದೊಳಗುವುದುಂ | ಲುಪಮಾಗದವೊಲಾರೆ ಗಣಿಯನೆ ದೆ ಲೋ ! ಲುಪ್ತಿಯಿಂ ಮಾಡುತಿರ್ದ೦ ತನ್ನ ಮಾನುಷ್ಯಲೀಲೆಗಿದು ಸಾರ್ಥಮೆನಲು [ ೪೫] ಹಾರ ನೂಪುರ ಕಂಕಣಾದಿ ಭೂಷಣ ಝಣ|| ತ್ಯಾರಮ್ಮನಿಗಳ ಮೇಲುದಿನೋಳ್ ಪೊದಳ ಸುಚ| ಭಾರದಿಂ ನಸುವಾಗಿದಂಗಲತೆ ಲಹರಿಗಳ ಸಿರಿಮೊಗಕೋಲಿವ ಕಂಗಳ | ಪೈರೋಲ್ಲಸದುಚಿರದಂತಪಗಳ ಶೃಂ | ಗರಸರಸೋಕ್ತಿಗಳ ವಿನುತಾಷ್ಟಮಹಿಷಿಯರ್ ಚಾರು ಚಾಮರ ತಾಲವೃಂತಮಂ ಪಿಡಿದಿರ್ದರಚ್ಚುತನ ಕೆಲಬಲದೊಳು || ೪೬|| ಕದ್ದು ಮನೆಮನೆವೊಕ್ಕು ಬೆಣ್ಣಿ ಪಾಲ್ಗೆನೆಗಳಂ | ಮೆದ್ದು ಗೋವಳರ ಮೇಳದ ಕಲ್ಲಿಗೂಳ ಕೈ .. ಮುದ್ದೆಯಂ ತೆಗೆದುಂಡು ತುರುಗಾವ ಪಳ್ಳಿಯಂ ಬಿಟ್ಟು ಬಳಿಕೆರವಿಲ್ಲದೆ|| ಹೊದಿ ಪಾಂಡವರಿ ಸಲಾದುದು ಭಾಗ್ಯ ! ಮಿದ್ದ ಪುವು ರಾಜಭೋಜ್ಯಂಗಳಿವು ಪಡೆದವರ್ || ಮುದ್ದು ಗೈದಪರೂಟದೆಡೆಗಳೊಳ್ ಚೋದ್ಯಮೆಂದಳ್ ಸತ್ಯಭಾಮೆ ನಗುತೆ ||೪೭ ಬರಿದೆ ಗಳಹದಿರತ್ತೆ ಮಾವದಿರಿರಿ ನೀ || ರಿಯಲಾ ತನ್ನ ಬಂಧನಾತನುದಯಿಸಲ್ | ಪರಿದುದಿತನೆ ಜಗದ್ಗು ರು ಕಣಾ ಪಾಲಿಸುವನಿಂದ್ರಾದಿ ನಿರ್ಜರರನು | ಕುರುಪಿಡಲ್ಲ ಹುದೆ ಮಾನವನೆಂದು ಕೃಷ್ಣ ನಂ | ಜರಿಯೆ ನೀನೇಸರವಳೊಡನಾಡಿತನದಿಂದೆ|| ಬೆರೆಯಬೇಡ, ಹೊಗೆಂದು ದೇವಕಿ ಸತ್ಯಭಾಮೆಯಂ ಗರ್ಜಿಸಿದಳು ೪೮ | | ನಿಮ್ಮ ಬಂಧನವ ಬಿಡಿಸಿದವಂಗೆ ತವೆ ಬಂಧ || ನಮ್ಮ ಗುಳದೇಕಾಯ್ತು ದಿವಿಜ ೦ ಪೊರೆವವಂ | | ಚಮ್ರ ಟಿಗೆವಿಡಿಯಲೇತಕೆ ನರನ ಕುರುಹಗಾಣಿಸಿದವಂ ಪಳವಿಗೊಟ್ಟು , ಸ ಮೈ ನೇತಕೆ ಸಿಕ್ಕಿದಂ ಜಗದ್ಗು ರುವೆನಲ್ ! ನಮ್ಮ ಜಗಳಗಿರಿ ನೀವು ನಿಮಗೆ ಗುರುವೆ | ನಮ್ಮ ನಂಜಿಸದೆ ನೀಂ ತಿಳಿಪುದೆಂದ ದೇವಕಿಗೆ ಮತ್ತೆ ಸತ್ಯಭಾಮೆ i೪೯ || ಆರನೆಯ ಸಂಧಿ ಸತ್ಯಭಾಮಾದೇವಿ ನುಡಿದ ಕಟಕಿಯ ಮಾತಿ | ಗತ್ಯಂತಹರ್ಷಮಂ ತಾಳದಕೆ ನಸುನಗುತ | ಪ್ರತ್ಯುತ್ತರoಗುಡುವೆನೆಂಬನಿತರೊಳ್ ಭೀಮಸೇನ ತರುತಿಹುದನು | ನೃತ್ಯರಚ್ಚರಿಸಿದೊಡೆ ಭಾವಮೈದುನತನದ | ಕೃತ್ಯದಿಂದಚ್ಯುತಂ ಸೂಚಿಸಲ್ ತಡೆದಳಾ | ಚಿತ್ತಮಳವುಗುವೊಡಾರೋಗಣಿಯ ಸಮಯವೆಂದು ಸೈರಂದ್ರಿಬಂದು ೫೦ || ಆರೋಗಣಿ ಯ ಸಮಯಮಾರ್ಗೆ ಭೂತಂ ಪೊಯು | ದಾರನೀ ಮನೆಯೊಳಿಂತೀಗಳೆತಕೆ ಮೌನ| ಮಾರ. ಮಿಲ್ಲವೆ ಪೊರೆಯೊಳಿಹಳೆ ದೇವಕಿ ಸತ್ಯಭಾಮೆ. ಗಾವುದುಮಿಲ್ಲಲಾ || ಆರೆನ್ನನಿಂತು ತಡೆಸಿದರಾಯ್ಕೆ ದುರ್ಭಿಕ್ಷ | ಮೂರೋಳ್ ಬೆಳೆಯದೆ ಧ : ನ್ಯಂ ಕರೆಯದೇ ವೃಷ್ಟಿ | ನಾರಿಯರನಿನಿಬರಂ ಕಟ್ಟಿ ಕೊಳಲೇಕೆ ಬಿಡಲೆಂದು ಮಾರುತಿ ನುಡಿದನು || ೫೧ || - ಭೀಮನಾಡಿದ ನ ಡಿ ಯ ಕೇಳಿ ರುಕ್ಕಿಣಿ ಸತ್ಯ | ಭಾಮೆಯರ ಮೊಗನೋಡಿನಸುನಗುತ ಮುರಹರಂ || ತಾ ಮತ್ತೆ ರಭಸದಿಂ ಭೋಜನಂಗೆಯ್ಯುತೊಡನೊಡನೆ ಧರನೆ ತೇಗಲು || ತಾಮಸಮಿದೇಕೆ ನಾ೦ ಬಂದನೊರ್ವನೆ ಮುಳಿದೊ | ಡೀಮಜಗಂ ನಿನ್ನ ಬಾಯೊಂದು ತುತ್ತಾಗ| ದೀ ಮನುಜಗಿನುಜರಂ ಬಲ್ಲರಾರೆನ್ನನುಳುಹಂದನಿಲಜಂ ಚಿರ್ದನು | ೫೨|| ಬಿಡದೆ ಕಳವಿಂದೆ ಲೋಗರ ಮನೆಗಳಂ ಪೊಕ್ಕು | ತುಡುತಿಂದವನ ಭೋಜನಕ್ಕೆ ಮೃಷ್ಟಾನ್ನ ಮಾ ! ದೊಡೆ ಕೆಲಬಲಂಗಳಂ ನೋಡುವನೆ ಗೋವಳಂಗರಸುತನವಾದ ಬಳಿಕ || ಪೊಡವಿಯಂ ಕಂಡು ನಡೆವನೆ ಮುಳಿದು ಮಾವನಂ | | ಬಡಿದವಂ ನೆಂಟರನರಿವನೆ ಮೊಲೆಗೊಟ್ಟಳಸು | ಗುಡಿದವಂ ಪುರುಷ ರ್ಥಿಯಾದಪನೆ ನಾವಜ್ಞರೆಂದು ಮಾರುತಿ ಜರೆದನು || ೫೩ | ದೇವತನಮಂ ಬಿಟ್ಟು ನರನಾದವಂಗೆ ಬಳಿ 1 ಕಾವ ಗೌರವ ಮಿಹುದಿವಂ ನಾಚು ನೆ ಸಾಕು | ನಾ ವಿ - ತನು ಕಾಣು ದ ಚಿತಮಿಂದ. ಭೀಮಂ ವಿಭಾಡಿಸಲಿತ್ತು | ಶ್ರೀವರಂ ನಸುನಗೆಯೊಳಾಗಳರಿದಂಗ ದಿಂ | ದಾವಾಗ ಬಂದನನಿಲಜನಿತ ಕರೆ ತಡದ! ೪ಾವಳೇತಕೆ ಕೋಪಸಿನೆ ಮತ್ತೆ ಪವನಸುತನೊಳವುಗುಂತೆಂದನು | ೫೪ ೬೮ ಕನ್ನಡ ಜೆ ಕೈಮಿನಿ ಭಾರತ ದೇವ ನಿಮ್ಮರ್ಜುನನ ಸಲುಗೆ ನಮಗುಂಟೆ ಸಂ | ಭಾವಿಸುವರಿಲೆ ಮೈ ನಲ್ಲಿ ನಿಲಿಸಿದರೆನಲ್ | ನಾವು ತಡೆಸಿದೆವಿತ್ತ ಬಾಯೆನುತೆ ಸೆರಗುಪಿಡಿದೊಡನೆ ಕುಳ್ಳಿರಿಸಿಕೊಂಡು ! ಆ ವಿವಿಧ ಭೋಜ್ಯದಿಂದಾರೋಗಿಸಿದ ಬಳಿಕ ! ತೀವಿದ ಸುಗಂಧ ಕರ್ಪೂರ ತಾಂಬೂಲ ಪು ! ಪ್ಯಾವಳಿಗಳಿಂದ ಸತ್ಕರಿಸಿದಂ ಭೀಮನಂ ಸುರಪುರದ ಲಕ್ಷ್ಮೀಶನು || ೫೫1 : ಏಳನೆಯ ಸಂಧಿ ಸೂಚನೆ : ಅಧ್ರರಕೆ ಯಾದವರ ಗಡಣದಿಂ ದಾನವ ಕು ! : ಲಧ್ವಂಸಿ ಹಸ್ತಿನಾವತಿಗೆ ಬಿಜಯಂಗೆಯು | ತಧ್ವರದೊಳಕ್ಕೆ ತಾಗಿದನುಸಾಲ್ಪನಂ ಗೆಲ್ಲು ಪಾಂಡವರನು ಪಾಲಿಸಿದನು | ಭೂರಮಣಕೇಳೆನಿಲತನಯನಂ ಕೂಡಿಕೊಂ| ಡಾರೋಗಿಸಿದಬಳಿಕ ನವ ಕುಸುಮಗಂಧ ಕ | ರ್ಪೂರ ತಾಂಬೂಲಮಂ ಕೊಟ್ಟು ಕೃತವರ್ಮನಂ ಕರೆಸಿ ಧರ್ಮಜನ ಮಖಕೆ ವಾರಣನಗರಿಗೀಗ ನಮ್ಮೊಡನೆ ನಡೆತೆರಲಿ ! ದ್ವಾರಕೆಯೊಳಿರ್ದ ಜನರೆಲ್ಲರುಂ ಪೊಯ್ತು ಗೂ | ಡಾರಮಂ ಪೊರಗೆ ಸಾರಿಸು ಪುರದೊಳೆಂದು ಮಧುಸೂದನಂ ನೇಮಿಸಿದನು || ೧ ವಸುದೇವ ಹಲಧರರ್‌ ಪೊಳಲಿನಲ್ಲಿರ್ದು ಪಾ | | ಲಿಸಲುಳಿದ ಪ್ರದ್ಯುಮ್ಮ ಗದ ಸಾಂಬನನಿರುದ್ದ | ನಿಶಠ ಶಠನರಸಾತ್ಯಕಿ ಪ್ರಮುಖ ಯಾದವರೆಮ್ಮ ಕೂಡೆಬರಲಿ ! ಒಸಗೆ ಮಿಗೆ ದೇವಕಿಯೊಡನೆ ತೆರಳಲರಸಿಯಲ್ ! ಪೊಸತೆನಿಪ ವಸ್ತುವಂ ತೆಗೆಸು ಭಂಡಾರದಿಂ ! ದೆಸೆವ ಪುರಜನ ಪರಿಜನ ಸ್ತ್ರೀಯರೈದಲೆಂದಸುರಾರಿ ನೇಮಿಸಿದನು | ೨ || ಬಳಿಕ ಕೃತವರ್ಮಕನ ನೇಮದಿಂ ನಗರದೊಳ್ | | ಮೊಳಗಿದುವು ನಿಸ್ಪಾಳಕೋಟಿಗಳ ಪೊರಮಟ್ಟು | ದುಳಿಯದೆ ಸಮಸ್ತ ಜನಮ್ಮೆದಿದುವು ದೇವಕಿ ಯಶೋದೆಯರ ದಂಡಿಗೆಗಳು | ಕೆಳದಿಯರ್ವೆರಸಿ ರುಕ್ಕಿಣಿ ಸತ್ಯಭಾಮಾದಿ | ಲಲನೆಯರ ಪಲ್ಲಕ್ಕಿಗಳ ಸಾಲ ಳಂದು ಕೆಲ | ಬಲದ ಸುಯಾನದಿಂ ತೆರಳಿದುವುಕೋಶದ ಸುವಸ್ತುಗಳನೆತ್ತಿಸಿದರು | ೩ | ಸುತ ಸೋದರ ಜ್ಞಾತಿ ಮಿತ್ರ ಬಾಂಧವ ಪುರೋ | ಹಿತರೊಡನೆ ಪೊರವಟ್ಟನಸುಗಾಂತಕಂ ಸಮಾ | ವೃತವಟುಗಳಿಂದ ಸನ್ನಿಹಿತಶಾಸ್ತ್ರಂಗಳಿಂ ದ್ವಿಜರಾಯುಧಂಗಳಿಂದೆ|| ಚತುರಂಗ ಬಲದಿಂದ ಭೂಭುಜರ್‌ ದ್ರವ್ಯದಿಂ || ದತುಳ ಸಂಭಾರದಿಂ ವೈಶ್ಯರೆದಿತು ಶೂದ್ರ ! ವಿತತಿ ನಾನಾಜಾತಿಗಳ ನೆರವಿಯಿಂ ತಮ್ಮ ತಮ್ಮ ವಿನಿಯೋಗದಿಂದ … $ ೪ | ಕನ್ನಡ ಜೈಮಿನಿ ಭಾರತ ಒಟ್ಟೆಗಳ ವೇಸರದ ಪೊರೆಯಾಳ ಕಂಬಿಗಳ ಕೊಟ್ಟಿಗೆಯ ಕೋಲಾರಬಂಡಿಗಳ ಮೇಲೆ ಸರ ! ಕಿಟ್ಟಣಿಸಿ ನೂಕಿದುದುಗೋಮಹಿಪಿ ಕುಲದ ಕೀಲಾರ ಬಿಡದೆಯ್ಲಿ ತೊಡನೆ || ದಟ್ಟಿಸಿದುವಾನೆ ಕುದುರೆಯ ರಥದ ಸೇನೆ ಪೊರ! ಮಟ್ಟು ದಂದಣದ ಪಲ್ಲಕ್ಕಿಗಳ ರಾಜಿ ಸಾ | ಲಿಟ್ಟು ನಡೆದುವು ಛತ್ರಚಾಮರ ಪತಾಕೆಗಳ ತೆರಳಿತು ಜನಂ. ಮುದದೊಳು # ೫ | ವಿಟರ ಮೇಳಂಗಳಿಂ ಚೇಟಿಯರ ಗಡಣದಿಂ | ನಟ ವಿದೂಷಕ ವಂದಿ ಗಾಯಕರ ತಂಡದಿಂ ! ಕಟಕಿಧ್ವನಿ ವ್ಯಂಗ್ಯ ಸರಸೋಕ್ತಿಗಳ ಬೆಡಗು ಬಯಲನಗೆ ನೋಟಂಗಳ | ನಟನೆಗಳ ನಡೆಯ ಭಂಗಿಯ ಬರಿಯ ಬೇಟದತಿ | | ಕುಟಿಲಾಂಗದೊಲವುಗಳ ವಾರನಾರಿಜನಂ | ಕಟಕದೊಳೆ ಕಾಮ . ಕರ ನಡೆಗೆಡಿಸುತಗ್ಗಿನಿಂ ಪೊರಮಟ್ಟು ಬರುತಿರ್ದುದು ||೩ | ನಾಗಪತಿಗಸದಳಂ ಕಮಠಂಗರಿದು ದಿಶಾ | ನಾಗತತಿಗಳನ್ನು ಧರಿಸದೆಂಬಂತೆ | | ನಾ ಗಣಿಸಲರಿಯೆನಿದು ಪೊಸತೆನಲ್ ಪಣಹ ನಿಸ್ವಾಳಕಳಾರವದೊಳು | ಸಾಗರದ ಮಧ ದಿಂದೆದ್ದು ಮತ್ತೊಂದು | ಸಾಗರಂ ಪೇಳೆನಲ್ಕ ಖಿಳ ಯಾದವಕಟಕ ! ಸಾಗರು ದ್ವಾರಕಾನಗರವಂ ಪೊರಮಟ್ಟು ನಡೆಗೊಂಡದೇವೇಳೆನು || ೩ | ಕಳಿಪು ತಂದ ವಸುದೇವ ಬಲಭದ್ರರಂ | ಬಳಿಕ ವಂದಿಸಿ ಪರಕೆಗೊಂಡು ಸಂತೈಸಿ ನಿಜ || ನಿಳಯರಲ್ಲಿಗೆ ನಿಲಿಸಿ ಭೀಮನಂಬೀಳಿಸಿ ಸಿತ ಹಯಾರೂಢನಾಗಿ ! ಉಳಿದ ಯಾದವರೆಲ್ಲರಂ ಕೂಡಿಕೊಂಡು ಮುಂ | ದಳೆದು ಮಧುಸೂದನಂ ಮಧ್ಯಮಾರ್ಗದೊಳೊಂದು | ಕೊಳನಿರಲ್ಲಿ ಬೀಡಂಬಿಡಿಸಿ ನಸುನಗುತೆ ರುಕ್ಕಿಣಿಯೊಳಿಂತೆಂದನು | ೮ | ರಾಜಮುಖಿ ನೋಡೀ ಸರೋವರದ ಪದ್ವಿನಿಗೆ || ರಾಜಹಂಸಕ್ರೀಡೆ ಪುನ್ನಾಗಕೇಳಿ ವಿ | ಭಾಜಿತಮಧುಪಗೋಷ್ಠಿ ಸಂದಪುದು ರವಿಗೆ ತಾನರಸಿಯಾದಪಳದಂತೆ ! ಸ್ತ್ರೀ ಜನಕೆ ಸಹಜವಿದು ಮೇಲೆ ಕರ್ದಮಜಾತೆ | ಮಾಜುವಳೆದೆಯೊಳಿರ್ದ ಕೃಷ್ಣತೆಯನಿದು ಜಗಕೆ | ಸೋಜಿಗವೆ ಚಂಚಲೆ ಯಲಾ ಪತಿಯನೆಣಿಸುವಳೆ ಪೇಳೆಂದೊಡಿಂತೆಂದಳು || ೯ || ಏಳನೆಯ ಸಂಧಿ ೭೧ ದೇವ ನೀ ಪದ್ಧಿ ನಿಗೆ ಪಳವನಾರೋಪಿಸುವು| ದಾವ ನಮ್ಮ ತಿ ರಾಜಹಂಸ ಪುನ್ನಾಗ ಮಧು | ಪಾವಳಿಯನೋವಲಾಗದೆ ಮಾತೆ ಮಕ್ಕಳೊಡಗೂಡಿರ್ದೊಡೇಂ ಧರೆಯೊಳು | ಜೀವನಂ ನಿಂದೊಡಾದುದು ಪಂಕಮಿಲ್ಲಿ ತಾ || ನಾವಿರ್ಭವಿಸಿದೊಡೇಂ ಕೃಷ್ಣ ಹೃದಯಕೆ ದೋಷ| ಮಾವುದೇಣ್ಯ೦ಗೆ ನಡುನಡುಗಿದೊಡೆ ಚಂಚಲೆಯೆ ನಾವರಿಯೆವಿದನೆಂದಳು ೧೦ || ಪುರುಷನೊರ್ವಂಗೆ ನಾರಿಯರುಂಟು ಪಲಬರಿ ! ಧರೆಯೊಳಂಗನೆಗೆ ಪತಿಯೋರ್ವನೇ ಗತಿಯೆಂಬ | ಪರಿವಿಡಿಯ ನರಹಿಸುವೊಡಾವಿರರಲ್ಲದೊರ್ವರುಮಿಲ್ಲಮಿನ್ನು ಬರಿದೆ! ಸರಸಿಯೊಳಗಣ ಪದ್ವಿನಿಯನೆ ರೂಪಿಸಬೇಡ|| ಪರಮಪಾವನೆಯೆಂದು ಶಿವನುತ ಮಾಂಗದೊಳ್ || ಧರಿಸಿದನೆನಲ್ ಪತಿವ್ರತೆಯಲ್ಲದಿಹಳೆ ಪೇಳೆಂದು ರುಕ್ಕಿಣಿ ನುಡಿದಳು || ೧೧ | , 1212 ನರಕಾಂತ ಕೇಳ ಬಳಿಕ ರುಕ್ಕಿಣಿಯ ಮಾತಿಂಗೆ | ನರಕಾಂತಕಂ ಮೆಚ್ಚಿ ನಸುನಗುತ ನಿಂದು ವಾ | ನರಕ : ೦ತ ಕೇತನಾಗ್ರಜನೋ ಸರಸವಾಡುತೋಲವಿಂದ ಪಾಳೆಯವನು | ಸರದ ಸುತ್ತಣ ತಿರದೊಳ್ ಬಿಡಿಸಿ ಸುಭಟಪ್ಪ ! ಸರದ ಸುರಾನದಿಂದಿರ್ದನೆಂದು ಪರಿವಾ | ಸರದ ಸೂರೋದಯದೋಳಲ್ಲಿಂದೆ ಯಾದವರ ದಂಡು ನಡೆದುದು ಪಥದೆ. ಳು 2 ಆ ಮಾಧವಂ ಪಯಣಗತಿಯಿಂದೆ ಗಜಪುರದ || ಸೀಮೆಗೆ ತಂದು ಗಂಗಾನದಿಯ ತೀರದೊಳ್ | ಭೀಮನಂ ಸುಯಾನಕಿರಿಸಿ ಯಾದವಕಟಕಸಾಗರವನಲ್ಲಿ ಬಿಡಿಸಿ ಭೂಮಿಾಶ ದರ್ಶನೋತ್ಸವಕೆ ಬಿಜಯಂಗೈದ | ನಾ ಮಧ್ಯಮಾರ್ಗದೊಳ್ ಕಂಡುದು ಮಹಾಜನಂ | ತಾಮರಸನೇತ್ರನಂ ತಮತಮಗೆ ನುತಿಸಿದರ್ ನಿಗಮಾಗಮೋಕ್ಕಿಯಿಂದ || ೧೩ || ಶ್ರುತಿ ಧರ್ಮಶಾಸ್ತ್ರಾಗಮ ಸ್ಮತಿ ವಿಚಾರದಿಂ | ಗತಿಗೆ ಬ್ರಹ್ಮಹತ್ಯಾದಿಪಾತಕಕೆ ಸಿ ! ಸ್ಮತಿ ತವಸ್ಮರಣಮಾತ್ರದೊಳಪ್ಪುದೆಂದೊಡಾಶ್ರಮನಾಲ್ಕರೋಲ್ ಮಾಡಿದ | ವ್ರತ ದಾನ ಜಪ ತಪಸ್ವಾಧ್ಯಾಯ ಪೂಜೆ ಸ || ತೃತು ಸಮಾಧಿಗಳೆಮಗೆ ನಿನ್ನ ನೀಕ್ಷಿಸಲನು || ಫಿತವಾದುವೆಂಬುದೇಂ ನುತಿಯೆ ನಿನಗೆಂದು ಹರಿಯಂ ಪೊಗಳ್ಳರಾ ಪಾರ್ವರು ಕನ್ನಡ ಜೈಮಿನಿ ಭಾರತ ಕಾಣಿಕೆಯನಿತ್ತೆರಗಿ ಕಂಡುದು ಸಕಲಜನ ! ಶ್ರೇಣಿ ತಮತಮಗೆ ಮುಗಿದದರ್ ನೋಸಲೆಡೆಗೆ | ಪಾಣಿಗಳನಾ ಪಥದೊಳೊರ್ವ ನರ್ತಕಿ ಬಂದು ನಾನಾಪ್ರಕಾರದಿಂದೆ || ವೇಣು ವೀಣಾದಿ ಸಂಗೀತ ವಾದ್ಯುತಿಯ ! ಕೋಣಗೊಂಡುರುಪು ತಿರುಪಭಿನವಕಳಾ ಸಪ್ರ ! ಮಾಣದ ಸುನ್ನತ್ಯದಿಂ ಮೆಚ್ಚಿಸಿದಳಚ್ಯುತನನಚ್ಚರಿಯರಚ್ಚರಿಯೆನೆ ನಾಗನಗರಿಯನಗಧರಂ ಪೊಕ್ಕು ಬರುತಿರ್ದ | ನಾಗ ನಗರಿಪು ಮುಖ ಕೈದೆ ಸಾಸಿರಪೆಡೆಯ | ನಾಗನ ಗರೀಯಾಂಗತಲ್ಪಿದವನಿವನೆಂದು ಗಗನದೊಳ್ ಕೈವಾರಿಸೆ !! ಬಾಗಿಲಂ ಸಾರ್ದು ತಮತಮಗೆ ಕಾಮಿನಿಯರಿ೦ .. ಬಾಗಿ ಲಂಬಿಸುವಲರುಡಿಗಳ ಶಿರಂಗಳಿಂ | ಬಾಗಿ ಲಕ್ಷ್ಮೀಪತಿಗೆ ವಂದಿಸಿದರೊಲವಿಂದ ರಾಜಮಾರ್ಗಾಂತರದೊಳು | ೧೬ | ರಾಜಮಾರ್ಗದ ಕೆಲಬಲದಗೋಪುರದೊಳಿರ್ದ | ರಾಜವದನೆಯರಗರು ಚಂದನ ಸುಧೂಪ ನೀ | ರಾಜನ ಫಲಾಳಿ ತಾಂಬೂ ) ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳ | ರಾಜಿಗಳನಳವಡಿಸೆ ಮಣತೋರಣಪ್ರಭೆ ವಿ | ರಾಜಿಸುವ ಧರ್ಮ ಸುತನರಮನೆಯ ಬಾಗಿಲೆ ರಾಜೀವಲೋಚನಂ ಬರೆ ಕೇಳು ಭೂವರನಿದಿರ್ಗೊಂಡನುತ್ಸವದೊಳು|| ೧೭ || ಧರ್ಮಸುತನಂ ಕಂಡು ನಗುತೆ ಮುರರಿಪು ಹೇಮು | ನಿರ್ಮಿತವರೂಥದಿಂದಿಳಿದು ನೃಪವರನಡಿಗೆ | ನಿರ್ಮಲಕಿರೀಟಮಂ ಚಾಚುತಿರೆ ತೊಲಗಿ ಹರಿಯಂಫ್ರಿಗರಸಂ ನಮಿಸಲು ಪೆರ್ಮೆಯಿಂ ತೆಗೆದು ಬಿಗಿಯಪ್ಪಲವನೀಶ್ವರಂ | ನಿರ್ಮಾಯನಂ ಮಗುಳೆ ತಕ್ಕೆಸಲಾಗಳಮ ! ರರ್ಮಸೀಪಾಲಕನ ಪೂರ್ವಕೃತಪುಣ್ಯವಂ ಬಣ್ಣಿಸಿದರಂಬರದೊಳು || ೧೮ | ತದನಂತರದೊಳಾ ಮುರಾಂತಕಂ ಧೃತರಾಷ್ಟ ! ವಿದುರ ಕೃಪ ಗಾಂಧಾರಿ ಕುಂತಿಯರ್ಗಭಿನಮಿಸಿ| ಮುದದಿಂದ ನರ ನಕುಲ ಸಹದೇವ ವೃಷಕೇತು ಯೌವನಾಶ್ಯಾದಿಗಳನು | ಪದಕಮಲಕೆರಗಿದೊಡೆ ತೆಗೆದು ತಕ್ಕೆಸಿ ದೌ ! ಪದಿ ಸುಭದ್ರೆಯರನೋಲವಿಂದ ಕಾಣಿಸಿಕೊಂಡು | ಪದುಳಮಂ ಕೇಳು ಸುಖಗೋಷ್ಟಿಯಿಂ ಕುಳ್ಳಿರ್ದ ಬಳಿಕ ನೃಪನಿಂತೆಂದನು ೧೯ || ಏಳನೆಯ ಸಂಧಿ ೬೩ ದೇವ ದೇವಕಿದೇವಿ ಮೊದಲಾದವರ್ಗೆ ವನು ದೇವ ಹಲಧರ ಮನ್ಮಥಾದಿಗಳ ಖಿಳರಾ * ವಾಸಕೈದೆ ಪದುಳಮೆ ಭೀಮಸೇನನೆಗೈದನಾರುಂ ಬಾರದೆ | | ನೀವೆ ಚಿತ್ತೆಸಿದಿರಿದೇನೆನೆ ಸಮಸ್ತಪ್ರ ! ಜಾವಿಭವದಿಂದ ಮಾರುತಿಸಹಿತ ಬಂದು ಗಂ | ಗಾವರನದೀತೀರದೊಳ್ ಬಿಟ್ಟು ದೆಮ್ಮ ಕಟಕಂನೋಡೇಳೆಂದನು || ೨೦ || ಎಂದು ಹರಿ ನುಡಿಯಲರ್ಜುನನ ಮೊಗನೋಡಿ ನಾ ವಿಂದು ಧನ್ಯರ್‌ ಭಕ್ತರೆಡೆಗೀ ದಯಾರ್ಣವಂ | ಬಂದು ದಚ್ಚರಿಯಲಾ ಬಾಂಧವರ ದರ್ಶನಂ ನಮಗೆ ಕೌತುಕಮಪ್ಪುದು|| ಮಂದಿಯ೦ ಕರೆಸು ನಡೆ ನಗರಿ ಗುಡಿತೋರಣಗ ಳಿಂದ ಮೆರೆಯಲಿ ಬರಲಿ ಸಿಂಗರದ ಬಾಲಕಿಯ ! ರಂದಣಗಳಂ ಪಿಡಿಯಲರಸಿಯರ್ ಪೊರಮಡಲಿ ಜನವೆಂದು ನೃಪನೆದ್ದನು|| ೨೧ || ಬಳಿಕ ನೃಪನಾಜ್ಞೆಯಿಂದಾ ಹಸ್ತಿನಾವತಿಯ | | ಪೊಳಲನು ಸಿಂಗರಿಸೆ ಮೊಳಗಿದುದು ಕೂಡೆ ಮಂ || ಗಳವಾದ್ಯಸಂಕುಲಂ ನೆರೆದುದು ಸಕಲಪೌರಜನಮಲಂಕಾರದಿಂದೆ|| ಪೊಳೆವ ಮಣಿಭೂಷಣದ ಪೆಣ್ಣಳಿಟ್ಟಿಸಿದರ್ ! ತಳತಂತ್ರದಸಂದಣಿಸಿದುದು ಪಾಠಕರ | ಕಳಕಳದ ನೃತ್ಯಗೀತಂಗಳ ವಿಲಾಸದಿಂದಿದಿರ್ಗೊಳಲ್ ಪೊರಮಟ್ಟರು || ೨೨ || ಉತ್ಸವದೊಳದ್ಧರಹಯಂ ಮುಂದೆ ನಡೆಯ ಭೀ | ಭತ್ತು ಮೊದಲಾದನುಜರೆಡದೊಳಡಿಯಿಡೆ ಭಕ್ತ ! ವತ್ಸಲಂ ಬಲದ ಭಾಗದಿ ಬರಲ್ ಪಿಂತೆ ಮುನಿನಿಕರಮ್ಮೆತರೆ ಮುದದೊಳು || ಸಕತಮಯ ವಿರಾಜಿತ ವಿಮಲ ನಿರ್ಜರ ಸ | ರಿತ್ಸಾಪದೊಳೆಸವ ಯಾದವರ ಪಾಳೆಯವ | ಮುತ್ತುಕದೊಳವನೀಶ್ವರಂ ಸಾರ್ದನಂಬುಧಿಯನಂಭೋಧಿ ಬೆರಸಿದಂತೆ || ೨೩ | ಈ ದೇವಕಿ ಯಶೋದೆರೋಹಿಣಿಯರ್ಗೆ ಪಾಂಡವರ್ | ಭೂವರಾರ್ಜುನ ಕುಂತಿಯರ್ಗಖಿಳಯಾದವರ್ | ಭಾವಿಸಿದರುಳಿದವರ್ಗಾಲಿಂಗನೆಗಳಾದವನ್ನೋನ್ಯಮವರವರ್ಗ | ಆ ವಾಯುಜಂ ಕಂಡವರಸನಂ ರುಕ್ಕಿಣಿ | ದೇವಿ ಮೊದಲಾದರಂ ದೌಪದಿಸುಭದ್ರೆಯರ್ | ತಾವಪ್ಪಿ ದರ್ ಪ್ರಭಾವತಿ ಹರಿಯ ರಾಣಿಯರ್ಗೆರಗಿ ಕಾಣಿಕೆಗೊಟ್ಟಳು ೨೪ || ೭೪ ಕನ್ನಡ ಜೈಮಿನಿ ಭಾರತ ಮೂಡುವೆಳನಗೆಗೂಡಿ ದ್ರುಪದನಂದನೆಯ ಮೊಗ ! ನೋಡಿನೀನೆ ಚದುರೆ ಲೋಕದೊಳ್ ಕೃಷ್ಣನಂ | ಪ್ರೌಡಶ ಸಹಸ್ರ ನಾರಿಯರೆದಲರಿಯರಾತನನೋಲಿಸಿಕೊಂಡೆ ನಿನ್ನ H ಗಾಡಿಗಿದು ಪೊಸತೆ ಗಂಡರನೆ ವರಂ ಮರುಳು | ಮಾಡುವ ಮಹಾಪತಿವ್ರತೆ ನಿನ್ನೊಳಾವು ಮಾ | ತಾಡಲಂಜುವೆವೆಂದು ಸತ್ಯಭಾಮಾದೇವಿ ನುಡಿಯಲವಳಿಂತೆಂದಳು ರಿ ೨೫೬ ಕಾರುಣನಿಧಿಯನಾನೊಲಿಸಿಕೊಳದಿರ್ದೊಡೆ ವಿ | ಚಾರಿಸುವರುಂಟೆ ಎನ್ನಭಿಮಾನಹಾನಿಯಂ | ಕೌರವನ ಸಭೆಯೊಳುಳಿದವರಿರ್ದೊಡೇನಾಯು ಕೃಷ್ಣನೇ ಪಾಲಿಸಿದನು ! ಪಾರಿಜಾತದ ನೋಂಪಿಗೆಂದು ನಿಜರಮಣನಂ | ನಾರದಮುನಿಗೆ ಕೊಟ್ಟ ಬಳಿಕೊಡೆಯರುಂಟೆ ನಿನ | ಗೀರುಕ್ಕಿಣಿ ಧವನನಾಥರ್ಗೆ ನಾಥನೆಂಬುದು ಪುಸಿಯೆ ಪೇಳೆಂದಳು ! ೨೬ ! ಎಂದು ದೌಪದಿ ನುಡಿದ ಮಾತು ಮುಗಿವವಿದರೊಳ್ | | ಮಂದಿಯಂ ಕಡೆಗೆ ತೊಲಗಿಸಿ ಯಜ್ಜ ತುರಗಮಂ । ತಂದು ನಿಲ್ಲಿಸಿದರಲ್ಲಿ ಹರಿ ನಿರೂಪಿಸಲರಸನಾಜ್ಞೆಯಿಂದಾ ಕ್ಷಣದೊಳು | | ಇಂದೀವಗಾಕ್ಲಿಯರ್‌ ನೋಡಿದ‌ ಕೌತುಕಮಿ | ದೆಂದು ವಸ್ತ್ರಾಭರಣ ಪುಪ್ಪ ಗಂಧಾಕ್ಷತೆಗೆ ! ಳಿಂದ ಪೂಜಿಸುತಿರ್ದರಶಮಂ ಭೂಪ ಕೇಳ್ ಮೇಲಾದ ಸಂಗತಿಯನು |೨೭8 ಆ ಸಮಯದೊಳ್ ಸಾನನುಜನನುಸಾಲನೀ | ವಾಸುದೇವನ ಪೂರ್ವವೈರಕಲ್ಲಿಗೆ ಬಂದು | ಮೋಸದೊಳ್ ತಾಗಿ ತತ್ತುರಗಮಂ ಪಿಡಿದೆತ್ತಿಕೊಂಡೋಯು ಕಟ್ಟಿ ಬಳಿಕ | ಆಸುತ್ತುವಳಯದೊಳ್ ಪರ್ದ್ದಿನಾಕಾರಕೆ ಮ | ಹಾಸೇನೆಯಂ ನಿಲಿಸಿ ತಾನದರ ಮುಖದೊಳ್ ಶ | ರಾಸನದೊಳಂಬನೇರಿಸಿ ನಿಂದು ನುಡಿದಂ ಸುಧಾರನೆಂಬಾಪ್ಪದೊಡನೆ | ೨೮|| ಅಣ್ಣನಂ ಕೊಂದೆಮ್ಮ ಸೌಭನಗರವನಿರಿದ | | ಬೆಣ್ಣಿಗಲ್ಲಿನ ಕೊಬ್ಬಿದುದರದೊಳ್ ಪೊಚ್ಚಪೊಸ ! ಸುಣ್ಣವಂ ಪೊಯು ನೀರೆರೆದಂತೆ ಮಾಡಿ ಯಾದವಪಾಂಡವರ ಬಿಂಕದ !! ಬಳ್ಳಮಂ ಕೆಡಿಸಿ ಕಾಳಗದೊಳುಬ್ಬ ಸಮನುರೆ ! ಹಣ್ಣರಲ್ಲದೆ ಮಾಣಿನಹಿತರ್ಗೆ ಪಗೆಯೆನ್ನ | ಕಣ್ಣ ಮುಂದೇಂ ಸುಳಿದು ಜೀವಿಪನೆ ಸೇನೆ ಸನ್ನದ್ಧವಾಗಿರಲೆಂದನು | ೨೯ | ೭ _ . ಏಳನೆಯ ಸಂಧಿ ಇಂದು ತುರಗಾಹಿಯಂ ಬಂದರಿಯದವನೆನಗೆ | ಸಂದ ಪಗೆಗೋವಳೆಯರುಪನಾಯಕನ ರಣಕೆ | ನಿಂದು ಕಾದುವನಾಪನನಿತರೊಳ್ ಸಂದೇಹವಿಲ್ಲ ಪರಿವಾರದೊಳಗೆ | ಹಿಂದಣಪರಾಧವಂ ಮುಂದಣ ದೊಹಂಗ ! ಲೊಂದುಮಂ ನೋಡೆನೂರುಂಬಳಿ ಗಜಾಶ್ಚ ಗೋ || ವೃಂದ ಧನ ಯುವತಿಯರ ಮೊದಲಾದ ಸಕಲವಸ್ತುಗಳನಿತ್ತ ಪೆನೆಂದನು || ೩೦ | - ಸೋಕ್ಕಿದನುಸಾಲನೀ ತೆರದಿಂದ ತನ್ನ ಪಡೆ | | ಗಿಕ್ಕಿ ದಿ ಸೆಲವಂ ಸುಧಾರನೆಂಬಾ ಸಚಿವ | ನಕ್ಷರಿಂದಖಿಳ ಸೇನಾವಳಯದೊಳ್ ಸಾರಿಸಲ್ ಪ್ರಳಯ ಮೇಘಂಗಳ | ಕಕ್ಕಸದ ಸಿಡಿಲ ಗರ್ಜನೆಗಳಂ ಕಲ್ಕಾಂತ | ಕುಕ್ಕುವಬಿ ಗಳ ಪೆರ್ದೆರೆಗಳ ಸುಘೋಷಮಂ | ಮಿಕ್ಕವುಸಮಸ್ತ ವಾದ್ಯ ಧ್ವನಿಗಳತಿಬಲರ ಬೊಬೈಯಬ್ಬಗದಕೂಡೆ |೩೧| ಇತ್ತಲಡಹಾಯು ಮೋಸದೊಳಾ ತುರಂಗಮವ| ನತ್ತಲನುಸಾನಳೆದುಯ್ದ ಭರಕಬಲೆಯರ ! ಮೊತ್ತ ಮಗಲಕೆ ಚೆಲ್ಲಿತುಜಿದರ್ ವ ಎನಿಗಲ್ಲಾ ಜನಂ ತಲ್ಲಣಿಸಿತು | ಚಿತ್ತದೊಳ್ ನೃಪನೆಣಿಕೆಗೊಳುತಿರ್ದನುಳಿದವರಿ | ದೆತ್ತಣದ್ಭುತವೆಂದು ಬೆರಗಾದರಸ ರಹರ | ನುತ್ತಮಾಂಗವನೊಲೆಯುತಂದು ವಕಮಾನದಿಂ ಪಟುಭಟರ್ಗಿಂತೆಂದನು ||೩೨|| * ಈತನನುಸಾಲ್ಪನೆಂಬಾತನಿವನಣ್ಣನಂ | ಘಾತಿಸಿದೆವಂದದರ ಖಾತಿಗೆಮ್ಮೊಡನೆ ಸ | ತತಿಶಯಮಂ ತೊ ದುವಾತುರದೊಳತಿಬಲವ್ಯಾತಮಂ ಕೂಡಿಕೊಂಡು | ಭೀತಿಯಿಲ್ಲದೆ ಪರಮಹೀತಳಕೆ ಬಂದು ನ | ಖ್ಯಾತುರಗಮಂ ಪಿಡಿದನೇತರಪರಾಕ್ರಮದ | ಮಾತು ನಮಗಿನ್ನು ಮಝಪೂತು ದಾನವಯೆನುತೆ ಪೀತಾಂಬರಂ ಪೊಗಳನು | ೩೩ | ಆರೀತನಂ ಗೆಲು ಕುದುರೆಯಂ ಬಿಡಿಸಿ ತಹ | ವೀರರೀ ಪು : ಭಟರೊಳವರ್ಗಿದೆಕೊ ವೀಳೆಯಂ | ಪೂರೈಸುವಡೆ ಪಿಡಿಯಲೆಂದು ಹರಿ ನುಡಿಯಲತಿಬಲರಂಜಿ ಸುಮ್ಮನಿರಲು | ಚಾರುಹಯಮಂ ತಂದು ಕುಡುವೆನಲ್ಲದೊಡೆ ತೃಪ | ೪ರವಣನುಗ್ರಗತಿಗಿಳಿವೆನೆಂದಸುರಸಂ | ಹಾರನಡಿಗೆರಗಿ ತಾಂಬೂಲಮಂ ಪ್ರದ್ಯುಮ್ಮ ನಾಂತು ಕಳುಹಿಸಿಕೊಂಡನು | ೩೪ | ೭೬ ಕನ್ನಡ ಜೈಮಿನಿ ಭಾರತ ಬಳಿಕ ವೃಷಕೇತು ಗರುಡಧ್ವಜನ ಮೃದುಪದಯು || ಗಳಕೆರಗಿ ದೇವ ಚಿತೆ ಸಾದೊಡಿನ್ನು ಕೊಳು ! ಗುಳದೊಳನುಸಾಲ್ಮನೆಂದೆಂಬ ಖಳನಂ ಪಿಡಿದು ನಿಮ್ಮಂಘಿಗೊಪ್ಪಿಸದೆಡೆ || - ಮುಳಿದು ವಿಪ್ರನ ವಧೆಗೆಳಸಿದವನ ಗತಿಗೆ ತಾ | ನಿಳಿವೆನೆನ್ನಂ ಕಳುಹಬೇಕೆಂದು ಕೈಮುಗಿಯೆ | ನಳಿನಾಕ್ಷನಾತನು ತೆಗೆದು ತಕ್ಕೆ ವೀಳೆಯವಿತ್ತು ಬೀಳ್ಕೊಟ್ಟನು ||೩೫|| ಸದ್ಯೋಗಿಜಯದ ವಿಾನಧ್ವಜವನಳವಡಿಸಿ ! ವಿದ್ಯುತ್ಪಚಾರಮಂ ಗೆಲ್ಪ ಹಯಮಂ ಪೂಡಿ ! ಖದ್ಯೋತಬಿಂಬಮಂ ಮಣಿಖಚಿತ ಕಾಂಚನಮಯ ಪ್ರಭೆಗಳಿಂದೆ ನಗುವ | ಉದ್ಯದ ರೂಥಮಂ ಜೊಡಿಸಿ ಮಹಾಸಮರ | ಕುದ್ಯುಕ್ತನಾಗಿ ಸಾರಥಿ ತಂದು ನಿಲಿಸಲಾ ! ಪ್ರದ್ಯುಮ್ಮ ನಡರ್ದು ನಿಜಚಪಮಂ ಜೆಗೈದು ಬಂದನಾಹವ ನಲಿದು ॥ ೩೬ ಕಂಡನನುಸಾಲ್ಪನಿವನಾರಿಗ ರಣಕೆ ಮುಂ | ಕೊಂಡು ಬಹ ವೀರನಸುರಾರಿಯಾದೊಡೆಕೇತು | ದಂಡದಗದೊಳಿರದು ಮತ್ತ್ವವಿವನವನ ಸುತನಾಗಬೇಕಿಲ್ಲಿ ಬರಲಿ | ದಿಂಡುಗೆಡವುವೆನೆನುತೆ ಸೇನೆಯಂ ಪಿಂದಿಕ್ಕಿ ! ಪುಂಡರೀಕಾಕ್ಷನ ಕುಮಾರನಂ ತಡೆಯೆ ಕೋ | | ದಂಡದೊಳ್ ಪ್ರದ್ಯುಮ್ಮನೆದುಕಣಿಯಂ ಪೂಡಿ ದೈತ್ಯನಂ ತೆಗೆದೆಚ್ಚನು |೩೭|| ವ್ಯಗ್ರವೇತಕೆ ನಿನಗೆ ನಾವಿಂದ್ರಿಯಂಗಳಂ | ನಿಗ್ರಹಿಸಿದವರಲ್ಲ ವಿರಹವೆಮಗಿಲ್ಲ ಸುರ || ತಗ್ರಾಹ್ಯ ಮೋಹನದ ಪಂಚಬಾಣಪ್ರಯೋಗಂಗಳೇಕೀಗ ನಿನ್ನ | | ವಿಗ್ರಹಕೆ ನಮಗಿಕ್ಷುಚಾಪವಾರಡಿವೆದೆ ಸ | ಮಗ್ರ ಕುಸುಮಾಸ್ತ್ರಂಗಳಿಲ್ಲ ನೋಡೆಮ್ಮದೊಂ | ದುಗ್ರನಾಯಕವನೆಂದಾರ್ದು ತೆಗೆದೆಚ್ಚನನುಸಾಲ್ವನಚ್ಯುತನ ಸುತನ ೩೮ } ಪೃಥಿವೀಪತಿ ಕೇಳೆದೆಯಮೇಲೆಕೋಲ್ ಕೀಲಿಸಲ್ | ವ್ಯಥಿಸಿ ಮೈಮರೆದನಾ ಪ್ರದ್ಯುಮ್ನ ನೊಡನೆ ಸಾ | ರಥಿ ಕೃನಿದ್ದೆಡೆಗೆ ತೆರನಾಗಳೆ ಕೊಂಡು ಬರೆ ಶೌರಿ ಕಂಡು ಬಳಿಕ || ಪೃಥುಲಪೌರುಷದಿಂದ ನಮ್ಮ ಸುತನಿಂದು ರಿಪು | ಮಥನಮಂ ಮಾಡಿ ಬಳಲಿದನೆನುತೆ ಬಂದಲಿ | ಶಿಥಿಲಪೌರುಷ ನಿನ್ನ ನಗೆಯ್ಯಲೆಂದು ಹರಿಯೊದೆದನಡಗಾಲ್ಕುದಿಯೊಳು ||೩೯|| ೭ . ಏಳನೆಯ ಸಂಧಿ ದ್ವಾರಕೆಯನೆಂತಬಲೆಯರ ಮುಂದೆ ಪುಗುವೆ ಪೋ | ಗಾರಣ್ಯಕನಲಲ್ಲಿ ಮುನಿಗಳೆ ಸೇರೆ ಕೆ | | ಟ್ಯಾರೂರ ಸಾರ್ದೊಡಂ ನೀಂ ವಿರಹಿತನು ವಿಷಮನೆಂದೊರ್ವರುಂ ಕೂಡರು || ಅರಿನ್ನು ಗತಿ ನಿನಗೆ ಸಂಬಂಧಿ ಬಾಣನಂ | ಹಾರೈಸುವೊಡೆ ನಿನ್ನ ಬೇರೊಲೆಗೆ ಶಿವನಿಪ್ಪ | ಕಾರಣವನಂಗಮ ಪ್ರಾಪ್ತವೆಂದು ಹರಿ ತನ್ನ ಸುತನಂ ಜಗೆದನು ! ೪೦ | * ಕಾಲ್ಕು ದಿಯೊಳೊದೆಯಲೆ ನಿನ್ನ ಮಗನೀತಂಗೆ | ಸೋಲ್ಲಪನೆ ಸಾಕಿನ್ನು ಕರ್ಣನ ಕುಮಾರಂಗೆ | ಮೇಳವನಂದು ಮಾರುತಿ ನುಡಿಯೆ ಶೌರಿ ಪೋಗು ನೀನಾದೊಡೆನಲು | ಸೋಲುದಿನ್ಯಾಹವಂ ತನಗೆಂಬ ಹರ್ಷದಿಂ | ನಾಲೆ ಸೆಗಳದಿರೆ ಬೊಬ್ಬಿರಿದಾರ್ದು ಬಿಲೈದೆಗೆ | | ಕೊಲ್ಲುಡಿಸಿ ತೆಗೆದಿಸುತ ರಿಪುಚಾತುರಂಗಮಂ ತಾಗಿದಂ ಪವನಸೂನು ೪೧!! ಆ ಭೀಮನುರವಣಿಸೆ ಕಂಡು ವೃಷಕೇತು ನಗು | ತೀ ಭೂಮಿಗಿಂದು ಪೊಸತಾದುದೆಲೆ ತಾತ ಬಾ | ಲಾಭಿಲಾಷೆಯ ಫಲಕೆಳಸುವರೆ ಪಿತರ ತನಗೆ ಮಾಸಲೀ ಸಮರದಕೆ || ಲೋಭದಿಂ ನೀಂ ಬರ್ಪುದುಚಿತಮೆ ಪೇಳೆನಲ್ | ಶೋಭಿಸುವ ಪಿಡಿದು ತಂದೆ ಸವಿಸದೆಡೆ ತಾ | - ನೇ ಭುಂಜಿಪನೆ ಪಸುಳೆ ನಿನಗೆ ರಣದನುದೋರಬಂದೆನೆಂದಂ ಮಾರುತಿ ೪೨|| ನಸುನಗುತೆ ವೃಷಕೇತು ಬಳಿಕ ಕಾರ್ಮುಕವನೊದ| ರಿಸುತೆ ರಿಪುನಮಂ ತಾಗಿದಂ ವಾರ್ದು ಗ | | ರ್ಜಿಸಿ ವನಾಂತರಕೆ ಸಿಡಿಲೆರಗಿದಂತಿದಿರಾಂತ ಭಟರಗೋಳನರಿಯಲು । ಮಸಗಿ ಚಿಮ್ಮುವ ರಕ್ತಧಾರೆಗಳ ಕೂಡೆ ಕ | ಸೆದುವಲ್ಲಿಯ ಕಿಚ್ಚಿನಂತೊಡನೆ ಮುಸುಕಿತೆ| | ಣಿ ಸೆಯನಿಸುವಂಬು ಬಿರುವಳೆಯಂತೆ ಹೊನಲಾಯ್ತು ರುಧಿರಂ ಪ್ರವಾಹದಂತೆ || ೪೩li ಝಷಕೇತನಂ ತನಗೆ ಸೋಲು ಹಿಮ್ಮೆಟ್ಟಿದಂ। ವೃಷಭಾಂಕಿತಧ್ವಜಸ್ತಂಭದವನಾರಿವ೦ ) . ವಿಷಮಗೋಪಾಲನಲ್ಲೆನುತೆ ಕಡುಗೋಪದಿಂದನುಸಾಲ್ಪನಿವನ ಮೇಲೆ || ಇದುವೃಪ್ಪಿಯಂ ಕರೆಯಲಾ ಕರ್ಣಸಂಭವಂ | ಮೃ ಷೆಯಲ್ಲದೆನೊ ಡನೆ ತೋರಿಸಾ ನಿನ್ನ ಪೌ | ರುಪ್ರವನೆಂದೆನುತವಂ ಮುಸುಕಿದಂ ಪೊಸಮನೆಯ ವಿಶಿಖದೊಳವನ ರಥವನು|| ೪೪ ೭೮ ಕನ್ನಡಜೈಮಿನಿ ಭಾರತ ಉಚ್ಚಸಿ ಹಾಯುವಂಬುಗಳವನ ಕಾಯದಿಂ | ದೆಚ್ಚರಿಲ್ಲದೆ ನಿಮಿಷವಿರ್ದ ಚೇತರಿಸಿ ಕೊಂ | ಡೆಚ್ಚನನುಸಾಲ್ಪನೀ ಕರ್ಣಜನ ವಕ್ಷಸ್ಸಲವನೆ ಎಂದು ಬಾಣದಿಂದೆ ಅಚ್ಚ ಪೂರಾಯ ಗಾಯದೊಳೆ ಮೈಮರೆದು ಕ | ಣ್ಮುಚ್ಚು ತೆ ವರೂಥದೊಳ' ಮಲಗಿ ಕಂಡು ಖತಿ | ವೆಚ್ಚ ಪವಮಾನಜಂ ಬಂದವನ ತೇರನಪ್ಪಳಿಸಿದ ಬಲ್ಲ ದೆಯೊಳು | ೪೫ || ಮುಗಿದುದು ಕುದುರೆ ಸಾರಥಿ ಮಡಿದನಾ ರಥಂ | ನೆಗ್ಗಿದುದು ಚಿಗಿದನನುಸಾಲ್ಪನಾತನ ಬಲಂ | ಮುಗಿದುದು ಸಂದಣಿಸಿ ಪವನಜನ ಮೇಲೆ ಶಸ್ತ್ರಾಸ್ತ್ರಪ್ರಯೋಗದಿಂದೆ ! ತಗ್ಗಿದುದು ದಿಗ್ಗಂತಿ ಭೋಗಿರಾಜನ ಕೊರಲ್ | ಕುಗ್ಗಿ ದುದು ಧರಣಿ ತಲಮಿಬ್ಬಾಗವಾಗಿ ಸಲೆ | ಹಿಗ್ಗಿ ದುದು ಪೋಗೆನಲ್ ಪೊಯ್ದ ನುರುಗದೆಯಿಂದೆ ಪರಸೈನ್ಯಮಂ ಭೀಮನು೪೬ it ಕಾದಿ ದಂದುಗವಡದ ಮುನ್ನವೇ ತನ್ನಳವಿ | ಗೆದಿದಂಕದ ಭಟರ ತೇರ್ಗಳಂ ತೆಗೆದಿಳೆಗೆ ಮೋದದಿಂ ಕೊಂದನಡಗೆಡಹಿದಂ ಸದೆದನೊದೆದಂ ಪಿಡಿದು ಸುಂಡಿಲ ೪ || ಸೆದಿ ದಂತಿಗಳ ನೀಡಾಡಿದಂ ರುಧಿರದಿಂ| ನಾದಿದಂ ಧರೆಯನುಸಿರ್ಗಾಳಿಯಿಂದಂ ಪಾರ | ಊದಿದಂ ರಣದೊಳ್ ಪೆಣದ ರಾಶಿಮಾಡಿದಂ ಪರಬಲದೊಳಾ ಭೀಮನು || ೪೭|| ಮೆಟ್ಟಿದ ಮಡದೊಳಿಟೆರಸಿ ಕಾಲಾಳ ಳಂ | ಘಟ್ಟಿಸಿದನುರುಬುವ ಹಯಂಗಳು ನಭಕೆ ತೆಗೆ | | ದಿಟ್ಟ ನಾನೆಗಳನಪ್ಪಳಿಸಿದಂ ತೇರ್ಗಳಂ ಧುರದೊಳನಿಲಜನ ಕೂಡೆ ! ಮುಟ್ಟಿ ಕಾದುವರುಂಟೆ ಸೇನೆ ನಿಮಿಷಾರ್ಧದೊಳೆ | ಬಟ್ಟ ಬಯಲಾಯ್ತು ಪೊಸರಥದೊಳೆ ತಂದಳವಿ | ಗೊಟ್ಟನನು ಕಾಲ್ಪನಂಬಗಳ ಮಳೆಯಂ ಕರೆಯುತಾ ವೃಕೋದರನ ಮೇಲೆ| ೪೮|| - ಸಾಲ್ಯಾನುಜಂ ಪೂಣಿ ಸಿ ಯಮದಂಡಂ!... ಪೊಗದೆಯಂ ಕೆಂಡು ಮತ್ತೆ ಮಾರುತಸ ತಂ ಮೇಲ್ಯಾಯ ಬರತೊಂದುಬಾಣಮಂ ಕಿವಿವರೆಗೆ ತೆಗೆದೆಚ್ಚು ಬೊಬ್ಬಿ ರಿಯಲು ! ಕೋಲಕದೊಳ್ ನಾಂಟಿತಳವಳಿದು ಪವನಜಂ || ತೇಲ್ಪನಿತರೊಳ್ ಕಂಡು ದೈತ್ಯನುಳಿದದ ಟರ್ಗೆ 1 ಸೋಲ್ಪನಿಂದಚ್ಯುತಂ ತಾನೆಕೋಪದಿಂದಾಹವಕೆ ನಡೆತಂದನು ಏಳನೆಯ ಸಂಧಿ ದರ್ಪ ದಿಂ ಕುದುರೆಯಂ ಕೊಂಡುಬಹೆನೆದು ಕಂt ದರ್ಪನೊಂದೆಸೆಳುರವಣಸಿದು ಕೂಡೆ ನಡೆ| ದರ್ಪರಬಲಕೆ ಸಾಂಬ ಕೃತವರ್ಮ ಗದ ಸಾತ್ಯಕಿ ಪ್ರಮುಖ ಯದುವೀರರು || ಸರ್ಪವೈದಿಧ್ವಜನ ರಥದೆಕಂಡು ನೇ ! ಸರ್ಪಲವನಡಗಿಸುವ ಚಕ್ರದಿಂ ದೈತ್ಯರ ಪ || ಸರ್ಪರೆಯದಂತೆ ಮಾಡುವ ಕೃಷ್ಣನಿವನೆಂದರಿದು ಮೊರದನನು ರಾಲ್ಕನು !! ೫೦ || ಪೊಳೆವಮಿಂಚುಗಳೆಸೆ ತೇಜಿಗಳಿವಲ್ಲ ಬ ! ಲೋಳಗುಗಳಿವೈಸೆ ರಥಚಕ್ರಧ್ವನಿಗಳಲ್ಲ | | ತೊಳಗುವವರಂದ್ರ ಕಾರ್ಮುಕಮ್ಮೆಸೆ ಪಿಡಿದಿರ್ದ ಶಾರ್ಬಧನುವಲ್ಲ ಬೀಳ್ಯ || ಮಳೆವನಿಗಳೆಸೆಕೂರಂಬುಗಳಿವಲ್ಲ | ಬೊಲಿಪ ಕಾರ್ಮುಗಿಲೈಸೆ ಕೃಷ್ಣನಲ್ಲೆಂಬವೋಲ್| ಕೊಳುಗುಳಕೆ ಮೈದೋರೆಕಂಡು ಕಲಿಸಿಂಹದಂತಿದಿರಾದನನುಸಾಲ್ಯನು ೫ ೧|| ವ್ಯಗ್ರದಿಂದೈದುವ ಮುರಾರಿಯಂ ಕಂಡು ತ | ನೃಗ್ರಜನನಂದು ಕೊಂದಾ ಪಗೆವನೀತನಂ | ನಿಗ್ರಹಿಪನೆಂದು ಕಣಿನಾಲ್ಕರಿಂದಚ್ಯುತನ ಹಯಚತುಷ್ಟಯವನಿಸಲು ! ಉಗ್ರತರಘಾತಿಗವು ಸೂತರಂ ಕೈಕೊಳದೆ| | ವಿಗ್ರಹವನುಳಿದೊಂದು ಕಡೆಗೆ ಹಾಯ್ದು ವು ಯದುಕು | ಲಾಗ್ರಣಿಯನಿದಿರೆ ಕಾಣದೆ ನೊಂದು ತನ್ನ ವರ್ಗನುಸಾಲ್ಪನಿಂತೆಂದನು || ೨|| ನವೆದಪು ಮೊ ಪರಿವಾರಮಾವ ಧನಮಂ ತರಿಸ| ಲವಿಚಾರದಿಂ ಪ್ರಜೆಗಳಲಸಿದರೆ ದೇಶದೊಳ್ | ತವಕ ವಿ ಗೆ ನಾರಿಯರ್ ಪತಿಗಳಿರಲನ್ಯರೊಳ ಮೆರೆದಪರೆ ಮತಶಕೆ || ತವೆ ಪುತ್ರರಿಲ್ಲದಳಿದವರೊಡವೆ ಸಾರ್ದಪುದೊ 1 ಬವರಕ್ಕೆ ತಂದ ರಿಪು ಕೃಷ್ಣನಂ ಕಾಣದಿಹ | ಪವಣಾವುದಕಟ ಪೊಸತಿದು ತನ್ನ ಹಗೆ ಹರಿಯದೆಂದು ಚಿಂತಿಸುತಿರ್ದನು ||೫೩| ಅನ್ನೆಗಂ ಕುದುರೆಗಳನುಸಚಿಸಿ ಸಾರಥಿಗೆ | ಸನ್ನೆಗೈದನುಸಾಲ್ಪನಬಿಮುಖಕೆ ಮ . ರಹರಂ ! ಕೆನ್ನೆಗೇರಿಸಿ ಚಾಪದೊಳ್ ಫಡಿದಂಬ ರಾರ್ದಿಸುತೆ ಬರಲವನತ್ತಲು 8 ಪನ್ನಗಾರಿಧ್ವಜಂ ವಾಗಿತರಲ್ ಕಂಡು| ತಮೋಳ್ ಪೊಣರ್ವ ಭರದಿಂ ಬಂದು ನವ ದೆಲ್ ಗನ್ನ ಗತಕವನೆಸಗಲೇನಹುದು ಮಾರಾಂತುನೆಡೆನುತ ತೆಗೆದೆಚ್ಚನು !! ೫೪ | co ಕನ್ನಡ ಜೈಮಿನಿ ಭಾರತ ಸಂಜನಿಸುವೆಳನಗೆಯೊಳಗಧರಂ ಮಾರಾಂಪೋ | ಡೆಂಜುವೆವು ನಿಮಗೆ ಸಂಗ್ರಾಮದೊಳ್ ದಾನವರ| ಭಂಜನೆಗಲಸಿದೊಡಂ ಬಿಡದಲಾ ನಮಗೆನುತೆ ತೆಗೆದಿಸಲದಂ ಸರಿಸಿ | ಶಿಂಜಿನಿಯೊಳೊಂದು ಸರಳಂ ಪೂಡಿ ಬರಸೆಳೆದು| ರಂಜಿಪ ವಿಶಾಲವಕ್ಷಸ್ಥಳವನೆಚ್ಚನಂ | ದಂಜನಾದ್ರಿಯಮೇಲೆ ಸಿಡಿಲೆರಗಿದಂತಾಗೆ ದನುಜಾರಿ ಮೈಮರೆದನು ಜ೫|| ಪಾಥೋರುಹಾಕ್ತನಂ ದಾರುಕಂ ನಿಟ್ಟಿಸಿ ವ | ರೂಥಮಂ ತಿರುಗಿಸಿದನಖಿಳ ಯಾದವರ ವರ | ಯಥಮದು ಮಸಗಿತು ಭಯಂಗೊಂಡು ಪುರಜನದ ನೆರವಿ ಪರ್ಬಾಗಿಲ್ಲ | ವೀಥಿಗಳೊಳಿಟ್ಟಣಿಸಿ ಪಟ್ಟಣಕೆ ಸರಿಯೆ ನರ ! ನಾಥನಿರ್ದಲ್ಲಿ ಬೆರಗಾಗೆ ನಿಂದಂ ವಧೂ | ಯಥಮಸುರಾರಿಯಂ ಬಳಸಿತದಿಳ' ಸತ್ಯಭಾಮೆ ನಗುತಿಂತೆಂದಳು || ೬ || ದಾನವಂಗಿದಿರಾಗಿ ಪ್ರೊಗಿ ರಣದೊಳ ಪ್ರಾಣ ದಾನಂ ಪಡೆದು ಮರಳಿದ ನಿನ್ನ ಸತ್ವದ ನಿ | ದಾನವಂ ತಿಳಿದಹಿತರೆಗೆ ರಕಟ ನಿಜಶೌರ್ಯದಿಂ ಪ್ರದ್ಯುಮ್ನನ|| ಮಾನವಂ ಭಂಗಿಸಿದೆ ನಿನ್ನಂ ಜಗದೊಳಾವ | ಮಾನವ ಬಣ್ಣಿಸುವನಿನ್ನು ನಿನ್ನ ದನಿಗೆ ಸ | ಮಾನರಂ ಕಾಣಿನಿಂದ ಸತ್ಯಭಾಮೆ ನಗು ತುರೆ ಜರೆದು ನಿಜಪತಿಯನು || ೫೭ ! - ಕಂದೆರೆದು ವಲ್ಲಭೆಯ ನುಡಿಗೆ ಲಜ್ಜಿಸಿ ಮನಂ ಕಂದೆ ಕಣ್ಣಾಲಿಗಳ ಕೆಂಪಡರೆ ಖತಿ ಮಿಗ| ಬೃಂದೆಡಬಲಂಗಳಂ ನೋಡಿ ಹರಿ ಮತ್ತೆ ರಣಕನುವಾಗುತ್ತಿರಲಿಲು|| ನಿಂದು ವೃಷಕೇತುವನುಸಾಲ್ವನಂ ತಡೆದು ನೀ | ನಿಂದು ಮುರವೈರಿಯಂ ತೆರಳಿಚಿದೆ ವೀರ ಎ | ೩ಂದುಳಿದೆಯಾದೊಡಾಂ ಕರ್ಣಜನೆ ನಿಲ್ಲೆನುತೆ ತೆಗೆದೆಚ್ಚು ಬೊಬ್ಬಿರಿದನು|| ೮|| ಹೆಂಗುಸಂ ಕೊಂದದಟತನದಿಂದ ಬಂಡಿಯಂ || ಭಂಗಿಸಿದ ಬಿಂದಿತ್ತು ಕತ್ತೆಯನಿರಿದ | ತುಂಗವಿಕ್ರಮದಿಂದ ಹಕ್ಕಿ ಹಾವಂ ಸದೆದ ಸಾಹಸದೆ ಬೆರೆತಿರ್ದೊಡೆ| | ಸಂಗರದೊಳಾಳಹನೆ ಗೋಪನವನಂ ಯುದ್ದ | ರಂಗದೊಳ್ ತೋಲಗಿಪುದೆನಗೆ ಪರಾಕ್ರಮವೆ ನಿ | ನೃಂಗವಣಿಯಾವುದೆಮ್ಮೊಡನೆ ಸೆಣಸಿದೆಯೆನುತೆ ತೆಗೆದೆಚ್ಚನನುಸಾಲ್ಯನು | ೯ || ಏಳನೆಯ ಸಂಧಿ ಎಲೆವೊ ಖಳ ನೀನರಿಯದಿರ್ದೊಡೇನಚ್ಯುತಂ | ತಿಳಿಯೆ ಗೋಪಾಲನಲ್ಲವೆ ಕಪಟರೂಪದಿಂ || ಮುಳಿದು ದುಷ್ಟರನ್ನೆದೆ ಶಿಕ್ಷಿಸದೆ ಮಾಣ್ಣಪನೆ ನೊಣನೂರಿ ಮದಗಜವನು ಬಳಲಿಪುದು ಗಡ ದಿಟಂ ನಿನಗಸುರಕುಲಮಥನ | ನಳುಕುವನೆ ಶಿವಶಿವಾ ನಿನ್ನೊಡನೆ ಸೆಣಸುವೊಡೆ | ಬಲವಂತರಾವಲ್ಲ ನೋಡುಸಾಕಿನ್ನೆನುತೆ ತೆಗೆದೆಚ್ಚ ನಿನಜಸೂನು H ೬. ೦ || ಕರ್ಣಜನ ಕಣಿಗಳಂ ಕತ ರಿಸಿ ಪೊಸಮಸೆವೊ ! ಗರ್ನಭೋಮಂಡಲವನಂಡಲೆಯಲೊಪ್ಪುವ ಸು ! ವರ್ಣಪುಂಖದ ಸರಳರೆದನನುಸಾಲ್ಪನದನೆಲ್ಲಮಂ ತತ್‌ಕ್ಷಣದೊಳು|| ನಿರ್ಣಯಿಸಿ ವೃಷಕೇತು ಕೈಕೊಂಡನಿಸುಗೆಯಂ | ದುರ್ನಿರೀಕ್ಷಣವಾದುದರಸ ಕೇಳದನೆನಗೆ || ವರ್ಣಿಸುವೊಡರಿದು ಕೂರಂಬುಗಳಂಬರದೊಳಿಂಬಿಲ್ಲಮೆಂಬೊಲಾಯ್ತು ||೬೧|| ಮಂಡಲಾಕೃತಿಯಲ್ಲದಿರದು ನೋಡಿ ಕೋ | ದಂಡವಂಬುಗಿವ ಹೂಡುವ ಬಿಡುವ ಭೇದಮಂ | ಕಂಡವರದಾರಸ್ತಮಯವಾದುದೆಣಿಸೆಗಳನುಸಾಲ್ಪನಳವಳಿದನು | ದಿಂಡುರುಳಿತಾತನ ಚತುರ್ಬಲಂ ಬಳಿಕ ಕೋ | | ದಂಡಮಂ ಕೊಂಡವನ ರಥದೆಡೆಗೆ ಬಂದೆಳೆದು ! ಕೊಂಡು ಕೃಷ್ಣನ ಪದಾಂಬುಜದಹೊರೆಗಾಗಿ ನಡೆತಂದಿಳುಹಿ ಕೈಮುಗಿದನು || ೬೨ || ಕೊಂಡಾಡಿ ಶೌರಿ ತಕ್ಕೆಸಿದಂ ನೃಪನಪ್ಪಿ | ಮುಂಡಾಡಿ ಮನ್ನಿಸಿದನರ್ಜುನಾದಿಗಳಿಕೆ| ಗೊಂಡಾಡಿದರೆ ತಮ್ಮ ಸಾನಮಂ ಸತಿಯರ್‌ ಪೊಗಳ ರೀ ಕ್ಷತ್ರಿಯರೊಳು|| ಉಂಡಾಡಿಗಳ್ ಪಲಬರಿರ್ದೊಡೇನಹುದಿವಂ | ಗಂಡಾಡಿದುರುಭಾಷೆಗರಿಗಳ ಶಿರಂಗಳಂ | ಚೆಂಡಾಡಿ ಪಗೆವನಂ ಪಿಡಿದೊಪ್ಪಿಸಿದನೆಂದರೆಲ್ಲರುಂ ಕರ್ಣನನು ಯುದ್ಧ ಶ್ರಮಂ ಪೋಗೆ ಕಂದೆರೆದನನಿತರೊಳ್ | ಬುದ್ದಿ ಪಲ್ಲಟಿಸಿತನುಸಾಲ್ಬಂಗೆ ಕಂಡನನಿ | ರುದ್ಧ ನ ಪಿತಾಮಹನ ಮೂರ್ತಿಯಂ ದೇವ ನೀನಾವನೆಂದಾನರಿಯದೆ|| ಬದ್ದ ಮಾಯಾಪಾಶನಾಗಿ ಬಿದ್ದಿಹೆನೆನ್ನ || ನುದ್ಧರಿಸು ಮರೆವೊಕ್ಕೆನೆನೆ ಕೇಳು ಕರ್ಣಜಂ | ಕುದ್ಧನಾದಂ ಜರೆದು ನುಡಿದ ಕಲಿತನಮೆಲ್ಲ ಸುಡು ನಿನ್ನೊಡಲನೆಂದನು | ೬೪|| ಜೈ ಭಾ ಕನ್ನಡ ಜೈಮಿನಿ ಭಾರತ ರೋಷಮೆತಕೆ ಮರುಳೆ ವೃಷಕೇತು ಕೃಷ್ಣನಂ | ದ್ವೇಷದಿಂ ಬೈದೊಡಂ ತನ್ನ ಮನವಾರೆ ಸಂ | ತೋಷದಿಂ ನುತಿಗೈದೊಡಂಪೋಗದಿರ್ದಪುವೆಕೋಟಿಜನ್ಮ ದೊಳೊದವಿದ| ದೋಷಂಗಳಿಂದು ವೀರಾವೇಶದಿಂದ ನಾಂ | ದೂ ಪ್ರಸಿದೊಡೀ ದಯಾಂಬುಧಿ ಕಾಯದುಳಿವನೆ ವಿ ! ಶೇಷಸುಕೃತದ ಫಲಂ ದೊರೆದುದೆನಗೆಂದವಂ ಬಿದ್ದ ನಚ್ಚುತನಂಫ್ರಿಗೆ ೬೫ & ನಗುತೆ ಮಧುಸೂದನಂ ಪ್ರೀತಿಯಿಂದಾತನಂ || ತೆಗೆದಪ್ಪಿ ನೀನಿಂದು ಮೊದಲಾಗಿ ದಿವಿಜರ್ಗೆ | ಪಗೆಯೆನಿಸದೆಮ್ಮೊಡನೆ ಧರ್ಮಜನ ಯಜ್ಞದ ಸಹಾಯಕಿಲ್ಲಿಪ್ಪುದೆಂದು|| ಮಿಗೆ ಮನ್ನಿ ಪನಿತರೊಳ್ ಪ್ರದ್ಯುಮ್ನನುಳಿದ ಸೇ | ನೆಗಳೆಲ್ಲಮಂ ಗೆಲ್ಲು ತುರಮರಿ ಬಿಡಿಸಿಕೊಂ | ಡಗಧರನ ಸಮ್ಮುಖಕೆ ತಂದು ನಿಲಿಸಿದನಿತ್ತಭಾಷೆಗುತ್ತಾರಮಾಗೆ ||೬೬ | ಬಳಿಕ ಜಯಲಾಭದಿಂದಸುರಾರಿ ಪಾಂಡವರ್ | ಮೊಳಗುವ ನಿಖಿಳವಾದ್ಯಕುಲದಿಂದ ವಂದಿಗಳ | ಕಳಕಳದ ರಭಸದಿಂ ಬಳಸಿದ ಸಮಸ್ತ ಪುರುಷ ಕದಂಬದೊಡನೆ !! ಪೊಳಲಂ ಪುಗಲ್ಲಾ ಯುಧಿಷ್ಠಿರ ನರೇಶ್ವರಂ || ನಿಳಯಂಗಳಿನಿಬರೆಲ್ಲರೂಂ ಸತ್ಕರಿಸಿ | ಕಳುಹಿ ನಿಜಭವನದೊಳ್ ದೇವಪುರಲಕ್ಷ್ಮೀಪತಿಯನುಪಚರಿಸುತಿರ್ದನು || ೬೭|| ಎಂಟನೆಯ ಸಂಧಿ ಸೂಚನೆ & ಆಧರೋಪಕ್ರಮದೊಳಮಲಹಯಿದೆ ನೀ | ಲಧಜನ ಪಟ್ಟಣದೊಳಗ್ನಿಯಂ ಕಂಡರಿಬ | ಲಧ್ವಂಸಿ ಪಾರ್ಥನವನಂ ಜಯಿಸೆ ಭಂಗದಿಂ ತನ್ನ ಪುರಮಂ ಪೊಕ್ಕನು ರಾಯ ಕೆಳನುಸಾಲ್ಯನಂ ಕೂಡಿಕೊಂಡು ಕಮ | ಲಾಯತಾಂಬಕನಖಿಯಾದವರ ಗಡಣದಿ೦ || ದಾ ಯುಧಿಷ್ಠಿರನೃಪನ ಸನ್ಮಾನಮಂ ತಳೆಯುತಿರೆ ಜಾಹ್ನವೀತಟದೊಳು# ಆಯಿತಧ್ವರಶಾಲೆ ಶಾಸ್ತ್ರ ವಿಶ್ರುತದ ವಿವಿ | ಧಾಯತ ವಿಚಿತ್ರ ವೈಭವದಿಂದ ಬಳಿಕ ಮ | ಹಾ ಯಾಗದನುಪಮ ಪಾರಂಭಕಾಲದ ವಸಂತರ್ತು ಸಂಭವಿಸಿತು || ೧ || ಒಂದೆಡೆಯೊಳಂ ತನಗೆ ನಿಲವಿಲ್ಲದತಿವೇಗ | ದಿಂದ ನಿರುತಂ ಪ್ರಬಲವಾಗಿ ಬೀಸುವ ಗಾಳಿ ! ಚಂದನದುಮಮಂ ತೊಡರ್ದಹಿಗಳಾಹಾರವಂ ಕೊಂಡುಕೊಂಡು ಮಿಕ್ಕು || ಮಂದತೃಮಂ ತಳೆದು ಮಲಯಾಚಲದಸಿಮೆ | ಯಿಂದೆ ಸರಸಿಜದೊಳ್ ಭ್ರಮಿಸುವ ಮರಿದುಂಬಿಗಳ | ವೃಂದಮಂ ಕೂಡಿಕೊಂಡಿವೆಲರ್ ಬಂದುದು ವಿರಹಿಗಳೆದೆಯಾರುವಂತೆ || ೨ || ಮಿರುಗುವ ತಳಿರ್ದೊರಣಂಗಳಂ ಕಟ್ಟಿ ಸುತೆ | ಮರಿಗೊಗಿಲೆಗಳ ಬಾಯ್ಸಳ ಬಲಿದ ಬಂಧನದ | ಸೆರೆಗಳಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ|| ಕಿರುವೆಲರೊಳೆತ್ತಲುಂ ಸಾರಿಸುತೆ ವಿರಹಿಗಳ | ನೆರಗಿಸುತ ಜೊನ್ನದ ಜಸಂ ಪೆರ್ಚೆ ಮಧುಪಂ| ಪೊರಮಟ್ಟು ಮಾಗಿಯನ್ನು ಡುಗಿಸಿ ಸಮಸ್ತ ವನರಾಮಂಕೈಕೊಂಡನು || ೩|| ಪೊಸಮಾವಶೋಕೆಯೊಳ್ ಮರಿದುಂಬಿಕೋಗಿಲೆ | ಇಸವ ಸಂಪಗೆ ಪೊಚ್ಚವೊಂದಾವರೆಯೊಳೊಳ್ಳ ! ಡಸಿದ ಮಲ್ಲಿಗೆಯಲರ್ ಬೆಳತ ಬೆಂಗಳೊಳ್ ಗಿಳಿವಿಂಡು ಬನಸಿರಿಯೊಳು|| ಎಸೆದುವೊಂದೊಂದರೊಳ್ ಮಧುಮಾಸಕಂಗಜನ | ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ | ಪಸುರ್ವೆ ಇಸಿನಂತೆ ಕೆಂಪಸಿತಂ ಪಳದಿ ಪಳುಸುಪಚೆ ಗಳ ಬಣ್ಣದಿಂದೆ # ೪ || ೮೩ ಕನ್ನಡ ಜೈಮಿನಿ ಭಾರತ ತಳಿತೆಸೆವ ತರುಗಳ ನೆಳಲ ಳಂ ಸಾರ್ದು ಶ್ರೀ ತಳದ ನಿರ್ಮಲನುವಾರಿಯನೀಂಟಿ ನನ್ನ ಪರಿ | ಮಳದಿಂದ ಸೊಗಸ ತೀಡುವ ತೆಳುವೆಲರ್ಗೆ ಮೆಯೊಡ್ಡಿ ಮಾರ್ಗಶ್ರಮವನು ಕಳೆದರದೃಗರೋಪಗೋಳ ನೆರೆದು ಪಿರಹಿಗಳ | ಮಲಯಜದ ಘನಸಾರದೊಳ್ ತಂಪುವೆತ್ತು ನಿ || ಚಳದ ಕರುವಾಡದೊಳ್ಭೋಗಿಸಿದರಂದು ಚೈತ್ರಾಗಮದ ಸಂಭ್ರಮದೊಳು HB ಆ ಚೈತ್ರಮಾನಮೆಸೆದುದು ಧರ್ಮಜನ ಕೀರ್ತಿ | ಭೂಚಕ್ರಮಂ ಮುಸುಕಿದಂತೆ ಬೆಳುದಿಂಗಳಿರೆ | ಯಾಚಕರನೆತ್ತಲುಂಕೂಗಿ ಕರೆವಂತುಲಿಯೆ ಕೋಗಿಲೆಗಳಿಳೆಯ ಜನದ || ಲೋಚನಕುದಯಿಪ ಪಸದಂತೆ ಚೂತಾಂಕುರಂ | ಗೋಚರಿಸೆ ಪಾತಕಕ್ಷಯದಂತೆ ಮಾಗಿಯ ವಿ | | ಮೋಚನಂ ಕಾಣಿಸಲ್ ಪುಣ್ಯವಾಸನೆಯಂತೆ ದಕ್ಷಿಣದ ವಾಯು ಸುಳಿಯೆ | ೬ || ಧಾತ್ರೀಶಕೇಳ ಬಳಿಕ ಧರ್ಮಜಂ ತಾಮರಸ | ನೇತ್ರ ವೇದವ್ಯಾಸರಾಜ್ಞೆಯಿಂದಖಿಳರ್ಪಿ ! ಗೋತ್ರದ ಮುನಿಗಳೆಲ್ಲರಂ ಕರೆಸಿ ಮೇಲವರನುಜ್ಞೆಯಿಂದಾ ಯಜ್ಞದ|| ಸೂತ್ರಪ್ರಕಾರದಿಂದಾರಾಜಿಸುವ ಬಹಿಃ | ಕ್ಷೇತ್ರದಧ್ವರಶಾಲೆಯೊಳ್ ದೀಕ್ಷೆಯಂ ತಳೆದು | ಚೈತ್ರಸಿತಪೌರ್ಣಮಾಸಿಯ ದಿನದೆ ಬಿಟ್ಟನರ್ಚಿಸಿ ಹಯವನುನ್ಸವದೊಳು | 2 | ಇಂದುಕುಲದಗಳೆಯ ಪಾಂಡುವಸುಧಾಪಾಲ | ನಂದನ ಯುಧಿಷ್ಠಿರ ನರೇಂದ್ರನಧ್ವರಹಯವಿ | ದಂ ದಿಟ್ಟ ರಾರಾದೊಡಂ ಕಟ್ಟಿಕೊಳಲಾರ್ಪೂಡಿಳೆಯೊಳೆಂಬೀ ಲಿಪಿಯನು ಸಂದಿಸಿ ಬರೆದ ಕನಕಪುಟ್ಟ ಮನದರ ಪಣಿಯೋ | ಳೊಂದಿಸಿ ತುರಂಗಮವನಮಲವನ್ನಾಭರಣ | ದಿಂ ದಿವ್ಯಗಂಧಮಾಲ್ಯಾಕ್ಷತೆಗಳಿಂದಲಂಕರಿಸಿ ಬಿಟ್ಟರ್ ಶುಭದೊಳು || ೮ || - ಶಾನ್ಯದಿಂದಾದ ಮಜ್ಜನಭೋಜನದ ಸದಾ | ರೋಗ್ಯದಿಂ ತಾಂಬೂಲ ವಸ್ಯ ಭೂಷಣದ ಸೌ | ಭಾಗ್ಯದಿಂ ಕುಸುಮ ಪರಿಮಳಲೇಪನಂಗಳಿಂ ಸ್ತ್ರೀಪುರುಷರೇಕಾಂತಕೆ | ಯೋಗ್ಯವಹ ಸಜೈವನೆಯೊಳಗೀರ್ವ ರುಂ ದಿವ್ಯ ಭೋಗ್ಯ ಮೆನಿಪೊಂದು ಮಂಚದೊಳೊರಗಿ ಕಾಮವೈ | | ರಾಗ್ಯಮಾಗಿರ್ಪುದಸಿಪವ್ರತಂ ತದ್ರತದೊಳರಸನಿರುತಿರ್ದನು || ೯|| ಎಂಟನೆಯ ಸಂಧಿ ೮೫ - ತದ್ಯಾಗವೊಂದು ಬರಿಸಕೆ ಮುಗಿವುದನ್ನೆಗಂ| ಸದ್ಯಾಜಮಾನದೀಕ್ಷೆಯನವನಿಪಂ ತಾಲ್ಲ ! ನುದ್ಯುಕ್ತಗಾದರರ್ಜುನನೊಡನೆ ಹಯರಕ್ಷೆಗಸುರಹರನಾಜ್ಞೆಯಿಂದೆ|| ಉದ್ಯತ್ಸರಾಕ್ರಮಿಗಳನುಸಾಲ್ಪ ಸಾತ್ಯಕಿ|| ಪ್ರದ್ಯುಮ್ನ ಕೃತವರ್ಮ ಯೌವನಾಶಾತಿಬಲ | ಖದೊತಸುತಸೂನು ಮೊದಲಾದ ವೀರರೊದಗಿತು ಚಾತುರಂಗದೊಡನೆ | ೧೦ | . ಇಭಮುಖಾರ್ಚನೆಯಂ ನವಗ್ರಹದ ಪೂಜೆಯಂ | ವಿಭವದಿಂ ಮಾಡಿ ಧರ್ಮಜ ಭಿವ ಕುಂತಿಗೆ | ಭಿನಮಿಸಿ ಕೃಷ್ಣನ ಪದಾಂಬುಜಕ್ಕೆರಗಿ ದಿಕ್ಕಾಲರಂ ಬೇಡಿಕೊಂಡು ! ಶುಭಮಹೂರ್ತದೊಳರಸಿಯರ ಸೇಸೆವೆತ ಮುನಿ | | ಸಭೆಗೆ ವಂದಿಸಿ ಪರಕೆಗೊಂಡು ಪಾಠಕರ ಜರು ! ರಭಸದಿಂದೆಸೆವ ಮಂಗಳವಾದ್ಯಘೋಷದಿಂದರ್ಜುನಂ ಪೊರಮಟ್ಟನು || ೧೧|| ಮುರಹರನ ರಾಣಿಯರ್‌ ಧುರಧೀರ ಕರ್ಣ ಸುತ | ನರಸಿಯೆಂದೆನ್ನ ಪೊಗಳಂತೆ ಮಿಗೆ ಸಂಗರದೊ | ಭರಿಗಳಂ ಗೆಲ್ಲುದೆಂದಾರತಿಯನೆತ್ತಿ ಮುತ್ತಿನ ಸೆಸೆಗಳನೆ ಸೂಸಿ|| ಭರದಿಂದ ಬಂದಪ್ಪಿ ದಂಗನೆಯ ಮೊಗನೋಡಿ! ಕುರುಳುಗಳನುರುರ್ಗಳಿಂ ತಿದ್ದಿ ಮುದ್ದಿಸಿ ತನ್ನ ! ಬೆರಳುಂಗುರಂಗೊಟ್ಟು ಸಂತೈಸಿ ವೃಷಕೇತು ಕಾಂತೆಯಂ ಬೀಳ್ಕೊಂಡನು ||೧೨|| ಅಂಕೆಯಿಂದರ್ಜುನಂಗಂದು ಯಾದವಸೈನ್ಯ ! ಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ ! ಮುಂಗೋಳಿಸಿ ಕರ್ಣಜ ಸುವೇಗಾನುಸಾರ ಸಹಾಯಮಂ ಕೈವರ್ತಿ ಸಿ || ಪಂಕರುಹಲೋಚನಂ ಪೊರಮಟ್ಟ ನಿಬರೆಲ್ಲ | | ರಂ ಕಳುಹಿ ತಿರುಗಿದಂ ಸೈಜೈಯಿಂದಾ ಹಯಂ || ತೆಂಕವೇಗವಾಗಿ ನಡೆದುದು ಕರಿತುರಗರಥಪದಾತಿಗಳ ಸಂದಣಿಸಲು ೧೩! ಊಹಿಸುವೊಡರಿದನೆ ತುರಂಗಮದ ಕೂಡೆ ಸ | ನ್ಯಾಹದಿಂ ಮೆರೆದಪ್ಪಿದ ಮಹಾರ್ಣವದ ಪ್ರ ! ವಾಹಮೆನೆ ತಳ್ಳಿಡಿದ ತರುಗುಲತೆಗಳಿಂ ನಡೆಗೊಂಡ ಕಾನನವೆನೆ|| ಮೋಹರಂ ಭೂತಳಮನೊಳಕೊಂಡು ಬರುತಿರ್ದು | ದಾಹಯಂ ಬಳಿಕ ದಕ್ಷಿಣದಿಶಾಮುಖವಾಗಿ ಮಾಹಿಷ್ಕ ತೀಪಟ್ಟಣದ ಬಹಿರ್ಭಾಗದು ಪವನದೆಡೆಗೆ ನಡೆತಂದುದು ಕನ್ನಡ ಜೈಮಿನಿ ಭಾರತ ಆ ನಗರದರಸು ನೀಲಧ್ವಜಂ ಮೇಣವನ | ಸೂನು ಪ್ರವೀರನೆಂಬವನಾಗಳಲ್ಲಿಗು | ದ್ಯಾನಕೇಳಿಗೆ ಬಂದನೋಲವಿಂದ ಮದನಮಂಜರಿಯೆಂಬ ಕಾಂತೆಯೊಡನೆ ಆ ನಳಿನಲೋಚನೆಯ ಕೆಳದಿಯರ್ ಬಿಡಯದಿಂ | ದಾನಂದನದೊಳು ಸಂಚರಿಸುತಿರ್ದರ್ ಬಳಿಕ | ಮಾನಕೇತನ ಮಹೀಪಾಲನರಮನೆಯ ಸೊಕ್ಕಾನೆಗಳ ತಂಡದಂತೆ ೧೫ ನೋಡಿತಿಲಕವನ ಕುರುವಕವನಳನಗೆಯೊ | ಭೂಡಿ ಸಂಪಗೆಯಂ ಪ್ರಿಯಂಗುವಂ ಸೋಂಕಿ ಮುರಿ ! ದಾಡಿ ಚೂತವನೊದೆದಶೋಕೆಯಂ ಬಕುಳಮಂ ಮುಕ್ಕುಳಿಸಿ ಮದ್ಯದಿಂದ # ಪಾಡಿ ಪುನ್ನಾಗಮಂ ಕರ್ಣಿಕಾರವನೆ ಕೋಂ || ಡಾಡಿ ಮಂದಾರಮಂ ಜಾಣ್ಣುಡಿದು ಪುಪ್ಪಿತಂ| ಮಾಡಿತೋರಿದರಂಬುಜಾಕ್ಷಿಯರ್ ನಾನಾವಿಲಾಸದಿಂದಾ ಬನದೊಳು | ೧೬ | ಮುಟ್ಟಲ್ ಪ್ರಿಯಂಗು ಪೂವಹ ತರಳೆಯರ ಕೈಗೆ | ನಿಟ್ಟಿ ಸಲ್‌ ತಿಲಕಮಲರಹ ನೀರೆಯರ ಕಣ್ | ಮೆಟ್ಟಿದೊಡಶೋಕಮಂಕುರವಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ಳಗೆ 8 ಪುಟ್ಟಿ ಸಂಪಗೆ ಮುಗುಳೊರ್ಪ ಸುದತಿಯರ! ಬಟ್ಟಮೊಗಕೆಣಿಯಹವೆ ತಾವರೆಗಳೆಂದವಂ | ಬಿಟ್ಟು ತುಂಬಿದ ಜೇವನೆಯ ರ ತನುಪರಿಮಳಕೆ ಕವಿದುವಾ ಬನದಳಿಗಳು | ೧೭|| ಸಣ್ಣ ನಡು ಸೈನಿಮಿರೆ ತೋಳಮೊದಲೊಸೆಯ | ತಿಣ್ಣ ಮೊಲೆಗಳ ಪೊದಳೆ ಬೆನ್ನ ಸೋರ್ಮುಡಿಯಲೆಯೆ | ಕಣ್ಣ ಬೆಳಗಾಗಸವನಾವರಿಸೆ ಮೊಗವೆತ್ತಿ ತುದಿಗಾಲಲ್ಲಿಂದೆ ನಿಂದು | ಬಣ್ಣವಳಿಯದ ಪೂಗಳಂ ಕೊಯು ಬೆಂಡಾಗಿ | ತಣ್ಣಿಲರ್ಗೊಡ್ಡಿ ಮೈ ಬೆಮರನಾರಿಸಿಕೊಂಡು | ಪೆಣ್ಣು ವಿಂಡಾ ಬನದೊಳಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು ೧೮ ವಿಲುಕಿ ಪೂಗೊಯ್ಯ, ಲಲಿತಾಂಗಿಯರ ಬಟ್ಟ ಬ | ಲೋಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ | ಥಿಲಮೆಂದು ಹರಿನೀಲದೆಸೆವೊಂದು ಸಣ್ಣ ಸರಳಂ ಮನೋಜಂ ನಿರ್ಮಿಸಿ | ನಿಲಿಸಿ ಬಿಗಿದ ಮರುಕಟ್ಟ ನೆಡೆಗೆಡೆಗೆನಲ್ | ಸಲೆ ರಾಜಿಸಿತು ವಳಿತ್ರಯದ ಚೆಲ್ಲಿಕೆಯಿಂದ| ಲಲನೆಯರ ಮಧ್ಯದೊಳೊಗೆದ ಬಾಸೆ ಕುಸುಮಾಪಚಯಸಮಯದೊಳ್ ಪೊಸತೆನೆ ಎಂಟನೆಯ ಸಂಧಿ ತುಂಬಿಗಳನೋಡಿಸದ ಚಂಪಕಂ ಸೊಕ್ಕಾನೆ ! ಯಂ ಬೆದರಿಸದ ಸಿಂಗಮಿಡಿದಂಧಕಾರಮಂ | ತುಂಬಿಸದ ಚಂದ್ರಮಂಡಲಮಿರಲ್ ಕಂಡಿಲ್ಲಿ ನಾವುಪಿರ್ದೊಡೆ ನಮ್ಮ ನು ಶಂಬರಾರಿಯ ಶರಂ ಕಾಡದಿರುಳಿನ ವಿರಹ | ಕೆಂಬ ನಿಶ್ಚಯದೊಳಗಲದೆ ಬಾಲಿಕೆಯರುರವ | | ನಿಂಬುಗೊಂಡೆಣಿವಕ್ಕಿಯೆನಲೆಸೆದುವಲರ್ಗೊಯ್ಯ ನೀರೆಯರ ನೆಲೆಮೋಲೆಗಳು ೨೦ || ಮೊಳೆವಲ್ಲ ಮೊಲೆಯಂ ಚೆಂದುಟಿಯ ಬಂದುಗೆ ! ನೆಳನಗೆಯ ಮಲ್ಲಿಗೆಯ ನೆಸಳಣ್ಣ ನೈದಿಲಂ | ನಳಿತೋಳಸಿರಿಸಮಂ ಸೆಳುಗುರ ಕೇತಕಿಯ ನುಣೋಗದ ತಾವರೆಯನು | ತೊಳಗುವ ಸುನಾಸಿಕದ ಸಂಪಗೆಯನವಯವದೊ || ಛಳವಡಿಸಿ ಕುಸುಮಗಂಧಿಯರೇತಕಿನ್ನು ಪೂ | ಗಳನರಸಿ ಕೊಯ್ಯರೆಂದವರ ನಡು ಚಿಂತಿಸಿಯೆ ಬಡವಾದುದೆನಲೆಸೆದುದು # ೨೧ ಕರವೀರವರ್ಗ ಮಂ ಬಾಗಿಸಿದರದರಂ || ತಿರದೆ ಪುನ್ನಾಗಮಂ ಪರಂಜಿಸಿದರ್ ಚ | ದುರಮಾವುತಿಗರಂತೆ ಜಾತಿಯಂತರವನರಿದಾಯ್ರವನೀಶರಂತೆ | ಸುರಗಿಯಂ ತುಡುಕಿದರ್ ಭಟರಂತೆ ಬಗೆಗೆಳಸಿ | ಪರಿದರ್ ಸುವಿಟರಂತೆ ಪಾದರಿಯನರಸಿ ಪಿಡಿ | ದುರವಣಿಸಿದರ್ ನಗರಶೋಧನೆಯ ತಳವಾರರಂತೆ ಬನದೊಳ್ ಪೆಣ್ಣಳು ! ೨೨|| ಜಾತಿ ಸೇವಂತಿಗೆ ಶಿರೀಷಮೊದಲಾದ ಪ್ರ ! ಜಾತಿಗಳೊಳಿಂತಲರ್ಗೋಯುತು ಪವನದೊಳ್ ನಿ ! ಜಾತಿಶಯಲೀಲೆಯಿಂದಿರುತಿರ್ದಳಾ ಮದನಮಂಜರಿ ಕೆಳದಿಯರೊಡನೆ ಭೂತಳದೊಳಿದು ಶುಭಾಕಾರದಿಂದಾಶ್ಚರ್ಯ | | ಭೂತಮೆನೆ ಮೈದೋರಿತಾಗಳಮರೇಂದ್ರ ಸಂ ಭೂತನ ತುರಂಗಮಮದಂ ಕಂಡು ಮುತ್ತಿದರ್ ಮತ್ತಗಜಗಾಮಿನಿಯರು | ೨೩೫ ವನಿತೆಯರೊಳಾ ಮದನಮಂಜರಿ ಹಯದ ಪಣಿಯ || ಕನಕಪಟ್ಟದ ಲೇಖನವನೋದಿಕೊಂಡು ಯಮ ! ತನುಜನಗ್ಗಳಿಕೆಯಂ ಕಂಡು ನಸುನಗುತೆ ನಿಜಪತಿಗಾಗಳದನುಸಿರಲು | ಕನಲ್ಲಿ ನಿಯಳಂ ನೋಡುತವನೆದ್ದು ಕಾಣಬಹು | ದೆನುತೆ ಪಿಡಿದಶಮಂ ಕಟ್ಟಿ ಪಟ್ಟಣಕೆ ವಾ | ನಿನಿಯರಂ ಕಳುಹಿ ಪರಿವಾರಮಂ ಕರೆಸಿ ನರನೋಳ್ ಕಾದಲನುವಾದನು || ೨೪ ೮೮ ಕನ್ನಢ ಜೈಮಿನಿ ಭಾರತ ಭೂಲೋಲಕೇಳಗಿ ಮನೆಯಳಿಯನಾಗಿಹಂ ! ನೀಲಧ್ವಜಂಗದೆಂತೆನೆ ಮುನ್ನವನ ಮಗಳ್ | ಮಲೋಕದೊಳ್ ಸುಭಗರಾರೆಂದರಸಿ ನೊಂತು ಪಾವಕನ ನೋಲಿಸೆ ಮೆಚ್ಚಿ # ಬಾಲಿಕೆಯನಂದುಮೊದಲಾಗಿ ವೈಶ್ವಾನರಂ | ಪಾಲಿಪಂ ಪತಿರೂಪದಿಂದಾ ಪುರದೊಳವನ | ಮೂಲಬಲದಿಂ ಪ್ರವೀರಂ ಪಿಡಿದು ಕಟ್ಟಿದಂ ಪಾರ್ಥನ ತುರಂಗಮವನು ||೨೫|| ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ || ಧಟ್ಟಿಸಿದೊಡಾ ಪ್ರವೀರಂ ಕೆರಳಾಹವಂ | ಗೊಟೈನಾರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು ! ತೊಟ್ಟಂ ಶರಾಸನದೊಳಂಬನವನೀ ಮಾತು | ಮುಟ್ಟಿದುದು ಫಲುಗುಣಂಗೆಳನಗೆಯ ಕೋಪದಿಂ | ಧಟ್ಟಿ ನೋಡಿದೊಡಾಗ ನಡೆದುದು ಚತುರ್ಬಲಂ ಸರ್ವ ಸನ್ನಾಹದಿಂದ ೨೬ | ಚೂಳಿಯ ಚತುರ್ಬಲದ ಧಾಳಿ ನಗರಿಗೆ ನಭಕೆ ! ದೂಳಿ ದೆಸೆದೆಸೆಗಳೆ ಘೀಳಿಡುವವಾದ್ಯರವ | ದೋಳಿ ನೆರೆ ಮುಸುಕಿತೊಂದೇ ಬಾರಿ ಪುರಜನಕೆ ರವಿಗೆ ದಿಕ್ಕಾಲಕರ್ಗೆ | | ಬಾಳುವೆ ಮಹಾತೇಜಮತಿಶಯದ ಪದವಿಗಳ್ | ಕಾಳಹುದು ಮಸುಳಿಪುದು ಚಲನಮಹುದೆಂದು ಹೇ | | ರಾಳಭಯದಿಂ ಶಂಕೆಯಿಂದದ್ದು ತಂಗಳಿಂ ಧೃತಿ ಗತಿ ಮತಿಗಳಳಿದುವು || ೨೭|| ಮೆರೆದಪ್ಪಿದ ಮಹಾರ್ಣವದಂತೆ ಭುವನಸಂ | ಹಾರಕಾಲದ ಮೇಘಚಯದಂತೆ ಭರದಿಂದ ಪ್ರ ! ವೀರನಂ ಮುಸುಕಿತರ್ಜುನನ ಮುಂಚೂಣಿಯ ಚತುರ್ಬಲಂ ದೆಸೆದೆಸೆಯೊಳು || ತೋರೈಸದಿರ್ದನವನತಿಸತ್ವದಿಂದೆ ಸಂ | ಸಾರಪ್ರಲಾಪಮಾಲಾಕುಲಮನಧ್ಯಾತ್ಮ ! ನಾರದಿಂ ತಡೆವ ಯೋಗೀಶ್ವರನ ಚಿತ್ತದಂತೆಚ್ಚರಿನ ಧಾತುಗೆಡದೆ - || ೨೮|| ಮೇಗೆ ಮುಸುಕಿದ ಚೂಣಿಯನಿತು ಚಾತುರ್ಬಲವ | ನಾಗಳೊರ್ವನೆ ಚಾರಿವರಿವರಿದು ಬಾಣಪ್ರ ! ಯೋಗಂಗಳಿಂ ಪ್ರವೀರಂಕೊಲ್ಕುದಂ ಕ Cಡು ಬಿಲೋ೦ಡು ಕೋಷದಿಂದೆ!! ಬೇಗದಿಂ ಪ್ರದ್ಯುಮ್ಮ ಸಾತ್ಯಕಿ ವೃಷಧ್ವಜ ಸು | ವೇಗಾನುಸಾಲ್ಪ ಕೃತವರ್ಮಾದಿ ಪಟುಭಟರ್ | ತಾಗಿದ‌ ಕಲ್ಪ ಮೇಘಂಗಳಿಂ ತಡೆವಿಟಮಳೆಯನಲ್ ಕಣಿಗರೆಯುತೆ || ೨೯|| ಎಂಟನೆಯ ಸಂಧಿ ಆ ಪ್ರವೀರಂ ಬಳಿಕನಿಬರೆಲ್ಲರೊಡನೆ ನಾ || ನಾಪ್ರಕಾರದ ಸಮರದೊಳ್ ಕಾದಲಿತ್ ಸೇ | ನಾಪ್ರತಿಸಹಿತ ನೀಲಧ್ವಜಂ ನಗರಮಂ ಪೊರೆಮಟ್ಟನೇವೇಳೆನು | | ಈ ಪ್ರಭಾಕರಕಿರಣಾ ವಾಯುಸಂಚರಣ । ಮಿಾ ಪ್ರವಹಿಸುವ ನದಿಗಳಿ ಗಗನಮಿಾ ಧರೆ ಮ | ಹಾಪ್ರಳಯಕಡಗುವಂತಡಗಿ ಭುವನತ್ರಯಂ ಬರಿದೂಳಿಮಯವಾಗಲು || ೩೦|| ಮೊಗಸಿದರ್ ಪರಬಲವನಾಗಳ ಪ್ರವೀರನಂ | ತೆಗೆಸಿದರ್ ಪಿನ್ನೆಲೆಗೆ ರಿಪುಸೈನ್ಯದಳವಿಯಂ | ತೆಗೆಸಿದರ್‌ ತಮತಮಗೆಕೈಕೊಂಡು ವಾರಣ ವರೂಥ ವರವಾಜಿಗಳನು || ಪುಗಿಸಿದ‌ ವೈರಿಮೋಹರದೊಳಗೆ ಸಾಹಸಂ | ಮಿಗಿಸಿದರ್ ಪೊಯಾಡಿ ತನಿವೀರರಸದಿಂದೆ | ಸೊಗಸಿದರ್‌ ಧುರಧೀರ ನೀಲಧ್ವಜನ ಮನೆಯ ಚತುರ ಚತುರಂಗದವರು | ೩೧|| ಮಗಿದ‌ ಮಸಗಿದಂಬುಧಿಯ ತೆರೆಯಂತೆ ಸಲೆ | ಮುಗಿ ದರ್‌ ಮುಗಿಲಮೊಗ್ಗ ರದಂತೆ ಭೂಂಕರಿಸು | ತೋಗಿ ದರ್‌ ಕವಿದು ಜೇನ್ನೊಣದಂತೆ ಪೊಯಾಡಿ ರಿಪುಸೈನ್ಯಕಾನನವನು | ನೆಗ್ಗಿದರ್ ನೆಲೆಗಡಿಸಿ ಬಿರುಗಾಳಿಯಂತೈದೆ | ನುಗ್ಗಿದರ್ ನುಚ್ಚುನುರಿಯಾಗೆ ಬರಸಿಡಿಲಂತೆ | ಹಿಗ್ಗಿದ‌ ಪೆಚ್ಚಿ ವೀರಾವೇಶದಿಂದ ಪಟು ಭಟರಾಗಳಾಹವದೊಳು || ೩೨|| - ಪೊಯ್ಯಾಡಿ ಮಡಿದ ಕಲಿಗಳ ಶರೀರಂಗಳಂ | ಪೂಯೆಳೆದು ಪರಿತಿಂಬ ಮರುಳಳಂ ಮೇಣವರ | ನೋಯ್ಯಲ್ಲಿ ದಿವ್ಯತನುಗಳೊಳಪ್ಪಿ ಚುಂಬಿಸುವ ಸುರಸತಿಯರಂ ಕಾಣುತೆ | ಮೆಯ್ದೆಗೆದಪರೆ ವೀರರೆಂದೊರ್ವರೋರ್ವರೂ | ಬಯು ಮೂದಲಿಸಿ ರಣರಂಗದೊಳ್ ಪಟುಭಟರ್' | ಕಿ ರುತಿರ್ದರೊಡವೆರಸಿ ಕೇಶಾಕೇಶಿಯುದ್ಧದಿಂದಳವಳಿಯದೆ ಕೃತವರ್ಮನುರವಣಿಯನನುಸಾನುಬ ಟೆಯ | ನತಿಬಲಸುವೇಗನ ಪರಾಕ್ರಮವನಾದಿತ್ಯ | ಸುತಸುತನ ಶೌರ್ಯಮಂ ಸಾತ್ಯಕಿಯ ವೀರ್ಯಮಂ ವರಯೌವನಾಶ್ಚನ್ನಪನ || ಅತುಳವಿಕ್ರಮವನನಿರುದ್ಧನಾಟೋಪಮಂ | ಪ್ರತಿಭಟಭಯಂಕರ ಪ್ರದ್ಯುಮ್ನ ನದಟನು | ನೃತಿಗೆಡಿಸಿತಾಗ ನೀಲಧ್ವಜನ ಪರಿವಾರಮೇವೇಳೆನಾಹವದೊಳು ಕನ್ನಡ ಜೈಮಿನಿ ಭಾರತ ಅರ್ಜುನಂ ಕಂಡನಹಿತ ಪ್ರಬಲಬಲಮಸುರ | ನಿರ್ಜರರ್ಗರಿದೆನೆ ಕಠೋರವಾಗಲ್ ತನ್ನ ವರ್ಜಯಿಸಲರಿಯರೆನೆಂದು ಕಡುಕೋಪದಿಂ ಚಾಪಮಂ ಪಿಡಿದು ಮಿಡಿದು # ಗರ್ಜನೆಯೊಳೆಯ ಕಡೆಗಾಲದೊಳ ಮಳೆಗರೆವ | ಪರ್ಜನ್ಯನಂತಾರ್ದಿಸುತೆ ನಡೆಯಲಿದಿರಾಂಪ | ವರ್ಜಗದೊಳುಂಟೆ ಮುರಿದುದು ಪುರಕೆ ನೀಲಧ್ವಜನ ಸೇನೆ ಕೆಟ್ಟು ಕೆದರಿ | ೩೫ | ಮುರಿದು ಬಹಸೇನೆಯಂ ಕಂಡಾ ಪ್ರವೀರನುರೆ ! ಜರೆದು ಕೋದಂಡಮಂ ಕೊಂಡು ಕೌಂತೇಯನಂ | ತರುಬಲಡಹಾಯು ವೃಷಕೇತು ಬರಲಾತನೊಳ್ ಸರಿಯಾಗಿ ಕಾದುತಿರಲು ಪೆರಗಿಕ್ಕಿ ಕರ್ಣಿಯಂ ಮುಂದೆ ನಿಂದನುಸಾಲ್ಯ | ನುರುಬಿದೊಡವಂ ನೋಯೆನೀಲಧ್ವಜಂ ತಾನೆ | ತುರುಗಿದಗ್ಗದ ಸಕಲಬಲ ಸಹಿತ ನೂಕಿದಂ ಫಲುಗುಣನ ಪಡೆಯ ಮೇಲೆ|| ೩೬ || ವಾನರವರಧ್ವಜಂ ಮುಳಿದು ನೀಲಧ್ವಜನ | ಸೇನೆಯಂ ತಡೆಗಡಿಯುತಾತನಂ ಮುಸುಕಿದನ || ನೂನಶರಜಾಲದಿಂ ಬಳಿಕವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು ! ನೀನಳಿಯನಾಗಿರ್ದುಮೆನಗಿನಿಪಾಯವೆ | ಕೀನರನ ದೆಸೆಯ ಭಯವಂ ಬಿಡಿಸಬೇಕೆನೆ ಕೃ 1 ಶಾನು ಕೇಳ್ತಾಗ ಸುಡತೊಡಗಿದಂ ತಾನೆ ಪೊಕ್ಕ ರ್ಜುನನ ಸೈನಿಕವನು # ೩೭|| ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ವಿ | ಚಿತ್ರದ ಪತಾಕೆ ಸೀಗುರಿ ಸಿಂಧ ಸೀಸಕ ತ | ನುತ್ರ ರಂಜಿಕೆ ಪಾಶ ವಸ್ತ್ರ ವಾಹನ ವಾದ್ಯ ಕೈದು ಬತ್ತಳಿಕೆ ಬಂಡಿ || ಪತ್ರ ಬಂದು ಬಾಣಕೋದಂಡ ರಥ ರಥಾಂ | ಗ ತ್ರಿವೇಣುಕ ಯುಗಾಕ್ಷಂಗಳುರಿಗೊಳೆ ಪಾಂಡು | ಪುತ್ರ ಸೇನೆಯೊಳೆಲ್ಲರುಂ ಬೆದರಿದರ್ ಕೆಟ್ಟು ಕೆದರಿದರ್ ಕಿಡಿಯನೊದರಿ i೩೮ ಹೊಗೆಹೊಗೆದು ಹೊಗೆ ಸುತ್ತಿ ಹೋಗುವ ದೆಸೆ ದೆಸೆಗಳಂ | ಮೊಗೆಮೊಗೆದು ಮೊಗಸಿ ಪಲಮೊಗದೊಳವಳಿಸಿ ಪುಟ 1 ನೆಗೆನೆಗೆದು ನೆಗಳು ಸೋನೆಗಳಾಗಿ ಸುರಿವ ಕಿರುಗಿಡಿಗಳ ತುಪಾರದಿಂದ | ಧಗಧಗಧಗನೆ ಪೊತ್ತುವಾ ಜ್ವಾಲೆಗಳ ಮಾಲೆ | ಭುಗುದುಗುಭುಗಿಲುಗಿಲ್ಕುಗಿಲೆಂದು ಡಾವರಿಸೆ | ತೆಗೆತೆಗೆದು ತಗುಡ್ಡೆಲ್ಲರಂ ದಹಿಸತೊಡಗಿದವು ದಳ್ಳುರಿ ನರನ ಬಲದೊಳು ೬೩೯ ಎಂಟನೆಯ ಸಂಧಿ ಕಟ್ಟುಗ್ರ ಕೋಪದಿಂ ಮುಳಿದಂದು ರಾಘವಂ | ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂ | ಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ ಪಾಂಡವನ ಸೇನೆ # ಅಟ್ಟಿ ಸುಡುವನಲ ಧೂಮಾಲೆಗೊಡನೆ ಗೋ | ಬಿಟ್ಟು ಹೊದಕುಳಿಗೊಂಡು ಹೊರಳುತಿರಲುಬೈಗಂ | ಬಟ್ಟು ಪಾರ್ಥಂ ಚಿಂತಿಸಿದನೆತ್ತಣದ್ಭುತಮಿದಂದು ಪಾವಕನುರುಬೆಗೆ ೪೦ | ಭಗ್ನರಾದರ್ ಕೆಲರ್ ಕವಚಾದಿಗಳ್ ಬೆಂದು | ನಗ್ನರಾದರ್ ಕೆಲರ್ ಪೆಚ್ಚಿದುರಿಗಿಚ್ಚಿನೋಲ್ ಮಗ್ನರಾದರ್ ಕೆಲಗೆ ತನ್ನ ಸೇನೆಯೊಳಕಟ ಧರ್ಮಜನ ಹಯಮೇಧಕೆ 8 ವಿಘ್ನು ಮಾದುದೆ ಶಿವಶಿವೆನುತೆ ಚಿಂತಿಸಿದನಿದ | ಕಗ್ನಿಯಂ ಭಜಿಸಿ ನೋಡುವೆನೆಂದು ನಿಜ ಕರ ವಿ | | ಲಗ್ನ ಚಾಪವನಿಳುಹಿ ಶುಚಿಯಾಗಿ ಪಾವಕನನರ್ಜುನಂ ಪ್ರಾರ್ಥಿಸಿದನು ೪೧ ಬಳಿಕನಲ ಸೂಕ್ತಗಳಿಂದ ನುತಿಗೆಯು ಭೂ | ತಳಕೊಂದಿ ಸಾಪ್ತಾಂಗದಿಂದೆರಗಿ ನಿಂದು ನೀಂ : ಮುಳಿಯಲೇಕ್ ಮಖಂ ನಿನಗೋಸಲೇ ನಿನ್ನ ದೆಸೆಯಿಂದಖಿಳ ಸುರರ್ಗೆ ತಳೆವುದು ಹವಿರ್ಭಾಗಾ ಚರಾಚರದ ಪೊರೆ | ಗೊಳಗೆಲ್ಲಮುಂ ನೀನೆ ನಿನ್ನಿಂದೆ ಮಲೋಕ | ದಳಿವುಳಿವು ಸಾಕದಂತಿರಲೆನಗೆ ಮಾರ್ಗಮಂ ಕೊಟ್ಟುಳುಹಬೇಕೆಂದನು || ೪೨|| ದೇವ ನೀನಂದು ಗಾಂಡೀವಮಂ ತನಗಿತ್ತೆ ! ಭಾವಿಸಲ್ ಪಾಂಚಾಲೆ ನಿನ್ನೊಳುದ್ಭವಿಸಿದ | ನಾವುಲೋಗರೆ ನಿನಗೆ ಪೇಳೆಂದು ನುತಿಸಿ ಕುಂತೀಸುತಂ ಬೇಡಿಕೊಳಲು | ಪಾವಕಂ ಮೆಚ್ಚಿ ನುಡಿದಂ ಪಾರ್ಥ ಕೇಳಾದೆ | ಡಾವು ಮುಳಿಯವು ನಿಮಗೆ ಹರಿ ಸವಿಾಪದೊಳಿರ್ದು | ಮಾ ವಾಜಿಮೇಧಮೇಕಮೃತಮಿರಲಳೆಗೆಳೆಸಿದಂತಾಯ್ತು ನಿಮಗೆಂದನು !! ೪೩ ! ಅಹುದು ನೀವೆಂಬುದಂ ಮಾರಬರ್ಪುದೆ ಹರಿಯ || ಸಹವಾಸವೇ ಸಾಕು ಜಗದೊಳ್ ಸ್ವಧರ್ಮಮಂ | ವಹಿಸದವರಾರು ಮುನಿವರನಾಜ್ಞೆಯಾದಪುದು ಮೇಣಂತುಮಲ್ಲದೆಮಗೆ 8 ವಿಹಗೇಂದ್ರವಾಹನಂ ಮಾಡಬೇಳೆಂದನು | ಗ್ರಹಿಸಿದಂ ಮುಖಮನಿದಕೆಂತೆಂದು ನರನೆನಲ್ | ದಹಿಪುದಂ ಮಾಣಿ ಸೆಂದಭಯಮಿತ್ತಗಿ ನೀಲಧ್ವಜಂಗಿಂತೆಂದನು ೯೨ ಕನ್ನಡ ಜೈಮಿನಿ ಭಾರತ ಸಂಗರಂ ಬೇಡ ನರನೊಡನೆ ಸಾಕಾತನ ತು | ರಂಗಮವ ಬಿಡು ನಡೆ ನಗರಕೆಂದು ವೈಶ್ವಾನ | ರಂ ಗುಣದೊಳರಸನಂ ತಿರುಗಿಸಿದನತ್ತಲರ್ಜುನನುರಿಯ ಡಾವರವನು || ಭಂಗಿಸಿದನೆಚ್ಚು ನಾರಾಯಣಾಸ್ತ್ರದೊಳನ್ನೆ | ಗಂ ಗಗನ ಮಣಿ ಪಶ್ಚಿಮಾಂಗನೆಯ ಬೈತಲೆಯ | ರಂಗು ಮಾಣಿಕದಂತೆ ಕಣಿ ಕಾಣಿಸುತಿರ್ದುದಸ್ತಗಿರಿ ಮಸ್ತಕದೊಳು 1 ೪೫|| ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ ಗುಂಜಾಭರಣಮೋ ಮೇನ್ ಗಗನಾಂಬುಧಿಯ ತಡಿಯ | ಮಂಜು ವಿದ್ರುಮ ಲತೆಯೋ ಮೇಣಪರ ದಿಗ್ವಧುವಿನಂಗ ಕುಂಕುಮ ಲೇಪವೋli ಅಂಜನೇಭದ ಸಿಂಧುರವೊ ಶಿವನ ಮಸ್ತಕದ | | ಕೆಂಜೆಡೆಯೋ ವಿಷ್ಣು ಪದ ಪಂಕರುಹದರುಣತೆಯೋ | ಸಂಜೆವೆಣ್ಣುಟ್ಟ ರಕ್ತಾಂಬರವೊ ಪೇಳೆನಲ್ಯಾ ಬೈಗುಗೆಂಪೆಸೆದುದು ಬಿಚ್ಚು ವೆಣಿವಕ್ಕಿಗಳ ಹೃದಯವಂ ಬೇಯಿಸುವ | ಪೊಚ್ಚ ಪೊಸಕೆಂಡಂಗಳೆನೆ ಲೋಕಮಂ ನುಂಗ | ಲಿಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದುಗಳ || ಕಿಚ್ಚಿನ ಕೆದರ್ಗಿಡಿಗಳೆನೆ ತನ್ನ ಬಾಳುವೆಗೆ | ನಚ್ಚಿನವಳಿ ರಾತ್ರಿ ವಧುವೆಂದು ಹಿಮಕರಂ | ಮೆಚ್ಚಿ ಮುಂಗಳುಪಿದೆಳಮಾಣಿಕಗಳೆಂಬಂತೆ ಸಂಜೆಧಾರೆಗಳೆಸೆದುವು || ೪೭ ಓಡಿದುವು ಪಕ್ಷಿಗಳ ಗೂಡಿಂಗೆ ದೆಸೆಗಳಂ ನೋಡಿದುವು ಭೂಕಂಗಳಳಿಗಳ ಸೆರೆಗೆಯು | ಪೂಡಿದುವು ಬಾಗಿಲಂ ಕಮಲಂಗಳರಲ್ಕು ವಿಂದೀವರಂಗಳ ನಭದೊಳು| ಮೂಡಿದುವು ತಾರೆಗಳ ಚಕ್ರವಾಕಂಗಳಂ | | ಕಾಡಿದುವು ವಿರಹತಾಪಂಗಳಿಳೆಯೆಲ್ಲಮಂ | ತೀಡಿದುವು ಕತ್ತಲೆಗಳಲ್ಲಿ ಗಲ್ಲಿಗೆ ಮನೆಮನೆಗೆ ಸೊಡರ್ ಕಣ್ ಸೆದುವು || ೪೮ # ರವಿ ಪಶ್ಚಿಮಾದ್ರಿಯಂ ಮರೆಗೊಳೆ ತಮಸೋಮ | ಮವನಿಯಂ ಮುಸುಕಿ ತೆರೆದೊಳಸಿತಧ್ವಜಂ | .. ಬವರದೊಳ್ ಮುರಿದು ಭಂಗಿತನಾಗಿ ತಿರುಗಿದಂ ತನ್ನ ಪಟ್ಟಣಕಿತ್ತಲು | ಪವನ ಸಖನಂ ಬೇಡಿಕೊಂಡು ನಾರಾಯಣಾ | ಸ್ವವನೆಚ್ಚು ಪೆರ್ಚಿ ದುರಿಯಂ ಕಿಡಿಪಿ ನಿಜ ಸೈನಿ! ಕವನೆಲ್ಲ ಬಿಡಿಸಿದಂ ದೇವಪುರ ಲಕ್ಷ್ಮೀಪತಿಯ ಮೈದುನಂ ಮುದದೊಳು || ೪೯ ಒಂಬತ್ತನೆಯ ಸಂಧಿ ಸೂಚನೆ& ಜ್ವಾಲೆ ನಿಜ ಕಾಂತನಂ ಚಲದಿಂದೆ ಬಿಟ್ಟು ತ | ನಾಲಯದೊಳಿರದೆ ಪೊರಮಟ್ಟು ಬಂದರ್ಜುನನ | ಮೇಲೆ ತಂತ್ರವನಿಕ್ಕಿ ಶಾಪಮಂ ಕುಡಿಸಿದಳ ದೇವ ನದಿಯಂ ಕರಳ್ಳಿ … ಇಂದುಕುಲತಿಲಕ ಜನಮೇಜಯ ನರೇಂದ್ರ ಕೇ | ಇಂದು ನೀಲಧ್ವಜಂ ತಿರುಗಿ ತನ್ನ ಮನೆಗೆ| ಬಂದು ವೈಶ್ವಾನರನನುಜ್ಞೆಯಿಂ ಪಾರ್ಥನ ತುರಂಗಮಂ ಬಿಡುವೆನೆಂದು | ನಿಂದು ಮಂತ್ರಿಗಳ ಕರಪಲ್ಕ ದಂ ಕೇಳು ನಡೆ | ತಂದು ನುಡಿದಳ' ಜ್ವಾಲೆಯೆಂಬರಸಿ ಪತಿಗೆ ನೀ | | ನಿಂದು ಸಿತವಾಹನಂಗೀಯದಿರ ಕುದುರೆಯಂ ಬೆದರದಿರೆನುತೆ ತಡೆದಳು ! ೧ ! ಅನ್ನೆಗಂ ಕೇಳು ಜನಮೇಜಯ ನರೇಶ್ವರಂ | ತನ್ನ ಮನದೊಳ ಸಂದೆಗಂಬಟ್ಟು ಬೆಸಗೊಂಡ ! ನಿನ್ನೊಮ್ಮೆ ತಿಳಿಪೆಲೆ ಮುನೀಂದ್ರ ಪಾವಕನೇತಕಾ ಪಟ್ಟಣದೊಳಿರ್ದನು | ಮನ್ನಣಿ ಯ ಮನೆಯಳಿಯನೆಂತಾದನಾ ನೃಪನ | ಕನ್ನಿಕೆಯದೇನ ಮಾಡಿದಳಿದರೆ ವೃತ್ತಾಂತ | ಮನ್ನಿರೂಪಿಸವೇಳ್ವುದೆನೆ ಮತ್ತೆ ಜೈಮಿನಿ ಧರಾಧಿಪಂಗಿಂತೆಂದನು ೨ | ಆಲಿಸಿನ್ಮಾದೊಡೆಲೆ ಭೂಪನೀಲಧ್ವಜಂ | ಜ್ವಾಲೆಯೆಂಬರಸಿಯೊಳ್ ಪಡೆದನತಿರೂಪ ಗುಣ | ಶೀಲಂಗಳಿಂದೆಸೆವ ತನುಜೆಯಂ ಸ್ವಾಹಾಭಿಧಾನದಿಂ ಬಳೆಯುತಿರುವ . ಆ ಲೋಲಲೋಚನೆಗೆ ಹೌವನಂ ಬರೆ ಪಿತಂ | ಮಲೋಕದೊಳಗುಳ್ಳ ಪುರುಪರ್ಕಳಂ ಪಟದ | ಮೇಲೆರೂಪಿಸಿ ತೋರಿಸಿದನಿದರೊಳಾರ್ ನಿನಗೆ ವಲ್ಲಭಂ ಪೇಳ್ವುದೆಂದು || ೩ # * ವಿಪುಲ ಗಂಧರ್ವ ಯರಗ ಸುರಾಸುರರ | ನಪಹಾಸ್ಯ ಮಂ ಮಾಡಿ ಸಕಲ ಭೂಮಂಡಲದ | ನೃಪ ವರ್ಗಮಂ ಪಳಿದು ಹರಿ ಹರೆ ವಿರಿಂಚಿ ಶಕ್ರಾದಿಗಳನಳಿಕೆಗೆಯು ತಪನೇಂದು ಮನ್ಮಥ ವಸಂತಳಂ ಜರೆದ | ನುಪಮ ದಿಕ್ಕಾಲಕರ ನಡುವೆ ಕುಳಿರ್ದು ರಾ | ಜಿಪ ವೀತಿಹೋತ್ರನಂ ಕಂಡವಳ ತೋರಿಸಿದಳೆನಗಿವಂ ಕಾಂತನೆಂದು || ೪|| ೯೩ ಕನ್ನಡ ಜೈಮಿನಿ ಭಾರತ ಆ ನೀಲಕೆತು ನೃಪನವಳ ನುಡಿಗೇಳಣಗೆ! ನೀನಘಟಿತದ ವರನನುನ್ಸಿ ಸಿದೆ ಪೇಳೋಡಿ| ನೋನಪ್ಪುದೆಂದು ಚಿಂತಿಸುತಿರ್ಪ ತಾತನಂ ಜರೆದು ಬೀಳ್ಕೊಂಡು ಬಳಿಕ || ಮಾನಿಸಿ ಪುರೋದ್ಯಾನದೊಳ್ ಪ್ರವಹಿಸುವ ನರ ! ದಾ ನದಿಗೆ ಬಂದಲ್ಲಿ ಮಿಂದು ಸುವ್ರತೆಯಾಗಿ | ನಾನಾ ವಿಧಾನದಿಂದರ್ಚಿಸಿದಳಗ್ನಿ ಯಂ ಭಕ್ತಿಯಿಂದನುದಿನದೊಳು ಪಾವಕಂ ಬಳಿಕ ಮೆಚ್ಚಿದನವಳ ನೋಂಪಿಗೆ ಮ ! ಹೀ ವಿಬುಧ ವೇಷಮಂ ತಾಳು ನೀಲಧ್ವಜನ | ಚಾವಡಿಗೆ ಬರಲಾತನಿದಿರೆದ್ದು ಸತ್ಕರಿಸಿ ಕೈಮುಗಿದು ವಿನಯದಿಂದ | ನೀವು ಬಿಜಯಂಗೈದ ಕಾರಮಂ ಬೆಸಸಿಮೆನ| ಲಾವು ಕನ್ಯಾರ್ಥಿಗಳ ಕುಡು ನಿನ್ನ ಸುತೆಯನಿದ | ಕಾವೆಣಿಕೆ ಬೇಡ ಭೂಭುಜರೀಯಬಹುದು ವಿಪ್ರರ್ಗೆಂಡಿಂತೆಂದನು | ೬ || ಕನ್ಯಾರ್ಥಿಯಾಗಿ ನೀಂ ಬಂದು ಬೇಡುವುದಿಳೆಯೋ | ಇನ್ಯಾಯಮಲ್ಲ ವಿಪ್ರರ್ಗೆ ಕೊಡಬಹುದು ರಾ | ಜನ್ಸರದಕೇನೊಂದು ಚಲದಿಂದೆ ತನ್ನ ಕುವರಿಗೆ ಮರುಖವಲ್ಲದೆ | ಅನ್ಯರಂ ಪತಿಯಾಗಿ ವರಿಸಬೇಕೆಂಬ ಜೈ | ತನ್ಯ ಮಿಲೇನು ಮಾಡುವೆನಿನ್ನು ನಿನಗೀವ| ಧನ್ಯತೆಗೆ ಬಾಹಿರಂ ತಾನಾದೆನೆನಲಾ ಕಪಟ ವಿಪ್ರನಿಂತೆಂದನು | ೭|| ಪ್ರಾಪ್ತವಾದುದು ನಿನ್ನ ಮಗಳೆಣಿಕೆ ಸುವ್ರತ ಸ | ಮಾಪ್ತಿಯಂ ಮಾಡಿಸಿನ್ಮಾನಗ್ನಿ ಸಂಶಯ | | ವ್ಯಾಪ್ತಿಯಿಂ ಬಿಡು ಕುಡು ನಿಜಾತ್ಮಜೆಯನೆನೆ ನಂಬದಾನೃಪಂ ಬಳಿಕ ತನ್ನ | ಆಪ್ತ ಮಂತ್ರಿಯೋಳಿಗಳಿವನಂ ಪರೀಕ್ಷಿಸೆನೆ ! ಗೋಪ್ಯಾರನ - ಜ್ಞೆಯಿಂ ಬಂದವಂ ನೋಡೆ ಶಿಖಿ | ದೀಪ್ತಿಯಂತೋರಲೆವೆ ಗಡ್ಡ ಮೀಸೆಗಳುರಿಯಲನಲನೆಂದರಿದನಂದು | ೮|| ಸಪ್ತರಸನಂ ತಪ್ಪದೆಂದಾ ನೃಪಂ ತಿಳಿದು | - ಗುಪ್ತದಿಂದ ತನ್ನ ಸತಿಯನುಜೆಯಂ ಕರಸಿ ! ಲುಪ್ತಿಯಿಂ ಬಂದವಗಿಯಬೇಕಣಂಗಿಯಂ ಶಿಖಿಯಹುದೆ ನೋಡೆನಿ | ದೃಪ್ತ ಭಾವದೊಳಾಕೆ ನಡೆತಂದು ನಿಟ್ಟಿ ಸಲ್ || ತಪ್ಪ ಮಾದುದು ಮೇಲುದಿನ ವಸನಮಾಗಳಾ | ಕ್ಲಿಪ್ಪಮಂ ಮಾಡಿ ನಗುತಿರ್ದನಾ ಭೂವರು ಸಭೆಯೊಳ್ ವಿನೋದದಿಂದೆ | ೯ || ಒಂಬತ್ತನೆಯ ಸಂಧಿ ೯೬ ಭೂಕಾಂತ ಕೇಳ ಬಳಿಕ ನೀಲಧ್ವಜಾವನಿಪ | ನಾ ಕಪಟ ವಿಪ್ರನಂ ಕರೆದಗ್ನಿ ನೀನಾದೆ ! ಡೀ ಕುವರಿಯಂ ಕುಡುವೆನಿಂದ ಮೊದಲಾಗಿ ಮಾಹಿತಿಯ ಪಟ್ಟಣಕ್ಕೆ || ಪ್ರಾಕಾರವಾಗಿ ಯನ್ನರಮನೆಗೆ ಳೆಂದುಮಿರ | ಬೇಕೆಂದು ಬೇಡಿಕೊಳಲೊಪ್ಪಿ ಪವಮಾನ ಸಖ | ನಾ ಕಮಲವದನೆಯಂ ಮದುವೆಯಾದಂ ವಿಧಿ ವಿಧಾನ ವಿಭವಂಗಳಿಂದ || ೧೦|| ಶ್ರೀ ಹೈವವತಿಯರಂ ದುಗ್ರಾಬ್ಬಿ ಹಿಮಗಿರಿಗ || ಳಾ ಹರಿಹರರ್ಗೆ ಕೊಟ್ಟಿಂಬಿಟ್ಟುಕೊಂಡಿಹಿ || ಲೀ ಹುತವಹಂಗಾಜೆಯನಿತ್ತು ನಿಲಿಸಿಕೊಂಡು ನೀಲಕೇತು ಬಳಿಕ 8 ಸ್ವಾಹಾ ವನಿತೆಯ ಸಮ್ಮೇಳದತಿಸೌಖ್ಯದಿಂ| ಮಾಹಿಷ್ಮತೀ ಪಟ್ಟಣದೊಳಿರ್ದ ನನಲಂ ಮ | ನೋಹರದ ವಿವಿಧಭೋಗದೊಳಂದು ಮೊದಲಾಗಿ ಸಂದು ಸಂತೋಷದಿಂದೆ|| ೧೧|| ಅಲ್ಲಿ ಪಾವಕನಿರ್ಪ ಕಾರಣದೀಗ ಮುಂ | ದಿಲ್ಲಿಯ ಕಥಾಂತರವನರನ ಕೇಳಾ ರಾತ್ರಿ | ಯಲ್ಲಿ ನೀಲಧ್ವಜಂ ಮನೆಯೊಳಾ ಜ್ವಾಲೆಯ ನಿರೂಪಮಂ ಶಿರದೊಳಾಂತು # ಸಲ್ಲಲಿತ ವಾಜಿಯಂ ಬಿಡನೆನೆಡನೆ ಕಾದಿ| ದಲ್ಲದೆಂದಾ ಕಿರೀಟಿಗೆ ಪೇಳಿಸಿದನಿತ್ಯ | ಪಲ್ಲವಿಸಿತಮಲ ಪೂರೈಾಶಾ ಲತಿಕೆಯೆನಲ್ ಕೆಂಪಡರ್ದುದು ಮೂಡಲು ॥ ೧೨ ತನ್ನ ಪಗೆಯಾದ ಕತ್ತಲೆಯ ಸಾರೂಪ್ಯದಿಂ | ದಿನ್ನಿರ್ದೊಡೆಮಗಿನಂ ಮುಳಿಯದಿರನೆಂದಂಜಿ | ಕನ್ನೆ ಯಿಲೆ ಯ ಮೊಗಂ ಬಾಡಿದುದು ಕೂಡೆ ನಗುತಿರ್ದುವರವಿಂದಂಗಳು || ಗದೊಳ್ ನೆರೆವ ಜಾರೆಯರ ಕುಂಟಣಿಯಂತೆ | ಸನ್ನೆ ಗೈದುವು ತಾಮ್ರ ಚೂಡಂಗಳೋಂದಿದುವು| ಮುನ್ನಿನಂತಿರೆ ಜಕ್ಕವಕ್ಕಿಗಳ ಪಾಡಿದುವು ತುಂಬಿಗಳ ಬಂಡನರಸಿ | ೧೩ | ರಾಹು ಮುನ್ನೊಮ್ಮೆ ತನ್ನಂ ತುಡುಕಿ ಬಿಟ್ಟ ನಂ | ಬಾಹಗೆಯ ಮಗುಚಿಳವೊಕ್ಕು ಪಾತಾಳದ ಮ | ಹಾಹಿ ಸಂಕುಲಮನಾಕ್ರಮಿಸಿ ಪೆಡೆವಣಿಗಳಂ ತೆಗೆದುಕೊಂಡಾಗಳವನು | ಸಾಹಸಂ ಮಿಗೆ ದೆಸೆದೆಸೆಗೆ ಚೆಲ್ಲುತರ್ಪ | ನೋ ಹರಿದ್ವಾಜಿ ಪೇಳೆನೆ ಪಸುಳೆವಿಸಿಲ ಪ್ರ | ವಾಹಂಗಳೆತ್ತಲುಂ ಪರಿವಿನಂ ದಿನಪನುದಯಂಗೈದು ಬರುತಿರ್ದನು | ೧೪ || ೯ ! - ಕನ್ನಡ ಜೈಮಿನಿ ಭಾರತ - ಇತ್ತಲವನೀತ ಕೇಳುದಯವಾಗದ ಮುನ್ನ | ಮತ್ತೆ ಮಾಹಿತಿಯ ಪಟ್ಟಣದಕೋಟೆಯಂ ! ಮುತ್ತಿಕೊಂಡುದು ನರನ ಚತುರಂಗಮೋಜೆಯೊಳ್ ನೀಲಕೇತುವಿನ ಸೇನೆ ಒತ್ತಿ ಕವಿದುದು ವೀರರೊದಗಿದರ್ ಪೊಯಾಡಿ|| ತಿಂಡಮೊಡವೆರಸಿ ಚೂಣಿಗಾಳಗದ ಭಟ | ರೆದ‌ ಪಂತಪಾಡುಗಳನಸಿತಧ್ವಜಂ ನಡೆದನರ್ಜುನನಮೇಲೆ || ೧೫ | ತರಣಿ ತೊಲಗಿದ ಬಳಿಕ ಮಿಂಚುಬುಳುವಿಗೆ ತಮಂ | ತೆರಳಬಲ್ಲುದೆ ಕೃಶಾನುಜ್ರಾಲೆಗಳುಕದಾ । ನರನುಳಿದ ವೀರರಂ ಬಗೆವನೇ ಪಡೆವೆರಸಿ ನೂಕಿದಂ ಕಣಿಗರೆಯುತೆ|| ಮುರಿದುದುರವಣಿಗವನ ಸೇನೆ ಬಳಿಕಳವಿಗರ | ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್ | ಧುದದೊಳಾಂತಳಿದರರ್ಜುನನೊಳಾತಂ ಕಾದಿ ನೊಂದು ಮೂರ್ಛಿತನಾದನು | ೧೬ || ಬಳಿಕ ಸಾರಥಿ ಮನೆಗೆ ತಂದನಾ ಭೂಪನಂ | ಪೊಳಲ ಪರ್ಬಾಗಿಲ್ಲ ಳಿಕ್ಕಿದುವುಕೋಟೆ ಕೆ || ತಳದ ಕಾವಲ್ಲಭಂ ಬಲಿದರಲ್ಲಲ್ಲಿ ಗಜಬಜವಾಯ್ತು ನಗರದೊಳಗೆ || ತಿಳಿದುದಾತನ ಮೂರ್ಛ ಕಣ್ಣೆರೆದು ನೋಡಿಕೊಳು| ಗುಳದ ಪರಿಭವಕೆ ಬೆಂಡಾಗಿ ನಿಜ ತನಯರಳಿ | ದಳಲಿನಿಂ ಬೈದನಸಿತಧ್ವಜಂ ಜ್ವಾಲೆಯಂ ಪ್ರತಿಕೂಲೆಯಂ ಖತಿಯೋಳು | ೧೭ | ನಿನ್ನೆ ಪಾರ್ಥನ ಹಯವನಾತಂಗೆ ಬಿಡಲೀಯ | ದೆನ್ನ ಕೆಡಿಸಿದೆಯಲಾ ಪಾತಕಿಯೆ ಸುತರಳಿದ| ರಿನ್ನೇನು ಘಾತಕಿಯೆ ಮತ್ತು ಕರಿಪ್ಪೆ ನೀನತಿಕಪ್ಪೆ ಪೋಗು ದುಷ್ಟೆ ಎನ್ನರಮನೆಯೊಳಿರದಿರೆಂದಾಗಳಾ ಜ್ವಾಲೆ| ಯಲಕೇತು ಧಟ್ಟಿಸಿ ಬೈದು ಬಳಿಕಪ್ಪ | | ಮನ್ನರನೆಡೆಗೆ ಕಳುಪಿ ತಾನಾ ಕಿರೀಟಿಯಂ ಕಾಣಿ ಪೊರಮಟ್ಟನು | ೧೮ || ಕೊಂಡು ಬರಿಸಿದನಖಿಳ ವಸ್ತುಗಳನಮಲ ಮಣಿ | ಮಂಡನಾಳಿಗಳಂ ವಿವಿಧ ದುಕೂಲಂಗಳಂ | ಹಿಂಡಾಕಳಂ ಮಹಿಪಿಗಳನುತ್ತಮಸ್ತ್ರೀಯರಂ ಗಜ ಹಯಾವಳಿಯನು| ಭಂಡಾರದರ್ಥಮಂ ಗುಡ ತೈಲ ಧಾನ್ಯ ಮಂ | ಬಂಡಿಗಳ ಮೇಲೆ ತುಂಬಿಸಿ ಪಾರ್ಥನಂ ಬಂದು | ಕಂಡನಸಿತಧ್ಯ ಜಂ ಬಳಿಕವನನರ್ಜುನಂ ಪ್ರೀತಿ ಮಿಗೆ ಮನ್ನಿಸಿದನು || ೧೯ || ಒಂಬತ್ತನೆಯ ಸಂಧಿ ೯೭೬ ವಾಜಿ ನಡೆದುದು ಬಳಿಕ ತೆಂಕಮೊಗವಾಗಿ ಸೇ | ನಾ ಜಾಲಸಹಿತ ನೀಲಧ್ವಜಂ ಪೊರಮೊಟ್ಟ | ನಾ ಜನಪನಂ ಕೂಡಿಕೊಂಡು ಮುಂದಕೆ ಸವ್ಯಸಾಚಿ ತೆರಳಿದನಿತ್ತಲು | ತೇಜವಿಲ್ಲದೆ ಮನೆಯೊಳಿಂಪೆಡಿಳಸು | ವೀ ಜೀವಮೇತಕೆನಗೆನುತೆ ನಿಜ ವಲ್ಲಭನ | | ರಾಜ ಗೃಹಮಂ ಬಿಟ್ಟು ಪೋದಳಾ ಜ್ವಾಲೆಯುನ್ನು ಖನೆಂಬ ತಮ್ಮ ನೆಡೆಗೆ | ೨೦೬ ಉನ್ನು ಖಂ ಕಂಡಿದಿರ್ಗೊಂಡಗ್ರಜಾತೆಯಿಂ . ಸನ್ಮಾನಿಸಿದನೇಕೆ ಬಂದೆಯೆನೆ ಫಲುಗುಣಂ | ಮನ್ನ ನೋರಥಮೆಲ್ಲಮಂ ಕಿಡಿಸಿ ಮಕ್ಕಳಂ ಕೊಂದು ಪತಿಯಂ ಗೆಲ್ಗೆನು | ತನ್ನ ರಣಕೊಂದು ದಾಯವನೆಸಗದಿರಲೆನ್ನ | ಜನ್ಮ ವೇತಕೆ ನಿನ್ನ ದೆಸೆಯಿಂದೆ ನರನ ವಿಲ | ಸನ್ಸ್ಳಿ ಮಸ್ತಕವನರಿಸದಿರೆನೆಂದೊಡಾ ಜ್ವಾಲೆಗವನಿಂತೆಂದನು - ವಾಯಕರ್ಜುನನ ತಲೆ ಬೀಳ ಪುದೆ ಕೃಷ್ಣನ ಸ | ಹಾಯಮಿರಲೆಲೆ ಮರುಳೆ ಹರಿಯ ಹಗೆಗೊಂಡು ಕೆಡು | ವಾಯಸಂ ತನಗೇಕೆ ರಾಘವಂ ಮಾಡಿದುಪಹತಿಯಂ ದಶಾನನಂಗೆ & ದಾಯಮಂ ಪೇಳ ವನ ವಂಶಮಂ ಸವರಿಸಿದ | ಮಾಯಕಾತಿಯವೊಲೆನ್ಸಾಲಯಕೆ ಬಂದೆನಗೆ | ಪಾಯಮಂ ತಾರದಿಲ್ಲಿಂದ ಪೋಗೆಂದವಳನುನ್ನು ಖಲಕೋಪಿಸಿದನು | ೨೨|| - ಜ್ವಾಲೆ ಬಳಿಕನುಜನಂ ಬೈದುಕೋಪದೊಳಾತ || ನಾಲಯದೊಳಿರದೆ ಪೊರಮಟ್ಟು ನಡೆತರೆ ಮುಂದೆ! ಲೀಲೆ ಮಿಗೆ ನಲಿನಲಿದು ಸುಳಿದಿಳಿದು ಬೆಳೆದಳಿದು ತಳೆದೆಳೆದು ಪೊಳೆದು ಸೆಳೆದು ! ಮೇಲೆಮೇಲೊದಗುವ ಘನಪ್ರವಾಹದ ಸುಕ | ಲೋಲ ಮಾಲಾಕುಲದ ಬುದ್ದುದದ ಜಲ ಜಂತು | ಜಾಲದ ಲಳಿಯ ಲುಳಿಯ ಲಹರಿಗಳ ವಿಸ್ತರದ ವರ ಗಂಗೆಯಂ ಕಂಡಳು | ೨೩|| ತೆಳುವುಡಿಯ ಮಳಲಿಡಿಯಲಿತ್ತಡಿಯ ತಳಗಡಿಯ | ಪೊಳೆ ನೆರೆಯಲುರೆ ಪೊರೆಯಲೊಳೊರೆಯ ಬೆಳೊರೆಯ | ತೋಳಪೆಳೆಯ ಮಾನೊಳೆಯಲಿರದೆಳೆಯಲೆಡೆ ಸೆಳೆಯ ತುಂತುರಿನ ತನಿಗೆದರಿನ ಸುಳಿಸುಳಿಯುಸವ್ವಳಿಯ ಬೊಬ್ಬುಳಿಯ ಕಡಲುಳಿಯ | ಜಳಚರದ ತರತರದ ಶೀಕರದ ಭೀಕರದ | ತುಳ ಗಂಗೆ ಸುತರಂಗೆ ನೋಳಂಗೆ ಸಲೆ ಕಂಗೆಸೆದಳಂದು ದಿವಿಜಸಿಂಧು ೨೪ | ಜೈ , ಭಾ . ೯೮ * ಕಸ್ನಡ ಜೈಮಿನಿ ಭಾರತ ಕೂರ್ಮಗಡಿಯಾಗಿರ್ಪ ಗುಬ್ಬಿಂದೆ ತನ್ನೆಡೆಯೋ ಛಾರ್ಮಳುಗಲವರಿಂದ್ರರಹರೆಂಬ ಪೆಂಪಿಂದೆ | ಘ ನಿರ್ಮಿಸುವ ಗಂಗಾಪ್ರವಾಹಮಂ ಕಂಡಳಾ ಜ್ವಾಲೆ ಬಳಿಕ ನಿಂದು ಈ ಧಾರ್ಮಿಕರಿವರೊಳುಂಟೆ ತನ್ನ ನೆತಾದೊಡಂ|| ನೀ ರ್ಮುಟ್ಟ ದಂತೋಯ್ನಾ ತಡಿಗೆ ದಾಂಟಿಸುವ|| ಕೂರ್ಮೆಯುಳ್ಳವರೆಂದೊಡಲ್ಲಿರ್ದ ನಾವಿಕರ್ ಕೆಳವಳ್ಳಿಂತೆಂದರು | ೨೫|| - ಬಿಂದುಮಾತ್ರಂ ಮೇಲೆ ಬೀಳಿ ವಿಪ್ರನಂ | ಕೊಂದ ಪಾಪಂ ಪೋಪುದಿಲ್ಲಿ ಮಿಂದವನ ಗತಿ ಯಂದ ಮಂ ಬಣ್ಣಿಸುವೊಡಜನ ಪವಣಾ ನೀನಿಲ್ಲಿಗೇನಂ ಪ್ರಾರ್ಥಿಸಿ | ಬ ದೆ ಗಂಗೆಂಬುವಂ ಮುಟ್ಟದಿರಬಹುದೆ ಪೇ | ಛಂದೊಡಾ ಜ್ವಾಲೆ ನುಡಿದಳ್ ಜಾಹ್ನವಿಗೆ ದೋಷ| ಮೊಂದಿಹುದು ನಿಮಗೊರೆವುದಿಲ್ಲಮವಳೆನಗೆ ಮೈದೋರಲುಸಿರುವೆನೆಂದಳು ||೨೬ || ನೈಜದಿಂದಜನ ಕರಪಾತ್ರದಗೋದಕಂ | ವೈಜಯಂತೀಧರನ ಪಾದಾಂಬು ಶಿವನ ತಲೆ | ಜಡೆವೆಳಗೆರೆದ ಜೀವನಂ ತಾನಂತುಮಲ್ಲದತಿಪಾಪಂಗಳ | ವೈಜೋಡಮುಗಿದು ಬಿಸುಡುವ ಗಂಗೆ ಬೆದರಿದಳ | ತೈ ಜಗದೊಳಪವಾದಕಂಜದವರುಂಟೆ ಕೆ ! ಕೈ ಜನಪ ಜಲದೆ ಜಾಹ್ನವಿ ಕೇಳು ಪೊರಮಟ್ಟಳವಳೆಂದ ನುಡಿಗೆ ನಡುಗಿ ||೨೭|| ಅಂಬುರುಹ ರೋಲಂಬ ಮತ್ತ್ವ ಕಚ್ಛಪ ವಾರಿ | ಕಂಬ ಶೀಕರ ಚಕ್ರವಾಕ ಶೈವಾಲ ಕಾ | ದಂಬ ಗಂಭಿರ ಸೈಕತ ಮೃಣಾಳಂಗಳಿವು ತನಗವಯವಂಗಳಾಗೆ | ಇಂಬಾದ ಸೌಂದಯ್ಯಮಾ ನದಿಯ ನಡುವೆ ಪ್ರತಿ | ಬಿಂಬಿಸಿದೊಲಿರೆ ದಿವ್ಯ ರೂಪನಳವಡಿಸಿ ಜಗ| ಒಂಬೆ ಜಾಹ್ನವಿ ಸಲಿಲ ಮಧ್ಯದಿಂದೆದ್ದು ಬಂದಾ ಜ್ವಾಲೆಯಂಕೇಳು || ೨೮ | ದೋಷ ಹರೆ ತಾನೆಂದು ವೇದ ಶಾಸ್ತ್ರಂಗಳುರೆ | ಘೋಷಿಪುವು ಮುಟ್ಟಲಾಗದು ತನ್ನನೆಂದು ನೀಂ ! Jಪಿಸುವ ಕಾರಣ ಮದಾವುದ್ ಜಾಲೆ ಪೇಳೆಂದು ಜಾಹ್ನವಿ ನುಡಿಯಲು ! ದೂಷಣದ ಮಾತನಾಡುವಳಲ್ಲ ಲೋಕದ ಸು | ಬಾಪಿತವನುಸಿರಬೇಹುದು ಪುತ್ರರಿಲ್ಲದಿಹ | ಯೋ ಪೆರಂಗಸ್ಪರ್ಶನಂ ಪಾಪವೆಂಬರದಕಾಗಿ ಬೆದರಿದೆನೆಂದಳು .೨೯ | ಒಂಬತ್ತನೆಯ ಸಂಧಿ ಎಂದೊಡೆ ಕೆರಳು ಭಾಗೀರಥಿ ಸಮಸ್ತ ನೃಪ|| ಶೃಂದದೊಳ್ ತನ್ನ ಮಗನುದ್ದಾ ಮನಾಗಿರ್ಪ | ನೆಂದುಮಳಿವವನಲ್ಲವಂ ಯದೃಚ್ಛಾ ಮರಣಿ ಭಾಗವತ ಮಸ್ತಕಮಣಿ|| ಶೃಂದಾರಕೊಪಮಂ ಸತ್ಯಸಂಧು ಭೀಷ್ಮ | ನೆಂದು ಮೂಲೋಕದೊಳ್ ಪ್ರಖ್ಯಾತನಾಗಿಹಂ | ಮಂದಮತಿ ನೀನೆ ಗೆ ಸುತರಿಲೈ ನಲ* ಬಹುದೆ ಪೋಗೆಂದೊಡೆಂತೆಂದಳು | ೩೦ || ಉಂಟು ನೀನಾಡಿದಿನಿತೆಲ್ಲಮುಂ ತಥ ವಹು | ಇಂಟಕೊಂದುಳಿದುದಂ ಬಲೆ ನನಗರಿಂದೆ ! ವೆಂಟಣಿಸಿತೆನ್ನೆಗಂ೦ಳೆಮೂಜಗದೊಳೀಗ ದಾಯಾದ್ಯರೊಳಗೆ | ಗಂಟಿ ದಾಹವಳರ್ಜುನಂ ತವ ಸೂನು| ಮ ಟಕ್ಕಿನಿಂ ಕೊಂದನ್ನದಿರ್ದೊಡೆ ಮತ್ತೆ 1 ಕಂಟಕಮದೆತ್ತಣದು ಕೇಳ್ ತವಾ ಭ್ಯುದಯಕೆಂದಾಜ್ಞಾಲೆ ಕಾಲ್ಲೆಡೆದಳು || ೩೧ || ಪ ಕೈಲೆಯ ತರವಣಗಿದ ಪೊರೆಯ ಮರದ ಕಾ | ಚ್ಚು ಕೊಂಡ ರಿವಿಲ್ ಜಾಲೆಯ ಮುಳಿಸಿನೆಡನೆ | | ಹೆಚ್ಚಿತವರಪಗೆಯ ಕೋಪವೆತ್ತಿದ ಹಸ್ತದಿಂ ಭೀಷ್ಮನಂ ಧುರದೊಳು # ಎಚು ಕೊಂದರ್ಜುನನ ತಲೆಯನಾತನ ಸ ತಂ | ಕೊಚ್ಚಿ ಕೆಡಹಲಿ ತಿಂಗಳಾರಕಾಹ ವದೊಳೆಂ | ದುಚ್ಚರಿಸಿ ಶಾಪಮಂ ಕೊಟ್ಟ ಡಗಿದಳ ಜಲದ ಮಧ್ಯದೊಳ ದಿವಿಜ ತುನಿ || ೩೨ # ನಾರಿಯರ ಚಲ ಮೆಂತು ಟೋ ಕೇಳ್ ಮಹೀಶ ಭಾ | ಗೀರಥಿಗೆಕೋಪಮಂ ಬರಿಸಿ ಕೊಡಿಸಿದಳತಿ ಕ | ಠೋರತರ ಶಾಪಮು ಜ್ವಾಲೆ ಬಳಿಕದು ಸಾಲದಾ ನರನ ತಲೆಯನರಿವ || ಕೂರಲಗಿನಸ್ಸವಾದವೆನೆಂದು ಸುರನದಿಯ | ತೀರದೊಳ್ ವತ್ನಿ ಪ್ರವೇಶ ಮಂ ಮಾಡಿ ಜಂ | ಭಾರಿ ತನಯನ ಸೂನು ಬಭುವಾಹನನ ಮೂಡಿಗೆರೆಳಂಬಾಗಿರ್ದಳು | ೩೩ | ಬಂದುದು ನರಂಗೆ ವಾಯದೊಳಿಗ ಶಾಪವಿಾ | ಮಂದಾಕಿನಿಯ ಮಾತು ತಾಗಿದಲ್ಲದೆ ಪ್ರಾಣ | | ಬಂದು ಕುಲಮ - ವುದಿತನ ಕೂಡೆ ಧರಜಾದಿಗಳಸುವಿಡಿಯಲರಿಯರು | ಮುಂದೆ ಸುರಪುರದ ಲಕ್ಷ್ಮೀಕಾಂತನಾವ ತೆರ | ದಿಂದ ಪರಿಹರಿಸುವನೆ ತನ್ನ ಶರಣಾಗತರ | ನೊಂದುಪಾಯದೆ ಳುಳಿಪದಿರನೆಂದು ಧೈರಮಂ ತಾಳರಿಂದ್ರಾದಿ ಸುರರು ||೩೪|| ಹತ್ತನೆಯ ಸಂಧಿ ಸೂಚನೆ ! ಹರಿ ಶಿಲೆಯಮೇಲೆ ನಡೆಗಿ ಸವ್ಯಸಾಚಿ ಸೌ ! ಸ ದ . ಭರಿಯ ದೆಸೆಯಿಂದ ಘೋರಿದ್ದಾಲಕನ ಕಥೆಗಳು | ಲು ತಿರದೆ ಹಂಸಧ್ವಜನ ಪಟ್ಟಣಕೆ ಬರಲವಂ ಕಾದರೆ ಪೊರಮಟ್ಟನು ! ಆಲಿಸೆಲೆ ಜನಮೇಜಯಕ್ತಿತಿಪ ಮುಂದಣ ಕ ! ಥಾಲಾಪ ಕೌತುಕವನುಚಿತದಿಂ ಫಲಗುಣಂ | P ನೀಲಧ್ವಜನ ಕಂಡ ಬಳಿಕಾತನಂ ಕೂಡಿಕೊಂಡಖಳ ಸೇನೆಸಹಿತ ! ಮೇಲೆ ನಡೆದಂ ತೆಂಕಮೊಗವಾಗಿ ಹಯದೊಡನೆ | ಕಾಲಿಡುವ ಮಂದಿಗಿಂಬಿಲ್ಲ ನೆಲನಾಗಸಂ | ಸಾಲದೇಳುವ ಧೂಳಿಗೆಣಿ ಸೆ ಕಠೋರ ವಾದ್ಯಧ್ವನಿಗೆ ನೆರೆಯದೆನಲು ೬೧ ಸಹದೇವನಾಗಿ ಸಮುದಿತ ನಕುಲನಾಗಿ ಸ | ಬೃಹಿ ತಾರ್ಜುನನುಮಾಗಿ ವರ ವೃಕೋದರನಾಗಿ | ಮಹದಿಳಾ ಭದ್ರಾಜನಾಗಿ ಶಶಿಕಾಂತ ಕುಲದಿಂದೆ ಪಾಂಡವನುಮಾಗಿ ! ಅಹಿತರುಗಳಂ ಧಾರ್ತರಾಷ್ಪರಂ ಕೂಡಿಕೊಂ | ಡಿಹುದರಿಂದಚಲನಾಗಿಹೆನೆಂದು ಹರಿಯೊಡನೆ | ಬಹ ಪಾರ್ಥನಂ ಕರೆದು ಮೂದಲಿಪ ತೆರದಿಂದೆ ವಿಂಧ್ಯಾದ್ರಿ ಮುಂದೆಸೆದುದು|| ೨ | ಎಸೆದುದಾ ಗಿರಿ ಗಗನ ಮಂಡಲವನಂಡಲೆನ | ಲಸರ್ದುತದ ಶೃಂಗದುತ್ಕರದ ಸತ್ಕರದ | ಶಶಿಕಾಂತಮಯವಾದ ರಮಣಿಯ ಕಮನೀಯ ಕಂದರದ ಸೌಂದರದೊಳು ! ಮುಸುಕಿ ತಪ್ಪಲ ಮೇವ ಮಂಜುಗಳ ನಂಜುಗಳ | ದಶನದುಗಾಹಿಗಳ ಪುತ್ತುಗಳ ಮುತುಗಳ | ಬೆಸಲಾದ ಪೆರ್ವಿದಿರ ಕಾಡುಗಳ ಬಿಡುಗಳ ಶಬರಿಯರ ಸಂಕುಲದೊಳು|| ೩ | | ಪಕ್ತಿ ಮೃಗಜಾತಿಗಳು ಲೀಲೆ ಮಿಗೆ ರಮಿಸುತಿಹ | ಯಕ್ಷ ಕಿನ್ನರ ಕಿಂಪುರುಷ ಗಂಧರ ರಕ್ಷೆಗಣಂಗಳಿಂದಲ್ಲಿಗೆಸೆವ ಪುಣ್ಯಾಶ್ರಮದ ಮುನಿಗಳಿಂದೆ || ಯಕ್ಷ ವಾನರ ಕುಲದ ವಿವಿಧ ಚೇಷ್ಟೆಗಳಿಂದ | ವೃಕ್ಷ ಲತೆಗಳ ಕುಸುಮ ಫಲ ಸಮೃದ್ಧಿಗಳಿಂದ | ಎ ವಕ್ತಿಗಚಲೇಂದ್ರಮೆಸೆದಿರ್ದುದು ಪುಳಿಂದಿಯರ ತನುಗಂಧ ಬಂಧುರದೊಳು ಹತ್ತನೆಯ ಸಂಧಿ ಅಭಿಲಾಷೆಯಂತಿರೆ ಸದಾನವಂ ಸಿರಿಯಂತೆ ! ವಿಭವಾಸ್ಪದಂ ಕಲಾ ನಿಧಿಯಂತೆ ಮೃಗಧರಂ ! ನಭದಂತೆ ಕುಜಯುತಂ ದ್ವಿಜನಂತೆ ವಂಶ ಪರಿಶೋಭಿತಂ ಸ್ವರ್ಗದಂತೆ ಶುಭ ಸುರಭಿ ಸಂಭ್ರತಂ ಗಣದಂತೆ ಶರವೃತಂ | ಸಭೆಯಂತೆ ಚಿತ್ರ ವತ್ತಾತಂ ದಿನಕರ | ಪ್ರಭೆಯಂತೆ ಪುಂಡರೀಕೋಲ್ಲಾಸಕರವಾಗಿ ತಟ್ಟೆ ಲಮೆಸೆದಿರ್ದುದು || ೫ | | ನಾಗಭೂಷಣನಾಗಿ ಶಿವನಲ್ಲ ಹರಿಗಿರ್ಕೆ | ಯಾಗಿ ಪಾಲ್ಗಡಲಲ್ಲ ಶಿಖಿ ನಿವಾಸಸ್ಥಾನ | ಮಾಗಿ ದಿಗ್ಯಾಗಮಲ್ಲಪ್ಪಾ ಪದೋದ್ಯಾಸವಾಗಿ ನೈಪಥ್ಯಮಲ್ಲ ! ಗೋ ಗಣಾನ್ನಿತವಾಗಿ ಪ್ರಜಮಲ್ಲ ಖಡ್ಗ ಧರ | ನಾಗಿ ಪಟುಭಟನಲ್ಲ ಮಹಿಪಿ ವಿಲಾಸಕರ | ಮಾಗಿ ನೃಪಗೇಹಮನಿಸಿರ್ದುದಾಶ್ಚರ್ಯ ಸಾಂದ್ರಮಚಂದ್ರಮೆಸೆದು ||೬ || ಶೃಂಗಮ ಯಮುರುಶಿಲಾ ಸಂಗಮಯಮಧಿಕ ವಾ | ತಂಗಮಯಮನುಪಮ ಭುಜಂಗಮಯಮುನ್ನ ತ ಲ | ವಂಗಮಯಮಮಿತ ಸಾರಂಗಮಯಮದ್ದು ತದ ಸಿಂಗಮಯ ಶರಭಮಯವು!! ಶೃಂಗಮಯಮವಿರಳ ವಿಹಂಗಮಯಿಪ್ಪುವ ಕು | ರಂಗಮಯಮಮರಿಯರನಂಗಮಯ ಕೇಳಿಗಳ | ಸಂಗಮಯಮೆನಿಪ ಗಿರಿ ಭಂಗಮಯಮಲ್ಲದುತ್ತುಂಗಮಯ ಮಾಗಿರ್ದುದು { ೭Y ಬಹು ಕಾಲಮೆನಗೆ ನೀರಳೆಗರೆದ ಪುರುಷಾರ್ಥ | ಕಹಹ ಮೃಪ್ಪಿಂದುಗಳನೀಗ ಸುರಿದಪೆನೆಂದು | ಮಹಿ ನಭಸ್ಥಳಕೂರ್ಧ್ವಮುಖವಾಗಿ ಸೂಸುವ ರಜದ ಸೋನೆಯೆನೆ ದೂಳಿಡೆ | ಬಹುಳ ತರು ಗುಲ್ಕಲತೆ ಮೃಗ ಪಕ್ಷಿ ಕ್ರಿಮಿ ಕೀಟ | ಗುಹೆ ದೊಣಿ ಮೊರಡಿ ಪಳ್ಳ ಕೊಳ್ಳ ಜರಿ ಸರಿ ಜಲುಗು | ಗಹನ ಗಹರದ ವಿಂಧ್ಯಾದಿಯಂ ಫಲುಗುಣನ ಸೇನೆ ತುಳಿದಸಿಯರೆದುದು || ೮|| * ಹರಿಯ ಸೇವಕರ ಬರವಂ ಕಾಣುತಾ ವಿಂಧ್ಯ ! ಗಿರಿಯ ದುರಾರ್ಗಮುಂ ಸನ್ಮಾರ್ಗವಾಯು ದು | ರ್ಧರ ಹೃದಯ ವನಜಾಂಧಕಾರಮುಂ ಸುಪ್ರಕಾಶಿತವಾಯು ವಿಕೃತಿಯಡಗಿ 4, ಉರುತರ ಪ್ರಭವ ದವಮುಕ್ತ ಭಾವಿತವಾಯ್ತು | ನಿರುಪಮಾಶಾ ಪರಿಜ್ಞಾನಮಾಝಿರದೆ ಗೋ | ಚರವಾಯು ವಿಷ್ಣು ಪದಮೆನೆ ನಡೆದುದಾ ಹಯಂ ಬೆಂಬಿಡದ ಸೇನೆಸಹಿತ { ೯i ೧೦೨ ಕನ್ನಡಜೈಮಿನಿ ಭಾರತ ಮಂದಿ ಸಂದಣಿಸಿ ಬೆಂಕೊಂಡು ನಡೆತರೆ ಕುದುರೆ | ಮುಂದೆ ಬರೆವರೆ ಕಂಡು ದೊಂದು ಯೋಜನದಗಲ | ದಿಂದೆಸೆವೆ ಶಿಲೆಯನದರೊಳ್ ಪೊರಳ ಪೆನೆಂಬ ತವಕದಿಂದತಿಭರದೊಳು | ಬಂದಡರ್ದಾ ಕಲ್ಲ ಮೇಲೆ ಹರಿ ಕಾಲಿಟ್ಟು | ದಂದು ಹರಿ ಮೆಟ್ಟಿದೊಡೆ ಪೆಣ್ಣಾದುದಂತೆ ಮೇ 1 ೯®ಂದಾಗದಿರ್ದಪುದೆ ಹೇಳೆಂಬಿನಂ ಮಹೀಪಾಲ ಕೇಳದ್ಭುತವನು | ೧೦ || ಕಾಲಿಡಲಾ ಶಿಲೆಯೊಳಾ ತುರಂಗದ ಖುರಂ | ಕೀಲಿಸಿತು ಭಿನ್ನಿಸದೆ ಕೂಡೆ ಬೆಚ್ಚಂದದಿಂ | | ಮೇಲೆ ನಡೆಗೆಟ್ಟು ನಿಂದುದು ದರಿದ್ರನ ಮನೋರಥದಂತೆ ನಿಜ ತನುವಿನ | ಲೀಲೆಯಡಗಿರ್ದುದಾಕೃತಿಯ ಭಂಜಿಕೆಯೆನಲ್ | ಭೂಲೋಲಕೇಳೆಕ್ಯವಾಗಿರ್ದುದಾ ಕಲೆ ! ಲಾ ಲಲಿತ ವಾಜಿ ಪೂರ್ಣಂದು ಮಂಡಲದೊಳೊಪ್ಪುವ ಮೃಗಾಂಕದ ತೆರದೊಳು ಗಾಳಿಯ೦ ಮಿಕ್ಕು ನಡೆವಾ ಹಯಂ ಕಾಲ್ಗಳಂ || ಕೀಳಲಾಗದೆ ನಿಂದುದರೆಯೊಳೇನಚ್ಚರಿಯೊ | ಹೇಳಬೇಕೆಂದು ಚರರೆತಂದು ಪಾರ್ಥಂಗೆ ಕೈಮುಗಿದುಬಿಸಲು # ಕೇಳಿ ವಿಸ್ಮಿತನಾಗಿ ಬಂದು ನೋಡಿದನಲ್ಲಿ | ಗಾಳನಟ್ಟಿ ದನಬ್ಬರಿಸಿ ಸೆಳೆಗಳಿಂದ ಪ್ರೊ | ↑ಳಿಸಿದೊಡದು ವಜ್ರ ಲೇಪವಾದುದು ಸಿಕ್ಕಿತಾ ಕುದುರೆ ಕಲ್ಲೆಡೆಯೊಳು!i೧ .೨li ಬಳಿಕ ಚಿಂತಿಸಿದನರ್ಜುನನಿಗೇನಾದೊಡಂ| ಮುಳಿದ ಮುನಿಷನ ಶಾಪವಾಗಬೇಕೀ ವನ | ಸ್ಥಳದೊಳಾಶ್ರಮಮುಂಟೆ ನೋಳ್ಳುದಗಲದೊಳೆಂದು ಚಾರಿರಂ ಕಳುಹಲವರು | ತೊಳಲಿ ನಿಮಿಷದೊಳರಸಿ ಬಂದು ಬಿನ್ನೆಸಿ ! ಫುಗುಣಂ ಪ್ರದ್ಯುಮ್ನ ವೃಷಕೇತು ಸಾಲ್ಪ ಪತಿ | ಕಲಿ ವನಾಶ್ವ ನೀಧ್ವಜರನೈ ವರಂ ಕೂಡಿಕೊಂಡೈತಂದನು | ೧೩ | E - ವೆಗ್ಗಳಿಸರಿನ ಚಂದ್ರ ಪವನ ಶಿಖಿ ಪರ್ಜನ್ಯ ! ರೊಗ್ಗಿಹವು ವೈರವಿಲ್ಲದೆ ನಿಖಿಳ ಮೃಗಪಕ್ಷಿ | ಮೊಗ್ಗ ಲರ್ ಕಾಯ್ಕಣಳಿರ್ಗಳಿಂ ಬೀಯವೆಂದೆಂದುಮೆಲ್ಲಾ ತರುಗಳು | ಸಗ್ಗದವರಂತೆ ಬೇಡಿದನೀವುವಾವಗಂ || ಸುಗ್ಗಿಯಾಗಿಹುವಾರು ಋತುಗಳುಂ ಸಲೆ ಪೆಚ್ಚು ! ತಗ್ಗು ಶೀತೊಷ್ಟ ಸುಖದುಃಖಂಗಳೊಗೆ ಯದಾಶ್ರಮವೊಂದು ಮುಂದೆಸೆದುದು ಹತ್ತನೆಯ ಸಂಧಿ ೧೦೩ ವೇದಶಾಸ್ತ್ರಾಗಮ ಸ್ಮೃತಿ ಪುರಾಣಾವಳಿಯ || ನೊದಿಸುವ ಕುಶ ಸಮಿತ್ತು ಫಲ ಮೂಲ ಪ | *ರ್ಇಾದಿಗಳನೋದವಿಸುವ ಜಪ ತಪಸ್ಸಾನಾಗ್ನಿಹೋತ್ರ ವಿಧಿ ವೇಳೆಗಳನು ! ಸಾಧಿಸುವ ರವಿ ನಮಸ್ಕಾರ ಹರಿ ಹರ ಸಮಾ | ರಾಧನೆಗಳಂ ಮಾಡುವತಿಥಿಗಳನಳ್ಳಿಯಿಂ | ದಾದರಿಪ ಯೋಗಮಾರ್ಗದೊಳೆಸೆವ ಮುನಿಗಳಾಶ್ರಮದೆಡೆಯೊಳಿರುತಿರ್ದರು ಸುಡದಿರ್ದ ಪಾವಕನೋ ಬಿಸಿ ಮಾ ರವಿಯೊ ತಂ | ಪಿಡಿದಿರದ ಚಂದ್ರಮನೊ ವಿಷಕಂಠನಾಗದಿಹ | ಮೃಡನೆ ರಜಮಂ ಪೊರ್ದದಂಬುಜಾಸನನೊ ಫಣಿ ತಲ್ಪನಲ್ಲದ ವಿಷ್ಣು ವೊ | ಕಡುಜದೊಬ್ಬುಳಿಯೊ ಶಾಂತಿಯ ನಿಜಾಕಾರ | ದೊಡಲೊ ಪೇಳೆಂಬ ಸೌಭರಿ ಮುನಿಪನಾಶ್ರಮದ| ನಡುವೆ ಕುಳಿರ್ದು ಸುಖಯೋಗದೊಳಿರಿ ನಡೆತಂದರ್ಜುನಂ ಕಂಡನು || ೧೬ | ಬಂದು ಸಾಪ್ತಾಂಗದಿಂದೆರಗಿ ಸೌಭರಿ ಮುನಿಯ || ಮುಂದೆ ಕೈಮುಗಿದು ನಿಲಲಾ ಪಾರ್ಥನಂ ಪ್ರೀತಿ| ಯಿಂದ ಸತ್ಕರಿಸಿ ಕುಶಲಂಗಳಂ ಕೇಳಿಲ್ಲಿಗೇಕೆ ಬರವಾಯಿತೆನಲು । ಅಂದು ಕುಲಗೋತ್ರಮಂ ಕೊಂದ ಪಾಪಂ ಪೋಗ | ಲೆಂದಶ್ವಮೇಥಮಂ ತೊಡಗಿ ಯೆನ್ನಂ ಧಯ್ಯ | ನಂದನಂ ಕಳುಹಿದಂ ಹಯ ರಸ್ತೆಗದರೊಡನೆ ಬರೆ ಸಿಲ್ಕಿತದು ಶಿಲೆಯೊಳು|| ೧೭ & ಎಲೆ ಮುನಿಶ್ವರ ತವಾನುಗ್ರಹದೊಳಲ್ಲದೀ | ಶಿಲೆಯೊಳೋಂದಿದ ಹಯಂ ಬಿಡುವಂದಮಂ ಕಾಣಿ | ನುಳುಹಬೇಕೆಂದೆರಗಲರ್ಜುನನ ಮೊಗನೋಡಿ ನಗುತೆ ಸೌಭರಿ ನುಡಿದನು & ತಿಳುಹಿದಂ ಪಿಂತೆ ಭಾರತ ಯುದ್ದ ಮಧ್ಯದೊಳ್ || ನಳಿನನಾಭಂ ನಿನಗೆ ಮತ್ತೆಯುವಹಂಕಾರ | ಮಳಿದುದಿಲ್ಲಕಟ ಜಗದೊಳ್ಕೊರಾರ್ ಕಾವರಾರ್ ಬಿಡುಸಿರೆಂದನು - ಶ್ರೀ ಕೃಷ್ಣನಿರೆ ಮುಂದೆ ವಂಶಮಂ ಕೊಂದೆನೆಂ | ಬೀ ಕೃತದಿಂ ಪಾತಕಂ ಬಹುದೆ ನಿಮ್ಮೊಳ್ ಸ | ದಾ ಕೃಪಾನಿಧಿಯ ಸಾನ್ನಿಧ್ಯಮಿರುತಿರಲಾಗಿ ವಾಜಿಮೇಧಂ ಬೇಹುದೆ | ಆ ಕೃತಾಂತಕ ನರಿದುದಿಲ್ಲಲಾ ಲೋಕದೊಳ್ | ಪ್ರಾಕೃತರ ತೆರದಿಂದ ಹರಿ ಮನೆಯೊಳಿರೆ ಗರ್ದ | ಭಾಕೃತಿಯ ಹರಿಯೊಡನೆ ಬಂದೆ ಸುರ ಭೂಜಮಿರೆಶಾಲಿಯನರಸುವಂತೆ ! ೧೯ | ಕನ್ನಡ ಜೈಮಿನಿ ಭಾರತ ಕೊಟ್ಟಿಗೆಯ ಕಾಮಧೇನುವನೊಲ್ಲದಳ್ಳಿಯಿಂ | ಕಟ್ಟರಣ್ಯದ ಪಲಿಯನರಸಿ ಕರೆಯಲೊದೆಯ | ಕಟ್ಟುವೆಯಲಾ ತುರಗಮೆಮರೀಗೈವುದಾ ಹರಿಯ ಸಾನ್ನಿಧ್ಯಮಿರಲು || ಹುಟ್ಟಿತಿಲ್ಲವೆ ನಿನಗರಿವು ಧರ ಸೂನು ಮತಿ | | ಗೆಟ್ಟಿಹನೆ ಶಿವಶಿವ ವೃಥಾ ಪರಿಭ್ರಮವೆ ನಿವು | ಗಟ್ಟಿ ತಂದಮರೇಂದ್ರ ತನಯನಂ ಜರೆದು ಸೌಭರಿ ನುಡಿದೊಡೆಂತೆಂದನು || ೨೦ || ಹರಿಯನುಳಿದಾವು ಬದುಕುವರಲ್ಲಿ ಚಿತ್ತದೊಳ | ಭರಿತನಾಗಿಹನಾವಗಂ ಧರ ಸೂನು ಮರೆ | ದಿಗನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವ ಮಹಾಕ್ರತುವನು | ತರಳತೆಯ ಮೆರೆವೆಗಿಂತರಿವನುಪದೇಶಿಪೊಡೆ | ಗುರುಗಳಲ್ಲವೆ ನೀವು ಧನ್ಯರಾದಪೆವಿನ್ನು ! ಕರುಣದಿಂದೀ ಶಿಲೆಯೊಳೋಂದಿದ ತುರಂಗಮಂ ಬಿಡಿಸಿಕೊಡಬೇಕೆಂದನು || ೨೧ | ಇನ್ನು ಚಿಂತಿಸದೆ ಕೃಷ್ಣಸ್ಕರಣಿಯಂ ಮಾಡಿ || ನಿನ್ನ ಹಸ್ತಸ್ಪರ್ಶನಂ ಗೆಯೊಡಾ ಕುದುರೆ | ಮುನ್ನಿನಂತವನಿಯೊಳ್ ನಡೆದಪುದು ಪೋಗುನೀನೆಂದು ಸೌಭರಿ ನುಡಿಯಲು ತನ್ನೊಳಗೆ ತಾನೆ ವಿಸ್ಮಿತನಾಗಿ ಪಾರ್ಥನದ! ರುನ್ನತಿಯ ತುದಿ ಮೊದಲನರುಪೆನಲ್ ಜ್ಞಾನ ಸಂ | ಪನ್ನ ಣಾಪಸನರ್ಜುನಂಗೆ ವಿಸ್ತರಿಸಿದಂ ಮತ್ತೆ ಪೂರ್ವಾಪರವನು | ಆಲಿಸರ್ಜುನ ಮುನ್ನ ವಿಪ್ರನುಂಟೋರ್ವನು || ದ್ದಾಲಕಾಖ್ಯಂ ತಿಳಿದನಖಿಳಶಾಸ್ತ್ರಂಗಳಂ ! ಮೇಲೆ ವೈವಾಹದೊಳ್ ವಧುವಾದಳಾತಂಗೆ ಚಂಡಿಯೆಂಬಾಕೆ ಬಳಿಕ ? ಕಾಲಕಾಲದ ಜಪಾನುಷ್ಟಾನಪೂಜೆಗಳಿ | ಗಾಲಸ್ಯಮಂ ಮಾಡದನ್ನ ಪರಿಚರೈಗನು | ಕೊಲೆಯಾಗಿರ್ದು ಮನೆವಾಳೆಯಂ ನಾಗಿಪುದು ನೀನೆಂದೊಡೆಂತೆಂಡಳು | ೨೩ || ಎಳ್ಳನಿತು ನಿನ್ನ ಮಾತಂಕೇಳೆಂದೆಣಿಕೆ ! ಗೊಳ್ಳದಿರ್ ಪರಿಚಲ್ಯ ಮನೆವಾಳೆಯೆಂದೆಂಬ || ತಳಿಯವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಪೋರೆ ! ಮುಡಿದ ಮರವೇರಿದಂತಾದುದಿಹಪರಕಿ | ದೊಳಿತಾದಪುದೆ ಬಂದುದು ತಪೋಹಾನಿಯೆಂ | ದಳೆಯೊಳ್ಕೋಲ್ಗೊಂಡ ತೆರದೊಳುದ್ಘಾಲಕಂ ಚಿಂತಿಪಂ ಪ್ರತಿದಿನದೊಳು| ೨೪ | ಹತ್ತನೆಯ ಸಂಧಿ ೧ ಇಂತಿರುತಿರಲೆ ಕೌಂಡಿನ್ಯನೆಂಬೊರ್ವ ಮುನಿ | ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ | ಚಿಂತೆವೆತ್ತಿರಲವನಿದೇನೆಂದು ಬೆಸೆಗೊಂಡೊಡವಳ ಪ್ರತಿಕೂಲತೆಯನು || ಅಂತರಿಸದೆಲ್ಲಮಂ ಪೇಳ್ತಡವನಿದಕೆ ನೀಂ | ಮುಂತೆ ವಿಪರೀತಮಂ ಮಾಡಲಾದಪುದೆಂದು | ಸಂತಾಪಮಂ ಬಿಡಿಸಿ ಬೀಳೊಂಡವಂ ತೀರ್ಥಯಾತ್ರೆಗೈದಿದನಿತ್ತಲು | ೨೫ || ಉದ್ದಾಲಕಂ ಬಳಿಕ ತನ್ನ ಮಂದಿರದೊಳಿರು ! ತಿದ್ದ ಸಮಯಕೆ ಪಿತೃಶ್ರಾದ್ಧದಿವಸಂ ಬಂದೊ | ಡೆದು ಚಂಡಿಯೊಳೆಲಗೆ ನಾಳೆ ಪ್ರೊತೃಕಮದಂ ನಾಡಿದಲ್ಲದೆ ಮಾಡೆನು ! ಕದ್ದು ತಹೆನಧಮಧಾನ್ಯ ಪ್ರೀಹಿ ಶಾಕಮಂ | ಪೊದ್ದಲೀಯಂ ಶುದ್ದ ವಸ್ತುಗಳ ನೊಂದುಮಂ! ತದ್ದಿನಕೆ ಮರುದಿವಸದೊಳ್ ಪೇಳು ಬಹೆನಪಾತ್ರಂಗೆಂದೊಡೆಂತೆಂದಳು || ೨೬ | ನಾಳೆ ಮಾಡಿಸುವೆನಾಂ ಪೈಕವನುಮದ | ಶಾಲಿಧಾನ್ಯ ಶ್ರೀಹಿ ಶಾಕಮಂ ಕೊಂಡು ಬಹೆ | ನಾಲಯವನತಿಶುದ್ಧವಾದ ವಸ್ತುಗಳಿನಲ್ಲದೆ ಕೂಡೆನಳಿಯಿಂದೆ || ಪೇಳಿಸುವೆನಂದಿನ ದಿನದ ಮೊದಲ ರಾತ್ರಿಯ ವಿ | ಶಾಲಗುಣಸಂಪನ್ನ ವೇದಪಾರಂಗತ ಸು | ಶೀಲರಹ ಸತ್ಯಾತ್ರದವನಿಯಮರರ್ಗೆನಲ್ ಚಂಡಿಗವನಿಂತೆಂದನು || ೨೭ || ಆದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ | ಛಾದರಿಸೆನಾಂ ಬಂದ ವಿಪ್ರರಂ ಪಾಕದ ನ | ವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಭಕ್ಷ ಭೋಜ್ಯಾದಿಗಳನು|| ಸ್ವಾದುಫಲ ಶರ್ಕರ ವಿನುತ ಶಾಕ ನಿಲ ಪ | | ಯೋದಧಿಗಳಂ ಸಕುತವಾಗದಂತೆ ಸಂ | | ಪಾದಿಸಿ ಪಿತೃಶ್ರಾದ್ದ ಮಂ ಮಾಡಿ ವಸ್ತ್ರದಕ್ಷಿಣಿಗಳಂ ಕೊಡೆನೆಂದನು || ೨೮ || ಎಂದೊಡೆ ಕುತುಪಕಾಲಮಂ ಮಾರಲೀಯನಾಂ | ಬಂದ ವಿಪ್ರರನಾದರಿಸಿ ಪೂಜೆಗೈಸದಿರೆ | ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಸದೆ ಮಾನೆನು | ತಂದಮಲವಸ್ಯ ತಾಂಬೂಲ ವರದಕ್ಷಿಣಿಗ | | ಳಿಂದೆ ಸತ್ಕರಿಸಿ ಕಳುಹಿಸದೆ ಬಿಡೆನೆನುತೆ ನಲ ! ವಿಂಡೋದವಿಸಿದಳಖಿಲಸದ್ಭವ್ಯಮಂ ಬಳಿಕ ಚಂಡಿ ಪಾಕಂಗೈದಳು || ೨೯ || ೧೬ ಕನ್ನಡಜೆಮಿನಿ ಭಾರತ ಕಂಡನೀತರನನುದ್ದಾಲಕಂ ಸಂತಸಂ | ಗೊಂಡು ಮನದೊಳ್ ಪೊರಗೆ ತಾನೊಪ್ಪದವನಾಗಿ ಚಂಡಿ ಪೇಳಿದವೊಲಾ ಶ್ರಾದ್ಧ ಮಂ ಮಾಡಿ ಸಂಪ್ರೀತಿಯಿಂ ವಿಪರೀತದ | ತೋಂಡುತೋಳಸಂ ಮರೆದು ಕರ್ಮಾಂಗವಾಗಿರ್ದ | ಪಿಂಡೆಮಂ ತೆಗೆದು ಮಡುವಿನೊಳೆ ಹಾಯ್ಕೆಂದೊಡು| ದಂಡದಿಂದೆತ್ತಿ ಬೀದಿಗೆ ಬಿಸುಡಲಾ ದ್ವಿಜಂ ಪ್ರಭೀಷಣನಾದನು || ೩೦ | - ಎಲೆಗೆ ನಿನ್ನೊಡನೆ ನಾನೇಂ ಹರಿಯಹೊರುವೆಂ || ಛಲಿತನಕಳಿಸಿದೆ ನೀನರೆಯಾಗಿ ಹೋಗೆಂದು | J ಸಲೆ ವುಳಿದು ಶಾಪವಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ ಕೂಡೆ ತಿಳಿದು | ಕೆಲವುಕಾಲಕೆ ನಿನ್ನೊಳದ್ಧರಹಯಂ ಬಂದು | ನಿಲಲರ್ಜುನಂ ಭಿಡಿಸಿದೊಡೆ ಮೋಕಮಹುದೆಂದು | ತೊಲಗಿದಂ ಸಂನ್ಯಾಸಕವನತ್ತಲವನಿಯೊಳ್ ಕಲ್ಲಾದಳಿವಳಿತ್ತಲು 11೩೧ ಮೊಕ್ತಮಹುದಾಗಿ ಚಂಡಿಗೆ ಶಾಪಮಾಗಳುಪ| | ಸಾಕ್ಷಿಗೈತಂದು ನಿಂದುದು ಹಯಂ ನೀಂ ಮುಟ್ಟ | ಲೀಕಣದೊಳೆದ್ದು ಪೋದಪುದು ಪೋಗಿನ್ನು ಮುಂದಣ ನೈಪರ್ ಬಲವಂತರು | ರಾಕ್ಷಸಾರಿಯನೆ ಮರೆಯದಿರೆಂದು ಸೌಭರಿ ನಿ | ರೀಕ್ಷಿಸಿ ಕೃಪಾವಲೋಕನದಿಂದೆ ವರನಹ ! ಸ್ನಾಕ್ಷನ ಕುಮಾರನಂ ಕಳುಹಲಾನತವಾಗಿ ವಿನಯದಿಂ ಬೀಳೊಂಡನು | ೩೨ | ತದನಂತರದೊಳರ್ಜುನಂ ಬಂದು ಕುದುರೆಗು೦ || ಮುದದಿಂದೆ ಮುಟ್ಟಲದು ಬಿಟ್ಟು ನಡೆದುದು ಮುಂದ | ಕೆದರಿಕೊಳುತೆದ್ದು ನರನಂ ಕಂಡು ಚಂಡಿ ತಪಕಾಗಿ ಕಳುಹಿಸಿಕೊಂಡಳು | ಒದವಿದ ಸಮಸ್ತ ಜನಮಾಗ ವಿಕ್ಕಿ ತವಾದು | ದುದಿರಿತು ಕುಸುಮವೃಷ್ಟಿ ಬಳಿಕ ದಕ್ಷಿಣಕೆ ನಡೆ | ದುದು ವಾಜಿ ಚಂಪಕಾಪುರಕಂದು ಹಿಂದೆ ಬಹ ಪಡೆಸಹಿತ ವಹಿಲದಿಂದ | ೩೩ | ಘನಘೋಷದಿಂದ ವಾಹಿನಿಗಳೆ ತರುತಿರಲ್ | ವನಧಿ ಮೆರೆಯನತಿಕ್ರಮಿಸಿ ಬಂದಪುದೆಂದು | ಮುನಿದು ಭೂಮಂಡಲಮಿರದೆ ನಭಸ್ಥಳಕೆ ಪೋಪಂತೆ ದೂಳೇಳುತಿರಲು | ಅನುಸಾಲ್ಪ ಸಾತ್ಯಕಿ ಪ್ರದ್ಯುಮ್ನ ಯೌವನಾ | ಶೃನರೇಶ ವೃಷಕೇತು ನೀಲಧ್ವಜರ ಸೈನ್ಯ| ಮನುಪಮಿತವಾಗಿ ನಡೆದುದು ಚಂಪಕಾನಗರಿಗರ್ಜುನನ ಹಯದಕೂಡೆ| ೩೪ ! ಹತ್ತನೆಯ ಸಂಧಿ ತವೆ ಸರಮಂಗಳಾಸ್ಪದಮಾದೊಡಂ ಪಾ | ಭವಯುಕ್ತವಾಗಿರ್ಪುದೆಂದು ಕೈಲಾಸಾಚ | ಲವನತುಳಲನಿಳಯವಾದೊಡಂ ಭಂಗಸಹಿತವಾಗಿರ್ಪುದೆಂದು | ಅವಿರಳಪಯೋನಿಧಿಯನಟ್ಟಹಾಸಂ ಮಾಡು | ವವೊಲಿರ್ದುದಾಪುರಂ ಪ್ರಾಸಾದಕೋಟೆಗಳ | ಧವಳಿಮ ಸುಧಾಕೀರ ರುಚಿಗಳಿಂ ಪೊರೆಗೆನೋಡುವ ಜನರ್ಗೆ ವೇಳೆನು ! ೩೫ # ಇದು ಪುರಸ್ತಿಯ ಮಣಿಕಾಂಚೀವಲಯಮೊ ಭೋ ! ಸುದತಿಯ ಕೊರಳ ವಿರಾಜಿಪ ರತ್ನಮಾಲಿಕೆಯೊ | ತ್ರಿದಶಪತಿ ಗಿರಿಗಳಂ ಕಡಿವಂದು ತೆಗೆದಿಡುವೆನೆಂದು ತಿರುಪಿದ ಕುಲಿತದಾ | ಪೊದರುವೆಳಗಿಳೆಗಿಳಿದು ವಜ್ರಮಯವಾಗಿ ನಿಂ | ದುದೊ ವಿಮಲಕೀರ್ತಿ ಚಂದ್ರಿಕೆಯಂ ಪರಪುವ ನಗ | | ರದ ರಾಜಮಂಡಲದ ಪರಿವೇಷಮೊ ಪೇಳೆನಲ ಕೋಟೆಕಣಿ ಸೆದುದು ೩೬ || - ಆ ನಗರದರಸು ಹಂಸಧ್ವಜಂ ಕೇಳ ನೀ | ಸೇನೆಸಹಿತರ್ಜುನಂ ವರಮಖ ತುರಂಗ ರ ! ಕಾನಿಮಿತ್ತಂ ಬಂದು ಸೀಮೆಯಂ ಪೊಕ್ಕು ದಂ ದೂತಮುಖದಿಂದ ಬಳಿಕ | ಧ್ಯಾನಿಸಿದನೊಂದೆರಡುಗಳಿಗೆ ತನ್ನಾ ಪ್ರಪ್ರ ! ಧಾನರೆಲ್ಲರನಾಗ ಕರೆಸಿಕೊಂಡವರೋಲ್ ನಿ ! ಧಾನಿಸಿ ನುಡಿದನಂದು ಶ್ರದ್ಧಾಳು ಸುಮತಿ ಪ್ರಮತಿಯೆಂಬ ಮಂತ್ರಿಗಳೆ ೩೭ ! ಈ ಧನಂಜಯನ ತುರಗವನೀಗ ಕಟ್ಟಿದೊಡೆ! ಮಾಧವಂ ತಾನೆ ಮೈದೋರುವನೆಮಗೆ ಕೃಷ್ಣ ! * ನೀಧರೆಯೊಳಿರುತಿರ್ದ ಮಿನ್ನೆಗಂ ಕಂಡುದಿಲ್ಲಚ್ಚುತನ ಮೂರುತಿಯನು|| ಬಾಧಿಸುವುದೀ ದೇಹಮಂ ನರೆತೆರೆಗಳಿನ್ನು | ಸಾಧಿಸುವುದೇನಸುರರಿಪು ಬಂದು ತನ್ನೆಲ್‌ವಿ | ರೋಧಿಸಿದೊಡಿನಿತರಿಂದಳಿದೊಡೇನುಳಿದೊಡೇನಂದನಾ ನೃಪತಿ ನಗುತೆ || ೩೮ | - ಆ ನರಾಧಿಪತಿ ನಿಶ್ಚಿಸಿದಂ ಕದನಮಂ ! ಭೂನಾಥ ಕೇಳವನ ಕಟ್ಟಳೆಯನೆಲ್ಲಮಂ ! ತಾನಾ ದೇಶದೊಳ್ ತನ್ನ ನಗರದೊಳೇಕಪತ್ನಿ ವ್ರತದೊಳಿರದೊಡೆ| ದಾನವಾರಿಯ ಪೂಜೆಗೈಯ್ಯದೊಡೆ ಸಂತತಂ ! ದಾನಧರ್ಮಂಗಳಂ ಮಾಡದೆಡೆ ಗತಿಗೆಟ್ಟು ! ಹೀನಜಾತಿಗಳೊಡನೆ ಕೂಡಿದೊಡೆಸೈರಿಸಂ ಪರಿವಾರದೊಳ್ ಪ್ರಜೆಯೊಳು|| ೩ || ೧೦೮ ಕನ್ನಡ ಜೈಮಿನಿ ಭಾರತ ಅಂತುವದರಿಂದೆಲ್ಲರೇಕಪತ್ನಿ ವ್ರತರ ! ನಂತಪೂಜಾರತ‌ ಸೌಭಾಗ್ಯಸಂಯುತರ್‌ | ಸಂತತಮಲಂಕಾರಮಂಡಿತ‌ ನೀತಿಶಾಸ್ತಸ್ಮತಿವಿಚಾರರತರು|| ಕಂತುಶರನಿರ್ಜಿತರ್ ಮದಲೋಭವರ್ಜಿತಮ್ | ಸಂತೋಷಭಾವಿತರ್ ಸದ್ದುಣವಿಭೂಷಿತರ್ | ಚಿಂತಿತಫಲಾಗತ‌ ಸಕಲಭೋಗಾನ್ನಿತರ್ ಪರಿವಾರದೊಳ್ ಪ್ರಜೆಯೊಳು !! ೪೦ # ಏಕಪತ್ನಿ ವ್ರತಂ ಪ್ರಾಯತಂ ಕೋಮು೦ ವಾಕಾಂತ ಕಿಂಕರನಲಂಕಾರ ಪೂಜ್ಯಂ ಶು | ಭಾಕಾರನಾರೋಗ್ಯಪಟು ಕರಣನಿರ್ಮಲನಕೆ ತರಬವಂತನು ಭೀಕರ ಪರಾಕ್ರಮ ವಿಶಾರದಂ ಸಂಗರವಿ | ವೇಕಿಯೆಂಬಿನಿತುಗುಣನೋರ್ವನೋಳಿರಲವನ | ನೇ ಕರೆದು ಮನ್ನಿಸುವನಲ್ಲದರನುಳಿವನಂತೆಲ್ಲಿರಿತೆರದ ನರರು ಉಣಲುಡಲ್ ತೊಡಲೀಯಲಿರಲೆಯ ಲುಂಟಾಗಿ | ತಣಿದಿಹುದಲಂಕಾರಪೂಜ್ಯದಿಂ ರ್ಪಭೋ ! ಪಣ ಗಂಧ ಮಾಲ್ಯಾನುಲೇಪನಂಗಳ ಪರಿಮಳಂಗಳಿಂ ಸೊಗಸಿರ್ಪುದು ಸೆಣಸುಗಳ ಬಿರುದುಗಳ ಪಟ್ಟಿರ್ದ ಮುಡ ಹುಗಳ | ಹೊಣಕೆಗಳ ತಡಹುಗಳ ಕಲಿತನದ ಕಡುಹುಗಳ ! ರಣದವಕದಿಂ ಕುದಿಯುತಿಹುದು ಹಂಸಧ್ವಜನ ಪರಿವಾರವನುದಿನದೊಳು|| ೪೨ || ಮಣಿಮಯ ವರೂಥಮಪ್ಪತೊಂದು ಸಾಸಿರಂ ! ಣಗನೆಗೆಪ್ಪತೊಂದುಸಾಸಿರಗಜಂ ತುರಗ ಮೆಣಸುವೊಡೆ ಲಕ್ಕ೦ ಪದಾತಿ ಸಾಸಿರಮುಳಿಯ ಲಕ್ತಮೋರ್ವನ ಬಳಿಯೊಳು|i ಗಣಿತಕಿಹುದಿನಿತು ಬಲಮಿನಿತುಬಲದಿಂದ ವೆಂ ! ಟಣಿಸಿರ್ಪ ದಳಪತಿಗಳಪ್ಪತ್ತುಮಂದಿ ಸಂ | ದಣಿಸಿ ಬರುತಿಹುದು ಹಂಸಧ್ವಜ ನೃಪಾಲಕಂ ಫೋರಮಟ್ಟು ನಡೆವೆಡೆಯೊಳು ೪೩ || ಆತಂಗೆ ಧನಬಲಂ ಚಂದ್ರಸೇನಂ ಚಂದ್ರ ! ಕೇತು ವರಚಂದ್ರದೇವಂ ವಿಡೂರಥನತಿ ! ಖ್ಯಾತನಹ ಧರ್ಮವಾಹಂ ನ್ಯಾಯವರ್ತಿಯೆಂಬಿವರನುಜರೇಳುಮಂದಿ !! ಜಾತ‌ ಸುದರ್ಶನ ಸುಧನ್ನ ಸುಮನಸ್ಸುರಥ ! ರೀತೆರದ ನಾಲ್ವರಿವರೆಲ್ಲರ್ ಸಮರ್ಥರ್ ಮ | | ಹಾತಿಬಲರವಲಧರ್ಮಜ್ಞ ಪ್ರತಿಮರ್‌ ಪರಾಕ್ರಮಯುತರ್‌ ವೀರರು !! ೪೪ || ಹತ್ತನೆಯ ಸಂಧಿ ವರಶಂಖಲಿಖಿತರೆಂಬವರಣ್ಣ ತಮ್ಮಂದಿ ಗಿರಲವಳಾ ಲಿಖಿತನಾಶ್ರಮಕೆ ಶಂಖನೈ | ತರುತೆ ಹೇಳದೆ ಬಿದ್ದ ಪಣ್ಣ ನಾಸ್ಕಾದಿಪಲ್ ಕರೆದಿವಂ ದೋಷಿಯೆಂದು | ಅರಮನೆಗೆ ತಂದೊಪ್ಪಿಸಲಾ ನೃಪಂ ಕರವ | ನರಿಸಿ ಮತ್ತೆ ಲಿಖಿತನ ತಪೋಬಲದಿಂದೆ | ಮರಳಿ ಕೈಯಂ ಪಡೆದನಾ ಶಂಖನವರಿರ್ವರುಂ ಪುರೋಹಿತರವಂಗೆ # ೪೫ . - ಆ ಶಂಖಲಿಖಿತರೆಂದವೊಲಾತನಿರ್ದಪನಿ 1 ದೇಶ ಕೇಳವನದಿನ್ನೊಂದು ಕಟ್ಟಳೆಯಂ ಹು | | ತಾಶನಜ್ವಾಲೆಯಿಂ ಕಾಯುಕ್ಕು ವೆಣ್ಗೊಪ್ಪರಿಗೆಯೊಳ್ ತಾಂ ಸಮರಕೆ | ಆಶುವಿಂ ಪೊರಮಡುವ ದುಂದುಭಿಯ ಸನ್ನೆಯ ಮ | ಹಾಶಬ್ದ ಮಂ ಕೇಳು ಹಿಂದುಳಿದ ಘಟನಂ ಪ್ರ ! ವೇಶಮಂ ಮಾಡಿಸುವುದಲ್ಲದೊಡೆ ತನ್ನ ಭಾಷೆಗೆ ಭಂಗಮಪ್ಪುದೆಂದು ೪೬ ಕಿ. ಬಳಿಕ ನಿಬರೆಲ್ಲರಂ ಕರೆಸಿ ಹಂಸಧ್ವಜಂ || ಸೆಲವಿತ್ತು ಫಲುಗುಣನ ತುರಗ ಮಂ ಪಿಡಿತಂದು | ಪೊಳಲೊಳಗೆ ಕಟ್ಟಬೇಕೆಂದು ಸಾರಿಸಿ ಡಂಗುರಂಬೊಯ್ಲಿ ಪೊರಮಡುತಿರೆ | ಮೊಳಗಿದುವು ಮೇಲೆ ನಿನ್ನಾಳಂಗಳಾಹವಕೆ | ದಳದುಳಿಸಿತಾಗ ಸುಭಟಪ್ರತತಿ ಜೋಡಿಸಿತ | ಖಿಳ ಕರಿ ರಥಾತೃಕುಲವೊದಗಿತು ಪದಾತಿ ಸನ್ನಾಹದಿಂದಾ ಕಣದೊಳು ! ೪೭ || ಸುರಪಸುತನೆಂಬ ವೈರಕೆ ಧನಂಜಯನ ಮೇ | ಲಿರದೆ ಮುಳಿದೆದ್ದು ದೊ ಕುಲಾದ್ರಿಗಳ ಬಳಗವನೆ | ಕರಿಘಟೆಗಳ್ದಿದುವು ತನ್ನ ಮಗನಂ ಕೊಂದನೆಂದು ನರನೊಳ್ ಕನಲ್ಲು | ತರಣಿ ತಾಳೆನೋ ನಿಜಾಕಾರಕೋಟಿಗಳನೆನೆ | ತೆರಳಿದುವು ಮಣಿಮಯವರೂಥಂಗಳಿದುದೊ ! ಧರೆ ಮಂದಿ ಕುದುರೆಗಳನೆನೆ ನಡೆದುದಾಹವಕೆ ಪರಿವಾರಮಾನೃಪತಿಯ ! ೪೮|| ಕಂಸಾರಿ ಬಾರದೆ ನರಂಗೆಸೋಲ್ಪವನಲ್ಲ ! ಹಂಸಧ್ವಜಂ ಧುರದೊಳಿನ್ನು ಕೃಷ್ಣನ ದರ || ನಂ ಸುಲಭಮೆಲ್ಲರ್ಗೆ ಸಂದೇಹವಿಲ್ಲ ದೇಹಮನಾಂತು ಜನಿಯಿಸಿರ್ದ || ಸಂಸಾರಕಿದು ಸಫಲವಹುದೆಂದು ಪರಿತೋಷ| ದಿಂ ಸಮರಕ್ಕೆ ದುತಿರ್ದುದು ಸಕಲಪಟುಭಟರ | ದಂ ಸತಿಯರೀಕ್ಷಿಸಿದರುಪ್ಪರಿಗೆಗಳ ಮೇಲಿನಿಯರನಾದರಿಸಿ ಕಳುಹಿ || ೪ || ಕನ್ನಡ ಜೈಮಿನಿ ಭಾರತ ಅಳಿಲಾದ ನಿಧಿಯ ಬಳಲಿದ ಮುಡಿಯ ಸೋಪ್ಪಾದ! ತಿಳಕದ ಕೆದರ್ದ ಕಾಡಿಗೆಯ ಬೆವರಿದ ಮೈಯ| | ಪುಳಕದವಯವದ ಕೆಂಬಾಸುಳೇರುಗಳ ಪರೆದನಲೇಪನದ ತೊಡಕಿದ | | ಗಳದ ಹಾರದ ಕೆಂಪುಗದಡಿ - ಧರದ ನುಡಿಯ || ಕಳವಳದ ಕಡೆಗಣ್ಣ ಕೊಂಬಿಗರ ಕದಪುಗಳ | ಕಲೆಯ ಕೋಮಲೆಯರಿನಿ ಯರ್ಕಳಂ ಕಳಿಪಿ ನೆಲೆವಾಡವನಡರ್ದರಂದು | ೫೦ || * ಇನ್ನು ಮರ್ಜುನಕ್ಕಷ್ಟರೊಡನೆ ಸಂಗರಕೆ ಸು | ಪನ್ನ ಪಟುಭಟರೊದಗಿ ಗಾಯವಡೆಯದಮುನ್ನ | ನಿನ್ನ ಧರಕೆಂತಾದುದಬಲೆ ಕೃಪ ಕೃತಂ ಪೇಳೆಂದಸಿಯಳೊರ್ವಳು | ಕನ್ನೆ ಮತ್ತೋರ್ವಳು ಕೆಳೊಡವಳೆಂದಳೆಲೆ| ಪನ್ನಗಸುವೇಣಿ ಕೃಪ್ಲಾಂಕವಿಲ್ಲದವದನ | | ಮುನ್ಸಿ ಸಲ್‌ ಬಿಲಕೆ ಸರಿ ಎಂಬುದಂ ನೀನರಿಯದಕಟ ಮರುಳಾದೆಯೆಂದು || ೫೧|| ಒದಗದಿ ನ್ನುಂ ಮುರಾರಿಯ ಸಮರಮರ್ಜುನನ | ಕದನಂ ಪ್ರವರ್ತಿಸದ ಪ್ರದ್ಯಮ್ನ ನಾಹವಂ | ಮೊದಲೆ ತಲೆದೋರಿತಿಂದರೊಳೆಂದೊರ್ವಳಿ ಪೊಸವಾರ್ತೆಯಂ ಪೇಳಲು || ಚದುರೆ ಮತ್ತೋರ್ವಳಿದು ಜಗದೊಳಚ್ಚರಿಯೆ ಹರೆ| ಯದರ ಕೈ ಮುಂಚುವುದು ವರಸಂಗರಂಜಿತವ | ಹುದು ವರ್ತಮಾನದೊಳ ಜನಜನಿತವಿಲ್ಲಿ ನೂತನದ ಮಾತೇನೆಂದಳು || ೫೨ || ಇಂದುಮಂಡಲದ ಸಿರಿಯಂ ಸೂರೆಯಾಡಿದರ್‌ | ಬಂದು ವಿಷಯದೊಳೂರುಗಳನಿರಿದರೊತ್ತಾಯ | ದಿಂದ ದುರ್ಗಂಗಳಂ ಕೈಕೊಂಡರೊದಗಿದರ' ಸೆಳೆಸೂರೆಗಾತುರದೊಳು|| ಮುಂದುವರಿದಂಕವೆರಿದರಿಗ ಪರಸುಭಟ | ರೆಂದು ಪೊಸವಾರ್ತೆಯಂ ಪ್ರೌಢಯೋರ್ವಳ್ ಹೇಳೊ | ಡಂದು ಬಾಲೆಯರಾಕೆಯಂ ಜರೆದರರಸನಿಲ್ಲವೆ ಗೆಲೊಡೆದು ನಗುತೆ || ೩ || ವಿಮಲ ದಧಿ ಲಾಜ ದೂರ್ವಾಗ್ಧತೆಗಳಂ ತಳಿದು | ಕ್ರಮದೊಳಾರತಿಗಳಂ ತಂದೆ ಯಕ್ಷ ಕ | ರ್ದವ ವಿಲೇಪನ ಕುಸುಮ ತಾಂಬೂಲಮಂ ಕೊಟ್ಟು ಪರಸಿ ಸೇಸೆಗಳನಿಟ್ಟು || ರಮಣರಂ ತೆಗೆದು ಬಿಗಿಯಪ್ಪ ಶುಭವಾಕ್ಯದಿಂ | ಸಮರಭೂಮಿಗೆ ಕಳುಹಿ ಸವಿಯರ್‌ ಸುರಕು| ಟ್ರಿಮದ ಹಂಗಳ ನಡರ್ದರ್ ದಿವಿಜಪುರದ ಲಕ್ಷ್ಮೀಶನ ನೋಡಲು || ೫೪ || ಹನ್ನೊಂದನೆಯ ಸಂಧಿ ಸೂಚನೆ | ಹಿಂದುಳಿದನಾಹವಕ್ಕೆಂದು ಹಂಸಧ್ವಜಂ | ನಂದನನನೆನ್ಸ್ ಗಾಲ್ಕರ್ದಕೊಪ್ಪರಿಗೆಯೊಳ್ | ತಂದು ಕೆಡಹಿಸಲಚ್ಯುತಧ್ಯಾನದಿಂ ತಂಪುವಡೆದನವನಚ್ಚರಿಯೆನೆ : ಭೂಹಿತಚರಿತ್ರ ಕೇಳುಳಿಯದೆ ಸಮಸ್ತಭಟ | ರಾಹಕೆ ಪೊರಮಟ್ಟ ಬಳಿಕ ಹಂಸಧ್ವಜನ|| ಮೋಹದ ಕುಮಾರಂ ಸುಧನ್ನನಾಯತವಾಗಿ ಬಂದು ನಿಜಮಾತೆಯಡಿಗೆ || ಬಾಹುಯುಗಮಂ ನೀಡಿ ಸಪ್ರಂಗವೆರಗೆ ಸಿತ | ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್ | ಸಾಹಸಂಮಾನೆನ್ನ೦ ಪರಿಸಿ ಕಳುಹಂದು ಕೈಮುಗಿದೊಡೆಂತೆಂದಳು || ೧ || ಕಂದ ಕೇಳ್ ಫಲುಗುಣಂ ಪಾಪಂ ನಾಲ್ಕಡಿಯ | ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ || ನಂದದಿಂ ಪಾರ್ಥನಂ ರಕ್ಷಿಸುವ ಹರಿ ಯನೆ ಹಿಡಿವ ಬುದ್ದಿಯನೆ ಮಾಡು| ಹಿಂದೆ ನಾರದಮುನಿಯ ಮುಖದಿಂದ ಕೇಳೆಂ ಮು | ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ | ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು || ೨ || ತಾಯೆ ಚಿತ್ರಸಾದೊಡೀ ಭಾಷೆಯಂ ಕೃಷ್ಣ ! ರಾನಂತನ್ನೆಡೆಗೆ ಬರಿಸಿಕೊಳ್ಳುದಕೊಂದು | ಪಾಯಮಂ ಬಲ್ಲೆ ನಾಂ ಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು | ನೆ. ಯಿಸಿದೊಡಗಧರಂ ಬಾರದಿರನಾನ ತರ | ಪಾ ಯಮಂ ಸೈರಿಸಂ ಬಳಿಕ ತೊರವೆನಂಬ) | ಜೆ ಯತಾಕ್ಷನ ಮುಂದೆ ತನ್ನ ಪೌರುಷ ನೆನಲಾಕೆ ಮಗುಳಿತೆಂದಳು || ೩ || ಕರುವನೆಳಗಂದಿ ತಾನರಸಿಕೊಂಡ್ರೆ ತರ್ಪ | ತೆರ . ೦ದೆ ಬಂದಪಂ ಮುರಹರಂ ಪಾರ್ಥನೆಡೆ | ಗರಿವೆ ಅದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು|| ಜರಿ ರಿಕ್ಕೆಲದ ಬಂಧುಗಳನ್ನು ಸಮರದೊಳ' | ನೆರೆ ಕೃಷ್ಣ ನಂ ಗೆಲ್ಪರುಂಟೆ ಸಾಕೆನ್ನೊಡಲ | ವ - ಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ಮೆಟ್ಟದಿ‌ ಪೋಗೆಂದಳು | ೪ || ಕನ್ನಡ ಜೈಮಿನಿ ಭಾರತ ಎಂದೊಡೆ ತಾಯೆ ಕೇಳ್ ಚತ್ರಿಗೆ ವಿಮುಖನಾಗಿ ! ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ ! ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ | ಕೊಂದವೆಂ ಪಾರ್ಥನ ಪತಾಕಿನಿಯನವನದಟ || ನಂದಗೆಡಿಸುವೆನೆನ್ನ ವಿಕ್ರಮವನಚ್ಚುತನ | ಮುಂದೆ ತೋರಿಸುವೆನಿನಿತರಮೇಲೆಸೋಲ ಗೆಲುವದು ಪುಣ್ಯವಶವೆಂದನು | ೫ || ಅನಿತರೊಳ್ ಕುವಲೆಯೆಂಬುವಳೊರ್ವಳಾ ಸುಧ | ನೃನ ಸಹೋದರಿ ತಂದಳಾರತಿಯನನುಜ ಕೇ | ತನುವರದೊಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ಮಾವನ ಮನೆಯೊಳಾಂ ತಲೆಯೆತ್ತಿ ನಡೆವೆನೆಂತದರಿಂದ | ವನಜಾಕ್ಷನಂ ಮೆಚ್ಚಿ ಸಾಹವದೊಳೆಂದು ಚಂ | ದನದ ನುಣ್ಣಿಟ್ಟು ಕಪ್ಪು ರವೀಳೆಯಂಗೊಟ್ಟು ಕಳುಹಿದಳ ಸೇಸೆದಳೆದು || ೬ || ಅರಸ ಕೇಳಾ ಸುಧನ್ವಂ ಬಳಿಕ ಜನನಿಸೊ | ದರಿಯರಂ ಬೀಳೊಂಡು ಪೊರಮಟ್ಟು ತನ್ನ ಮಂ | ದಿರದ ಪೊರೆಗೈತರಿದಿರಾಗಿ ಪೊಂದಟ್ಟೆಯೊಳ್ ಸಂಪಗೆಯ ಪೂವನು || ಸರಸ ಪರಿಮಳಗಂಧ ಕರ್ಪೂರವೀಟಿಕೆಯ | ನಿರಿಸಿಕೊಂಡೋಲವಿಂದೆ ಬಂದಳಂಗಜನ ಜಯ | ಸಿರಿ ತಾನೆನಲ್ ಪ್ರಭಾವತಿಯೆನಿಪವನರಾಣಿ ಸುಶ್ರೇಣಿ ಸರ್ಪ ವೇಣಿ | ೬ | ಚಂದ್ರಮಂಡಲ ಸದೃಶ ವದನದೆಳನಗೆಯ ನವ | ಚಂದ್ರಿಕೆಯೆನಲ್ ಮೇಲುದಿನ ದುಕೂಲಂ ಮೆರೆಯೆ | ಚಂದ್ರತಿಲಕದ ರಾಗಮುಂ ಚಿತ್ರದನುರಾಗಮಂ ಸೂಚಿಪಂತೆ ಸೊಗಸೆ || ಇಂದ್ರನೀಲದ ಮಣಿಯ ಮಿರುಗುವ ಲಲಿತಕಾಂತಿ | ಸಾಂದ್ರಮಾದವೊಲೆಸೆದಳಕಪಾಶದಿಂದ ನಯ | ನೇಂದ್ರಿಯವನುರೆ ಕಟ್ಟಿ ಕೆಡವದಿರಳೆಂಬಿನಂ ರಂಜಿಸಿದಳಾ ಮೃಗಾಕ್ಷಿ | ೮ | ಸುರಿಸುವೊಡೆಯ ಬೆಡಗಿನ ನಡೆಯ ಸಿರಿಯ ಸಿಂ | ಗರದುಡೆಯ ತೆಳ್ಳಾದಸಿಯ ಪೊಡೆಯ ಚೆಲುದಳೆ | ದುರದೆಡೆಯ ನಿಂಬುಗೊಂಡಿದ್ದೆಡೆಯ ಬಲ್ಮಲೆಯ ಪೊಳೆವ ಕಣ್ಣಲರ ಕಡೆಯ | ತರಿಪ ಭುಜವಲ್ಲರಿಯ ತೋಡವುಗಳ ಮೈಸಿರಿಯ | ಬಿರಿಮುಗುಳ ಕಬರಿಯ ಕಲೆಗಳಿಡಿದ ಸೌಂದರಿಯ || ದರಸಿ ನಿಜಪತಿಯ ಮುಂದಚ್ಚರಿಯ ಬಗೆಗೊಂಡಳಂದು ಬೇರೊಂದು ಪರಿಯ | ೯|| ಹನ್ನೊಂದನೆಯ ಸಂಧಿ ' ೧೩. ಮುಡಿಯ ಪೊಸಮಲ್ಲಿಗೆಯ ಸೂಸುವೆಳನಗೆಯ ಸವಿ | | ನುಡಿಯ ಬಾಯ್ದೆರೆಯ ಹೊಳೆಹೊಳೆವ ದಶನದ ಮಿಸುಪ | ಕಡೆಗಣ ತೊಳಗುವ ನಖಾವಳಿಯ ಥಳಥಳಿಪ ಕಂಠಮಾಲೆಯ ಮುತ್ತಿನ || ತೊಡವುಗಳ ಘನಸಾರದನುಲೇಪನದ ಸಣ್ಣ | ಮಡಿದುಕೂಲದ ಬೆಳೊಗರ್ ಕೋಮಲಾಂಗದೊಳ6 | ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿವೋಲವಳೆಸೆದಳು || ೧೦ || - ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ|| ಪರೆಪಿರ್ದ ಸಂಪಗೆಯ ಪೂಗಳಂ ತನ್ನ ಮೆ | ಯೋರಗೆ ಸರಿಯಾದಪುವೆ ನೋಡೆಂದುತೋರ್ಪಂತೆ ಕೊಂಡುಬಂದಿದಿರ ನಿಂದ || ತರಳೆಯಂ ಕಡೆಗಣಿಯನೀ ಕಿಸಿ ನಗುತೆ | ಸರಸ ಪರಿಮಳ ನವ ಕುಸುಮಂಗಳಂ ಕೊಂಡು | ಭರದಿಂದೆ ಕೊಳುಗುಳಕೆ ಪೊರಮಡುವ ಗಮನದಿಂ ಕಾಲತೆಗವನಿಂತೆಂದನು ! ೧8. ಕಾಂತೆ ಕೇಳಿ೦ದು ಸಮರದೊಳರ್ಜುನಂಗೆ ಮಾ | ರಾಂತವನ ಬಿಂಕಮಂ ಮುರಿವೆನಾ ಹರಿಬಕ ಸು | ರಾಂತಕಂ ಬಂದೊಡಾತನ ಮುಂದೆತೋರಿಸುವೆನೆನ್ನ ಭುಜವಿಕ್ರಮನು | - ನಾಂ ತಳೆವೆನಾರ್ಪಿಂದ ವಿಜಯಮಂ ಮಾರ್ದೊಡೆ ಭ | ವಾಂತರವನೆ ದಿ ಸನ್ನು ಕ್ರಿಯಂ ಪಡೆದಪೆಂ । ನೀಂ ತಳಮಳಿಸದಿರೆಂದಿನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳು || ೧೨ || ಯುಕ್ಮಲ್ಲಿದು ರಮಣ ನಿನಗೆ ಕೇಳ್ ಕಾದುವಾ | ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ | ಮುಕ್ತಿಯಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು|| ವ್ಯತ್ಮದಿಂ ತನಗೊಂದಪತ್ಯಮುಲದಯಿಸದೆಡೆ ವಿ | ರಕ್ತಿಯಿಂ ಕೈವಲ್ಯಮಾದಪುದೆ ಸಮರಕು | | ದ್ಯುಕ್ತನಪ್ಪಾ ತಂಗೆ ಸಂತಾನವಿಲ್ಲದಿರಲಪ್ಪುದೇ ಹೇಳೆಂದಳು ಅದರಿಂದಮಾಜವಿವೇಕವಿಲ್ಲದೊಡೆ ನನ | ಗಿದುವೆ ಜಲದೊದಯದ ಋತುಸಮಯವಿತಾ ಪದದೊ | ಕುದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತಿದೊಡೆ ಬೆಳೆ ಬಾಳೆಗೆ - ಕದನಕೆ ದುವವೇಳೆಯಲ್ಲಿ ನಲವಂ ಮುಂದೆ | ಬೆದೆಗಾಲವುಂಟೆಂದೊಡವಳೆಣಿಸಿ ಮಳೆಗಳಂ | ತುದಿವಿಶಾಖೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು || ೧೪ || ಜೈ , ಭಾ K೧೪ ಕನ್ನಡ ಜೈಮಿನಿ ಭಾರತ ರಮಣಿ ನೀನೆಂಬುದನುನಯಮಪ್ಪುದಾದೊಡಂ | ಸಮಯವಲ್ಲದು ಮೊಳಗುತಿದೆ ಭೇರಿ ಪೊರಮ | ಸಮರಕಯ್ಯಂಪೋದನುಳಿದೆನಾದೊಡೆ ತಾತನಾಜ್ಞೆಗೊಳಗಾಗದಿರೆನು || ಕ್ರಮವನರಿಯದಳೆ ನೀನೆನಗೆ ಸೈರಿಸಲಳವೆ | ಗವನನುಕೂಲೆಯಾಗೆನುತ ಗಲ್ಲಂಬಿಡಿದು ! ಕಮಲಾಕ್ಷಿಯಂ ಮುದ್ದು ಗೈದು ಬೀಳೆಣ್ಯನಂ ಕಾತರಿಸಿ ಮೇಲ್ಯಾಝಳು ೧೫ | ಅಂಗವಿಲ್ಲದನ ಸಮರಂಗಮಂ ಪುಗಲಂಜಿ | ತುಂಗವಿಕ್ರಮವಿಜಯಸಂಗರಕೆಳ ಸುವೆನೆ ? ಬಂಗವಣಿಯೆಂತುಂಟೆಂದೆಂಗನೆ ಬಲಾತ್ಕಾರದಿಂ ಗುರುಕುಚದ್ವಯವನು | ಸಂಗಡಿಸುವಂತಾರ್ಪಿನಿಂ ಗಾಢತರದೊಳಾ ! ಲಿಂಗನಂಗೈದು ಕುಡಿಗಂಗಳಿಂದವನ ಮೊಗ | ದಿಂಗಿತವನಾರೆವ ಶೃಂಗಾರಚೇಷ್ಟೆ ಯ ಬೆಡಂಗನದನೇವೇಳೆನು || ೧೬ || ಮಿಡಿದೊಡೆವಂತಮೃತರಸದಿಂದ ಮೆರೆವ ಬೊಂ | ಗೊಡವೆಲೆಯನವನ ವಕ್ಷಸ್ಥಳದೊಳಿಟೋ | ದೊಡೆ ಹಿಸಿದೊಳಗಣ ತನುಸುಧೆಯೊಸರ್ದು ತೊಟ್ಟಿಡುವ ಬಿಂದುಗಳ ಸಾಲಿದೆನಲು!! ಕಕಿ ಪರಿದುಗುವ ಹಾರದ ಮುತ್ತುಗಳ ಮಣಿಗ || ಳೆಡೆವಿಡದೆ ಸೂಸುತಿರೆ ಸೊಕ್ಕುದೆಕ್ಕೆಯ ಸೊಗಸು | ವಡೆದಳಾಕಾಂತೆ ಪ್ರಿಯನಂಗದೊಳ್ ಮೋಹನೋತ್ಸಂಗದೊಳ ಬಗೆಗೊಳಿಸುತೆ | ೧೭ || ಪ್ರಿಯನ ತನುಚಂದನಮಹೀಜಮಂ ಸುತ್ತಿದ ಫ | | ಣಿಯೊ ವಲ್ಲಭಾಂಗದಾಲಸ್ತಂಭಮಂ ತೊಡ| ರ್ದಯುಗಶರಕರಿಯ ಸುಂಡಿಲೊ ಕಾಂತಕಾಯಬಲವಂ ಬಂಧಿಸಿದ ಮದನನ !! ಜಯಪಾಶಮೋ ರಮಣ ದೇಹ ಕಲ್ಪ ದುಮಾ | ಶ್ರಯದಕೋಮಲತೆಯೋ ಪೊಸತಾದುಂದೆಂಬಂತಿ | ನಿಯನನಪ್ಪಿದ ಹರಿಣಲೋಚನೆಯ ನಳಿತೋಳಆಸೆದುವತಿಗಾಢದಿಂದೆ || ೧೮ 8 - ಕಲರ್‌ ಕಾತರಿಸೆ ಮುಡಿ ಪೂಗಳಂ ಸೂಸೆ | ನಗಂಬೇರೊಂದು ಪಯಾಗೆ ನುಡಿ ದೈನ್ಯ ಮುಣಿ ಹೀನಪ್ಪರದೊಳೆಸೆಯೆ ಕೈ ಕಲೆಗಳೊಳ್ ಸೋಂಕೆ ಮೈ ಪುಳಕದಿಂದೆ ! ಪೊಣ್ ಮದನಾತುರಲ ತಲೆದೋರೆಮೇಲುದಂ | ಬಿಣಿಲೆಗಳೊಸರಿಸೆ ನಿರಿಯ ಬಿಗಿ ಪೈಸರಿಸೆ | ಪೆಣ್ಮಂಚದಿಂಚೆದುಪ್ಪುಳ್ಳಾಸಿಗೆಳೆದೊಯ್ಸಳಿನಿಯನಂ ಬಿ ನಿಂದೆ ಹನ್ನೊಂದನೆಯ ಸಂಧಿ ೧೧೫ , ಸತಿಗೆ ಪಡಶದ ಋತುಸಮಯ ಕಾದಶಿ ವ್ರತವಲಂವ್ಯಶಾಮಿನಿತೊಂದುದಿನವೆ ಸಂ | ಗತ ಮಾದೊಡೆಂತು ಕರ್ತವ್ಯ ಮೆನೆ ಹೈ ತೃಕದ ಶೇಪಾನ್ನ ಮಾಘಾ ಸೆ | ಕೃತಭೋಜ್ಯಮಾದಪುದು ನಡುವಿರುಳಳಿದಾ ವ ! ನಿತೆಯನೊಡಗೂಡಬಹುದದರಿಂದ ಧರ್ಮ ಪ | ದೃತಿಯನೀಕಿಸಲಿವಳನಿಂದು ಮಾರುವುದು ಮತವಿಂದವಂ ತಿಳಿದನು || ೨೦ || ತಾತನಾಜ್ಞೆಯನುಳಿದು ಕೃಷ್ಣ ದರ್ಶನಕ್ಕೆದ 1 ತರಳೆಗಿಂದು ಋತ. ದಾನಮಂ ಮಾಡಿದೊಡೆ | ಪಾತಕಂ ತನಗಿಲ್ಲವೆಂದು ನಿಶ್ಚಿ ಸಿ ಬಳಿಕಾ ಸುಧನ್ನಂ ಮನದೊಳು || ಭೀತಿಯಂ ತೊರೆದು ಕಾಂತೆಯ ಕೂಡೆ ರಮಿಸಿದಂ | ಪ್ರೀತಿಯಿಂದುಗುರೊತ್ತು ನೀರಸ ಚ ಂಬನ ಲಿ ! ವಾತುಗಳರವ ನೇಮಗಲೆ ತಾಡನಪ್ರೌಢಿ ಬಂಧ ಸಮ್ಮೋಹನದೊಳು || ೨೧ || ನಾಣ್ಸಲಿಳಿದವಯವದ ಭೇದ ಮಂ ಮರೆದು ಜಾಖ್ಯೆ ಗಳ ಬಂಧಂಗಳೊಳ್ ಬಳಸಿ ಸೊಗಯಿಸುವ | | ಗೋಳಗಿನಿಂಚರಂಗಳನೆಸಗಿ ಮೊನೆವಲ್ಲ ಕರ್ದಕನುಗುರೊತ್ರನು || ಮಾಣಿಣನಲ್ ಕೈಗೊಳಿಸಿ ಲಲ್ಲೆಗೈದ ಲವ | ನಾಣ್ಣಂಗೆ ಕಾಣಿಸಿದಳವಳೊಡನೆ ಕೂರ್ಮೆಯಿಂ | ಮೇಞಾನಿನಿಗೆ ಮದನಕಲೆಗಳಂ ತೋರಿಸಿದನವನಂದು ಸಮರತಿಯೊಳು || ೨೨|| ಒದವಿದ ಸೊಬಗಿನ ಶೃಂಗಾರದಾತುರದ ವೀ | ರದ ಲಲೆ ವಾತನ ಕರುಣದ ನಗೆಮೊಗದ ಹಾ | ಸ್ಯದ ನಖಕೃತದ ಉದ್ರದ ಕಾತುರದ ಭಯದ ಬೆಮರೋಗದ ಭೀಭತ್ಸದ || ಪುದಿದರೋಮಾಂಕದದತದ ಸೊಗಸಿನ ಮೋಹ| ನದ ಶಾಂತದೆಸೆವ ನವರಸದೆಳೆಯಾದ ಸುರ | ತದ ನವರಸ ವನುರೆ ಸವಿದು ಸೊಕ್ಕಿ ಮರೆದರನೆನ್ನಭಾವವನವರ್ಗಳು|| ೨೩ || ಕೂರುಗುರ್ಗಳ ಗೆರೆಯ ಸೂತ್ರಬಂಧದೊಳೆಸೆವ || ತೂರಮೊಲೆಗಳ ಕುಂಭಸಂಸ್ಥಾಪನಂಗೆ ಯು | ಚಾರುತರ ಗಳರವದ ಮಂತ್ರದಿಂರೋಮಾಂಚನದ ಕುಶಾಗ್ರಂಗಳಿಂದೆ ! ವೀರರತಿ ಸಾಮಾ ಜ್ಯಮಟ್ಟದೋಳ ಬೆವರ್ವನಿಯ || ವಾರಿಸೇಚನಗಿಂದೆ ಕೃತಕೃತ್ಯನಾದಂತೆ | ರಾರಾಜಿಸಿದನವಂ ವೆ. ಲಾಸಿನೊಳ್ ಮೆರೆವ ಮಣಿಮಂಚದಾಸನದೊಳು | ೨೪ || ೧೧೬ ಕನ್ನಡಜೈಮಿನಿ ಭಾರತ ಪ್ರಕಟಿಸಿದ ಕ ” ತಳ್ಳುವ ಬೆಂಡಾದ ಮೈ | ಸುಕಲೆಗಳನಾಂತ ಮೊಲೆ ಕದಡುಲೆ ಪದ ಬೆವರ್ | ವಿಕಸಿತಸುಖದೊಳಡ್ಡ ಮನವೆದ್ದ ರೋಮಾಂಚಮಸವಳಿದಕ್ಕೆ ಮರುಳ # ಮಕರಪತ್ರದ ಕದಪು ಮಾಣ್ಣ ರವದೊಳೊಗಲ್ ! ಮುಕುಳಿತವಿಲೋಚನಂ ನಿರುಸುರ್ಯನಿಮಿರ ನಾ | ಸಿಕಮಳಿದ ತಿಲಕಂ ಪರೆದ ಕುರುಳ್ ಸೊಪ್ಪಾದಧರನೊಪ್ಪಿ ತಾ ಕಾಂತೆಗೆ | ೨೫ | ಮನ್ಯಾದಿಗಪಿಗಳಭಿಮತವಿದೆಂದರಿದಾ ಸು || ಧನ್ಯಂ ಋತುಸ್ವಾತೆಯಂ ಪಾರದೊಡಗೂಡಿ | ತನ್ಸಿಯಂ ಬೀಳ್ಕೊಂಡು ಸಮರಕನುವಾಗಲಿರಲಿ ಕುರುಕುಲದ ನೃಪರ { ಅನ್ವಯಕೆ ತೋಡವಾದ ನರನ ಹಯಮಂ ಕಟ್ಟು ವನ್ನೇಷಣದೊಳಾಹವಕೆ ನಡೆಯುತತಿಬಲ ಸ | ಮತಕುಮಾರನಂ ಸೇನೆಯೊಳ್ ಕಾಣದೆ ಕೆರಳಂ ಮರಾಳಕೇತು || ೨೬. !.. ಪೊರೆಯೊಳಿಹ ಸಚಿವರಂ ನೋಡುತವರೊಳ' ಸುಮತಿ | ಗರಸಂ ನಿರೂಪಿಸಲವಂ ಕಡುಗಡಿಕರಾದ | ಚರರನಟ್ಟಿದೊಡವರ್ ಬರಸೆಳೆದು ನಗುತಿಹ ಸುಧನನಂ ತುಡುಕಿ ಪಿಡಿದು || ಕರಯುಗಳಮಂ ನೇಣ ಳಿಂ ಬಿಗಿದು ತಂದರತಿ | ಭರದಿಂದ ರಾಯನಿದ್ದೆಡೆಗಾಗಿ ಪೌರಜನ | ಇಪುರಜನಂ ಬೆರಗಾಗೆ ಕದ್ದಾತನಂ ಕೊಂಡುಬರ್ಪಂತೆ ನಿಷ್ಟುರದೊಳು | ೨೭ || ಕಟ್ಟು ಸಹಿತಾ ಸುಧನಂ ತಾತನಡಿಗೆ ಪೊಡ | ಮತ್ತೊಡೆ ಕೆರಲ್ಲವೊ ಮೂಢಾತ್ಮ ನೀನೆನ್ನ | ಕಟ್ಟಳೆಯನರಿದು ಕೃಷ್ಣನ ದೀಕ್ಷೆಯಂ ಮರೆದು ರಣದುತ್ಸವವನೆ ತೊರೆದು || ಪಟ್ಟಣದೊಳೇಕೆ ತಳುವಿದೆಯೆಂದು ಕುವರನಂ | ಧಟ್ಟಿಸಿ ಮರಾಳಧ್ವಜಂ ಕೇಳೊಡಡಿಗಿಟ್ಟ | ದಿಟ್ಟಿಯಿಂದಂಜುತೊಯ್ಯನೆ ಲಜ್ಜೆ ವೆರಸಿಬಿಸಿದನವಂ ಪಿತಂಗೆ | ೨೮ | - ಸತಿ ಸಂತತಿಗೆ ಬಯಸಿ ದಿನಗಳೆದುದಿನ್ನಿಲ್ಲ || ಋತುಸಮಯವೆಂದೆನಗೆ ಪೇಳೋ ಡಲ್ಲಿ ನೆನೆ | ಕೃತಕವಿದು ನೂಕೀತನಂ ಕೃಷ್ಣ ದರ್ಶನದ ಕಾಲವೊದಗಿರಲಿಲು|| ಇತರಧರ್ಮದ ವೇಳೆ ಗಡ ತನಗೆ ಕರೆ ಪುರೋ | ಹಿತ ಶಂಖ ಲಿಖಿತರಂ ಬೆಸಗೊಳ್ಳೆ ನಿದಕೆ ನಿ | | ಪ್ರತಿಯನೆನಲರಸಾಜೈಯೊಳವರ ಪೊರೆಗೆ ಚರರೆತಂದದಂ ಪೇಳರು | ೨೯ | | ಹನ್ನೊಂದನೆಯ ಸಂಧಿ OO2 ಆ ಚರರ ನುಡಿಗೇಳು ಶಂಖಲಿಖಿತ ಬಂದು | ವಾಚಿಸಿದರೆಲೆ ಹಂಸಕೇತು ನೀನೇನನಾ | ಲೋಚಿಸುವೆ ನಿನ್ನ ತನಯನ ಮೇಲಣಾಶೆಯಿಂ ಭಾವೈದಪ್ಪಿದೆಯಾದೊಡೆ!! ಈ ಚಂಪಕಾಪುರದೊಳಿಹುದಿಲ್ಲ ನಾವು ಸ | ತ್ಯಾಚರಣಿಗಾಗಿ ರುಕ್ರಾಂಗದ ಹರಿಶ್ಚಂದ್ರ | ಭೂಚಕ್ರಪಾಲರಾತ್ಮಜರ ಮೊಗನೋಡಿದರೆ ಹೇಳೆಂದು ನುಡಿದರವರು | ೩೦ || ಬಳಿಕ ರಸನಾ ಸುಮತಿಯಂ ಕರೆದು ಪೇಳ ನೀ ಖಳನಂ ಕಟಾಹ ಪೂರಿತ ತಪ್ಪಲದೊಳ್ | | ಮುಳುಗಿಸೆನಲವನೊಡೆಯನಾಜ್ಞೆಯಂ ಮಿಾರದಾತನ ಕೈಗಳಂ ಕಟ್ಟಿಸಿ || ತಳಪಳನೆ ಕುದಿವೆಣ್ಗೊಪ್ಪರಿಗೆ ಕಾಯ್ದಲ್ಲಿ! ಗೆಳತರಿಸಿ ಮತ್ತೆ ಪೊತು ವೋಲುರಿವ ಪೆರ್ಗೋಡು | ಗಳನಿಡಿಸಿ ಕಳಕಳಿಸುತಿಹ ಸುಧನ್ನಂಗೆ ಮರುಗುತೆ ಸಚಿವನಿಂತೆಂದನು || ೩೧|| ತಾತ ನಿನಗಿಂತಾಗಬಹುದೆ ಲೋಕೈಕ ವಿ || ಖ್ಯಾತನಭಿಮಾನಿ ಹರಿಸೇವಕಂ ಸುಂದರಂ | ಮಾತಾಪಿತೃಪ್ರಿಯಂಕೋವಿದಂ ಕೋಮಲಂ ಸುಖಿ ಸಕಲಸಜ್ಜನಸಖಂ | ನೀ ತಿವಿದನಾಚಾರಸಂಪನ್ನನುತ್ತಮಂ | ಡಾಶನೆಂಬಿನಿಸು ಗುಣವುಳ್ಳ ಕುವರಂ ನಿನ್ನ | ನೀ ತಪ್ಪಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು || ೩೨ || - ಅಂಜಬೇಡೆಲೆ ಸುಮತಿ ನೀನೀಗಳಿದಕೆ ಮನ | ಮಂ ಜರಿವಿಡುವನಲ್ಲ ತಾನಿನ್ನೆಗಂ ಧಮ್ಮ | | ಮಂ ಜಡಿದು ನಡೆದುದಿಲ್ಲಾ ಹವದೊಳಹಿತರೊಳ್ ಪೊಯಾಡಿ ಮಡಿವೊಡಲಿದು | ಜಂಜಡದೊಳಳಿವುದೆಂಬೊಂದು ಭಯಮಿಹುದಾದೊ | ಡಂ ಜನಾರ್ದನನಂ ಶರಣು ಗುವೆನಳುಕದೆ| ನೃ೦ ಜನಕನಾಜ್ಞೆ ದಪ್ಪದ ಹಾಯ್ಕೆ ಸೆನಲವಂ ತೆಗೆದೆತ್ತಿ ಬಿಸುಡಿಸಿದನು || ೩೩ || ಭೋ ಯೆಂದುದಖಿಳ ಪರಿವಾರ ಮಡಿಗಡಿಗೆ ಹಾ | ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ | ತಾ ಯೆಂದು ಪೊರಳು ದೊಡತನಕೆ ಬೇಸತ್ತು ಸತ್ಕಾಯೆಂದು ಸೈಗೆಡೆದುದು | ನಾಯಕಿಂತಕಟ ಸುಕುಮಾರನಂ ಕೊಂದನೀ | ಡಾಯನರಿವಂ ನೆರೆ ಸುಡಲಿ ಶಂಖಲಿಖಿತರೆಂ ! Fil೩೪| ಡಿ ಯಮೋ ಪವರೇಕೆ ಜನಿಸಿದರೋ ಭೂಸುರರೊಳೆಂದು ಮೊರೆಯಿಡುತಿರ್ದುದು ಕನ್ನಡ ಜೈಮಿನಿ ಭಾರತ ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದು ಪದ | ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ | ಬಂದೆಡರನಾವಗಂ ಪರಿಹರಿಪೆ ಗಡ ದೇವ ನಿನ್ನ೦ ಪೆಸರ್ಗೊಂಡೊಡೆ|| ಇಂದು ಮೊರೆವೊಗುವೊಡಾರಂ ಗಾಣ ನಕಟ ಗೋ | ವಿಂದ ನೀನಲ್ಲದೆ ವಿಚಾರಿಸುವರಿಲ್ಲ ಸಲ ! ಹೆಂದವಂ ಚಿತ್ತದೊಳ್ ಕೃಷ್ಣನಂ ಧ್ಯಾನಿಸುತೆ ನಿರ್ಭಯದೊಳಿರುತಿರ್ದನು # ೩೫ || ಜಯಜಯ ಜನಾರ್ದನ ಮುಕುಂದ ಮುರಮರ್ದನ ವಿ | ಜಯಮಿತ್ರ ಗೋವಿಂದ ಪಕ್ಷಿವಾಹನ ಶಮಲ | ನಯನ ಪೀತಾಂಬರ ಘನಶ್ಯಾಮ ಹರಿ ಕೃಷ್ಟ ವೈಕುಂಠ ನಾರಾಯಣ | ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾ | ಲಯದೇನು ಭಕ್ತವತ್ಸಲ ಕೃಪಾಕರ ಮಹಾ | ಭಯನಿವಾರಣ ನೃಸಿಂಹ ತಾಹಿಯೆನುತಿರ್ದನಾ ಸುಧನ್ವಂ ಮರೆಯದೆ | ೩೬ ಅರಸ ಕೇಳಾಶ್ಚರ್ಯವ೦ ನೋಡಲೆವೆ ಸೀವೊ || ಲುರಿಗೊಂಡು ಕಡುಗಾಯ್ತು ತಳಪಳದ ಕುದಿದುಕ್ಕಿ | ಮೊರೆವುರುಕಟಾಹತೈಲಂ ಮೈಗೆಸೋಗೆಯಿಸುವ ಬಾವನ್ನದಾಗಿರೆ | ಕೊರಗದಾತನ ರೋಮ ವಡಗದಂಗದ ಸೋಂಪು| ಕೊರಳ ತುಲಸಿಯ ದಂಡೆ ಬಾಡದು ಮುಡಿದ ಪೂಗ | ಕರೆಗಂದವರಳುದು ಸುಧನ್ವನ ಮುಖಾಂಬುಜಮಿನೋದಯದ ಕಮಲದಂತೆ! ೩೭ ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್ | ಪುಂಡರೀಕಾಕ್ಷನರಿ ಬಳಿಕ ಲಿಖಿತಂ ಖಾತಿ | ಗೊಂಡಿವಂ ಬಲ್ಲನಗ್ನಿಸ್ತಂಭಮಂ ನಾರಿಕೇಳಂಗಳಂ ತರಿಸೆನೆ|| ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನಭೋ ! ಮಂಡಲವನಪ್ಪಳಿಸೆ ಹೊಡೆದುವು ಪುರೋಹಿತರ | ಗಂಡಸ್ಥಳಂಗಳಂ ಸಿಡಿವೋಳಳಾಗಳುಂ ನಗುತಿರ್ದನಾಕುವರನು ನಿಶ್ಚಲಹೃದಯನಾಗಿ ವಿಷ್ಣು ನಾಮಂಗಳ ಪು ! ನಶ್ಚರಣಿಯಿಂದವಂ ಸುಖದೊಳಿರುತಿರೆ ಕಂಡು | ಪಶ್ಚಾದ್ವಿವೇಕದಿಂದುರೆ ನೊಂದು ಹರಿಕಿಂಕರದೊಹಮಂ ಮಾಡಿದ || ದುಶ್ಚರಿತಕಾವುದುಂ ನಿಷ್ಮತಿಗಳಿಲ್ಲೆಂಬ | ನಿಶ್ಚಯದೊಳಾಗ ಮರಣಾಂತವೇ ತನಗೆ ಪ್ರಾ | ಯಶ್ಚಿತ್ತವೆಂದಾಕಟಾಹದೊಳ್ ಕುದಿವೆಣ್ಣಿಯೊಳ್ ಬಿದ್ಧನಾ ಲಿಖಿತನು || ೩೯ || ಹನ್ನೊಂದನೆಯ ಸಂಧಿ ಆ ತಪ್ಪಶೈಲದ ಕಟಾಹದೆಡೆ ಲಿಖಿತಂಗೆ || ಶೀತಳಸ್ಥಳವಾದುದಾ ಸುಧನ್ವನ ಸಂಗ | ಮೇತರತಿಶಯವೊ ಹರಿಭಕ್ಕರಂ ಸಾರ್ದಲಗೆ ತಾಪಮಿರ್ದ ಪುದೆ ಬಳಿಕ || ಆತಗಳ ಕುದಿವೆಣ್ಣೆಯೊ ಸುಖದೊಳಿಲೆ ಹಂಸ | ಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಲದು ! ಪ್ರೀತಿಯಿಂದವರೀರ್ವರ ತೆಗೆದು ತಕ್ಕೆ ಸಿದಂ ಸುತಪುರೋಹಿತರನು ೬ ೪೦ || ಪರಮಿಂದು ದಿವ್ಯಾಂಬರವನುಟ್ಟು ಬಾ | ವನ್ನ ದಿಗುರಂ ಗೆಲ್ಲು ಕಮ್ಮ ಲರ್ಗಳಂ ಸೂಡಿ | ಸನ್ನು ತ ಸುಯಜ್ಞಕರ್ದಮವನನುಕರಿಸಿ ಕತ್ತುರಿತಿಲಕವಿಟ್ಟು ಪಣಿಗೆ | ರನ್ನ ದೊಡವುಗಳನಳವಡಿಸಿ ವೀಳೆಯಗೊಂಡು ತನ್ನನುಳುಕಿದ ದೇವಪುರದ ಲಕ್ಷ್ಮೀಪತಿಯು | ನಿನ್ನು ಕಂಡವೆನೆಂಬ ಹರ್ಷದಿಂ ಕಳೆಯೇರಿ ಮೆರೆದಂ ಸುಧನ್ಯನಲದು || ೪೧ | ಹನ್ನೆರಡನೆಯ ಸಂಧಿ ಸೂಚನೆ ಅಪಗಮಿತಸೈನ್ಯ ಸನ್ನಾಹದಿಂದರ್ಜುನನ | ಚಪಲಹಯ ವಂ ಮರಾಳಧಜಂ ಪಿಡಿಯಲೆ | ತಪನಸುತನಂದನ ಸುಧನ್ನರ್ಗೆ ಕಾಳಗಂ ಪೂಣ್ಮುದಾಡಂಬರದಳು! ಇನ್ನು ಮೇಲಣ ಕಥೆಯನಾಲಿಸೆಲೆ ಭರತಕುಲ || ರನ್ನ ಜನಮೇಜಯ ಸುಧನ್ನನ ಕಟಾಹಯರಿ | ಯಂ ನಾರಸಿಂಹ ಜಪದಿಂ ಜಯಿಸೆ ಲಿಖಿತನೆಸಗಿದ ವೈಷ್ಣವದೆಹಕೆ ! ತನ್ನರಿವನು ಜರೆದುಕೊಂಡನುದೊರೆವೆನೆಂದು | ನನ್ನಿಯಿಂದಾ ತೈಲದೊಳ್ ಬೀಳಲವರ್ಗಳಂ | ಮನ್ನಿಸಿ ನೃಪಂ ತೆಗೆಸಲಾ ಪುರೋಹಿತನವನಿಪತಿಗೆ ಬಳಿಕಿಂತೆಂದನು || ೧ | ಭೂನಾಥ ಕೇಳ್ಳಿ ಸುತನ ದೆಸೆಯಿಂದೆ ನ | ಮ್ಯಾನೆಲಂ ಪ್ರಜೆ ನಾಡು ಬೀಡೂರು ಪರಿವಾರ ! ಮಾನೆ ಕುದುರೆಗಳಿರ್ದ್ದ ಪಶು ಪಕ್ತಿ ಮೃಗ ಕೀಟ ತರು ಗುಲ್ಕ ಲತೆಗಳೆಲ್ಲ || ಈ ನಿರುದ್ಧ ಕೆ ಧನ್ಯವಾದುವೇಂ ಕೃತಿಯೊ ನೀಂ | ಭಾನುರಕ್ಕಿಗೆ ಕಂದರೆಯದ ಗೂಗೆಯವೊಲ | ಜ್ಞಾನಿ ಜಾಧವಂ ತಾನಾದೆನೀ ದೊಹಕೆಂದು ಲಿಖಿತಂ ನುಡಿದನು | ೨ | ಬಳಿಕಾತನಂ ಸುಮ್ಮನಿರಿಸಿ ನುಡಿದಂ ಶಂಖ | ನೆಲೆ ಮಹೀ ಪಾಲ ಹರಿಶರಣರ್ಗೊಡಗಳೆ| ತೋಳವು ಬೆಳುದಿಂಗಳೆ ಬೆವರುಂಟೆ ಬೇಸಗೆಯೋಳಿವನ ನಿಜಮಂ ಕಾಣದೆ || ಬಳಸಿದೆವು ಮೂರ್ಖತೆಯನರಿದು ಮರುಳಾದೆವಿ | ನ್ನುಳಿದ ಮಾತುಗಳೇಕೆ ಸಾಕಿ ಸುಧನನಂ| ಕಳುಹು ಕಾಳಗಕೆನಲ್ ಭೂಪನವನಂ ತೆಗೆದು ಬಿಗಿಯಪ್ಪಿದಂ ಮುದದೊಳು|| ೩ | ತಂದೆಯ ಚರಣಕೆರಗಿ ಶಂಖಲಿಖಿತರ ಪದಕೆ || ವಂದಿಸಿ ಪರಕೆಗೊಂಡು ಸಾರಥಿಯನಾದರಿಸಿ | ಪೊಂದೇರನಳವಡಿಸಿ ತುರಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ || ಸೋಂದಣದ ಝುಲ್ಲಿಗಳ ಕನಕಮಾಲೆಗಳ ಸ್ಪ | ಕಂದನ ವಿಭೂಷಣಾವಳಿಗಳಂ ಸಿಂಗರಿಸಿ | ಬಂದಡರ್ದಂ ಜಯರವದೊಳಾ ಸುಧನ್ವಂ ತಿರಸ್ಕೃತಕುಸುಮಫನ್ನನು || ೪ || ೧.೨೦ ಹನ್ನೆರಡನೆಯ ಸಂಧಿ ಕೇಳು ಣವ ಯೆ ಧರಣಿಪಾಗ್ರಣಿಯೆ ತನ್ನ ಮಗ | ವೇಳೆ ಯ೦ ಕಂಡುಬ್ಬಿ ದಂ ಮರಾಳಧ್ವಜಂ | ಸೂಳೆದುವಾಗ ತಂಬಟೆ ಭೇರಿ ನಿಸ್ವಾಳ ಕಹಳಾದಿ ವಾದ್ಯಗಳು | ತೋಳುಟ್ಟುತಾರ್ದು ಸುಮಾನದಿಂ ಪಟುಭಟರ್ | ಕೇಳೊಂಡು ಕುದಿಯುತಿರ್ದರು ಸಾರ್ಧಯೋಜನದೊ | ೪ಾಳಜಿ ತುರಂಗ ರಥವಿಟ್ಟಿಸಿ ನಡೆದುದುತ್ಪಾಹದಿಂ ನರನ ಮೇಲೆ || ೫ || ಬೆರಬೆರಸುತ್ತಿಡಿದು ಮುಂದೆ ಭರದಿಂದ ನಡೆ | ವರನರಸುಗಳ ಕಂಠಮಾಲೆಗಳ ತೋರಮು | ತೊ ರಸೋರಸು ಮಿಗೆ ಪರಿದವರ ಸೂಸುದಂಬುಲದ ಚೆನ್ನೆಲದ ಮೇಲೊಕ್ಕಿರೆ| ತೊರೆದ ಸಂಧ್ಯಾರುಣದ ಗಗನಮಂಡಲದೊಳಂ | ಕುರಿಸಿದುಡುಗ} ಣದಂತೆ ರಂಜಿಸಿತು ದೆಸೆದೆಸೆಗೆ | * ಪರಿಮಳದೆಲರ್ ಪರಿದುದಗರುಚಂದನ ಯಕ್ಷಕರ್ದಮದ ಮೊಗವಾಸದ | ೬ || ಪಡೆಯೋಳನ್ನೋನ್ಯ ಸಂಘರ್ಷಣದೊಳೊಗುವ ಪೊಂ | ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ | ನಡೆದ ಕುಂಕುಮ ಸುಗಂಧಾನುಲೇಪನದ ಚೂರ್ಣಂಗಳೋ ಪದಘಾತಿಗೆ || ಪೊಡವಿಯಿಂದಿರದೇಳರುಣರಜಂಗಳೊ ತಿಳಿದು | ನುಡಿಯಲರಿದೆಂಬಿನಂ ಮೇರುವಿನ ಬಣ್ಣ ಮಿಂ 1 ಪಿಡಿದ ದಿವಿಜರ ಭೋಗಮಜನ ಗುಣಮೆಚ್ಚರಿಸೆ ಕೆಂಧೂಳಿ ಮಸಗಿತಾಗ | ೭ || * ಮೊಗಗೆಗಳಿಂ ತನ್ನೊಡಲ ನೀರನಾನೆಗಳ | ತೆಗದು ಚೆಲ್ಲಲ್ ಪೊನರಿದ ಮಡುಗಳ ಕೆಸರೋ ! ಲೋಗದ ನೃಪಮಂಡಲದ ಕನಕಾಭರಣ ಕಿರಣ ತರುಣಾತಪದೊಳಲರ್ದ | ಮಿಗೆ ಸುಳಿವ ಚಾಮರಂಗಳ ರಾಜಹಂಸಾವ | ಳಿಗಳ ಸಂಚಾರಮಂ ಕೆಳೆಗೊಂಡ ಬೆಳುದಾವ | ರೆಗಳ ಹಂತಿಗಳಂತೆ ಪಡೆಯೊಳೆಸೆದುವು ತಳ್ಳಿಡಿದ ಸತ್ತಿಗೆಯ ಸಾಲ್ಗಳು || ೮ || ಮುಂಕೊಂಬ ಮಂದಿ ಕುದುರೆಗೆ ಧರಾಮಂಡಲಂ | ಸಂಕುಲದ ವಾದ್ಯಧ್ವನಿಗೆ ದಿಶಾಮಂಡಲಂ | ಆ ಸಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋಮಂಡಲಂ ಮಾರಿದ || ಬಿಂಕದಿಂದಿರಿವ ಕಲಿತನಕೆ ರಣಮಂಡಲಂ | | ಸಂಕೋಚವೆನೆ ಬಂದು ಪಿಡಿದು ಪಾರ್ಥನ ತುರಗ 1 ಮಂ ಕಟ್ಟಿ ಬಳಸಿ ಪದ್ಮ ವ್ಯೂಹವಾಗಿ ನಿಂದಾರ್ದುದಾ ಸೇನೆ ನಲಿದು || ೯ || ಕನ್ನಡ ಜೈಮಿನಿ ಭಾರತ - ಸುತ್ತ ಪದ್ಮವ್ಯೂಹಮಂ ರಚಿಸಿ ನಡುವೆ ನರ | ನುತ್ತಮತುರಂಗಮಂ ಕಟ್ಟಿ ಕಾಳಗಕೆ ಭಟ | ಗೊತ್ತಾಗಿ ನಿಂದರರಿವೀರರಂ ಬರಹೇಳೆನುತ್ತರಸನಾಜ್ಞೆಯಿಂದ | ಇತ್ತ ಪಾರ್ಥಂಗೆ ಚರರೆತಂದು ನುಡಿದರೀ | | ವೃತಾಂತಮಂ ಬಳಿಕ ಪ್ರದ್ಯುಮ್ನ ನಂ ಕರೆದು | ಮತ್ತೆ ಬಂದುದು ವಿಘ್ನ ವಿದಕಿನ್ನು ಪಾಯವೇನೆಂದೊಡವನಿಂತೆಂದನು | ೧೦ | ನಿನ್ನ೦ ಕಳುಹುವಂದು ಹಯದ ಮೇಲಾರೈಕೆ | ಗೆನ್ನನಟ್ಟಿದನಲಾ ಪಿತನಾತನಾಜ್ಞೆಯಂ | ಮನ್ನಿಸುವ ಕಾಲವಲ್ಲವೆ ತನಗೆ ನೀನಿಹೈಣಿಕೆಗೊಳಬಹುದೆ ಬರಿದೆ || ತನ್ನ ಭುಜಬಲದಿಂದ ಬಿಡಿಸಿ ತಂದಪೆನ ! ಮತ್ತೊಡು ಸಾಕೆನುತ ಪಾರ್ಥನಂ ಬೀಳ್ಕೊಂಡು | ಪನ್ನಗಾರಿಧ್ವಜನ ತನಯನೈದಿದನಹಿತಮೋಹರಕೆ ಸೇನೆಸಹಿತ - ಲಟಕಟಿಸುತಾಗ ಸಾತ್ಯಕಿ ಸಾಂಬ ಕೃತವರ್ಮ | ಶಠ ವಿಶಠ ರನಿರುದ್ಧ ಗದ ಮುಖ್ಯರಾದ ಪಟು ! ಭಟರಖಿಳ ಯಾದವ ಚತುರ್ಬಲ೦ ಜೋಡಿಸಿತು ನಮರಸನ್ನಾಹದಿಂದೆ | ದಿಟಮಿಂದಜಾಂಡಘಮೋಡೆಯದಿರದಿಂಬಿನಂ | ಪಟಹ ಡಿಂಡಿಮ ಡೇಡೆ ಭೇರಿ ನಿಸಾಳ ತಲ ! ಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳ ಬಹುಳರವನರಿದುದು | ಮೊಗಸಿತರಿಬಲವನನುಸಾಲಕನ ಸೇನೆಯೋ | ಮೊಗದೊಳೊರೆಯುಗಿದ ಫಣಿಕುಲದಂತೆ ರಣದವಕ | ಮೊಗದೊದಗಿತಂಬುಧಿಯ ತೆರೆಯಂತೆ ಯವನಾಶ್ವನ ಸೈನ್ಯವೊಂದೆಸೆಯೊಳು | ಯುಗದಂತ್ಯದಭ್ರದಂತೆದ್ದು ದುರವಣಿಸಿ ಸಂ | ಯುಗಕೆ ನೀಲಧ್ವಜನ ಸೈನಿಕಂ ಬಳಿಕ ಕರ | ಯುಗಳು ಮುಗಿದು ಕಿರೀಟಿಗೆ ವಿನಯದಿಂದ ಹನ್ನೆಸಿದಂ ಕರ್ಣನು|| ೧೩ | | ತಾತ ಚಿತೆ ಸು ಗೋಪ್ರದಜಲಕೆ ಹರಿಗೋಲ| ದೇತಕೆ ವೃಥಾ ಕುದುರೆಮಂದಿಯಂ ನೋಯಿಸದಿ | ರೀತಗಳನೆಲ್ಲರಂ ತೆಗೆಸೆನಗೆ ಸೆಲವಿಂದಿನಾಹವಂ ಪರಬಲವನು | ಘಾತಿಸಿ ತುರಂಗಮಂ ತಾರದೊಡೆ ಬಳಿಕ ರವಿ | ಜಾತನ ಕುಮಾರಕನೆ ನೋಡು ಸಾಕೆನುತ ವೃಷ | ಕೆತು ಪಾರ್ಥನ ಬೆಸಂಬಡೆದು ರಥವೇರಿದಂ ಮಾರಿದ ಪರಾಕ್ರಮದೊಳು ||೧೪|| ಹನ್ನೆರಡನೆಯ ಸಂಧಿ ತಾರಕಾಸುರನ ಪೆರ್ಬಡೆಗೆ ಮೈದೋರುವ ಕು | ಮಾರನಂ ತಾನಭ್ರಮಾರ್ಗದೊಳ್ ಸುಳಿವ ಮಂ || ಗಾರಮಿಂಚಂ ತನ್ನ ಹೋಂದೇಲುಗಿರಿಗೆರಗುವಶನಿಯಂ ತನ್ನ ಫಾತಿ | ಪೇರಡವಿಗೈದುವ ದವಾಗ್ನಿಯಂ ತನ್ನ ಪ್ರ ಚಾರಂ ನೆಗಳ ನಡುವಗಲ ರವಿಯಂ ತನ್ನ | ವೀರಪ್ರತಾಪಂ ತಿರಸ್ಕರಿಸೆ ವೃಷಕೇತು ರಿಪುಸೈನ್ಯಮಂ ಪೊಕ್ಕನು | ೧೫ || * ದೂರದೆಲ್ ಕಂಡಂ ಸುಧನನಾತನ ಬರವ | ನಾರಿನಂ ಪಾರ್ಥನಾದೊಡೆ ಕಪಿಧ್ವಜಮಿಹುದು | ದಾರವೃಷಭಾಲಕಿತದ ಕೇತುದಂಡದ ಸುಭಟನಾವನೋ ಪಾಂಡವರೊಳು | ವೀರನಹನೆನುತ ಬಂದಿದಿರಾಗಿ ನಿಂದು ಪರಿ | ವಾರಮಂ ತೆಗೆಸಿ ಬಿಲಿ ರುವನೋದರಿಸುತೆ | ವಾರಿಸುತೆ ನಸುನಗುತ ಬಾಣಮಂ ತೂಗುತಿನಸುತಜನಂ ಬೆಸಗೊಂಡನು || ೧೬ || ಎಲವೊ ನೀನಾರ ನಿನ್ನ ಹೆಸರನ್ನೇನಾವರ್ತಿ | | ಕುಲದವಂ ನಿನ್ನ ಪಿತನಾವಾತನೆಂಬುದು | ತಿಳಿಸೆನಗೆ ತಾನೀಗ ವೀರಹಂಸಧ್ಯ ಜನ್ನಪನ ಕುಮಾರಂ ತನ್ನನು | ಇಳೆಯೊಳ್ ಸುಧನ್ಯನೆಂಬರ್‌ ಮಧುಚ್ಛಂದಮುನಿ | ತಿಲಕನಿಂದಾಯ್ದೆಮ್ಮ ವಂಶವೆನೆ ಕರ್ಣಜಂ ಬಳಿಕ ನಸುನಗೆಯೊಳಡಗೈಯ್ಯ ಕೋದಂಡಮಂ ತಿರುಗಿಸುತ್ತಿಂತೆಂದನು || ೧೬ | | ಗೂಢವಾಗಿರ್ದಲರ ಪರಿಮಳಂ ಪ್ರಕಟಿಸದೆ | ರೂಢಿಸಿದ ವಂಶವಿಸ್ತಾರಮಂ ಪೌರುಷದ | ಮೋಡಿಯಿಂದರಿಯಬಾರದೆ ಸಮರಸಾಧನವಿದರೊಳಹುದೆ ನಿನಗಾದೊಡೆ | ಮೂಢಕೇಳ್ ಕಶ್ಯಪನ ಕುಲವೆನ್ನದಂಬರಾ | ರೂಢನಾಗಿಹ ದಿನಮಣಿಯ ತನಯ ನಾಹವ | ಪ್ರೌಢಕರ್ಣನ ಸುತಂ ಪೆಸರೆನಗೆ ವೃಷಕೇತುವೆಂದೊಡವನಿಂತೆಂದನು || ೧೮ || ಕರ್ಣ ಸುತನಾದಡೋಳ್ಳಿತು ವೀರನಹುದು ನೀಂ | ನಿರ್ಣಯಿಸಬಲ್ಲೆ ರಣರಂಗಮಂ ಮೂಢರಾಂ | ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನ ಸರಿಸಕೆ || ಸ್ವರ್ಣ ಪುಂಖದ ಕಣಿಗಳೆದಿದುವು ಮಿಂಚಿನ ಪೊ | ಗರ್ನಭೋಮಂಡಲವನಂಡಲೆಯಲಾಕ್ಷಣಂ | ದುರ್ನಿರೀಕ್ಷಣಮಾಗಲೆಡೆಯೊಳವನೆಲ್ಲವಂ ತರಿದಿವಂಕೊರೆದನು | ೧೯ || ಕನ್ನಡ ಜೈಮಿನಿ ಭಾರತ ಬರಸಿಡಿಲ ಭರದಿಂದ ಮಿಂಚಿನ ಹಳಪಿನಿಂದ | ಬಿರುವೆಳೆಗಳೊಂದೆ ಕರ್ಣ ಜಂ ಕಣಿಗಳಂ | ಕರೆಯುತಿರೆ ನಡುವೆ ಖಂಡಿಸಿದಂ ಸುಧನ್ನನಾತನ ಸರಳ ಳನೆಡೆಯೊಳು || ತರಿದಂ ವೃಷಧ್ವಜಂ ಬಳಿಕವನಕೋಳಂ| ಬರಿಕೈದನಾ ಮರಾಳಧ್ವಜನ ಸುತನಿಂತು | [ ೨೦ || ತೆರಹುಗುಡದೊರ್ವರೋರ್ವರಮೇಲೆ ಮುಳಿದು ಜರೆದೆಚ್ಚಾಡಿದರ್ ಧುರದೊಳು! ಕೋಣಗೆ ಸುಧನ್ನ ನಾನಿರೆ ನೀಂ ಸುಧನ್ನನೇ | ಮಾಣಿಸುವೆನೀ ಪೆಸರನೀಕ್ಷಣದೊಳೆಂದು ಪೊಸ | ಸಾಣಿಯಲಗಿನ ಸರಳ ಳನೆಚ್ಚು ಕರ್ಣಔ೦ ಪ್ರೊರ್ಗಳನವನ ಮೈಯೊಳು !! ಕಾಣಿಸೆ ಕೆರಳೆಲಿ ಮೇದಿನಿಗೆ ರಿಪುಪಂಚ | ಬಾಣ ವೃಷಕೇತು ತಾನಿರಲಾಗಿ ವೃಷಕೇತು | ಮೇಣುಂಟೆ ಹೇಳೆನುತಿವಂ ಕಣಿಗರೆದನವನ ತನುವನುಚ್ಚಳಿಸುವಂತೆ || ೨೧ || ಭುಗಿಭುಗಿಸೆಕೋಪಾಗ್ನಿ ಮೂಡಿಗೆಯಕೋಳಂ| ತೆಗೆತೆಗೆದು ಕರ್ಣ ತನಯಂ ಸುಧನ್ವನ ರಥವ | ಬಗೆಬಗೆಯೊಳಮರ್ದೆಸೆವ ಛತ್ರ ಚಾಮರ ಸಿಂದ ಸೀಗುರಿ ಪತಾಕೆಗಳನು || ಮೊಗವೊಗಿಸಿ ಮುಂಬರಿವ ಕುದುರೆ ಸಾರಥಿಗಳಂ | ಝಗಝಗಿಪ ಕವಚಮಂ ತನ್ನ ಕಣಿಯಂ ನಡುವೆ | ತೆಗೆತೆಗೆವಕೊಳಂತರಿದವನ ಬಿಲ್ಲನಿಕ್ಕಡಿಗೈದು ಬೊಬ್ಬಿರಿದನು || ೨೨ || ತಂದರಾಗಳೆ ಸುಧಂಗೆ ಮಣಿಮಯದ ಮ | ತೊಂದು ರಥಮಂ ಬಳಿಕ ಬಿಲ್ವಿಡಿದು ಜೆಗೈದು | ನಿಂದು ನಿಡುಗಣಿಗಳಂ ತೆಗೆದೆಚ್ಚು ಕರ್ಣಜನ ಕೈ ಮೆಗಿಂಮಿಗಿಲಾಗಲು | ಸ್ವಂದನ ತುರಂಗ ಸಾರಥಿಗಳಂ ಕವಚವುಂ | | ಸಿಂಧ ಸೀಗುರಿ ಛತ್ರಚಾವರ ಪತಾಕೆಗಳ | ನಂದು ಕತ್ತರಿಸಿ ವೃಷಕೇತುವಿನ ಕರದಕೋದಂಡಮಂ ಖಂಡಿಸಿದನು || ೨೩ | ವಿರಥನಾದೊಡೆ ಕರ್ಣನೂನು ಕೈಗೆಡದೆ ಸಂ | ಗರದೊಳಸಿ ಮುದರ ಮುಸುಂಡಿ ತೋಮರ ಖಡ ಪರಶು ಗದೆ ಚಕ್ರ ಡೊಂಕಣಿ ಕುಂತ ಶೂಲ ಪಟ್ಟಸ ಭಿಂಡಿವಾಳ ಶಕ್ತಿ ! ಸುರಗಿ ಮೊದಲಾಗಿರ್ದ ಕೈದುಗಳ ಪರಿವಿಡಿಯೋ | ತುರವಣಿಸಿ ಪೊಯು ಸುಧನ್ನನಂ ಮತ್ತವನ | ಪೊರೆಯ ಪರಿವಾರಮಂ ನಾನಾಪ್ರಹಾರದಿಂದ ಘಾತಿಸುತಿರ್ದನು || ೨೪ || - ಹನ್ನೆರಡನೆಯ ಸಂಧಿ ಇತ್ತಲಿಂತಿರಲಾಲವನ ಸಾರಥಿ ಬೇಗ | ಮತ್ತೊಂದು ರಥಮಂ ತರ ದನಡರ್ದು ಮಸೆ | ವೆತ ಕೂರ್ಗಣಿಗಳಂ ಕರ್ಣಜಂ ತೆಗದೆಟ್ರೋಡಾ ಸುಧನ್ವನ ಮೆಯೊಳು ತೆತ್ತಿಸಿದುವಂಬೋಡಲೆಳಿಡಿದ ನಿವೀರರಸ | ಮೊತ್ತರಿಸಿ ಮೇಲಕ್ಕು ವಂದದಿಂ ಬಸಿವ ಬಿಸಿ | ನೆತ್ತರೆಸೆದಿರೆ ಕೆರಳ ವನೆಸ್ಕೊಡಾಕೋಲ್ಕಳಂ ತರಿಯುತಿವನೆಚ್ಚನು ೨೫il ನಭಕುಪ್ಪರಿಸಿ ನೆಲಕೆ ಪಾಯ್ದೆ ಡಬಲಕೆ ಮುರಿದು | ರಭಸದಿಂದಾರ್ದೊವ್ರರೋರ್ವರಂ ಮಾರ್ದೋದಗಿ | ವಿಭವದಿಂದಖಿಳ ಶಸ್ತ್ರಾಸದಿಂ ಸಮ ವಿಷಮ ಸೋಲುಗೆಲುವುಗಳಿಲ್ಲದೆ ! ತ್ರಿಭುವನಕೆ ರಣರಂಗದೊಳ್ ಸುಭಟ ನರ್ತನವ | ನಭಿನಯಿಸುವಂತೆ ಲಾಘವ ದೃಪ್ಪಿ ಮುಪ್ಪಿಗಳೊ || ಳುಭಯವೀರರ್‌ ಖತಿಯೊಳೆಚ್ಚಾಡಿದರೆ ಕರ್ಣನಂದನ ಸುಧನ್ನರಂದು || ೨೬ || ಒತ್ತುವರಿಸುವರೆಚ್ಚ ಕಣಿಗಳಂ ಕಣಿಗಳಿಂ | ಕತ್ತರಿಸಿ ಮೆತ್ತುವರೊಡಲೊಳಂಬನಂಬನುರೆ | ಕಿತ್ತು ಬಿಸುಡುವರಸ್ಸಗ್ಯಾರಿಯಂ ವಾರಿಯಂ ತೊಳೆದೊಡನೆ ಕವಳಗೊಂಡು | ಮತ್ತೆ ಕೈಗೆಡದೆಚ್ಚು ಬೊಬ್ಬಿರಿವರಿತೆರದೊ | ಇತ್ತಂಡದಗ್ಗಳಿಕೆ ಸಮಮಾಗೆ ಖತಿಯೊಳೊಂ | ಬತ್ತುನಾರಾಚದಿಂದಾ ಸುಧನ್ವಂ ಕರ್ಣ ತಯನಂ ಘಾತಿಸಿದನು H೨೭i ರಾಯ ಕೇಳಾಗ ಪೂರಾಯ ಗಾಯದೊಳಪ್ಪ | ತೋಯದಿಂದವಯವಂತೋಯಲಳವಳಿದು ರಾ | ಧೇಯಜಂ ಬಹಳಬಾಧೇಯನಾಗಲ್ಯವನ ಸಾರಥಿ ರಥವ ತಿರುಗಿಸೆ | ಜೇಯನೇರಿಸಿ ಬಿಲ್ ಜೇಯ ಹರಿಸೂನು ಸಹ । ಸಾಯತಿಕೆಯಿಂದ ನಿಜಸಾಯಕವನುಗಿಯುತಡ | ಹಾಯಿದಂ ಕರೆಕೊಳ್ ಸಹಾಯಿಗಳನೆನುತ ಕಡುಗಲಿ ಸುಧನ್ವನ ಸರಿಸಕೆ | ೨೮|| ಅರಿದನಚ್ಯುತನಸುತನೆಂಬುದಂ ಟೆಕ್ಕೆಯದ | ಕುರುಪಿಂದೆ ನುಡಿದನವಸಿಲ್ಲಿ ನಿನಗಬಲೆಯರ | ಮರೆಯಿಲ್ಲ ನಿನ್ನಿಸುಗೆಗಳುಕ, ವರದಾರೆನುತ ಕಲಿಸುಧನ್ವಂ ಕಲೆಗಳ | ಬಿರುವಳೆಗರೆಯಲೆಡೆಯೊಳರಿದೆಲಿ ಸಂಗರದೊ | ಇರುವ ಜಯವಧು ತನ್ನ ಭುಜದೊಳಿಹಳೆನುತೆ ಕೆಂ | ಗರಿಯ ಬಾಣಂಗಳು ಮುಸುಕಿದ ಪ್ರದ್ಯುಮ್ಮನವನ ರಥದಣಿ ಸೆಯೊಳು || ೨೯ || . ೧೨೬ ಕನ್ನಡ ಜೈಮಿನಿ ಭಾರತ ಅಸಮಪಾಯಕನೆಂದು ಬಣ್ಣಿಪರ್‌ ನಿನ್ನ || ದಸಮನಾಯಕ ನಾನೂ ನೀನೂ ನೋಡೆನುತ ಪೊಸ | ಮಸೆಯ ಶಿಖಂಗಳಿಂ ಸರಿದಂ ಸುಧನ್ನನಾತನ ಕಣಿಗಳಂ ಖಂಡಿಸಿ !! ವಸುಮತಿಗೆ ವಿರ ನೀನಸಮಸಾಯ ಕನಾದೆ | ಡುಸಿರೆನಗೆ ಸಮನಾಯಕರದಾರ್ ತ್ರಿಲೋಕದೊಳ್ | ಪುಸಿಯಬೇಡೆನುತ ಕೂರಂಬುಗಳನಂಬರಕೆ ತುಂಬಿದಂ ಶಂಬಾರಿ | ೩೦ || ಬರಿಯ ಪೂಗೋಸಗೆಯಲ್ಲದಾಹವದೊಳು ! ಕಿರುದು ಶರಸಂಧಾನವುಂಟಲಾ ನಿನಗೆಂದು | ಜರೆದೆಂಟು ಬಾಣದಿಂದೆಚ್ಚಂ ಸುಧನ್ಸನಾತನಕೊಳಂಸೈರಿಸಿ | ಬಿರುಸರಳ ಸಾರದಿಂದವನ ಸರ್ವಾಂಗಮಂ | ತುರುಗಿದಂ ಕವಚ ಸೀಸಕ ಬಾಹುರಕ್ಷೆಗಳ | ಬಿರಿವಿನಿಂ ಕೆನ್ನೀರ್ಗಳೊರೆವಿನಂ ನೊಂದು ಮೈಮರೆವಿನಂ ಪ್ರದ್ಯುಮ್ನನು ||೩೧| ಕೃಷ್ಣಸುತನೆಂದಿನ್ನೆಗಂ ಸೈರಿಸಿದೊಡೆ ನೀ ನುಷ್ಟ ಮುಳ್ಳವನಾದೆ ತನ್ನ ಬಾಣಾವಳಿಯ 1 ತೃಪೆಗರುಂಬುವಂ ನಿನ್ನೊಡಲೊಳಡಿಸದೆ ಬಿಡುವೆನೇ ಮೆಣಸುವನು | ಮುಷ್ಣಮಂ ಮಾಡಿಸದೆ ಮಾಣ್ಣ ಪೆನೆ ಸಾಕಿನ್ನು | ಜಿಷ್ಣು ವಂ ಕರೆಸು ತೊಲಗೆನುತೊಂದು ಸರಳಿಂದ | ವೃಪ್ತಿ ಕುಲತಿಲಕನ ಕುಮಾರಕನ ಧನುವನೇಳುಂಡಾಗಿ ಖಂಡಿಸಿದನು ||೩೨|| ಬಿಲ್ಕುರಿಯ ಕಾರ್ಮಿ ಕಡುಗೋಪದಿಂದಾಕ್ಷಣಂ || ಪಿರೆಯುತತಿಪಲಗಪಿಡಿದವನ ಮೇಲೆ ನಡೆ | ಯಲ್ಕುಂದಕಡಹಾಯ್ದ ನರಿಯಲಾ ರಿಪುರದ್ರಕರ್ಮ ಕೃತವರ್ಮ ಕನನು || ಬಲೆಯುಳ್ಳವನಕೆ ವೃಷಧ್ವಜ ಪ್ರದ್ಯುಮ್ಮ | | ರೊಲ್ಯ ಹಾವೀರರಿಲ್ಲವಳ' ಪೊಣರ್ದ ನೀಂ | ನಿಲ್ಮದೀಯಾಸವಿಸ್ವಾರಮಂ ನೋಡೆನುತ ತೆಗೆದೆಚ್ಚು ಬೊಬ್ಬಿರಿದನು ||೩೩! * ಲೇಸಾದುದಖಿಳ ಯಾದವರೊಳಗೆ ಕೃತವರ್ಮ | ನೇ ಸಮರ್ಥಂ ಕಾಣಬಹುದು ಕಾಳಗದೊಳೆನು | ತಾ ಸುಧನ್ವಂ ತೆಗೆದಿಸಲ್ಕ ವನ ಕಣಿಗಳಂ ಕಡಿದಿವಂ ಮಗುಳೆಡೆ! ಆ ಸರಳ ಳವನಂ ತರಿದು ಹಂಬಿನಿಂ | ಗಾಸಿಮಾಡಿಡಿವಂ ಪದಿನೈದು ಮಾರ್ಗಣದೊ | ಲೋಸರಿಸದವನ ಸರ್ವಾಂಗಮಂ ಕೀಲಿಸಿದನರುಣಜಲದೊರತೆ ಮಸಗೆ ೩೪ti ಹನ್ನೆರಡನೆಯ ಸಂಧಿ ೧೨೭. ಹಾರ್ದಿಕ ಸುಗೆಯಿಂದು ನೊಂದು ಕೋಪದಿಂ || ದಾರ್ದಾ ಸುಧನ್ವನಿಪ್ಪತ್ತುನಾಲ್ಕಂಬಿನಿಂ || ತೆರ್ದೆಗೆವ ಕುದುರೆಗಳ ಕಾಲ ಳಂ ಗಾಲಿಗಳ ಕೀಲ ಳಂ ಮ ಡಿಗೆಯನು || ಮಾರ್ದಿಸುವ ಚಾಪಮಂ ಸಾರಥಿಯ ಕರವುಂ ಕೆ || ಣಾರ್ಧದೊಳ್ ಕಡಿಯೆ ಕೃತವರ್ಮನಳವಳಿದು ಕೆಲ | | ಸಾರ್ದೊ ಡಾ ಪದದೊಳನುಸಾಲ್ಪ ದಿರಾದನತಿವೇಗದಿಂದಿವನ ರಥಕೆ | ೩೫|| ನಾಲ್ಕಾನುಜಂ ಕಣಾ ತಾನೆನೋಳಾಹವಕೆ | ಮೇಲ್ಕಾಲ್ ಡನುಪಮ ಸುರೇಂದ್ರನ ಪರಾಕ್ರಮಕೆ || ಸೋಲೆನೇ ತನ್ನೊಳ್ ಪೊಣರ್ದು ಸಾಯದೆ ಧರ್ಮರಾಜನವರಂ ಕಾಣುದು | ತೇದು( ಇಾಗ್ರದಿಂದಲ್ಲದೂಡುಳುವೆನೆನುತ | ಕೋಲ್ಬಳೆಗರೆದನವಂ ಪ್ರಳಯಜೀಮೂತವ ೦ || ಪೋನಂಮುಸುಕಿತು ಸುಧನ್ವನ ವರಥಮಂ ಬಹುಶರಿಯಧಮಂ ದುಃ೩೬ || ಬಿ ನನಸಾಲ್ಪನೆಂದಳವಿಯಂ ಬಿಟೊಡಾಂ| ಬಿಲ್ಲಾಳೆ ಪೇಳ್ ಧರ್ಮರಾಜನವರಂ ಕಣ್ಣ || ನಲ್ಲಿ ಕಾಣಿಸುವೆಗಳೆ ಧರ್ಮರಾಜನವರಂ ತರಹರಿಸು ನಿನ್ನನು || ಎಲ್ಲಿ ತೋರಿಸು ವಜ್ರಗಸದಳದ ಬಿಯಂ | ಕೊಲ್ಲಬೇಕಾದೊಡಿದ್ದ ಪೆನೆನುತಕೋಳಂ| ಚೆಲ್ಲಿದಂ ಹಂಸಧ್ವಜನ ಸುತಂ ಕಾಶಿರಾಜನ ಸುತಂ ಗಾಸಿ ಯಾಗೆ - || ೩೭ || ಫಡಫಡಲವೆಲವೊ ತೋಲತೊಲಗೆನತೆರೋಷದಿಂ | ಘುಡಿಘುಡಿಸಿ ತರಿಡುವ ಕಾಯದಿಂದನುಸಾಲ | ನೊಡನೊಡನೆ ಪೊಳೆಪೊಳೆವ ಪೊರಮನೆಯ ನಿಡುನಿಡುಸರಳ ಳಂ ತೆಗದಿಸುತಿರೆ !! ಎಡೆಯೆಡೆಯೊಳಡಿಗಡಿಗೆ ಹಂಸಧ್ವಜಾತ್ಮಜಂ | ಕಡಿಕಡಿದು ಮಾರಿದ ಪರಾಕ್ರಮದೊಳಕರನಂ | ಬಿಡಬಿಡದೆ ಘಾತಿಸಿದನಿಪ್ಪತ್ತುಬಾಣದಿ ಬಿ . ಬಿಸಿಯ ನೆತ್ತರೊಸರೆ || ೩೮|| ಮತ್ತೆ ಕಿಡಿಯಿಡೆಕೋಪಮನುಸಾನಬಿಯಂ | ತುತ್ತುಗೊಳ್ಳುರಿಗೆ ಸರಿಯಾದೊಂದು ಬ ಣಮಂ || ಕಿತ್ತು ಹೂಡಿದನಿದಂ ತಗಹರಿಸಿಕೊಳ್ಳೆನುತ ತೆಗೆದೆಚ್ಚು ಬೊಬ್ಬಿರಿಯಲು || ಕತ ರಿಸುವೆಡೆಗಣಿಗಳಂ ಮಾರಿ ನಡು ವದೆ ಯ | . ನುತ್ತರಿಸಿಕೋಲತ್ತಲಡಗಿತವನಿಯೊಳಗ | ಪುತ್ತುವುಗು ವಹಿಯಂತೆ ಬಳಿಕ ಮೆಮರೆದಂ ಸುಧನ್ವನದನೇ ವೇಳೆನು || ೩೯ | ೧೨೮ ಕನ್ನಡ ಜೈಮಿನಿ ಭಾರತ ಎಲೆಲೆ ಕವಿಕವಿಯೆನುತವನ ಬಲಂ ಕಂಡು ಸಂ | ಕಲೆಗಡಿದ ಮುಗಿಲುತಿವನ ಮೇಲೆ ಕೈದುಗಳ | ಮಳೆಗರೆಯುತಿಟ್ಟಿಸಿ ನೂಕಲನುಸಾಲ್ವನಂ ಕನಲು ಜಗದಳವಿದೆದು || ಸುಳಿವ ಬಿರುಗಾಳಿಯಂ ಸೋಲಿಸುವ ನಿಡುಸರ | ಛಳ ಗರಿಯ ಭರದನಿಲಘಾತದಿಂ ಬಯಲಾದು ! ದಳವಿಯೆನಲಿಸುಗೆಯಂ ಕೈಕೊಂಡು ಸವರಿದು ಬಂದ ರಿಪುಮೋಹರವನು ೪ು ಕಂದೆರದು ಕಂಡಂ ಸುಧನಂ ಬಳಿಕ ಖಾತಿ | ಯಿಂದಕೋದಂಡಮಂ ಕೊಂಡೆಲಿ ಕಲಿಯಾಗಿ | ನಿಂದಿದಂ ಸೈರಿಸಿದೆಯಾದೊಡಿನ್ನಿಸುವುದಿಲ್ಲಾವುಹೋಗೆನುತೆ ಹೆದೆಗೆ | ಒಂದು ಸರಳಂ ಪೂಡಿ ಕಿಪಿವರೆಗೆ ತೆಗೆದೆಚೊ | ಡೆಂದು ಸಾಲ್ಯಾನುಜನ ಪೋರುರವನುಚ್ಚಳಿಸೆ | ನೊಂದಿಳೆಗುರುಳ ನಾದುದು ಮೂರ್ಛಪೊಕ್ಕನುರವಣಿಸಿ ಪಾರ್ಥನ ಪಡೆಯನು ! ಪೂಣಿಹೊಕ್ಕವನಿಸುವ ಬಾಣಂಗಳರಿಭಟರ | ಗೋಣನರಿದುಚ್ಚಳಿಸೆ ಮಾಣದೆ ಗಗನಕೇಳi ಶೋಣಿತದ ಧಾರೆಗಳ'ಶೋಣಾಧ್ರದಂತಿರಲ್ ಪ್ರಾಣಿಗಳ ದೃಪ್ಪಿಗಳ | ಕಾಣಿಸಿದುವಾಲಿಸೈ ಕೈಣಿಪ ಸುಧನ್ವನ | ಕೀಣವಿಕ್ರಮಶಿಖಿಯ ಚೂಣಿಯ ಮಹಾಜ್ವಾಲೆ | ಕೇಣಿಗೊ೦ಡರಿಬಲಶೋಣಿಯೆಂಬೊಂದಡವಿದಾಣವಂ ಹೊಕ್ಕಂತಿಗೆ t೪೨ | ಸಂದಣಿ ಸಿ ದಂತಿಗಳ ಘಟೆಗಳೂರಿಸಿ | ಸಂದಣಿಸಿದಂ ಸರಳ ಸಾರದಿಂ ಕೆಡಹಿದಂ ಕೊಲದನುರವಣಿಸಿ ಕಾಲಾಳು ಮುಳಿದ ಬಳಿಕೊಂದನುಳಿಯದೆ ರಣದೋಳು ! ಬಂದ ವಾಜಿಗಳ ನಾನಳವಿಯೊಳ್ ಕಾಣಿನಂ | ಬಂದವಾಗಿ ತಡೆಗಡಿದು ಮೆದೆಗೆಡಹಿದಂ || ಮುಂದಿಟ್ಟಣಿಸಿ ಬಿದ್ದು ದಾಗ ರಥಿಕವಾತಮಂ ಬಿಟ್ಟನಿಸುಗೆಯಿಂದ fj೪೩ ! ಕೆಡೆದೊಡಲ ಸೀಳಿಂದೆ ಕಡಿವಡೆದ ತೋಳಿಂದ | ತೊಡೆಮಡದ ತುಂಡಿದೆ ನೆಣವಸೆಯ ಜೋಂಡಿಂದ | ಬಿಡುವಿದುಳ ತುಂಡದಿಂ ತಂಡದಿಂ ರುಂಡದಿಂ ಮಂಡದಿಂ ಖಂಡದಿಂದೆ || ಅಡಗುಗಳ ತಿರುಳಿಂದೆ ನಿಡುನರದ ಕರುಳಿಂದೆ | ಕಡಲಿಡುವ ನೆತ್ತರಿಂದೆಡವಿಡದೆ ಸತ್ತರಿಂ | ದಿಡಿದಿರ್ದುದಾ ರಣದಲೋರಣದ ಮಾರಣದ ಕಾರಣದ ಪೂರಣದೊಳು ||೪೪|| ಹನ್ನೆರಡನೆಯ ಸಂಧಿ ೧೨೯ ಕಾಕ ಬಕ ಗೃಧ್ರ ಗೋವಾಯು ಸಂತತಿಗಳಂ | ಡಾಕಿನಿ ಪಿಶಾಚ ವೇತಾಳ ಭೂತಂಗಳಿಂ |.. ಭೀಕರದೊಳಂಜಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು # ಲೋಕದಖಿಳ ಪ್ರಾಣಿಗಳನುಂಡಜೀರ್ತಿಯಿಂ ದೊಕರಿಸಿದನೊ ಕಾಲನೆಂಬಿನಂ ಕಣಿ ಸೆದು | ದಾಕಳಂ ರೌಕುಳದ ಮಾಂಸ ಕರ್ದಮ ರುಧಿರ ನಣವಸೆ ಮಿದುಳಿಂದೆ ೪ :44. ನೋಡಿದ ಸಾತ್ಯಕಿ ಸುಧನ್ನನಾಟೆ ಪಮಂ | ಮಾಡಿದಂ ಬದ್ದ ಧ್ರುಕುಟಿಯಿಂದಕೋಪಮಂ | ತೀಡಿದಂ ತಿರುವನೇರಿಸಿ ಮಿಡಿದು ಚಾಪಮಂ ತಾಗಿದನವನ ರಥವನು | ಅಡಿದಂ ನಿಜನಾಮಧೇಯ ಪ್ರತಾಪಮಂ | ಮೂಡಿದಂ ತೆಗೆದಂಬನೆಚ್ಚಂ ಯ ಮೋಪಮಂ | ತೋಡಿದಂಮೂವತ್ತು ಬಾಣದಿಂ ತಾಪಮಂಕುರಿಸುವಂತವನೊಡಲೊಳು t೪೬ ಗಾಯ ವಡೆಕ್ಕಲನ ತೆರದಿಂ ಕೆರಳು ಕೈ ! ನೇಯನಂ ಮಗುಳೆ ಮೂವತ್ತೈದುಕೋಳಿo | ನೋಯಿಸಿದನಾ ಸುಧನ್ನ ಬಳಿಕ ಸಾತ್ಯಕಿ ಸಹಸ್ರಸಂಖ್ಯಾತಮಾದ | ಸಾಯಕದೊಳಾತನ ವರೂಥ ಹಯ ಸಾರಥಿ ಯು | ಗಾಯತ ಧ್ವಜ ಛತ್ರ ಚವರಮಂ ತರಿದೊಡವ | ನೀ ಯಾದವನ ತೇರನು ಮುರಿಯಲಿರ್ವರುಂ ವಿರಥರಾದರ್ ಧುರದೊಳು| ೪೬೫ ನಿಂದು ಕಾದಿದರೊಮ್ಮೆ ಕೈದುಕೈದುಗಳೊಳ್ಳೆ | ತಂದುಕಾದಿದರೊಮ್ಮೆ ಮತ್ತೆ ಪೊಸತೇರ್ಗಳಿಂ | ಬಂದು ಕಾದಿದರೊಮ್ಮೆ ಕೂಡೆ ತಮತಮಗೊದಗಿದೆಡಬಲದ ಪಡಿಬಲವನು | | ಕೊಂದು ಕಾದಿದರೊಮ್ಮೆ ಶರಶರದ ಹತಿಗಳಿಂ | ನೊಂದು ಕಾದಿದರೊಮ್ಮೆ ಚಳಚಳಿಕೆಯಿಂದ ಸಲೆ | ಸಂದು ಕಾದಿದರೊಮ್ಮೆ ಸಾತ್ಯಕಿಸುಧನ್ನರೋರೊರ್ವಗೆ್ರ ಸರಿಮಿಗಿಲೆನೆ ೪೮ ಬವರಮಿರ್ವಗೆ್ರ ಸರಿಯಾಗೆ ಕಡುಕೋಪದಿಂ | ದವಗಡಿಸಿದಂ ಸುಧನ. ೦ ಬಳಿಕ ಸಾತ್ಯಕಿಯ || ಸವಗ ಸೀಸಕ ಬಾಣ ಬತ್ತಳಿಕೆ ಸಿಂಧೆ ನೀಗುರಿ ಛತ್ರಚಾಮರಸನು H ಸವರಿ ಸಾರಥಿ ಹಯ ವರೂಥ ಯುಗಚಕ್ರಮಂ | | ಕವಲಂಬುಗಳೊಳೆಚ್ಚು ಕತ್ತರಿಸಿ ಕರದ ಚಾ || ಪವನ್ನೆದು ಕಡಿಯಾಗಿ ಮಾಡಿ ಪೇರುರಕೆ ಮೊನೆಗಣರೆಗಳಂ ಮೋಹಿಸಿದನು ೪೯ || ಜೈ , ಭಾ . ೧೩೦ ಕನ್ನಡ ಜೈಮಿನಿ ಭಾರತ ಸತ್ಯಕಸುತಂಗೆ ಪರಿಭವಮಾಗೆ ಭುಜಬಲದೊ | ಇತ್ಯಧಿಕಯವನಾಶ್ಚಾನಿತಧ್ವಜಗದಾ | ದಿತ್ಯಭವಸೂನು ಶಠ ನಿಶಠ ಕೃತವರ್ಮ ಸಾಂಬಾನುಸಾಲ್ಯ ಪ್ರಮುಖರು || ಪ್ರತ್ಯೇಕವೀರರಿವರೆಲ್ಲರುಂ ಪಡೆಸಹಿತ | ಸತ್ಯವಿಕ್ರಮ ಸುಧನ್ವನ ಸಮ್ಮುಖಕೆ ನಡೆವ ! ಕೃತ್ಯಮಂ ಕಂಡರ್ಜುನಂಕೋಪದಿಂದ ಕಾಳಗಕೆ ತಾನನುವಾದನು || ೫೦ ಮುಂಜೆರಗನಳವಡಿಸಿ ವೀರಪಳಿಯಂ ಬಿಗಿದು | ರಂಜಿಪ ತನುತ್ರ ಸೀನಕವನಾಂತಮರಗಣ | ಕಂಜಳಿಯನೆತ್ತಿ ಪಳವಿಗೆಯ ಹನುಮಂಗೆರಗಿ ಬಲವಂದು ಮಣಿರಥವನು || ಮಂಜುಳಹಯಂಗಳಂ ಬೆಳೆಸಿ ಮಣಿದು ತೇ | | ರಂ ಜಯನಿನಾದದಿಂದೇರಿದಂ ಸಮರಕೆ ಧ ! ನಂಜಯಂ ಧ್ಯಾನಿಸುತ ಮನದೊಳಗೆ ದೇವಪುರನಿಲಯ ಲಕ್ಷ್ಮೀಪತಿಯನು ||೫೧& ಹದಿಮೂರನೆಯ ಸಂಧಿ ಸೂಚನೆ | ಹಂಸಧ್ವಜನ ಸುತನ ಸಮರಮರಿದಾಗಿ ಬರೆ ! ಕಂಸಾರಿ ಬಂದು ಸಾರಥಿಯಾಗಿ ನರನ ಶರ | ' ದಿಂ ಸುಧನ್ನನ ಶಿರವನರಿಸಿದ ಮೇಲೆ ಸುರಗಣಮ್ಮೆದೆ ಕೊಂಡಾಡಲು ! ಕೇಳೆಲೆ ನೃಪಾಲಕಲಮಳಿ ಬಳಿಕರ್ಜು ನಂ | ಕಾಳಗಕೆ ನಡೆವ ಭಟರಂ ನಿಲಿಸಿ ಮುಂದುವರಿ | ವಾಳಪಡೆಯಂ ತೆಗೆಸಿ ಭರದಿಂದ ನೂಕಿದಂ ಕಲಿಸುಧನನ ಸರಿಸಕೆ ... ಗಾಳಿಯ ಜವಂ ಪೊಡೆವ ಸಿಡಿಲ ಗರ್ಜನೆ ರವಿಯ | ಮೇಲಮುಂ ದಾವಾಗ್ನಿಯಾಟೋಪವಂತಕನ ! ಕೋಳಾಹಳಂ ಕೂಡಿಕೊಂಡೊಂದು ರೂಪಾದವೋಲ್ ಕಾಣಿಸುವ ರಥವನು| ೧ || - ಕುದುರೆಗಳ ಖುರಪುಟಧ್ವನಿ ನಿಜವರೂಥ ಚ | ಕ್ರದ ರವಂ ದೇವದತ್ತದಘೋಷಮೆಸೆವ ಸಿರಿ | ಧದ ತುದಿಯ ಕಸಿಯಬ್ಬರಣಿ ಧನುರ್ಜ್ಯಾನಾದಮೊಂದಾಗಿ ಭೀಕರದೊಳು || ಪದಿನಾಲ್ಕು ಲೋಕಮಂ ಬೆದರಿಸಲ್ಮೀ ದು ನರನ | ಕದನದಾದವನೆಂದು ತಿಳಿದಂಬುಜಾಸನಂ || ಮೊದಲಾದ ನಿರ್ಜರರ್ ತಂತಮ್ಮ ವಾಹನವಿಮಾನದಿಂದೆ ವಾನರಸಮುನ್ನತ ಧ್ವಜವರೂಥದೊಳೆದು | ವಾ ನರ ಸಮರ ಭರವನರಿದು ಕಾಳಗಕೆ ತಾ || ವಾನರಸಮರ್ಥರೆಂದರ್ಜುನಂ ಬಹನೆಂದು ನಿಜಸಾರಥಿಗೆ ಸೂಚಿಸಿ || ದಾನವರನಾನಿಮಿಷದೊಳ್ ನೀನೆ ಭಟನಹ ನಿ | ದಾನವನನೇಕಮುಖದಿಂ ಕೇಳು ಸಂಗ್ರಾಮ | ದಾನವನರಸಿ ಬಂದೆನೆಂದೆಚ್ಚನಾ ಸುಧನ್ವಂ ಪಾರ್ಥನಂ ಧುರದೊಳು || ೩ || ಕ್ರುದ್ಧನಾದಂ ಧನಂಜಯನಿದೇಕೆಮ್ಮೊಡನೆ | ಯುದ್ಧವನಪೇಕ್ಷಿಸುವೆ ಶಿವಶಿವಾ ನೀನಪ್ಪ | ಬುದ್ದನಲ್ಲವೆ ದೇವದೈತ್ಯಮಾನವರೊಲ್ ಮದೀಯರದೊಳೆ ಬಾಳ | ಉದ್ದ ತಪರಾಕ್ರಮಿಗಳುಂಟೆ ಸಂಗರಕೆ ಪ || ವೃದ್ಧರಾದಿನಸುತ ದ್ರೋಣಭೀಷ್ಮಾದಿ ಪ್ರ | ಸಿದ್ದ ಭಟರೇನಾದರರಿಯಲಾ ಮರುಳೆಹೋಗೆನುತೆಚ್ಚನಾ ಪಾರ್ಥನು ೧೩೧ 1 ೪ # ೧೩೨ ಕನ್ನಡ ಜೈಮಿನಿ ಭಾರತ ಸಾರಥಿಯ ಬಿಂದೆ ಕೌರವಬಲದ ನಿಖಿಳ ! ವೀರರಂ ಗೆಲ್ಗೆ ಯಲ್ಲದೆ ನಿನ್ನ ನೀಧರೆಯೊ | ೪ಾರರಿವರಕಟ ನೀಂ ಕೃಷ್ಣನಂ ಕರೆಸಿಕೊಂಡಳಏಗುಡು ಬಳಿಕೆನೂಳು | ಸಾರನ್ನೆಗಂ ಬರಿದೆ ಬಳಲಬೇಡಮ್ಮಲ್ಲಿ | ಹಾರೈಸದಿರ್ ಜಯವನೆನುತೆಕ್ಕೊಡರ್ಜುನನ | ತೇರಿರದೆ ತಿಗ್ರನೆ ತಿಗುರಿಯಂತೆ ತಿರುಗಿದನೇನೆಂಬೆನದ್ರುತವನು ಪೂತುರೆ ಸುಧನ್ನ ಸತ್ತಾತಿಶಯದಿಂದೆ ವಿ | | ಖ್ಯಾತನಹೆ ಮದ್ರಥವನೀ ತೆರದೊಳಿಸುವರಂ | ಪಾಶಾಳ ಸುರನಿಲಯಭೂತಳದ ಪಟುಭವಾತದೊಳ್ ಕಾಣಿಸಿತ್ತು ! ನೀ ತರಳನಕಟ ಬರಿದೇತಕಳಿದಪೆ ನಿನ್ನ | ತಾತನಂ ಬರಹೇಳು ಘಾತಿಸುವರಲ್ಲ ನಾ || ವಾ ತುರಂಗಮವ ಬಿಡು ಧಾತುಗೆಡಬೇಡೆನುತ್ತಾತನಂ ನರನೆಚ್ಚಿನ ಇನ್ನು ಹಯಮಂ ಬಿಡುವನಲ್ಲ ನಿನಗೆಮ್ಮ ತಾ | ತಂ ನಳಿನನಾಭನ ಸಹಾಯವಿಲ್ಲದೆ ಬರಿದೆ ! ತನ್ನನಳುಕಿಸಲಯ ಕಕ್ಕುಲಿತೆ ಬೇಡ ನಡೆ ಹಸ್ತಿನಾಪುರಕೆ ಮರಳಿ ಸನ್ನು ತತುರಂಗಮೇಧಾಧ್ರರಕೆ ದೀಕ್ಷೆಗೊಂ ! ಬಂ ನರೇಂದ್ರಾಗ್ರಣ ಮರಾಳಧಜಂ ಬಳಿಕ | ನಿನ್ನ ವಿಕ್ರಮದಿಂದ ಜಯಿಸು ಭೂಮಂಡಲವನೆನುತವಂ ತೆಗೆದೆಚ್ಚಮ | ೬ || ಈ ಚಾಪಮಾ ಬಾಣಾ ದಿವ್ಯರಥಮಾ ವ | ನೇಚರಧ್ವಜಮಾ ಮಹಾಶ್ಚಂಗಳೀ ಸವ್ಯ | | ಸಾಚಿತ್ಯವಿಾ ದೇವದತ್ತ ಶಂಖಂ ತನಗಿದೇಕೆ ನಿನ್ನ ಜಯಿಸದೆ ! ಈ ಚತುರ್ದಶಜಗವನಣುವೆಂದರಿವೆನಕಟ | ಗೋಚರವೆ ನೀನೆನಗೆ ಫಡಯೆನುತೆ ತೆಗಿದು ನಾ | ರಾಚವೇಳೂರನೆಚ್ಚಂ ಸುಧನ್ನನಮೇಲೆ ಪಾರ್ಥನೆಗೆ ಸೆ ಕಂಪಿಸೆ | ೮ | ದಿವ್ಯಹಯ ರಥ ಚಾಪ ಶರ ಕೇತು ಕಂಬುಗಳ | ಸವ್ಯಸಾಚಿತ್ರಮವು ನಿನಗೊದಗಿದವು ರಣದೊ | ಳವ್ವಯಂ ಸಾರಥ್ಯಮಂ ಮಾಡಲಿನ್ನು ಜಯವಹುದೆ ಹುಲುಸೂತನಿಂದ 8 ಹವ್ಯವಾಹನಸಖಂ ತೊಲಗಿಸುವ ಬಹಳಮೆ ! ಘ ವ್ಯೂಹಸಂಘಾತದೊಡ್ಡವಣಿ ಮುರಿವುದೆ ಕೃ ! ಹವ್ಯಜನವಾತದಿಂದಲೆ ಮರುಳೆ ಹೋಗೆನು ತವಂ ಕಿರೀಟಿಯನೆಚ್ಚನು # ೯ || ಹದಿಮೆಣರನೆಯ ಸಂಧಿ ೧೩೩. ಪಾಂಡವಂ ಬಳಿಕ ಬೇಸಗೆಯ ನಡುವಗಲ ಮಾ | ತಾತಂದನಂತಿಹ ಕಲಸ ಧನನಂ ಕಂಡು ಮಿಗೆ ! ಖಾಂಡವ ದಹನಲಬ್ದವಾಗಿ ಮಡಿಗೆಯೊಳಿರ್ದಾಗೈಯಮಾರ್ಗಣವನು | | ಗಾಂಡೀವಕಳವಡಿಸಿ ತೆಗೆವಿನಂ ಕರ್ದೋಗೆ || ಜಾಂಡಮಂ ತೀವಿದುದು ಕಾದು ವು ಕುಲಾದ್ರಿಗಳ | ಭಾಂಡಜಲದಂದದಿಂ ಕುದಿದುಕ್ಕಿದುದು ಕಡಲ್ ಹೇಳಲೇನಟ್ಟುತವನು || ೧೦ || ಅವಗಂ ಪಿರ್ವೊಡಾಸರ್ಗೊಂಡು ತೀರದ ಮ ! ಹಾವಾರ್ಧಿಜಲವನೊಂದೇಸಾರಿ ಸುದ್ದಿಗೋಂಬ | | ಡಾವರದೆಳೆದ ವಡಬಾಗ್ನಿಯೋ ವಿಲಯ ರುದ್ರನ ಪಣಿಯ ಕಣ್ಣ ಚೈದೋ | ಭಾವಿಸುವೊಡರಿದಂಬೋಲಾದುದು ಧನಂಜಯನ | , ಪಾವಕ ಗ್ರ೦ ಬಳಿಕ ತೆಗೆದು ಬೊಬ್ಬಿರಿದು ಗಾಂ | ಡೀವದಿಂ ಪಾರಿಸಿದೊಡಾ ಸುಧನ್ವನ ಸರಿಸಕಡರಿತುರಿ ಕಡುಭರದೊಳು | ೧೧ || ತೆಕ್ಕೆವರೆದೇ ಕರ್ದಿ ಗೆಯ ಹೊರಳಿಗಳ ದಶ !. ದಿಕ್ಕುಗಳನಳಿಪ ಕೇಸುರಿಯ ಚೂಣಿಗಳ | ಮಿಕ್ಕು ಸೂಸುವ ತೂರುಗಿಡಿಗಳಾ ಕೌರಿಡುವ ಪೊತ್ತುಗೆಗಳ | ಕೊಕ್ಕರಿಸುತುಗುವ ತನಿಗೆಂಡದಿಂಡೆಗಳ ಸಲೆ | ಮುಕ್ಕುಳಿಸಿ ಮೊಗೆವ ಸೆರ್ಗಿಚ್ಚುಗಳ ವೆ೦ಕೆ ಮೇ ! ಲಿಕ್ಕಿದುದು ಹಂಸಧ್ವಜನ ಸೇನೆ ಬೆಂದು ಬೇಗುದಿಗೊಂಡುದಾ ಕಣದೊಳು || ೧೨|| ಕಾದವು ಭಟರ ಕೈದುಗಳ ಪಿಡಿಯಲರಿದೆನ | ಲ್ಯಾ ದವು ಶರಾಗಿ ಗಾಹುತಿ ಗಜಹಯಾದಿಗಳ್ | ಕಾದವು ಧನಂಜಯನ ವಂದಮ್ಮ ಬಲಗಳೆಂದಾ ಸುಧನ್ನಂ ಕೆರಳು || ಕೋದಂಡಕತಿವೇಗದೊಳ್ ವಾರಣಾಸ್ತವ.೦ || ಕೋದಂಡರೆವ ಶಿಖಜಾಲೆಯಂ ನಿಲಿಸದ| ಕೊ ದಂಡವನೊಳೆನುತಾರ್ದು ತೆಗೆದೆಚ ನುರಿ ನಂದಿ ಜಲಮಯವಾಗ೨ || ೧೩ ನಾದವು ಸಮಸ್ತಬಲಮುಖಿಳವಾದ್ಯಗಳ ನಿ ! ನಾವುಡುಗಿತು ನನೆದು ಗ : ವಜಿ ನಿಕರಮ್ || ನಾದವುದಕದಳೆಂಬುದಂ ಕಾಣಿನಾ ಸುಧನ್ನನ ವಾರು ವಸ್ತ್ರದಿಂದ | ಶೋದಳ ಮಳಿದರೆಲ್ಲ ರ ಬುಧಾರೆಗಳದೆಂ ! ತೊ ದಳವನೊರಸಿದನರ್ಜುನಂ ಬೆರಗುವೆ | ತೊದಲಳವಡದ ವಟುವಂತಿರ್ದ ನಾಹವದೊಳರಸ ಕೇಳ್ ಕೌತುಕವನು # ೧೪ || ಕನ್ನಡ ಜೈ ವಿ ವಿ ಭಾರತ ಬಳಿಕ ವಾಯವ್ಯಾಸ್ತದಿಂದಶೋಪಿಸಿದನಾ | ಜಲವನರ್ಜುನ ನದ್ರಿಬಾಣಮಂ ಪೂಡಿದಂ। ಕಲಿ ಸುಧನ್ನಂ ತೊಟ್ಟನೆಂದ್ರಶರಮಂ ಫಲುಗುಣಂ ತಿಮಿರಸಾಯಕವನು | ಸೆಳದಂ ಮರಾಳಧಜನ ಸುತಂ ತೆಗೆದನು | ಜೈಲರವಿಕಳಂಬಮಂ ಭೀಭತ್ತು ತುಡುಕಿದಂ || ಮುಳಿದವಂ ಗರಳವಿಶಿಖವನುಗಿದನಾನರಂ ಗಾರುಡಶಿಲೀಮುಖವನು || ೧೫ || ಈ ತೆರದೊಳಖಿಳ ದಿವ್ಯಾಸ್ತ್ರಂಗಳಿಸುಗೆಗಳ | ಚಾತುರ್ಯದಿಂದೊರ್ವರೊತೃರಂ ಗೆಲ್ಪ ಸ | ತ್ಯಾತಿಶಯದಿಂದ ಕಾದಿದರಾ ಸುಧನ್ವಾರ್ಜುನರ್ ಬಳಿಕ ರೋಷದಿಂದೆ ! ಭೀತಿಗೊಳೆಮೂಜಗಂ ತೆಗೆದು ಬ್ರಹ್ಮಾಸ್ತಮಂ | ಶೈತವಾಹನನಾರ್ದಿಸಿ ಹಂಸಧ್ವಜನ ! ಜಾತಂ ಪ್ರತೀಕಾರಕಾ ಪಿತಾಮಹಶರವನೆಕ್ಕೊಡನೆ ಬೊಬ್ಬಿರಿದನು | ೧೬ || ಆ ವರ ಬ್ರಹ್ಮಾಸ್ತ್ರಂಗಳೆರಡುಂ ಪೊಣರ್ದಡಗ || ಲಾ ವಿಜಯನೆಣಿಕೆಗೊಂಡೀತನಂ ಗೆ ಬಗೆ ! ಯಾವುದೆಂದುಗಿದು ಹೂಡಿದನಕ್ಷಯಾಸ್ತಮಂ ತನ್ನ ರಥಕವನ ವೇರ್ಗೆ | ತೀವಿದುವು ಬಾಣಂಗಳಾಕಾಶವ. ೦ ಕಾಣಿ | ನೀವಸುಧೆಯೆತ್ತಣದು ಶಶಿರವಿ ಕುಲಾದ್ರಿ ತಾ | ರಾವಳಿಗಳೇನಾದು ವೆಬ್ಸೆಯ ನರಿವರಾರೆಂಬಿನಂ ಕೈಗೈದನು | ೧೭ ಇಚ್ಚಾರಿಗೊಂಡು ನರನೆಚ್ಚ ಕೆಂಗರಿಗೋಲ| ಬಚ್ಚಳೆಯ ಪೊಸಮನೆಯ ನಿಚ್ಚಳದ ನಿಡುಸರಳ್ | ಹೆಚ್ಚಿದವು ನಿಮಿಷದೊಳ್ ಮುಚ್ಚಿದವು ಗಗನಮಂ ಕೊಚ್ಚಿದವು ಪರಬಲವನು | ಬಿಚ್ಚಿದವು ಕವಚಮಂ ಕಚ್ಚಿದವು ಖಂಡಮಂ | ಚುಚ್ಚಿದವುಕೂಡೆ ಥಟ್ಟು ಚ್ಚಿದವು ಸೀಳಾಗಿ | ಪಚ್ಚಿದವು ಮೈಯೊಳಗೆ ಹೆಚ್ಚಿದವು ಹೊರಗಲು ಮುಚ್ಚಿದವು ನೆಣವಸೆಯನು || ಗೌರಿಯರಸನ ಕೂಡೆ ಕಾದಿದ ಪರಾಕ್ರಮದ | ಸೌರಂಭಮಿಂತುಟೆ ನಿವಾತಕವಚರನಿರಿದ ! ಗೌರವವಿದೀಗಲೇ ಭೀಷ್ಮ ಕರ್ಣ ದೊಣ ಮಾದ್ರಪತಿ ಮೊದಲಾಗಿಹ || ಕೌರವಬಲದೊಳಖಿಳ ವೀರಭಟರಂ ಗೆಲ್ಲ ! ಪೌರುಷಮಿನಿತೆ ಸಾಕು ಬರಿದೆ ಬಳಲಿಸಬೇಡ ! ಶೌರಿಯಂ ಕರೆಸೆನುತೆ ಕಣಿಗಳಂ ಕಡಿದೆಚ್ಚನಾ ಸುಧನಂ ನರನನು | ೧೯ || ಹದಿಮೂರನೆಯ ಸಂಧಿ ೧೩೫ ಕೇಳವನಿಪಾಲಕ ಸುಧನ್ವನಿಸುವಿಸುಗೆಯಂ | ಪೇಳಲರಿಯೆಂ ತಿರುಗುತಿರ್ದುದು ವರೂಥಂ ಕು | ಲಾಲಚಕ್ರದ ವೊಲಸವಳಿದಂ ಕಪೀಶರಂ ಭ್ರಮಣಿಯಿಂ ಧ್ವಜದಮೇಲೆ | ಕಾಲಾಟವಡಗಿದುವು ಕುದುರೆಗಳ ಸೂತನಂ | ಕಾಲನೋಯ್ತಂ ಧನಂಜಯನೊಡಲೊಳುಬುಗಳ್ | ಕೀಲಿಸಿದುವಿಕ್ಕೆಲದ ಸೇನೆಯಂ ಸವರಿದುವುಹೊಗರುಗುವ ಹೊಸಗಣಿಗಳು || ೨೦ || ವ್ಯಥಿಸಿದಂ ಗಾಯದಿಂ ಸೂತನಳಿಯ ಸಾ | ರಥಿತನವನುಂ ತಾನೆ ಮಾಡುತಿದಿರಾದನತಿ | ರಥರೊಳಗ್ಗಳೆಯನರ್ಜುನನಾ ಸುಧ್ವನ್ಯಂಗೆ ಬಳಿಕೀತನಂ ಧುರದೊಳು || ಮಥಿಸದಿರ್ದೊಡೆ ತನ್ನನೇಕೆ ಪಡೆದಳೊ ಬರಿದೆ | ಪೃಥೆ ನೆಲಕೆ ಪೊರೆಯಾಗಿ ಶಿವಶಿವಾ ಬಂದುದೇ | ಪೃಥಿವಿಪನ ಮುಖಕೆಡರಕಟಯೆನುತೆ ಮನದೊಳಗೆ ಕಪ್ಪನಂ ಧ್ಯಾನಿಸಿದನು ||೨೧|| ಅರಸ ಕೇಳರ್ಜುನಂ ಧ್ಯಾನಿಸಲ್ಮಾಗಳಿಭ | ಪುರದೊಳರಿದಂ ಮುರಧ್ವಂಸಿ ಹಂಸಧ್ವಜನ | ಧುರಮಂ ಸುಧನ್ವನ ಪರಾಕ್ರಮವನೆಚ್ಚರಿಸಿ ಧರ್ಮತನಯಾದಿಗಳೆ ! ತೆರಳದು ಕಿರೀಟಿಗಾಹವವೆಂದು ವಹಿಲದಿಂ | ಗರುಡವಾಹನನಾಗಿ ಬಂದನಾ ಉಣಕಲ್ಲಿ ! ಗರವಿಂದನಾಭನಾನತರ ನೆನಹಿಗೆ ನಿತ್ಯನೆಂಬುದಂತೋರುವಂತೆ | ೨೨ | ಕಶ್ಯಪ ವಸಿಷ್ಟಾದಿ ಪರಮಋಷಿ ಮುಖ್ಯರಾ | ಲಸ್ಯವಿಲ್ಲದೆ ಮಾಡುವ ಧ್ಯಾನಕೊಮ್ಮೆ ಯುಂ | ದೃಶ್ಯವಿಲ್ಲದ ಚಿನ್ಮಯಾನಂದರೂಪನೀಕುಂತ್ಕುಮಾರಕರ್ಗೆ | ವಶ್ಯನಾಗಿಹನೆಂತೊ ಶಿವಶಿವಾ ನೀಲಮೇ | ಘಶ್ಯಾಮಲನ ಲೀಲೆ ಪೊಸತೆಂದು ಸುರರುಲಿಯೆ | ಸೃಸ್ಯಾಲಕನ ರಥಾಗ್ರಕೆ ಸುಪರ್ ಸ್ಕಂಧದಿಂದ ಮುರಹರನಿಳಿದನು | ೨೩ ಮೊಳಗಿದುವು ನಿನ್ನಾಳಕೋಟಿಗಳ ಫಲುಗುಣನ | ದಳದೊಳಗೆ ತನತನಗೆರಗುತಿರ್ದುದುತ್ಸವದ | ಲಳಿ ಮಸಗಿ ಕಳಕಳದ ಬೊಬ್ಬೆಯಿಂ ಮಿಕ್ಕುದು ರಭಸಮಬ್ಬಿ ಘೋಷಣವನು | ಬಳಿಕ ನಸುನಗುತೆ ಚರಣಕೆ ಮಣಿದ ಪಾರ್ಥನಂ | ಸೆಳೆದು ಬಿಗಿಯಪ್ಪಿ ಮೈದಡವಿ ಬೆಳೆಸಿ ರಥ | ದೊಳಗೆ ಕುಳ್ಳಿರ್ದ ನಲವಿಂದೆ ಮುರರಿಪು ಕುದುರೆಗಳ ವಾಷೆಯಂ ಕೊಂಡನು | ಕನ್ನಡ ಜೆ ಎಮಿನಿ ಭಾರತ ಇನಿತೆಲ್ಲಮಂ ನೋಡುತಿರ್ದ೦ ಸುಧನ್ನನನು | ದಿನಮಂತರಂಗದೊಳ್ ಧ್ಯಾನಿಸುವ ನಿರ್ಮಲಾ | ತ್ಮನ ದಿವ್ಯಮೂರ್ತಿಯಂ ಪಾರ್ಥನ ರಥಾಗ್ರದೊಳ್ ಕಂಡು ಪ್ರಳಕೋದ್ಯಮದೊಳುಃ ತನುವನೀಡಾಡಿ ಸಾಷ್ಟಾಂಗಪ್ರಣಾಮದಿಂ | ಮನದೊಳಗೆ ಹಿಗ್ಗಿ ತನ್ನಾಳನಕ್ಕೆ ಸಾಕಿನ್ನು ! ನೆನೆದೆಣಿಕೆ ಕೈಸಾರ್ದುದೆಂದು ಕಣ್ಮಣಿಯದಚ್ಯುತನಂ ನಿರೀಕ್ಷಿಸಿದನು ||೨೫|| ಅತಸೀಕುಸುವಗಾತ್ರನಂ ಕಮಲನೇತ್ರನಂ || ಸ್ಮಿತ ರುಚಿರ ಶುಭ ರದನನಂ ಚಾರು ವದನನಂ | ಕೃತಮ್ಮಗಮ ದೊಲ್ಲಸತ್ತುಲಲಾಟನಂ ಮಣಿಕಿರೀಟನಂ ಕಂಬುಗಳದಾ | ಅತುಲ ತುಲಸಿಮಾಲನಂ ರಮಾಲೋಲನಂ | ಧೃತಕಸುಭೋದ್ಯಾಸನಂ ಪೀತವಾಸನಂ ಮತಸಮಸ್ವಾಭರಣನಂ ಪುಣ್ಯಚರಣನಂ ಕಲಿಸುಧನ್ವಂ ಕಂಡನು | | ೨೬ || ಜಯ ಚತುರ್ಮುಖಜನಕ ಜಯ ಚಾರುಚಾರಿ 1 ಜಯ ಚಿದಾನಂದ ಜಯ ಚೀರಾಂಬರಜ್ಞೆಯ! ಜಯ ಜಯ ಚು ತಿದೂರ ಜಯ ಚೂಡಬರ್ಹಶೋಭಿತ ಚೇತನನ್ನರೂಪ| ಜಯ ಔದ್ಯಮಥನ ಜಯ ಚೋದಿತಾಖಿಲಲೋಕ| ಜಯ ಚೌರ್ಯಕೃತಲೀಲ ಜಯ ಚಂಡಶತಕಿರಣ| ಜಯ ಚಕ್ರಧರನೆಂದು ಕೃಷ್ಣನಂ ಕಲಿಸುಧನ್ವಂ ಪೊಗಳ೦ ಮನದೊಳು | ೨೭ | ಜೀಯ ಜಗದಂತರಾತ್ಮಕ ಸಚೈತನ್ಯ ಜೀಯ ಶುದ್ಧಾಯ ನಿರಂಜನ ನಿರಾವರಣ || ಜೀಯ ನಿನ್ನೊಳಗೀ ಸಮಸ್ಯಮಧ್ಯಸ್ತವಾಗಿದೆ ನೀನೆ ಸತ್ಯರೂಪ || ಜೀಯ ನಾರಾಯಣ ಮುಕುಂದ ಮಾಧವ ಕೃಷ್ಣ | | ಜೀಯ ಚಕ್ರಿಯೆ ಪೀತವಾಸ ಲಕ್ಷಿಲೋಲ! ಜೀಯ ಸರ್ವ ಸ್ವತಂತ್ರನೆ ಬಿಡಿಸು ಸಂಸಾರಪಾಶದಿಂದೆನ್ನನೆಂದು ಭಯಭರಿತಭಕ್ತಿಯಿಂ ಭಾವಿಸಿದನಾ ಜಗ! ನೈ ಯನಂ ಬಳಿಕ ದೇವ ಕೇಳ್ ನಿನ್ನ ಸರ್ವಜ್ಞ | | ತೆಯನೆನಗೆತೋರಿಸಿದೆ ಲೇಸಾಯು ನಿನ್ನ ಕೃಪೆಯಿಲ್ಲದೊಡೆ ಪಾಂಡವರ್ಗೆ 1 ಜಯಮೆತ್ತಣದು ಲೋಕದೊಳ್ ಸಾಕದಂತಿರಲಿ ! ಬಯಲ ಭಂಜನೆ ಬೇಡ ಮಾಡಲೆಂದು ಪ್ರತಿ ! ಜ್ಞೆಯನರ್ಜು ನಂ ನಿನ್ನ ಮುಂದೆನ್ನ ಮೇಲೆನುತ್ತಾ ಸುಧನ್ವಂ ನುಡಿದನು | ೨೯ | ಹದಿಮೂರನೆಯು ಸಂಧಿ ಅರ್ಜುನಂ ಕೇಳ ನೆಲೆ ಮರುಳೆ ನೋಡಾದೋಡಿ| ದ್ವಾರ್ಜಿಸಿದ ಸುಕೃತಮೆಳ್ಳನಿತಿಲ್ಲದಿಹ ಪುಣ್ಯ ! ವರ್ಜಿ ತನ ಲೋಕಮಾಗಲಿ ತನಗೆ ನಿನ್ನ ತಲೆಯಂ ಮೂರುಬಾಣದಿಂದೆ! ನಿರ್ಜರರ್ ಮೆಚ್ಚಲರಿಯದೊಡೆಂದು ನುಡಿಯ || ದುರ್ಜಯನಿವಂ ನಿನಗೆ ಸಾಧ್ಯನಕ್ಕೆಂದು ಕರಿ | ಗರ್ಜಿಸಿದನಾ ಪಾರ್ಥನಂ ಬಳಿಕ ಹಂಸಧ್ವಜನ ತನಯನಿಂತೆಂದನು | ೩೦ | ಗರ್ವದಿಂ ನುಡಿದೆಲಾ ಪಾರ್ಥ ಕೃಷ್ಣನ ಮುಂದೆ ! ಗೀರ್ವಾಣರೆಲ್ಲ ರುಂ ನೋಡುತಿರಲಿಗ ನೀಂi ಸರ್ವಶಕ್ತಿಯೊಳಿಸುವ ಮೂರುಬಾಣಂಗಳಂ ನಡುವೆ ಖಂಡಿಸದಿರ್ದೊಡೆ| ಉರ್ವಿಯೊಳ್ ಪಾತಕಿಗಳಾಗಿರ್ದವರ ಗತಿಗ ! ಡರ್ವೆನೆಂದಾ ಸುಧನ್ವಂ ಬಳಿಕ ಮೇದಿನಿಯ | ದಿರ್ವಿನಂ ತೆಗೆದಚ್ಚನರ್ಜುನನ ತೇರೊಂದು ನಲ್ಪ ಮಾತ್ರಂ ತೊಲಗಲು | ೩೧ || ತೇರ್ಮಗುಳವಿಯಿಂ ತೊಲಗಿ ಬೆಂಡಾಗಿ ನಾ ! ನೂರೊಳಂಪೋಗಕ್ಕೆ ತಲೆದೂಗಿ ಮುರಹರಂ ! ಕಾರೊಳಗುವಂತಿರೆ ಸುಧನ್ನನಂ ಕೊಂಡಾಡಿ ನೋಡಿ ಪಾರ್ಥನ ಮೊಗವನು|| ಘರ್ಮಿಸಿದನಂದಿನ ಜಯದ್ರಥನ ಕಥೆ ಬಂದು ದಾರ್ಮುಳಿದೊಡಂ ಮಣಿವನಲ್ಲ ಮೆಣಿವನೊಡನೆ | ಮಾರ್ಮಲೆವರಿಲ್ಲ ನೀನೆನ್ನೊಳಾಲೋಚಿಸದೆ ನುಡಿದೆ ಭಾಷೆಯನೆಂದನು fi & ೨ | ಇವನೇ ಅಪವತಸ್ಥನಾಗಿಹುದರಿಂ ! ತವೆ ತಾತನಾಜ್ಞೆಯಂ ಪಾಲಿಸುತೆ ಬಹುದರಿಂ ! ಕವಲಿಲ್ಲದೆಮ್ಮ ನರ್ಚಿಪ ಭಕ್ತನಹುದರಿಂದಜ ಭವ ಸುರೇಶರರ್ಗೆ - ಬವರದೊಳ್ ಮಣಿವನಲ್ಲಿ ವನ ಶೌರ್ಯಂ| ಜವಡಿಸಿ ನಮ್ಮ ನುರೆ ಬಳಲಿಸುವ ಧೈರ್ಯ ಮಂ ! ಭುವನತ್ರಯವನಂಜಿಸುವ ವಿಪುಲವಿರಮಂ ನೋಡೆಂದು ಹರಿ ನುಡಿದನು || ೩೩|| ಅನಿತರೊಳ್ ಕಲಿಸುಧನ್ವಂ ಕೇಳ್ಳು ನುಡಿದನೆಲೆ ! ವನಜಾಕ್ಷ ಬೆಟ್ಟಮಲ ಕೊಡೆವಿಡಿದು ಪಟ್ಟಿಯಂ! ನನೆಯಲೀಯದವೊಲೀ ಪಾರ್ಥನಂ ರಕ್ಷಿಸುವೆ ನೀಂ ಕೃಪೆಯೊಳಾವು ಬರಿದೆ | ತೊನೆದೊಡೇನಹುಬನ್ನು ರಣದೊಳಿ ದೇಹಮಂ! ನಿನಗೊಪ್ಪಿಸದೆ ಬಿಡೆಂ ಸಾಕದಂತಿರಲೋಮ್ಮೆ | ಮುನಿದುನೋಡಳುಕಿದೊಡೆ ನಿನ್ನ ಕಿಂಕರನನುತ ರಥವನೊಡೆಯಚ್ಚನು ೩ +1 ೧೩೮ ಕನ್ನಡಜೆಮಿನಿ ಭಾರತ ಸುರನೆ ಸುಳಿದು ಸುತ್ತಿ ಬೆಂಡಾಗೆ ಕುದುರೆಗಳ | ಕಿರನೆ ಕಪೀಶ್ವರಂ ಪಯ್ಕಿರಿದು ಚೀರಿ | | ಕಲ್ಪನೆ ಕವಿಯೆ ಕಣಿ ಕತ್ತಲೆ ಶಿರೋಭ್ರಮಣಿಯಿಂ ಕೃಷ್ಣ ಫಲುಗುಣರ್ಗ | ಘನೆಪೊರಳು ಗಾಲಿಗಳೇಳೆ ಧರಣಿಯಿಂ| ತಿರನೆ ತಿರುಗುವ ಸುಟ್ಟುರೆಗಾಳಿಯಂದದಿಂ | ಸರನೆ ಸರಿದುದು ಹಿಂದಕೆ ರಥಂ ಮತ್ತವನನಸುರಾರಿ ಬಣ್ಣಿಸಿದನು || ೩ | ಪೊಡವಿಪತಿ ಕೇಳ ಬಳಿಕ ಕಣ ಕೆಂಡದಂತಾಗೆ | ಕುಡಿಹುಬ್ಬು ಧೂಮಲತೆಯೆಂಬೋಲಿರೆ ಹುಂಕಾರ | ದೊಡನೆ ನಿಶ್ವಾಸಮಂ ಬಿಡುವ ನಾಸಾಪುಟಂ ಜ್ವಾಲೆಯಂದದೊಳೊಪ್ಪಿರೆ | ಕಿಡಿಯಿಡುವಕೋಪಮಂ ತಾಳಂ ಧನಂಜಯಂ| ಕಡೆಗಾಲದಂದಿನ ಧನಂಜಯಂ ತಾನೆನಲ್ || ಪಡೆ ನಡುಗೆ ಬೊಬ್ಬಿರಿದು ಪೂಡಿದ ಬಾಣಮಂ ಸೆಳೆದು ನಿಜಕಾರ್ಮುಕವನು; ೩೬|| ಖತಿಯಿಂದ ಫಲುಗುಣಂ ಪೂಡಿದ ಮಹಾಸ್ತಮಂ | ಶತಪತ್ರಲೋಚನಂ ಕಂಡದಕೆ ಮುನ್ನ ತಾ | | ನತುಲಗೋವರ್ಧನವನಾಂತು ಗೋಕುಲವನೋವಿದ ಸುಕೃತಫಲವನಿತ್ತು ! ಅತಿಶಯದ ಶಕ್ತಿಯಂ ನೆಲೆಗೊಳಿಸಿ ಬೇಗದಿಂ | ಪ್ರತಿಭಟನ ಶಿರವನಿಳುಹಿನ್ನೆಂದು ಬೆಸೆನಲು | ನೃತಪದಾಮಿ ಧನಂಜಯನಾರ್ದು ಕಿಏವರೆಗೆ ತೆಗೆದಚ್ಚನಾ ಶರವನು || ೩೭ || ಅಹಹ ಮುರಹರ ಪಾರ್ಥನಿಸುವ ಬಾಣಕೆ ನಿನ್ನ | | ಬಹಳ ಸುಕೃತವನಿ ಲೇಕಾದುದಿದನರಿಯ | ಬಹುದೆ ನೋವಿಲ್ಲಲಾ ನಿನಗೆನುತ ತೀವ್ರದಿಂ ಕೊರಳ ಸರಿಸಕೆ ನಭದೊಳು | ಬಹ ಸರಳನೆಚ್ಚು ನಿಮಿಷಾರ್ಧ ದೊಳ್ ಕಡಿದು ಗಹ | ಗಹಿಸುವ ಸುಧನ್ನನಂ ಕಂಡವನ ಸೈನ್ಯದೊಳ್ | ಕಹಳೆಗಳ ಸೂಳೆಸಿದವು ಮೆಚ್ಚಿದ ದಿವಿಜರಚ್ಯುತಂ ಬೆರಗಾದನು # ೩೮|| ಮರುಬಾಣದೋಳಿವನ ತಲೆಯನರಿದಪೆನೆಂದು | ತೋರಿಯಾಡಿದೆನಾಂ ಪ್ರತಿಜ್ಞೆಯನದರೊಳೊಂದು | ಮಾರಿಪೋದುದು ಕೊಲೆರಡರಿಂದೆ ರಿಪುಶಿರವನಿಳುಹಬೇಕೆನುತೆ ನರನು || ಏರಿಸಿದ ನಬಂ ಶರಾಸನಕೆ ಬಳಿಕದಕೆ || ಹೇರಿದಂ ಹರಿ ತನ್ನ ಕೃಷ್ಣಾವತಾರದೊಳ್| ಮಾರಿ ಧರೆಯಂ ಪೊರೆದ ಪುಣ್ಯವಂ ಮೇಲೆ ಫಲುಗುಣನೆಚ್ಚನಾ ಕಣಿ ಯನು! ೩೯ || ಹದಿಮೂರನೆಯ ಸಂಧಿ ೧೩೯ ಆಗಳತಿ ರೋಷದಿಂದಾಲಿಗಳ ಕೆಂಪಡರ || ©ಗಳರ್ಜುನನ ಬಾಣಕೆ ನಿನ್ನ ಪುಣ್ಯಮಂ | ನೀಗಿದೆಯಲಾ ದೇವನೋಡು ಬಹ ದಿವ್ಯಾಸ್ತಮಂ ಕತ್ತರಿಸದಿರ್ದೊಡೆ | ಭೋಗದೊಳರುಂಧತಿಯ ಕೂಡಿದ ವಸಿಷ್ಠನಂ | ಪೋಗಿ ಕೊಂದವನ ದುರ್ಗತಿಗೆ ತಾನಳಿವೆನೆನು | ತಾಗಸದೊಳರ್ಕನಂತೈತಪ್ಪ ಸರಳಂ ಸುಧನ್ವನಿಕ್ಕಡಿಗೈದನು ಕೂಡೆ ಮೊಳಗಿದುವು ನಿಸ್ಸಾಳಂಗಳೆದೆ ಕೋಂ | ದಾಡಿದ‌ ಸುರರಭ್ರದೊಳ್ ಬಳಿಕ ಕೃಷ್ಣ ನಂ | ನೋಡಿ ನುಡಿದಂ ಪಾರ್ಥನೆರಡಂಬು ಮುರಿದುದಿನ್ನೊಂದರೊಳಿವನ ಶಿರವನು | ರೂಢಿಯಿಂದರಿಯದೊಡೆ ಹರಿಹರ ವಿಭೇದಮಂ | | ಮಾಡಿ ನಿಂದಿಸಿದವನ ಗತಿಯಾಗಲೆನಗೆನುತೆ | | ಪೂಡಿದಂ ಮತ್ತೆ ಕೋದಂಡದೊಳ್ ಬಾಣಮಂ ನೃಪತಿ ಕೇಳದ್ದು ತವನು li೪೧|| ಆ ಹೂಡಿದರ್ಜುನನ ಮಾರ್ಗಣದ ಮೊದಲೋಳಾ| ವಾಹನಂಗೆದು ಕಮಲಜನಂ ನಿಲಿಸಿ ವೃಷಭ| | ವಾಹನನ ಕೊಲ್ಲುದಿಗೆ ತಂದಿರಿಸಿ ಸಾಯಕದ ನಡುವೆ ತಾನೇ ವ್ಯಾಪಿಸಿ | ಕಾಹುಗಳನುರೆ ಬಲಿದು ರಾಮಾವತಾರದೊಳ್ | ದೇಹಮಳನಿತುದಿನ ಮಾರ್ಜಿಸಿದ ಪುಣ್ಯಮಂ | ರೂಹುಗಾಣಿಸಿ ಕೊಟ್ಟು ಶಕ್ತಿಯಂ ನೆಲೆಗೊಳಿಸಿ ಮುರಹರಂತೊಲೊಯ್ಯನು | ಕೋಟಿಸಿಡಿಲೊಮ್ಮೆ ಗರ್ಜಿಸುವೊಲೂದಿದನಾ ನಿ | ಶಾಟದಲ್ಲಣನತುಳಪಾಂಚಜನ್ಯವನಾ ಕಿ || ರೀಟಿ ಪಿಡಿದಂ ದೇವದತ್ತಮಂ ಸಪ್ತಾಬಿ ರಭಸವೊಬ್ಬು ಳಿಸುವಂತೆ ! ಮಾತಾಡಿಸಿತು ಭೂಮಿಯಂ ಮೇರುಶೈಲಮಂ | ದೂಟಾಡಿಸಿತು ರಾಶಿ ತಾರಾ ಗ್ರಹಂಗಳಂ | ತಾತಾಡಿಸಿತು ಹನುಮನ ರಗೆ ಲಗ್ಗೆ ವರೆ ಮೊಳಗಿದುವು ನಿಜಬಲದೊಳು ೪೩! ಕಂಡ ನೀತೆರನಂ ಸುಧನನಿಂತೆಂದನೆಲೆ | ಪುಂಡರೀಕಾಕ್ಷ ನಿನ್ನಯ ಪುಣ್ಯವಂ ಸೂರೆ| ಗೊಂಡವಂ ತಾನೋ ಧನಂಜಯನೋ ಪುಸಿಯದುಸಿರೆನಗೆ ಸಾಕಿನ್ನು ಬರಿದೆ | ಕೊಂಡಾಡಬೇಡ ಬಿಡಿಸಂಬನದನೆಡೆಯೊಳಾಂ | ಖಂಡಿಸದೆಡೆನ್ಸಣುಗನೆಂಬಳೆ ಮಾತೆ ಸತಿ | ಗಂಡನೆಂದೆಣಿಸುವಳೆ ಸುತನೆ ತಾತಂಗೆ ತಾಂ ಕೇಳ್ ಪ್ರತಿಜ್ಞೆಯನೆಂದನು||೪೪|| ಕನ್ನಡಜೈಮಿನಿ ಭಾರತ - ಭೂಸುರರ್ ಬಂದು ಕಾಶಿಯೊಳೆಸೆವ ಮಣಿಕರ್ಣಿ | ಕಾಸಲಿಲದೊಳ್ ಮಿಂದು ಶಾಸ್ತ್ರವಿಧಿಯಿಂದಮುಪ | ವಾಸಮಂ ಮಾಡಿ ಶಿವರಾತ್ರಿಯೊಳ್ ವಿರಚಿಸಿದ ವಿಶ್ವೇಶಪೂಜೆಗಳನು | ಹೇಸದೆಡಗಾಲಿಂದೆ ನೂಕಿದನ ದೋಷಮೆನ | ಗೀಸಾಯಕವನೆಡೆಯೊಳರಿಯದಿರಲಾಗಲಂ | ದಾ ಸುಧನ್ನು ತನ್ನ ಭುಜಬಲದೊಳಾರ್ದು ನಿಜಧನುವನೋದರಿಸುತಿರ್ದನು|| ೪೫ ಅನಿತರೊಳ ಮೂರ್ತಿಗಳ ದಿವ್ಯಶಕ್ತಿಯಿಂ | ವಿನುತ ರಾಮಾವತಾರದ ಪುಣ್ಯಶಕ್ತಿಯಿಂ | ದನುಪಮ ಧನುರೈದದುರುಮಂತ್ರಶಕ್ತಿಯಿಂ ತೀವಿದ ಮಹಾಶರವನು | ತನಗೆ ಭುಜಬಲದೊಳುಂಟಾದ ನಿಜಶಕ್ತಿಯಿಂ | ಕನಲಿ ಕಿವಿವರೆಗೆ ತೆಗೆದಾರ್ದು ಫಲುಗುಣವೆಚ್ಚ | ನೆನಿತು ಸತ್ಕಾಧಿಕನೂ ಕಲಿಸುಧನ್ನ ಧರೆಯೊಳೇನೆಂಬೆನದ್ಭುತವನು || ೪೬ || ಹೆದರಿತುಭಯದ ಸೇನೆ ಕೆದರಿತು ಸುರಸೋಮ| ಮೊದರಿತಿನಮಂಡಲಂ ಬೆದರಿತು ಜಗತ್ರಯಂ | ಬಿದರಿತು ಕುಲಾದ್ರಿಚಯ ಮುದುರಿತುಡುಸಂದೋಹಮದಿರಿಳೆ ತತ್ಕಣದೊಳು # ಕದಡಿತು ಮಹಾರ್ಣವಂ ಕದಲಿದಂ ಕಚ್ಛಪಂ | ಪುದು ತೆಳ್ಳೆ ಸೆಯಾನೆ ಹುದುಗಿದಂ ಭೋಗಿಪಂ | ಗದಗದಿಸಿತಾ ಸಾಯಕದ ಬಿಸಿಗೆ ಬ್ರಹ್ಮಾಂಡಮದನನ ಬಣ್ಣಿಸುವೆನು | ೪೭ . Cu ಬೆಚ್ಚಿದನೆ ಬೆದರಿದನೆ ಚಿತ್ತದೊಳ್ ಕಲಿತನದ . ಕೆಚ್ಚು ಕೊರಗಿತೆ ಬಹ ಮಹಾಶರವನಾಗಳಾ | ರ್ದೆಚ್ಚಂ ಸುಧನ್ನಕ್ಕಡಿಯಾದುದಂಬು ಬಿದ್ದುದು ಹಿಂದಣರ್ಧಮೀಳೆಗೆ !! ಉಚ್ಚಳಿಸಿ ಬಂದುಕೊಲ್ಲುದಿಯವನ ಕಂಠಮಂ | ಕೊಚ್ಚಿ ಹಾಯ್ದ ತಳಲುದು ಮೇದಿನಿಯೊಳಾಗ | ಇಚ್ಚುತ ಮುರಾರಿ ಕೇಶವ ರಾಮ ಯೆನುತಿರ್ದುಬಾ ತಲೆ ಚಿಗಿದು ನಭದೊಳು ಕಂದು ಕುಂದಿಲ್ಲದ ಸುವೃತದಿಂದೆಸೆವ ತನ | ಗೊಂದುಬಾರಿಯುಮಿನ್ನು ಪರಪೀಡೆ ಲೇಸಲ್ಲ || ಮೆಂದು ನಿಜವೈರಮಂ ಬಿಟ್ಟು ಕಮಲಂಗಳಂ ಸಂತೈಸೆ ಗಗನದಿಂದೆ | ಬಂದಪನೆ ಸಂಪೂರ್ಣಕಲೆಗಳಿಂದಾ ರಾಜಿ | ಪಿಂದುವೆನೆ ಕೃಷ್ಣನ ಪದಾಂಭೋಜ ಯುಗಳಕ್ಕೆ | ತಂದು ಬಿದ್ದು ದು ಸುಧನ್ವನ ಶಿರಂ ಹರಿಯ ನಾಮಾವಳಿಯನುಚ್ಚರಿಸುತೆ || ೪೯ ಹದಿಮೂರನೆಯ ಸಂಧಿ ತಪ್ಪಿದನಲಾ ಚಕ್ರಿ ಹಾಯೆಂದು ಸುರರುಲಿಯ || ಲುಪ್ಪರಿಸಿ ತಲೆ ಚಿಗಿಯಲವನಟ್ಟೆ ತೊಳಳಂ | ಚಪ್ಪರಿಸಿಕೊಂಡೆದ್ದು ಬಂದು ರಣರಂಗದೋಳ ತಿರುತಿರುಗಿ ಚಾರಿವರಿದು | ಅಪ್ಪಳಿಸಿ ಹೊಯ್ಸಳೆದು ಸದೆದಿಟ್ಯೂರಸಿ ಮೆಟ್ಟಿ | ಸೊಪ್ಪಿಸಿ ಪೊರಳರೆದು ತೆವರಿ ಪರಿದರೆಯಟ್ಟಿ | ಚಿಪು ಚಿರಾಗಿಸಿತು ಸಕಲಪರಿವಾರಮಂ ಮುರಹರಂ ಬೆರಗಾಗಲು | ೫೦ | ಹೊಳೆವ ಕುಂಡಲದ ಕದಪಿನ ಮುರಿದೆಸೆವ ಮಾಸೆ | | ಗಳ ನಗೆಮೊಗದ ರದನಹಳ್ಳಿ ಗಳ ಬಿಟ್ಟ ಕಂ | ಗಳ ಬಿಗಿದ ಹುಬ್ಬುಗಳ ಪೆರೆನೊಸಲ ತಿಲಕದ ನವಿರ ಹಿಣಿಲ ಕಾಂತಿಯಿಂದ . ಕಳಕಳಿಸ ತನಿಪೀರರಸದುರುಳಿಯಂತೆ ತೊಳ | ತೊಳಗುವ ಸುಧನ್ಯನ ಶಿರವನೆರಡು ಕೈಗಳಿ೦ | ನಳಿನದಳಲೋಚನಂ ಪಿಡಿದೆತ್ತಿಕೊಂಡುನೋಡಿದನವನದೇಂ ಸುಕೃತಿಯೂ ೫೧ ಕೈದಳದೊಳೆಸೆವ ತಲೆಯಂ ನಾಸಿಕಾಗ್ರದೆಡೆ | ಗೊ ಯು ಮುರಮಥನನಾಘ್ರಾಣಿಸಿದನಾತನೇ | ಗೈದನೆಂಬುದನಚ್ಯುತನೆ ಬಲ್ಲನಾಗಳಾ ಮೊಗದಿಂದೆ ತನ್ನ ಮೊಗಕೆ | ಐಂತವನಾತ್ಮ ವತಿತೇಜದಿಂ ಬಳಿಕಮರ ! ರೈದೆಬಸಿದರಾ ಶಿರವನಸುರಾಂತಕಂ | ಮೈದುನಂಗುರೆ ತೋರಿ ಹಂಸಧ್ವಜನ ಮುಂದಕಿಡಲಟ್ಟೆ ಬಿದ್ದು ಓಳೆಗೆ - H H೨ & ಭೂಪಾಲ ಕೇಳ ನೋಡುತಿರ್ದ೦ ಸುಧನ್ಯನಾ ! ಟೋಪಮಂ ತಲೆ ಪಾರ್ಥನಸ್ತದಿಂ ಪರಿಯ ಸಂ ತಾಪದಿಂ ಮರುಗುತಿಳೆಯೊಳ್ಪೊರಳಿನಮಾಶಿರಂ ತನ್ನ ಬಳಿಗೆ ಬರಲು | ಹಾ ವುತ್ರಯೆನುತೆತ್ತಿಕೊಂಡು ಮುಂಜಾಡಿ ಪಣಿ | ಗಾಪಣಿಯನೊಂದಿಸಿ ಪೊಸೆದು ಚೀರು ಬಹಳ ಪ್ರ ! ಲಾಪದಿನಳಲ್ಲಂ ಮರಾಳಧ್ಯಜಂ ಪೊರೆಯ ಕಲ್ಮರಂ ಕರಗುವಂತೆ || ೩ | | ಬೀಳೆನೋ ಶೈಲಾಗ್ರದಿಂದ ಕರ್ಮಡುವಿನೊಳ ಗಾಳೆನೋ ನಿನ್ನ ನಿಟ್ಟಿವ ತನ್ನ ಕಂಗಳಂ | ಕೀಳೆನೋ ಪರಸಿ ಪಡೆದೊಡಲನುರೆ ಸೀಳೆನೊ ನಿನ್ನ ನುಡಿಗಳನೆಂದಿಗೆ || ಕೇಳೆನೋ ಜನ್ಮ ಜನ್ಮಾಂತರದೊಳಾದೊಡಂ| ಪೇಳೆನೋ ನಿನಗೆ ಬೆಸನಂ ಮಗನೆಶೋಕಮಂ | ತಾಳೆನೋ ತಾನೆನ್ನೊಳುಸಿರಲಾಗದೆ ಮನಮೆಕಕಟ ನಿನಗೆಂದನು || ೪ || ಕನ್ನಡ ಜೈಮಿನಿ ಭಾರತ ಕೊಳುಗುಳಕೆ ನಡೆ ತಂದೆ ಬಿಡಿಯುತ್ತೆ ತಂದೆ || ಫಲುಗುಣನೊಡನೆ ಹೋರಿಜಯಿಸಬೇಡವೆ ಹರಿ| ಕಲಿತನದೊಳುಚ್ಚಂದದಾತ ನೀನೇಕಂದವಳಿದೆ ರಣದೊಳಗೆ ಕಂದ | ನಿಲಯಕೆಂತಾಂ ಪುಗುವೆನುಳಿದು ನಿನ್ನ೦ ಮಗುವೆ | ಸಲಹು ಬಾ ನಮ್ಮಯ್ಯ ಮಾತಾಡು ದಮ್ಮಯ್ಯ | | ಬಳಲಿಸದಿರೆ ತಮ್ಮನೊಮ್ಮೆ ನೋಡೆ ತಮ್ಮ ಯೆಂದಳಲೊಳವನಾನು || ೫೫ || - ಮೋಹಮುಳ್ಕೊಡೆ ತಪ್ತ ತೈಲಪೂರಿತ ಘನಕ || ಟಾಹದೊಳ್ ಕೆಡಪಿಸುವನೇ ತಂದೆ ತನಯನಂ | ಬಾಹಿರಂಗದ ಶೋಕವೆಂದು ಜರೆಯದೆ ಲೋಕಮಿಾಗ ಹಲುಬಲ್ ತನ್ನನು | ದೊಹಮಂ ಮಾಡಿದಂ ನಿನಗೆನ್ನ ಮೇಲೆ ಮುಳಿ । ದಾಹವದೊಳಳಿದೈ ಸುಧನ್ನ ಕಾಯ್ದೆಣ್ಣೆಯೊಳ್ | | ದೇಹಮಂ ಕಾದ ಕೃಷ್ಣಂ ಕಾದಲಹಿತನೆಕಾದನೆ ನಿನಗೆಂದನು || ೫೬ | - ಅಣ್ಣ ದೇವಂ ಕದನಮಂ ಜಯಿಸಿ ಬಹನೆಂದು | ಬಣ್ಣದ ಸೋಡರ್ಗಳಂ ಕೈಗೈಸುವನುಜೆಯಂ | ಹುಣ್ಣಿಮೆಯ ಶಶಿಯಂದದಾಸ್ಯದೆಳನಗೆಯೊಳೆತಹ ನಿನ್ನ ವಲ್ಲಭೆಯನು | ಹಳ್ದುತ್ಸಾಹಮಂ ಕೇಳು ತನ್ನೊಡಲೊಳಗೆ | ತಣ್ಣ ಸಂ ತಳು ಬಹ ನಿನ್ನ ನಿಜಮಾತೆಯಂ | ಕಣ್ಣಾರೆ ಕಾಣ್ಣಿನೆಂತಕಟ ವಿಪರೀತವಾದೊಡೆ ತನಯ ಹೇಳೆಂದನು || ೫೬ || ಎ ಣ ತಾತನಲ್ಲವೆ ನಿನಗೆ ತಾನೆನ್ನೊಳಿಂತಕಟ || ಮಾತಾಡದಿಹರೆ ನಿನ್ನ೦ ಪಡೆದಳಂ ವೀರ! ಮಾತೆಯೆಂಬರ್ ಕಟ್ಟು ನರನ ಹಯಮಂ ಕಾದು ನಡೆ ಕೃಷ್ಣ ಫಲುಗುಣರೊಳು|| ಏತಕೆ ಬರಿದೆ ಸುಮ್ಮನಿಹೆ ಕಂಠಮಾಲೆಯೊಳ್ | ಜಾತಿನಾಯಕರತ್ನಮಂ ತೆಗೆದು ಬಿಸುಟಂತೆ | ಧಾತುಗೆ ದೆ ತಮ್ಮ ಬಲವೆಂದು ಹಲುಬಿದಂ ಧರೆಯೊಳ್ ಪೊರಳು ಮರುಗಿ || ೫೮ || ಲಂಬಿಸಿದನತಿಶೋಕ ಭಾರದಿಂ ಮೊಗಮಿಟ್ಟು | ಚುಂಬಿಸಿದನಡಿಗಡಿಗೆ ನಾನಾಪ್ರಕಾರದಿಂ || ಪಂಬಲಿಸಿ ಸುತನ ಗುಣಶೀಲಂಗಳಂ ನೆನೆದು ಹಳವಳಸಿದಂ ಪೆರ್ಚದ || ಕಂಬನಿಯ ಕಡಲೊಳಗೆ ಡಾವರಿಪ ವಡಬಶಿಖಿ || ಯೆಂಬಿನಂ ಕಾಣಿಸುವಳಚ್ಚಿಗವನೊಡಲ | ನಿಂಬುಗೊಟ್ಟಂ ಮರುಗುತಿರ್ದುದು ಸಮಸ್ತಪರಿವಾರಪಾತದ ಸುತ್ತಲು || ೫೯ || ಹದಿಮೂರನೆಯ ಸಂಧಿ ೧೪೩. ಕಾಳಗಕೆ ಮುಂಕೊಂಡು ನಡೆವರಾರಿನ್ನು ತಮ್ಮ || ಗೂಳಿಗವನಿತ್ತು ಬೆಸಸುವರುಂಟೆ ನೀನೆ ಕ | ಟ್ಯಾಲೆ೦ಬರಿಗಳಿಂತಳಿದವರೆ ದಾತಾರ ವೀರ ಸುಕುಮಾರ ಧೀರ ! ಕಾಳಾದುದಕಟ ಚಂಪಕನಗರದರಸುಗಳ | ಬಾಳುವೆ ಮಹಾದೇವ ಹಾಯೆಂದೊರಾ ಪಡೆ | ಗೋಳಿಟ್ಟು ದಾನೆ ಕುದುರೆಗಳೊರೆವ ಕಂಬನಿ ಬಳಲಿವಿಗಳಿಂ ಜೊಲ್ಲುವು ೬೦ || ಬಳಿಕಾ ಸುಧನ್ಯನ ಸಹೋದರಂ ಸುರಥಂ ಬ ! ಹಳಶೋಕಭಾರಮಂ ತಳೆದಿರ್ದವಂ ಕೂಡೆ | ತಿಳಿದು ಕಡುಗೋಪದಿಂ ಬಿಲ್ಗೊಂಡು ನುಡಿದನೆಲೆ ತಾತ ಕೇಳೀತನಿಂದು ನಳಿನನಾಭನ ಮುಂದೆ ಭಾಷೆಯಂ ಪೂರೈಸಿ | ಕೊಳುಗುಳದೊಳಳಿದನಿದಕಿನ್ನು ದುಃಖಿಸಲೇತ | ಕಳಲದಿರ್ ಧುರದೊಳೆನ್ನಾ ಟೋಪಮಂನೋಡೆನಲ್ಕರಸನಿಂತೆಂದನು ||೬೧|| ಉಂಟು ಕಪ್ಪನ ಮುಂದೆ ಭಾಷೆಯಂ ಪೂರೈಸಿ | ಟೆಂಟಣಿಸದೊಡಲಂ ತೊರೆದು ಮುಕ್ತಿರಾಜ್ಯಮಂ ! ವೆಂಟಣಿಸಿಕೊಂಡಂ ಸುಧನಿಂತಿದಕಾಗಿ ಧೃತಿಗೆಟ್ಟಳಲ್ಲು ದಿಲ್ಲ ! ಕಂಠಮಂ ಕತ್ತರಿಸಲಾ ಶಿರಂ ತನ್ನೆಡೆಗೆ | ಬಂಟುಗೆಡವೈದಿದೊಡೆ ತೆಗೆದೆತ್ತಿಕೊಂಡು ವೈ ಕುಂಠವೀಕ್ಷಿಸಿ ಮತ್ತೆ ಬಿಸುಟನೆಂಬುದಕೆ ಮರುಗುವೆನೆಂದೊಂಡಿತೆಂದನು ೬೨|| - ತಾತ ಚಿತ್ತೆಸಿದರೊಳೇನಹುದು ತಿರುಗಿ ಬಿಸು | ಡೀ ತಲೆನುಸುರಾಂತಕನ ಚರಣದೆಡೆಗೆ ಸಹ | ಜಾತನಂ ಕೊಂದಾತನಂ ಕೊಲೆನೆಂದು ಸುರಥಂ ರಥಕಡರ್ದಬಳಿಕ || ಖಾತಿಯಿಂದಾ ಶಿರವನಾ ಮರಾಳಧಜಂ || ಪೀತಾಂಬರನ ಪೊರೆಗೆ ಹಾಯ್ ಲಾ ಮುರಹರಂ | ಪ್ರೀತಿಯಿಂ ತೆಗೆದು ನಭಕಡಲದಂ ರುಂಡಮಾಲೆಯೊಳಾಂತನಲ್ಲಿ ಶಿವನು ||೬೩|| ಅಡಗಿತಾ ಶಿರಮಲ್ಲಿ ಹಂಸಧ್ವಜಂ ತನ್ನ | ಪಡೆಸಹಿತ ನಿಂದನಾಹವಕೆ ಸನ್ನಾಹದಿಂ | ದೊಡಹುಟ್ಟಿದಂ ಮಡಿದಳಲೆ ಸುರಥಂ ರಥಕಡರ್ದು ನಿಜಕಾರು ಕವನು || ಮಿಡಿದು ಕೃಷ್ಣಾರ್ಜುನರ ಸರಿಸಕ್ಕೆ ತರಲವನ | ಕಡುಶೌರವಂ ಕಂಡು ಶಂಕೆಯಿಂ ದೇವಪುರ | ದೊಡೆಯ ಲಕ್ಷ್ಮೀವರಂ ಮಾಡಿದಂ ತನ್ನ ಮೈದುನನೊಳಾಲೋಚನೆಯನು||೬೪|| ಹದಿನಾಲ್ಕನೆಯ ಸಂಧಿ ಸೂಚನೆ 1 ಚಂಡನುರಥನ ಶಿರವನಸುರಹರನಾಯಂ| ಕೊಂಡು ಗರುಡು ಪ್ರಯಾಗವನೈದಲೇಶ್ವರಂ ಕಂಡು ವ್ಯಷರಾಜನಂ ಹಳುಹಿ ಶರಿಸಿದನದಂ ರುಂಡಮಾಲೆಯ ತೆರವಿಗೆ | ಕೇಳೆ ನೃಪಾಲಕ ಸುಧನ್ನನಗ್ಗಳಿಕೆಯಂ ! ಪೇಳಪೆಂ ನಿನಗಾಲಿಪುದು ಸುರಥನಂಕಮಂ | ತಾಳ ನತಿರೋಷಮಂ ರಥವೇರಿ ವಿನುತಕೋದಂಡಮಂ ಜೆಗೈಯ್ಯುತೆ | ಬಾಳ ಪನೆ ಫಲುಗುಣಂಮೇಳಾಮಂಡಲವ || ನಾಳೆ ಪನೆ ಧರ್ಮಜಂ ಕಾಣಬಹುದಿಂದೆನ್ನ | ತೋಳೀಂಟೆಯಂ ಕಳೆವೆನೆನುತೆ ಕೃಷ್ಣಾರ್ಜುನರ ಸರಿಸ ತರುತಿರ್ದನು | ೧ | ಸುರಥನೆತಹ ರಣೋತ್ಸಾಹಮಂ ಕಂಡು ಹಗಿ | ನರನೊಳಾಲೋಚಿಸಿ ನುಡಿದನಿವಂ ಧರೆಯೊಳಾ ! ಚರಿಸದಿಹ ಪುಣ್ಯಕರಂಗಳೊಂದಿಲ್ಲಿ ವಂ ಮರೆದಾದೊಡಂ ಮಾಡಿದ | ದುರಿತಲವಮಂ ಕಾಣಿನಾರ್ ಜಯಿಪರೀತನಂ | | ಸರಿಸದೊಳ್ ನಿಂದೆಡೆ ಬಹುದು ನಮಗೀಗ | ಪರಿಭವಂ ಪ್ರದ್ಯುಮ್ನ ಮೊದಲಾದ ಪಟುಭಟರ್ ಕಾದಲಿವನೊಡನೆಂದನು | ೨ | ರಾಜೀವನೇತ್ರನಿಂತೆನುತುಮಂಧಕವೃಷ್ಟಿ ಭೋಜರೆನಿಪಖಿಳ ಯಾದವಕುಲದ ಪಟುಭಟ ಸ | ಮಾಜಮಂ ಪ್ರದ್ಯುಮ್ಮನೊಡನೆ ಸುರಥನ ರಥಕ್ಕೆಳೆಯೊಡ್ಡಿ ನರನ ರಥದ || ವಾಜಿಗಳ ವಾಘಯಂ ತಿರುಹಿ ಹಿಂದಕೆ ಮೂರು | ಯೋಜನದೊಳಿಟ್ಟಣಿಸಿ ನಿಂದು ಗರ್ಜಿಸುವ ಸೇ | ನಾಜಲಧಿಮಧ್ಯದೊಳ್ ಬಂದು ನಿಂದರನೆಲೆಯ ಸುಯಿಧಾನಮಂ ಬಲಿದನು || ೩ || - ಇತ್ತಲಾಹವಕೆ ಮುಂಕೊಂಡು ಬಹ ಸುರಥನಂ | ತೆತ್ತಿಸಿದನಂಬಿನಿಂ ಪ್ರದ್ಯುಮ್ಮನಾತನಂ | | ಮೆತ್ತಿಸಿದನವಂ ಬಾಣದಿಂ ಪಾರ್ಥನೆ ಜಾರಿದನೀಗ ಶೌರಿಸಹಿತ | | ಮತ್ತಗಜದಗ್ಗಳಿಕೆ ಮಕ್ತಿಕದೊಳಹು ದು ಗಡ | ಮುತ್ತಿಡುವು ಕರಿ ತುರಗ ರಥ ಪದಾತಿಗಳಿಲ್ಲಿ | ಹೊತುಗಳೆವೊಡೆ ನುಧನನ ಹರಿಬವ ನುತೆ ತೆಗೆದೆಚ್ಚನಾ ಭಟರನು || ೪ ಹದಿನಾಲ್ಕನೆಯ ಸಂಧಿ ತವಕದಿಂ ಪ್ರದ್ಯುಮ್ನ ನಂ ಗೆಲ್ಲು ಸಾತ್ಯಕಿಯ | ನವಗೆಡಿಸಿ ಕೃತವರ್ಮ ಸಾಂಬಾನುಸಾರಂ | ಜವಗೆಡಿಸಿ ಕಲಯವನಾಶ್ವನಂ ಸದೆದು ನೀಲಧ್ವಜನನುರೆಘಾತಿಸಿ | ರವಿಸುತನ ಸೂನುವಂ ಪರಿಭವಿಸಿ ನಿಖಿಳ ಯಾ | ದವ ಸುಭಟರಂ ಜಯಿಸಿ ಚತುರಂಗಸೈನ್ಯಮಂ ಸವರಿ ಸಮರಥ ಮಹಾರಥರನೊಂದೇ ರಥದೊಳಾ ಸುರಥನೊಡೆದುಳಿದನು ೫H ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂ | ತಕ್ಕ ಜದೊಳಕ್ಕಲಿಕ್ಕಿದನಖಿಳಸೈನ್ಯ ಮಂ ! ಮಿಕ್ಕು ನೊಂದಕ್ಕಲಂ ಬೀದಿವರಿದಟ್ಟು ವಂತೋಡಿಸಿದನತಿಬಲರನು || ಕಕ್ಕಸದೊಳೆಕ್ಕ ತುಳಕ್ಕೆ ತಂದ ವೀರರು | ಮುಕ್ಕುರುಕಿ ತೆಕ್ಕೆಗೆಡಿಸಿದನಾ ರಣಾಗ್ರದೊಳ್ | ಪಕ್ಕಳಿಸಿದುಕ್ಕಂದದದಂದೆ ಸುರಥನರಸಿದನುತಾರ್ಜುನರನು || ೬ || ಘೋರಸಂಸಾರದೊಳ್ ಮುಸುಕುವ ಮರವೆಯಂ ನಿ! ವಾರಿಸಿ ಮಹಾಯೋಗಿಜೀವಪರಮಾತ್ಯರ ವಿ | ಚಾರಿಸುವ ತೆರದಿಂದೆ ರಿಪುಮೊಹರದೊಳೆ ಕವಿವ ಭಟರಂ ಗಣಿಸದೆ || ವೀರಸುರಥಂ ಕೃಷ್ಣ ಫಲ್ಗುಣರನರಸಿದನು | | ದಾರ ವಿಕ್ರಮ ಪರಿಜ್ಞಾನದಿಂದ ಡಬಲನ | ನಾರಯ್ಯಬೇಕಾಗ್ರಚಿತ್ತದಿಂ ವಸುಮತೀಕಾಂತ ಕೇಳದ್ಭುತವನು ಅದ್ಭುತ ಪರಾಕ್ರಮದೊಳಾ ನಿಖಿಳಸೇನೆಗೆ ಮ | ಹಯವ ಬೀರುತೈತಹ ಸುರಥನಂ ಕಾಣು | | ತುದ್ಭವಿಸಿತರ್ಜುನಂಗರೋಪಮೆಂದನ ಪುರಾಂತಕನೋಳಿವನ ಜಯಕೆ || ತೃ ದ್ದಾ ವದೊಳ್ತೋರಿದೆಣಿಕೆಯೆನೆಲೆ ದೇವ | ಮದ್ದು ಜದೊಳಿ ಚಾಪವಿರ್ದುಮಾವವ ನಸ್ಯ ! ವಿದ್ದು ವನಕಮಮ ನೋಡುವೆನೆನುತೆ ಬಿಲ್ಲಿರುವನೋದರಿ ನರನಿದಿರಾದನು ! ! ಎಲವೊ ಸೋದರನಳಿದಳಲಾಗಿ ನಮ್ಮೊಡನೆ | ಕಲಹದುವ ನಿನ್ನನಿಸುವುದನುಒತವೆಂದು | ತೊಲಗಿದೊಡೆ ನೀನರಿದುದಿಲ್ಲಲಾ ತಲೆ ಬಲ್ಲತೆಂದು ಕಲ್ಲಂ ಪಾಯ್ಕೆಲಾ | ಕಲಿಯಾಗಿ ಸಮರದೊಳ್ ಕಾದಿದೊಡೆ ನಿನಗಿಲ್ಲಿ | ಗೆಲವಹುದೆ ಮರುಳಾಗಬೇಡ ಹಯವಂ ಬಿಟ್ಟು | ನೆಲದರೆಯ ಧರ್ಮ ಸುತನಂ ಕಂಡು ಬದುಕುವುದು ಲೇಸೆಂದು ನರನೆಚ್ಚನು | ೯ || ಜೈ ಭಾ 10. ೧೪೬ ಕನ್ನಡಜೈಮಿನಿ ಭಾರತ ಗಣ ವೇ ಮತ್ಸಹಭವಂಗೆ ನೀಂ ಹರಿ ಹರ ಹಿ | ರಣ್ಯಗರ್ಭಾದಿಗಳ ಮುಳಿದೊಡಳಿ ದಪನೆ ಕಾ | ರುಣ್ಯದಿಂ ನಿನ್ನನುದ್ಧರಿಸಲೆಂದಚ್ಯುತಂ ಕೊಟ್ಟ ತನ್ನ ವತಾರದ | ಪುಣ್ಯ ದಿಂ ಮುಡಿದು ಮುಕ್ತಿಗೆ ಸಂದನಿದಕೆ ವೈ | ರ್ವಿಣ್ಣ ಮೆನಗಿಲ್ಲ ನಾವಿನ್ನು ಹಯಮಂ ಬಿಡಲ | ರಣ್ಯವಾಸಿಗಳಲ್ಲ ನೋಡಮ್ಮ ಸಾಹಸವನೆನುತೆಚ್ಚನಾ ಸುರಥನು || ೧೦ || - ಇಸಲುಚ್ಚಳಿಸಿ ಪಾಯ್ಕ ಸುರಥನಂಬಿನ ಗರಿಯ | ಬಿಸಿಯ ಗಾಳಿಯ ಬಾಧೆಯಿಂದರಿದು ಭುಗಿಲೆಂದು | ಮಸಗಿದತಿಶಯದ ರೋಷಾಲೆಯಿಂ ಧನಂಜಯನಾದನೀ ನರನೆನೆ | ದೆಸೆಯಾವುದಿಳೆಯಾವುದಿನಬಿಂಬಮಾವುದಾ | ಗಸಮಾವುದೆಂಬಿನಂ ಪೊಸಮೊಸೆಯ ವಿಶಿಖಮಂ | ಮುಸುಕಿದಂ ಸಾರಥಿ ಧ್ವಜ ಹಯಗಳಡಗೆಡೆದು ಸುರಥಂ ವಿರಥನಾಗಲು ! !! - ಕೂಡೆ ಮತೊಂದು ಪೊಸರಥವನಳವಡಿಸಿಕೊಂ | ಡಿಡಿರಿದನಂಬಿನಿಂ ಪಾರ್ಥನ ವರೂಥಮಂ | ಕೂಡೆ ಹಿಂಭಾಗಕ್ಕೆನೂರ ಬಿಲ್ಲಂತರಕೆ ಪೊದು ದದು ಸಂಗರದೊಳು | ಮಾಡಿದಂ ಕೃಷ್ಣನ ಶರೀರದೊಳ್ ಗಾಯಮಂ | ತೋಡಿದಂ ಕುದುರೆಗಳೊಡಲ್ಲ ಳಂ ನರನಂ ವಿ | ಭಾಡಿಸಿದನಾ ಸುರಥನೊಂದು ಶಪಥದೊಳಿಸುವುದಿದರೊಳೇನಹುದೆಂದನು || ೧೨ | * ಶಪಥಮೇನಿದಕಿನ್ನು ನಿನ್ನ ನಾಂ ಕೊಲ್ಲದೊಡೆ | ವಿಪುಲಪಾತಕರಾಶಿ ತನಗೆ ಸಂಘಟಿಸದಿ | ರ್ದ ಪುದೆ ಪೇಳೆನುತ ತೆಗೆದೆಟ್ರೋಡಾ ಬಾಣಮಂ ಸುರಥ ನಡುವೆ ಖಂಡಿಸಿ | ಅಪಹಾಸದಿಂದಿಳೆಗೆ ನಿನ್ನ ನೀ ರಥದಿಂದ | ನಿಪತನಂಗೆಯ ದೊಡೆ ತನಗೆ ಪರಲೋಕದೊಳ | ವಿಪರೀತಗತಿಯಾಗದಿರ್ದಪುದೆ ಪೇಳೆಂದು ತೆಗೆದೆಚ್ಚು ಬೊಬ್ಬಿರಿದನು || ೧೩ || - ಸುರಥನಿಸುಗೆಯೊಳರ್ಜುನಂ ನೊಂದು ಮುಂಗಾಣ | ದಿರೆ ಮುರಾಂತಕನಿವನ ತೋಳ ಳಂ ಬೇಗ ಕ | | ತರಿಸು ದಿವ್ಯಾಸ್ತಮಂ ಪೂಡೆಂದು ತಾಂ ಪಾಂಚಜನ್ಯಮಂ ಪೂರೈಸಲು || ನರನಾ ನುಡಿಗೆ ಮುನ್ನ ಮೆಚ್ಚು ಕೆಡವಿದನಾತ | ನುರುಭುಜವನೈವೆಡೆಯ ಭುಜಗೇಂದ್ರನಂದದಿಂ || ಧರೆಯೊಳ್ ಪೊರಳುರುಳುದು ಪೊಯ್ಯುದುರೆ ಕೊಂದುದಾಕ್ಷಣಂ ಪರಬಲವನು ಹದಿನಾಲ್ಕನೆಯ ಸಂಧಿ ೧೪೭ ಒಳನುತ್ತರಿಸಿತ್ತೊಳಸತ್ವದಿಂ | ಮತ್ತಾತನಬರವಣಿಸಿ ಮತ್ತದಂತಿಯ ತೆರದಿ | ನೊತ್ತಿ ಭರದಿಂ ಪಾರ್ಥನೆಗೈತರೆ ಕಡು ಹರಿ ವಿಜಯನಂ ಜರೆಯಲು || ತತ್ತಳಂಗೊಳದೆಚ್ಚು ತತ್ತಳವಿಗೆಯು ನವ | ನತ್ಕಲ್ ಭುಜವನರಿಯೆ ನೆತ್ತರಾಗಸಕೆ ಚಿ || ಮೈ ತು ರಣದೋಕುಳಿಯ ಮತ್ತು ವಿನ ಜೀರ್ಕೊಳವಿಯುಗಳೂ ಕೆನ್ನೀರೆಂಬೊಲು ೧೧. ೫ ತೋಳಳೆರಡುಂ ಕತ್ತರಿಸಿ ಬೇಳೆ ಮತ್ತೆ ಕ | . ಟ್ವಾಳಶಿರೋಮಣಿ ಸುರಥನಾ ಕಿರೀಟಿಯಂ | ಕಾಲ್ಗಳಿಂದೊದೆದು ಕೆಡಹುವೆನೆಂದು ಭರದಿಂದೆ ಬೊಬ್ಬಿರಿಯುತ್ತೆ ತರಲೆ | ಕೊಲ್ಲಳಿಂ ತೊಡೆಗಳಂ ಕತ್ತರಿಸಿ ನಾದಿದುವು! ಧೂಳಳರುಣಾಂಬುವಿಂದದೆ ಯೊಳ್ ತವಳ ಹಿಯು| ವೊಲ್ಕಂಡುಗಲಿ ಧನಂಜಯನ ಸಮ್ಮು ಖಕೆ ಮೇಲ್ಮಾನವನೇವೇಳೆನು || ೧೬ || ಆಗ ಮುರಹರನಾಜ್ಞೆಯಿಂದ ತು ಫಲುಗುಣಂ || ಬೇಗ ಸುರಥನ ಶಿರವನರಿಯಲಾ ತಲೆ ಬಂದು | ತಾಗಿತತಿಭರದೆ ನರನ ವಕ್ಷವಂ ಕಡಹಿತಾ ವರೂಥಾಗ್ರದಿಂದ | ನೀಗಿದಂ ವರವೆಯಿಂದರಿವಂ ಧನಂಜಯಂ | ಮೇಗೆ ಕೃಷ್ಣನ ಚರಣಕ್ಕೆ ತಂದು ಬಿದ್ದು ಹರಿ || ರಾಘವ ಜನಾರ್ದನ ಮಕುಂದ ಯೆನುತಿರ್ದುದಾ ಶಿರಮತಿವಿಕಾಸದಿಂದ ||೧೭|| ಶ್ರೀಕರಾಂಬುಜಯುಗದಿಂದೆತ್ತಿಕೊಂಡು ಕಮ | | ಲಾಕಾಂತನಾ ಶಿರವನೀಕಿಸಿ ಕರ . ಣದಿಂದ | ಮಾಕಾಶದೆತೆಯೊಳಿಹ ಗರುಡನಂ ಕರೆದಿತ್ತು ಜವದಿಂ ಪ್ರಯಾಗಕೈದಿ | ಈ ಕಪಾಲವನಲ್ಲಿ ಹಾಯೆಂದು ಬೆಸಸಲದ | | ನಾ ಖಗೇಶ್ವರನೊಯ್ಯುತಿರೆ ಗಗನಪಥದೊಳ್ ಪಿ | ನಾಕಿ ಕಂಡಳಿಯಿಂದಾ ತಲೆಗೆ ಕಳುಹಿದಂ ಭ್ರಂಗೀಶನಂ ಮುದದೊಳು ೧೮ ಎಲ್ಲಿಗೋ ಪನೀ ಸುರಥನ ತಲೆಯಂ ಗರುಡ | ನಿಲ್ಲಿಹುದು ರುಂಡಮಾಲೆಯೊಳಿವನ ಸೋದರನ | ಸಲ್ಲಲಿತ ಶಿರೆಮಿದರ ಸಂಗಡಕೆ ಕೊಂಡು ಬಾರೆಂದು ವದನಾರಿ ಬೆಸಸೆ || ನಿಲ್ಲದೈತಂದು ಶೃಂಗೀಶ್ವರಂ ಬೇಡೆ ಖಗ|| ವಲ್ಲಭ ಪತಿನಿರೂಪವನೊಮ್ಮೆ ಯುಂ ಮಾರ್ವ | ನಲ್ಲೆಂದತಿಕ್ರಮಿಸಿ ನಡೆಯಲಾ ಪಕ್ಷಘಾತದೊಳಾತನಳವಳಿದನು ೪೮ ಕನ್ನಡ ಜೆ ಮಿನಿ ಭಾರತ ಗರುಡನ ಗರಿಯ ಗಾಳಿಯೊಳ್ ಸಿಕ್ಕಿ ಬೆಂಡಾಗಿ | ತಿರುಗಿ ಬಂದಭವಂಗೆ ಭ್ರಂಗಿಪಂ ಬಿನ್ನೆ ಸು | ತಿರೆ ಕೇಳು ಗಿರಿಜೆ ನಸುನಗುತೆ ಹರಿವಾಹನನ ಬಲೆಯಂ ನೆರೆ ಪೊಗಳು | ಪಿರಿದಾತನಂ ಜರೆಯ ತಲೆವಾಗಿ ಲಜಿ ಸಲ || ಪುರಹರಂ ಕೃಪೆಯೊಳವನಂ ಮತ್ತೆ ಸಂತೈಸಿ | ಕರೆದು ವೃಷರಾಜಂಗೆ ಬೆಸಸೆ ಬೆಂಬತ್ತಿದಂ ಪಂದ್ರನಂ ನಭದೊಳು | ೨೦|| ಬೇಗದಿಂದೈದಿ ನಂದೀಶ್ವರಂ ಗರುಡನಂ | ಪೋಗದಿರ್ ತಲೆಯನಾಭರಣಕ್ಕೆ ತಾರೆಂದು | ನಾಗಭೂಷಣನಟ್ಟಿದಂ ತನ್ನನೀಯದೊಡೆ ನಿನಗೆ ಬಹುದು ಪಹತಿಯೆನೆ|| ಆಗಲದಕೇನಸುರಮರ್ದನನ ಬೆಸದಿಂ ಪ್ರ | ಯಾಗದೊಳ್ ಬಿಡುವೆನೀ ಶಿರಮಂ ಬರಿದೆ ಗಾಸಿ | ಯಾಗದಿರ್ ತಿರುಗು ನೀನೆಂದು ವಿನತಾಸುತಂ ಸೈವರಿದನಾಗಸದೊಳು | ೨೧| - ತ್ರಿಭುವನವನಲ್ಲಾಡಿಸುವ ಗರಿಯ ಗಾಳಿಗಳ | ರಭಸದಿಂದೈದುವ ಸುವರ್ಣನಂ ಹಿಂದಣ ವೃ || ಪಭನ ಮುಖದುಶ್ಯಾಸನಿಶ್ವಾಸಮಾರುತಂ ತಡೆದತ್ತಲಿತ್ತಲೆಳೆಯ | ನಭದೊಳೊಯ್ಯಯ್ಯನಾಯಾಸದಿಂ ಪೋಗಿ ದು | ರ್ಲಭವೆನಿಸುವಮಲಪ್ರಯಾಗದೊಳ್ ಕಲಿಗರೊ | ಅಭಿಶೋಭಿಸುವ ಸುರಥಶಿರವನಾ ಗೋಪತಿಗೆ ಕಡದೆ ಬಿಸುಟಂ ಗರುಡನು| ೨೨|| ಆ ಗರುಡನಾ ಶಿರವನಾಪ್ರಯಾಗದ ಜಲದೊ | ಳಾ ಗಗನದಿಂದೆ ಬಿಸ ಟಾ ಕೃಷ್ಣನಿದ್ದ ಬಳಿ | ಗಾಗಿ ತಿರುಗಿದನಾಗಳಾ ತಲೆಯನಲ್ಲಿಂದಮಾ ವೃಷಭನೆತ್ತಿಕೊಂಡು | ಆ ಗಿರೀಶನ ರಾಜಿಪಾ ಸಭೆಗೆ ತಂದು ಕಡ ! ಲಾ ಗೋಪತಿಯ ಮೆಚ್ಚು ತಾ ರುಂಡಮಾಲೆಗದ| ನಾ ಗೌರಿ ಕೊಂಡಾಡಲಾನಂದದಿಂದ ನಲಿದಾ ಶಂಕರಂ ತಾನು | | ೨೩ | ಇತ್ತಲರ್ಜುನಕೃಷ್ಣರಿಂದ ಸುರಥಂ ಮಡಿದ | ವೃತಾಂತಮಂ ಕಂಡು ಹಂಸಧ್ವಜಂ ತನ್ನ | ಚಿತ್ತದೊಳ್ ಕಡುನೊಂದಳಲ್ಲು ಮಿಗೆ ವ ರಣಮಂ ನಿತ್ಸೆ ಸಿ ರೋಷದಿಂದೆ|| ತತ್ತರಣದ೪೯ ಕಾದಿ ಮುರಹರಂ ಮೆಚ್ಚಲಾ | ನುತ್ತವದ ಗತಿವಡೆವೆನೆಂದು ರಥವೇರಿ ಬಾ | ಗೊತ್ತಿ ನಿಜಚಾಪಮಂ ಜೆಗೆದು ಪಡೆಸಹಿತ ಫಲುಗುಣಂಗಿದಿರಾದನು ! ೨೪H ೧೪೯ ಹದಿನಾಲ್ಕನೆಯ ಸಂಧಿ ಮುಳಿದು ಹಂಸಧ್ವಜಂ ಕಾಳೆಗಕೆ ನಿಲಲಾಗ | ನಳಿನಭವನಳ್ಳಿ ದಂ ಲೋಕದೃಷ್ಟಿಗೆ ಮತ್ತೆ ! ಬಳಲಬೇಕೆಂದು ರವಿಮಂಡಲಂ ನಡುಗಿತೊಡನೈದುವ ಭಟರ ರಭಸಕೆ || ಪ್ರಳಯಮಿಂದಹುದೆಂದು ಕಂಪಿಸಿತು ಧರೆ ಸಗ್ಗ || ವೊಳಲೊಳಗೆ ತೆರಪಿಲ್ಲವೆಂದು ಗಜಬಜಿಪಿ ಸುರ| ಕುಲಮೈದೆ ಕಂಗೆಟ್ಟುದನುರಾರಿ ಚಿಂತಿಸಿದನರಸ ಕೇಳದ್ಭುತವನು | ೨೫|| ಹಂಸಧ್ಯಜಂ ಕಾದಲೆಂತಹುದೋ ಎನುತಮಾ | ಕಂಸಾಂತಕಂ ನಿದಾನಿ.ಸಿಕೊಂಡು ಶಕ ಸುತ| ನಂ ಸೈರಿಸೆನುತೆ ಕುದುರೆಗಳ ವಾಷೆಯನಿಲಿಸಿ ಜಗುಲ್ಲ ಪೀತಾಂಬರವನು ಅಂಗದೊಳ್ ಸಾರ್ಚುತೆ ವರೂಥಮನಿಳಿದು ಸಿಂಹ | ಮಂ ಸೋಲಿಸುವ ಗತಿಯೊಳೆ ತಂದನಾಗ ತ | ನೃ೦ ಸೇವಿಪರ್ಗೆ ಸೇವಕನೆಂಬ ದಂ ತೋರುತಾತನ ಸಮಾಪಕಾಗಿ | ೨೬ || ಮಿಸುಪ ಮಕುಟದ ನೊಸಲ ತಿಲಕದಿಂದಲಕದಿಂ ದೆಸಳುಗಂಗಳ ತೊಳಪ ಕದಪಿನಿಂ ಪದಪಿನಿಂ ! ಪಸರಿಸುವ ನಸುನಗೆಯ ವದನದಿಂ ರದನದಿಂ ಪೊಳೆವ ಚುಬುಕಾಗ್ರದಿಂದ | ಸರಕೌಸ್ತುಭ ಸುಕೇಯರದಿಂ ಹಾರದಿಂ ದೊಸೆದುಟ್ಟ ಪೊಂಬಟ್ಟೆ ಯುಡುಗೆಯಿಂ ತುಡುಗಯಿಂ | ದೆಸೆವ ನೀಲೋತ್ಪಲಶ್ಯಾಮಲಂಕೋವಲಂ ಬರುತಿರ್ದನವನಿದಿರೋಳು ||೨೭|| ರಥದಿಂದಮಿಳಿದು ತನಗಿದಿರಾಗಿ ಬಹ ದನುಜ | ಮಥನನಂ ಕಾಣುತೆ ಮರಾಳಧಜಂ ಮನೋ ! ವ್ಯಥೆಯೆಲ್ಲಮಂ ಮರೆದು ಹರ್ಷದಿಂ ಪಿಡಿದ ಶರಧನುಗಳಂ ಕೆಲಕೆ ಸಾರ್ಚಿ | ಪೃಥಿವಿಗೆ ವರೂಥದಿಂ ಧುಮ್ಮಿಕ್ಕಿ ಹರಿಯ ಮುಂ | ಪಥದೊಳಡಗೆಡೆಯುತೆಲೆ ದೇವ ಬಿಜಯಂಗೈದ| | ಕಥನವನೆನಗೆ ನಿರೂಪಿಸಬಹುದೆಂದಾತನೆದ್ದು ಕೈ ಗಳ ಮುಗಿದನು | ೨೮|| ಆ ಮಹೀಪತಿಯ ನುಡಿಗಸುರಾರಿ ನಗುತೆ ಸಂ || ಗ್ರಾಮದೊಳ್ ಪಾರ್ಥನಂ ಗೆಲೆನೆಂಬೀ ಕ್ಷಾತ್ರ | ತಾಮಸಮಿದೇಕೆ ವಿಜಯಂಗಾವು ಮಾಡುವ ಸಹಾಯಮಂ ಕಂಡು ಕಂಡು ನೀ ಮಕ್ಕಳಂ ಬರಿದೆ ಕೊಲಿಸಿ ಹಿಡಿಸಿದೆ ಸಾಕು | ಬಾ ಮಿತ್ರಭಾವದಿಂದೆಮ್ಮ ನಾಲಂಗಿಸು ವೃ | | ಥಾ ಮನೋವ್ಯಥೆಬೇಡ ತುರಗಮಂ ಬಿಡು ಯಜ್ಞಕನುಕೂಲನಾಗೆಂದನು | ೨೯ || ೧೫೦ ಕನ್ನಡ ಜೈಮಿನಿ ಭಾರತ | ಕ್ಷತ್ರಿಯಂ ಬಿರುದಿನ ಹಯಂ ಬರಲ್ಕಟ್ಟದೆ ಧ | ರಿತ್ರಿಯನದೆಂತಾಳ ಪಂ ಬಳಿಕ ಗೆಲ್ಗೊಡಂ|| ಶತ್ರುವಿಂದಳಿದೊಡಂ ಕೇಡಾವುದಾತಂಗೆ ಸಾಕದಂತಿರಲಿ ನಿಮ್ಮ ಮಿತ್ರಭಾವದೊಳೊಪ್ಪಿದೊಡೆ ಮೇಲೆ ತನಗಿನ್ನು | ಪುತ್ರಶೋಕಾದಿಗಳ ದುಃಖಂಗಳಿರ್ದುವೆ ! ಚಿತ್ರವಿದು ಜಾಹ್ನವಿಯೊಳಾಲ್ದಂಗೆ ದಾಹಮೆತ್ತಣದೆನಗೆ ಬೆಸಸೆಂದನು | ೩೦|| 00 ಆದೊಡೆಲೆ ನೃಪ ಸಖ್ಯದಿಂದೆಮ್ಮ ನೀಗ ನೀ | ನಾದರಿಸಿ ಪಾರ್ಥನಂ ಕಂಡು ಧರ್ಮಜನ ಹಯ || ಮೇಧಕೆ ಸಹಾಯವಾಗಿಹುದೆಂದು ಕೃಷ್ಣ ನವನಂ ತೆಗೆದು ತಕ್ಕೆಸಲು || ಕಾದಿ ಮಡಿದಾತ್ಮಜರ ಶೋ ಕಮಲ ಮರೆದು ಮಧು | ಸೂದನಂಗೆರಗಿದೊಡೆ ಮಗುಳಪ್ಪಿ ಸಂತೈಸು| ತಾ ದಯಾಂಬುಧಿ ವಿಜಯನಂ ಕರೆದು ಮೈತ್ರಿಯಿಂದಾತನಂ ಕೂಡಿಸಿದನು | ೩೧| | ಅರಸ ಕೇಳ್ ಬಳಿಕುಳಿದ ಸೇನೆಯಂ ಸುತ ಸಹೋ | ದರ ಬಂಧು ವರ್ಗವಂ ಸಚಿವ ಸಾಮಂತರಂ | ಗುರುಪುರೋಹಿತರಂ ಚಮಪರಂ ಚತುರಂಗದಗಳೆಯ ಪಟುಭಟರನು | ಕರೆದು ಹರಿಪಾರ್ಥರು ಕಾಣಿಸಿ ನಗರದಿಂದ | ತರಿಸಿದಂ ವಿವಿಧಭಂಡಾರದರ್ಥಂಗಳಂ | | ಪರಿಪರಿಯ ವಸ್ತುಗಳನಿಭ ಹಯ ವರೂಥಮಂ ಗೋ ಮಹಿಪಿ ಯುವತಿಯರನು | ಕಡೆಯಮಾತೇನವಂ ಸಪ್ತಪ್ರಕೃತಿಗಳಂ | ತಡೆಯದೆಲ್ಲವನಿವರ್ಗೋಪ್ಪಿಸಿದನಾ ನಗರ | ದೆಡೆಯೊಳೆದಿರುಳಿರ್ದು ಹಂಸಧ್ಯ ಜಂ ಸಹಿತ ಪಾರ್ಥನಂ ತುರುಗದೊಡನೆ # ಪಡೆಯ ಸನ್ನಾಹದಿಂ ಕಳುಹಿ ಮುಂದಕೆ ಹಯಂ | ನಡೆಯಲಲ್ಲಿಯ ವಸ್ತುಗಳೆರಸಿ ದೇವಪುರ | ದೊಡೆಯ ಲಕ್ಷ್ಮೀವರಂ ಗಜನಗರಿಗೈತಂದು ಭೂಪಾಲನಂ ಕಂಡನು | ೩೩| ಹದಿನೈದನೆಯ ಸಂಧಿ. ಸೂಚನೆ ! ತಣ್ಣ ದಿರನನ್ನಯದ ಪಾರ್ಥನ ತುರಂಗವದು | ಪೆಣ್ಣುದುರೆಯಾಗಿ ಪರ್ಬುಲಿಯಾಗಿ ಪಳಿಯಂತೆ | ಕಣಿಳಿಸುವವಲಾತ್ಮವಾಗಿ ಯಾಶ್ಚರದಿಂ ರಾಜ್ಯಮಂ ಪೊಕ್ಕುದು | ವಿಸ್ತರಿಪೆನಿನ್ನು ಮೇಲ್ಕತೆಯನಾಲಿಸು ನೃಪರ | ಮಸ್ತಕದ ಮೌಳಿ ಜನಮೇಜಯ ಧರಾನಾಥ | ಹಸ್ತಿನಾಪುರಕೆ ಬಂದಸುರಾರಿ ಹಂಸಧ್ವಜನ ದೇಶದಿಂದ ತಂದ | ವಸ್ತುಗಳನವನಿಪತಿಗೊಪ್ಪಿಸಿದನಲ್ಲಿಯ ಸ | ಮಸ್ತ ವೃತ್ಕಾಂತಮಂ ವಿವರಿಸಿದನಿತ್ತ ಸುಭ | ಟಸೋಮಸಹಿತರ್ಜುನಂ ಬಡಗಮುಂತಾಗಿ ತಿರುಗಿದಂ ತುರಗದೊಡನೆ | ೧ | - ಅಲ್ಲಿಂದ ಮುಂದೆ ನಡೆದುದುಗ್ರೀಷ್ಮಕಾಲದೊಳ್ | ಸಲ್ಲಲಿತವಾಜಿ ಪಾರಿಪ್ಪ ವಕೆ ಭೂತಲದೊ | ಬೆಲ್ಲಿಯುಂ ಕೆರೆತೆರೆಗಳೊರತೆ ಬರೆತುವುನೀಳಲ್ಲ ಳನರಸಿ ಪಾಂಥರು || ಘಲ್ಲಿಸುವ ಬೇಸಗೆಯ ಬಿಸಿಲಿಂದೆ ಮೂಜಗಂ | ತಲ್ಲಣಿಸಿತೊಳೆಯ ಕಾಯಿಳಿದು ಪಾತಾಳದಹಿ | ವಲ್ಲಭನ ಪಡೆವಣಿಯ ರುಚಿಗಳಾತಪದಂತೆ ಕಾಣಿಸದೆ ಮಾಣವೆನಲು | ೨ | ಒಂದುಕಡೆಯೊಳ್ ಸೋವಿಂದುಕಡೆಯೊಳ್ ತಮಕೆ | ನಿಂದು ಮರೆಯಾಗಿಪ್ಪುದಿನ್ನಿ ದಂ ಕರಗಿಸುವೆ | ನೆಂದು ಕನಕಾಚಲವನುರಿಪುವನೋ ತರಣಿ ಕಿರಣದೊಳೆನೆ ಬಿಸಲ್ಪರೆಯಲು | ಬೆಂದು ಬೆಂಡಾಗಿ ಕುಲಶೈಲಂಗಳಾಸರಿಂ | ಕಂದರದ ಮೊಗದಿಂದೆ ಬಿಡುವ ಬಿಸುಸುಯ್ಲರ್ | ಬಂದಪುದೆನಿ ಝಳದಿಂ ಬಿಡದೆ ಬೀಸುತಿರ್ದುದು ಗಾಳಿ ಬೇಸಗೆಯೊಳು|| ೩ || ಅವನಿಯೊಳ್ ಸಕಲ ಭೂಭುಲದ ಸೀಮೆಗಳ | ನವಗಡಿಸಿ ಪೊಕ್ಕು ನಿಖಿಳಪ್ರಾಣಿಗಳೆ ತಾ | ಪವನೊದವಿಸುವ ದುರ್ಧರ ಗ್ರೀಸ್ನ ರಾಜನ ನೆಗಳ ಚತುರಂಗಮನಲು || ರವಿಯ ಕಡುಗಾಯ್ತುಗಳ್ ತೆರೆಸಿತ್ತರಿಸಿ | ಕವಿದುವು ಬಿಲ್ಲುದುರೆಗಳ ಕಾಯ್ದಿರಿಯ ಕರಿಗ ! ಇವಧಿಯಿಲ್ಲದೆ ಮುಸುಕಿದುವು ಬಹಳ ತರುಗಳಿತ ದಳದಳಾಳಿಗಳಿಡಿದುವು | ೪ | | ೧೫೧ ೧೫೨ ಕನ್ನಡ ಜೆ ಟೈಮಿನಿ ಭಾರತ ಅರವಟ್ಟಿಗೆಯೊಳಿರ್ದು ನೀರೆರೆವ ತರಳೆಯರ ! ಬರಿವೇಟಕೆಳಸಿ ತಪಿಸುವ ಪಥಿಕರಂ ಬಯ | ಲೋರೆಗಾಸೆಯಿಂ ಪರಿದು ಬಳಲುವ ಮೃಗಗಳಂ ಕರುವಾಡದೊಳ್ ದಳದೊಳು|| ಉರುವ ಕಾಂತೆಯರ ಕೂಟದ ಸೊಕ್ಕು ದಕ್ಕೆಯೊಳ್ | ಮಿರುಗು ವಧರಾಮೃತವನೀಂಟಿ ಸೊಗಸುವ ಸುಖಿಗ || ತುರೆ ಜರೆವ ತನಿವೇಸಗೆಯ ದಿನದೊಳಧ್ಯರಾತೃದಕೂಡೆ ಪಡೆ ನಡೆದುದು | ೫ || ಅನುಸಾಲ್ಪ ಪ್ರದ್ಯುಮ್ನ ವೃಷಕೇತು ಯವನಾ | ಶ್ರನ ತನಯ ನೀಲಧ್ವಜರ್ ನರಂಗಿವರೆವ | ರನುವರ್ತಿಗಳ ಬಳಿಕ ಹಂಸಧ್ವಜನ ಸಖ್ಯವಾದುದದಕಿಮ್ಮಡಿಯೆನೆ || ತನತನಗೆ ಮುಂಕೊಂಡು ನಡೆದುದಾ ತುರಗದೊಡ | ನನಿಬರ ಚತುರ್ಬಲಂ ಬಹಳ ಗಿರಿ ಪುರ ದೇಶ | ವನ ಪಳ್ಳ ಕೊಳ್ಳಂಗಳಂ ತುಳಿದು ಕಣದ ಘಟ್ಟಣಿಯಂತೆ ಸಮವಾಗಲು || ೬ || ಹಯಮುತ್ತರಾಭಿಮುಖವಾಗಿ ಪಾರಿಪ್ಪ ವ ಧ | ರೆಯೊಳೆದಿ ಸೆಣು ದುರೆಯಾಗಿ ಪುಲಿಯಾಗಿ ವಿ | ಸ್ಮಯದಿಂದ ಪಾರ್ಥನಂ ಬೆದರಿಸಿ ಮುರಾರಿಯ ಮಹಿಮೆಯಿಂದ ಮುನ್ನಿನಂತೆ ! ನಿಯಮಿತವಖಾಶ್ಚಿಮಾದತ್ತೆನಾಗ ಸಂ | ಶಯದಿಂದ ಜನಮೇಜಯಂ ಮುನಿಪ ತಿಳಿಪು ನಿ | ಶೃಯವನೀ ತುರಗವಿಂತಾದ ಕಥನವನಿಂದು ಬೆಸಗೊಂಡೊಡಿಂತೆಂದನು || ೭ || ಧರಣಿಪತಿ ಕೇಳಾದೊಡಿನ್ನು ಪೂರ್ವದೊಳಿಂದು | ಧರನಂ ಮನೋಭಾವದಿಂದರ್ಚಿಸುವೆನೆಂದು । ಗಿರಿತನುಜೆ ತಪಕೆ ಪುಣಶ್ಯಾರಣ್ಯವಾವುದೆಂದರಸಿಕೊಂಡೈತರಲೆ !! ಪರಿಶೋಭಿಸಿತು ಮುಂದೆ ಹಂಸ ಕಾರಂಡ ಮಧು । ಕರ ಕೊಕ ಮಧುರ ಮೃದುತರ ಕಲಮರ | | ಸ್ಪರ ಕಮಲ ಕುವಲಯ ವಿರಾಜಿತಶ್ರೀಕರಂ ಪದ್ಮಾಕರಂ ಚಿನೆ || ೮ || ಲಸದಮಲರತ್ನ ಸೋಪಾನದಿಂ ಮಾನದಿಂ | ಬಿಸವನಾಸ್ವಾದಿಸುವ ಚಕ್ರದಿಂ ನಕ್ರದಿಂ || ದೆಸೆದೆಸೆಗೆ ಬೀರ್ವ ತನಿಗಂಪಿನಿಂ ತಂಪಿನಿಂ ತೊಳಪ ಹಿಮಕರಕಾಂತದ || ಪೊಸಸಣ್ಣಗೆವೊಲಿಡಿದ ಪುಳಿನದಿಂ ನಳಿನದಿಂ | ದೊಸೆದು ಬಿನದಿಪ ಹಂಸಕೇಳಿಯಿಂದೋಳಿಯಿಂ || ದೆಸೆವನೀರ್ವಕ್ಕಿಗಳ ಸಂಗದಿಂ ಭ್ರಂಗದಿಂದಾಕೊಳಂ ಕಣಿ ಸೆದುದು | ೯ | | ಹದಿನೈದನೆಯ ಸಂಧಿ ೧೫೩ ತಳದೊಳೊಪ್ಪುವ ಪಸುರೆ ಸಳರೋಚಿಯಿಂ ನಡುವೆ | ತೊಳಪ ಕೆಂದಳದ ದೀಧಿತಿಯಿಂದ ಮೇಲೆ ಕಂ | ಗೋಳಿಫ ಹೊಂಗೇಸರದ ಕಾಂತಿಯಿಂದೆರಗುವ ಸಿತಾಳಿಯ ಮರೀಚಿಯಿಂದ || ಹೊಳೆಹೊಳೆವ ಕೊಕನದ ಪಂಜಿಗಳ ಬಣ್ಣಮು | | ಜಲದಿಂದ್ರಚಾಪದಾಕಾರಮಂ ಸಂತತಂ | | ಪಳಿವಂತೆ ಕೊಳದೊಳಾರಾಜಿಸಿತು ತುಹಿನ ಗಿರಿ ರಾಜ ನಂದನೆಯ ಕಣ್ || ೧೦ || - ನಿರುತಂ ಕುಮುದಶೋಭಿನೈರುತ್ತದಂತೆ ವಾ | ನರಸೈನ್ಯದಂತೆ ಕಮಲೋದರೋದ್ಯಾಸಿ ಭಾ ! ಸುರ ಶುಕ್ಲ ಪಕ್ಷದಂತಹಿತಲ್ಪದಂತೆ ಕಪಿಸೇವಿತಂ ಗಗನದಂತೆ !! ಧರಣಿಪಾಲಯದಂತೆ ಸುಮನೋಹರಂ ನಿಶಾ ಚರವಂಶದಂತೆ ಮಾಲಾಕಾರಜನದಂತೆ | ಹರಿಜನ್ಮ ಭೂಮಿ ಗೋಕುಲದಂತೆ ವನದಂತೆ ತತ್ಪರಂ ಕಂಗೊಳಿಸಿತು ||೧೧|| ವನಮಾಲಿಯಂದದಿಂ ಪದ್ಯ ಪದ್ಧಿ ಯವೋಲ್ ಭು | ವನಕುಕ್ತಿ ಭುವನಕುಕ್ತಿಯ ತೆರದೆ ಹಂಸಲೋ ! ಚನಶೋಭಿ ಹಂಸಲೋಚನಶೋಭಿಯಂತೆ ವರಚಕ್ಕಿ ವರಚಕ್ರಿಯವೊಲು !! ಅನಿಮಿಷಾಶ್ರಯಮೂರ್ತಿಯನಿಮಿಷಾಶ್ರಯಮೂರ್ತಿ | ಯೆನೆ ಕುವಲಯಾಧಾರಿ ಕುವಲಯಾಧಾರಿವೋಲ | ವನಮಾಲಿಯೆನಿಸಿ ರಂಜಿಸುವ ಕಾಸಾರಮಂ ಸರಮಂಗಳೆ ಕಂಡಳು || ೧೨|| ಅಳಿಯ ವರ್ಗವನಾದರಿಸುತೆ ಮಿತ್ರಸ್ನೇಹ | ದೊಳೆ ಸಂದು ಸುತರಂಗಲೀಲೆಯಂ ಲಾಲಿಸುತೆ | ಕುಲಸದಭ್ಯುದಯಮಂ ನೆಲೆಗೆಯು ಕಾಂತನುಕೂಲರಮಣಿಯವಾಗಿ ! ಲಲಿತ ಲಕ್ಷ್ಮೀನಿವಾಸ ಸ್ಥಾನಮೆನಿಸಿ ಮಂ || ಗಳ ವಿಭವಕೆಡೆಗೊಟ್ಟು ಸಕಲಸೌಭಾಗ್ಯಮಂ | ತಳೆದ ಸಾಂಸಾರಿಕನ ತೆರದಿಂಡೆ ವಿಮಲಪದ್ಮಾಕರಂ ಕಣ್ಣಿ ಸೆದುದು || ೧೩|| ಕಳಹಂಸಮಾಕೀರ್ಣವಾಗಿರ್ದು ಕಾಳೆಗದ | ಕಳನಲ್ಲ ವಿಷಭರಿತವಾಗಿರ್ದು ಸರ್ಪಸಂ | ಕುಳಮಲ್ಲ ಕುಮುದಯುತವಾಗಿರ್ದು ಖಳರಂತರಂಗದಾಳಾಪಮಲ್ಲ || ಅಳಿದುಳಿದು ಭಂಗಮಯವಾಗಿರ್ದು ಮುರಿದ ನೃಪ | ದಳವಲ್ಲ ಬಹುವಿಚಾರಸ್ಥಾನವಾಗಿರ್ದು | ತಿಳಿಯಲು ಪದ್ರವಸ್ಥಳಮಲ್ಲಮೆನಿಸಿರ್ದುದಾ ವಿಮಲಸರಸಿ ಕಣ್ಣಿ ೧೫೪ ಕನ್ನಡ ಜೈಮಿನಿ ಭಾರತ ಆ ಸರಸ್ಕಟದಲ್ಲಿ ಕಲ್ಪಿಸಿದಳಾಶ್ರಮ ನಿ | ವಾಸಮಂ ಭಕ್ತಿಯಿಂ ಭಜಿಸಿದಳಗೇಂದ್ರಜೆ ಸು | ಧಾಸೂತಿಮಳಿಯ೦ ಮೆಚ್ಚಿದಂ ಶಂಭು ವರಮಂ ಕೊಟ್ಟ ನಿಲ್ಲಿ ನಿನ್ನ | ಮಾಸಲ ತಪಕ್ಕೆ ಡರ್‌ ಬಾರದಿರಲೆಂದು ಬಳಿ ! ಕೊಸರಿಸದಲ್ಲಿ ಚಿರಕಾಲಮಿರುತಿರ್ದಳು | ಲ್ಲಾಸದಿಂ ಧೂರ್ಜಟಿಯ ರಾಣಿ ಯೋಗಿನಿಯೋ ತಾನೆಂಬ ತೆರದಿಂ ಬನದೊಳು - | ೧೫ | ಇಂದುಮಳಿಯ ಪದಧ್ಯಾನಮುಂ ಮಾಡುವಾ | | ನಂದಮಿನೆತಿರತಶಯನೋ ಶಿವರೆಮ್ಮೆಯೋ | ಳೋಂದಿರ್ದಸೌಖ್ಯಮಂ ವರೆದು ಪಾರ್ವತಿ ತಪಸ್ಸಿನಿಯಾಗಿ ತಿಳಿಗೊಳದೊಳು || ಮಿಂದನುದಿನಂ ಜಪ ತಪೋನಿಯಮ ಯೋಗಂಗ | ಳಿಂದೆ ಭಜಿಸಿದಳಂತರಾತ್ಮನಂ ಸಕಲಸುರ | ವೃಂದವಂದಿತ ಪಾದಪದ್ಮನಂ ಸುಜ್ಞಾನಸದನಂ ಕಾನನದೊಳು | ೧೬ || ಬೀಸದು ಬಿರುಸುಗಾಳಿ ಬಿಸಿಯ ಬಿಸಿಲವನಿಯಂ | ಕಾಸದು ದವಾಗಿ ಫುಲ್ಲ ಲೊಳೊಂದನಾದೊಡಂ | ಬೇಸದು ಮುಗಿಲ ಇತಿಭರದಿಂ ಸಿಡಿಂಚುಗಳ ಕೂಡೆ ಪೆರ್ಮಳೆಯನಾ | ಸೂಸದು ತಳೆದ ಪೂತಳಿರ್ಗಳಿಂಪಿನ ಸೊಂಪು | ಮಾಸದು ತರುಗಳಲ್ಲಿ ಪಣಾಯ ಳಂ ಶ್ಯ | ಲೀನದು ಸಮಸ್ತಋತುಸಮಯಂಗಳಚಲೇಂದ್ರ ತನುಜೆ ತಪಮಿರೆ ಬನದೊಳು|| ಅಂಚೆಗಳುಡುಗವು ಮಳೆಗಾಲದೊಳ್ ಕೋಗಿಲೆ | ಇಂಚರವನುಳಿದಿರವು ಮಾಗಿಯೊಳ್ ಬೇಸಗೆಯೋ | ಳುಂ ಚಿಗುರಿದೆಳವುಲ್ ಮೃಗಂಗಳೆ ಬಿಯದಗಲದು ಚಕ್ರಮಿಥನಮಿರುಳು ! ಹೊಂಚದು ಪಗಲ್ ಗೂಗೆ ಸಂಪಗೆ . ಲರ್ಗಳಂ | ಚಂಚರೀಕಂಗಳಡರದೆ ಮಾಣವೆಸೆವಕಮ | ಲಂ ಚಂದ್ರನುದಯಕುತ್ಪಲಮಿನಕಿರಣಕೆ ಬಾಡದು ಬನದೆಳುಮೆ ಯಿರಿ || ೧೮|| ಕಾಡಾನೆಗಳ್ ಕೇಸರಿಗಳ ಮರಿಗಳೆ ಮೇಲೆ || ಯಡುವುವು ಪುಲೆ ಗಳ ಪೆರ್ಬುಲಿಗಳೊಳ್ ಸರಸ | ವಾಡುವುವು ಪಾವು ಮುಂಗುಲಿಗಳೊಡಗೂಡುವುವು ಮೂಷಕಂ ಮೇಲೆ ಬಿದ್ದು || ಕಾಡು ವುವು ಮಾರ್ಜಾಲಮಂ ಮೊಲಂತೋಳನಂ | ಬೇಡುವುವು ಮೇವುಗಳನೊಂದುಬಳಿಯೊಳ್ ಗೂಡು | ಮಾಡುವುವು ಪಟ್ಟು ಕಾಗೆಗಳೆಂತೋ ಸಾತ್ವಿಕಮಪರ್ಣಿಯ ತಪೋವನದೊಳು! ೧೯H ತಿ ಹದಿನೈದನೆಯ ಸಂಧಿ ಪರಿಚರೆಯಂ ಮಾಡುವುವುಕೋಡಗಂಗಳಿ 1 ರ್ದರಗಿಳಿಗಳಾಡುವುವು ಕೂಡೆ ಸರಸೋಕ್ತಿಯಂ | ಬರಿಕೈಗಳಂ ನೀಡಿ ಪಣಾಯಲರ್ಗಳಂ ದಂತಿಗಳ್ ಕುಡುತಿರ್ಪುವು ! ಪಿರಿದು ಬಯಸಿದ ವಸ್ತುಗಳನಿತ್ತಪುವು ಕಲ್ಪ | ತರುಗಳೆಡೆಯಾಟದಾಸರ್ಗಳಂ ಕಳೆದಪುವು | ಪರಿಮಳದಲರ್ಗಳಗಜೆಯ ತಪೋವನದೊಳಾವಾಸಮಾಗಿರ್ಪ ವರ್ಗೆ | ೨೦ | ಅಪ್ಪಯೋಗಿನಿಯರಣಿಮಾದಿಗಳ ವಿನುತ ಚೌ | ಪಪ್ಪಿ ಕಲೆಗಳ ಸಪ್ತಮಾತೃಗಳ ಜಗದೊಳು| ತೃಪ್ತನದಿಗಳ್ ದಿವಾರಾತ್ರಿಗಳ ತಿಥಿತಾರಕಾಪ್ಪರೋವಿಸರಂಗಳು | ತುಪ್ಪದ ಪುಪ್ಪಿ ಧೃತಿ ಮತಿ ಶಾಂತಿ ದಾಂತಿ ಕೃತಿ | ನಿಪೆ ನುತಿಗಳ ಸಕಲವರಮಂತ್ರಶಕ್ತಿಗಳ್ | ಸೃಷ್ಟಿಯ ಸಮಸ್ವಾಭಿಮಾನದೇವತೆ ದರಿರ್ದರು ದೇವಿಯಂ ಸೇವಿಸಿ | ೨೧| | ಆ ವನದೊಳೆಸಗಿದ ಪಾವನಚರಿತ್ರನ ಕೃ ! ಪಾವನಧಿಯ ವಿಶ್ವಸಂಭಾವನನ ಭಕ್ತಿಸಂ ! ಜೀವನನ ತ್ರಿಜಗವುಂ ಕಾವನ ಸುವಾಂಛಿತವನಿವನ ಹಿಮಾಂಶುಧರನ | ದೇವ ನರ ನಾಗ ದೈತ್ಯಾವನತ ಪಾದರಾ | ಜೀವನ ಭವಾಂಭೋಧಿನಾವನ ದುರಿತ ವಿಪಿನ | ದಾವನ ಕಲಿತ ವಿಷಗೀವನ ಶಿವನ ಮಹಾದೇವನ ಭಜನೆಯನಗಜೆ | ೨೨|| ನಿಜನಿರ್ಮಲಿತರೂಪನಂ ಪೂರ್ವಪೂರ್ವನಂ | ಗಜ ದಾನವ ಧ್ವಂಸಿಯಂ ಕಾಲಕಾಲನಂ | ರಜನೀಶಕೋಟೀರನಂ ಭಕ್ತಭಕ್ತನಂ ಬಹಳ ತೇಜೋಮಯನನು ಅಜಿನಾಂಬರನನಖಿಳದಿಕಾಲ ಪಾಲನಂ | ಭುಜಗ ಧರನಂ ಸಖೀಕೃತ ರಾಜ ರಾಜನಂ | ಸುಜನರಕ್ಷಾ ಶೀಲನಂ ದೇವದೇವನಂ ಭಜಿಸಿದಳಗಜೆ ಬನದೊಳು ಅಗುರು ಚಂದನ ಸುಗಂಧಾಕ್ಷತೆಯ ಪರಿಮಳದ || ಬಗೆಬಗೆಯ ಬಿರಿಮುಗಳ ಮಂಜರಿಯ ಗುಗ್ಗುಳದ | ಪೊಗೆಯ ಧೂಪದ ಬಹಳವರ್ತಿಗಳ ಕರ್ಪೂರ ನೀರಾಜನದ ಕಂಪಿನ | ಒಗುವಿಗೆಯ ವಿವಿಧೋಪಹಾರದ ಸುವಾಸಿತದ ! ಮೊಗವಾಸದಮಲ ತಾಂಬೂಲದ ಪರಿಕ್ರಮದ | ಸೊಗಸಿನ ಕೃತೋಪಚಾರಂಗಳಿಂದರ್ಚಿಸಿದಳಭವನಂ ಕಾತ್ಯಾಯಿನಿ | ೨೪|| ೧೫೬ ಕನ್ನಡ ಜೈಮಿನಿ ಭಾರತ ಮೋಕ್ಷದಾಯಕಿ ಸಕಲಮಂತ್ರನಾಯಕಿ ಮಾಯೆ ! ಸಾಕ್ಷಾಗನ್ಮಾತೆ ನಿಜಶಕ್ತಿ ತಾನೆಂಬ | ದಾಕ್ಷಾಯಣಿಗೆ ತಪಮಿದೇಕೆಂದು ಪಂಕಜಭವಾದಿ ನಿರ್ಜರಮುಖರು || ಆಕ್ಷೇಪಿಸಿ ವಿಪಿನದೊಳಿಂತು ಬಿಡದೆ ಭಾ | ೪ಾಕ್ತನಂ ಧ್ಯಾನಿಸುತೆ ಗಿರಿಜೆಯಿರುತಿರಲೋರ್ವ! ರಾಕ್ಷಸಂ ಕಾಂತಾರಮಂ ತಿರುಗುತ್ತೆತಂದು ಕಂಡನಾ ಪಾರ್ವತಿಯನು ! ೨೫!! ಹೈಮವತಿಯಂ ಕಾಣುತಭಿವಂದಿಸದೆ ಖಳಂ | ಕೈಮಾಡುವಂಗಜನ ಪೂಗೋಲಗಾಯದೀ | ಮೈಮರೆದು ಕಾತರಿಸಿ ಮುಂದುಗೆಟ್ಟೆದೆಯಾರಿ ಬೇಟದ ಕಟಕಿಗಳಿಂದೆ | ಐಮೊಗನ ರಾಣಿಯಂ ನುಡಿಸಿದೊಡೆ ಭೂಪ ಕೇ | ಕೈ ಮುಳಿದು ನೋಡಿದಳ ಭುವನಮಾತೆಯ ಖತಿಯ | ವೈಮನಸ್ಯ ದೊಳುಳಿವರಾರಸುರನುರಿದು ಪೋದಂಕೂಡೆ ಬೂದಿಯಾಗಿ | ೨೬|| ಬೆಂದುಪೋದಂ ದಾನವಂ ಬಳಿಕ ದೇವಿ ಖತಿ | ಯಿಂದ ನುಡಿದಳ ಶಾಪರೂಪದಿಂದೀ ವನ | ಕ್ಕಿಂದು ಮೊದಲಾಗಿ ಪುರುಷಪ್ರಾಣಿಗಳೊಳ್ ಪೊಕ್ಕೊಡಾಗಲೇ ತೃಮವಕೆ | ಬಂದು ಸಮನಿಸಲಿ ತನ್ನಾಜ್ಞೆ ತಪ್ಪದೆ ನಡೆಯ | ಲೆಂದು ಸಕಲ ಸ್ಥಾವರಾಧಿದೇವತೆಯರೊಡ| ನಂದು ಸಾರಿದಳಲ್ಲಿ ಚಿರಕಾಲಮಿರ್ದು ಪೂರೈಸಿದಳ ಕಲ್ಪಿತವನು - ೨೭! ತನ್ನನರ್ಚಿಸಿದರ್ಗಭೀಷ್ಟಮಂ ಕುಡುವ ಸಂ | ಪನ್ನೆ ವರಗೌರಿ ತಪದಿಂದೊಲಿಸಲೀಶಂ ಪ್ರ ! ಸನ್ನ ನಾದಂ ಕೆಲವುಕಾಲದಿಂ ಮೇಲೆ ಬಿಜಯಂಗೈದಳುತ್ಸವದೊಳು| ಉನ್ನತದ ಕೈಲಾಸಗಿರಿ ಶಿಖರಕಂದುಮೊದ| ಲಿನ್ನು ಮಾ ವನಕೆ ಪೊಕ್ಕೊಡೆ ಗಂಡು ಹೆಣ್ಣಹುದು | ಪನ್ನಗ ಮೃಗಾದಿ ಪಶು ಪಕ್ಷಿಗಳ್ ಮುಂತಾದ ಜಂತುಜಾಲಂಗಳೆಲ್ಲ ರಾಜೇಂದ್ರ ಕೇಳಾಗಳಾ ವನಕೆ ಪೊಕ್ಕಲ್ಲಿ | ರಾಜಿಸುವ ತಿಳಿಗೊಳದ ನೀರ್ಗುಡಿದು ಫಲುಗುಣನ | ವಾಜಿ ಪೊರಮಟ್ಟು ಬಂದಾಗಳದು ಪೆಣ್ಣು ದುರೆಯಾಗಿರ್ದುದೇವೇಳೆನು || ಸೋಜಿಗವಿದೆಂದು ಸೈವೆರಗಾಗು ತಿರ್ದುದೆ | ಲ್ಲಾ ಜನ ಪಾಂಡವಂ ಕಂಡು ಶಿವಶಿವ ಪೊಸತ | ಲಾ ಜಗದೊಳೀಕಥನವೆಂದು ವಿಸ್ಮಿತನಾಗಿ ಕೃಷ್ಣನಂ ಧ್ಯಾನಿಸಿದನು | ೨೯ || ಹದಿನೈದನೆಯ ಸಂಧಿ ೧೫೭ ಎಣಿಕೆಗೊಳುತಿರ್ದನಾ ಪಾರ್ಥನಂದಿ ಹಿಂ | ದಣ ಕೃತಯುಗದ ಮೊದಲ ಕಾಲದೊಳ್ ಸಕಲ ಧಾ ! ರಿಣಿಯ ತೀರ್ಥಂಗಳಂ ಬಳಸಿ ಬರುತಕೃತವ್ರಣಾಖ್ಯ ಭೂಸುರನೋರ್ವನು || ಪ್ರಣುತ ಸಲಿಲ ಸ್ಥಾನಕೊಂದು ಸರಕಿಳಿದು ವಾ | ರುಣಮಂತ್ರಮಂ ವಾರಿಯೊಳ್ ಜಪಿಸುತಿರ್ದನಾ | ಕಣದೊಳವನಂಘ್ರಯಂ ಬಂದು ಪಿಡಿದುದು ನೆಗಳ್ ಬಿಗಿದು ದಂತಂಗಳಿಂದೆ|| ೩೦k ತನ್ನ ಕಾಲ್ಬಡಿದು ನಡುನೀರ್ಗೆಳೆವಜಂತುವಿದು | ಪನ್ನ ಗನೋ ಮೆಣಸುರಮಾಯೆಯೋ ಜಲದೊಳು | ತ್ಪನ್ನ ಮತ್ತ್ವವೊ ಮಹಾಗ್ರಾಹಮೋ ಶಿವಶಿವಾ ದುಭಾವಿತವಾಯ್ತಲಾ | ಇದಕುಪಾಯುಮೆನೆಂದು ಚಿಂತಿಸಿ ವಿಪ್ರ 1 ನನ್ನ ತ ತಪೋಬಲದೊಳಂಘಿಯಂ ಬಿದಿರಿ | | ಭಿನ್ನಿ ಸದೆ ಬಿಗಿದಿರ್ದ ಬಿ ಗಳ ದಂತಂಗಳುಡಿದುವದನೇನೆಂಬೆನು ||೩೧|| ಮಡುವಿನೊಳು ಮಡವಿಡಿದ ನೆಗಳಂ ಬಲಾತ್ಕರಿಸಿ | ಬಿಡಿಸಿಕೊಂಡೊಡಮುರಿದು ತಡಿಗಡರಿಕೋಪದಿಂ | ನುಡಿದನುದಕಗ್ಗ ಮಾಗಿರ್ದ ದೇವತೆಗಳೆ ದುಪ್ಪಭಾವದ ಜಲವಿದು ! ಕಡುಭಯಂಕರದಿಂದೆನಗೆ ತೋರಿತದರಿಂದ | ಪೊಡವಿಗತಿಭೀತಿಯಂ ಮಾಡುವಂತಿಲ್ಲಿ ನೀ | ರ್ಗುಡಿದ ಜೀವಿಗಳನ್ನು ಪುಲಿಯಾಗಲಿಂದುಮೊದಲೆಂದು ಮುನಿ ಶಾಪಿಸಿದನು || ಎಂದಾದುದಕ್ಷತಣನ ಶಾಪಮಾ ಸರಿಸಿ | ಗಂದುಮೊದಲಾಗಿ ಭೀಕರಮೆನಿಸುತಿರ್ಪುದಿಳೆ | ಗೊಂದುಜೀವಿಗಳುಮುದುಕಮನೋಲ್ಲವದರೊಳುಗ್ರವ್ಯಾಫ್ರಮಪ್ಪಭಯಕೆ || ಅಂದುಪೆದುರೆ ಯಾಗಿರ್ದ ವಿಜಯನ ವಾಜಿ | ಬಂದು ಕೊಳನಂ ಪೊಕ್ಕು ನೀರ್ಗುಡಿದು ಪುಲಿಯಾಗಿ | ಮುಂದುಗೆಡಿಸಿತು ಮತ್ತೆ ಫಲುಗುಣಂ ಕುಡು ವಿಸ್ಮಿತನಾಗಿ ಚಿಂತಿಸಿದನು ||೩೩|| ನೃಪನ ಹಯ ಮೇಧವಿನ್ನೆಂತಹುದೊ ಮಜಗದೊ | ಳಪಹಾಸಕೆಡೆಯಾದುದಾರ ಶಾಪದ ಫಲವೊ | ವಿಪರೀತವಿದು ಶಿವಶಿವಾಯೆನುತ ನಡುನಡುಗಿ ಪಾರ್ಥನತಿಭೀತಿಯಿಂದ | ಕಪಟದೊಳ್ ಪಿಂತೆ ದುರೊಧನಾದಿಗಳೆಸಗಿ | ದುಪಹತಿಗಳಂ ತೆಗೆ 5 ತಲೆಗಾಯ್ತಿ ಕೃಪ್ಪ | ಕೃಪೆಮಾಡಬೇಹುದೆನಗುದು ಮುರವೈರಿಯಂ ನೆನೆದು ಚಿಂತಿಸುತಿರ್ದನು ||೩೪|| ೧೮ ಕನ್ನಡ ಜೈಮಿನಿ ಭಾರತ ಭಯನಿವಾರಣ ಸಕಲಸ್ಸಪ್ಪಿ ಕಾರಣ ಜಗ | « ಯ ಜನಾರ್ದನ ದುಪ್ಪದೈತ್ಯಮರ್ದನ ನತಾ | ಶ್ರಯ ಧರಾಧರ ಕಮಲಸಂಭವೊದರ ಘನಶ್ಯಾಮ ಯದುಕುಲಲಲಾಮ | ಲಯವಿವರ್ಜಿತ ಪುಣ್ಯನಾಮ ನಿರ್ಜಿತದುರಿತ | ಚಯ ವಿರಾಜಿತ ಸರ್ವಲೋಕಪೂಜಿತಪದ | ದೃಯ ಕೃಪಾಕರ ಕೃಷ್ಣ ಬಿಡಿಸು ಭೀಕರವನೆಂದರ್ಜುನಂ ಘೋಷಿಸಿದನು || ೩೫ || ಪುಷ್ಕರ ಗದಾ ಶಂಖ ಚಕ್ರ ಶೋಭಿತ ಕರಚ | ತುಷ್ಟದಿಂ ಶ್ರೀವತ್ಸ ಕೌಸ್ತುಭಾಭರಣದಿ೦ | ನಿಷ್ಕಳಂಕೇಂದುಮಂಡಲ ಸದೃಶ ವದನದಿಂ ನವಪೀತವಾಸದಿಂದೆ ! ಪುಷ್ಕಲಾಮ ಕೋಮಲ ರಾಮಣೀಯಕ ವ | ಪುಷ್ಕಾಂತಿಯಿಂದೆಸೆವ ನಿನ್ನ ರೂಪರ್ದೆಯೊಳಿರೆ | ದುಷ್ಕಂಟಕದ ಭೀತಿಯೆವಾಗದೇಕೆ ದೈವ ಸಲಹೆಂದನಾ ಪಾರ್ಥನು || ೩೬ !! ನಿನ್ನೊಂದು ಹೆಸರ ಪೋಲೈಯೊಳಂದಜಾಮಿಳಂ | ತನ್ನ ಪಾತಕಕೋಟಿಯಂ ಪರಿಹರಿಸಿಕೊಂಡ | ನಿನ್ನು ನೀನುದು ನಂಬಿರ್ದ ನಿಜಶರ ಇರ್ಗೆ ಭಯವುಂಟೆ ಮೂಜಗದೊಳು|| ಎನ್ನ ಭಿತಿಯನೀಗ ಬಿಡಿಸುವೊಡೆ ಕೃಪೆಯೊಳ್ ಪ್ರ ! ನನ್ನ ನಾಗಚ್ಯುತ ಮುಕುಂದ ಕೇಶವ ಕೃಷ್ಣ ! ಪನ್ನಗಾರಿಧೃಜನೆ ಯೆನುತೆ ನರಹರಿಯ ನಾಮಂಗಳ ವಾಚಿಸಿದನು || ೩೭ || ಅದ್ಭುತವ್ಯಾಘ್ರವಾದಶಮಂ ಕಾಣುತೆ ಮ | | ಹದಯದೊಳಸುರಾರಿಯಂ ಪಾರ್ಥ ನಿಂತಿಂತು | ಸದ್ಭಾವದಿಂ ಪ್ರಾರ್ಥಿಪನ್ನಗಂ ದೈವವಶದಿಂ ತನ್ನ ತಾನೆ ಬಳಿಕ | ಉದ್ಭವಿಸಿತಾ ಹಯಕೆ ಮುನ್ನಿ ನಾಕಾರಮಾ | ಪತಿ ಪಾಂಡವರ್ಗೆತ್ತಣದು ಮುರರಿಪು ಸು | ಹೃದ್ವಂಗಮಂ ಸೈರಿಸುವನಿನುತ್ತೆ ಕಟಕದ ಮಂದಿ ಕೊಂಡಾಡಲು ! ೩೮ || ಆಟವಿಕನೊಂದೊಂದು ಬಹುರೂಪಮಂ ತಾಳು | ನಾಟಕವನಾಡಿ ಮುನ್ನಿನ ತನ್ನ ರೂಪದಿಂ | ನೋಟಕರ ಕಲೆ ಕಾಣಿಸುವಂತೆ ಪೆಣು ದುರೆಯಾಗಿ ಪುಲಿಯಾಗಿ ಮತ್ತೆ ! ಘೋಟಕೋತ್ತಮವಾದುದೆಂದಿನಂದದೊಳಾ ನಿ | ಶಾಟದಲ್ಲಣಮಂ ಪೊಗಳು ದೆಲ್ಲಾ ಜನಂ | ಕೋಟಿಸಂಖ್ಯೆಯೊಳೊದರಿದುವು ನಿಖಿಲವಾದ್ಯಂಗಳುತ್ಸವದ ಪಾಳೆಯದೊಳು! ೩೯H ರ್೧ ಹದಿನೈದನೆಯ ಸಂಧಿ ಸೇವ್ಯಮಾಗಿರ್ದುದಂದಿನವೋಲ್ ತುರಂಗಂ ಮ | ಹಾ ವ್ಯಾಘ್ರರೂಪದಗಿತಸುರಾರಿ ಭಕ್ತ ರ | ಕ್ಲಾ ವ್ಯಸನಿಯೆಂಬುದಂ ಕಾಣಿಸಿದನಡಿಗೆ ಕಟಕದ ಸಮಸ್ತ ಜನರು | ಈ ವ್ಯಾಳರಾಜ ಶಾಯಿಗೆ ಬಂದಬಂದನಾ | ನಾ ವ್ಯಥೆಯನಪಹರಿಸಿ ಪಾಂಡುಸುತರಂ ಪೊರೆವು ! ದೇ ವ್ಯವಹರಣಿಯೆಂದು ಕೃಷ್ಣನಂ ಕೊಂಡಾಡಲುಬ್ಬೇರಿದಂ ಪಾರ್ಥನು || ೪೦ || ಆ ಬಳಿಕ ಪಾರಿಪ್ಪ ವ ಧರಿತ್ರಿಯಿಂದಾ ಹಯ೦ | ತಳರ್ದುದತಿವೇಗದಿಂ ಬಹಳ ದೆ ಶಂಗಳಂ | ಕಳೆಕಳೆದು ಬರಿಯ ವನಿತಾಮ ಯದ ರಾಜ್ಯದೊಳಸೀಮೆಗುತ್ಸಾಹದಿಂದ | ಫಲುಗಣನ ಸೇನೆ ನಡೆದುದು ಕೂಡೆ ಭಾರದಿಂ ! ದಿಳೆ ಮುಂದಕೊರ್ಗುಡಿಸಿ ಮುಗ್ಗ ಲೋಂದೆಸೆಖೆಳೊ | ಬುಳಿಸಿದುವು ಮಂದಿ ಕುದುರೆಗಳೆಂಬ ತೆರದಿಂದೆ ಸಂದಣಿಸಿತೇ ವೇಳೆನು # ೪೧ || ರಾಯ ಕೇಳಾರಾಜ್ಯದ ಎಲ್ ಬರಿಯ ನಾರಿಯರ್ | ಪ್ರಾಯತೆಯರಾಗಿ ಮಧುಪಾನಮತ್ತೆಯರಾಗಿ | ಕಾಯಜ ಕಲಾವಿದೆ ಯರಾಗಿ ರೂಪ ಲಾವಣ್ಯ ವಿಲಸಿತೆಯರಾಗಿ || ಗೇಯ ನರ್ತನ ವೇಣ ವೀಣಾ ವಿನೋದರಮ | ನ್ಯಭೋಗಾನ್ಸಿತೆಯರಾಗಿ ಮತ್ತದರೊಳಾ | ಸ್ತ್ರೀಯೋರ್ವಳರಸಾಗಿರುವಳ ಕೆಳಗಾಗಿ ಬದುಕುವ‌ ಭಾಗ್ಯದಿಂದೆ # ೪೨ || ಅಲ್ಲಿಗೈದಿದ ಪುರುಷರೊರ್ವರುಂ ಜೀವಿಸುವು| ದಿಲ್ಲ ಬಂದಾತನಂ ಕಂಡು ಲಲಿತಾಂಗಿಯ | ಚೆಲ್ಲೆ ಗಂಗಳ ನೋಟವಂ ಬೀರಿ ಸವಿವೇಟಮಂ ತೊರಿಮಿಗೆ ಸೊಗಸುವ | ಸೆಳುಗುರ್ಗಳನೂರಿ ಮೆಲ್ಲಮೆಲ್ಲನೆ ಕೀರಿ ! ಲಲೆಗೆಯುತೆ ಮಾರಿ ಬಲೋಲೆಗಳಂ ಪೇರಿ | ಫುಲ್ಲಶರಕೇಳಿಯೊಳ್ ಮದವೇರಿಸುವರವರ್ ಮರುಳಹಿಲರಿವು ಜಾರಿ ೪೩ | ಸಮರತಿಯೊಳೊಮ್ಮೆ ಬೆರಸಿದ ಬಳಿಕ ವಿಷಯದಾ | ಭ್ರಮೆಯಿಂದ ಮಗ್ನರಾಗಿಹರಾ ಪುರುಷರಲ್ಲಿ | ರಮಿಸುವರವರ ಕೂಡೆ ನಾನಾಪ್ರಕಾರದಿಂದಾ ಪಂಕರುಹಮುಖಿಯರು } ಕ್ರಮದೊಳಿ ತೆರದೆ ಸುಖಿಸುವರೊಂದು ತಿಂಗಳು | ಈ ಮಸುಗಂಧಾನುಲೇಪನದಿಂದ ಮೊಗವಾಸ | ದಮಲತಾಂಬೂಲದಿಂ ಮಧುರ ಮಧುಪಾನದಿಂದೆಸೆವ ಸಂಯೋಗದಿಂದೆ || ೪೪ || ೧೬೧ * ಕನ್ನಡ ಜೆಮಿನಿ ಭಾರತ ವಿಧವಿಧದೊಳೆಸೆವ ಕುಸುಮೋತ್ಸರದ ಪರಿಮಳದ | ಮಧುರಾಸವಕೆ ತಮ್ಮ ಮುಖವಾಸದೊಳಂಪಿ | ನಧರದಿನದಂ ಬೆರಸುವಂತೆ ಮೊಗಮಿಟ್ಟು ಪೊಂಬಟ್ಟಲೋಳೆ ಸವಿದು ಮಿಕ್ಕ | ಮಧುವಂ ಮದಿರನೇತ್ರದಿಂ ನೋಡಿ ನಸುನಗೆಯ || ಸುಧೆಯನೊಯ್ಯನೆ ಸೂಸಿ ಸರಸದಿಂದಾದರಿಸಿ | ವಿಧುಬಿಂಬವದನೆಯರ್‌ ಕೊಟ್ಟರೀಂಟುವ ಸೊಗಸಿಗೆಳಸದವರಾರಿಳೆಯೊಳು|| ೪ || ಪೊಂಬಟ್ಟಲೊಳ್ ತೀವಿದಾಸವದ ರುಚಿಗಿರ್ವ ರುಂ ಬಿಡದೆ ಮೊಗಮಿಟ್ಟಿರಲ್ಕದರೊಳೆಸೆವ ಪಡಿ | ಬಿಂಬದಾನನದ ಭಾವಂಗಳಂ ಕಾಣುತನ್ಯೂನ್ಯಸಂಪ್ರೀತಿಯಿಂದ | ತುಂಬಿರ್ದ ಚಪಕಮಧು ತೀರ ಬಯಲಪ್ಪು ! ದೆಂಬ ಶಂಕೆಯೊಳೊಯ್ಯನೊಯ್ಯನಾಸ್ವಾದಿಸಿ ವಿ | ಳಂಬಮಂ ಮಾಡುವರನೆಂತೊ ಪುರುಷಯರೊಂದಾಗಿ ಸವಿವ ಸೊಗಸು ೪೬|| ಕವಿಸುವ‌ ಮೋಹನವನೆಸೆವ ರತಿಕೇಳಿಯೊಳ್| ಸವಿಸುವ‌ ಚೆಂದುಟಿಯ ತನಿರಸವನಾಸರಂ | ತವಿಸುವ‌ ಬಲ್ಗೊಲೆಯೊಳೊತ್ತಿ ಬಿಗಿಯಪ್ಪಿ ದನಿಗೈವ ಪಾರಿವದಂತಿರೆ | ರವಿಸುವ‌ ಕಂಠದೊಳ್ ಬಂಧಗಳ ಒಗೆಯನನು | ಭವಿಸುವರ್ ಕೂಲದೊಳ್ ಮನಮುಳುಗಿ ಸೌಖ್ಯದಿಂ| ದ್ರವಿಸುವ‌ ಕಾಮಕಲೆಯರಿದಂಗನೆಯರಲ್ಲಿ ದೊರೆಕೊಂಡ ಪುರುಷರೊಡನೆ[ ೪೭ ಮರಣಮಹುದೆಂದರಿದು ನಡುವೆ ಮುರಿದೊಲ್ಲದನ | ಚರಣಕೆರಗ ವಗೊಡಂಬಡಿಸುವ‌ ದೈನ್ಯದಿಂ | ಕರುಣಭಾವಂಗಳಂ ತೋರುವರ್‌ ಮಾರಿದೊಡೆ ಚೀರುವ‌ ಘಾತಿಸುವರು | ಅರುಣಾಧರದ ಚುಂಬನವನಿತ್ತು ಕರಜಪ್ರ ! ಕರಣದಿಂ ಕಲೆಗಳು ತ ಡುಕಿ ಸೊಗಸಂ ಬಲಿದು | ಹರಣ ಮಳಿವಲ್ಲಿಪರಿಯಂತರಂ ಬಿಡರವನನಲ್ಲಿಯ ವಿಷಾಂಗನೆಯರು || ೪೮ ಅಚ್ಚ ಸಂಪಗೆಯಲರ್ಗೆರಗಿದಾರಡಿಯಂತೆ | ಮೆಚ್ಚಿ ಮಡಿವಂ ಮಾನಮಾತ್ರ ಮಾಗಲ್ಕ ವಂ || ಕಿಚ್ಚಿನೋ೪ ಪುಗುವವಳಲ್ಲದೊಡೆ ಗರ್ಭ ಮಂ ಧರಿಸಿ ಪೆಣ್ಣಂ ಪಡೆವಳು | ಪೆಚಿರ್ಪರಂತಲ್ಲಿ ನಾರಿಯರ ಬಳಿಕ ಬಂ | ದಚ್ಚರಿಯನರ್ಜುನಂ ಕೇಳಾಗ ತನ್ನ ಪಡೆ | ಗೆಚ್ಚರಿಕೆಯಾಗಿರ್ಪುದೆಂದೊರೆದು ಕೂಡೆ ಪಾಳೆಯದೊಳಗೆ ಸಾರಿಸಿದನು ೪೯ 8 ಹದಿನೈದನೆಯ ಸಂಧಿ ೧೬೧ ವಿಷಕನ್ನಿಕೆಯರಿವರ್ ಕಂಡಮಾತ್ರದೊಳಾಕ || ರುಷಣಮಂ ಮಾಡುವ‌ ಬೆರಸಿದೊಡೆ ಪುರುಷನಾ ! ಯುಷವನಪಹರಿಪರಿದು ನಿಶ್ವಯಂ ನೀವಿಲ್ಲಿ ಮರೆದಾದೊಡಂ ಮನದೊಳು || ವಿಷಯಕೆಳಸದೆ ಬುದ್ದಿವಂತರಾಗಿಹುದೆಂದು | ವೃಷಕೇತು ಮೊದಲಾದ ವೀರರ್ಗೆ ಹೇಳುತನಿ | ಮಿಷನಗರದೊಡೆಯ ಲಕ್ಷ್ಮೀಪತಿಯ ಮೈದುನ ಕಟಕದೊಳ್ ಸಾರಿಸಿದನು ! of ಜೈ , ಭಾ . ಹದಿನಾರನೆಯ ಸಂಧಿ ಸೂಚನೆ ಸಿರಾಜ್ಯದೊಳ್ ಪ್ರಮಾಳೆಯನೊಡಂಬಡಿಸಿ ವಿ | ಸ್ವಾರವಾಗಿರ್ದ ಬಹುದೇಶಂಗಳಂ ತೆಳಲಿ | ಘೋರಭೀಷಣದೈತ್ಯನಂ ವುರಿದು ಫಲುಗುಣಂ ಮಣಿಪರಕ ನಡೆತಂದನು !! ಕೇಳವನಿಪಾಲಕುಲತಿಲಕ ತುರಗದ ಕೂಡೆ! ಪಾಳಯಂ ತೆರಳಿ ಬಂದಲ್ಲಿ ಬಿಟ್ಟರ್ಜುನಂ | ಪೇಳಿದಂತಿರುತಿರ್ದುದನ್ನೆಗಂ ಕುದುರೆ ತನ್ನಿಚ್ಛೆಯಿಂದೈದೆ ಕಂಡು | ಭಾಳಪಟ್ಟದ ಲೇಖನವನೋದಿಕೊಂಡು ನೀ | | ಲಾಳಕೆಯರಾಗ ನಡೆತಂದು ಕೈಮುಗಿದು ಪ್ರ ! ಮಾಳೆಯೆಂಬರಸಾಗಿಹ ಶಿರೋಮಣಿಗೆ ಸಂಭ್ರಮದೊಳಿಂತೆಂದರು | ೧ | ಶಶಿಕುಲೋದ್ಭವ ಯುಧಿಷ್ಠಿರನ್ನ ಪನ ಕುದುರೆ ಗಡ | ವಸುಧೆಯೊಳಿದಂ ಬಲ್ಲಿದ‌ ಕಟ್ಟಬೇಕು ಗಡ | ದತೆಯೊಳಿದಕರ್ಜುನನ ಕಾಪಿನಾರೈಕೆ ಗಡ ಪಿಡಿದೊಡೆ ಬಿಡಿಸುವರ್ಗಡ | ಪೊಸತಲಾ ನಮಗೆಂದು ನಾರಿಯರ್ ಬಿನ್ನೆಸೆ| ನಸುನಗುತೆ ಲಾಯದೊಳ್ ಕಟ್ಟಿಸಿದಳಾ ಹಯವ | ನೆಸವ ಭದ್ರಾಸನವನಿಳಿದು ಸಂಗ್ರಾಮಕ್ಕೆ ಪೊರಮಟ್ಟಳಾ ಪ್ರವಿಾಳೆ || ೨ | ಕಣ್ಣ ಹೊಳಪಿನ ಚಪಲೆಯರ ಕುದುರೆ ಲಕ್ಷದಿಂ | ತಿಣ್ಣ ಮೊಲೆಯಲಸಗಮನೆಯರಾನೆ ಲಕ್ಷದಿಂ | ಹುಣ್ಣಿಮೆಯ ಶಶಿಯಂತೆಸೆವ ಬಟ್ಟಮೊಗದ ನೀರೆಯರ ರಥ ಲಕ್ಷದಿಂದ || ಸಣ್ಣ ನಡುವಿನ ಸೊಕ್ಕುಹೌವನದ ಪೊಸಮಿಸುನಿ | ವಣ್ಣ ದಂಗದ ಬಾಲೆಯರ ಮೂರುಲಕ್ಷದಿಂ | ಪೆಣ್ಣ ದಳದೆಜೋಡಿಸಿತು ಪಾರ್ಥನ ಸಮರಕಾ ಪ್ರಮಾಳೆಯ ಸುತ್ತಲು |೩|| ತೆಗೆದುಟ್ಟ ಚಲ್ಲಣದ ಬಿಗಿದ ಮೊಲೆಗಟ್ಟುಗಳ | ಪೊಗರುಗುವ ವೇಣಿಗಳ ಮೃಗವದದ ಬೊಟ್ಟುಗಳ | ತಿಗುರಿದನುಲೇಪನದ ಮಗಮಗಿಪ ಕಂಪುಗಳ ಝಗಝಗಿಸುವಾಭರಣದ || ನಗೆಮೊಗದ ಮಿಂಚುಗಳ ದೃಗುಯುಗದ ಕಾಂತಿಗಳ | ಮಿಗೆತೊಳಗುವಂಫಿಗಳ ಸೊಗಯಿಸುವ ಬಾಹುಗಳ | ಬಗೆಬಗೆಯ ಕೈದುಗಳ ವಿಗಡೆಯ‌ ನೆರೆದು ಕಾಳಗಕೆ ಮುಂಕೇಳುತಿರ್ದರು|| ೪ || ಹದಿನಾರನೆಯ ಸಂಧಿ ಮಂದಗತಿಯಿಂದ ನಳಿತೋಳಿಂದ ಕುಂಭಕುಚ | ದಿಂದ ಜೇವನದ ಮದದಿಂದೆ ಭದಾಕಾರ | ದಿಂದೆಸೆವ ಕನಕಮಣಿಬಂಧ ನಿಗಳಂಗಳಿ೧ ಶೃಂಗಾಳಕಂಗಳಿಂದೆ | ಸಿಂದೂರದಿಂದಮಾರಾಜಿಸುವ ಸೀಮಂತ ! ದಿಂದ ಮಂಜುಳಕಿಂಕಿಣಿಗಳ ಕಾಂಚಿದಾಮ | ದಿಂಗೆಸೆವ ಪೆಣಳಾನೆಗಳ ಮೇಲೆ ತಂದರವರಾಯತಂಗಳಿಂದೆ ಸ್ಟುರದು ಟಾಕ್ಷದಿಂ ಲಲಿತೋರುಯುಗದಿಂದೆ | ಗುರುಪಯೋಧರವಿಜಿತ ಚಕ್ರಶೋಭಿತದಿಂದ | ಪರಿಲುಳಿತ ಚಾಪಲತೆಯಿಂ ಪ್ರಣಯ ಕಲಹದೊಳಗಲ್ಲಿ ನಿಯರಂ ಜಯಿಸುವ | ವರಮನೋರಥದೊಳ್ಳೆ ದುವ ಕಾಮಿನಿಯರೀಗ | ನರನ ಸಂಗರಕೆ ಪೊಂದೇರ್ಗಳನಡರ್ದು ಬರು | ತಿರೆ ಚಿತ್ರವೆಂದು ಸತಿ ನೋಡುತಿರ್ದರು ಸಕಲಪರಿವಾರದೊಳ್ ವೀರರು | ೬ | - ಚಂಚಲಾಕಿಯರ ತಳತಳಪ ಕಡೆಗಣ್ಣ ಕುಡಿ | ಮಿಂಚವರಡರ್ದ ತೇಜೆಗಳ ದೂವಾಳಿಯಂ | ಮುಂಚಿದುವು ನಳಿತೋಳ ಳಿಂ ಜಡಿದು ಝಳಪಿಸುವ ಕೈದುಗಳ ದೀಧಿತಿಗಳು | ಹೊಂಚಿದುವು ವಜ್ರ ಮಣಿಭೂಷಣದ ಕಾಂತಿಯುಂ | ಪಂಚಬಾಣ ಪ್ರಯೋಗದೊಳನೇಕಾಸ್ತ್ರ ಪ | | ಪಂಚವಡಗಿತ್ತೆಸೆವ ಸಿಂಗಾಡಿಗಳನವರ ಪುರ್ಬಿನ ಗಾಡಿಗಳ ಮಿಕ್ಕು ವು | ೭ || ಲೀಲೆ ಮಿಗೆ ಪೆಣ ಳಂ ಬಂದು ವಿಜಯನ ಪಡೆಯ | ಮೇಲೆ ಬಿದ್ದುದು ಕರಿ ತುರಗ ರಥ ಪದಾತಿಗಳ | ಸಾಲೆಸೆಯೆ ಸಂದಣಿಸಿ ನಾನಾಪ್ರಕಾರದಿಂ ಕೈದುಗಳ ಮಳೆಗರೆಯುತೆ | ಬಾಲಾರ್ಕಬಿಂಬಮುಂ ಶಶಿಮಂಡಲವುವೇಕ | ಕಾಲದೊಳ್ ಮೂಡಿ ಬರ್ಪಂತೆ ಪೊಂದರೊಳ್ – 1 ಮಾಳೆ ಮುಖಕಾಂತಿ ಕಳಕಳಿಸೆ ನಡೆತರುತಿರ್ದಳರಸುಮೊಹರದ ನಡುವೆ || ೮ || ಬಳಿಕಾ ಪ್ರಮಾಳೆ ಪಾರ್ಥನ ಮೋಹರಕೆ ತನ್ನ ! ದಳಸಹಿತ ನಡೆತಂದು ಕಂಡಳುನ್ನತ ಕಪಿಯ || ಪಳವಿಗೆಯ ಮಣಿರಥದೊಳೊಪ್ಪುವ ಕಿರೀಟಿಯಂ ನಗು ಮಾತಾಡಿಸಿ ಳು || ಫಲುಗಣಂ ನಿನೆ ನಿನ್ನ ತೃಮಂ ತಡೆದೆನಾಂ | ಚಲವೊ ವಿನಯವೊ ಬಿಡಿಸಿಕೊಳ್ಳ ಬಗೆಯಾವುದಿ | ನಳವಿಯೊಳ್ ಕಾಣಬಹುದೆನುತೆ ಬಿಲ್ಗೆಗೆದು ಜೋಗಯ್ಯ ನರನಿಂತೆಂದನು || ೯ || ೩೪ ಕನ್ನಡ ಜೆ ತಮಿನಿ ಭಾರತ ನಾರಿಯೋಳ್ ಕಾಳಗವೆ ತನಗಕಟ ಕಡುಗಿ ಮದ ನಾರಿಯೊಳ್ ಕಾದಿದುಗ್ಗ ಡದ ನಿಜಕಾರ್ಮುಕದ | ನಾರಿಯೊಳ್ ಕಣಿಯಂ ತುಡುವೆನೆಂತೋ ಶಿವಶಿವಾ ಪರಂಕಮಂ ಸಾರ್ದೊಡೆ || ನೀರಜಶರಾಹವದೊಳೊದಗುವೊಡೆ ಕಡುಚದುರೆ | ನೀ ರಣದೊಳಾಳನವನೆನ್ನೊಡನೆತೋರಿದೊಡೆ! ನೀರಸವೆನಿಸದೆ ಪೇಳೆಂದು ಕುಂತೀ ಸುತಂ ನುಡಿದೊಡವಳಿಂತೆಂದಳು | ೧೦ || ಪರಿಯಂಕಮಂ ಸಾರ್ದೊ ಡಂಗಜಾಹವದೊಳಗ | ಪರಿಮಿತಸುಖಾವಹದ ಸುರತ ತಂತ್ರದ ಕಲೆಯ | ಪರಿವಿಡಿಗಳಂ ತೋರಿಸುವೆನೀಗಳೆನ್ನ೦ ವರಿಸುವುದಲ್ಲದೊಡೆ ನಿನ್ನ || ತುರಗಮಂ ಬಿಡುವುದಿಲ್ಲದಟಿಂದೆ ಕಾದುವಾ | ತುರಮಿಡಿದಿರಾಗಿ ನೋಡು ಸಾಕೆನ್ನೊಳೆನು | ತುರವಣಿಸುತವಳೆಕ್ಕೊಡರ್ಜುನಂ ಸೈರಿಸುತ್ತೆಳನಗೆಯೊಳಿಂತೆಂದನು || ೧೧ || ವಿಷಯೋಪಭೋಗಮಂ ಬಯಸಿ ನಿನಗಾನೊಲಿಯೆ | ವಿಷಯೋಗವಾಗದಿರ್ದಪುದೆ ಪೇಳ್ ಪುರುಷರೀ | ವಿಷಯೋದ್ಭವಸ್ತ್ರೀಯರಂ ಬೆರಸಿ ಜಾಳ ಪರೆ ಸಾಕದಂತಿರಲಿ ನಿನಗೆ || ರುಷಭಾಯಿತದೊಳಾಂತ ಭಟರೊಳ್‌ ಪಳಂಚುವ ಪ | ರುಷಭಾಷಿತವನಬಲೆ ನಿನ್ನೊಳಾಡುವುದು ಪೌ | ರುಷಭಾವಮಲ್ಲ ಬಿಡು ವಾಜಿಯಂ ಪೆಟೊ ಲೆಗಳುಕುವೆನೆಂದಂ ಪಾರ್ಥನು ಕಾದಲಂಬಿಂದೆ ಕೊಂದಪೆನಿಗಳಲ್ಲದೊಡೆ| ಕಾದಲಂ ತೀನಾಗೆ ಸುರತಮೋಹಕೆ ಪ | ಕ್ಯಾದಲಂಪಿನ ಸೌಖ್ಯಮಂ ತಳೆದ ಬಳಿಕಹುದು ಮತಿ ತಪ್ಪದೆಂತುಮಳಿವು || ಸಾದರದೊಳೆನ್ನೊಡನೆ ರಮಿಸುವುದು ನಿನಗೆ ಸೋಗ| ಸಾದರದನನುಕರಿಸು ಮೇಣ್ ಕಲಹಕೃತವೆ || ಸಾದರದಟಂ ತೋರಿಸೆಂದಾ ಪ್ರಮಾಳೆ ಪಾರ್ಥನ ಮೇಲೆ ಕಣಿಗರೆದಳು | ೧೩|| ಹಿಂದೆ ಕೂರ್ಪಣಖೆ ಲಕ್ಷಣನನಂಡಲೆದು ಪಡೆ | ದಂದಮಂ ನೆನೆದಿವಳನೀಕೃಣವೆ ಭಂಗಿಸುವೆ | ನೆಂದು ಸಮ್ಮೋಹನಾಸ್ತವೆನುಗಿದು ಗಾಂಡೀವದೊಳ್ ಪೂಡಿ ಪಾರ್ಥನಿಸಲು || ಮಂದಸ್ಮಿತದೊಳದಂ ಕಡಿದು ಬಿಲ್ಲಿ ರುವನೆ | ಟ್ವಿಂದುಮುಖಿ ಶಕ್ರಸುತನಂ ನೋಯಿಸಿ ಮ | ತೋಂಡುಹೆದೆಯಂ ಚಾಪಕರಿಸಿ ನರಂ ಪೂಡಿದಂ ದಿವ್ಯಮಾರ್ಗಣವನು || ೧೪ || ಹದಿನಾರನೆಯ ಸಂಧಿ ಆ ಸಮಯದೊಳ್ ನುಡಿದುದಶರೀರವಾಕ್ಯಮಾ | ಕಾಶದೊಳ್ ಬೇಡಬೇಡೆಲೆ ಪಾರ್ಥ ಹೆಂಗೊಲೆಗೆ | ಹೇಸದೆ ಮಹಾಸ್ತಮಂ ತುಡುವೆ ನೀಂ ಮುಳಿದಯುತವರ್ಷವಿನ್ನಿ ವಳಕಡೆ H ಬೇಸರದೆ ಕಾದಿದೊಡೆ ತೀರಲರಿಯದು ಮನದ } ವಾಸಿಯಂ ಬಿಟ್ಟು ವರಿಸೀಕೆಯಂ ಸತಿಯಾಗೆ | ಲೇನಹುದು ಮುಂದೆ ನಿನಗೆಂದು ನಿಡುಸರದಿಂದ ಸಕಲಜನಮುಂ ಕೇಳಲು ಆಲಿಸಿದನಶರೀರವಾಣಿಯಂ ಪೂಡಿರ್ದ | ಕೋಲನೊಯ್ಯನೆ ಶರಾಸನದಿಂದುಳಿಪಿದಂ | ಮೇಲಣ ವಿಚಾರಮಂ ಚಿತ್ತದೊಳ್ ತಿಳಿದನಾಳೊಚಿಸಿದನಾಪ್ತರೊಡನೆ | ಆ ಲಲನೆಯಂ ತನೆ ಡೆಗೆ ಬರಿಸಿಕೊಂಡು ತ | ತಾಲೋಚಿತದೊಳೊಡಂಬಡಿಸಿ ಕೈವಿಡಿದವನು | ಕೊಲೆಯಾಗಿರೆ ಬಳಿಕ ನಸುನಗುತೆ ವಿನಯದಿಂ ಕಲಿಪಾರ್ಥ ನಿಂತೆಂದನು || ೧೬|| ಕಣ್ಣಳವಿದಲ್ಲದಲೆ ಕೇಳ: ದೀಕ್ಷೆಗೊಂಡಿರ್ಪ | ನಣ್ಣ ದೇವಂ ತಾನು ಮನ್ನೆಗಂ ಪ್ರತಿಯಾಗಿ | ಪೆಣಿ ಬೆರೆಯನೆಂದು ಪೊರಮಟ್ಟೆನಶ್ವರಕ್ಷೆಗೆ ಮುಂದೆ ಗಜಪುರದೊಳು || ಪಣ್ಣುವಧ್ವರಕೆ ನೀಂ ಬಂದು ಕನ್ನೆ ದಿಲೆಯಂ | ಬಣ್ಣದ ಮುರಾರಿಯಂ ಕಂಡು ವಿಷವಧುತನದ | ತಿಣ್ಣಮಂ ಕಳೆದೆನ್ನೊಳೊಡಗೂಡು ಸೌಖ್ಯವಹುದಲ್ಲಿಗೈತಹುದೆಂದನು || ೧೭ | ಎನಲಾ ಪ್ರಮಿಾಳೆ ಪಾರ್ಥನ ಮಾತಿಗೊಪ್ಪಿ ಕರ | ವನಜಮಂ ನೀಡಿ ನಂಬುಗೆಗೊಂಡು ಕುದುರೆಯಂ | ಮನೆಯಿಂ ತರಿಸಿಕೊಟ್ಟು ತನ್ನಾಲಯದೊಳಿರ್ದ ವಿವಿಧಗತ್ನಾವಳಿಗಳನು | ಜನಪದದೊಳಿರ್ದ ವಸ್ತುಗಳೆಲ್ಲಮಂ ಕೊಂಡು | ವನಿತೆಯರ ಮೊಹರಂಬೆರಸಿ ಪೊರಮಟ್ಟು ಯಮ | ತನಯನಂ ಕಾಣ್ಯ ಕಡುತವಕದಿಂ ಬಂದಳಿಭನಗರಿಗತಿಸಂಭ್ರಮದೊಳು || ೧೮ H ಗಜನಗರಿಗಾಕೆಯಂ ಕಳುಹಿ ಕುದುರೆಯ ಕೂಡೆ! ವಿಜಯನೆತರೆ ಮುಂದೆ ದೇಶಂಗಳಜಮನುಜ | ಗಜ ಗೋತೃ ಮಹಿಪದಿ ನಿಕರಂಗಳಿಂದ ಪೂರಿತವಾಗಿ ಕಂಗೊಳಿಸಲು || ಕುಜಕುಜಂಗಳ ಪೊದರೊಳತಿ ಸೂಕ್ಷ್ಮಜೀವರಂ | ಬುಜಮಿತ್ರನುದಯಕುದ್ಭವಿಸಿ ಮಧ್ಯಾಹ್ನದೊಳ್ | ನಿಜದ ಚೌವನದಿಂದ ಬಾಳ ಸಮಯಕಳಿಯುತಿರೆ ಕಂಡು ಬೆರಗಾದನು || ೧೯ || ೧೬೬ ಕನ್ನಡಜೈಮಿನಿ ಭಾರತ ಮತ್ತೆ ಮುಂದೈದುವ ತುರಂಗಮದ ಕಡೆ ನಡೆ | ಯುತ್ತೆ ಬರಿದೊಗಲುಡಿಗೆಯವರ ವಕಾಂಗಿಗಳ | ನೋಳವರನೊಂದು ಕಾಲವರನೊಂದು ಕಣ್ಣವರ ಮೂರಡಿಗಳವರ | ಉತ್ತುಂಗ ನಾಸಿಕದವರ ಮೂರು ಕಣ್ಣವರ | ನೆತ್ತಿಗೋಡೆರಡುಳ್ಳವರನೊಂದು ಕೊಡುವರ || ಕತ್ತೆ ಮೊಗದವರ ಕುದುರೆಮೊಗದವರ ದೇಶಂಗಳಂ ಕಂಡನಾ ಕಲಿಪಾರ್ಥನು ಅಲ್ಲಿಗಲ್ಲಿಗೆ ತುರಂಗದ ಕಡೆ ಕೌಂತೇಯ | ನಿಲ್ಲದಿಲ್ಲದ ಚಿತ್ರಮಂ ನೋಡುತೈತರಲ್ | ಮೆಲ್ಲ ಮೆಲ್ಲನೆ ಹಯಂ ಪೋಯು ಭಿಷಣನೆಂಬಸುರನ ಪರಕದರೊಳವನ ಸೊಲ್ಲುಸೊಲ್ಲಿಗೆ ಮಿಗೆ ಹಸಾದವೆನುತವನಿಯೊಳ್ | ಸಲ್ಲಸಲ್ಲದ ಕೃತ್ಯಮೆಲ್ಲಮಂ ನೆಗೆ ಮಾಡಿ | ಬಲ್ಲ ಬಲ್ಲಿದ ರಕ್ಕಸರ್ ಮೂರುಕೋಟಿತರತಿಭಯಂಕರದೊಳು # ೨೧ H ರಕ್ಕಸರನಿಬರೆಲ್ಲರುಂ ದೀರ್ಘದೇಹಿಗಳ | ವೆಕ್ಕಸದ ಕೋಟಿಗಳ ಮೇಲೆ ಪುರುಷಾದಕರ್ | ಕಕ್ಕಸದ ಮುಸುಡವರ್‌ ಬಹಳಮಾಯಾವಿಗಳ ನಿರ್ದರ್ಕೊಲೆಗಡಿಕರು ಹೊಕ್ಕ ಸಮರಕ್ಕೆ ಹಿಮ್ಮೆಟ್ಟರನ್ನ ತರೆನೆ | ಮಿಕ್ಕಸದಳವನದೇವೇಳೆ ನರ್ಜುನನ ಹಯ | ಮೆಕ್ಕಗನದೊಳ್ ಬಂದುದಲ್ಲಿಗವನೀಶ ಕೇಳಿನ್ಮಾ ಮಹಾದ್ಭುತವನು | ೨೨ || * ಆಹಾರಕಡವಿಯಂ ತೊಳಲಿ ಬರುತಿರ್ದ ಮೇ | ದೋಹೋತನೆಂಬವಂ ದಾನವೇಂದ್ರಂಗೆ ಪೌ | ರೋಹಿತ್ಯಮಂ ಮಾಡುವಂ ಬ್ರಹ್ಮ ಕನಂ ಕಂಡು ಪಾರ್ಥನ ಹಯವನು | ಊಹಿಸಿದನಿದು ಯಜ್ಞ ತುರಗಾ ದಳವಿದರ | | ಕಾಹಿನದು ಮೇಣಿದಕೆ ಕರ್ತೃನರನೆಂದರಿದು | ಬಾಹುವಂ ಚಪ್ಪರಿಸಿಕೊಂಡುತ್ಸವದೊಳಸುರನೋಲಗಕೆ ಪರಿತಂದನು || ೨೩ || ನರವಿನಪವೀತದಿಂ ಕಣಾಲಿಗಳೊಳ್ಕೋದ| ಕೊರಳ ತಾವಡದಿಂದ ನರರ ತಲೆಗಳ ಜಪದ | ಸದದಿಂದೆ ಪಂದೊವಲ ಧೋತ್ರದಿಂದೊಟ್ಟೆಯೆಲುಗಳ ಕುಂಡಲಂಗಳಿಂದೆ || ಕರಿಶಿನದ ಡೊಗೆಯ ಸಲಿಲದ ಕಮಂಡುಲದಿಂದ | ಯುರುಗಜದ ಬೆನ್ನಸ್ಥಿಯಪ್ಪಿಯಿಂ ಸಲೆ ಭಯಂ | | ಕರರೂಪನಾದ ಮೇದೋ ಹೋತನೆ ತಂದೊಡಿದಿರೆದ್ದ ನಸುರೇಂದ್ರನು || ೨೪ || ಹದಿನಾರನೆಯ ಸಂಧಿ ೧೬೭ ಏನು ಬಿಜಯಂಗೈದಿರೆನಲಟ್ಟಹಾಸದಿಂ 1 ದಾನವಂಗೆಂದನೇತಕೆ ಸುಮ್ಮನಿರ್ದಪೆ ನಿ | | ಧಾನವನೆಡಹಿ ಕಂಡವೋಲಾಯ್ತು ನಿಮ್ಮ ಮೈ ಬಕನಂ ಕೊಂದ ಭೀಮನೆಂಬ | ಮಾನವನ ತಮ್ಮನರ್ಜುನನೀಗ ಬಂದನದೆ | ಕೊ ನಿನ್ನ ಪೊಲಸೀಮೆಗಾತನಂ ಪಿಡಿತಂದು | ನೀನುರುವ ನರಮೇಧಮಂ ಮಾಡೆನಲವಂಗಸುರೇಂದ್ರನಿಂತೆಂದನು | ೨೫ || ಮತ್ತಾತನಂ ಕೊಂದವನ ತಮ್ಮ ನಂ ಪಿಡಿದು ! ಮತ್ತಾತನಂ ಸದವೆನವನ ಹರಿಬಕೆ ಬಂದ | ಮತ್ತಾತನಂ ಸೀಲೈನಂತಿರಲಿ ನೀನೆನೊಳೆಂದ ಯಜ್ಞದ ಪಶುವಿಗೆ | | ಸತ್ಯಾತನಾದಪನೆ ಪೇಳ್ ಸಾಕು ನಿನ್ನಿಂದೆ || ಸತ್ತಾತನಾದಪನವಂ ನಿನ್ನ ನುಡಿಗೆ ಬೇ | ಸತ್ತಾತನಾದಪನೆ ನಾನಕಟ ನೋಡೆನುತೆ ಭೀಷಣಂ ಗರ್ಜಿಸಿದನು || ೨೬ || ರಾಕ್ಷಸೋತ್ತಮರೋಳಾರ್‌ ಪಿತ ನರಮೇಧಮಖ | ದೀಕ್ಷೆಯಂ ಕೈಕೊಂಡರಿದಕೆ ಋತ್ವಿಜರಾರ | ಪೇಕ್ಷಿತವದೇನಾರ್ಗೆ ಸಂತು ಪೇಳೆಂದು ಭೀಷಣಂ ಬೆಸಗೊಳಿ ! ರೂಕ್ಷವದನವನವಂ ತೆರೆದಟ್ಟಹಾಸದಿಂ | | ದಾಕ್ಷೇಪಿಸುತ ನುಡಿದನೆಲೆ ಮರುಳೆ ರಾವಣಂ | ಸಾಕ್ಷಿಯಲ್ಲವೆ ತತ್ತುವನೆಸಗಿ ಮೂಜಗವನ್ನೆದೆ ಗೆಲ್ಲುದಕೆಂದನು || ೨೭ | ಸುರೆ ನೆತ್ತರಿಂದ ಚಾತುರಾ ವ್ಯಮಂ ಕಳೆದ | ಹಿರಿಯರಿಗೆ ಮಾಸೋಪವಾಸಿಗಳ ತಲೆಮಿದುಳ | ನುರುತರಾವಣಕೊದಗಿಪರಿದೆ ಯತೀಮಾಂಸಮಂ ಭಾದ್ರಪದಕೆ ಬಿಡದೆ || ದೊರಯಿಸುವರಿದೆ ವರಾಕ್ಸಿಜಕೆ ಜಡೆಮುಡಿಯವರ | ಕರುಳನಾರ್ಜಿಸುವರಿದ ಕಾರ್ತಿಕಕ್ಕೆಳವಣ್ಣ | ತುರದ ಗುಂಡಿಗೆಯನರಸುವ ಮಹಾವ್ರತಿಗಳಿದೆ ಬೊಮ್ಮ ರಕ್ಕಸರೆಂದನು || ೨೮ || ಇನ್ನು ವಿವರಲ್ಲದೆ ಮಹಾಬ್ರಹ್ಮರಾಕ್ಷಸರ್ | ಮುನ್ಸಿನ ಯುಗಂಗಳವರಿರ್ದಪರ್ ಪಿರಿಯರ್‌ ಸ | ಮುನ್ನತ ವಟದ್ರುಮ ನಿವಾಸಿಗಳನೇಕ ಪುರುಷಾದಕರ್ ದುರ್ದಶ್ರರು || ನಿನ್ನ ನರಮೇಧಕಾರಿಮಂ ಮಾಳ್ಳರಿದ | ಕೆನ್ನನಾಚಾರನಾಗಿಯೆ ವರಿಸು ತದ್ಯಾಗ || ಮಂ ನೆಗಳ್ಳ ಸುರರ್ಗೆ ತುಷ್ಟಿಯಪ್ಪುದು ಜಯಂ ನಿನಗೆ ಸಮನಿಪುದೆಂದನು | ೨೯|| OLOS ಕನ್ನಡ ಜೈಮಿನಿ ಭಾರತ ದಾನವರ ದಂಪತಿಸಹಸ್ರಮಂ ಪ್ರತಿದಿನಂ | ಮಾನವರ ಮಾಂಸಭೋಜನದಿಂದ ತಣಿಸಬೇ || ಕಾನವರನುಪಚರಿಪೆನಧ್ವರವನೆಸಗು ನೀಂ ಮಂಟಪವನಿಲ್ಲಿ ರಚಿಸು | | ಸೇನೆಸಹಿತಾ ಪಾರ್ಥನಂ ಪಿಡಿದು ತಂದೊಡೆ ಸ | ಮಾನವಿಲ್ಲಸುರರೊಳ್ ನಿನಗೆ ನಡೆದಪುದು ಮಖ | ಮೇನೆಂಬೆನೆದರುತ್ಸವವನೆನೆ ಪುರೋಹಿತಂಗಾ ದೈತ್ಯನಿಂತೆಂದೆನು || ೩೦ || ಪೊಕ್ಕು ಪಡೆಯೊಳ್ ವಿಜಯನಂ ಪಿಡಿದು ನರಮೇಧ || ಕಿಕ್ಕುವೆಂ ಬೇಗ ಕಟ್ಟಿಸು ಮಂಟಪವನೆಂದು || ಹೆಕ್ಕಳದೊಳಾತನಂ ಬೀಳ್ಕೊಂಡು ಭೀಷಣಂ ಮುಳಿದೆದ್ದು ನಡೆಯುತಿರಲು || ಮುಕ್ಕೋಟಿರಕ್ಕಸರ್ ಪೊರಮಟ್ಟವನ ಕೂ | ಡಕ್ಕರಿಂ ಜಗವನೊಂದೇ ಬಾರಿ ಕೊಳ್ಳ ತವ || ಕಕ್ಕೆ ಬಹುರೂಪಮಂ ತಾಳ್ನೋ ಕಾಲಭೈರವನೆಂಬ ತೆರನಾಗಲು ೩೧ || ಭೀಷಣನೊಡನೆ ಮೂರುಕೋಟಿದೈತ್ಯರತಿ || ರೋಷದಿಂದೈದುತಿರ್ದರು ಕಾಳಗಕೆ ಘೋರ| | ವೇಷದ ಮಹಾರಾಕ್ಷಸಿಯರಂ ದೊಡಲ್ಲ ಳಂ ರುಧಿರಮಾಸಂಗಳಿಂದೆ !! ಪೋಷಿಸುವ ತವಕದಿಂ ಪರಮಟ್ಟು ಬಂದು ಸಂ | ತೋಪದಿಂ ಬೆಟ್ಟದುದಿಗಳನಡರಿ ಕಂಡರು | ಧೂಪದಿಂದಬಿ ಯಂ ಜರೆವಂತೆ ನಡೆದು ಬಹ ಪಾರ್ಥನ ಪತಾಕಿನಿಯನು || ೩೨ || ಆ ರಾಕ್ಷಸಿಯರೊಳೊರ್ವಲ್ ಧನಂಜಯನ ಪೊಂ | ದೇರ ಪಳವಿಗೆದುದಿಯ ಹನುಮಂತನಂ ಕಂಡು | ದೂರಕೋಡಿದಳಂದು ಲಂಕಿಣಿಯನೊದೆದ ಕೋಡಗವೆಂದು ಮತ್ತೊರ್ವಳು|| ಊರು ಸುಡುವುದೆಂದು ತನ್ನ ಸದನದ ಸರಕ | ನಾರೆವುದಕ್ಕೆ ಪ್ರೋದಳ ದನುಜೆ ಮತ್ತೊರ | ಊರಂತೆಣಿಸಿಕೊಂಡಳೀ ಕಪಿ ನೆಳಲೆ ಸೈರಿಸದೆಂದು ಸೈವರಿದಳು || ೩೩ || ಆಗಸಕೆ ಚಿಗಿದು ರವಿಯಂ ತುಡಿಕಿ ಧೀಂಕಿಟ್ಟು | ಸಾಗರಕೆ ಸೀತೆಯಂ ಕಂಡು ಬನಮಂ ಕಿತ್ತು ! ತಾಗಿದ ನಿಶಾಟರಂ ಸದೆದು ಲಂಕೆಯನುರುಪಿ ದಶವದನನಂ ಭಂಗಿಸಿ || ಪೋಗಿ ಪಾತಾಳದಸುರರನೊಕ್ಕಲಿಕ್ಕಿ ಪಿರಿ || ದಾಗಿ ಬೆಂಗಳಂ ಪೊತ್ತು ಮಾರಿದ ಕಪಿಯ | ನೀಗ ನಿಟ್ಟಿಸಿ ಬೆದರಿದಿರ್ಡಪನದೆಂತುಟೆಂದೊರ್ವರಕ್ಕಸಿ ನುಡಿದಳು || ೩೪ || ಹದಿನಾರನೆಯ ಸಂಧಿ ಬೆದರದಿರಿ ಬರಿದೆ ನೀವೀ ಕೋತಿಯಂ ತನ್ನ | ತುದಿಮೊಲೆಗಳಿಂದಪ್ಪಳಿಸಿ ನರನ ಸೈನ್ಯ ಮಂ | | ಸದೆದು ಕೆಡವುವೆನೆಂದು ಯೋಜನಸ್ತನಿಯೆಂಬ ರಕ್ಕಸಿ ನುಡಿಯೆ ಲಾಲಿಸಿ || ಗದಗದಿಸಬೇಡ ಪೇರೊಡಲೊಳಡಸುವೆನಿನಿತು ! ಸದರಮಂ ನೋಡುತಿರಿ ಸಾಕೆಂದುರೋಷದಿಂ | | ದೊದರಿದಳ ಮತ್ತೋರ್ವಳಸುರಿ ಲಂಬೋದರಿ ನಿಶಾಚರಿ ಮಹಾಭಯಕರಿ | ೩೫| ಬಳಿಕುಳಿದ ರಕ್ಕಸಿಯರೆಲ್ಲರುಂ ಫಲುಗುಣನ | ದಳಮಂ ಪೊಡೆದು ನುಂಗಲೆಂದು ಬಾಯ್ದೆರೆದು ಕಿಡಿ | ಗಳನುಗುಳುತಾರ್ಭಟಿಸುತೈದಿದರ್ ಕೂಡೆ ಲಂಬೋದರಿ ನರನ ಪಡೆಯನು || ಸೆಳೆದಣಲ ಡಸಿಕೊಳುತಿರ್ದಳೊಡನೊಡನೆ ಬಾಂ | ದಳಕಡರ್ದೆಳ ನಿಡುಮೊಲೆಗಳಿಂ ಬಲವನ | ಪ್ಪಳಿಸಿದಳ ತಿರುಗಿ ಬೀಸುತ್ತೆ ಯೋಜನಸ್ತನಿ ಕನಲ್ಲಾ ಕ್ಷಣದೊಳು # ೩೬ ಅಸುರಕೋಟಿತ್ರಯದೊಡನೆ ಬಂದು ಭೀಷಣಂ | ಮುಸುಕಿದಂ ಕೈದುಗಳ ಮಳೆಗಳಂ ಕರೆಯುತ್ತೆ ! ಮಸಗಿದುರಿ ಪೊಗೆ ಸಿಡಿಂಚು ಕತ್ತಲೆ ಗಾಳಿ ಮುಗಿಲೊಡ್ಡು ದೂಳಳಿಂದೆ || ದೆಸೆಗೆಡಿಸುತಹಿ ಸಿಂಹ ಶರಭ ಗಜ ಭೇರುಂಡ | ಪಸಿದ ಪುಲಿ ಪಂದಿ ವೃಕ ವೃಷಭಂಗಳಾಗಿ ಗ | ರ್ಜಿಸುತುಗ್ರಭೂತಂಗಳಾಗಿ ಬಾಯ್ದೆರೆದಬ್ಬರಿಸುತೆ ಪಾರ್ಥನ ಪಡೆಯನು ||೩೭|| ಮಸಗಿದ ಬಳಿಕ ರಣಭೀಷಣಂ ಭೀಷಣಂ | ವಸುಮತಿಗೆ ಕಾಲಾಂತಕೋಪಮಂಕೊಪಮಂ | ಪಸರಿಸಿದನರಿದಂ ನಿದಾನವಂ ದಾನವಂ ಫಲುಗುಣನ ಮುಂದೆ ನಿಂದು || ಒಸೆದೆನ್ನನೆದೆ ಪೆತಾತನಂ ತಾತನಂ | ಕುಸುರಿದರಿದನಿಲಜನ ತಮ್ಮ ನೇ ತಮ್ಮ ನೇ | ಳಿಸುತೆ ಬಹೆ ನಿನ್ನೆ ಹದನಾವು . ನಾವು ದೈತ್ಯರ್‌ಕೊಲ್ಲದಿರೆವೆಂದನು || ೩೮ | | ಈಗಳದರಿಂದ ನಿನ್ನ೦ ಪಿಡಿದು ನರಮೇಧ| ಯಾಗಕ್ಕೆ ಪಶುಮಾಳ್ವೆನೆಂದು ಫಲುಗುಣನ ರಥ | ಕಾಗಿ ಭೀಷಣನರಗಲರ್ಜುನಂ ನಗುತೆ ರಕ್ಷೆಪ್ಪ ಬಾಣವನೆ ಪೂಡಿ || ಬೇಗದಿಂದಿಸಲಸುರನಳವಳಿದನವನ ಪಡೆ | ಸಾಗಿದುದು ಬಿರುಗಾಳಿ ಬೀಸಿದೊಡೆ ಬಿಣಿ ಡಿದ | ಮೇಘಸಂಕುಲಮಿರದೆ ಪರಿವಂತೆ ಶರಘಾತಿಗೊಗೊಡೆದು ಕಂಡಕಡೆಗೆ || ೩೯ | ೧೭೦ ಕನ್ನಡ ಜೈಮಿನಿ ಭಾರತ ಮಡಿದವರ್ ಕೆಲರಂಗಭಂಗದಿಂ ಕೈಕಾ | ನುಡಿದವರ್ ಕೆಲರೆಚ್ಚ ಕೂರ್ಗಣಿಗಳವಯವದೊ | ಆಡಿದವರ್ ಕೆಲರೇರ್ಗಳಿಂದ ವೇದನೆಗಳಂ ಸೈರಿಸದೆ ಗಳದಸುವನು | ಪಿಡಿದವರ್ ಕೆಲರಲ್ಲಿ ಗಿಡುಮರವನೆಡೆಗೊಂಡು ! ಸಿಡಿದವರ್ ಕೆಲರೋಡಿಬದುಕಿದವು ತಾವೆಂದು | ನುಡಿದವರ್ ಕೆಲರಾದರೆರ್ಜುನನಿಸುಗೆಯಿಂದಮಾಕ್ಷಣಂ ರಾಕ್ಷಸರೊಳು ೪೦ || ಓಡಿಸಿ ಬಲವಂಬೀಸಿ ಬಿರುಮೊಲೆಗಳ೧ | | ತಾಡಿಸುವ ಯೋಜನಸ್ತನಿಯನುರೆ ಬಾಯ್ದೆರೆದು | ನಾಡೆ ಪಡೆಯುಂ ತುತ್ತುಗೊಂಬ ಲಂಬೋದರಿಯನುಳಿದಸುರಿಯರ ಕೃತ್ಯವ ನೋಡಿವಿಸ್ಮಿತನಾಗಿ ಪೂರ್ವವಂ ನೆನೆದು ಕೊ೦| ಡಾಡಿ ನಸುನಗುತೆ ದೆಸೆದೆಸೆಗೆ ವಾಲಾಗ್ರಮಂ | ನೀಡಿ ತೆಗೆತೆಗೆದಳೆಯೋಳಪ್ಪಳಿಸಿ ಕೊಂದನವರೆಲ್ಲರಂ ಕಲಿಹನುಮನು !! ೪೧ || - ನರನ ಶರಜಾಲದಿಂ ಕಡಿವಡೆದು ವೀರವಾ | ನರನ ಲಾಂಗೂಲದಿಂ ಬಡಿವಡೆದು ರಕ್ಕಸರ | ನೆರವಿ ಹೇರಾಳದಿಂ ಪುಡಿವಡೆದು ಬಯಲಾಗೆ ಭೀಷಣಂ ಭೀತಿಗೊಂಡು | ವಿರಚಿಸಿದನೊಂದುಪಾಯಾಂತರವನಲ್ಲಿ ಮೈ | ಗರೆದನಾಗಳೆ ಮಾಯದಿಂದ ಮುನಿಯಾದನದು | ಸುರನದಿಯ ತೀರಮಾದುದು ಕಿ ಕಾಣಿಸಿತು ಪುಣ್ಯಾಶ್ರಮಂ ಪೊಸತೆನೆ ||೪೨ ಎಲ್ಲಿ ನೋಡಿದೊಡೆ ಗಂಗಾಪ್ರವಾಹದ ಸಲಿಲ | ಎಲ್ಲಿ ನೋಡಿದೊಡೆ ಪುಣ್ಯಾಶ್ರಮಕುಟೀರಂಗ | ಲೆಲ್ಲಿ ನೋಡಿದೊಡೆ ನಿಬಿಡದುಮಚ್ಛಾಯೆಗಳ ಕುಸುಮಫಲಮೂಲಂಗಳು | ಎಲ್ಲಿ ನೋಡಿದೊಡೆ ಶುಕ ಪಿಕ ಮಯೂರ ಧ್ವನಿಗೆ | ಲೆಲ್ಲಿ ನೋಡಿದೊಡೆ ಸಾತ್ವಿಕವಾದ ಮೃಗನಿಕರ | ಮೆಲ್ಲಿ ನೋಡಿದೊಡೆ ಸಂಚರಿಪ ತಾಪಸವಟುಗಳಸೆದರರ್ಜುನನ ಕಣಿ ೪೩ || ಆ ದಿವ್ಯಮಪಿಗಳಾಶ್ರಮದಿಂದಮೊರ್ವಮುನಿ | ಸಾದರದೊಳೆ ತಂದು ಫಲು ಗುಣನ ಮುಂದೆ ನಿಂ | ದೀದನುಜರಂ ಕೊಂದಡೇನಹುದು ಪರಹಿಂಸೆ ಲೇಸಲ್ಲ ಬಲ್ಲವರ್ಗೆ | ಮಾಧವ ಮಹೇಶರಾರಾಧನತಪೋ ಜಪ ಪ | ಮಾಧಿಗಳನುತ್ತಮ ಸ್ವಾಧ್ಯಾಯಗತಿಗಳಂ | ಸಾಧಿಸುವೊಡಿದು ಪುಣ್ಯನದಿ ಗಂಗೆ ಶುದ್ದ ಪ್ರದೇಶವಿದು ನಿನಗೆಂದನು || ೪೪ || ಹದಿನಾರನೆಯ ಸಂಧಿ ೬೧ ಬೆರಗಾದನರ್ಜುನಂ ದಾನವನ ಕೃತಕವೆಂ | ದರಿದು ಮುನಿಯಾಗಿರ್ದವನ ತುಡಕಲಾ ಮಾಯೆ | ಬರೆತು ಮುನ್ನಿನ ರಾಕ್ಷನಾಕೃತಿಗೆ ನಿಲಲಾಗಿ ಪಿಡಿದಾಕ್ರಮಿಸಿ ಮನೆಯೊಳು | ತುರುಗಿರ್ದ ಸಕಲಭ ಷಣ ವಿವಿಧಮಣಿಗಳಂ | ತರತರದ ವಸ್ಸುಗಳನುತ್ತ ಮಗಜಂಗಳಂ | ಮಿರುಪ ಹಯ ರತ್ನಂಗಳಂ ಕೊಂಡು ದೈತ್ಯರಂ ದೆಸೆಗೆಡಿಸಿದಂ ಪಾರ್ಥನು ! ೪೫ || ಕೋಳೊಡವೆ ಮುಂತಾಗಿ ತಿರುಗಿದಂ ಫಲುಗುಣಂ | ಮೇಲೆ ನಡೆದುದು ಕುದುರೆ ತೆಂಕದೆಸೆಗೊಡನೆ ಕೆಂ | ದೂಳಿಡುತೆ ಬಹ ಬಹಳಬಲಸಹಿತ ಮಣಿನಗರವೆಂಬ ಪಟ್ಟಣದ ಬಳಿಗೆ | ಪೇಳಲೇನರ್ಜುನಸುತಂ ಬಭ್ರುವಾಹನಂ ಪಾಲಿಸುವನಾ ಪೊಳಲನೀ ನರಂ ಬಂದುದಂ | ಕೇಳಲೇಗ್ಗೆ ದಪನೆ ದೇವಪುರನಿಲಯ ಲಕ್ಷ್ಮೀಪತಿಯ ಮೈದುನಂಗೆ || ೪೬ || ಹದಿನೇಳನೆಯ ಸಂಧಿ ಸೋಚನೆ ವಿನಯದಿಂದೈ ತಂದು ಕಾಣಲೆ ಬಭ್ರುವಾ| ಹನನಂ ಜರೆದು ನರಂ ನೂಕಿದೊಡೆ ಬಳಿಕವು 1 ಕನಲ ಪಾರ್ಥನ ಚಾತುರಂಗದೊಳ್ ಕಾದಲೆ ಸೇನೆಸಹಿತಿದಿರಾದನು # ಭೂಭುಜಲಲಾಮ ಕೇಳಿದ್ರತನಯನ ತುರಗ | ಮಾಭೀಷಣನ ಸೀಮೆಯಂ ಕಳೆದು ಬರೆ ಮುಂದೆ | ಶೋಭಿಸಿತು ವರ್ಷಾ ಗಮಂ ಧರೆಯ ಬೇಸಗೆಯ ಬೇಸರಂ ತವ ತವಿಸುತೆ ! ಲಾಭಿಸುವ ಚಾತಕಪ್ರೀತಿಯಂ ಕಂಡಸೂ | ಯಾಭವನಂಚೆಗಳ ತಾಳಲಾರದೆ ಘನ | ಕೋಭದಿಂದೊಡಿದುಪು ಪರರ ಸಿರಿಯಂ ಸೈರಿಸರು ವಿಜಾತಿಯ ಜನರೆನೆ ! ೧ ! ಎದ್ದುವು ಮುಗಿಲ್ಲ ಳೆಣ್ಣೆ ಸೆಗಳೊಳ್ ತರತರದೊ ಇದು ವು ಗಿರಿಗಳಂತೆ ಮಿಂಚಿದುವು ದಿಗ್ವಧುಗೆ | ಳುದ್ದಂಡದಿಂದ ಪರ್ಜನ್ಯನಂ ಸೆಣಸಿ ನೋಡುವಚಲಾಪಾಂಗದಂತೆ ! ಸದ್ದಾತೃವಾಗಿ ತನ್ನ ವೊಲಿರದ ಲೋಭಿಯಂ | ಗದ್ದಿ ಸುವ ತೆರದಿಂದೆ ಮೊಳಗಿದುವು ಧರಣಿಯೊಳ6 | ಬಿದ್ದ ಮುಂಬನಿಯ ಕಂಪಿಗೆ ಸೊಗಸಲಾನೆಗಳ ಕೃಷಿಕತತಿ ನಲಿಯಲೊಡನೆ ೨ || ವರ ನೀಲಕಂಠ ನೃತ್ಯದಿನನಂಧಕಾಸುರ ಸ | ಮರ ಧರಣಿಯಂ ಕುವಲಯಾನಂದಕರದ ಘನ | ಪರಿಶೋಭೆಯಿಂದ ಚಂದ್ರೋದಯವನಾಲೋಕ ಚಂಚಲೋದ್ಧಾಸದಿಂದೆ || ತರುಣಿಯ ಕಟಾಕ್ಷಮಂ ರಾಜಹಂಸಪ್ರಭಾ | ಹರಣದಿಂ ಪರಶುರಾಮಪ್ರತಾಪವನಧಿಕ | ತರವಾಹಿನೀಘೋಷದಿಂದ ನೃಪಯಾತ್ರೆಯಂ ಪೋಲು ಕಾರೆಸೆದಿರ್ದುದು | ೩|| ಜಾತ ನವ ಶಾಡಲದ ಸೊಂಪಿಡಿದೆಸೆವ ನೆಲದ | ಪೂತೆಸೆವ ಜಾಜಿಗಳ ವರಕುಟಜ ರಾಜಿಗಳ | ಕೇತಕಿಯ ಧೂಳಿಗಳ ಕೆದರುತಿಹ ಗಾಳಿಗಳ ಲಸದಿಂದ್ರಗೋಪಚಯದ # ಕಾಲೆಳೆಯ ಮಾವುಗಳ ಬನಬನದ ಠಾವುಗಳ | ನೂತನ ಸುವಾರಿಗಳ ನಡೆಗುಡದ ದಾರಿಗಳ | ಭೂತಳದ ಸಿರಿ ಮೆರೆಯೆ ಮುಗಿಲೆದೆ ಮಳೆಗರೆಯೆ ವರ್ಷತರ್ು ಚೆಲ್ಯಾದುದು || ೪|| ೧೨ ಹದಿನೇಳನೆಯ ಸಂಧಿ ೧೭೩ ತುಂಗ ನವಚಿತ್ರ ಮಯ ಸುಪ್ರಭಾಸುರ ಕಾರ್ಮು | ಕಂಗಳಿಂ ಸುರಕಾರ್ಮುಕಂಗಳಂ ವಿವಿಧ ವಾ | ವ್ಯಂಗಳ ಗಭೀರ ಘನಘೋಷಂಗಳಿಂದೆ ಘನಘೋಷಂಗಳಂ ನೆಗಳ | ಸಂಗತ ನೃಪಾಲ ವಾಹಿನಿಗಳಿಂ ವಾಹಿನಿಗೆ | ಳಂಗೆಲ್ಲು ವೀರಪಾಂಡವ ಸೈನ್ಯ ಸಾಗರಂ ! ಕಂಗೊಳಿಪ ಕಾರ್ಗಾಲದಂತೆಸೆಯೆ ವಾಜಿ ಮಣಿಪುರಕಾಗಿ ನಡೆತಂದುದು || ೫ || ಕೊಣೀಂದ್ರ ಕೇಳರ್ಜು ನನ ಕಣಿ ಮಣಿಪುರಂ | ಕಾಣಿಸಿತು ಕನಕರಜತದ ಕೊಂಟೆಕೊತ್ತಳದ | ಮಾಣಿಕದ ವಜ್ರವೈಡೂರ ಗೋಮೇಧಿಕದ ಮುಗಿಲಟ್ಟಳೆಯ ಸಾಲ್ಗಳ | ಕೋಣಪ್ರವಾಳ ತೋರಣದ ಸೂತಕದ ಕ | ಟ್ಯಾಣಿ ಮುತ್ತುಗಳ ಲೋವೆಗಳ ಗೋಪುರದ ಬಿ | ನ್ಯಾಣದ ಸುಚಿತ್ರಪತ್ರದ ಕುಸುಕದೆಸಕದಿಂ ಮೆರೆವ ಬಾಗಿಲಳಿಂದೆ ಪಗಲ ದೆಸೆಗಳುಕಿ ಪರೆದಿರ್ದ ಬೆಟ್ಟಿಂಗಳಿ 1 ನಗರಮಂ ಪೊಕ್ಕು ವೆಂಟಣಿಸಿ ಮಾರ್ಮಲೆತಿರಲ್ | ಮಿಗೆ ಮೋಹರಿಸಿ ಬಂದು ಮುತ್ತಿಗೆಯನಿಕ್ಕಿಕೊಂಡಿರ್ಪೆಳವಿಸಿಲ್ಲ ಳೆನಲು || ಗಗನವನಡರ್ದ ಸೌಧಂಗಳ ಮರೀಚಿಯಿಂ | ಪೊಗರುಗುವ ಪೊಚೈಪೊಸಪೊನ್ನ ಕೊಂಟೆಗಳ ಕಾಂ | ತಿಗಳೆದೆ ಮುಸುಕಿಕೊಂಡೆಸೆದಿರ್ದುವರ್ಜನನ ಕಣಿ ಕೌತುಕವಾಗಲು || ೭ || ಮೇರುಗಿರಿಯಂ ಜರೆವ ಕಾಂಚನದ ಗೋಪುರಂ | | ತೊರಮೊಲೆ ರಾಜಮಾರ್ಗ೦ ಬಾಹುಲತೆ ನೃಪಾ | ಗಾರಂ ಮುಖಾಂಬುಜಂ ಚಿತ್ರಿತಪತಾಕೆಗಳ ಚಲಿಸುವಳಕಾವಳಿಗಳು | ತೋರಣಂ ಮಣಿಹಾರಮೆಸೆವಕೊಟಾವಲಯ | | ಮಾರಾಜಿಪಂಬರಂ ಪರಿಖೆ ಮೇಖಲೆ ಗೃಹಸು | ಧಾರೋಚಿ ದರಹಾಸವಾಗಲಾ ನಗರಿ ಚೆನ ನಾರಿಯಂತಿರ್ದುದು || ೮ || ಕೋಟೆಗಾವಲ ಭಟರ ವಿವಿಧಾಯುಧಂಗಳ ಕ | ವಾಟರಕ್ಷೆಯ ಬಲದ ಸನ್ನಾಹಸಾಧನದ || ಕೂಟದತಿಭೀಕರದ ದುರ್ಗದಭಿಮಾನದೇವತೆ ಸಕಲಭೂವಲಯಕೆ|| ಮಾಟೆನಿಸುವಾತನೀ ಪೊಳಲಾನೋರ್ವನೆ ಸ | | ಘಾಟಿಕೆಯೊಳೆಂದು ಬೆರಲೆತ್ತಿ ತೋರಿಸುವಂತೆ | ನೋಟಕರ ಕಣಿ ಕಾಣಿಸಿದುವೆ ಸೆಯ ಡೆಂಕಣಿಯ ಪಳವಿಗೆಗಳು |೯|| ೧೭೪ ಕನ್ನಡ ಜೆ ಟೈಮಿನಿ ಭಾರತ ತಂಡತಂಡದೊಳಾ ಪೊಳಲ ಪುಗುವ ಪೊರಮಡುವ | ಶುಂಡಾಲ ವಾಜಿಗಳ ಪುರಜನದ ಪರಿಜನದ | ಮಂಡಲಾಧಿಪರೆನಿಪ ಹಂಸಧ್ವಜಾದಿ ಭಭಜರನುದಿನಂ ತಪ್ಪದೆ ಕೊಂಡುಬಂದೀವ ಕಟ್ಟಳೆಯ ಕಪ್ಪದ ಪೊನ್ನ | | ಬಂಡಿಗಳ ಸಾಸಿರದ ಸಂದಣಿಯ ಕಾಣಬಹ | ಕಂಡು ಮರಳುವ ಮನ್ನೆಯರ ಮಹಾವಿಭವಂಗಳೆಸೆದುವಾ ಪುರದ ಜೊತೆಗೆ 1 ಲಕ್ಷ ನೆಟ್ಟನೆ ಹಯಂ ಪೊಗಿ ವಹಿಲದಿಂ ಮೊಕ್ಕುದಾ | ಪಟ್ಟಣವನದರೊಡನೆ ನಡೆತಂದು ಪಾಳೆಯಂ || ಬಿಟ್ಟುದು ಪುರೋದ್ಯಾನವೀಧಿಗಳೊಳರ್ಜುನಂ ನಗರಮಂ ನೋಡಿ ನಗುತೆ | | ಕಟ್ಟೆ ಸಕದಿಂಗೆ ಕಂಗೊಳಿಸುತಿದೆ ಪೊಳಲಿದಂ | ಮುಟ್ಟಿ ಪಾಲಿಪ ವೀರನಾರವಂ ಕುದುರೆಯಂ | ಕಟ್ಟುವನೆ ಪೇಳೆಂದು ಹಂಸಧ್ವಜಕ್ಷಿ ತಿಪನ ಕೇಳೊಡಿಂತೆಂದನು - 8 ಇಂಡಿ ನೀನರಿದುದಿಲ್ವಲಾ ಪಾರ್ಥ ಮಣಿಪುರವೆಂಬ | ರೀನಗರಮಂ ಬಭ್ರುವಾಹನ ಪ್ರಖ್ಯಾತ | ಭೂನಾಥನಿಲ್ಲಿಗರಸವನಿಪರೊಳಗ್ಗಳೆಯನಿವನ ಸಿದ್ಧಾಯಕಾಗಿ ! ಏನೆಂಬೆನೊಂದು ಸಾಸಿರ ಬಂಡಿ ಕನಕಮಂ | ನ್ಯೂನವಿಲ್ಲದೆ ತೆತ್ತು ಬಹೆವು ನಾವೆಲ್ಲರುಂ | ಹೀನವಾದೆಡೆ ದಂಡಿಸುವನೆಂಬ ಭೀತಿಯಿಂ ಪ್ರತಿದಿನದೊಳಂ ತಪ್ಪದೆ | ೧೨| ಈತಂಗೆ ಸಚಿವಂ ಸುಬುದ್ದಿಯೆಂಬವನೊರ್ವ| ನಾತನೇ ಪಾಲಿಸು ವನಿವನ ಭೂತಳಮಂ ನಿ | ಜಾತಿಶಯ ಧರ್ಮದಿಂದೆಳ್ಳನಿತು ದೋಷವಿಲ್ಲದೆ ಸಾವಧಾನವಾಗಿ ! ನೀತಿಪಥಮಂ ಬಿಡದೆ ವಿವಿಧವರ್ಣಾಶ್ರಮದ | ಜಾತಿಭೇದವನರಿದು ಸಂತತಂ ಪ್ರಜೆಗಳು | ಪ್ರೀತಿಯಿಂ ಪೊರೆದು ಪರಿಜನಕೆ ಪದುಳಿಗನಾಗಿ ಭೂಪನು ಪೋಷಿಸುವನು ೧೩R ಒಂದುಕೊಡಕೆಯ ಕಪ್ಪಿನಿಂದೆಸೆವ ತೇಜಗಳ | ಕುಂದೇಂದುಧವಳಾಂಗದಾನೆಗಳ ಮಣಿಮಯದ | ಪೊಂದೇರ್ಗಳಿಸಿತೆಂದರಿಯವನ ಕರಣಿಕ‌ ಮಿಕ್ಕ ರಥ ಕರಿ ಘಟೆಗಳ | ಮಂದಿ ಕುದುರೆ ಯ ಪವಣನರಿರ್ವಾರ್ ಭೂಪಾಲ | ವೃಂದದೊಳ ಪಡಿಯುಂಟೆ- ಬಭುವಾಹಂಗೆ ಕಡು | ಪೊಂದಿದತಿಶಯವೀರನೀ ತುರಗಮಂ ಕಟ್ಟದಿರ್ದಪನೆ ಪೇಳೆಂದನು | ೧೪|| ಹದಿನೇಳನೆಯ ಸಂಧಿ ೧೭೫ ಈ ಪುರದೊಳಿರ್ಪ ಮಾನವರೆಲ್ಲರುಂ ಸದಾ | | ಶ್ರೀಪತಿಯ ಭಜನೆಯಲ್ಲದೆ ಪೆರತರಿಯರತಿದ | ಯಾಪಗರ್ ವೇದಾರ್ಥಕೋವಿದರ್ ಸತ್ಯವ್ರತಾಚಾರಸಂಪನ್ನರು | ಕೋಪವರ್ಜಿತರಹಿಂಸಾಮತಿಗಳಾತ್ಮ ( | ರೂಪಜ್ಞರತಿಬಲ‌ ದಾನಿಗಳ ಶುಚಿಗಳ ಪೈ | ತಾಪಿಗಳ್ ವೀರರ್ಕತಿನಿಪುಣರನಸೂಯರಸ್ಸಶಸ್ತ್ರ ಪ್ರೌಢರು ಯೋಗಿಜನದಂತೆ ಮ ಕಾಹಾರದಿಂ ಪೂಜ್ಯ | ಮಾಗಿಹುದು ಪಾತಾಳನಿಳಯದಂತಾವಗಂ | ಭೋಗಿಪವಿಲಾಸಮಂ ತಳೆದಿಹುದು ಸಂತತಂ ಗಾಂಧರ್ವಶಾಸ್ತ್ರದಂತೆ | ರಾಗಾನುಬಂಧಮೋಹನ ಮಧುರತಾಲಿಂಬ | ಮಾಗಿಹುದು ಪಾರ್ಥ ಕೇಳೀಪುರದ ಸಕಲ ನಾ | ರೀಗಣಂ ಮೇಣಂತುಮಲ್ಲದೆ ಪತಿವ್ರತಾಶೀಲಮಲ ತಾಳೆ ಸೆವುದು - ಇಲ್ಲಿ ಪುರುಷಯರೋರ್ವರುಂ ಪಾತಕಿಗ ! ಇಲ್ಲದಿಹ ಕಾರಣಂ ಸಾನ್ನಿಧ್ಯದಿಂ ರಮಾ | ವಲ್ಲಭಂ ಪೊರೆವನಿ ನಗರಮಂ ತನಗಿದೆರಡನೆಯ ವೈಕುಂಠವೆಂದು | ನಿಲ್ಲದೆ ತುರಂಗಮಂ ಪೋಗಿ ಪೊಕ್ಕುದು ಬಿಡಿಸ | ಬಲ್ಲರಂ ಕಾಣಿನಾಂ ಫಟುಗುಣ ಮುರಾಂತಕನ || ಮೆಲ್ಲಡಿಯ ಕರುಣಮೆಂತಿಹುದೆಂದರಿಯೆನೆಂದನಾ ಹಂಸಕೇತು ನೃಪನು 8೧೭|| - ಭೂಲೋಲಕೇಳ್ ಮರಾಳಧಜನ ಮಾತನಿಂ | ತಾಲಿಸುವ ಪಾರ್ಥನ ಕಿರೀಟಾಗದೆ ಬಂದು | ಕಾಲೂರಿ ನಿಂದಿರ್ದುದೆಂದು ಪರ್ದೆನಂಬೆನುತ್ಪಾತದದ್ದು ತವನು ! ನೀಲಧ್ವಜಾದಿ ನೃಪರೆಲ್ಲರುಂ ತಮತಮಗೆ| ಮೇಲಣಪಜಯಸೂಚನೆಯಲಾ ನರಂಗಕಟ | ಕಾಲಗತಿಯೆಂತಿಹುದೆ ಶಿವಶಿವಾಯೆನುತೆ ಮನವಳುಕಿ ಚಿಂತಿಸುತಿರ್ದರು ೧೮|| ಇತ್ತಲೀ ತೆರದೊಳಿರುತಿರಲyಲಾ ಪರದೆ | ತುಮಹಯಾಗಮವನೊಡನೆ ಬಂದಿಹ ನೃಪರ | ವೃತಾಂತಮಂ ಬಭ್ರುವಾಹನಂ ಕೇಳು ಭಟರಿಂ ಕಳುಹಿ ತೊಳತೊಳಗುವ|| ಮುತ್ತುಗಳ ಮಾಲೆಯಿಂ ಕನಕದಾಭರಣದಿಂ ! ಬಿತ್ತರದ ಗಂಧಮಾಲ್ಯಾಕ್ಷತೆಗಳಿಂ ಪೂಜೆ| ವೆತ್ತೆಸೆವ ತುರಗಮುಂ ತರಿಸಿ ಕಟ್ಟಿದನೋದಿಕೊಂಡು ಪಟ್ಟದ ಲಿಪಿಯನು | ೧೯ || M ೧೭೬ . ಕನ್ನಡ ಜೆ ವಿನಿ ಭಾರತ ಅರಸ ಕೇಳಾದುದನಿತರೊಳಸ್ತಮಯ ಸಮಯ | ಮರವಿಂದದಲರ್ಗಳೊಳ್ ಸೆರೆಯಾದುವಾರಡಿಗ | ಳಿರದೆ ಸರಿದುವು ಬಿಸಿಲ ಬೀಡುಗಳ ಗೂಡುಗೊಂಡುವುಕೂಡೆ ಪಕ್ಷಿಜಾತಿ|| ಏರಿದೆನಿಪ ಕತ್ತಲೆಯ ರಾಶಿಯಂ ಪೊತ್ತಿಕೊ೦| | ಸುರಿವ ಬೆಂಕಿಯ ಕಡೆಯೊಳುಳಿದ ಕೆಂಗೆಂಡಮೆನೆ | ತರಣಿಮಂಡಲಮೆಸೆದುದಪರದಿದ್ದಾಗದೊಳ್ ಕೊರಗಿದುವುಕೋಕಂಗಳು || ೨೦ || ಒಳಸಿತಾಂಬರ ಮಣಿ ವಿಭೂಷಣವನುಳಿದು ಮಂ | ಗಳರಾಗಮಂ ತಾಳು ತಾರಾಭರಣವನಾಂ | ತಳೊ ಸಂಜೆವೆಣ್ಣೆಂಬ ತೆರದಿಂದ ಕೆಂಪಿಡಿದುಡುಗಳೆಸೆದುವಾಗಸದೊಳು | | ನಳಿನಾಳೆ ನಾಳಿನಳಿಕುಕಿರಲಿ ಸರಸ ಪರಿ | ಮಳಸಾರ ಮಧುವೆಂದು ಬಾಗಿಲ ಳಂ ಪೂಡಿ|| ಕೊಳುತಿರ್ಪು ವೆಂಬಂತೆ ಮುಗಿಯುತಿರ್ದುವುಕೂಡೆತಿವಿದುವು ಕತ್ತಲೆಗಳು | ೨೧|| ಏನೆಂಬೆನರ್ಜುನನ ಕಟಕಮಿರ್ದುದು ಮಹಾಂ | ಧೋನಿಧಿಯ ಮಸಕದಿಂ ಪೊಳಲು ಪೊರವಳಯದು | ದ್ಯಾನವೀಧಿಗಳೊಳತ್ತಲ್ ಬಭ್ರುವಾಹನಂ ನಗರದೊಳೆಣಿಕೆಗೊಳ್ಳದೆ | ತಾನವಲ ಸಂಧ್ಯಾವಿಧಿಗಳನಾಚರಿಸಿ ಸು || ಮ್ಯಾನದಿಂ ಪತ್ತು ಸಾಸಿರ ಕಂಭದೆನಕದಾ | ಸ್ನಾನಮಂಟಪಕೆ ಬಂದೊಲಗಂಗೊಟ್ಟ ನತಿಸಂಭ್ರಮದೊಳಂದಿನಿರುಳು | ೨೨|| ಪಳುಕುಗಳ ನೆಲಗಟ್ಟು ಮರಕತಂಗಳ ಜಗಲಿ | ಪೊಳೆವ ನೀಲದ ಭಿತ್ತಿ ಬರದ ಕಂಭಮುರೆ | ತೊಳಪ ವೈಡೂರಿಯದ ಮದನಕ್ಕೆ ಮಿರುಪಗೋಮೇಧಿಕದ ಬೋದಿಗೆಗಳು | ಸಲೆ ಪುಷ್ಯರಾಗದ ತೊಲೆಗಳೆಸೆವಮಾಣಿಕಂ | ಗಳ ಲೋವೆ ಮುತ್ತುಗಳ ಸೂಪಕಂ ವಿಸ ಪಾ ಪ | ವಳದ ಪುತ್ತಳಿ ಪೊನ್ನ ಪೊದಕೆ ರಂಜಿಸಿತು ಚಾವಡಿಯ ಚೌರಸದೆಡೆಯೊಳು ||೨೩|| ಸಜ್ಜು ಕಂ ಮುಡಿವ ತಿಲಕಮನಿಡುವ ಮೋಗಮುರಿವ | ಕಜ್ಜಳಂಬರೆವ ಕನ್ನಡಿಯ ನಿಟ್ಟಿ ಪ ಪಾಡು | | ವುಟ್ಟು ಗದ ನರ್ತನದ ಕೋಪುಗಳ ವೀಣಾದಿವಾದ್ಯಮಂ ಬಿತ್ತರಿಸುವ || ಕಜ್ಜದ ಪಲವುಕಲೆಗಳಂ ತೋರುವಭಿನವದ | ಸಜೀವವಾಗಿರ್ದು ಪುತ್ತಳಿಗಳವಯವದ | ಪಜ್ಜಳಿಪ ನವರತ್ನ ಭೂಷಣದ ಕಾಂತಿಗಳ ಕಣ್ಣಿ ಸೆದುವಾ ಸಭೆಯೊಳು ||೨೪| ೧೭೬ ಹದಿನೇಳನೆಯ ಸಂಧಿ ಅಂಚೆಗಳ ಕೊಳರ್ವಕ್ಕಿಗಳ ಜೊನ್ನವಕ್ಕಿಗಳ್ | ಪಿಂಚೆಗಳ ಗಿಳಿಗಳೆಣಿವಕ್ಕಿಗಳ ಪರಮೆಗಳ | ಕೊಂಚೆಗಳ ಕೋಗಿಲೆಗಳಲ್ಲಲ್ಲಿಗೊಪ್ಪಿದುವು ಸಜೀವಭಾವದಿಂದೆ|| ಪಂಚಾನನಾದಿ ಮೃಗತತಿ ಗಜಹಯಾವಳಿ ವಿ | ರಿಂಚಿಸೃಷ್ಟಿಯೊಳುಳ್ಳ ಮೂಜಗದ ನಾನಾಪ್ರ ! ಪಂಚುಗಳ ಚಿತ್ರಪತ್ರಂಗಳೆಸೆದಿರ್ದುವಾ ಸಭೆಯೊಳ್ ಮನೋಹರಮೆನೆ | ೨೫ | ನೀಲಮಣಿಕಾಂತಿಗಳ ಕತ್ತಲೆಯ ಮುತ್ತುಗಳ | ಡಾಳಗಳ ಕಮುದಿಯ ಮಾಣಿಕದ ರಶ್ಮಿ ಗಳ | ಬಾಲಾತಪದ ಮಿದುಮಚ್ಚವಿಯ ಸಂಜೆಗೆಂಪಿನ ಪಗಲಿರುಳಳಲ್ಲಿ | ತೇಲದಿಹುವಲ್ಲದೆ ದಿವಾರಾತ್ರಿಯುಂಟೆಂಬ | ಕಾಲಭೇದವನರಿಯದಾ ಮಹಾಸಭೆ ಸುರಪ | ನೋಲಗದ ಮಂಟಪದ ಸೌಭಾಗ್ಯಕೆಂಟುಮಡಿಯಾಗಿರ್ದುದಚ್ಚರಿಯೆನೆ | ೨೬|| ಕಸ್ತುರಿ ಜವಾಜಿಗಳ ಸಾರಣಿಯ ಕುಂಕುಮ ಪ | | ರಿಸ್ತರಣದಗುರು ಚಂದನ ಧೂಪ ವಾಸಿತದ | ವಿಸ್ತರದ ಕರ್ಪೂರಶೈಲದಿಂದಲ್ಲಲ್ಲಿಗುರಿವ ಬೊಂಬಾಳಂಗಳ | ಶಸ್ತರ ಪ್ರದೀಪ ಜ್ವಾಲೆಗಳ ಸಭೆ ನ | ಮಸ್ತ ಸೌಭಾಗ್ಯದಿಂದೊಪ್ಪುತಿರಲಾಗ ಭೂ | ಪೆಸೋವಸಹಿತ ಬಂದಾ ಬಭ್ರುವಾಹನಂ ಕುಳ್ಳಿರ್ದನೋಲಗದೊಳು | ೨೭ | ಓಲಗಕೆ ಬಂದ ನೃಪಕೋಟಿಕೋಟೀರ ಪ್ರ ! ಭಾಲಹರಿ ಹರಿದು ಮುಸುಕಿತು ತತ್ಸಭಾಮಣಿ | ಜ್ವಾಲೆಗಳ ನಿಕರಮಂ ಕರಮಂ ಮುಗಿವ ಭಟರ ಸಂಘಸಂಘರ್ಷಣದೊಳು|| ತೇಲಿ ಕಡಿಕಿದ ಕಂಠಮಾಲೆಗಳ ಗಳಿತಮು | ಕ್ರಾಳಿಗಳಗಲಕೆ ಪರಿದೆಸೆವ ಮುತ್ತಿನ ರಂಗ | ವಾಲಿಗಳನಿಕ್ಕಿದರು ದರ್ಶನೋತ್ಸವಕೆಂಬ ತೆರನಾದುದಾ ಸ್ಥಳದೊಳು || ೨೮ || ವಿಭ್ರಾಜಿಸುವ ರಾಜಮಂಡಲದಿರವನೆ ಕಂ | ಡಭ್ರದಲ್ಲಿಯ ರಾಜಮಂಡಲಂ ತನಗಿನ್ನು | ವಿಭ್ರಮದ ವೃತ್ತ ಮೇಕೆಂದು ಲಜ್ಜಿನಿನೀಚ ತೆರದಿಂದ ಕಂಗೊಳಿಸುವ || ಶುಭ್ರಚಾಮರಮಂ ನಿಮಿರ್ದು ಚಿಮ್ಮಿಸಿದರ್‌ || ಲಭ್ರಮರಕುಂತಲದ ಕಮಲದಳನೇತ್ರೆಯರ್ | ಬಭ್ರುವಾಹನ ಮಹಿಪಾಲಕನ ಕೆಲಬಲದೊಳಂದಿನಿರುಳೊಲಗದೊಳು || ೨೯ || ಜೈ , ಭಾ . 1 :2 ೧೭೮ ಕನ್ನಡ ಜೆ ಟೈಮಿನಿ ಭಾರತ ಬಳಿಕಾ ಮಹಾಸ್ಥಾನದೊಳ್ ಬಭ್ರುವಾಹನಂ | ನಲವಿಂದ ಕುಳ್ಳಿರ್ದ ನಗುತೆ ಪರಮಂಡಲ | ಸ್ಥಳದಿಂದ ಬಂದ ರಾಯರ ಯಜ್ಞ ತುರಗಮಂ ಕಟ್ಟಿಕೊಂಡೆವು ಮನೆಯೊಳು || ಕೋಳುಗುಳಕೆ ಮಿಡುಕುವರ್ ನಾಳೆ ನಾವಿನ್ನು ಹಿಂ | ದುಳಿಯಬಾರದು ಕದನಕನುವಾಗಿರಲಿ ಪಾಯ | | ದಳವೆಂದು ನುಡಿದಂ ಸುಬುದ್ದಿ ಮೊದಲಾಗಿಹ ಶಿರಃಪ್ರಧಾನಿಗಳ ಕೂಡೆ| ೩೦ | ಇಂತಿಲ್ಲಿ ನಡೆದಖಿಲವೃತ್ತಾಂತಮಂ ಕೇಳ | ಳಂತಃಪುರದೊರ್ಳು ನನ ಗುಣಾವಳಿಗಳಂ | ಸಂತತಂ ನೆನೆದು ಚಿಂತಿಪ ಬಭುವಾಹನನ ನಿಜಮಾತೆ ಚಿತ್ರಾಂಗದೆ || ಸಂತೋಷಮಂ ತಾಳು ತನಯನೂಲಗಕೆ ಭರ | ದಿಂ ತಳರ್ದಿದಿರೇ ಕುವರನಂ ತೆಗೆದಪ್ಪಿ | ಕುಂತೀಸುತನ ವಾಜಿಯಂ ಕಟ್ಟಿದ್ದೆ ಮಗನೆ ಲೇಸುಮಾಡಿದೆ ಯೆಂದಳು | ೩೧ || ಕ್ಷುದ್ರಬುದ್ದಿಯನೆಲ್ಲಿ ಕಲಿತೆ ನೀನೀಪರಿ ಗು | ರುದ್ರೋಹಕೆಂತು ತೊಡರ್ದುದು ನಿನ್ನ ಮನಮಕಟ | ಮದ್ರಮಣನಾಗಮಂ ನಿನಗೆ ವಿರಹಿತವಾದುದಾತನುದರದೊಳೆ ಜನಿಸಿ | ಉದ್ರೇಕದಿಂದ ಕಟ್ಟಿದೆಯಲಾ ತುರಗಮಂ | ಭದ್ರವಾದುದು ರಾಜಕಾರವಿಂದಮ್ಮತಕೆ ಸ | ಮುದ್ರಮಂ ಮಥಿಸೆ ವಿಪಮುದಿಸಿದವೊಲಾಯ್ತು ನಿನ್ನು ದೃವಂ ತನಗೆಂದಳು | ೩೨|| ಮಾತೆಯ ನುಡಿಗೆ ನಡುನಡುಗಿ ಬಭ್ರುವಾಹನಂ | ಭೀತಿಯಿಂದಡಿಗೆರಗಿ ಕ್ಷತ್ರಿಯರ ಪಂತದಿಂ | ದಾತನ ತುರಗಮಂ ಕಟ್ಟಿದೆಂ ನಿಮ್ಮ ಚಿತ್ತಕೆ ಬಾರದಿರ್ದ ಬಳಿಕ || ನೀತಿಯಾದಪುದೆ ತನಗಿನ್ನು ನಿಮ್ಮಡಿಗೆ ಸಂ | ಪ್ರೀತಿಯೆಂತಾದಪುದದಂ ಬೆಸಸಿದೊಡೆ ಮಾಳೆ | ನೇತಕಾತುರವೆಂದು ಕೈಮುಗಿದೊಡಾಗ ಚಿತ್ರಾಂಗದೆ ನಿರೂಪಿಸಿದಳು || ೩೩ | | - ಮಗನೆ ಕೇಳೆನ್ನ ನೆಂದರ್ಜುನಂ ಬಿಟ್ಟು ನಿಜ | ನಗರಿಗೈದಿದನಂದು ಮೊದಲಾಗಿ ತಾನವನ | ನಗಲ್ಲ ಸಂತಾಪದಿಂ ತಪಿಸುತಿರ್ದೆಂ ಪುಣ್ಯವಶದಿಂದೆ ಬಂದನಿಂದು | ಬಗೆಯದಿರ್ದ ಪೆನೆಂತು ಕಾಂತನಂ ನೀನಿಂದು | ಮೊಗದೋರಿ ನಿನ್ನ ಸರ್ವಸಮಂ ತಾತನಂ | ಫಿಗೆ ಸಮರ್ಪಿಸಿದೊಡಾಂ ಮಾಡಿದ ತಪೋನಿಷ್ಠೆ ಸಫಲಮಾದಪುದೆಂದಳು ||೩೪|| ಹದಿನೇಳನೆಯ ಸಂಧಿ ೧೭೯ ಕಂದ ನೀನಿಂದು ನಿನ್ನ ಖಿಳ ಪ್ರಕೃತಿಗಳಂ | ತಂದೆಗೊಪ್ಪಿಸಿ ಯುಧಿಷ್ಠಿರನೃಪನ ವೈರಿಗಳ | ಮುಂದೆ ತೋರಿಸು ನಿನ್ನ ಶರಮಂ ತನುಧನಪ್ರಾಣಂಗಳವರದಾಗೆ | ನಿಂದೆಗೊಳಗಾಗದಿ‌ ದುಷ್ಟ ಸಂತಾನದಂ । ತೋಂದಿಸದಿರಗತಿಯು ತನ್ನ ಪಾತಿವ್ರತ್ಯ ಕೆಂದು ಸೂನುಗೆ ಬುದ್ದಿಗಲಿಪಿ ಪಾರ್ಥನ ಬರವಿಗುಬ್ಬಿ ದಳ ಚಿತ್ರಾಂಗದೆ | & ೫ || ಜನನಿಯಂ ಮನೆಗೆ ಮನ್ನಿಸಿ ಕಳುಹಿ ಬಭ್ರುವಾ | ಹನನಾ ಸುಬುದ್ಧಿಯಂನೋಡಿ ಪಿತನಂ ಕಾಣು | | ದನುಚಿತವೊ ಮೆಣುಚಿತಮಾದಪುದೊ ಹೇಳಿದರೆ ನಿಶ್ಚಯವನೀಗಳೆನಲು | ನಿನಗೆಣಿಕೆ ಬೇಡ ಮೊದಲರಿಯದಾದೆವು ಧರ್ಮ | ತನಯಂಗೆ ನಿಮ್ಮ ಯ್ಯನನುಜನಾತನ ರಕ್ಷೆ | ವಿನುತಹಯಕದನಿನ್ನು ಕಲಿತನದೆ ಕಟ್ಟುವುದು ನೀತಿಪಥವಿಂದನು || ೩೬ || . ಇನ್ನು ಕಟ್ಟಿಸು ಗುಡಿಗಳು ಬೇಗ ಪಟ್ಟಣಕೆ | ನಿನ್ನ ಖಿಳ ರಾಜ್ಯ ಪದವಿಯನೊಪ್ಪಿ ಸಯ್ಯಂಗೆ | ಮನ್ನೆಯರ್ ಚಾತುರಂಗದ ಸೇನೆ ನಾಗರಿಕಜನಮಲಂಕರಿಸಿಕೊಳಲಿ | ಕನ್ನೆಯರ್ ಲಾಜ ದಧಿ ದೂರ್ವಾಗ್ಧತೆಗಳಿಂದ | ಕನ್ನಡಿ ಕಳಸವಿಡಿದು ಬರಲಿ ಸಂದರ್ಶನಕೆ | ಸನ್ನುತ ಸುವಸ್ತುಗಳನೆಲ್ಲಮಂ ತೆಗೆಸು ತಡವೇಕೆಂದನಾ ಸುಬುದ್ದಿ | ೩೭ || ವರಸುಬುದ್ದಿಯ ಬುದ್ದಿ ಯಂ ಕೇಳ ನಾ ಪಾರ್ಥಿ | ದೊರೆಹೊರೆಗಳೆಲ್ಲರಂ ಕಳುಪಿದಂ ಮನೆಗಳೆ | | ಪುರದೊಳಗೆ ಡುಂಗುರಂಬೊಯ್ದಿದಂಕೋಶದ ಸುವಸ್ತುಗಳನು || ತರಿಸಿದಂ ಕನಕಪೂರಿತ ಶಕಟನಿಕರಮಂ | ತರುಣಿ ಗೋಮ ಹಿಪಿ ಮದ ಕುಂಜರ ಕುಲಾಶ್ರಮಣಿ | ವಿರಚಿತ ರಥಂಗಳಂ ರಜತ ಕಾಂಚನ ಮಯದ ಪಲವುಕೊಪ್ಪರಿಗೆಗಳನು || ೩ || ನವ್ಯಚಿತ್ರಾಂಬರಾಭರಣಂಗಳು ವಿವಿಧ | ದಿವ್ಯರತ್ನಂಗಳಂ ಪರಿಪರಿಯ ಪರಿಮಳ | ದ್ರವ್ಯಂಗಳಂ ಕನಕ ಖಟ್ಟ ನುತಹಂಸತೂಲದ ಮೃದುಲ ತಲ್ಪಗ ನು || ಸುವ್ಯಜನ ಚಾಮರ ಸಿತಾತಪತ್ರಂಗಳಂ | ಸವ್ಯಸಾಚಿಯ ಕಾಣಿಕೆಗೆ ತರುವುದೆಂದು ಕ || ರ್ತ ವ್ಯದಿಂಜೋಡಿಸಿದನಾ ಬಭ್ರುವಾಹನಂದಿರುಳಖಿಳ ವಸ್ತುಗಳನ್ನು || ೩೯ || ಕನ್ನಡ ಜೈಮಿನಿ ಭಾರತ ಸ್ಪರಗೈದುದನಿತರೊಳ್ ಚರಣಾಯುಧಂ ಜಾರೆ | ಯರ ಮನಂ ಬೆಚ್ಚಿದುದು ಮಡದೆಸೆ ಬೆಳತುದು ಪ | ಸರಿದುದು ತಂಗಾಳಿ ಖಗನಿಕರಮುಲಿದೆದ್ದು ವರಳಿದುವು ತಾವರೆಗಳು ಮೊರೆದುದಾರಡಿ ನೆರೆದು ವೆಣಿಕ್ಕಿ ತಾರೆಗಳ್ | | ಪರಿದುವಿಡಿದಿರ್ದ ಕತ್ತಲೆತೊಲಗಿತುತ್ಸಲಂ | ಕೊರಗಿದುದು ಜನದ ಕಣಿವೆಯೆರೆದುದೊದರಿದುವು ದೇಗುಲದ ವಾದ್ಯ೦ಗಳು | ಅರಳ ಶೋಣಾಂಬುಜಚಾಯೆಗಳ ಹರ್ದುವೆನೆ | ಭರದಿಂದ ಕತ್ತಲೆಯ ಮೇಲೆ ಬಹ ರವಿಯ ರಥ | ತುರಗ ಖುರಪುಟದಿಂದ ಮೇಳ ಕೆಂದೂಳಳೆನೆ ಪ್ರಾಚಿ ನಿತಂಬವತಿಗೆ || ಪರಸದಿಂ ತರಣಿಯೊಳ್ ನೆರೆವ ಸವಯದೊಳಾದ| ಕರರುರಕ್ತತದ ಕಿಸುಬಾನುಲ್ಲನೆ ಸವಿ || ಸ್ವರದ ಸಂಧ್ಯಾರಾಗಮ್ಮೆದೆ ರಂಜಿಸುತಿರ್ದುದಂದು ಮೂಡಣದೆಸೆಯೊಳು ೬೪೧ ಜಿತತವಂ ಭುವನಮಧ್ಯಪ್ರಕಾಶಂ ವಿರಾ | ಜಿತ ವರಾಹ ಶ್ರೀಧರಂ ಪಂಚಮುಖಮೂರ್ತಿ | ನ ತಕಾಶ್ಯಪಂ ರಾಜತೇಜೋಹರಂ ದೂಷಣಾರಿ ಗೋಕುಲಜಾತನು | ಅತಿಕಾಂತಿಶೋಭಿತ ದಿಗಂಬರಂ ಕಲಿತಾಪ | ಹೃತಕ ವಲಯಂ ಚಕ್ರಿಯವತಾರದಶಕದು | ನೃತಿಗಳಂ ತಳೆದೆಸೆವ ದಿನಪನುದಯಂಗೈದನಂದು ಪೂರ್ವಾಚಲದೊಳು # ೪೨ ಒಂದು ಮಾರ್ಗದೊಳೆ ನಡೆಯದೆ ಸದಾ ದ್ವಿಜನಿಕರ | ದಂದಮಂ ಕಿಡಿಸಿ ಗುರುಬುಧ ಮಂಗಳೊನ್ನತಿಗೆ | ಕುಂದನಿತ್ತುದರಿಂದ ಸಾರಥಿ ಹೆಳವನಾದನಾತ್ಮಜಂಲೋಕವರಿಯೆ ! ಮಂದನಾದಂ ನಿನ್ನ ಪತಿಗೆಂದು ಪದ್ಧಿ ನಿಯ | | ಮುಂದೆ ನಗುವಸಿತೇತ ಲಂಗಳಿನನುದಯದೊಳ್ | ಕಂದಿದುವು ಪರನಿಂದೆಗೆದರ್ಗೆ ಪರಿಭವಂ ಕಯೊಡನೆ ತೋರದಿಹುದೆ # ೪೩ | ಆದಿತ್ಯನುದಯದೊಳ ಫಲುಗುಣನ ಸೂನು ಸಂ | ಧ್ಯಾದಿಗಳನಾಚರಿಸಿ ವಸ್ತುಗಳನ್ನೆದೆ ಸಂ | ಪಾದಿಸಿ ಕಿರೀಟಿಯಂ ಕಾಣಲನುವಾದರ್ಜುನನಿತ್ತ ಪಾಳೆಯದೊಳು || ಸಾಧಿಸಿ ಸಕಲ ನಿತ್ಯಕೃತ್ಯಮಂ ಮಾಡಿ ಮಧು | ಸೂದನನ ಚರಣಮಂ ನೆನೆದು ವೃಷಕೇತು ಮೊದ| ಲಾದ ವೀರರ್ಕಳಂ ಕರೆಸಿದಂ ಹಯಮಂ ಬಿಡಿಸಿಕೊಂಬ ತವಕದಿಂದೆ | ೪೪ H ಹದಿನೇಳನೆಯ ಸಂದಿ ಅನುಸಾಲಕನ ಸೇನೆ ಯಾದವರ ಚತುರಂಗ | ಮಿನಸುತನ ಸೂನುವಿನ ಮೊಹರಂ ಯೌವನಾ ! ಶ್ರನ ಪಾಯದಳ ಮತುಲಹಂಸಕೇತುವಿನ ಪಡೆ ನೀಲಧ್ವಜನ ವಾಹಿನಿ|| ದನುಜಾರಿ ನಂದನನ ನೇಮದಿಂ ಸಂಗ್ರಾಮ | ಕನುವಾಗಿ ಪೊರಮಟ್ಟುದಾಗ ಸನ್ನಾಹದಿಂ | ಘನವಾದ್ಯ ರಭಸದಿಂದರ್ಜುನಂ ಬಂದುನಿಂದು ಮುಂದೆ ದೊರೆಗಳೊಡನೆ ೪೫ ! - ಆ ಸಮಯದೊಳ್ ಬಭ್ರುವಾಹನಂ ಪೊರಮಟ್ಟ | ನಾ ಸುಬುದ್ಧಿ ಪ್ರಮುಖ ಮಂತ್ರಿಗಳ ಗಡಣದಿ೦ | | ದಾಸಕಲ ವಸ್ತುಸಹಿತಾ ಕುದುರೆಯಂ ಕೊಂಡು ನಿಖರ ಚತುರಂಗದೊಡನೆ | ಭಾಸುರದ ಕಳಸ ಕನ್ನ ಡಿವಿಡಿದು ನಡೆತಹ ವಿ | ಲಾಸಿನಿಯರೊಗ್ಗಿನಿಂ ಸಂದಣಿಯ ಪುರಜನದ | ಭೂಸುರಸೋಮದಿಂ ಗುಡಿತೋರಣಾವಳಿಯ ಸಿಂಗರದ ಪದಪಿನಿಂದ ೪ || ಎಲ್ಲಿ ಕೌಂತೇಯನಿರ್ದಪನಲ್ಲಿಗಾಗಿ ನಿ೦ | | ದಲ್ಲಿ ನಿಲ್ಲದೆ ಸಂಭ್ರಮದೊಳೆ ನಡೆತಂದು ಮೈ | ಭಾವಿಸೆ ಹರ್ಷದಿಂ ಪಾರ್ಥನಂ ಕಂಡು ನಿಜಮೌಳಿಯಂ ತೆಗೆದು ವರನ | ಮೆಲ್ಲಡಿಗನರ್ಥ್ಯ ರತ್ನಂಗಳಂ ನುರಿದು ಕರ | ಪಲ್ಲವದ್ರಿತಯಮಂ ಮುಗಿದು ಭಯಭಕ್ತಿಯಿಂ | ಚೆಲ್ಲಿದನೊಡಲನಿಳೆಯೊಳಾ ಬಭ್ರುವಾಹನಂ ನೀಡಿ ಸಾಷ್ಟಾಂಗದಿಂದೆ # ೪ | | ಅರಸ ಕೇಳಾ ಬಭ್ರುವಾಹನನೊಡನೆ ಬಂದ ! ಪರಿವಾರಮಾ ಪುರಜನಂಗಳಾ ಕಾಮಿನಿಯ || ರರಳ ಮಳೆ ಮುಕ್ತಾಫಲಂಗಳಂ ಸುರಿದರರ್ಜುನನ ಮಸ್ತಕದಮೇಲೆ | ವರಸುಬುದ್ದಿ ಪ್ರಮುಖ ಮಂತ್ರಿಗಳ್ ಬಂದರೋ | ತರಿಸಿ ಕಾಣಿಕೆಗೊಂಡು ಬಳಿಕ ವಿಸ್ಮಿತನಾಗಿ | ನರನೆಲೆ ನೃಪಾಲ ನೀನಾರೆನಲ್ಕವನೆದ್ದು ಕೈಮುಗಿಯುತಿಂತೆಂದನು || ೪೮ ! ತಾತ ಚಿತ್ತೈಸು ನಿನ್ನಾತ್ಮಜಂ ತಾನೆನ್ನ | ಮಾತೆ ಚಿತ್ರಾಂಗದೆ ಸಲಹಿದವಳುಲಪಿ ಸಂ ! ಪ್ರೀತಿಯಿಂದಿವರಾದರರಸಿಯರ್ ನೀನಂದು ತೀರ್ಥಯಾತ್ರೆಗೆ ಬಂದಿರೆ ಜಾತನಾದ ಬಭ್ರುವಾಹನಂ ತಾನೀಗ ; ತುರಗಮಂ ಪಿಡಿದು ಕಟ್ಟಿ ತಪ್ಪಿದೆ ಗುಣಾ | ತೀತಮಂ ಕ್ಷಮಿಸೆಂದು ಮಗುಳೆರಗಿದಂ ಪಾರ್ಥ ನಡಿಗವಂ ಭೀತಿಯಿಂದ # ೪೯ ೧೮೨ ಕನ್ನಡ ಜೈಮಿನಿ ಭಾರತ ಮಗುಳೆ ಮಗುಳಡಿಗೆರಗಿ ಭಯ- ಭರಿತಭಕ್ತಿಯಿಂ | ಮಿಗೆ ಬೇಡಿಕೊಳುತೆ ಕಾಲ್ಪಿ ಡಿದಿರ್ಪ ತನಯನಂ | ಮೊಗನೋಡಿ ಮಾತಾಡಿಸದೆ ಬೆರಗುವಡೆದಂತೆ ಕೆತ್ತುಕೊಂಡಿಹ ವಿಜಯನ 8. ಬಗೆಯನೀಕ್ಲಿಸಿ ಹಂಸಕೇತು ನೀಲಧ್ವಜಾ | ದಿಗಳೆಲ್ಲರುಂ ಸವಿಸ್ಮಯರಾಗಿ ಚಿಂತಿಸಿ ಕ | ರಗಿದರತಿ ಕರುಣರಸಭಾವದಿಂದೇನೆಂಬೆನಪಕ್ಷ ತದ ಸೂಚಕವನು || ೫೦ || ಪ್ರದ್ಯುಮ್ಮ ಹಂಸಧ್ವಜಾದಿಗಳ ಬಳಿಕಿದೆ | | ನುದ್ಯೋಗಮೆಲೆ ಪಾರ್ಥ ನಿನ್ನ ತನುಭವನೀತ | ನುದ್ವತ್ಪರಾಕ್ರಮಿ ಮಹಾವೈಭವಶ್ಚಾ ಫೈನಭಿಮಾನಿ ಮಾನ್ಯನಿಳೆಗೆ | ಖದ್ಯೋತಸನ್ನಿಭಂ ನಿನ್ನ ಹೊಲುವೆಯ ನಿರ | ವದ್ಯರೂಪಂ ಪದಾವನತನಾಗಿರ್ದಪಂ | ಹೃದ್ಯ ನಿವನಂ ಪರಿಗ್ರಹಿಸಿ ಮನ್ನಿಸದೇಕೆ ಸುಮ್ಮನಿರ್ದ ಪೆಯೆಂದರು | ೫೧ !! ಭೂಪ ಕೇಳಿವರಿಂತೆನಿ ಬಳಿಕರ್ಜುನಂ | ಕೋಪದಿಂದವನ ನಿಟ್ಟಿ ಸುತೆಂದನಾಗ ತಲೆ | ಪೋಪುದಕೆ ತನ್ನ ಕಾಲೊಣಿಯೆಂಬ ಧರೆಯ ನಾಣ್ಣುಡಿ ತಪ್ಪದಾದುದೆನಲು || ಆ ಪುತ್ರನಹ ಬಭ್ರುವಾಹನನನೋದದಲಿ | ನೀ ಪಂದೆ ಲೋಕದೊಳ್ ತನಗೆ ಸಂಭವಿಸಿದವ | ನೀಪರಿಯೋಳಂಜುವನೆ ಮೊದಲಶೃವಂ ಕಟ್ಟಿ ಮತ್ತೆ ಬಿಡುವನೆ ಕಾದದೆ 8 ೫೨ || ಚಿತ್ರಾಂಗದೆಗೆ ವೈಶ್ಯನಿಂದೆ ಸಂಭವಿಸಿರ್ದ | ಪುತ್ರನಲ್ಲದೆ ತನಗೆ ಜನಿಸಿದೊಡೆಬಿಡುವೆಯಾ | ಕ್ಷತ್ರಿಯರ ಮತಮಂ ಸುಭದ್ರೆಗೆ೦ ಜನಿಸಿದಭಿಮನ್ನು ತಾನೋರ್ವನೆ || ಶತ್ರುಗಳ ವಿಗಡಚಕ್ರವ್ಯೂಹದಲ್ಲಿಗೆ ಧ | | ರಿತ್ರೀಶನಂ ಮಾರಿ ನಡೆದು ಸಂಗ್ರಾಮದೊಳ | ಮಿತ್ರಭಟರಂ ಗೆಲ್ಲಲಿದನಾತನಲ್ಲದಾತ್ಮಜರುಂಟೆ ತನಗೆಂದನು || ೫೩ || ಜಂಬುಕಂ ಜನಿಸುವುದೆ ಸಿಂಗದುದರದೊಳಕಟ | ಹೆಂಬೇಡಿ ನೀನೆಲವೂ ಕುಲಗೇಡಿ ತನ್ನ ಬಸಿ | ರಿಂ ಬಂದವನೆ ಖಳ ಕುದುರೆಯಂ ಕಾದದೇತಕೆ ತಂದೆ ಪಂದೆ ನಿನಗೆ || ಡೊಂಬಿನ ಚತುರ್ಬಲಮಿದೇಕೆ ಭೂಪಾಲರಾ | ಡಂಬರದ ಛತ್ರಚಮರಂಗಳೆತಕೆ ಬಯಲ | ಡಂಬಕದ ಕೈದುಗಳಿವೇಕೆ ಸುಡು ಬಿಡು ಜೀವದಾಸೆಯಂ ಪೋಗೆಂದನು || ೫೪|| ಹದಿನೇಳನೆಯ ಸಂಧಿ ( ೧೮೩ ಅಹಹ ! ನರ್ತಕಿಯಲಾ ಗಂಧರ್ವನಾಯಕನ | ದುತ್ವವಲ್ಲಾ ನಿನ್ನ ಮಾತೆ ಚಿತ್ರಾಂಗದೆಯೆ | ವಿಹಿತಮಲ್ಲಿದು ನಿನಗೆ ಭೂಮಿಪರ ವೇಷಮಂ ತಳೆದ ನಾಟಕದ ರಚನೆ || ಬಹಳ ಪೌರುಷವಾದುದೆಂದು ಹಯಮಂ ತಡೆದ | ರಹಣ ರಾಯರಮುಂದೆ ಹೋಗೆಂದು ದುಷ್ಕೃತಿಯ | ಕುಹಕದಿಂ ಬೈದು ಭಂಗಿಸಿ ಜರೆದನಾತ್ಮ ಜನನರ್ಜುನಂ ಕೋಪದಿಂದೆ # ೫೫ || ಬಿರುನುಡಿಗಳಿಂ ತನ್ನ ಮೊಗನೋಡದರ್ಜುನಂ | ಜರೆದೊಡಾತನ ಬಗೆಯನಾ ಸುಬುದ್ದಿಗೆತೋರು| ತುರೆ ಕನಲ್ಲಿರದೆದ್ದು ಪಳಿದೆಲಾ ಮಾತೆಯಂ ನನಗೆ ನೀವರಿಸಿದೆಯಲಾ || ಅರಿಯಬಹುದಿನ್ನು ಕೇಳಿ ನಿನ್ನ ತಲೆಗೆಡಹದೊಡೆ| ಕುರುಹಿಟ್ಟು ನೀನಾಡಿದಿನಿತೆಲ್ಲಮುಂ ದಿಟಂ | ಮರೆಯದಿರ್ ಸಾಕೆಂದು ತಿರುಗಿದಂ ಬಭುವಾಹನನಂದು ಕುದುರೆಸಹಿತ|| ೬ || ತೆಗೆಸಿದಂ ತಂದಖಳವಸ್ತುವಂ ಕುದುರೆಯಂ | | ಬಿಗಿಸಿದಂ ಲಾಯದೊಳ್ ಪುರಜನಯರಂ | ಪುಗಿಸಿದಂ ಪಟ್ಟಣಕೆ ಕರೆಸಿದಂ ಸಚಿವರಂ ಸೇನಾಧಿನಾಯಕರನು || ಜಗಿಸಿದಂ ಚತುರಂಗಮಂ ನೆರಹಿ ಧಾತ್ರಿಯಂ | ಮಿಗಿಸಿದಂ ವಾದ್ಯರವದಿಂದಘೋಷಮಂ || ಮುಗಿಸಿದಂ ತಾವರೆಯನಾ ಬಭ್ರುವಾಹನಂ ಧೂಳಿನನಂ ಮುಸುಕಲು ||೫೭|| ಕೇಳೆಲೆ ನೃಪಾಲಕುಲತಿಲಕ ಮುಂದದ್ಭುತ ಕ । ಥಾಳಾಪಮಂ ಬಳಿಕ ಪೂಡಿದುದು ಕರ್ಕಶದ | ಕಾಳಗಂ ಸವ್ಯಸಾಚಿಗೆ ಬಭ್ರುವಾಹನನ ಕೂಡೆ ಮಹದಾಹವದೊಳು || ಹೇಳಲೇನಂದು ಸುರಪಂಗೆ ಪಾರ್ಥನಳಾದ | ಕೋಳಾಹಳದ ಕದನದಂತೆ ಮುನ್ನಧ್ರರದ | ಬೇಳಂಬದಿಂದ ರಾಮಂಗೆ ಕುಶಲವರೊಡನೆ ಬಂದ ಸಂಗಾಮದಂತೆ || ೫ || ಆಲಿಸಿದನಲ್ಲಿ ಪರಿಯಂತ ಜನಮೇಜಯಂ | ಮೇಲಣ ಕಥೆಯನೊಲ್ಕು ಬೆಸಗೊಂಡನೆಲೆ ಮುನಿಪ | ಹೋಲಿಸಿ ನುಡಿದೆ ಸುರಪಫಲುಗುಣರ ಸಮರಮಂ ಕೇಳೆ ನದನಾಂ ನಿನ್ನೊಳು|| ಹೇಳಬೇಹುದು ರಾಘವಂಗೆ ಸುತನೊಡನಾದ ಕಾಳಗದ ಸಂಗತಿಯನೆನಗೆಂದೆನಿ ಭೂ || ಪಾಲಂಗೆ ವಿರಚಿಸಿದನೀ ತೆರದೊಳಾ ತಪೋನಿಧಿ ಬಳಿಕ ಸಂತಸದೊಳು | ೫೯ || ಕನ್ನಡಜೆಮಿನಿ ಭಾರತ - ಪ್ರೇಮದಿಂದೆ ವಿಸ್ತರಿಸಿದಂ ನೃಪಕುಲೋ ! ದ್ದಾಮ ಜನಮೇಜಯಂ ಬೆಸಗೊಳಲ್ ಜೈಮಿನಿ ಮ ! ಹಾಮುನೀಂದ್ರಂ ಕೂರ್ತು ಕೇಳ್ಳರ್ಗೆ ರೋಮಾಂಚನಂ ಪೊಣಿ ಹರುಷಮು || ರಾಮಾವತಾರದೊಳ್ ದೇವಪುರನಿಲಯ ಲ ! ಕ್ಷೀಮನೋವಲ್ಲಭಂ ತನ್ನ ಸುತರೊಡನೆ ಸಂ ! ಗ್ರಾಮದೊಳ್ ಕಾದಿದ ಕಥಾಮೃತವನದರ ಕಾರಣಸಹಿತ ತುದಿಮೊದಲೆ ೬೦|| ಹದಿನೆಂಟನೆಯ ಸಂಧಿ ಸೂಚನೆ 1 ಸಾಮ್ರಾಜ್ಯಮಂ ತಾಳೆ ನವ ರಾಘವೇಂದ್ರನಿಂ 1 ದಾವಪ್ರವಾಳದಂತಿರೆ ವಿರಾಜಿಸುತಿರ್ಪ | ತಾಮಾಧರೆಯರ ಸೀಮಂತಮಣಿ ಸೀತಾರಮಣಿ ಗರ್ಭವಂ ತಾಳಳು & ಭೂಪಾಲ ಕೇಳಾದೊಡಿನ್ನು ಪೂರ್ವದೊಳವನಿ | ಜಾಪತಿಯ ಕುಶಲವರ ಸಂಗರದ ಕೌತುಕವ | ನಾಪನಿತನೊರೆವೆನಿಕ್ಷಾಕು ಮೊದಲಾದ ರವಿಕುಲದ ನೃಪರೇಳೆಗಳನು | ವ್ಯಾಪಿಸಿದ ಸಂಪದಕೆ ನೆಲೆವನೆಯೆನಿಪ್ಪಯೊ | ಧ್ಯಾಪುರದೊಳವತರಿಸಿದಂ ಮಹಾವಿಷ್ಣು ಸುತ | ರೂಪದಿಂ ರಾಮಾಭಿಧಾನದೊಳ್ ಪುತ್ರಕಾಮೇಷ್ಟಿಯಿಂ ದಶರಥಂಗೆ || ೧ || ತೊಳೆದು ಜನನಿಯ ಜಠರಮಂ ಜನಿಸಿ ಭವನದೊಳ್ | ಬಳೆದು ಲಕ್ಷ್ಮಣ ಭರತ ಶತ್ರುಘ್ನ ರೊಡಗೂಡಿ| ತಳೆದು ಕೌಶಿಕನ ಮಖಮಂ ಕಾದು ತಾಟಕಿಯನೊರಸಿ ಮುನಿಸತಿಯಘವನು | ಕಳೆದು ಮಿಥಿಲೆಗೆ ಪೋಗಿ ಭಾರ್ಗವನ ಗರ್ವಮಂ | ಸೆಳೆದು ಹರಚಾಪಮಂ ಮುರಿದೊಲಿಸಿ ಸೀತೆಯಂ ! ತಳೆದುತ್ಸವದೊಳಯೋಧ್ಯಾಪುರಿಗೆ ದಶರಥನೊಡನೆ ರಾಘವಂ ಬಂದನು | ೨ | ವರ್ಧಿಪ ಕುಮಾರಂಗೆ ಭೂಮಾಶ್ಚರಂ ಬಳಿಕ || ಮೂರ್ಧಾಭಿಷೇಚನಂ ಮಾಡಲನುಗೈಯ ನೃಪ | ನರ್ಧಾಂಗಿ ತಡೆಯೆ ಪೊರಮಟ್ಟು ಬನದೆ ನರಪತಿ ಪುತ್ರಶೋಕದಿಂದ | ಸ್ಪರ್ಧಾಮಕಡರೆ ಕೇಳುತೆ ಭರತನಂ ಕಳುಹಿ | ದುರ್ಧರದರಣ್ಯಪ್ರವೇಶಮಂ ಮಾಡಿದಂ | ಸ್ಪರ್ಧಿಸುವ ದನುಜರಂ ಮುರಿದು ಮುನಿಗಳನೋವಿ ಸತಿಸಹಿತ ಕಾಕುತ್ಸನು|| ೩|| ದಂಡಕಾರಣ್ಯದೊಳಿರಿ ಶೂರ್ಪಣಖೆ ಬಂ | ದಂಡಲೆಯಲಾಕೆಯಂ ಭಂಗಿಸಿ ಖರಾದರಂ | | ಖಂಡಿಸಿ ಕನಕಮ್ಮಗ ವ್ಯಾಜ್ಯದಿಂದಲಕ್ಷಣನಗಲೆ ಕಪಟದಿಂದೆ | ಕೊಂಡೊಯ್ಕೆ ರಾವಣಂ ಸೀತೆಯಂ ಕಾಣದುರೆ | ಬೆಂಡಾಗಿ ವಿರಹದಿಂ ಬಿದ್ದಿಹ ಜಟಾಯುವಂ | ಕಂಡು ಪೊಲಬಂ ಕೇಳು ಸೌಮಿತ್ರಿಸಹಿತ ನಡೆದಂ ಮುಂದೆ ರಘುನಾಥನು || ೪ | | ೧೮೫ ೧೮೬ ಕನ್ನಡಜೆಮಿನಿ ಭಾರತ ಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ | ರಥಮಂ ಸಲಿಸಿ ಕರುಣದಿಂದಾಂಜನೇಯನಂ | ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ !! ಮಥಿಸಿ ರಾವಣನ ಮೇಲಣ ರಾಜಕಾರಿಯದ | ಕಥನಕಾಳೊಚಿಸಿ ಕರಡಿಕಪಿಗಳಂ ನರಪಿ | ಪೃಥಿವಿಜೆಯನರಸಿ ವೀರಹನುಮಂತನಂ ಕಳುಹಿದಂ ಕಾಕುತ್ಸನು || ೫ || ಧೀಂಕಿಟ್ಟು ಶರಧಿಯಂ ದಾಂಪಿ ಮೇದಿನಿಯ ಸುತೆ | ಗಂಕಿತದ ಮುದ್ರಿಕೆಯನಿತ್ತು ಬೀಳೊಂಡು ನಿ | ಶೃಂಕೆಯೊಳಶೋಕವನಮಂ ಕಿತ್ತು ದನುಜರಂ ಸದೆದದ್ದನಂ ಮರ್ದಿಸಿ | ಅಂಕದೊಳ್ ಬಳಿಕಿಂದ್ರಜಿತುವಿನ ಬ್ರಹ್ಮಾಸ್ತ್ರ | ದಂಕೆಯೊಳ್ ನಿಂದು ವಾಲಧಿಗಿಕ್ಕಿದುರಿಯಿಂದ | ಲಂಕೆಯಂ ಸುಟ್ಟು ಬಂದೊಸಗೆವೇಳ ನಿಲಜನನಸುರಾರಿ ಮನ್ನಿಸಿದನು || ೬ || ಗಣನೆಯಿಲ್ಲದ ಕಪಿಗಳು ಕೂಡಿಕೊಂಡು ತೆಂ || ಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೋ ! ಪಣನಂ ಪರಿಗ್ರಹಿಸಿ ಲಂಕಾಧಿಪತ್ಯಮಂ ಕೊಟ್ಟು ಜಲಧಿಯನೆ ಕಟ್ಟಿ || ರಣದೊಳಸುರರ ಕುಲದ ಹೆಸರುಳಿಯದಂತೆ ರಾ | ವಣ ಕುಂಭಕರ್ಣ ಮೊದಲಾದ ರಕ್ಕಸರನುರೆ | | ಹಣದವಾಡಿದನುರವಣಿಸಿ ಧೂಳಿಗೋಟೆಯಂ ಕೊಂಡನಾ ರಘುವೀರನು || ೭ || ರಾವಣನ ಪದಮಂ ವಿಭೀಷಣಂಗೊಲಿದಿತ್ತು ! ದೇವರ್ಕಳಂ ಪೊರೆದು ಸೆರೆಯಿರ್ದ ಸೀತೆಯಂ || ಪಾವಕನ ಮುಖದಿಂ ಪರಿಗ್ರಹಿಸಿ ಮೂಜಗಂ ಮೆಚ್ಚಿ ವಿಜಯೋತ್ಸವದೊಳು|| ಭೂವರಂ ಸೌಮಿತ್ರಿ ದಶಮುಖಾವರಜ ಸು | ಗ್ರೀವಾದಿಗಳ ಗಡಣದಿಂದಯೋಧ್ಯಾಪುರಿಗೆ ! ದೂವಾಳಿಸಿದನಮಲ ಮಣಿಪುಸ್ತಕದ ಮೇಲೆ ಭರತನಂ ಪಾಲಿಸಿ || ೮ | | ವರಪುಪ್ಪಕವನಿಳಿದು ಭರತಶತ್ರುಘ್ನ ಗಂ | ಕರುಣದಿಂ ತೆಗೆದಪ್ಪಿ ಕೌಶಿಕವಸಿಷ್ಟಾದಿ | ಗುರುಗಳು ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃ ಜನಕೈದೆ ನಮಿಸಿ || ಅರಮನೆಯ ಸತಿಯರಂ ಸಚಿವರಂ ಪ್ರಜೆಗಳಂ | ಪರಿಜನಪ್ಪಕೃತಿಗಳನಿರದೆ ಕಾಣಿಸಿಕೊಂಡು | ಬರವನೇ ಹಾರೈಸಿ ಆಶೆಯಾದ ಕೌಸಲೆಗೆ ರಾಮನಭಿವಂದಿಸಿದನು !! ೯ || ಹದಿನೆಂಟನೆಯ ಸಂಧಿ ೧೮೭ ಕಗ್ಗ ಳದೊಳೊಯ್ಯನೊಯ್ಯನೆ ಘನಸ್ನೇಹದಿಂ || ಮೆಯ್ದ ಡವಿ ತನಯನಂ ತಕ್ಕೆ ಮುಂಡಾಡಿ | ಕಯುಗಳ ಗಾಯಮಂ ಕಂಡು ಕರಗುತೆ ಮಗನೆ ನಿನ್ನ ಕೋಮಲತನುವನು | | ಪೊಯ ವರದಾರಕಟ ಬೆಂದುದೆನ್ನೊಡಲೆಂದು | ಸುಯ್ದು ಮುದ್ದಾಭಾವದಿಂ ತನ್ನ ಸವತಿಯ೦ || ಬಯು ಮರುಗುವ ಮಾತೆಯಂ ನೋಡಿ ನಗುತೆ ಸಂತೈಸಿದಂ ರಾವಣಾರಿ|| ೧೦ || ಮೇಲೆ ತಾಳಂ ಶುಭಮುಹೂರ್ತದೊಳ್ ವಾರಿನಿಧಿ | ವೇಲೆಯಾದವನಿಯಂ ಪಟ್ಟಾಭಿಷೇಚನದ | ಕಾಲದೊಳ್ ಕಂಡರು ಸಮಸ್ತ ಮುನಿ ಗೀರ್ವಾಣ ವಾನರ ದನುಜ ಮನುಜರು || ಮೂಲೋಕಮ್ಮೆದೆ ಕೊಂಡಾಡೆ ಬಳಿಕುರ್ಪಿಯಂ| ಪಾಲಿಸುತಿರ್ದನೊಂಬತ್ತು ಸಾಸಿರವರ್ಷ | ಮೋಲೈಸಿದುದು ರಾಘವೇಂದ್ರನಂ ನಿಖಿಳ ಭೂಪತಿಚಯಂ ಪ್ರೀತಿಯಿಂದ|| ೧೧ || ಯಪಮಯವಾಯು ಧರೆಯೆಲ್ಲಮುಂ ವರಜಾತ | ರೂಪಮಯವಾಯು ಮನೆಯೆಲ್ಲಮುಂ ಶುಕಪಿಕಾ | ಲಾಸಮಯವಾಯು ವನಮೆಲ್ಲಮುಂ ವರ್ಧಿಪ ಪ್ರಜೆಗಳಿಂ ಸಂಚರಿಸುವ | - ಗೋಪಮಯವಾಯು ಗಿರಿಯೆಲ್ಲಮುಂ ರತ್ನ ಪ್ರ | ದೀಪಮಯವಾಯು ತಮ್ಮೆಲ್ಲಮುಂ ರಘುಜ | ತಾಪಮಯವಾಯು ಮೂಜಗಮೆಲ್ಲಮಂ ದಾಶರಥಿ ರಾಜ್ಯವುಂ ಪಾಲಿಸೆ || ೧೨ || ಪಣಾಯಿ ಪೂ ತಳಿರ್ ಬೀತ ತರುಲತೆ ಯಿಲ್ಲ || ತಣಿ ಳಂ ಕರೆಕಾಲೆಳೆಗಳಿದಿಳೆಯಿಲ್ಲ! ಪೆಣಂಡುಗಳೊಳೊರ್ವರುಂ ನಿಜಾಚಾರ ವಿರಹಿತರಾಗಿ ನಡೆವರಿಲ್ಲ ! ಬಿಣಿಚ್ಚಲಿಕ್ಕಿ ಕೊಡವಾಲ್ಮರೆಯದಾವಿಲ್ಲ | ನುಣ್ಣಾಡಿವೆತ್ತಿರದ ಪಶುಪಕ್ಷಿ ಮೃಗವಿಲ್ಲ | ಕಳ್ಕೊಳಿಪ ರಾಮರಾಜ್ಯದೊಳಕಾಲ ಮರಣವಿಲ್ಲಖಳಜೀವಿಗಳೆ || ೧೩ || ಕಾಳಿಂದಿ ಸುರನದಿಗೆ ಕೃಷ್ಣನಮ್ಮ ತಾಬಿ ಗಳ | ಕಾಳಿ ವಾಣಿಗೆ ಕಳಂಕಿಂದುಮಂಡಲಕೆ ವರ|| ಕಾಳಿ ಕಾಪಾಲಿಗೆ ಮದಂ ದೇವಗಜಕೆ ನಂಜಪತಿಗೆ ತಡವಾಗಿರೆ | ಕಾಳಿಮದ ಕೂಟಮೆನಗಿಲ್ಲೆಂಬ ಮುಳಿಪತಿವಿ| ಕಾಳಿಸಲವಳಕೀರ್ತಿಕಾಂತೆ ಪೊರಮಟ) ಲೋ ! ಕಾಳಿಯಂ ತಿರುಗುವಳೆನಿ ರಾಮನ ಯಶೋವಿಸ್ತರವನೇ ವೊಗಳೆನು || ೧೪ || ೧೮೮ ಕನ್ನಡ ಜೈಮಿನಿ ಭಾರತ ಸರ್ವಸಂಪತ್ಸಮೃದ್ಧಿಗಳಿಂ ಸ್ಪಧರ್ಮದಿಂ | | ನಿರ್ವಿಘ್ನವಾಗಿ ಸಕಲಪ್ರಕೃತಿ ಜಾತಿ ಚಾ ! ತುರ್ವಣ್ಯ್ರಮಂ ಬಿಡದೆ ಪೊರೆವಲ್ಲಿ ನೀತಿಶಾಸ್ತ್ರಂಗಕ್ಕೆ ರ್ಪವೊರಿಸದೆ ! ಉರ್ವಿಯಂ ನವಸಹಸ್ರಾಬ್ದ ಮುರೆ ಪಾಲಿಸಿದ ನರ್ವಸಂತಾನಮಂ ಕಾಣದಿಕಾಕುಕುಲ | ನಿರ್ವಾಹಮಂ ನೆನೆದು ರಘುವರಂ ನುಡಿದನೇಕಾಂತದಿಂ ಜಾನಕಿಯೊಳು | ೧೫|| ಕಾಂತೆ ಕೇಳಿಕಾಕುವಂಶಮೆನ್ನಲ್ಲಿ ಬಂ | ದಾಂತುದಿಂದೆ ಸಂತತಿ ನಡೆಯದಿರ್ದೊಡೆ ಕು | ಲಾಂತಕಂ ತಾನಾದವೆಂ ಸಾಕದಂತಿರಲಿ ಮನುಜರ್ಗೆ ಸಂಸಾರದ ಭ್ರಾಂತಿಯಂ ಬಿಡಿಸುವೊಡಪತ್ಯದೆಲೆಗಳೆ ವಿ | ಶ್ರಾಂತಿಯಲ್ಲದೆ ಪರತದೇನುಂಟು ಮುಂದೆ ಪು ! ತಾಂತರವನೈದದಿರ್ದ ಪೆನೆಂತೊ ಪೇಳೆಂದು ದಾಶರಥಿ ಬಿಸುಸುಯ್ದ ನು H ೧೬ | ಸಂತಾನಮಂದಾರದೊಳ್ ಪಡೆದತುಳವಿಭವ|| ಮಂ ತಳೆದು ನಂದನೋತ್ಸವದಮೃತಪಾನದ| | ತ್ಯಂತಸೌಖ್ಯವನೈದಿ ದೇವೇಂದ್ರನಂತೆ ಸುಮ್ಮಾನವಾಗಿರದೆ ಬರಿದೆ|| ಸಂತತಂ ಜಾತರೂಪವನೆ ಕಾಣದೆ ತಾಪ | ದಿಂ ತೊಳಲ ಬಳಲುವ ದರಿದ್ರನಂದದೊಳ್ಳದೆ| ಚಿಂತಿಸುವ ಸಂಸಾರಮೇಕೆ ಮಾನವಜನ್ಮಕೆಂದು ರಘುಪತಿ ನುಡಿದನು | ೧೬ || ನೀರಿರ್ದ ಕಾಸಾರಕರವಿಂದಮಿಲ್ಲದೊಡೆ| ತಾರಕೆಗಳಿರ್ದ ಗಗನಕೆ ಚಂದ್ರನಿಲ್ಲದೊಡೆ|| ಚಾರುವನಮಿರ್ದ ಪೆಣ್ಣಿನಿಯನಿಲ್ಲದೊಡೆ ಸನ್ನು ತಪ್ರಜೆಗಳಿರ್ದ | ಧಾರಿಣಿಗೆ ಧರ್ಮದರಸಿಲ್ಲದೊಡೆ ಸಿರಿಯಿರ್ದು ! ದಾರವಂಶಕೆ ಕುವರನಿಲ್ಲದೆಡೆ ಮೆರೆದಪುದೆ | ನಾರಿ ಪೇಳೆನೆ ಲಜ್ಜೆಯಿಂದ ತಲೆವಾಗಿ ನಿಜಪತಿಗೆ ಜಾನಕಿ ನುಡಿದಳು | ೧೮ | ಕಾಂತ ನೀಂ ಪೇಳ್ಕೊಡೇಂ ಪುತ್ರವತಿಯಹುದು ಜ | ನ್ಯಾಂತರದ ಪುಣ್ಯಮ್ಮೆಸಲೆ ಪೆಣ್ ಮುನ್ನ ತಾಂ | ನೊಂತುದಲ್ಲದೆ ಬಂದಪುದೆ ಬರಿದೆ ಬಯಸಿದೊಡೆ ಸುಕುಮಾರನಂ ಪೊಡೆಯೊಳು|| ಅಂತೋಳಗೆ ಪುದಗಿರ್ದ ಪರಿಮಳದೊಳೊಪ್ಪುವ ಲ | ತಾಂತಕುಟ್ಟಲದಂತೆ ವರ ಗರ್ಭಲಾಂಛನದ | | ಕಾಂತಿಯಂ ತಳೆವುದಂಗನೆಯರೆಲ್ಲರ್ಗೆ ದೊರೆವುದೆ ಮೇದಿನಿಯೊಳೆಂದಳು | ೧೯ || ಹದಿನೆಂಟನೆಯ ಸಂಧಿ ೮೯ ಕಂದನಾಡುವ ಬಾಲಲೀಲೆಯಂ ನೋಡಿ ತೊದ| ಊಂದಿದಿನವಾತನುರೆ ಕೇಳು ಮುದ್ದಿನ ಮುದ್ದೆ ! ಯಂದದೂಗವನೆತ್ತಿಕೊಂಡು ನಳಿತೋಳಳಿಂದ ಕೆಂಗುರುಳಳೊಲವ ಮುಂದಲೆಯ ಕಂಪನಾಘಾಣಿಸಿ ತೊರೆದ ಜೊಲ್ಲ ! ಚೆಂದುಟಿಯ ಬಾಯ್ದೆರೆಯನ್ನೆದೆ ಚುಂಬಿಸಿ ಸೊಗಸು | ಗುಂದದಾಯೆಂದು ಪಂಚೇಂದ್ರಿಯಪ್ರೀತಿಯಂ ಪಡೆವರಿನ್ನಾವ ಕೃತ‌ ೨೦t ತೇಲಿಸರಿಸಿ ಮೇಲುದಂ ಸೆಳೆವ ಕಮಲಮಂ | ಫೋಲ್ಲಹನೆಯಿಂದೆ ತಾಯ ಮೊಗಮಂ ನೋಳ ಕಾಲ್ತುದಿಗಳಂ ಬಿದಿರಿ ತಡವರಿಸಿ ಕೈಯಿಡುವ ಬಾಲಂಗೆ ಮೋಹದಿಂದೆ | ಜೋಲೆ ಹಾರಮಂ ತೆಗೆದು ವಯ್ಲಿಗೆ ಸಾರ್ಚಿ ಪಾಲೆರೆವ ಮೊಲೆಯೂಡಿಕೂಡೆ ತೊಟ್ಟಿಲೊಳಿಟ್ಟು | ಸಾಲ ಸೈಪಿಂದೆಜೋಗುಳವಾಡಿ ತೂಗುವಳದೆ ಸುಕೃತಿಯೇ ಧರೆಯೊಳು | ೨೧| ಇಂತು ಸುತರಿಲ್ಲದಾಸರೊಳವರ್ಗಳಿರ್ವರುಂ | ಚಿಂತಿಸುವ ಸಮಯಕೆ ವಸಿಷ್ಠ ಮುನಿಪತಿ ಬಂದು | ಸಂತಾನದಭ್ಯುದಯಮಾದಪ್ಪದು ಮುಂದೆ ನಿಮಗೆಂದು ಸಂಪ್ರೀತಿಯಿಂದ 8 ಸಂತೈಸೆ ಬಳಿಕ ರಘುಕುಲ ಸಾರ್ವಭೌಮನ | ತ್ಯಂತಹರ್ಷಿತನಾಗಿರಿ ತಲೆದೋರಿತು ವ | ಸಂತಕಾಲಂ ವಿರಾಜಿತ ರಸಾಲಂ ವಿರಹಿ ಹೃದಯಶೂಲಂ ತಾನೆನೆ | ೨೨|| ಅಲಸಂಡೆ ಸರಸಿಯಂ ಕಲಸಿಕಂ ತಳಿತ ಮಾ | ಮರನಂ ಚಕೋರತತಿ ಚಂದ್ರಿಕೆಯನಳಿಕುಲಂ | ಬಿರಿಮುಗಳ ನರಗಿಳಿ ಬನಂಗಳಂ ವಿರಹಿಗಳ ಕೂರ್ಪಂ ಸಾರ್ದೆಸೆಯಲು | , ಧರೆಯೊಳೆಳಗಾಳಿಯಂ ಸೀತಳದ ವಾರಿಯಂ | ತರುಗಳ ನೆಳಲ್ಲ ಇ೦ ಸೇರತೊಡಗಿತು ಜನಂ | | ಪರಿವೃತ ವಸಂತಕಾಲದೊಳಿಂತಿರಲ್ ಬಳಿಕ ಸೀತೆ ಋತುಮತಿಯಾದಳು | ೨೩|| ಮಲ್ಲಿಕಾ ತರುಚಿರೆ ಕುಂದಕುಟ್ಟ ಲರದನೆ | ಪಲ್ಲವಾಧರೆ ಶೃಂಗಕುಂತಳೆ ಕುಸುಮಗಂಧಿ | ಸಾಲಿತಕೊಕಿಲಾಲಾಪೆ ಚಂಪಕವರ್ಣಿ ಮೃದುಮಧುರ ಕೀರವಾಣಿ | ಪುಲ್ಲಲೋಚನೆ ಚಾರು ಚಂದ್ರಬಿಂಬಾವನೆ | ಸಲ್ಲತಾಗಾತ್ರಿ ಜಾನಕಿ ವಿರಾಜಿಸಿದಳ' ಸ | ಮುಲ್ಲಾಸದಿಂ ಪುಷ್ಪವತಿಯಾಗಿ ವಿಕಸಿತ ವಸಂತಲಕ್ಷ್ಮಿಯ ತೆರದೊಳು || ೨೪|| ೧೯೦ ಕನ್ನಡಜೈಮಿನಿ ಭಾರತ ಮೊಡವಿ ಮೂಡಿದ ಮೊಗಂ ಸೊಗಡುಗಂಪೊಗೆದ ಮೈ ! ತೋಡವುಗಳ ತೊಡಕಿಲ್ಲದವಯಂ ಪೂಗಳಂ | ಮುಡಿಯದ ಬಳಲುರುಬು ನಿಚ್ಚಳದ ಕಲರ್ ತೋಳಪ ಪಣಿ ಮಿರುಪ ಕದಪು | ಕಡುಬಿನ್ಸ್ಡಿದ ಕುಚಂ ಮಾಧವೀಲತೆ ಯ ಸೆಳೆ | | ವಿಡಿದಕ್ಕೆ ನಿರಿಯಳಿದ ನಸುನಾಚಿದಂಬರಂ | ಕುಡಿವರಿವ ಲಜ್ಜೆ ಸಿಂಗರಕೆ ಮಿಗಿಲಾಯ್ಕವನಿಸುತೆಗೆ ಋತುಮತಿಯಾಗಲು |೨೫|| ಸಮುಚಿತ ಧರ್ಮದಿಂದ ನಾಲ್ಕನೆಯದಿನ | ದಮಲ ಮಜ್ಜನದಲಂಕಾರದೊಳೆಸೆದಳಂದು || ನಿಮಿಷದೊಳ್ ತ್ರಿಜಗಮಂ ಗೆಲ್ಗೆನೆಂದಂಗಜಂ ಮಸೆದಡಾಯುಧವೊ ಮೇಣು !! ಕ್ರಮದಿಂದ ಮನ್ಮಥಂ ಕಲುಪಮಂ ಶೋಧಿಸಿದ | ರಮಣಿಯ ಸೌಂದಯ್ಯಸಾರಿ ಸ್ಮರನ ನಿರು | ಪಮಯಶಶ್ಮಿಯ ಸಾಕಾರಮೋ ಪೇಳೆನಲ್ ಸೀತೆ ರಾಘವನ ಕಣ್ಣಿ | ೨೬ || ಸ್ಪುರದುತ್ಕಟಾಕ್ಷ ಚಂಚಲದಿಂದ ಚಾರು ಪೀ | ವರಪಯೋಧರದಿಂದ ಪರಿವೃತ ಸುಮೇಖಲಾ | ತರಳ ಸತ್ಕಲ ಕಿಂಕಿಣಿ ಘನಸ್ಪರದಿಂದೆಸೆವ ಕಂಕಣಂಗಳಿಂದ | ಸರಸತರ ಲಾವಣ್ಯಪೂರ ಪ್ರವಾಹದಿಂ | ಭರಿತ ಕಬರೀಬರ್ಹಿ ಲೀಲೆಯಿಂ ಮಳೆಗಾಲ | ದಿರವನೆಚ್ಚರಿಪರಸಿಯಂ ಕಂಡು ರಾಮನ ಮನಶ್ಚಾತಕಂ ನಲಿದುದು | ೨೭|| ಮಂದಗಮನೆಯ ಮಂದಹಾಸದ ವಿಲಾಸವುಂ | ಕುಂದರದನೆಯ ಕುಂದದವಯವದ ಸೌಂದರ್ಯ ದಂದಮಂ ವಕ್ರಕುಂತಳೆಯ ವಕ್ಯಾವಲೋಕನದ ಭಾವದ ಬಗೆಯನು | - ಚಂದನ ಸುಗಂಧಿನಿಯ ಚಂದ್ರಾಸ್ತ ದೆಸಕಮಂ | ಬಂದುಗೆದುಟಿಯಳ ಬಂಧುರದ ಸಿಂಗರವನೇ | ನೆಂದು ಬಣ್ಣಿಸಬಹುದು ರಾಮಣಿಯ ಕಮಾದ ರಾಮನ ಮಡದಿಯಿರವನು| ೨೮|| ನೊಸಲೊಳಾ ರಾಜಿಸುವ ತಿಲಕದಿಂದಲಕದಿಂ | ಮಿಸುಪ ಮೈ ನಸುರ್ಪ ವಸನದಿಂ ದಶನದಿಂ | ಪಸರಿಸೆಳನಗೆಯ ತೆಳ ದಪಿನಿಂ ಪದಪಿನಿಂದಮರ್ದ ಪೊಂ ದುಡುಗೆಯಿಂದ | ಅಸಿವೆರಲ್ಗಳೊಳೊಪ್ಪುವುಗುರ್ಗಳಿಂ ತಿಗುರ್ಗಂ | ಪೊಸತೆನಿಪ ಕುಂಕುಮದ ಕಂಪಿನಿಂದಿಂಪಿನಿಂ | Febಹ, ತಿಸರದೊಳ್ ಮೆರೆವ ಗುರುಕುಚದಿಂದ ಕಾಂತೆ ಕಣಿ ಸೆದಿರ್ದಳು ||೨೯|| ಹದಿನೆಂಟನೆಯ ಸಂಧಿ ೧೯೧ ಪಜ್ಜಳಿಪ ರತ್ನ ಪ್ರದೀಪಂಗಳಿಂದೆ ಪೊಸ | ಬಜ್ಜಿ ರದ ಮಣಿಮಂಚದಿಂದಂ ಚೆದುಪ್ಪುಳಿನ | | ಸಜ್ಜು ಕದಲರ್ಗಳಿಂದೆಸೆವ ಮೇಲ್ಯಾನಿಂ ರಾಜೋಪಭೋಗ್ಯವಾದ || ಸಜ್ಜೆ ವನೆಯೊಳ್ ವಿರಾಜಿಪ ಕಾಂತನೆಡೆಗೆ ನಸು | , ಲಜ್ಜೆ ಮಂದಸ್ಮಿ ತಂ ಕಿರುಬೆಮರ್‌ ಕಾತರು ಪಜ್ಜೆ ದೋರ ಮೊಗದೊಳೆತಂದು ಸಾರ್ದಿಯ್ಯನೆ ಮತ್ತಗಜಗಾಮಿನಿ|| ೩೦ || ಸಾಗರದ ನಡುವೆ ಫಣಿತಲ್ಪದೊಳ್ ಸಿರಿಯೊಡನೆ ! ಭೋಗಿಸುವ ತೆರದಿಂ ಮಿಥಿಲೇಂದ್ರಸುತೆಯ ಸಂ | ಭೋಗದಿಂ ರಘುಕುಲ ಲಲಾಮನೆಸೆದಂ ಮನುಜಲೀಲೆಗಿದು ಸಾರ್ಥಮೆನಲು || ರಾಗರಸದಿಂಜಿ ಪುಳಕಂ ಪೊಣ್ಣಿ ನಲಿದು ಮದ | ನಾಗಮಪ್ರೌಢಿಯಿಂ ಸಕಲ ರತಿಕಲೆಗಳಿ೦ | ಪಾಗಲ್ ಪರಸ್ಪರವಿಚಾರಮಂ ಮರೆವೈಕ್ಯಭಾವದಿಂ ಸೊಗಸುಗೊಳಿಸಿ | ೩೧|| ಬೆಂಗೊಡದೆ ಮೋಸವೋಗದೆ ತವಕಮುಡುಗಿ ಪೆರ | ಪಿಂಗದೆ ಏಘಾತಿಗಳುಕದೆ ಕೈಮರೆಯದೆ ಚದು 1 ರಿಂಗದೆ ನೆಗಳ ಪುಳ ಕಂ ಬಿಡದೆ ತಳ್ಳಳ್ಳರಡಗದಲಸಿಕೆದೋರದೆ || ಅಂಗಜಶ್ರಮವ ನಿಟ್ಟಿಸದೆ ಸಲೆ ರಂಜಿಸುವ | ಸಂಗರ ಸದಾಳಾಪದಿಂದೆಸದರೊಂದಿನಿಸು | ಭಂಗವಿಲ್ಲದೆ ವೀರಭಟರೊದಗುವಂತೆ ಸಮರತಿಯೊಳಾ ದಂಪತಿಗಳು || ೩೨|| ಇಂತೆಸೆವ ಸಮರತಿಯ ಸೊಬಗಿನಿಂದವವರೀರ್ವ | ರುಂ ತೊಳಗುತಿರೆ ಬಳಿಕ ವರವಿಷ್ಟು ನಕ್ಷತ್ರ | ದಂತದೊಳಕೆ ವೈದೇಹಿಗಾಯ್ತು ಗರ್ಭಾದಾನ ಮದರ ಫಲಮಂ ನೋಡಲು || ಎಲ ತಾದೊಡಂ ತನ್ನ ಕಾಂತನನಗಲ್ಲು ಸೀ | ಮಂತಿನಿ ಪರಸ್ಥಳದೊಳಣುಗರಂ ಪಡೆದಪಳ | ದಂ ತಿಳಿಯದುತ್ಸವದೊಳಿರ್ದಳಾಕಾಂತೆ ಬಸಿರಾದ ಲಾಂಛನವನಾಂತು ||೩೬|| ಸಣ್ಣ ನಡು ಬಳೆಯ ತ್ರಿವಳಿಗಳಡಗೆ ತೆಳ್ತಾಸೆ | ನುಣ್ಣಗೆಪೊಗರ್ವಡೆಯ ಚೂಚಕದ ಕಪ್ಪುಣಿ | ಅಣ್ಣ ಮೊಲೆಬಿಡರೆ ಕಾಲ್ಕ೦ದಗತಿಗಲಸೆ ನಗೆಮೊಗಂ ಬೆಳ್ಳು ದೊರೆ||.. ಕಣ್ಣಿವೆಯ ಪುರ್ಬಿನ ನವಿರ್ಮಿಂಚುದಳೆಯೆ ತನು | ತಣ್ಣನದೊಳೆಸೆಯೆ ಪೊಸಗಾಡಿವೆತ್ತಿರ್ದಿ | ವಣಿ ಸುವೆನುಲ್ಲಸತ್ಕಾಂಚನಲತಾಂಗಿ ಸುತ ಲಾಂಛನದ ಗರ್ಭದಿಂದ || ೩೪|| ೧೯s ಕನ್ನಡ ಜೈಮಿನಿ ಭಾರತ ಬೆಳ್ಳಾವರೆಯೊಳೆರಗಿದಳಿಕುಲಂ ಗಗನಾಗ | ದೊಳ್ಯ ನದಿನಕೆ ಬೆಳೆವ ಚಂದ್ರಕಲೆ ಕನಕಾದ್ರಿ ! ಯೊಳಿಟ್ಟಿಗೊಳಿಸುವ ಸಿತಾಂಬುಜಂ ರಾರಾಜಿಸುವ ತೆರದೊಳಾ ಕಾಂತೆಯ | ಒಳಳೆದ ಚೆನ ನನದೆಳುರೆ ಮಿಗುವ ಕು | ರುಳೊಂಗಲಸಿನಡುವಿನೊಳ್ ಪೊಳೆವ ಗರ್ಭ೦ ನೆ | ಗಳ ಕುಚದೊಳ್ ಮಿಸ. ಪ ಚೂಚಕದ ಕಪ್ಪು ಚೆಂದೆ ಕಣಿ ಸೆದಿರ್ದುದು |೩೫|| ಚಂದ್ರಮುಖಿಯಾದ ವೈದೇಹಿಯ ಜಠರಮೆಂಬ 1 ಚಂದ್ರಕಾಂತದ ಮಣಿಯ ಮಧ್ಯದೊಳ್ ತವೆ ರಾಮ | ಚಂದ್ರನೆಂಬಖಿಳ ಲೋಕಾನಂದಕರವಾದ ಸಂಪೂರ್ಣ ಕಲೆಗಳುಳ್ಳ | ಚಂದೃನ ವಿರಾಜಿಪ ಪ್ರತಿಬಿಂಬವಾಗಿರ್ದ 1 . ಚಂದ್ರನೆನೆ ಶಿಶು ಗರ್ಭ ದೊಳ್' ತೆಳಗೆ ಕೂಡಿರ್ದ | ಚಂದ್ರಿಕೆವೊಲಂಗರುಚಿ ಬೆಳ್ಳಡರಿನಿಂದೊಪ್ಪಿ ರ್ದಳುತ್ವಲಾಕ್ಷಿ fi೩೬|| ಕಾಂಚನಂತಾ ಕೋಮಲಾಂಗಿ ಗರ್ಭಿಣಿಯಾದ ಲಾಂಛನವನಿನಕುಲಾಧೀಶ್ವರಂ ಕಂಡು ರೋ | ಮಾಂಚನದ ಹರ್ಷದಿಂ ನಾಲ್ಕನೆಯ ತಿಂಗಳೊಳ್ ವಿಭವದಿಂ ಭೂಸುರರ್ಗೆ ! ವಾಂಛಿತವನಿತ್ತು ಪುಂಸವನ ಸೀಮಂತಮಂ | ತಾಂ ಚಾರು ಲೋಚನೆಗೆ ವಿಸ್ತರಿಸಿದಂ ಚಿತ್ತ | ಚಾಂಚಲ್ಯವಿಲ್ಲದೆ ವಸಿಷ್ಠ ವಿಶ್ವಾಮಿತ್ರರುಕ್ತದಿಂ ಮಾಡಿಸಿ ಯೋಜನತ್ರಯದಗಲದುತ್ಸವದ ಶಾಲೆಯಂ | ರಾಜಿಸಲ್ ಕೈಗೆಸಿ ಬಳಿಕಲ್ಲಿ ನೆರೆದ ನಾ || ನಾಜನಕೆ ದಿವಿಜರ್ಗೆ ಸುಗ್ರೀವಮೊದಲಾದ ಕಪಿಗಳೆ ಭೂಸುರರ್ಗೆ | ರಾಜವರ್ಗಕೆ ವಿಭೀಷಣಮುಖ್ಯ ದೈತ್ಯರ್ಗೆ ! ಭೋಜನ ಸುಗಂಧ ತಾಂಬೂಲ ಪುಷ್ಪಾಕ್ಷತೆಯ | | ಪೂಜೆ ವಸ್ತ್ರಾಭರಣದುಡುಗೊರೆಗಳಂ ಕೊಟ್ಟು ರಾಘವಂ ಮನ್ನಿಸಿದನು ೩೮ ಉತ್ಸವಕೆ ಬಂದನಿಬರೆಲ್ಲರಂ ಶರಣಜನ | ವತ್ಸಲಂ ಸತ್ಕರಿಸಿ ಬೀಳ್ಕೊಟ್ಟು ರಾಜಸಂ | ಪತ್ಸುಖದೊಳಿರ್ವಸಿತರೊಳ್ ಬಳಿಕ ಸೀತೆ ನಿಜಕಾಂತನೇಕಾಂತಕೈದಿ | ಕುತಂ ಪೊರ್ದದಾಶ್ರಮದ ಋಷಿ ಪತ್ನಿಯರ | ಸತ್ಸಂಗದೊಳ್ ತನ್ನ ಬೇಸರಂ ತವಿಸುವೆ ನಿ | ದುಷ್ಪಕಂ ತನಗದರಿನಿನ್ನೊಮ್ಮೆ ಬನಕೆ ತನ್ನಂ ಕಳುಹಬೇಕೆಂದಳು 1೩11 ೧೯೩ ಹದಿನೆಂಟನೆಯ ಸಂಧಿ ಆ ಕ್ಷಿತಿಜೆ ಬಯಕೆಯಂ ಬಿನ್ನೆಸೆಕೇಳು ನಗು | ತಾಕ್ಷೇಪದಿಂದೆ ಕಳುಹುವನಾಗಿ ಸಂತೈಸಿ | ರಾಕ್ಷಸಾಂತಕ ನಿರಮ್ಮೊಂದಿರುಳ ಕನಸುಗಂಡೇಳುತೆ ವಸಿಷ್ಠನೊಡನೆ || ಈ ಕೈಣಿಸುತೆ ಗಂಗೆಯಂ ಕಳೆದು ಕಾಡೋ ಮ | ಹಾ ಕ್ಷೀಣಿಯಾಗಿ ದೇಸಿಗರಂತೆ ದೆಸೆದೆಸೆಯ | ನೀಕಿಸುತೆ ಮರುಗುತಳುತಿರ್ದುದಂ ಕಂಡೆನಿದು ಲೇಸಹುದೆ ಹೇಳೆಂದನು || ೪ || ಎನೆ ಕನಸಿದೊಳ್ಳಿತಲ್ಲೆಂದದಕೆ ಶಾಂತಿಯಂ | ಮುನಿವರ ವಸಿಷ್ಠಂ ನೆಗಳ್ಳಿದಂ ಬಳಿಕ ಮನ | ದನುತಾಪದಿಂ ಪ್ರಜೆಯ ನಾರೈ ವುದಂ ಮರೆದೆರಡು ಮೂರುದಿವಸವಿರ್ದು || ಜನಮಲಸಿದಪುದೆಂದು ರಾತ್ರಿಯೊಳ್ ಪೊರಮುಟ್ಟು | ದಿನಪ ಕುಲತಿಲಕನೇಕಾಂತದೊಳ್ ನಗರ ಶೋ | ಧನೆಯ ಚಾರರೊಳೊರ್ವನಂ ಕರೆಸಿ ಕೇಳ ನಿಂತೆಂದು ವಿನಯೋಕ್ತಿಯಿಂದ || ೪೧|| ನಿಂದಿಸರಲೇ ಪ್ರಜೆಗಳಿನ್ನೆಗಂ ತನ್ನ ಗುಣ ! ಕೊಂದಿಸಲೇ ಪಳೆವನಮಲತರ ಕೀರ್ತಿಯಂ | ಕಂದಿಸಲೇ ದೂಸರಿಂದೆ ಭುಜವಿಜಯ ಪ್ರತಾಪ ತೇಜವನಿಳೆಯೊಳು || ನಂದಿಸಲೇ ಜರೆದು ನಿಜವಂಶದೇಳೆ ಯ೦ || ಕುಂದಿನರಲೇ ಖೋಡಿಗಳೆದು ವಹಮಾನದೊಳ್ | ಸಂಧಿಸರಲೇ ಕೊಂಕುಕೊರತೆಗಳನೆಂದವನನಸುರಾರಿ ಬೆಸಗೊಂಡನು ೪೨|| ದೇವ ನಿನ್ನಂ ಪೆಸರಿಸಿದಳೀಶನಾದಪಂ | ಸೇವಿಸಿದವಂ ಚತುರ್ಮುಖನಾಗಲುಳ್ಳವಂ | ಕಾವುದೆಂದೈದೆ ಮರೆಹೊಕ್ಕವಂ ಜಗದೊಳಾಚಂದ್ರಾರ್ಕವಾಗಿ ಬಾಳ್ಯಂ | ಶ್ರೀವಿಭವದಿಂ ಶಕ್ರಪದವಿಯಂ ಜರೆದಪಂ | ಭೂವಲಯದೊಳ್ ನಿಂದಿಸುವರುಂಟೆ ತರಣಿಯಂ | ಕವಳಂ ಮುಸುಕಿರ್ದೊಡೇನಪ್ಪುದೆಂದವಂಬಿಸಿಕೈಮುಗಿದನು ||೪೩|| ಏನಾದೊಡಂ ಕಟಕಿಯಾಗಿರ್ಪುದೀಮಾತು | ಭಾನುವಂ ಕಾವಳಂ ಮುಸುಕಲೇನೆನಲೆನ್ನ | ಧೀನವಾದರಸುತನಕಾವುದೂಣಿಯವೆಂಬರೆಂದು ರಘುಪತಿ ಕೇಳಲು || ನೀನೆ ಪಾವನರೂಪನೆಂಬುದಂ ಮುನಿಯವಧು | ತಾನೆ ತೋರಿಸಳೆ ಲೋಕದ ಜನಕೆ ಜಗದೊಳ | ಜ್ಞಾನಿಗಳ ನುಡಿದ ನಿಂದೆಯನುಸಿರಲಮ್ಮೆ ನೆಂದವನೆರಗಿದಂ ಪದದೊಳು ||೪೪|| - ಜೈ , ಭಾ . 13 ೧೯೪ ಕನ್ನಡ ಜೈಮಿನಿ ಭಾರತ ಏಳಿಂಜಬೇಡಿನ್ನು ಮಾಜದಿರ್ ತಾಣಿ| ಹೇಳೆಂದು ರಘುಕುಲಲಾಮನೊತ್ತಾಯದಿಂ | | ಕೇಳಲವನೆಂದನವಧರಿಸೊ ಮಡಿವಾಳ ಮಲಿನಮಂ ತೊಳೆವನಾಗಿ || ಕಾಳುಗೆಡದಂ ಜೀಯ ಸದ್ದುಣಚರಿತ್ರನಾ ! ಮಾಳಿಯಿಂ ಜಗಮಂ ಪುನೀತಮಂ ಮಾಲ್ಪ ನಿ | ನೋಳಿಗೆಯನವನೆತ್ತ ಬಲ್ಲನೆನೆಲೇನೆಂದನೆನಲಾತನಿಂತೆಂದನು || ೪೫|| ಪೆಂಡತಿ ತವರನೆಗೆ ಮುಳಿದು ಹೇಳದೆ ಪೋದ| ಚಂಡಿತನಕವಳ ತಾಯ್ತಂದೆಗಳ ಕಳುಹಬಂ | ದಂಡಲೆದೊಡಿನ್ನೊಲ್ಲೆನಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ | ಕೊಂಡಾಳುವವನಲ್ಲ ತಾನೆಂದು ಗಜಕ ನು | ದಂಡದೊಳ್' ನುಡಿಯೆ ಕಿವಿಮುಚ್ಚಿಕೊಳುತೆಯಿದೆನ | ಖಂಡಿತದ ಮಂತ್ರಪೂತದ ಹವಿಯನರಿದೆಂಲಿಪುದೆ ವಾಯಸವೆಂದನು ||೪೬ ! ಎಂದು ಬಿನ್ನೆಸೆಕೇಳ್ತಾತನಂ ಕಳುಹಿ ರಘು | ನಂದನಂ ಬಂಧನಕ್ಕೊಳಗಾದ ಮತ್ತಗಜ | ದಂದದಿಂ ನಿಜಶಿರವನೊಲೆದು ಮೂಗಿನಮೇಲೆ ಬೆರಳಿಟ್ಟು ಮೌನದಿಂದ || ನಿಂದು ನೈವೆರಗಾಗಿ ನೆನೆ ನೆನೆದು ಚಿತ್ರದೊಳ್ | ನೊಂದು ಬಿಸುಸುಯು ಕಡುವಳಿದು ತರಿಸಿ ಕಳೆ || ಗುಂದಿ ದುಮಾನದಿಂ ಪೊಕ್ಕನಂತಃಪುರಕೆ ಪುತ್ತವುಗುವಹಿಪನಂತೆ || ೪೭. ಓಲಗಂಗುಡದೆ ಬಾಗಿಲೆ ಬಂದಳ ಭೋ | ಪಾಲರಂ ಕರೆಸಿ ಕಾಣಿಸಿಕೊಳದೊಳಗೆ ಚಿ | ತಾಲತಾಂಗಿಯ ಕೇಳಿಗೆಡೆಗೊಟ್ಟು ರಾಜೇಂದ್ರನಿರೆ ಕೇಳು ಭೀತಿಯಿಂದೆ || ಆ ಲಕ್ಷಣಾದಿಗಳ್ ಪೊಕ್ಕರಂತಃಪುರವ | ನಲಿಂಗಿಸಿದ ಜಾಡ್ಯದಿಂದ ಜಡಿದವಯವ | ನೀಲಾಂಗನಂ ಕಂಡು ಕಾಲೆರಗಿ ನುಡಿಸಲಮ್ಮದೆ ಸುಮ್ಮನಿರುತಿರ್ದರು ||೪೮|| ಎದ್ದು ಕುಳಿರ್ದು ಕರುಣಾಳುಗಳ ಬಲ್ಲಹಂ || ಮುದ್ದು ದನುಜರಂ ಕರೆದಿಳೆಯೊಳಿಂದೆನಗೆ || ಪೊದ್ದಿದಪವಾದಮಂ ನೀವರಿದುದಿಲ್ಲಕಟ ಸಾಕಿನ್ನು ನೆರವಿಗಳೊಳು|| ಕದ್ದ ಕಳ್ಳನವೊಲಾಡಿಸಿಕೊಳ್ಳಲಾರೆನೊಡ|| ಲಿದ್ದಲ್ಲಿ ನಿಂದೆಗೊಳಗಾಗಿ ಬದುಕುವನಲ್ಲ | ತಿದ್ದಿ ತೀರದ ವಿಲಗಕಂಜುವೆಂ ಸೀತೆಯಂ ಬಿಟ್ಟಿಲ್ಲದಿರೆನೆಂದನು | ೪ || ಹದಿನೆಂಟನೆಯ ಸಂಧಿ ೧ ಇವಳಯೋನಿಜೆ ರೂಪ ಗುಣ ಶೀಲಸಂಪನ್ನೆ | ಭುವನಪಾವನೆ ಪುಣ್ಯಚರಿತೆ ಮಂಗಳ ಮಹೋ | ಶ್ರೀವೆ ಪತಿವ್ರತೆಯೆಂಬುದಂ ಬಲ್ಲೆ ನಾದೊಡಂ ನಿಂದೆಗೊಳಗಾದಬಳಿಕ || ಅವನಿಸುತೆಯಂ ತನಗೆ ಬಿಡುವುದೇ ನಿಶ್ಚಯಂ | ರವಿಕುಲದ ರಾಯರಪಕೀರ್ತಿಯಂ ತಾಳ ಪರೆ | ಕುವರನಾಗಿರ್ದ ತನ್ನಂ ತಾತನುಳಿದುದಿಲ್ಲವೆ ಸತ್ಯಭಾಷೆಗಾಗಿ || ೫೦ || ಕಲಿಯುಗದ ವಿಪ್ರರಾಚಾರಮಂ ಬಿಡುವಂತೆ | ಹಲವುಮಾತೇನಿನ್ನು ಸೀತೆಯಂ ಬಿಟ್ಟೆ ನೆನೆ | ಬಲುಗರವಿದೆತ್ತಣದೋ ಕಾರುಣ್ಯನಿಧಿಗೆನುತೆ ನಡನಡುಗಿ ಭೀತಿಯಿಂ ದೆ || ನೆಲೆಗೊಂಡ ವೇದಮಂ ಧರೆಯ ಪಾಷಂಡಿಗಳ್ | ಸಲೆ ನಿಂದಿಸಿದೊಡದಂ ಮಾಣ್ಣಪರೆ ದ್ವಿಜರಕಟ | ಕುಲವರ್ಧಿನಿಯನೆಂತು ಬಿಡುವೆ ನೀಂ ಪೇಳೆಂದರನುಜಾತರಗಜಂಗೆ || ೫೧ ಭಯಶೋಕದಿಂದ ಗದ್ಗದಿತ ಕಂಠದೊಳಕ್ಕು ! ನಯನದೊಳ್ ತುಳಕೆ ಭರತಂಕರೆವ ಕಪಿಲೆಯಂ | ನಯವಿದ‌' ಪೊಡೆದಡವಿಗಟ್ಟುವರೆ ಪಾವಕನೊಳರಸಿಯಂ ಫುಗಿಸಿದಂದು | ಪ್ರಿಯೆ ನಿನಗೆ ಪರಿಶುದ್ದೆ ಕುಲಕೆ ಮಂಗಳ ಸುತೋ | ದಯಕೆ ನಿಮ್ಮಲೆ ತನಗೆ ಗತಿಗುಡುವ ಸೊಸೆಯೆಂದು ! ಬಯಸಿದೊಡೆ ಬಂದಯನಾಡನೆ ಸುರಾಸುರರ ಮುಂದೆ ಕಪಿಕಟಕವರಿಯೆH೫೨ ಅದನೆಲ್ಲಮಂ ಮರೆದು ಹುಲುಮನುಜ ರಜಕನಾ | ಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ | ಹದನಾವುದಕಟ ಗುರುಲಘುವಿನಂತರವನೆಣಿಸದೆ ಬರಿದೆ ಮಢರಂತೆ | | ಎದೆಗೆಟ್ಟು ದೇವಿಯಂದೋಷಿಯೆಂಬರೆ ಜೀಯ | ಪದಳವಿಹುದೆಂದು ವಿನಯದೊಳಗಜಾತನಂ | ಕದುಬಿ ನುಡಿದಂ ಭರತನಾತನಂ ನೋಡುತೊಯ್ಯನೆ ಭೂಪನಿಂತೆಂದನು ||೫೩! ತಮ್ಮ ನೀನಾಡಿದಂತವನಿಸುತೆ ನಿರಜೆಯಹು | ದುಮ್ಮಳಿಸಬೇಡ ಸೈರಿಸಲಾರೆ ನೀದೂಸ| ರಂ ಮಹಿಯೊಳುಳಿದರೆ ಪೃಥು ಪುರೂರವ ಹರಿಶ್ಚಂದ್ರಾದಿ ನರಪತಿಗಳು || ಸುಮ್ಮನಪಕೀರ್ತಿಗೊಳಗಾಗಲೇತಕೆ ಮಮತೆ || ಯಮಹಾಯೋಗಿ ಬಿಡುವಂತಿವಳನುಳಿವೆನೆನೆ | ಹಮ್ಮೆ ಸಿ ಲಕ್ಷಣಂ ಕಂಪಿಸುತೆ ಕಿವಿಮುಚ್ಚು ತಗ್ರಜಂಗಿಂತೆಂದನು || ೫೪|| ೧೯೬ ಕನ್ನಡ ಜೈಮಿನಿ ಭಾರತ ಕಾಯಸುಖಕೊಸುಗಂ ಕೃತಧರಮಂ ಬಿಡುವೊ | ಲಾಯತಾಕ್ತಿಯ ಭಾವಶುದ್ಧಿಯಂ ತಿಳಿದಿರ್ದು | ವಾಮದಪವಾದಕಿಂತರಸಿಯಂ ತೊರೆಯಬೇಕೆಂಬರೇ ಕರುಣವಿಲ್ಲದೆ || ಜೀಯ ! ತುಂಬಿದಬಸುರ' ಬೆಸಲಾದ ದೇವಿಯಂ | ಪ್ರೀಯದಿಂದಾರೈದು ಸಲಹಬೇಕೆಂದು ರಘು | ರಾಯಂಗೆ ಲಕ್ಷಣಂ ಬಿನ್ನೆಸೆಮೇಲ್ಪಾಯ್ತು ಶತ್ರುಘ್ನ ನಿಂತೆಂದನು ||೫ || ಬಿಡುವರೆಂತಿಕಾಕು ವಂಶದವರರಸಿಯಂ ! ನುಡಿವರೆಂಳೆಯೋಳಾರಾದೊಡಂ ದೂಸರಂ ! ಪ್ರಡೆವರೆಂತಮಲಸರ್ತಿಯಂ ಬುದ್ದಿ ವೇಳ್ವುದಕೊಡೆಯರಿಲ್ಲವಾಗಿ || ಕಡಿವರೆಂತೇಳೆ ಯಂ ಪೆಣ್ಣ ಳಿಂಕಿಯಿಂ ! ಸುಡುವರೆಂತನ್ನಯದ ಬಾಳೆಯನಿದಕ್ಕೆ ಕಿವಿ! | ಗುಡುವರೆಂತೀಗಳೆನ್ನೊಡಹುಟ್ಟಿದವರೆನುತ ಶತ್ರುಘ್ನ ನುರಿದೆದ್ದನು ! ೫೬ || ಅಗಸ ಕೇಳನುಜರಾಡಿದ ನುಡಿಗೆ ತಲೆವಾಗಿ | | ತರಣಿಕುಲ ತಿಲಕನೊಯ್ಯನೆ ದೈನ್ಯಭಾವದಿಂ ! ತರಹರಿಸಬಾರದಪವಾದ ಹೃಛ ಲಮಂ ತನಗೆ ಜಾನಕಿಯನುಳಿದು !! ಪೆರೆಯರ್tದುರಗನಂತಿರ್ದ ಪೆಂ ಸಾಕು ನಿಮ ! ಗೊರೆದೊಡೇನಹುದೆಂದು ಬೇಸರಿಂಮನೆಗಳೆ ! ಭರತ ಶತ್ರುಘ್ನು ರಂ ಕಳುಹುತೇಕಾಂತದೊಳ್ ಸೌಮಿತ್ರಿಗಿಂತೆಂದನು || ೫೭ || ತಮ್ಮ ಬಾ ನೀನಿಂದುವರೆಗೆ ನಾನೆಂದಮಾ ! ತಮಿಾರಿದವನಲ್ಲ ಕೆಲಬಲವನಾರಯು ! ತಮ್ಮರುಗದಿರು ತನ್ನ ಕೊರಳಿಗಿದೆ ಖಡ್ಡಮಲ್ಲದೊಡೀಗ ಜಾನಕಿಯನು | ಉಮ್ಮಳಿಸದೊಯು ಗಂಗೆಯ ತಡಿಯರಣ್ಯದೊಳ್ | | ಸುಮ್ಮನೆ ಕಳುಹಿ ಬರ್ಪುದವಳೆನ್ನೊಳಾಡಿರ್ಪ ! ಟೊಮ್ಮೆ ಕಾನನಕ್ಕೆದಬೇಕೆಂದು ಬಯಕೆಯಿಂದದೆ ನೆವಂ ನಿನಗೆಂದನು ! ೫೮ || 'ಎನೆ ರಾಘವೇಂದ್ರ ನಿನ್ನಾಜ್ಞೆಯಂ ಮಾರಿ ! ತನಗೆ ರೌರವಮಪ್ಪುದೆಂದುದಂ ಮಾಡಿ ! ಜನನಿಯಂ ಕೊಂದುಗ್ರಗತಿಯಪ್ಪುದೇಗೈವೆನೆಂದು ಕಡುಶೋಕದಿಂದ | ತನು ಝಂಪಿಸಿ ಸೆರೆಬಿಗಿದು ಕಂಬನಿಯಿಂದೆ ! ನನೆದಳಿರೆಯೊಳಾಳನುಜಂ ಘರ್ಮಿಸುತೆ ! ನಿನಗೆ ದೋಷಮೆ ತಾನಿರಿ ನಡೆ ಕಳುಹಂದರಸನೇಂ ದಯೆದೊರೆದನೋ || ೫೯ || ಹದಿನೆಂಟನೆಯ ಸಂಧಿ ೧೯೭ ಅಣ್ಣ ದೇವನೊಳಿಡಿದ ವಾತ್ಸಲ್ಯವೆಂಬ ಬ ! ಲೈ ಣ್ಯೊಳ್ ಕಟ್ಟುವಡೆದನಲರಿಯದೆ ನಿ ! ರ್ವಿಣ್ಣ ಭಾವದೊಳಂದು ಲಕ್ಷಣಂ ತುರಗಳ ಸಾರಥಿಕೇತನಂಗಳಿಂದ || ಹಣ್ಣಿದ ವರೂಥಮಂ ತರಿಸಿ ಪೊರರಿಸಿ ನೆಲ | ವೆಣ್ಣಮಗಳಿರುತಿರ್ದ ರಾಜ ಮಂದಿರಕೈದಿ ! ಕಣೋಳಿಕಿಸದೆ ತಲೆವಾಗಿ ದೂರದೊಳೆ ನಿಂದಾ ಸೀತೆಗಿಂತೆಂದನು || ೬೦ || ತಾಯೆ ನೀನೇತಕೆಳಿಸಿದೆ ನಿನ್ನ ನೀಗ ರಘು | ರಾಯಂ ತಪೋವನಕೆ ಕಳುಹಿ ಬರಹೇಳಿದಂ ! ಪ್ರೀಯಮುಳೊಡೆರಥಂ ಪಳ್ಳಿ ಬಂದಿದೆಕೊ ಬಿಜಯಂಗೈವುದೆಂದು ಮರುಗಿ! ಛಾಯೆಗಾಣಸಿ ಸುಮಿತ್ರಾತ್ಮಜಂ ನುಡಿದ ! ಪ್ಯಾಯಮಂ ತಿಳಿಯದ ಸಂಭ್ರಮಾತೆಯಾದ || ಛಾಯತಾಂಬಕಿ ತನ್ನ ಭೀಷ್ಟ ಮಂ ನಲಿಸುವಂ ಕಾಂತನೆಂಬುತ್ಸವದೊಳು || ೬೧ || ಅಂಬುಜಾನನೆ ಬಳಿಕ ಪಯಣಮಂ ನಿಶ್ಚಿಸಿ| ನಂಬಿದರಭೀಷ್ಟಮಂ ಸಲಿಸುವ ಕೃಪಾಳು ತಾ | ನೆಂಬುದಂ ಕಾಣಿಸಿದನಿಂದೆನ್ನ ಕಾಂತನನಗೆಂದು ಕಾಸಿಗೆ ಪೇಳು | | ಮುಂಬರಿದೊಡಂಬಡಿಸಿ ಬಲವಂದು ಕಾಲೆರಗಿ ! ತುಂಬಿದ ಪರಕೆವೆತ್ತು ಕೈಕೆಯಾದೇವಿಗೆ ಶಿ ! ರಂಬಾಗಿ ವರಸುಮಿತ್ರೆಗೆ ನಮಿಸಿ ಸಖಿಯ ರಂ ಸಂತೈಸಿ ಬೀಳೊಂಡಳು | ೬೨ || ಮಿಗೆ ತಪೋವನದ ಋಷಿಗಳೆ ಮುನಿಪತ್ನಿಯ || ರ್ಗಗುರು ಚಂದನ ಕುಂಕುಮಾನುಲೇಪನಗಳಂ | ಬಗೆಬಗೆಯ ದಿವ್ಯಾಂಬರಗಳಂ ವಿವಿಧ ಮಣಿಭೂಷಣಸುವಸ್ತುಗಳನ್ನು || ತೆಗೆದು ಕಟ್ಟಿಸಿ ರಥದೊಳಿಂಬಿಟ್ಟು ರಾಮನಂ ! ಫಿಗಳ ಚೆಂಬೊನ್ಸ ಪಾವುಗೆಗಳಂ ತರಿಸಿಕೊಂ | ಡೊಗುಮಿಗೆಯ ಹರುಷದೊಳಡರ್ದಳಂಗನೆ ಮಣಿವರೂಥಮಂ ನಿಜವಿದೆಂದು || ೬೩ || ಅಗ್ರಜಂ ತರಿಸಂದು ತನ್ನೊಳಾಡಿದ ಕಜ್ಜ | ದುಗ್ರಮಂ ಬನಕೆ ಪೋದಹೆನೆಂಬದೇವಿಯ ಸ । ವಗ್ರಸಂತೋಷಮಂ ಕಂಡು ಸೌಮಿತ್ರಿ ಮನದೊಳ್ ಮರುಗಿ ಕಂಬನಿಯನು || ನಿಗ್ರಹಿಸಿಕೊಂಡು ಸಾರಥಿಗೆ ಸೂಚನೆಗೈದು | ವ್ಯಗ್ರದಿಂದೈ ದಿಸಿದನಾರಥವನಾಗ ದೇ ! ವಗ್ರಾಮ ನಿಲಯ ಲಕ್ಷ್ಮೀಶನುಂಗುಟದೊಳೊಗೆದಮಲಜಾಹ್ನವಿಯ ತಡಿಗೆ |೬೪|| ಹತ್ತೊಂಭತ್ತನೆಯ ಸಂಧಿ ಸೂಚನೆ | ರಮಣಂ ತೊರೆದನೆಂಬುದಂ ಕೇಳು ಶೋಕದಿಂ ! ಭ್ರಮಿಸುತಡವಿಯೊಳಿರಲ್ ಕಂಡು ವಾಲ್ಮೀಕಿಯಾ | ಶ್ರಮಕೆಯೊಡಲ್ಲಿ ಮಿಥಿಲೇಂದ್ರಸುತೆ ತನಯರಂ ಪಡೆದು ಪದುಳದೆಳಿರ್ದಳು | ಅರಸ ಕೇಳ್ ಸೌಮಿತ್ರಿ ವೈದೇಹಿಯಂ ಕೊಂಡು | ತೆರಳುವ ರಥಾಗ್ರದೊಳ್ ಚಲಿಸುವ ಪತಾಕೆ ರಘು | ವರನಂಗನೆಯನುಳಿದನಹಹಯೆಂದಡಿಗಡಿಗೆ ತಲೆಗೊಡುಹುವಂತಿರಿ || ಪರಮದಾರುಣಮಾಯಿದೆಂದಿಧ್ಯಾಪುರದ | ನೆರವಿಯ ಜನಂ ಗುಜುಗುಜಿಸಿ ಮನದೆ ಕರಗಿ ಕಾ | ತರಿಸುತಿರೆ ಪರಿಸಿದಂ ಕಲ್ಕಟ್ಟೆ ಗೊಂಡನಿಲವೇಗದಿಂದಾ ರಥವನು ಧುರದೊಳಾಂತರವಿರಿದು ಮೆರೆಯಲೇರುವ ರಥಂ | ತರಳೆಯಂ ಕಾನನಕೆ ಕಳುಹಲಡರ್ವಂತಾಯು | ಧರೆಯೊಳಾರ್ತರನ್ನೆದೆ ರಕ್ಷಿಸುವ ಬುದ್ದಿ ಕೋಮಲೆಯ ಕೊಲೆಗೆಲಸಕಾಯ್ತು || ಕರುಣವಿಲ್ಲದೆ ಹೊರೆವ ಹರಣಂ ಸುಡಲಿ ನಿ | ಷ್ಟು ರದೊಳೆಂತೀಕೃತ್ಯವೆಸಗುವನೋ ರಾಘವೇ ! ಶೃರನೆಂತಿದಕ್ಕೆ ಬೆಸಸಿದನೊ ತನಗೆನುತೆ ಸೌಮಿತ್ರಿ ಮರುಗುತ ನಡೆದನು || ೨ || - ಒಳೊರಲು ದು ಮುಂದೆ ಮಾರ್ಗ ಟೆಂ ದಾಂಟಿದುವು ! ಕುಳ್ಳಿರ್ದ ಮೃಗಮೆದ್ದು ಬಲದ ಕಣ್ಣದಿರೆ ಕಂ | ಡಳ್ಳೆದೆಯಲವನಿಸುತೆ ನೋಡು ಲಕ್ಷಣ ಧುರ್ನಿಮಿತ್ರಂಗಳಂ ಪಧದೊಳು ! ಡಿಮಾದಪುದೀಗಳೆನ್ನ ಮನಮಿದಕೆ ಮುಂ | ದೊಳ್ಳಿತಾಗಲಿ ರಾಮನಾಯುಷ್ಯಕೈಶ್ಚರ | ಕುಳ ಭುಜಬಲಕಸುರರಂಗಲ್ಲ ರಾಘವಂ ನಮ್ಮಲ ಸಲಹಲೆಂದಳು ಅನ್ನೆಗಂ ಜಾನಕಿಯ ಕಣ್ಣಿ ತೋರಿತು ಮುಂದೆ || ಸನ್ನುತ ರಘಧ್ಯಹನ ಕೀರ್ತಿಯನೆ ಮೂವಟ್ಟೆ ! ಯುನ್ನಡೆದು ಮುಕ್ಕಣ್ಣನಂ ಸಾರ್ದು ಮೂಜಗದ ಪಾಪಮಂ ಮುರಿದು ಮುಕ್ಕಿ !! ಮುನ್ನೀರು ಮುಂತಾಗಿ ಮದೇವರೊಳಗಾದ ! ಮುನ್ನುಳ್ಳ ಮೂವತ್ತು ಮರ್ಕೊಟಿ ವಿಬುಧರಂ | ತನ್ನೊಳ ಮುಳುಗಿದರಣಕಿಪ ಪೆಂಪೊದವಿ ಪರಿವ ಬೆಳೊನಲ್ ದಿವಿಜ ನದಿಯ | ೪|| ೧೯೮ ಹತ್ತೊಂಭತ್ತನೆಯ ಸಂಧಿ ೧೯೯ ತೆರತೆರರಕಿ ಲಮಾಲೆಗಳ ಲೀಲೆಗಳ | ಬೆರೆವೆರೆವ ರಾಜಹಂಸಾಳಿಗಳ ಕೇಳಿಗಳ | ಪರಿಪರಿಯ ತೀರ್ವನಿಗಳಾಕರದ ಶೀಕರದ ನೊರೆಯ ಬೊಬ್ಬುಳಿಯ ಸುಳಿಯ || ಮೊರೆಮೊರೆಯ ಘರ್ಮಿಸುವ ಪರಿವುಗಳ ಮುರಿವುಗಳ | ತಿರುತಿರುಗಿ ತುಳಿವ ಜಲಜಂತುಗಳ ಗೊಂತುಗಳ | ನೆರೆನೆರೆದು ಮುನಿಜನಂ ಸೇವಿಸುವ ಭಾವಿಸುವ ಗುಗೆಗವನಿಜೆ ಬಂದಳು || ೫ || ತೆಂಗೆಳಗಾವುಂಗು ಪನಸಂ ದ್ರಾಕ್ಷೆ ಜಂಬು ನಾ | ರಂಗ ಜಂಬೀರ ಖರ್ಜೂರ ಕಿತ್ತಳೆ ಮಾತು | ಲಂಗ ತಿಂತ್ರಿಣಿ ಚೂತ ನೆಲ್ಲಿ ಬಿಲ್ಪ ಕಪಿತ್ಥ ಮೆಂಬ ನಾನಾ ತರುಗಳು || ತೆಂಗುವ ಫಲಾವಳಿಯ ಭಾರಂಗಳಾವಗಂ | ಪಿಂಗವಿನನಿಳೆಗಿಳುಪಬೇಕೆಂದು ಬಾಗಿದೊಂ | ದಂಗಮನೆ ಕಣ್ ಸೇದುವಿಕ್ಕೆಲದೊಳಾ ಜಾಹ್ನವಿಯ ತಡಿಯ ಬನದೆಡೆಯೊಳು ||೬ || ಇಳಿದು ರಥದಿಂದ ಮಂದಾಕಿನಿಗೆ ಪೊಡಮಟ್ಟು | ಬಳಿಕ ನಾವಿಕರೊಡನೆ ನಾವದೊಳ್ ಗಂಗೆಯಂ | ಕಳೆದು ನಿರ್ಮಲ ತೀರ್ಥದೊಳ್ ಮಿಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ || ಒಳಗೊಳಗೆ ಮರುಗಿ ಬಿಸುಸುಯು ಚಿಂತಿಸುತೆ ಮುಂ | ದಳೆದುಗ್ರ ಮೃಗಪಕ್ಷಿ ಗಣದಿಂದೆ ಘರ್ಮಿಸುವ | ಹಳುವಮಂ ಪೊಕ್ಕನಡಿಯಿಡುವೊಡಸದಳವೆಂಬ ಕರ್ಕಶದ ಮಾರ್ಗದಿಂದ || ೭ || ಶಕುನಿ ಚೀತಾರಘೋಷಣಮಯಂ ತೃಣಮಯಂ | ವಿಕಿರದುಪಲಾಳಿ ಕರ್ಕಶವಯಂ ಶಶಮಯಂ | [ಮಯವು!! ಪ್ರಕಟ ಕಂಟಕ ಕೀರ್ಣ ತರುಮಯಂ ರುರುಮಯಂ ವಿವಿಧೋಗಜಂತು ನಕುಲ ಮೂಷಕ ಸರೀಸೃಪ ಮಯಂ ದ್ವಿಪಮಯಂ | | ಸಕಲ ಭೂವಿಷಮ ಸಂಕುಲಮಯಂ ಬಿಲಮಯಂ | ವ್ಯಕ ಸೂಕರ ವ್ಯಾಘ್ರ ಚಯಮಯಂ ಭಯಮಯಂ ತಾನೆನಿಸಿ ಕಾಡಿರ್ದುದು|| ೮|| ಇರುಳಂತೆ ಪಗಲಂತೆ ಮಖದಂತೆ ದಿವದಂತೆ | ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ | ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತಶಿವಾವಾಸವಾಗಿ | ಧುರದಂತೆ ಕೊಳದಂತೆ ಕಡಲಂತೆ ನಭದಂತೆ || ತರ ಪುಂಡರೀಕ ವಿದ್ರುಮ ಋಕ್ತಮಯದೊಳಿಡಿ | ದಿರುತಿರ್ದುದಾ ಮಹಾಟವಿ ಜಾನಕಿಯ ಕಣ್ಣಿ ಘೋರತರವಾಗಿ ಮುಂದೆ || ೯|| ೨೦೦ ಕನ್ನಡ ಜೈಮಿನಿ ಭಾರತ ಅಟವಿಯ ಮಹಾಘೋರ ಗಹರಂ ಮುಂದೆ ದು | ರ್ಘಟವಾಗೆ ನಡುನಡುಗಿ ಭೀತಿಯಿಂ ಸೀತೆ ಸಂ | ಕಟದಿಂ ರಾಮನಾಮಂಗಳಂ ಜಪಿಸುತೆಲೆ ಸೌಮಿತ್ರಿ ಕಾನನವಿದು || ಅಟನಕಸದಳಮಪ್ಪುದಿಲ್ಲಿ ಪುಣ್ಯಾಶ್ರಮದ | ಜಟಿಗಳಂ ವಲ್ಕಲವನುಟ್ಟ ಮುನಿವಧುಗಳಂ | ವಟುಗಳಂ ಶ್ರುತಿಘೋಷಹೋಮಧಮಂಗಳಂ ಕಾಣಿಸೆಂದಳವಳಿದಳು || ೧೦|| ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗೆ | ಳೆಲ್ಲಿ ಸಿದ್ದಾಶ್ರಮಂಗಳ ಮಂಗಳಸ್ಥಳಗ | Tಲ್ಲಿ ಸುಹವಿಗಳ ಕಂಪೊಗೆದ ಪೊಗೆದಳೆದಗ್ನಿಹೋತ್ರದ ಕುಟೀರಂಗಳು || ಎಲ್ಲಿ ಪರಿಚಿತವಾದ ವಾದ ವೇದ ಧ್ವನಿಗ || ಇಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿ || ಗಿಲ್ಲಿಗೇಕೈ ತಂದೆ ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ದಳು || ೧೧ || ಪಾವನಕೆ ಪಾವನಂ ಮಂಗಳಕೆ ಮಂಗಳಮು | ದಾವನಚರಿತ್ರ ನಾಮಂಗಳಾ ರಾಘವನೆ | ಜೀವೇಶನಾಗಿರಲ್ಯಾತನಂಘ್ರಯ ನಗಲ್ಲಿಗ ನಾಂ ಬಂದಬಳಿಕ || ಈವನದೊಳಿನ್ನು ಪುಣ್ಯಾಶ್ರಮಂ ಗೋಚರಿಪು | ದೇ ವನಜದರಳನುಳಿದಾಡಿಗೆ ಬೊಬ್ಬುಳಿಯ || ಪೂನಿನೊಳ್ ಮಧುವುಂಟೆ ಸೌಮಿತ್ರಿ ಹೇಳೆಂದು ಸೀತೆ ಪೊದಕುಳಿಗೊಂಡಳು|| ೧೨|| ನರನಾಥ ಕೇಳವನಿಸುತೆ ನುಡಿದಮಾತಿಗು | ತರವನಾಡದೆ ಮನದೊಳುರೆ ನೋಂದು ರಾಘವೇ | ಶೂರನೆಂದ ಕಪ್ಪಮಂ ಪೇಳ ಪೆನೊ ಮೇಣುಸಿರದಿರ್ದಪೆನೊ ನಿಷ್ಟುರದೊಳು|| ತರಣಿಕುಲಸಾರ್ವಭೌಮನ ರಾಣಿಯಂ ಬನದೊ | ಳಿರಿಸಿ ಪೋದಪೆನೆಂತೊ ಪೋಗದಿರ್ದೊಡೆ ಸಹೋ | ದರನದೇನೆಂದಪನೆ ಹಾಯೆಂದು ಲಕ್ಷಣಂ ಬೆಂದು ಬೇಗುದಿಗೊಂಡನು ||೧೩|| ಉಕ್ಕಿದುವು ಕಂಬನಿಗಳಧರೋಪಮದಿರಿತಲ | ಗಿಕ್ಕಿ ತಿರುಪಿದವೊಲಾಯ್ಕಿಡಲೊಳೆಡೆವರಿಯದುಸಿ | ರೊಕ್ಕು ದುರೆ ಕಂಪಿಸಿದುದವಯವಂ ಕರಗಿತೆರ್ದೆ ಸೈರಣಿಸಮತೆಗೆಟ್ಟುದು|| ಸಿಕ್ಕಿದುವು ಕಂಠದೊಳ್ ಮಾತುಗಳ್ ಸೆರೆಬಿಗಿದು | ಮಿಕ್ಕು ಮಾರುವಶೋಕದಿಂದೆ ಬೆಂಡಾಗಿ ಕಡು || ಗಕ್ಕಸದ ಕೆಲಸವನುಸಿರಲರಿಯ ದವನೊಯ್ಯ ನವನಿಸುತೆಗಿಂತೆಂದನು || ೧೪ !. ಹತ್ತೊಂಬತ್ತನೆಯ ಸಂಧಿ ೨೦೧ ದೇವಿ ನಿನಗಿನ್ನೆಗಂ ಪೇಳು ದಿಲ್ಲಪವಾದ | ಮಾವರಿಸಿ ನಿನ್ನನೊಲ್ಲದೆ ರಘುಕುಲೋದ್ದಹಂ | ಸೀವರಿತಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದೆನಗೆ ನೇಮಿಸಿದೊಡೆ|| ಆ ವಿಭುವಿನಾಜ್ಞೆಯಂ ಮಾರಲರಿಯದೆ ನಿಮ್ಮ | ನೀ ವಿಪಿನಕೊಡಗೊಂಡು ಬಂದೆನಿನ್ನೊಯ್ಯಯ್ಯ || ನಾವಲ್ಲಿಗಾದೊಡಂಪೋಗೆಂದು ಲಕ್ಷಣಂ ಬಾಪ್ಪಲೋಚನನಾದನು || ೧೫ || ಬಿರುಗಾಳಿ ಪೊಡೆಯ ಕಂಪಿಸಿ ಫಲಿತ ಕದಳಿ | ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ || ಧರೆಗೆ ಬೀಳದ ಮುನ್ನ ಹಮ್ಮೆನಿ ಬಿದ್ದಳಂಗನೆ ಧರೆಗೆ ನಡುನಡುಗುತೆ || ಮರೆದಳಂಗೋಪಾಂಗಮಂ ಬಳಿಕ ಸೌಮಿತ್ರಿ ! ಮರುಗಿ ಕಣ್ರ್ದ ಳೆದು ಪತ್ರದೊಳ್ ಕೊಡೆವಿಡಿದು | ಸೆರಗಿಂದೆ ಬೀಸಿ ರಾಮನ ಸೇವೆ ಸಂದುದೇ ತನಗೆಂದು ರೋದಿಸಿದನು || ೧೬ || ಒಯ್ಯನರೆಗಳಿಗೆಯೊಳ್ ಕಣ್ಣಿ ರದು ದೈನ್ಯದಿಂ || ಸುಯ್ಕೆಲರನುರೆ ಸೂಸಿ ಸೌಮಿತ್ರಿಯಂನೋಡಿ| | ಕೊಯ್ಯಲೊಲ್ಲದೆ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧವುಂಟೆ || ಕಯ್ಯಾರೆ ಖಡ್ಗಮಂ ಕೊಟ್ಟು ತನ್ನ ರಸಿಯಂ || ಹೊಯ್ಕೆಂದು ಪೇಳದಡವಿಗೆ ಕಳುಹಿ ಬಾಯೆಂದ || ನಯ್ಯಯ್ಯೋ ರಾಘವಂ ಕಾರುಣ್ಯನಿಧಿ ಯೆಂದಳಲ್ಲ ಇಂಭೋಜನೇತ್ರೆ || ೧೭ || ಬಿಟ್ಟನೆ ರಘುಶ್ರೇಷ್ಠನೆನ್ನ ನಕಟಕಟ ತಾ | ಮುಟ್ಟನೆ ನೆಗಳ ಬಾಳೆಗೆ ಸಂಚಕಾರಮಂ ! ಕೊಟ್ಟನೆ ಸುಮಿತ್ರಾತನುಜ ಕಟ್ಟ ರಣ್ಯದೊಳ್ ಕಳುಹಿ ಬಾಯೆಂದು ನಿನಗೆ || ಕೊಟ್ಟನೆ ನಿರೂಪವಂ ತಾನೆನ್ನ ಕಟ್ಟೆ | ಗೆಟ್ಟನೆ ಮನೋವಲ್ಲಭನನಗಟ್ಟಡವಿಯೊಳ್ ! ನೆಟ್ಟನೆ ಪಿಶಾಚದವೊಲೆಂತಿಹೆನೊ ಕೆಟ್ಟೆನಲ್ಲಾ ಯೆಂದೊರಳಬಲೆ || ೧೮ || ಎಂದು ಕೌಶಿಕಮುನಿಪನೊಡನೆ ಮಿಥಿಲಾಪುರಕೆ | ಬಂದು ಹರಧನುವ ಮುರಿದೆನ್ನ ಮದುವೆಯಾದ | ನಂದುಮೊದಲಾಗಿ ರಮಿಸಿದನೆನ್ನೊಳಾನಗಲೊಡೆ ತಾಂ ನವೆದನಲ್ಲದೆ || ಒಂದಿದನೆ ಸೌಖ್ಯವಂ ರಾಮನೆನಗಾಗಿ ಕಪಿ | ವೃಂದವುಂ ನೆರಪಿ ಕಡಲಂ ಕಟ್ಟಿ ದೈತ್ಯರಂ | ಕೊಂದಗ್ನಿ ಮುಖದೊಳ ಪರೀಕ್ಷಿಸಿದ ನನ್ನೊಳಪರಾಧವಂ ಕಾಣಿಸಿದನೇ || ೧೯ || ೨೦೨ ಕನ್ನಡ ಜೈಮಿನಿ ಭಾರತ ಕಲ್ಕುಡಿದಕಾಡೊಳಂದೆನ್ನನುಪಚರಿಸಿ ! ಪಿರೆದು ಗರ್ಜಿಪ ವಿರಾಧನಂ ಮರ್ದಿಸಿದೆ | | ಬಲೆಯಿಂ ನಾಂ ಕಳುಹಿದೊಡೆ ಜನಸ್ಥಾನದಿಂ ಹೋದೆರಾಘವನ ಬಳಿಗೆ || ನಿಯಿಂ ಮರೆದಪೆನೆ ಸೌಮಿತ್ರಿ ನೀನೆಲ್ಲ || ರೋಲೈ ದುನನೆ ತನಗೆ ಕಾನನದೊಳೆನ್ನನಿಲಿ| ಸಲ್ಯನಂ ಬಂದಪುದೆ ತಂದೆ ನಿನಗೆಂದು ಕಂಬನಿಮಿಡಿದಳಂಬುಜಾಕ್ಷಿ || ೨೦ || * ತೊಳಪ ನಾಸಿಕದ ನುಣ್ಣದಪುಗಳ ಪೊಳೆವ ಕಂ | ಗಳ ತುರುಗಿದೆವೆಯ ನಿಡುಪುರ್ಬುಗಳ ಪೆರೆನೊಸಲ ! ಥಳಥಳಿಪ ಮಕುಟದ ಕಿವಿಯ ಮಕರಕುಂಡಲದ ಕೋಮಲಿತ ಚುಬುಕಾಗ್ರದ || ಲಲಿತಾರುಣಾಧರದ ಮಿರುಗುವ ರದನಪಂ | ಗಳ ಸೂಸುವಳೆನಗೆಯ ಮೋಹನದ ಚೆಲ್ಸಿನೊ || ಬುಳಿಯೆನಿಪ ರಾಘವನ ಸಿರಿಮೊಗವನೆಂತು ನೋಡದೆ ಮಾನ್ಲೈನಕಟೆಂದಳು ||೨೧|| - ರಾಮನಂ ಭುವನಾಭಿರಾಮನಂ ಗುಣ ರತ್ನ || ಧಾಮನಂ ರಘುಕುಲೋದ್ಯಾಮನಂ ರೂಪಜಿತ | ಕಾಮನಂಸರ್ತಿಕಾಮನಂ ಶರಣಜನವಾರ್ಧಿಯಂ ಮಿಗೆ ಪೆರ್ಚಿಪ || ಸೋಮನಂ ಸೌಭಾಗ್ಯಸೋಮನಂ ಕುವಲಯ | ಶ್ಯಾಮನಂ ನಿಜತನುಶ್ಯಾಮನಂ ಘನಪುಣ್ಯ | ನಾಮನಂ ಸಂತತಂ ನಾ ಮನಂದಣಿಯೆ ರಮಿಸದೆ ಬಾಳೆನೆಂತೆಂದಳು || ೨೨ || ರಾಯಕೇಳಿಂತಿಂತು ರಾಘವೇಶ್ವರನ ರಮ ! ಣಿಯ ಗುಣಮಾಲೆಯಂ ನೆನೆನೆದು ಹಂಬಲಿಸು . ತಾಯತಾಂಬಕಿ ಮತ್ತೆ ಮೈಮರೆಯುತೆಚ್ಚರುತೆ ಪಾವಗಿದ ಪಸುಳೆವೊಲಿರೆ | ತಾಯೆ ನಿನ್ನಂಬಿಟ್ಟು ಪೋಗಲಾರೆಂ ಪೋಗ| ದೀಯವಸ್ಥೆಯೊಳಿರ್ದೊಡಣ್ಣ ನೇದವನೋ ! ಹಾಯೆಂದು ಲಕ್ಷಣಂಶೋಕಗದ್ಧ ದನಾಗೆ ಸೀತೆ ಮಗುಳಿಂತೆಂದಳು || ೨೩ || ತಂದೆ ಲಕ್ಷ್ಮಣ ನಿನ್ನೊಳೆಂದೊಡಿನ್ನೆನಹುದು ! ಹಿಂದಣ ಜನಸ್ಥಾನದಂದದೋಳ್ಪೋಗು ನೀಂ | ಕೊಂದುಕೊಂಬೊಡೆ ತನ್ನ ಬೆಂದೊಡಲೊಳಿದೆ ಬಸಿರ ದಂದುಗಂ ಕಾನನದೊಳು|| ಬಂದುದಂ ಕಾಳೆ ನಾನಿಂದು ಕೌಸಲೆಯಡಿಗೆ | ವಂದಿಸಿದೆನಪರಾಧವೊಂದುಮಿಲ್ಲದೆ ತನ್ನ | ಕಂದನೆನ್ನಂ ತೊರೆದುದಂ ದೇವಿಗೊರೆವುದೆನುತಂದಳಲ್ಲ ಮೃಗಾಕ್ಷಿ | ೨೪|| ಹತ್ತೊಂಭತ್ತನೆಯ ಸಂಧಿ ೨೦೩ ಏಕೆ ನಿಂದಿಹೆ ಪೋಗು ಸೌಮಿತ್ರಿ ಕೋಪಿಸನೆ | ಕಾಕುತ್ಸನಿಲ್ಲಿ ತಳುವಿದೊಡೆ ನೆರವುಂಟು ತನ | ಗೀಕಾಡೋಳುಗ್ರಜಂತುಗಳಲ್ಲಿ ರಘುನಾಥನೇಕಾಕಿಯಾಗಿರ್ಪನು || ಲೋಕದರಸೇಗೊ ದೊಡಂ ತನ್ನ ಕಿಂಕರರ್ | ಬೇಕುಬೇಡೆಂದು ಪೇಳರೆ ಭರತ ಶತ್ರುಘ್ನ | ರೀಕೆಲಸಕೊಪ್ಪಿದರೆ ಹನುಮಂತನಿರ್ದಪನೆ ಪೇಳೆಂದಳಲ್ಲ ಇಬಲೆ || ೨೫ || - ಆರಿರ್ದೊಡೇಗೈವರಿದು ತನ್ನ ಮರುಳಾಟ | ಮಾ ರಾವಣನ ತಮ್ಮ ನೈಸಲೆ ವಿಭೀಷಣಂ | ಭೀರುಗಳನರಿದಪನೆಸೋದರಂಗುರೆ ಮುಳಿದ ಸುಗ್ರೀವನೆಂಬವಂಗೆ|| ಕಾರುಣ್ಯಮಿರ್ದಪುದೆ ಮತ್ತುಳಿದ ಮಂತ್ರಿಗಳ | ದಾರುಂಟು ಪೇಳುವರ್ ದೇವಂಗೆ ನೀನೊಪ್ಪಿ | ಘೋರಾಟವಿಗೆ ಕೊಂಡುಬಂದ ಕಳಪುವೊಡಿನ್ನೊರಿಡೇನಹುದೆಂದಳು || ೨೬|| ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ | ಕಡುಪಾತಕಂಗೈದು ಪೆಣಣ್ಣಾಗಿ ಸಂಭವಿಸಿ | ದೊಡಲಂ ಪೊರೆವುದೆನ್ನೊಳಪರಾಧವುಂಟು ಸಾಕಿರಿಡ ನೀನು || ನಡೆ ಪೋಗು ನಿಲ್ಲದಿರ್ ನಿನಗೆ ಮಾರ್ಗದೊಳಾಗ | ಲಡಿಗಡಿಗೆ ಸುಖವೆಂದು ಸೀತೆ ಕಂಬನಿಗಳಂ | ಮಿಡಿದಾರ್ತೆಯಾಗಿರಲ್ ಸೌಮಿತ್ರಿ ನುಡಿದನಾ ವಿಪಿನದಭಿಮಾನಿಗಳೆ ||೨೭| | ಎಲೆ ವನಸ್ಥಳಗಳಿರ ವೃಕ್ಷಂಗಳಿರ ಮೃಗಂ | ಗಳಿರ ಕ್ರಿಮಿಕೀಟಗಳಿರ ಪಕ್ಷಿಗಳಿರ ಲತೆ | ಗಳಿರ ತೃಣಗುಲ್ಕಂಗಳಿರ ಪಂಚಭೂತಂಗಳಿರ ದೆಸೆಗಳಿರ ಕಾವುದು || ಎಲೆ ಧರ್ಮದೇವತೆ ಜಗಜ್ಜನನಿ ಜಾಹ್ನವಿಯೆ | ಸಲಹಿಕೊಳ್ಳುದು ತನ್ನ ಮಾತೆಯಂ ಜಾನಕಿಯ | ನೆಲೆತಾಯೆ ಭೂದೇವಿ ನಿನ್ನ ಮಗಳಿಹಳೆಂದು ಸೌವಿತ್ರಿ ಕೈಮುಗಿದು ||೨೮|| ಮಾಳ್ಮೆಯಿನ್ನಾವುದಿಬ್ಬಗಿಯಾಗಿ ತನ್ನೊಡಲ | ಸೀಳೆಡಹಬೇಡವೆ ಧರಿತ್ರಿಯೊಳ್ ನಿಷ್ಟುರದ | | ಬಾಳೆಯಂ ಸುಡಲೆನುತೆ ದೇವಿಯಂ ಬಲವಂದು ಲಕ್ಷಣಂ ನಮಿಸಿ ಬಳಿಕ || ಬೀಳ್ಕೊಂಡು ನಡೆಯ ಹಿಂದುಹಿಂದಕೆ ಮನಂ | ನೀಳ್ಳುಳಿಗೊಳಲ್ಕೆಂದುಮಗಲದಣ್ಣನ ಕಡೆಗೆ | ದೂಾಯದೊಳ್ ಪಕ್ಕಿ ಪೊರಳ ಸೀತೆಯ ಕಡೆಗೆ ತೂಗುಯ್ಯಲೆವೋಲಾದನು|| ೨೯|| ೨೦೪ ಕನ್ನಡ ಜೈಮಿನಿ ಭಾರತ ನಡೆಗೊಳಲ್ ಕಂಡು ಬಾಯಾರ್ವಳಂ ಚೀರ್ವಳಂ|| ಕಡಲಿಡುವ ಕಂಬನಿಯೊಳಾಳಂ ಬೀಳೊಳಂ | ಪುಡಿಯೊಳ್ ಪೊರಳು ಬಸವಳಿವಳಂ ಸುಳಿವಳಂ ಭರತಾವರಜನಿಗಲ್ಲು || ಅಡಿಗಡಿಗೆ ತಿರುತಿರುಗಿ ನೋಡುವಂ ಬಾಡುವಂ | ಬಿಡದೆ ಬಿಸುಸುಯು ಬೆಂಡಾದಪಂ ಪೋದಪಂ | ಪೊಡೆಮರಳ್ಳಂ ನಿಲ್ಪನಳಲುವಂ ಬಳಲುವಂ ಬಟ್ಟೆಯೊಳ್ ದಿಟ್ಟಿಗೆಟ್ಟು ||೩೦ | | ತಾಯನೆಳೆಗರು ಬಿಚ್ಚುವಂತೊಯ್ಯನೊಯ್ಯನ | ತ್ಯಾಯಾಸದಿಂದಗಲ್ಲ ಮರನದಿಯಂ ದಾಂಟಿ | ರಾಯ ಕೇಳ್ ದುಃಖಾರ್ತನಾಗಿ ಸೌಮಿತ್ರಿ ಸಾಗಿದನತ್ತಲಿವಳಿತ್ತಲು || ಬಾಯಾರಿ ಕಂಗೆಟ್ಟು ಲಕ್ಷಣನ ತಲೆ ಮರಸ | ಲಾಯೆಂದೂರಲು ಭಯಶೋಕದಿಂದಸವಳಿದು | ಕಾಯಮಂ ಮರೆದವನಿಗೊರಗಿದಳ ಬೇರ್ಗೋಯ್ತು ಬಿಸುಟೆಳೆಯ ಬಳ್ಳಿಯಂತೆ || ೩೧|| - ಅರಸ ಕೇಳಲ್ಲಿರ್ದ ಪಕ್ಷಿ ಮೃಗ ಜಂತುಗಳ್ | ಧರಣಿಸುತೆಯಂ ಬಳಸಿ ನಿಂದು ಮೈಯುಡಗಿ ಜೋ ! ಲಿರದೆ ಕಂಬನಿಗರೆದು ನಿಜವೈರಮಂ ಮರೆದು ಪುವುಗಳನೆ ತೊರೆದು || ಕೊರಗುತಿರ್ದುವುಕೂಡೆ ವೈಕಲತೆಗಳ್ ಬಾಡಿ | ಸೊರಗುತಿರ್ದುವುಶೋಕಭಾರದಿಂ ಕಲ್ಲಳುಂ | | ಕರಗುತಿರ್ದುವು ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ ||೩೨|| ಮೊರೆಯಿಲ್ಲವು ತುಂಬಿ ಕುಣಿಯಲೆಲ್ಲವು ನವಿಲ್ | | ಬೆರೆಯಲೊಲ್ಲವು ಕೋಕಿ ನಡೆಯಲೊಲ್ಲವು ಹಂಸೆ | ಕರೆಯಲೋಲ್ಲವು ಪಿಕಂ ನುಡಿಯಲೋಲ್ಲವು ಶುಕಂ ನಲಿಯಲೊಲ್ಲವು ಚಕೋರಿ|| ನೆರೆಯಲೊಲ್ಲವು ಹರಿಣಿಯೊರೆಯಲೊಲ್ಲವು ಕರಿಣಿ | ಪೊರೆಯಲೊಲ್ಲವು ಚವರಿ ಮೆರೆಯಲೊಲ್ಲವು ಸಿಂಗ | ಮರರೆ ಜಾನಕಿಯ ಶೋಕಂ ತಮ್ಮ ದೆಂದಾಕೆಯಂಗಮಂ ನೋಡಿನೋಡಿ ||೩೩|| ಬೀಸಿದುವು ಬಾಲದೊಳ್ ಚಮರಿಗಳ ಚಮರವಂ || ಪಾಸಿದುವು ಕರಿಗಳೆಳೆದಳಿರ ಮೃದುತಲ್ಪಮಂ | ಸೂಸಿದುವು ಸಾರಸಂಗಳ ತಮ್ಮ ಗರಿಗಳಂ ತೋದು ತಂದಂಬುಗಳನು || ಆ ಸಿರಿಮೊಗಕ್ಕೆ ಬಿಸಿಲಾಗದಂತಾಗಸದೊ | ಲೋಪರಿಸದಂಚೆಗಳೆರಂಕೆಯನಗಲ್ಟಿನೆಳ | ಲಾಸೆಗೆದುವು ರಾಘವನ ರಾಣಿ ದುಃಖಸಂತಪ್ಪೆಯಾಗಿರುತಿರಿ || ೩೪|| ಹತ್ತೊಂಭತ್ತನೆಯ ಸಂಧಿ ೨೦೫ ಸುರನದಿಯ ತೆರೆತೆರೆಯ ನಡುನಡುವೆ ಬಿದ್ದದ್ದು | ಬರಲಾರದಿರ್ದೊಡಂ ಮತ್ತೆ ಗಂಗೆಯೊಳಲ | ರ್ದರವಿಂದಗಂಧದತಿ ಭಾರವಂ ಪೊರಲಾರದಿರ್ದೊಡಂ ಧರಣಿಸುತೆಯ || ಪರಿತಾಪಮಂ ತವಿಸದಿರಬಾರದೆಂದು ತರ ! ಹರದೊಳ್ಯೊಯ್ಯನೆ ತಂದು ಬೀಸಿತು ಸುಖ ! ಸ್ಪರುಶವಾತಂ ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಳನೆ ||೩೫|| ಪೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು ! ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸಲೆ | ಶಿಥಿಲವಾದವಯವದ ಧೂಳಿಡಿದ ಮೈಯ್ಯ ಬಿಡುಮುಡಿಯ ವಿಕೃತಿಯನೆಣಿಸದೆ | ಮಿಥಿಲೇಂದ್ರವಂಶದೊಳ್ ಜನಿಸಿ ರಘುಕುಲದ ದಶ | ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್ | ವ್ಯಧಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ್ ಕಲ್ಮರಂ ಕರಗುವಂತೆ | ೩೬|| ಕೆಣಮಂ ಬಿಟ್ಟಾಘಾತಕದೊಳಿ ಕ್ಷಣಂ | ಪ್ರಾಣಮಂ ತೊರೆದಪೆನೆ ಬಂದಪುದು ಗರ್ಭದಿಂ | ಭ್ರೂಣಹತ್ಯಾದೋಷಮೇಗೈವೆನಾರ್ಗೊರೆವೆನೆಂದೊಯ್ಯನೆದ್ದು ಬಳಿಕ || ಏಣಾಕ್ತ ನಡೆದಳಡವಿಯೊಳುಪಲ ಕಂಟಕ | ಶ್ರೇಣಿಗಳ್ ಸೊಂಕಿ ಮೆಲ್ಲಡಿಗಳಿಂ ಬಸಿವ ನವ | ಶೋಣಿತಂ ನೆಲದೊಳ್ ಪೊನರಿಯಲರಸ ಕೇಳ್ಪೆಡಿಡಿಯಬಹುದೆ || ಅನ್ನೆಗಂ ಮಖಕೆ ಯೂಪವನರಸುತಾ ಬನಕೆ | ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ || ತನ್ನ ಶಿಷ್ಯರ್ವೆರಸಿ ನಡೆತಂದು ಕಾಡೊಳೊರ್ವಳೆ ಪುಗಲ್ಲೆ ಸೆಗಾಣದೆ || ಬನ್ನದಿಂ ಬಗೆಗೆಟ್ಟು ಪಾಡಳಿದು ಗ್ರೀಷ್ಮಋತು | ವಿನ್ನವೆದ ಕಾಂತಾರದಧಿದೇವಿ ತಾನೆನಲ್ | ಸನ್ನಗದ್ದ ದಕಂಠಿಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು ||೩೮|| ಆರಿವಳಿದೇತಕಿರ್ದಪಳಿ ವನಾಂತರದೊ | ಲಾರೆವೆನಿದನೆಂದು ನಡೆತಂದು ಕರುಣದಿಂ | | ದಾರು ನುಡಿಸಿದನೆಲೆ ತಾಯೆ ನೀನಾವಳ ಕಂಡ ಕುರುಪಾಗಿರ್ಪುದು || ಘೋರತರ ಗಹನಕೊರ್ವಳೆ ಬಂದೆಯೆಂತಕಟ | ಭೀರು ಹೇಳ ಹೆದರಬೇಡ ವಾಲ್ಮೀಕಿ ನಾಂ | ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲೆಂದನು ||೩೯|| ೨೦೬ ಕನ್ನಡ ಜೈಮಿನಿ ಭಾರತ ಹರುಷವೋತ್ತರಿಸಿದುದುಶೋಕವಿಮ್ಮಡಿಸಿದುದು | ಬೆರಸಿದುದು ಲಜ್ಜೆ ಭೂಮಿಜೆಗಂದು ಗದ್ದದ || ಸರದಿಂದೆ ಸೀತೆ ತಾಂ ಲೋಕಾಪವಾದಕಪರಾಧಿಯಲ್ಲದ ತನ್ನನು | ತರಣಿಕುಲಸಂಭವಂ ಬಿಟ್ಟನೆಂದೀವನದೊ | ಳಿರಿಸಿ ಪೋದಂ ಸುಮಿತ್ರಾತ್ಮಜಂ ಜೀವನಂ | ಪೊರೆಯವೇಳುದೆ ಗರ್ಭನೊಡಲೊಳಿಹುದೇಗೆ ವೆನೆಂದೆರಗಿದಳ ಮುನಿಪದದೊಳು - ದೇವಿ ಬಿಡುಶೋಕಮಂ ಪುತ್ರಯುಗಮಂ ಪಡೆವೆ | ಭಾವಿಸದಿರಿನ್ನು ಸಂದೇಹಮಂ ಜನಕಂಗೆ | ನಾವನ್ಯರಲ್ಲ ನಮ್ಯಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು ||.. ಆವಾವ ಬಯಕೆಯುಂಟೆಲ್ಲಮಂ ಸಲಿಸಿ ತಾ | ನೋವಿಕೊಂಡಿರ್ಪೆನಂಜದಿರೆಂದು ಸಂತೈಸಿ | ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು ೪೧| ಚಿತ್ರಮಯವಾಗಿ ಕಟ್ಟಿತು ಪರ್ಣಶಾಲೆ ಶತ | ಪತ್ರಲೋಚನೆಗೆ ಬಳಿಕಲ್ಲಿ ಋಷಿ ಪತ್ನಿಯರ | | ಮಿತ್ರತ್ವಮಂ ತಳೆದು ವಾಲ್ಮೀಕಿಮುನಿಪನಾರೈಕೆಯಿಂ ಸೀತೆ ತನ್ನ | ಪುತ್ರೋದಯದ ಕಾಲಮಂ ನೋಡುತಿರ್ದಳ್ ಧ | ರಿಯೊಳ್ ದೃಢಪತಿವ್ರತೆಯರ್ಗೆ ನಿಲ್ಕಲ ಚ | ರಿತ್ರಮೆಂತಾದೊಡಂ ವಿಪರೀತವಾದಪುದೆ ಭೂಪಾಲ ಕೇಳೆಂದನು H೪೨H ಜಾತಿವೈರಂಗಳಿಲ್ಲದ ಪಕ್ಷಿಗದ ಸಂ | ಘಾತದಿಂ ಋತುಭೇದವಿಲ್ಲದ ಲತಾದ್ರುಮ | ವಾತದಿಂ ಪಗಲಿರುಳು ಶಂಕೆಯಿಲ್ಲದ ಪೂಗೋಳಂಗಳ ವಿಕಾಸದಿಂದ|| ಶೀತೋಷ್ಣದಾಸರಿಲ್ಲದ ಸುಸ್ಥಳಂಗಳಿಂ | | ಪ್ರೀತಿವಿರಹಿತ ದುಃಖಸುಖದ ಜಂಜಡವಿಲ್ಲ | ದಾ ತಪೋವನದೊಳಗೆ ಋಷಿವಧುಗಳೊಡನೆ ವೈದೇಹಿ ಪದುಳದೊಳಿರ್ದಳು||೪೩!! ಮುನಿವಟುಗಳೆಡೆಯಾಡಿ ಪರಿಚರ್ಯೆಯಂ ಮಾಳ | ರಿನಿವಾದವನ್ನು ವಂ ಋವಧುಗಳಿತ್ತಪರ್ | ತನತನಗೆ ಸತ್ಕರಿಸುವ‌ ತಾಪಸೋಮರ್‌ ವಾಲ್ಮೀಕಿ ಸಾದರದೊಳು | ದಿನದಿನಕೆ ಬೇಕಾದ ಬಯಕೆಯಂ ಸಲಿಸುವಂ | | ಬನದೊಳಿಂತಿರುತಿರ್ದಳವನಿಸುತೆ ರಾಘವೇಂ | | ದ್ರನ ಚರಣಕಮಲಮಂ ಧ್ಯಾನಿಸುತೆ ಮರೆದಖಿಲ ರಾಜವಿಭವ ಶ್ರೀಯನು || ೪೪ ! ಹತೋಭಂತ್ತನೆಯ ಸಂಧಿ ೨೦೭ ಅವನಿಜೆಯ ಗರ್ಭಕ್ಕೆ ತುಂಬಿದುದು ನವಮಾಸ || ದವಧಿ ಬಳಿಕೊಂದಿರುಳ ಶುಭಲಗ್ನದೊಳ್ ಪಡೆದ | ಳವಳಿಮಕ್ಕಳನುಪಚರಿಸೆ ವಿದಾಂಗನೆಯರಾ ಸೂತಿಕಾಗೃಹದೊಳು|| ತವಕದಿಂದೈತಂದು ಮುನಿವಟುಗಳುಸಿರಲು | ತೃವದಿಂದೆ ವಾಲ್ಮೀಕಿಮುನಿ ಬಂದು ನೋಡಿಕುಶ | ಲವದಿಂದ ಸೇಚನಂಗೈದು ಕುಶಲವರೆಂದು ಹೆಸರಿಟ್ಟನರ್ಭಕರ್ಗೆ ದೆಸೆಗಳ ಪ್ರಸನ್ನತೆಯೊಳೆಸೆದ ವಾಗನದೊಳುಡು | ವಿನರಂಗಳೊಪ್ಪಿದುವು ಪೊಸಗಂಪಿಡಿದು ಗಾಳಿ | ಪಸರಿಸಿತು ತವ ಸುಪ್ರದಕ್ಷಿಣದೊಳುರಿದುದಗ್ನಿ ಜ್ವಾಲೆ ಕಡಲುಕ್ಕಿತು | ವಸುಧೆ ನಲಿದುದು ತಿಳಿದು ಪರಿದುವು ನದಿಗಳಂದು ! ಶಶಿರವಿಗಳುದಯಿಸಿದರೇಕಕಾಲದೊಳೆನಲ್ । ಶಿಶುಗಳಾಶ್ರಮದ ಮುನಿಗಳ ಕಣ್ಣಿ ಕಾಣಿಸಿದರೊಸಗೆ ಮಜಗಕಾದುದು ೪೬ || ಬಾಲದೊಡಿಗೆಗಳೆಲ್ಲಮಂ ತುಡಿಸಿ ನೋಡುವಂ | ಬಾಲಲೀಲೆಗಳನಾಡಿಸಿ ಮುದ್ದು ಮಾಡುವಂ | | ಬಾಲಕರ್ಗಿನಿದಾದ ವಸ್ತುವಂ ಕೊಡುವಂ ತನ್ನ ತೊಡೆಮಡಿಲೊಳಿಟ್ಟು || ಲಾಲಿಸುವನಾವಗಂ ಜಪ ಸಮಾಧಿ ತಪಗಳ | ಕಾಲಮಂ ಬಗೆಯದೆ ಮುನೀಶ್ವರಂ ಕುಶಲವರ | ಮೇಲಣಕ್ಕರೆಳಿರ್ದನಾಶ್ರಮದೊಳುತ್ಸವಂ ಪೆರ್ಚದುದು ದಿನದಿನದೊಳು# ೪೭ - ದಶರಥ ನೃಪಾಲ ಸುತರಮನೆಯ ಬೆಳವಿಗೆಯ | ಶಿಶುಗಳೆ ಕಾಂತಾರವಾಸದೊಳ್' ನವೆವ ಕ || ರ್ಕಶವಿದೆತ್ತಣದೆಂದು ಮಿಥಿಲೇಂದ್ರ ಸಂಭೂತೆ ಚಿತ್ತದೊಳ್ ಮರುಗದಂತೆ || ವಿಶದಮಾನಸನಾಗಿ ವಾಲಿ ( ಕಿಮುನಿವರಂ | ಕುಶಲವರನೋವಿದಂ ವಿವಿಧವೈಭವದಿಂದ | ಶಶಧರನ ಕಳೆಯ ತೆರದೊಳಾರಾಘವಾತ್ಮಜರ್ ದಿನದಿನಕೆ ವರ್ಧಿಸಿದರು || ೪೮|| ಚೆಲ್ವೆರಡುರೂಪಾಯೊ ವಿಮಲತೆ ಕವಲುದೋ | ಗೆದೆಸೆ ಗೆಳೆಗೊಂಡಡರ್ದಪುದೋ ಕೀರ್ತಿಯ ಮ | ಡಲ್ಪ ಸುಧೆಯೊಳ್ ದ್ವಿಧಾಕೃತಿಯಾಯ್ತಿ ಸಂತಸದ ಬೆಳಸಿನ ಬೆಳೆದ ಪಸುಗೆಯೊ || ಸಂಕುಲದೇಳೆ ಯ ಸಸಿಯ ಕೊಡೊ ಮೋಹನದ| ಬಿ ನಲ ಸವಡಿಯೋ ಸೊಗಸಿನವಳಿಯ ಫಲವೊ | || ೪೯ || ಸೋಲೊಡಿದು ಪೊಸತೆನಲ್ ಕುಶಲವರ್ ಕುಶಲದಿಂ ಕಣಿ ಸೆದರಾಶ್ರಮದೊಳು ೨೦೮ ಕನ್ನಡ ಜೈಮಿನಿ ಭಾರತ ತೊಟ್ಟಿಲೊಳ ನಲಿವ ನೆವಮಿಲ್ಲದೆ ನಗುವ ಬಾಯ್ದೆ | ಬೆಟ್ಟಿಕ್ಕಿ ಪೀರ್ವ ಪಸಿದೊಡೆ ಚೀರ್ವ ಮೊಲೆಯುಂಬ | ಪಟ್ಟಿ ರಿಸೆ ಪೊರಳ್ಳಂಬೆಗಾಲಿಡುವ ಮೊಳೆವಲ್ಲ ಜೊಲ್ಲುಗೆ ತೊದಳಿಸಿ ನುಡಿವ || ದಟ್ಟ ಡಿಯಿಡುವ ನಿಲ್ಲ ತೊಡರ್ವ ಬೇಡುವ ಪರಿವ || ಬಟ್ಟೆಯೊಳೊರಗುವ ಕಾಡುವ ಕುಣಿವ ಲೀಲೆಯಂ | ನೆಟ್ಟನೆ ಕುಮಾರಕರ್‌ ತೋರಿದರ್ ಜಾನಕಿಗೆ ವಾಲ್ಮೀಕಿಮುನಿವರಂಗೆ || ೫ || ಬಿಡದೆ ಪಾಲ್ಸಿರ್ವುದಂ ಕಳಿಯಲೊಂಗೆ ಮಕ್ಕ | ಳೊಡನೆ ಧೂಳಾಟ ಮೊದಲಾದ ಲೀಲೆಗಳ ಪರಿ ! ವಿಡಿಯಿಂದೆಸೆವ ಕುಮಾರರ್ಗೆ ಮುನಿಪತಿ ಚೌಲಕರಂಗಳಂ ಮಾಡಿಸಿ || ತೊಡಗಿಸಿದನಕ್ಷರಾಭ್ಯಾಸಮಂ ಬಳಿಕ ನಡೆ | ನುಡಿಯ ಜಾಣ್ಮಯ ಕಲೆಯ ರಾಜಲಕ್ಷಣದ ಚೆ | Cಡಿದ ಲಲಿತಾಂಗದಿಂ ಕುಶಲವರ್ ಕುಶಲ ವರ್ಧನರಾಗಿ ರಂಜಿಸಿದರು ||೫೧|| ಶ್ರೀಮಾಧವನ ಮನೋಹರದ ಸೌಂದರಮಂ|| ಕಾಮನ ಜನಕನ ಕಮನೀಯ ಲಾವಣ್ಯಮಂ | ರಾವ ಚಂದ್ರನ ರಾಮಣಿಯಕದ ರೂಪಮಂ ತಾಳೊಗೆದ ಸುಕುಮಾರರ || ಕೋಮಲಾಂಗದ ಸೊಬಗನಭಿವರ್ಣಿಸುವರುಂಟೆ | ಭೂಮಿಯೊಳೆ ಚೆಲ್ಲಿಗೆ ವಸಂತನಂ ಮದನನಂ | ಸೋಮನಂ ಪಡಿಯಿಡಲ್ ಪುನರುಕ್ಕಮಪ್ಪುದೆನೆ ಕುಶಲವರ್ ಕಣಿ ಸೆದರು ||೫೨|| ದ್ವಾದಶಾಬ್ದ ದ ಮೇಲೆ ಮುನಿಪಂ ಕುಮಾರರ್ಗೆ | ವೇದೋಕದಿಂದಮುಪನಯನಂಗಳಂ ಮಾಡಿ | ಭೂದೇವನಿಕರಕೆ ವಸಿಷ್ಠನೊಳ್ ವರಕಾಮಧೇನುವಂ ಬೇಡಿ ತಂದು|| ಆದರಿಸೆ ಭೋಜನ ಸುಗಂಧಾಕ್ಷತೆಗಳಿಂದ | ಮಾದುದತಿವಿಭವದಿಂದುತ್ಸವಂ ಬಳಿಕ ತರು | ಾದಿತ್ಯಸನ್ನಿ ಭರ್‌ ತೋಳಗಿದರೆ ಜಾನಕಿಯ ಚಿತ್ತಕಾನಂದಮಾಗೆ || ೩ || ಸರ್ವಕರ್ಮದ ವಿಧಿಯನಖಳ ನಿಗಮದ ಕಡೆಯ | ನುರ್ವ ಶಾಸ್ತ್ರದ ಬಗೆಯನುದಿತಧದ ನೆಲೆಯ | ನುರ್ವಿಶ ನೀತಿಗಳ ನಿಶ್ಚಯವನ್ನೆದೆ ಸಾಂಗೋಪಾಂಗವಾಗಿ ಬರಿಸಿ i ತರ್ವಾಿಳಾ ಕುಮಾರರ್ಗೆ ಮುನಿನಾಥಂ ಧ | ನುರ್ವೆದವಂ ಶಿಕ್ಷೆಗೈದು ರಾಮಾಯಣವ | ನಿರ್ವರುಂ ಪಾಡುವಂಶೋದಿಸಿದನತಿಮಧುರಭಾವದಿಂ ತುದಿ ಮೊದಲೆ || ೪|| ಹತ್ತೊಂಭತ್ತನೆಯ ಸಂಧಿ ೨೦೯ ಸೀತೆ ನಲಿವಂತೆ ವಾಲ್ಮೀಕಿ ಮೆಚ್ಚುವ ತೆರದೋ | ತಾತಪೋವನದ ಮುನಿಗಣಮ್ಮೆದೆ ಕೊಂಡಾಡ | ಲಾ ತರುಣಧೀರರುಂ ಮಧುರವೀಣಿಗಳ ಮೇಲಾಪದಾಲಾಪಂಗಳ|| ಗೀತದೊಳ ಸಂಕೀರ್ಣ ಶುದ್ಧ ಸಾಳಗದಿಂ ರ | ಸಾತಿಶಯಮನೆ ಪಾಡುವ‌ ದೇವನಗರಿ ನಿ | ಕೇತನ ಶ್ರೀಪತಿಯ ಚಾರಿತ್ರಮಪ್ಪ ರಾಮಾಯಣವನನುದಿನದೊಳು ||೫೫! ಜೈ ಭಾ ಇಪ್ಪತ್ತನೆಯ ಸಂಧಿ ಸೂಚನೆ | ರಘುವರನ ತುರಗಮೇಧಾಧ್ರರದ ಕುದುರೆಯನ| ಲಘು ಪರಾಕ್ರಮಿ ಲವಂ ತರಳತನದಿಂ ಕಟ್ಟ | ಲಘಟಿತಮೆನಿಸಿತು ಶತ್ರುಘ್ನು ಲಕ್ಷಣರ ತಳತಂತ್ರಕ್ಕೆ ಬಿಡಿಸಿ ಕೊಳಲು | - ಹಿಮಕರಕುಲೇಂದ್ರ ಕೇಳ್ ವಾಲ್ಮೀಕಿ ಮುನಿಪನಾ । ಶ್ರಮದೊಳ' ಸಮಸ್ತಕಲೆಗಳನರಿದು ಕಾಕ ಪ | ಕ್ತಮನಾಂತು ಜಾನಕಿಯ ಶುಶ್ಪೆಯೊಳ್ ಸಂದು ಋಷಿಯ ಚಿತ್ರಕ್ಕೆ ಬಂದು | ಯಮಳರಿರೆ ಕಂಡು ಸಂಪ್ರೀತಿಯಂ ತಾಪಸೋ ! ತಮನಿತ್ತನಿಪು ಚಾಪ ಚರ್ಮ ಖಡ್ಡಂಗಳಂ | ರಮಣಯ ಕವಚ ಕುಂಡಲ ಕಿರೀಟಂಗಳಂ ತನ್ನಯ ತಪೋಬಲದೊಳು || ೧|| ಅವರ್ಗಳಂತಿರಲಯೋಧ್ಯಾಪುರದೊಳಿತ್ತ ರಾ | ಘವನಖಿಳ ಧರಣಿಯಂ ಪಾಲಿಸುತ ಸೌಖ್ಯಾನು | ಭವದೊಳೊಂದಿಸದೆ ರಾವಣವಧೆಯೋಳಂದು ಬಂದಾ ಬ್ರಹ್ಮ ಹತಿ ತನ್ನನು | ಅವಗಡಿಸಲದಕೆ ನಿಷ್ಮತಿ ಯಾವುದೆಂದು ಸಾ | ರುವ ನಿಗಮದರ್ಥಮಂ ತಿಳಿದು ಹಯಮೇಧನಂ | ತವೆ ನೆಗಳ್ಳುವನಾಗಿ ನಿಶ್ಚ ಸಿ ಕರೆಸಿದಂ ವರವಸಿಷ್ಟಾದಿಗಳನು | ೨|| ವಾಮದೇವಾ ಗಾಲವ ಗುರು ವಸಿಷ್ಠ ವಿ | ಶ್ವಾಮಿತ್ರರ೦ ಕರೆಸಿ ಹಯಮೇಧಲಕ್ಷಣವ || ನಾ ಮುನಿಗಳಂ ಕೇಳ ನುಜ್ಞೆಗೊಳಲವರಿದಕೆ ನಿಜಪತ್ತಿ ವೇಳ್ಳುದೆನಲು | ಹೇಮ ನಿರ್ಮಿತವಾದ ಜಾನಕಿಯನಿರಿಸಿಕೊಂ | ಡೀ ಮಹಾಯಜ್ಜಮಂ ನಡೆಸುವೆಂ ತಾನೆಂದು | ರಾಮಚಂದ್ರಂ ನಿಖಿಳಋಷಿಗಳನೊಡಂಬಡಿಸಿ ಶಾಲೆಯಂ ಮಾಡಿಸಿದನು | ೩| ಬಳಿಕ ವೇದೋಕ ಪ್ರಕಾರದಿಂ ದೀಕ್ಷೆಯಂ | ತಳೆದು ರಘುನಾಥಂ ತುರಂಗಮಂ ಪೂಜೆಗೆ ; ದಿಳೆಯೋಳ ಚರಿಸಲದರ ಪಣಿಗೆ ತನ್ನ ಗ್ಗಳಿಕೆಯಂ ಬರೆದ ಪತ್ರಿಕೆಯನು | ಅಳವಡಿಸಿ ಕೂಡೆಮೂರಕ್ಷೌಹಿಣಿ ಮೂಲ| ಬಲಸಹಿತ ವೀರಶತ್ರುಘ್ನ ನಂ ಕಾವಲೆ | ಕಳುಹಿಬಿಡಲಾ ಹಯಂ ತಿರುಗುತಿರ್ದುದು ಧರೆಯಮೇಲಖಿಳ ದೆಸೆದೆಸೆಯೊಳು ೨೦ ಇಪ್ಪತ್ತನೆಯ ಸಂಧಿ ೨೧೧ ಬಲ್ಲಿ ಯ್ಯ ನೃಪರಂಜಿ ತಡೆಯದೆ ರಘದಹನ | ಸೊಲ್ಲೇಳಿ ನಮಿಸಲಿಳೆಯೋಳ ಚರಿಸುತಧ್ವರದ | ನಲ್ಲುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು| ಪುಳ ಪಸುರ್ಗೆಳಸಿ ಪೊಕ್ರೋಡಾತೋಟಗಾ | ವಲೆ ತನೊಡನಾಡಿಗಳ ಕೂಡಿ ಲೀಲೆ ಮಿಗೆ ! ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರ ಲವನು | ೫|| ಎತ್ತಣ ತುರಂಗವಿದು ಪೊಕ್ಕು ಪೂದೋಟಮಂ | ತೊಳದುಳಿದುದು ವಾಲ್ಮೀಕಿಮುನಿನಾಥ ನೇ | ಪೊತ್ತು ಮಾರೆವುದೆಂದೆನಗೆ ನೇಮಿಸಿ ಪೊದನಬಿ ಪಂ ಕರೆಸಲಾಗಿ || ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ | ನುತ್ತ ಹಯದೆಡೆಗೆ ನಡೆತಂದು ನೋಡಲ್ಕ ದರ | ನೆತ್ತಿಯೊಳ್ ಮೆರೆವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು ||೬|| ಉರ್ವಿಯೊಳ್ ಕೌಸಲ್ಯ ಪಡೆದ ಕುವರಂ ರಾಮ | ನೋರ್ವನೇ ವೀರನಾತನ ಯಜ್ಞತುರಗವಿದು | ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ|| ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ | ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ | ಗುರ್ವತೋಳಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು | ೭ || ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ | ಬಿಗಿದು ಕದಳಿದ್ರುಮಕೆ ಕಟ್ಟಿ ಮುನಿಸುತ‌ ! ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು | ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ | ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ | ನಗಡುತನದಿಂದ ಬಿಲ್ಲಿ ರುವನೇರಿಸಿ ತೀಡಿ ಜೇನೈದು ನಿಂತಿರ್ದನು ಕುದುರೆಗಾವಲ ಸುಭಟರನಿತರೊಳೊದಗಿ ಬಂದು ! ಕದಳೀದ್ರುಮಕೆ ಕುಟ್ಟಿದ ತುರಂಗಮಂ ಕಂಡು | ಸದಮಲ ಬ್ರಹ್ಮಚಾರಿಗಳನಾರ್ಭಟಿಸಿ ವಾಜಿಯನೇಕೆ ಬಿಗಿದಿರೆನಲು | ಬೆದರಿ ನಾವಲ್ಲವಂ ಬೇಡಬೇಡೆನೆ ಬಂಧಿ | ಸಿದನೆಂದು ಅವನಂ ಕಲಾಗ್ರದಿಂ ತೋರಿಸಿದ | ರದಟರೀತಂ ತರಳ ನರಿಯದೆಸೆಗಿದನೆಂದು ಬಿಡಹೇಳಿ ಗರ್ಜಿಸಿದರು | ೯ || ೨೧೨ ಕನ್ನಡ ಜೈಮಿನಿ ಭಾರತ ವಿಕ್ರಮವಿದೇಕೆ ಬಿಡೆನಶ್ಚಮಂ ಮೇಣ್ಯಡಲು | ಪಕ್ರಮಿಸಿದವರ್ಗಳ ಕರವನರಿವೆನಲವರ || ತಿಕ್ರಮಿಸಿ ವಾಜಿಯಂ ಬಿಡುವೊಡೆ ತರಲವರ ಕೈಗಳಂ ಕೋಪದಿಂ|| 2 || ವಕ್ರವಿಲ್ಲದೆಕೋಲ್ಕಳಿಂದೆಚ್ಚು ಕಡಿದೊಡನೆ | ಶಕ್ರನಪ್ರಿಯ ಮೇಲೆ ಮಳೆಗರೆವೊಲಾ ಸೈನ್ಯ | ಚಕ್ರಮಂ ಮುಸುಕಿದ ವೀರ ಲವನಾಕ್ಷಣದೊಳೇನೆಂಬೆನದ್ಭುತವನು || ೧೦ || ಬಾಲಕನ ಮೇಲೆ ಕವಿದುದು ಬಳಿಕ ಮುಳಿದು ಹಯ | | ಪಾಲಕಬಲು ಕರಿ ತುರಗ ರಥ ಪದಾತಿಗಳ | ಜಾಲಕವನೊರ್ವನೆನ್ನದೆ ಬಾಣ ಪರಶುತೋಮರ ಶಕ್ತಿ ಸುರಗಿಗಳೊಳು|| ಕಾಲಕಖಳ ಪ್ರಾಣಿಗಳನ್ನೆದೆ ಸಂಹರಿಪ | ಶೂಲಕರನೆನೆಲವಂ ಕೊಲುತಿರ್ದನನಿಬರಂ | ಕೋಲಕಡುವಳೆಗರೆದು ಮುನಿಪನಿ , ಕ್ಷಯ ನಿಷಂಗಮೆಸೆದಿರೆ ಬೊನೊಳು| ೧೧ ಸಂಖ್ಯೆಯಿಲ್ಲದೆ ಮೇಲೆ ಬೀಳ್ಕೈದುಗಳೆಲ್ಲ || ಮಂ ಖಂಡಿಸುತ್ತೊಡನೆ ಮುತ್ತಿದರಿ ಚತುರಂಗ | ಮಂ ಖಾತಿಯಿಂದ ಸಂಹರಿಸುತೊಂದೊಂದು ರಿಪುಬಾಣದಂಬುಗಳನು || ಪುಂಖಾನುಪುಂಖದಿಂದಿಸುವ ಬಾಲಕನಿಸುಗೆ| ಯಿಂ ಖಿಲಪ್ರಾಯವಾಗಿರ್ದ ನಿಜಬಲಜಾಲ | ಮಂ ಖರಾಂತಕನನುಜನೀಕ್ಷಿಸಿ ಕನಿರಿದ ಮಹಾಮಣಿರಥವನು || ೧೨ || ದುರಿತ ಗಣಮಿರ್ದಪುದೆ ಗೌತಮಿಯೊಳಾಳಂಗೆ | ಪರಮಯೋಗಿಗೆ ಭವದ ಬಂಧನಂ ಬಂದಪುದೆ | ಪರಸೈನ್ಯದುರುಬೆ ರಘುಕುಲಜರ್ಗೆ ತೋರುವುದೆ ಪೇಳವನಿಪಾಲತಿಲಕ || ತರಳನಾದೊಡೆ ಲವಂ ಬೆದರುವನೆ ನಿಮಿಷದೊಳ್ | ಪರಿಗಡಿದನನಿತು ಚತುರಂಗಮಂ ಶತ್ರುಘ್ನ | ನುರವಣಸೆ ತಡೆದನೆರಗುವ ಸಿಡಿಲ ಗರ್ಜನೆಗೆ ಮಲೆವ ಮರಿಸಿಂಗದಂತೆ || ೧೩ || ಒತ್ತಿಬಹ ಶತ್ರುಘ್ನ ನುರುಬೆಗೆ ಲವಂ ತನ್ನ | ತೈತ್ತದೊಳ್ ಮಹೇಶಮಂತ್ರಮಂ ಸ್ಮರಿಸುತ್ತೆ | ಮಾತೆ ನಿರ್ಭಯನಾಗಿ ಮಾರಾಂತನಾತನೆಲನೆಲವೂ ನೀಂ ಪಸುಳೆ ನಿನಗೆ | 3) ತೆತ್ತಿ ಗರದಾರಕಟ ಸಾಯದಿ‌ ಪೋರೆನುತೆ | ಹತ್ತು ಶರದಿಂದೆಚೊ ಡವನ ಬಾಣಂಗಳಂ | ಕತ್ತರಿಸಿ ಕೂಡೆ ಭರತಾನುಜನ ಕಾರ್ಮುಕದ ಹೆದೆಯನಿಕ್ಕಡಿಗೆಯನು || ೧೪ || ಇಪ್ಪತ್ತನೆಯ ಸಂಧಿ ತರಳನ ಪರಾಕ್ರಮಕೆ ಮೆಚ್ಚಿದಂ ಮತ್ತೊಂದು | ತಿರುವನಳವಡಿಸಿದಂ ಕಾರ್ಮುಕಕೆ ಶತ್ರುಘ್ನ | ನಿರದೆ ಕಣಮೂರರಿಂ ಬಾಲಕನ ಪಣಿಯನೆತ್ತೊಡೆ ನಗುತೆ ಪರಿಮಳಿಸುತೆ | ವಿರಹಿಗಳನಂಜಿಸುವ ಪೂಗೋಳ್ವೊಲಾಯ್ತು ನಿ | ನ್ನು ರವಣಿಯ ಬಾಣಂಗಳೆನುತ ಭರತಾನುಜನ | ತುರಗ ಸಾರಥಿ ವರೂಥ ಧ್ವಜ ಶರಾಸನಂಗಳನವಂ ತಡೆಗಡಿದನು || ೧೫ || ಕೋಪದಿಂ ಪೊಸರಥಕಡರ್ದು ಶತ್ರುಘ್ನು ನುರು | ಚಾಪಮಂ ಕೊಂಡು ದಿವ್ಯಾಸ್ತದಿಂದೆಸುತ ಬರ| | ಲಾಪಥದೊಳೆಣಿಕೆಗೆಯಣ್ಣನಂ ಮಾತೆಯಂ ನೆನೆದು ಮನದೊಳು ಮರುಗುತ | ಆ ಹಸುಳೆ ಮತ್ತೆ ಕಡುದೈರ್ಯಮಂ ತವೆ ತಾಳಿ | ನೋಪಮದೊಳೆಯುವ ಪಗೆಯ ಶರವನೆಡೆಯೊಳ್ ಪ್ರ ! ತಾಪದಿಂ ಕತ್ತರಿಸಿ ಕೆಡಹಿ ಬಯಲಾಯ್ತು ಕೂಟಸಾಕ್ಷಿಯ ಸಿರಿಯೋಲು ||೧೬|| ವಿಸ್ಕಯಾತನಾದನಂದು ಶತ್ರುಘ್ನ ನಾ | | ಕಸ್ಮಿಕದ ಹಸುಳೆಯ ಪರಾಕ್ರಮಕೆ ಬಳಿಕ ವಿಲ | ಯಸ್ಕರಾಂತಕನ ಪಣಿಗಣ್ಣಿಂದ ಪೊರಮಡುವ ದಳ್ಳುರಿಯತೆರದೊಳೆಸೆವ || ರಶ್ಮಿಗಳನುಗುಳ್ಯಮೋಘದ ಬಾಣಮಂ ಪೂಡು| | ತಸ್ಮದಿಪಘಾತಮಂ ನೋಡೆನುತಿರಲ್ಕೆ ಮಂ ! ದತತದೊಳಾಸರಳನೆಚ್ಚು ಅವನೆಡೆಯೊಳಿಕ್ಕಡಿಗೆಯ ನೇವೇಳೆನು | || ೧೭ || ಅರಸ ಕೇಳಾಶರದೊಳರ್ಧಮವನಿಗೆ ಕೆಡೆದು | ದಿರದೆ ಮೇಲಾಯ್ತರ್ಧಮಾ ಲವನ ಕಾರ್ಮುಕವ || ನರಿದುಕೊಂಡೆರ್ದೆಯನುಚ್ಚಳಿಸೆ ಮೈಮರೆದೊರಗಿದಂ ಪಸುಳೆ ಮೂರ್ಛಿಯಿಂದೆ!! ಹರುಷದಿಂದಾರ್ದುದುಳಿದರಿಬಲಂ ನಡೆತಂದು | ಕರುಣದಿಂ ತರಳನಂ ನೋಡಿ ರಾಮಾಕೃತಿವೊ | ಅರೆ ಮೋಹದಿಂ ತನ್ನ ರಥದ ಮೇಲಿರಿಸಿಕೊಂಡೈದಿದಂ ಶತ್ರುಘ್ನನು | ೧೮ || ಕದಳಿಯೊಳ್ ಕಟ್ಟಿರ್ದ ಕುದುರೆಯಂ ಬಿಡಿಸಿ ನಗ | ರದ ಕಡೆಗೆ ಪಡೆವೆರಸಿ ತಿರುಗಿದಂ ಶತ್ರುಘ್ನ | ನುದಧಿಘೋಷದೊಳಿತ್ತಲೋಡಿದರ್ ತಾಪಸವಟುಗಳವನಿಸುತೆಯ ಪೊರೆಗೆ || ಕದನದೊಳ್ ನಡೆದ ವೃತ್ತಾಂತಮಂ ಪೇಳಲೆ | ರುದಿತದಿಂ ಕೈಬೆರಳಳನೆತ್ತಿಕೊಳುತ ನಿಜ | ಸದನಮಂ ಪೊರಮಟ್ಟು ಹಲುಬಿದಳ್ ಸುತನ ಗುಣಶೀಲರೂಪಗಳನೆಣಿಸಿ || ೧೯|| ၆၇၂ ಕನ್ನಡ ಜೈಮಿನಿ ಭಾರತ ಒದರಿದುವು ಕಂಬನಿಗಳಂಗಲತೆ ಕಂಪಿಸಿತು ! ಪೊಸೆದಳೊಡಲಂ ಕೂಡೆಕೂಡೆ ಸುತಮೋಹದಿಂ | ದಸವಳಿದು ಕಂದನೆಲ್ಲಿರ್ದಪಂ ಕಾದಿದನೆ ಪಗೆಯ ಕೈಗೊಳಗಾದನೇ | ಪಸುಳೆಗೇನಾಯೊ ಮಗನೆಂತು ನೋಂದನೋ ತರಳ | ನಸುವಿಡಿದಿಹನೋ ಬಾಲಕನ ಮುದ್ದ ಮೊಗಮೆನ್ನ | ದೆಸೆಗೆ ಸೈರಿಸದೆ ಜೀವಿಸಿ ಕೆಟ್ಟೆನೆಂದು ಹಲುಬಿದಳಂಬುಜಾಕ್ಷಿ ಮರುಗಿ | ೨೧| ಅನ್ನೆಗಂ ಬಂದನಗ್ಗದ ಸಮಿತ್ಸು ಪ್ಲಂಗ | ಳನ್ನೆತ್ತಿಯೊಳ್ ಪೊತ್ತುಕೊಂಡು ಕುಶನಳು ತಿರ್ಪ | ತನ್ನ ತಾಯಂ ಕಂಡಿದೇನು ತಪ್ಪಳ ಪಂ ನಿನಗೆ ಪೇಳೆನಿ | ಬನ್ನಮಂ ಕೇಳ್ ಮಗನೆಹಮೊಂದು ಬರಲದಂ | ನಿನ್ನ ತಮ್ಮಂ ಕಟ್ಟಲರಸುಗಳ ಪಿಡಿದು ರಿನ್ಸೆವೆನೆಂದು ಜಾನಕಿ ನುಡಿಯೆ ರೋಷದಿಂದಾ ಕುವರನಿಂತೆಂದನು | ೨೧ || ಶೋಕಮೇಕಿದಕೆ ಹರಣವನೊಯೊ ಡಂತಕನ | ಲೋಕವಂ ಸುಡುವೆನಲ್ಲಹುದೆಂದೊಡಜ ಹರಿ ಪಿ | ನಾಕಿಗಳನುರುಪವೆಂ ಮಿಕ್ಕರಸುಗಿರಸುಗಳ ಪಾಡಾವುದೀಗ ತನಗೆ| ಆ ಕವಚ ಖಡ್ಗ ಧನು ಶರ ಮುಕುಟಂಗಳಂ | ತಾ ಕಳವಳಿಸದಿರೆಂದವನಿಜೆಗೆ ನುಡಿದೊಡವ | ಲಾಕುಶಂಗೊಳಗಣಿಂದಂಗಿಯಂ ತಂದಳವಡಿಸಿ ಪರಸಿ ಬೀಳ್ಕೊಟಳು | ೨೨ | ರಾಯ ಕೇಳೆ ಕುಶನ ವಿಕ್ರಮವನಭಿವರ್ಣಿಸಲ | ಜಾಯುವುಳನ್ನೆಗಂ ತನಗೆ ತೀರದು ಬಳಿಕ | | ತಾಯಂಫ್ರಿಗೆರಗಿ ಬೀಳ್ಕೊಂಡು ತಾರಕನ ಪೆರ್ಬಡೆಗೆ ಗುಹನೆಯು ವಂತೆ | ವಾಯುವೇಗದೊಳೊದಗಿ ವೀರಭರತಾನುಜನ | ಪಾಯದಳಮಂ ಪೋಗಬೇಡ ಬೇಡೆನುತ ಸಲೆ | ಸಾಯಕದ ಮಳೆಗಳಂ ಕರೆಯಕ್ಕೆ ತಿರುಗಿದುದು ಮತ್ತೆ ಶತ್ರುಘ್ನ ಸೇನೆ | ೨೩ | ಪದ್ದೆರಗಿದುವು ಭಟರ ಮಂಡೆಗಳ ಮೇಲುಡಿದು ! ಬಿದ್ದು ವು ಚಲಧ್ವಜಪತಾಕೆಗಳ ಕೂಡೆ ದೂ | ಳೆದ್ದು ಬಿರುಗಾಳಿ ಬೀಸಿದುದು ಕಂಬನಿ ಕರೆದುವಂದಾನೆಕುದುರೆಗಳೆ ! ಪೊದುತ್ತಾತಭಯಕಾ ಬಲಂ ಗಜಬಜಿಸು | ತಿದ್ದು ದೀಚೆಯೊಳೀ ಕುಶಂ ಪೋಗದಿರಿ ನಿಲ್ಲಿ | ಕದುವರೆ ತುರಗಸಹಿತ ಲವನಂ ಬಿಟ್ಟು ನಡೆಯಿ ನೀವೆನುತೆಚ್ಚನು | ೨೪ || ೨೧ ೫ ಇಪ್ಪತ್ತನೆಯ ಸಂಧಿ ಆ ಬಾಲಕನ ಬಾಣಘಾತದಿಂದಳವಳಿದು | ದೀಬಲದ ಮಂದಿ ಮತಿಗಳಿವನೊರ್ವನಿದೆ || ಕೋ ಬಂದನೆಂದಿಸುವ ಬೆಸೆಗಳೆ ದೆಸೆಗೆಟ್ಟು ಸೇನೆ ಗಜಬಜಿಸೆ ಕಂಡು | ಶಾಬಮೃಗವಂಜಿಪುದು ಗಡ ಪ್ರಲಿಯನೆನುತಾ ಮ | ಹಾಬಾಹು ಶತ್ರುಘ್ನ ನಾಗ ನಿಜದಳಪತಿಯ || ನೇ ಬೇಗ ಕಳುಹಿದೊಡವಂ ಸಕಲಸೇನೆಸಹಿತೈದಿದಂ ಕುಶನಮೇಲೆ | ೨೫ || ಬಳಿಕ ಶತೃಘ್ನನ ನಿರೂಪದಿಂ ತಿರುಗಿದಂ | ದಳಪತಿ ಸಮಸ್ತಬಲಸಹಿತಾ ಕುಮಾರನಂ | ಬಳಸಿದಂ ತಮತಮಗೆ ವಿವಿಧಾಯುಧಂಗಳಂ ಜಾಳಿಸುತೆ ವಹಿಲದಿಂದ | ಅಳವಿಯೊಳ್ ತೀವಿದುವು ಕುದುರೆ ತೇರಾನೆಯಾ೪ || ಕೋಳುಗುಳದೊಳನಿತುಮಂ ಸವರಿ ಸೇನಾನಿಯಂ | ಕಳುಹಿದಂ ಜವವೊಳಲ್ಕ ವನ ಸಾರಥಿರಥಾಶ್ಚಂವೆರಸಿ ವೀರಕುಶನು || ೨೬ || ಆ ದಳಪತಿಯ ತಮ್ಮ ನೊರ್ವ ನಗನೆಂಬವಂ | ಕಾದಿ ಮಡಿದಣ್ಣನಂ ಕಾಣುತ್ತ ಖತಿಯಿಂ ಮ | ಹಾದಂತಿಯಂ ಕುಶನ ಮೇಲೆಯಂಕುಶದಿಂದಿರಿದು ನೂಕಿದಂ ಕುಶನದ | ಜೋದಗಾಳಗದಿಂದ ಬಳಿಕೆರಡುಸೀಳಾಗಿ | ಮೇದಿನಿಗೆ ಬೀಳ್ಯಂತಿಭವ ನೆಚ್ಚವನ ಧನು | | ಶೋದಮಂ ಮಾಡಲಾತಂ ಪಲಗೆ ಕಡುಗಮಂ ಕೊಂಡವಂಗಿದಿರಾದನು || ೨೭ || ಕಿಡಾಯುಧದೊಳೊದುವನ ಘನ ಹಸ್ತಮಂ | ಕತ್ತರಿಸಲೆಡಗೈಯೊಳೊಂದು ಗದೆಯಂ ಕೊಂಡು| ಮತ್ತೆ ಮೇಲ್ಮಾಯೊಡಾ ಕರಮಂ ಕಡಿಯೆ ಬಾಹುಗಳಿಂದ ಪೊಯೆನೆಂದು | ಒತ್ತಿ ನಡೆತರಲೆರಡುತೋಳಂಕೂರ್ಗಣಿಯೊ | ಳುತ್ತರಿಸೆ ಕಾಲ್ಗಳಿಂದೊದೆದು ಕೆಡವುವ ಭರದೊ || ಬೆತ್ತಲಾ ತೊಡೆಗಳನವಂ ಬೇಗದಿಂದೆಯೇ ಕುಶನೆಚ್ಚು ತುಂಡಿಸಿದನು || ೨೮ || ಬಾಹುಯುಗಮರುದ್ವಯಂ ಪೋದ ಕಾಯದಿಂ | ಸಾಹಸಂಗೈದವಂ ಮೇಲ್ನಾಯು ಚಂದ್ರಂಗೆ | ರಾಹುವಂಗೈಸುವಂತುರವಣಿಸೆ ಕುಶನಳುಕದೆಚ್ಚವನ ತಲೆಯನರಿಯೆ || ಮಾಹೇಶರಾಭರಣದೊಳ್ ಮೆರೆದುದಾ ಶಿರಂ | ಕಾಹುರದ ಕುವರನದಟಂ ಕಂಡು ಖಾತಿಯಿಂ ದಾಹವಕೆ ಬಿಲ್ಲು ಡುಕಿ ತರಳನಂ ಕೆಣಕಿದಂ ಬಂದು ಕಲಿ ಶತ್ರುಘ್ನನು | ೨೯ || ೨೧೬ ಕನ್ನಡ ಜೈಮಿನಿ ಭಾರತ ಕಡುಮುಳಿದು ಶತ್ರುಘ್ನು ನೋಂಬತ್ತು ಬಾಣದಿಂ | ಬಿಡದೆಟ್ರೋಡಾ ಕುಶಂ ಕೋಪದಿಂದವನ ತೇ | ರ್ಪಡಿಯಾಗೆ ಸಾರಥಿರಥಾಶ್ಚಂಗಳೆಡೆಗೆಡೆಯ ಬಿಲ್ಲುಡಿಯ ಪೇರುರದೊಳು|| ನಿಡುಸರಿಲಿಸಲ್ ಕರೆದನಂಬುಗಳನೊಡ| ನೊಡನೆ ಕೂರ್ಗಣಿಗಳಾರಂ ಮತ್ತೆ ವಕ್ತದೊಳ್ || ತುಡಿಸಿದಂ ಕುಶನದರ ಘಾತಿಗೆ ವರಥದಿಂ ಭರತಾನುಜಂ ಬಿದ್ದನು || ೩೦ || ಗಿರಿತಟದೊಳೊಂದೊಂದರೊಳ್ ಪೆಣಗಿ ಸೋಲ ಮದ | ಕರಿ ಧರೆಗುರುಳಂತೆ ಪೂರಾಯ ಗಾಯದಿಂ| ದಿರದೆ ಶತ್ರುಘ್ನಂ ಮಹೀತಳಕೆ ರಥದಿಂದೆ ಬೀಳ್ವನಿತರೊಳ್ ಪಡೆಯೊಳು|| ದೊರೆದೊರೆಗಳೆಲ್ಲರುಂ ಕೈಕೊಂಡು ಕಾದಿ ಸಂ | ಗರದೊಳ್ ಪತಿತರಾದರಾ ಕುಶನ ಬಾಣದಿಂ | ಪಿರಿದು ಕನ್ಯಾವಿಕ್ರಯಂಗೈದು ಜೀವಿಸುವ ಮಾನವನ ಪಿತೃಗಳಂತೆ || ೩೧ || ಬಹುದುರಿತಮಂ ಸ್ಪಧರ್ಮದೊಳೊರಸುವಂತೆ ಕುಶ | ನಹಿತರಂ ತನ್ನ ಭುಜಬಲದಿಂದ ಸವರಿದಂ | ಮಹದಾಹವದ ಮರ್ಧೆ ತಿಳಿದನಿತರೊಳ್ ಕಂಡನಣ್ಣನಂ ಬಳಿಕ ಲವನು || ಸಹಜಾತರಿರ್ವರುಂ ಕೂಡಿದರ್ ಪವನ ಹುತ | ವಹರಂತೆ ಮತ್ತೆ ಹಯಮಂ ಕಟ್ಟಿಕೊಂಡು ವಿ | ಗ್ರಹಕೆ ನಿಲಲರಸನಲ್ಲಿಗೆ ದೂತರಂ ಕಳುಹಿದರ್ ಬಲದೊಳುಳಿದಭಟರು ! ೩೨ | ಚರು ಪುರೋಡಾಶ ತಂಡುಲ ತಿಲ ಪ್ರೀತಿ ಮೃತ || ದುರು ಹವಿರ್ಧೂಮದಿಂದರುಣಲೋಚನನಾಗಿ | ಪರಿಮೇಖಲಾಶೃಂಗ ಮೃಗಚರ್ಮಧರನಾಗಿ ನವನೀತಲಿಪ್ತನಾಗಿ | ಪರಮ ಮುನಿಗಳೆರಸಿ ಕನಕ ಜಾನಕಿಸಹಿತ | ಭರತಲಕ್ಷಣರೊಡನೆ ಕೃತಯಜ್ಞಶಾಲೆಯೊಳ್ | ವರದೀಕ್ಷೆಯಿಂದ ಕುಳಿರ್ದೆಸೆವ ರಾಮನಂ ಕಂಡು ಚರರಿಂತೆಂದರು | ೩೩ || ಅವಧರಿಸು ಜೀಯ ನಿನ್ನ ಧ್ವನದ ಚಾರು ಹಯ | ಮವನಿಯೊಳವಿಘ್ನು ದಿಂ ತಿರುಗಿ ಬಂದುದು ಬಳಿಕ || ಲವನೆಂಬ ಬಾಲಕಂ ಕಟ್ಟಿದಂ ಕಡುಗಿದೊಡೆ ಬಲಮೆಲ್ಲಮಂ ಕೊಂದನು | ಬವರದೊಳೆ ಶತ್ರುಘ್ನನಾತನಂ ಪಿಡಿದು ತರ | ಲವನ ಬಳಿವಿಡಿದೊರ್ವನೆಯಂದು ನಿನ್ನನುಜ | ನವಗಡಿಸಿ ಕೆಡೆಯೆಚ್ಚು ಬೀಳ್ಳಿದಂ ಪೇಳಲಂಜುವೆವೆಂದು ಕೈಮುಗಿದರು !! ೩೪ R ಇಪ್ಪತ್ತನೆಯ ಸಂಧಿ ೨೧೭ ಕೇಳುತೆ ಕನಿಲವೊ ಶತ್ರುಘ್ನ ನಂ ಜಯಿಸು | ವಾಳುಂಟೆ ಲೋಕದೊಳ್ ಪೋಗಿವರ್‌ ಮರುಳರೆಂ | ದಾಳವಾಡಲ್ ಜೀಯ ನಿಮ್ಮಡಿಗಳಾಣಿ ಪುಸಿಯಲ್ಲೆಂದು ಮತ್ತೆ ಚರರು | ಪೇಳಿ ಬೆರಗಾಗಿ ಮರುಗಿ ಲವಣಾಸುರಂ || ಕಾಳಗದೊಳಿತನಿಂದಳಿದನಾ ಬಾಲಕರ || ತೋಳ ಬಂತೋ ಲಕ್ಷಣಸೇನೆಸಹಿತ ನಡೆಯೆಂದು ರಘುಪತಿ ನುಡಿದನು |೩೫|| ಬಳಿಕ ರಾಘವನಂಫ್ರಿಗೆರಗಿ ಕಳುಹಿಸಿಕೊಂಡು | ತುಳತಂತ್ರಸನ್ನಾಹದಿಂ ಕಾಲಜಿತುವೆಂಬ | ದಳಪತಿಸಹಿತ ಸುಮಿತ್ರಾತ್ಮಜಂ ನಗರಮಂ ಪೊರಮಟ್ಟು ನಡೆವ ಭರಕೆ | ಇಳೆ ಸವೆದುದೇಳ ಕೆಂದೂಳಳಿಂದಂಬರ || ಸ್ಥಳಮ್ಮೆದುರಲ್ ಪತಾಕಾ ಧ್ವಜಂಗಳೆ ದಿ | ಗ್ರಳಯಮಿಂಬಿಲ್ಲ ಛೋಳಿಡುವ ವಾದ್ಯಧ್ಯನಿಗೆ ಪೊಸತಿಗೆಂಬಂತಾಗಲು | ೩೬೫ ಪೊಡವಿಯಗಲದೊಳೆಯು ವಾನೆಗಳ ಸೇನೆಗಳ | ಕಡುಗಿ ಮುಂಬರಿವ ರಥರಾಜಿಗಳ ತೇಜಗಳ | ಬಿಡದೆ ಗಗನದೊಳಿಡಿದ ಸತ್ತಿಗೆಯ ಮುತ್ತಿಗೆಯ ಢಾಳಿಸುವ ಚಮರಂಗಳ || ನಿಡುಪತಾಕೆಯ ವಿವಿಧ ಧಾತುಗಳ ಕೇತುಗಳ | ಜಡಿವ ಕೈದುಗಳ ಪೊಸರೋಚಿಗಳ ವೀಚಿಗಳ | ಪೊಡೆವ ತಂಬಟ ಪಟಹ ಭೇರಿಗಳ ಭೂರಿಗಳ ಪದಪಿಂದೆ ಪಡೆ ನಡೆದುದು || ೩೭ || ಪ್ರಾಣವಿಲ್ಲದೆ ಚೇತರಿಸಿಕೊಳಲ್ ತನುವಿನೊಳ್ | ತಾಣವಿಲ್ಲದೆ ನೊಂದು ಗಾಯದಿಂ ಮರವೆಯಂ | ಕೇಣಿಗೊಂಡರಗಿ ಶತ್ರುಘ್ನ ನಳಿದುಳಿದ ಬಲದೊಡನೆ ರಾಹುಗ್ರಸ್ತದ|| ಏಣಧರನಂತಿರಲ್ ಪಡೆಸಹಿತ ಲಕ್ಷಣಂ|| ಕೋಣಪತಿ ಕೇಳ್ ಬಂದು ಕಂಡು ಸೈನಿಟ್ಟಿನ್ನು | ಪಿ) ಕಾಣಬಹುದೆನುತೆ ಕೈವೀಸಿದಂ ಕಾಲಜಿತು ಮುಖ್ಯ ಸೇನಾನಿಗಳೆ || ೩೮ || ಕಂಡರೀಬೆಳರಿಬಲಹಮಂ ಬರಲಿ | ಖಂಡಿಸುವೆನೆಂದೊರ್ವರೊರ್ವರೊಳ' ಮಾತಾಡಿ | ಕೊಂಡರವರೊಳ್ ತನ್ನ ಬಿಲ್ಕುರಿದುದಾಹವದೊಳಂದು ಲವನಗ್ರಜಂಗೆ|| ಚಂಡಮುನಿಪತಿ ಮಾಡಿದುಪದೇಶದಿಂದೆ ಕೋ | ದಂಡಮಂ ಪಡೆವೆನೀಕ್ಷಣದೊಳೆಂದೊರೆದು ರವಿ || ಮಂಡಲವನೀಕಿಸುತೆ ತರಣಿಯಂ ಪ್ರಾರ್ಥಿಸಿದನನುಪಮ ಸ್ತುತಿಗಳಿಂದೆ || ೩೯ || ೨೧೮ ಕನ್ನಡ ಜೈಮಿನಿ ಭಾರತ ಮಿತ್ರಾಯ ಸೂರಾಯ ಹಂಸಾಯ ಪೂಪ್ಪೆ ಸ ! ವಿತ್ರ ಜಗಚ್ಛ ಕುಪೇ ಚಂಡಪ್ಪಣಯೇ ಪ | | ವಿತ್ತಾಯ ಪಿಂಗಾಯ ಪುರುಷೇಯ ಭಾನುವೇ ಜ್ಯೋತಿಷೇ ಭಾಸ್ಕರಾಯ | ಸಕರೂಪಾಯ ವಿಮಲಾಯ ವಿಶ್ವರ| | ಕ್ಲಿತೇ ಸಹಸ್ರಕಿರಣಾಯ ರವಯೇ ಮಂದ | ಪಿತ್ರೆ ದಿವಾಕರಾಯ ಬ್ರಹ್ಮ ವಿಷ್ಣು ರುದ್ರಾತ್ಯನೇ ತುಭ್ಯಂ ನಮಃ || ೪೦ || ಜಗಕೆ ನೀನೊಂದು ಕಣಾಗಿರ್ಪೆ ಮಣಿರಡು | ಬಗೆಯ ಪಥದೊಳ್ ನಡೆವೆ ತಿಳಿಯಲೈ ಮೂರು ಮೂ | ರ್ತಿಗಳನ್ನೊಳಗೊಂಡಿರ್ಪೆ ಸಲೆ ಸಂದ ನಾಲ್ಕು ವೇದಂಗಳೊಡಲಾಗಿ ತೋರ್ಪೆ| ಅಗಲದೈದಂಗದೊಳ್ ಕಾಣಿಸುವ ಪರಿಪರಿಯೊ | ಳೊಗೆದಾರು ಋತುಗಳೊಳ್ ವರ್ತಿಸುವೆ ಸಂತತಂ | ಗಗನಕೆಳಶ್ವಮಂ ಕೊಂಡೇಳೆ ದೇವಬಿಟ್ಟುಳುಹಬೇಕೆಂದನು | ೪೧ | ಪತ್ತು ದೆಸೆಯಂ ಬೆಳಗಿಸುವೆ ಪನ್ನೆರಡು ರಾಶಿ | ಗೊತ್ತಾಸೆಯಾಗಿರ್ಪೆ ಶತಪತ್ಯಮಿತ್ರನಹೆ || ಮತ್ತೆ ಸಾಸಿರಕಿರಣದಿಂದೆಸೆವೆ ಲಕ್ಷಯೋಜನದಳತೆಯೊಳ್ ತೊಳಗುವೆ|| ಬಿತ್ತರದನಂತದೊಳ್ ಸಂಚರಿಪೆ ದೇವ ನಿ | ನ್ನು ತಮ ಗುಣಾವಳಿಯನೆಣಿಸಲೆನ್ನಳವೆ ಬಿ | ಬಿತ್ತುಳುಹಬೇಕೆಂದು ದಿನಮಣಿಯನಾ ಲವಂ ನುತಿಸಿದಂ ಭಕ್ತಿಯಿಂದೆ || ೪೨ || ಅವನೀಶ ಕೇಳ್ ಬಳಿಕ ಲವನ ವಿಮಲಸ್ತುತಿಗೆ | ರವಿ ಮೆಚ್ಚಿ ಕೊಟ್ಟನಾತನ ಕೈಗೆ ದಿವ್ಯಚಾ | ಪವನದ ಕೊಂಡಗ್ರಜಂಗೆ ತೋರಿಸಿ ಮುನಿಪ ವಾಲ್ಮೀಕಿ ಬಾಳುಗೆನುತೆ | ಪವಣನಾರೈದು ಬಿಲ್ಲಿರುವನೋದರಿಸಿದನು । ತೃವದಿಂದೆ ಕುಶನುಗ್ರಕೋದಂಡಮಂ ಪಿಡಿದ | ನವರೀರ್ವರುಂ ಮತ್ತೆ ಪವನ ಪಾವಕರಂತೆ ಪೊಕ್ಕರರಿಬಲವನುರುಬಿ ೪೩ ! ನೂರಾಳಿಗೊಂದು ಹಯಮಿರುತಿರ್ಪುದಾ ಹಯಂ | ನೂರಕಿರುತಿಹುದು ಮೆಳೊಂದು ರಥ ಮಾರಥಂ | ನೂರಕೀಭವೊಂದಿರ್ಪುದಿಂತಿಭ ಸಹಸ್ರಮಿರೆ ಭ್ರಮಿಯೆಂದೆನಿಸಿಕೊಳ್ಳುದು| ಮಾರಿ ಯೋಜನದಗಲದೊಳ್ ಭ್ರಮಿಗಳಿರೈದು | ನೂರಿಟ್ಟಣಿಸಿ ನಡೆದು ಬಂದೊಡಾ ಸೇನೆಯಂ| ತಾರು ತಟಾ ಗಿ ಕೆಡಹಿದರೊಂದುನಿಮಿಷದೊಳೆ ಕುಶ ಲವರದೇವೇಳೆನು || ೪೪ || ೨೧೯ ಇಪ್ಪತ್ತನೆಯ ಸಂಧಿ ಹೂಣಿವೊಕ್ಕಿಸುತ ಬಾಲಕರೆದೆ ಲಕ್ಷಣಂ| ಕಾಣುತಿದಿರಾದಂ ಕುಶಂಗಖಿಳವಾಹಿನೀ | ಶ್ರೇಣಿಸಂತುರುಬಿದಂ ಕಾಲಜಿತುವಾ ಲವನ ಮೇಲೆ ವಡಬಾಗ್ನಿಯೆಡೆಗೆ | ಮಾಣದೆರಗುವ ಕಡಲಜಲದಂತೆ ಕವಿದುದು ( | ಪಾಣ ತೆಮರ ಪರಶು ಕುಂತ ಮುದ್ಧರ ಚಕ್ರ | ಬಾಣ ಶಕ್ತಿಗಳಘೋಗಪ್ರಹಾರಂಗಳಿಂದಾ ಸಕಲಸೇನೆ ಮುಳಿದು || ೪೫ || ಏಸು ಭಟರಂಬುಗಳನಿಸುವರೆನಂಬುಗಳ | ನಾ ಸುಭಟರಂಗದೊಳ್ ಕಾಣಿಸಿದನಾ ಬಲದೊ | ಲೇಸು ಕೈದುಗಳೊಳೊದಗಿದರೆನು ಕೈದುಗಳನೆಲ್ಲಮಂ ತಡೆಗಡಿದನು || ಏಸಾನೆಕುದುರೆಗಳ ಕವಿದುವೆ ಸಂ ಸೀಳು ನೇಸು ತೇರುರವಣಸಿಸುರಥಮಂ ಮುರಿದ | ನೇನುಮಂದಿಗಳುರುಬಿತ್ಯಸುಮಂ ಕೊಂದ ನಿನ್ನೇಸು ಸಾಹಸಿಯೋ ಲವನು | ೪೬|| ಜಾನಕಿಯ ಸುತನ ಬಾಣಾವಳಿಯ ಹಾವಳಿಯ | | ನೇನೆಂಬೆನಹಿತರಂ ಕವರಿದುವು ಸವರಿದುವು | ಬಾನೆಡೆಯೊಳಿಟ್ಟಣಸಿ ಹರಿದುವು ತರಿದುವು ಕೊಂದುವರಿದುವು ಪರಿದುವು | Ud ಆನೆ ಕುದುರೆಗಳನುರೆ ಸೀಳಿದುವು ತೂಳಿದುವು | ನಾನಾ ಪ್ರಕಾರದಿಂ ಕೆಡಹಿದುವುಕೊಡಹಿದುವು | ಸೇನೆಗಳೊಡಲ್ಲ ಳಂ ಪಚ್ಚಿ ದುವುಕೊಚ್ಚಿದುವು ತಲೆಗಳಂ ತತ್‌ಕ್ಷಣದೊಳು || ೪೭ ಭೂರಿಬಾಣದೊಳಹಿತಸೇನೆಯೊಲ್ಲ ಮುಳಿದು ಚ | ತ್ಯಾರಿಂಶದನುಪಮ ಭ್ರಮಿಗಳಂ ತಡೆಗಡಿದು || ವೀರ ಲವನಲ್ಲಿ ಕುಶನಂ ಕಾಣದೆಡಬಲದೊಳರಸೆ ರುಧಿರಾಕ್ಷನೆಂಬ|| ಶೂರಾಸುರಂ ಲವಣ ದಾನವನ ಮಾತುಲಂ | ಶ್ರೀರಾಮ ಚರಣ ಶರಣಾಗತಂ ಸೀತಾಕು | ಮಾರಕನ ಕರದಕೋದಂಡಮಂ ತುಡುಕಿದಂ ಮೇಲ್ಪಾಯು ರೋಷದಿಂದೆ||೪೮|| ಕರದ ಬಿಲ್ಲಂ ಕಿತ್ತುಕೊಂಡೋಡುವ ಸುರನಂ | ಭರದಿಂದ ಬೆಂಬತ್ತಿ ಪೋಗದಿರ್ ಫೋಗದಿರ್ ! ತಿರುಗೆನುತ ವಾಲ್ಮೀಕಿಮುನಿಪನಿಗಿ ಮಂತ್ರಧ್ಯಾನಮಂ ಮಾಡಲು || ದೊರೆಕೊಂಡುದೊಂದು ಚಕ ೦ ಬಳಿಕ ಲವನದಂ | ಧರಿಸಿ ಚಕ್ರಾಯುಧಂ ತಾನೆನಲ್ ಕಂಗೊಳಿಸು | ತುರವಣಿಸಿ ರುಧಿರಾಕ್ತನಂ ಗಗನದೊಳ್ ಪಿಡಿಯೆ ಕಂಡವನ ಪಡೆ ಕವಿದುದು || ೪೯ | ೨೨೦ ಕನ್ನಡಜೈಮಿನಿ ಭಾರತ ಮತ್ತುರುಬಿದನಿತು ಬಲಮಂ ಕರದ ಚಕ್ರದಿಂ | ತತ್ತರವರಿದು ರಾಕ್ಷಸೇಂದ್ರನಂ ಬಿಡದೆ ಲವ | ನೋತ್ಯಾಯಮಂ ಮಾಡುತಿರೆ ಕಂಡು ದಶರಥ ನೃಪತಿಯ ಮಂತ್ರಿಯ ತನುಜರು ! ಹತ್ತು ಮಂದಿ ಪ್ರಸಿದ್ದ ಪ್ರಧಾನಿಗಳಾಗ | ಹತ್ತುಹಂಬುಗಳನೊರೆರ್ವರೆಚ್ಚು ಕಡಿ | ಹತ್ತು ಹಾಗೆ ಬಾಲಕನ ಪಾರುಂಬಳೆಯನಾಕ್ಷಣಂ ಖಂಡಿಸಿದರು || ೫೦ || ಕರದ ಚಕ್ರಂ ಪೋಗೆ ಪರಿಘಮಂ ಕೊಂಡು ಲವ | ನುರವಣಿಸಿ ಹೊಯ್ದ ನಿಬರಂ ಕೆಡಹೆ ಮತ್ತೆ ಬಂ | ಧುರು ಗದಾದಂಡಮಂ ಕೊಂಡು ರುಧಿರಾಕ್ಷತನ ಪಣಿಯನಪ್ಪಳಿಸಲು ಇರದೆ ಮೂರ್ಛಿತನಾಗಿ ಬಾಲಕಂ ಕೂಡೆ ಚೇ ! ತರಿಸಿಕೊಂಡದ್ದು ಕುಂತಳಾ ಮಹಾಸುರನ | ಶಿರವನರಿದಾದಿತ್ಯನಿತ್ತ ನಿಜಚಾಪಮಂ ತೆಗೆದುಕೊಂಡಂ ಧುರದೊಳು || ೫೧ | ಬಿಡದೆ ರುಧಿರಾಕ್ಷ ರಾಕ್ಷಸನಂ ರಣಾಗ್ರದೊಳ್ | | ಕೆಡಹಿ ನಿಜಚಾಪ ಚಾಪಲಹಸನಾಗಿ ಲವ | ನಡಸಿದರಿಚತುರ ಚತುರಂಗಮಂ ಸಂಹರಿಸತೊಡಗಿದಂ ಮತ್ತೆ ಮುಳಿದು # ತೊಡವುಗಳ ಕಾಯಕಾಯ ತಮಾದಜೋಡುಗಳ್ : ಕಡಿಯೆ ಕುಣಪಕ್ಕೆ ಪಕ್ಕೆಗಳಾಗೆ ಪಟುಭಟರ್ | ಪೊಡೆಗೆಡೆದರಾಗ ರಾಗದೊಳಮರನಾರಿಯರ್ ತಕ್ಕೆ ಸಲಂಬರದೊಳು | ೫೨|| ಪಡೆ ಮಡಿಯುತಿರ್ದುದು ಲವಾಸದಿಂದಿತ ಕುಶ | ನೊಡನೆ ಸೌಮಿತ್ರಿಗಾದುದು ಯುದ್ಧ ಮಾಗ ಕಿವಿ | ಗಡಿಗೆ ತೆಗೆದೆಚ್ಚದಂಬುಗಳನಿದಿರಾಗಿ ಭೂಮಿಜೆಯ ಸುತನ ಮೇಲೆ| ಕಡುಗಿ ಖಾತಿಯೊಳೀತನೊಂದು ಸರಳಂ ಪೂಡಿ | ಬಿಡಲೂರ್ಮಿಳಾವಲ್ಲಭನ ತೆರೆರಡು ಗಳಿಗೆ | ಬಿಡದೆ ತಿರುಗಿತು ಬವಣಿಗೊಂಡು ರಥವಾಜಿಗಳ್ ಪೊಡೆಗೆಡೆದುವೇನೆಂಬೆನು|| ೫೩ | ಮೆಚ್ಚಿದಂ ಬಾಲಕನ ವಿಕ್ರಮಕೆ ಲಕ್ಷಣಂ || ಹೆಚ್ಚಿದರೋಷದಿಂ ಮತ್ತೊಂದು ರಥಕಡ | ರೈ ಚೂನೆರಡಂಬಿನಿಂದೀತನ ಕಿರೀಟಮಂ ಕವಚಮಂ ಮೂರರಿಂದ || ಕೊಚ್ಚಿ ಕೆಡಹಿದನಾಗ ಜಾನಕಿಯ ಸೂನು ಸೆರೆ | ಯುಚ್ಚಿದಹಿಪತಿಯಂತೆ ಶೌರ್ಯವಿಮ್ಮ ಡಿಸೆ ನಗು | ತುಚ್ಚರಿಸಿದಂ ವಿನಯಪೂರ್ವಕದೊಳರಸ ಕೇಳಾ ರಾಘವಾನುಜಂಗೆ # ೫೪ || ಇಪ್ಪತ್ತನೆಯ ಸಂಧಿ ಧುರದೊಳ್ ಕಿರೀಟ ಕವಚದ ಪೊರೆಯಿದೇಕೆಂದು | ಪರಿಹರಿಸಿದುಪಕಾರಕಪಕಾರಮಂ ಮಾಡೆ ! ನುರುಸೈನ್ಯಭಾರಮಂ ನಿನಗೆ ಬಿಡಿಸುವೆನೀರನೋಡಾದೊಡೆನುತೆ ಕುಶನು|| ವರವ ಸೂಕದೊಳಥರ್ವಮಂತ್ರದ ಪುನ | ಕೃರಣಿಯಿಂದನಲಾಸಮಂ ಪೂಡಿ ತೆಗೆದಿಸ | ಲ್ಕುರಿದುದು ಚತುರ್ಬಲಮಕಾಲದೊಳ್ ಪುರಹರಂ ಪಣಿಗಣ್ಣಿರೆದನೆನಿ ! ೫೫ || ಬಲಮೆಲ್ಲಮಂ ಸುಡುವ ಪಾವಕ ಜ್ವಾಲೆಯಂ | ಕಲಿಲಕ್ಷಣಂ ಕಂಡು ವರುಣಾಸ್ತ್ರದಿಂದದಂ | ನಿಲಿಸಿ ಬಾಲಕಂ ಮತ್ತೆ ನಸುನಗುತ ವಾಯವ್ಯಮಾರ್ಗಣವನೆಸಲು || ಕುಲಶೈಲಮಂ ಕಿತ್ತು ಬಿಸುಡುವಂದದ ಗಾಳಿ | ಸಲೆ ಬಡಿದು ಪಡೆಗಳಂ ಕೆಡಹುತಿರೆ ನಡೆತಂದು | ಸೆಲವುಗೊಂಡೂರ್ಮಿಳಾಕಾಂತನಂ ಪೆರಗಿಕ್ಕಿ ಕಾಲಜಿತುವಿದಿರಾದನು || ೫೬ || ಭುಜಬಲಕೆ ಪಾಡಲ್ಲಿ ತರಳನೆಂದುಳುಹಿದೊಡೆ| ವಿಜಯನಾದಪೆ ಬೇಡಹೋಗೆಲವೊ ಕಾರುಣ್ಯ | ರುಜುವಲ್ಲ ತಾನೆನುತ ಕಾಲಜಿತುವೆಟ್ಟೋಡಾತನ ಬಾಣಮಂ ಖಂಡಿಸಿ | ಅಜಗಳಸ್ತನದಂತೆಸೆವ ನಿನ್ನ ಪೌರುಷಂ | ನಿಜವಾದೊಡಾಂ ಸೈರಿಸುವೆನಲ್ಲದಿರ್ದೊತಾ | ರಜದಿಂದೆ ಫುಸಿವೇಳೆ ನಾಲಗೆಯನರಿವೆನೆಂದಾಕುಶಂಕೊರೆದನು ೫೭|| ಎಸುಗೆಯೆಂತುಟೊ ಕುಶನ ಕಣಿ ರಣದೊಳಾರ್ದು ಗ | ರ್ಜಿಸುವ ನಾಲಗೆಯ ನರಿದುದು ಬಳಿಕ ಮಾನದಿಂ | ಮಸಗಿ ರೂಪದೊಳುಬ್ಬಿ ಕಾಲಜಿತುವೆಟ್ರೋಡಾ ಜಾನಕಿಯ ಸೂನು ನಗುತೆ | ನಿಶಿತಾಸ್ತ್ರದಿಂದ ಕೈಕಾಲ್ ತಲೆಗಳಂ ಕೂಡೆ| ಕುಸುರಿದರಿಯಲ್ ಕಂಡು ಖತಿಯಿಂದ ಲಕ್ಷಣಂ | ಮುಸುಕಿದಿಂ ಕೊ ಳಂ ಬಾಲಕನಮೇಲೆಮೂಲೋಕದಾಲೋಕಮಡಗೆ | ೫೮|| ವೀರಲಕ್ಷಣನಿಸುವ ಕೂರಂಬನೆಲ್ಲಮಂ| | ವಾರುವಂ ನಾಲ್ಕು ಮಂ ತೇರಂ ಸುಕೇತುವಂ | ನಾರಿಯಂ ಚಾಪ ತೂಣೀರಂಗಳಂ ಕೆಲದ ಚಾರರಂ ಸಾರಥಿಯನು | ಚಾರು ಕವಚವನೆಚ್ಚು ಧಾರಿಣಿಗೆ ಕೆಡಹಿ | | ತೋರಗದೆಗೊಂಡೂರ್ಮಿಳಾರಮಣ ನೈತರಲ್ | ಧೀರನಹ ಸೀತಾಕುಮಾರಕಂ ಸಾಯಕದ ಸಾರದಿಂ ಪುಡಿಗೈದನು ! ೫೯ ១១១ ಕನ್ನಡ ಜೈಮಿನಿ ಭಾರತ ಚರ್ಮಖಡ್ಡಂಗಳಿಂ ವಿವಿಧಾಯುಧಂಗಳಿಂ | ದೂರ್ಮಿಳಾಕಾಂತನೊದಗಿದೊಡನಿತನೆಲ್ಲಮಂ || ನಿರ್ಮಲಾಸ್ತಂಗಳಿಂ ಕತ್ತರಿಸಿ ವಾಲ್ಮೀಕಿ ಮುನಿವರಂ ತನಗೆ ಕೊಟ್ಟ | ಮರ್ಮಭೇದಿಗಳಾದುವೈದಂಬುಗಳ ನಿಸಲ್ | ಸ್ಪರ್ಮಣಿ ಧರಾತಳಕೆ ನಭದಿಂದುರುಳಂತೆ | ಪೆರ್ಮರವೆಗೊಂಡು ಬೀಳ್ವನಿತರೊಳ್ಳೋಯ್ತು ಕುಶನಾರ್ದು ಬೊಬ್ಬಿರಿದನು! ಆ ಘೋರತರದ ಸಂಗ್ರಾಮದೊಳೆ ತಾನೆಚ್ಚ | ಮೋಘವಾಗಿರ್ದ ಮುನಿ ಕೊಟ್ಟ ದಿವ್ಯಾಸ್ತದ ವು ! ಹಾಘಾತಿಯಿಂದ ಕಡುನೊಂದು ಮೂರ್ಛಿತನಾಗಿ ಬಿದ್ದು ಭೂಳತದಮೇಲೆ | ರಾಘವಾನುಜನಿರೆ ಕುಶಂ ಬಳಿಕ ನಿಜಹಸ್ಯ ! ಲಾಘವದೋಳಲ್ಲಿರ್ದರಂ ಸದೆದು ಲವನಂ ಬ | ಘಮೋತ್ತಾಯದಿಂ ಮುತ್ತಿಕೊಂಡಿರ್ದ ಕೋಲಾಹಲವನಾಲಿಸಿದನು | ೬೧ | ಶರ ಚಾಪ ಚರ್ವ ಖಡಂಗಳಂ ಕೊಂಡು ಕುಶ | ನಿರದೆ ಲವನಿದ್ದೆಡೆಗೆ ಚಿಗಿದನಲ್ಲಿಂ ಖಗೇ ! ಶರನಂತೆರಗಿದನದನೇವೇಳೆ ನಳಿದುಳಿದ ರಿಪುವಾಹಿನೀ ಭ್ರಮಿಗಳು | ಪರೆದುವೆಣಿ ಸೆಗಳೆ ಸೀತಾಕುಮಾರಕರ್‌ | ತಿರುಗಿದರ್ ತುರಗಮಿಹ ಬನಕಾಗಿ ದೇವಪುರ ! ದರಸ ಲಕ್ಷ್ಮೀಶ ರಾಘವನಲ್ಲಿಗೈದಿದರ್ ದೂತರತಿವೇಗದಿಂದೆ ಇಪ್ಪತ್ತೊಂದನೆಯ ಸಂಧಿ ಸೂಚನೆ & ತನಯರೊಳ್ ಕಾದಿ ಮೂರ್ಛಿತನಾದ ರಾಮನಂ | ಮುನಿವಳಿ ವಾಲ್ಮೀಕಿ ಬಂದು ಸಂತೈಸಿ | ವಿನುತಾಶ್ವ ಮೇಧವಂ ಪೂರೈಸಿ ಸೀತೆಸಹಿತವನಿಯಂ ಪಾಲಿಸಿದನು | ಅರಸ ಕೇಳ್ ಜಾಹ್ನವಿಯ ತೀರದೊಳ್ ದೀಕ್ಷೆಗೊಂ | ಡಿರುತಿರ್ದ ರಾಘವಂ ಚಿತ್ರದನುತಾಪದಿಂ | ಭರತನಂ ಕರೆದು ಶತ್ರುಘ್ನ ನೇಗೈದನೆಂಬುದನುಸಿರೂರಾರುಮೆನಗೆ|| ತರಳರಂ ಪಿಡಿದಪನೊ ಕೊಂದವನೋ ಲಕ್ಷಣಂ|| ಧುರದೊಳ್ ಬಳಲ್ಲ ಪನೊ ಗೆಲ್ಲ ಪನೊ ಸೋಲಪನೋ ತುರಗಮಂ ಬಿಡಿಸಿ ತಂದವನೋ ನಾನರಿಯೆನೆಂದಸುರಾರಿ ಚಿಂತಿಸಿದನು | ೧ | ಕನಸಿನೊಳ್ ಸೋಲ್ಲುದಿಲ್ಲಾರ್ಗೆಯುಂ ಲಕ್ಷಣಂ| | ವನಚಾರಿ ಬಾಲಕರ ಪಾಡಾವುದೀಗ ಮುಳಿ | | ದನುವರದೊಳಿರ್ವರಂ ಘಾತಿಸದೆ ಸಮ್ಮೋಹನಾಸ್ತದೊಳ ಮರವೆಗೊಳಿಸಿ || ತನಗೆ ತಂದೊಪ್ಪಿಸುವ ತೆರದೊಳತಿಬಲ ಚರರ | ನನುಜನೆಡೆಗಟ್ಟೆಂದು ರಾಘವಂ ಭಗತನೊಡ| ನೆನಲವಂ ದೂತರಂ ಕಳುಹಲವರರಿದು ಬಂದವನಿಪತಿಗಿಂತೆಂದರು | ೨ || - ದೇವ ಬಿಡು ದೀಕ್ಷೆಯಂ ಕಾದು ನಡೆ ಕುಶನೊಳ್ | ಹಾವೀರನಾತನಾ ಲವನಿಂದೆ ಬಲ್ಲಿದಂ || ಜೀವಸಂದೇಹವಾಗಿರ್ಪುದೈ ಶತ್ರುಘ್ನ ಲಕ್ಷಣರ ಖಿಳಸೇನೆ|| ಭಾವಿಸೆ ತವಾಕೃತಿಯ ಬಾಲಕರ ದೆಸೆಯಿಂದೆ || ಗೋವರ್ಧನಂಗೆ ಮೊಲೆಗೊಟ್ಟ ಪೂತನಿವೊಲಾ| ಹೈವೆವೆಂದು ದೂತರ್ ನುಡಿಯೆ ರಾಘವಂ ಕೇಳಿ ಮೂರ್ಛಿತನಾದನು | ೩ || - ಬಳಿಕ ಶೈತ್ಯೋಪಚಾರಂಗಳಿಂ ಭರತನಿನ | ಕುಲಸಾರ್ವಭೌಮನಂ ಸಂತೈಸುತಿರೆ ಮೂರ್ಛ| ತಿಳಿದೆದ್ದು ಲಕ್ಷ್ಮಣನದಾವಡೆಯೊಳೆನ್ನ ಸೊಲಿಸುವನದಾವೆಡೆಯೊಳು | ಹಳುವಿನೊಳ್ ತನಗಾಗಿ ನವೆದನುಜನಾವೆಡೆಯೊ | ಇಳಿದನೇ ಸೌಮಿತ್ರಿ ಹಾ ತಮ್ಮ ಹಾ ಯೆನುತೆ | ಹಳವಳಿಸಿ ಬಿಸುಸುಯ್ದ ಕಲ್ಲು ಮರುಗಿದನಂದು ರಾಘವಂ ಶೋಕದಿಂದೆ | ೪ | ១១ . ೨೨೪ ಕನ್ನಡ ಜೈಮಿನಿ ಭಾರತ ಜಾನಕಿಯನಂದು ಪೊರಮಡಿಸಿದನ್ಯಾಯದಿಂ | ಭಾನುಕುಲ ಸಂಭವಂಗಾದವಿಂತೀತರದ | ಹಾನಿಯಿದು ಸೌಮಿತ್ರಿ ಶತ್ರುಘ್ನರಂ ಜಯಿಸುವಗ್ಗಳೆಯರಾರ್ ಜಗದೊಳು|| ಕಾನನದ ಮುನಿಸುತರ್ಗದವೆತ್ತಣದು ರಾಮ | ಸೂನುಗಳ ತಪ್ಪದಾಕೃತಿಗಳಂ ನೋಡಲನು| ಮಾನಮೇಕೆಂದು ಮೊರೆಯಿಟ್ಟು ದೆಲ್ಲಾ ಜನಂ ರಾಘವಂ ಕೇಳುವಂತೆ || ೫ || ಸೀತಾವದನಚಿಹ್ನ ಮೆನ್ನಂಗದಾಕಾರ ! ಮಾ ತಾಪಸಾರ್ಭಕರೊಆರ್ದಪುದು ಗಡ ಪಡೆದ | ಮಾತೆಯೆರ್ದಪಳೆತ ಕುದುರೆಯಂ ಕಟ್ಟುವಧಟೆತ್ತಣದಿವರ್ಗೆಂಬುದ|| ದೂತರಂ ಕರೆ ಕೇಳೆ ವಿನ್ನೊಮ್ಮೆ ಶಿಶುಗಳಂ ಘಾತಿಸದೆ ದಯೆಗೈರು ತಾನೇರ್ವಡೆದ ಮೇ | ಭಾತರಳರತಿಬಲರೊ ಸೌಮಿತ್ರಿ ಬಿದ್ದನೇಕೆಂದು ರಘುಪತಿ ಸುಯ್ದನು || ೬ ! ಇಂತಿಂತಳಲ್ಲಾಗ ಬಿಸುಸುಯೊಡನೆ ರಾಘ | ವಂ ತನ್ನ ಸಹಜ ಗುಣಂಗಳಂ ನೆನೆನೆನೆದು | ಚಿಂತಿಸುತಿರೆ ಮತ್ತೆ ಕುಶನ ಶರಘಾತಿಯಿಂದುರೆ ನೋ೦ದು ಭೀತಿಗೊಂಡು || ಸಂತಪ್ತರಾಗಿ ಪರಿತಂದು ಲಕ್ಷಣನೊಡಿ | ಆಂತರಿಸಲರಿಯದಸ ) ಮಡಿದುದು ಸಕಲಸೈನ್ಯ | ಮೆಂತಿಹನೊ ಶತ್ರು ನೇಕೆ ದೀಕ್ಷೆಯಿದೆಂದು ಚರರೆದೆ ಮೊರೆಯಿಟ್ಟರು || ೭ || ಮೊರೆವೇಳ ದೂ ತರಂ ಗರ್ಜಿಸುತೆ ರಾಘವಂ | ಗೆರಗಿ ಕೈಮುಗಿದು ಭಯವಿಹ್ವಲರ್‌ ಚಾರರಿವ | ರರಿದಪರೆ ಸೌಮಿತ್ರಿ ಶತ್ರುಘ್ನ ರಾಹವಶ್ರಮದಿಂದೆ ತನು ಮನವನು || ಮರೆದರಲ್ಲದೆ ಮರಣವೆತ್ತಣದು ಸಾಕಿನ್ನು | ಬರಿದೆ ಚಿಂತಿಸಬೇಡ ನಾಂ ಪೋಗಿ ಬಾಲಕರ | ಮರುಕಮಂ ಬಿಡಿಸಿ ತಹೆನಶ್ವಮಂ ಕಳುಹಿನ್ನನೆಂದು ಭರತಂ ನುಡಿದನು | ೮ | ಬಳಿಕ ಜಾಂಬವ ಸುಪ್ತಾಂಗದ ಹನೂಮಂತ | ನಳ ನೀಲ ಕುಮು , ಶತಬಲಿ ಗವಯುರೆಂಬ ಕಪಿ | ಗಳ ಪಡೆಯನೆಲ್ಲಮಂ ಬಲದೊಳುಳಿದಖಿಳ ಚತುರಂಗಮಂ ಕೂಡಿಕೊಟ್ಟು | ಕಳುಹಲಿನಕುಲ ಸಾರ್ವಭೌಮನಂ ಬೀಳೊಂಡು | ತಳೆದು ಸುರನದಿಯ ತೀರದೊಳಾಂಜನೇಯನಂ | ಕೋಳಗುಳದ ವೃ ಶಾಂತಮಲ ಕಂಡು ಬಂದೊರೆವುದೆಂದು ಭರತಂ ಪೇಳೆನು ಇಪ್ಪತ್ತೊಂದನೆಯ ಸಂಧಿ ೨೨೫ ಧೀಂಕಿಟ್ಟನಲ್ಲಿಂದೆ ಕಲಿಹನುಮ ನಾರಣದೊ | ಳಂಕಿತದ ಕುಶನ ಬಾಣಂಗಳಿಂ ಮಡಿದ ಬಲ | ಸಂಕುಲವನಿಕ್ಷಾಕುನಂದನಂ ನಿನ್ನ ಸುತೆ ಸೀತೆಯುಂ ಬಿಟ್ಟನೆಂದು|| ಕೊಂಕದಿರು ಸೈರಿಸುವುದೆಂದೈದೆ ಭೂದೇವಿ! ಯಂ ಕೊಪಮಂ ಮಾಣಿಸಿ ಬೇಡಿಕೊಳ್ಳ ತರ | ದಿ೦ ಕೆಡೆದು ಮೈಮರೆದು ಮಲಗಿರ್ದ ಸೌಮಿತ್ರಿ ಶತ್ರುಘ್ನ ರಂ ಕಂಡನು | ೧೦ || ಕಂಡು ಕಪಿವೀರನವರೀರ್ವರಂ ತೆಗೆದೆ | ಕೊಂಡು ಭರತನ ಪೊರೆಗೆ ತರಲವಂ ಬಳಿಕ ಮಣಿ | ಮಂಡಿತ ವರೂಥದೊಳವರ್ಗಳಂ ಪಳ್ಳಿರಿಸಿ ಹಯಮಂ ಕದಳಿಗೆ ಕಟ್ಟಿ | ಚಂಡ ಶರ ಚಾಪ ಪಾಣಿಗಳಾಗಿ ತೊಳಗುವು| ದಂಡ ಕುಶ ಲವರಿರ್ವರಿರ್ಪುದಂ ಕೇಳು ಕೊ | ದಂಡಮಂ ಜೇಗೈದು ಪಡೆವೆರಸಿ ನೂಕಿದಂ ಮುಳಿದು ಬಾಲಕರ ಮೇಲೆ || ೧೧ || ಅಣ್ಣತಮ್ಮಂದಿರೀರ್ವರು ಮರಿಚತುರ್ಬಲಂ | ಪಣ್ ಬಗೆ ಕಂಡು ಬಿಲ್ಗೊಂಡಿದ್ದು ಕೋಪದಿಂ | ದಗ್ಗೆ ಕಲ್ಲಾಡಿದರ್ ಪಟುಭಟರ ತಲೆಗಳಂ ಬಾಣಪ್ರಯೋಗದಿಂದೆ|| ಬಣ್ಸಲ್ ಪವಣಿ ಯೋಜನದಗಲಮೆಲ್ಲಿಯುಂ | ಕಣಿವೆಯಲುಗುವನಿತರೊಳ್ ಸರಲ್ಕ ಯಮಾಗೆ | ಚಿಣ್ಣರಂಗದ ಮೇಲೆ ಮೆಚ್ಚಿ ಪೂಮಳೆಗಳಂ ಕರೆದಮರರ್ ಪೊಗಳು | | ೧೨ || ಚಾಪ ಟಂಕಾರಂ ಜಗತ್ರಯದೊಳೆಲ್ಲಿಯುಂ| ವ್ಯಾಪಿಸಲ್ ಕಿವುಡಾದುವಪ್ಪದಿಗ್ಧಂತಿಗ | * ಭೂಪಯೋಧೆಗಳೊಡೆವೆರಸಿದುವು ಕುಲಾದ್ರಿಗಳ ಜರಿದು ವಹಿ ಕಂಪಿಸಿದನು || ತಾಪದಿಂ ಪೊಡೆಮರಳಂ ಕೂರ್ಮನಾ ರವಿಯ | ರೂಪದಗಿಸುವ ಬಾಣಾಂಧಕಾರದೊಳಂದು | ದೀಪಮಿಲ್ಲದ ಮನೆವೊಲಾದುದು ರಣಾಂಗಣಂ ಕಾದುವರಂತೂ ಭಟರು || ೧೩li ಕೊರೆಯಲಾನೆಗಳ ಸುಂಡಿಲ್ಲಳುಂ ಹಯದ| ಕಾಳುಂ ರಾವುತರ ಜೋದರ ಶಿರಂಗಳುಂ | ಮೇಲೆ ಯ ರಥಿಕರ ಧನುರ್ದಂಡಮಂ ಕೈದುವಿಡಿದ ಪ್ರಾಣಿಗಳುಮಿಳೆಗೆ || ಸಾಲ್ಗೊಂಡುರುಳುವೊದಗಿದ ಕಪಿಗಳಂಗದೊಳ್|| ಕೀಳಂಬಲಿದಂತೆ ನಾಂಟಿದುವು ಪರಬಲಂ | ಸೊಲ್ಲು ಮಲ್ಲದೆ ಕುಶ ಲವರ ಮುಂದೆ ಗೆಲ್ಪ ಭಟರಂ ಕಾಣಿನಾಹವದೊಳು|| ೧೪ || ಪೈ , ಭಾ . 15 ೨೨೬ ಕನ್ನಡ ಜೈಮಿನಿ ಭಾರತ ಸೇನೆಯಂ ನಿಮಿಷದೊಳ್ ತಡೆಗಡಿಯೆ ಕಂಡು ಪವ| ಮಾನಜಂ ನಡೆತಂದು ಬಾಲಕರ ವಿಗ್ರಹಂ | ಭಾನುಕುಲತಿಲಕನಾಕೃತಿವೊಲಿದೆ ನೋಡೆಂದು ಭರತಂಗೆತೋರಿಸಿ || ಸಾನುರಾಗದೊಳತುಲ ಚಾಪಮಂ ಪಿಡಿದು ರಾ | ಮಾನುಜಂ ಕುಶನ ಸನ್ನು ಖಕೈದಿ ನುಡಿಸಿದಂ | ಸೂನುಗಳ ಮೊಗಂ ನಿರೀಕ್ಷಿಸಿ ಘನಸ್ನೇಹದಿಂದ ಪುಳಕಂ ಪೊಲು || ೧೫ | ವತ್ಸ ನೀನಾರವಂ ನಿನಗೀತನೇನಹಂ || ಮತ್ಸಹೋದರರನುರೆ ಘಾತಿಸಿದಿರೆಮ್ಮೆ ಯ ಮ | ಹನಮಂ ಕೊಂದಿರಿನ್ನಾ ದೊಡಂ ಕುದುರೆಯಂ ಬಿಟ್ಟು ಪೋಗಿ ಬರಿದೆ | ಮತ್ಸರಿಸಬೇಡ ನಿಮ್ಮಂ ಪಡೆದ ತಾಯಿ ಬಳಿ| ಗುತ್ಸವದೊಳ್ಳದಿ ಸುಖಮಿಹುದೆಂದು ಭರತನೆನ | ಲುತ್ಸಕಳಾಕುಶಂ ನಸುನಗುತೆ ನುಡಿದನಿಂತಾ ರಾಘವಾನುಜಂಗೆ || ೧೬ || ಕಟ್ಟಿದ ತುರಂಗಮಂ ಬಿಡುವನಲ್ಲಿತನೊಡ| | ಹುಟ್ಟಿ ದಂ ತನಗೆ ವಾಲ್ಮೀಕಿಮುನಿವರನವರ್ | ನೆಟ್ಟನೆ ರಣಾಗ್ರದೊಳೆ ನಿನ್ನ ನುಂ ನಿನ್ನನುಜರಂತೆ ಘಾತಿಸಿದ ಬಳಿಕ || ಮುಟ್ಟಿದುತ್ಸವದಿಂದ ತಾಯ ಬಳಿಗೈದಿ ಪೊಡ| ಮಟ್ಟ ಸುಖದೊಳಿರ್ದಪವೆಂದು ಕಣಿಗಳಂ | ತೊಟ್ಟು ತಾನೀಗ ಕುಶನರಿದುಕೊಳೆನುತೆಚ್ಚನಾ ಭರತನಂ ಧುರದೊಳು || ೧೭ || ಭರತನಂ ಗಣಿಸದಿನುತಿರೆ ಕಂಡು ಮತ್ತೆ ಕರಿ | ತುರಗ ರಥ ಪಾಯದಳ ಮೊತ್ತಿದುದು ಕೂಡೆ ವಾ | ನರ ಸಿಂಗಳೀಕ ಮುಸು ಕರಡಿಯ ಬಲಂ ಮುತ್ತಿದುದು ಬಳಿಕ ನಸುಗುತೆ ಕುಶನು| ಕರೆದು ಕುದುರೆಯ ಬಳಿಗೆ ತಮ್ಮ ನಂ ಕಳುಹಿ ಬಿ | ಲಿ ರುವಿಂದುಗಳ್ಳಿದಂ ಕಣಿಗಳಂ ವೈರಿ ಮೋ || ಹರದ ತಲೆವಣಿಗಳಂ ಪಗೆಗಳೆರ್ದಾಣಿಗಳಂ ರವಿಗೆಣಿಗಳಂ ಕ್ಷಣದೊಳು || ೧೮ || ಹತ್ತು ಭರತನ ಮೇಲೆ ನಳನ ಮೇಲೆಂಟು ಮ | ವತ್ತು ಹನುಮನಮೇಲೆ ಜಾಂಬವನಮೇಲೆ ನಾ । ಲಂಗದನಮೇಲೆ ತೊಂಬತ್ತು ನೀಲ ಕುಮುದರ ಮೇಲೆ ನೂರುನೂರು ಉತ್ತುಂಗ ಗವಯ ಶತಬಲಿ ಸುಷೇಣರಮೇಲೆ| ಹತ್ತು ಹತ್ತಂಬೂಡುಗಲೆಚ್ಚನನಿಬರಂ | ಮತ್ತೆ ಘಾತಿಸಿ ಕೂಡೆ ರಾಮಾನುಜನ ಮೇಲೆಕೂರ್ಗಣಿಗಳಂ ಕರೆದನು | ೧೯ || ಇಪ್ಪತ್ತೊಂದನೆಯ ಸಂಧಿ ೨೨೭ ಎಲ್ಲಿ ಕುಶನಂಬು ಸೋಂಕಿದುವಲ್ಲಿ ಮೂರ್ಛಿ ಮೃತಿ| ಯಲ್ಲದುಳಿವಿಲ್ಲ ಪಡೆಯೆಲ್ಲಮಂ ತಲ್ಲಣಿಸಿ | ಚೆಲ್ಲಿದುದು ದೆಸೆದೆಸೆಗೆ ಬಲ್ಲಿದ ಕಪೀಶ್ವರರ ಕೈಗೆಟ್ಟು ಮೈಮರೆದರು || ನಿಲ್ಲದೋಡಿತು ದೊದ್ದೆ ಘಲ್ಲಣಿಯನಾಂತು ನಿಂ || ದಲ್ಲಿ ಸಾರಥಿ ಕುದುರೆಗಳ ಮಡಿದು ತೆರ್ಮುರಿದು | ಬಿಲ್ಲುಡಿದು ಭರತನಂಗೋಪಾಂಗದಲ್ಲಿ ನಾಂಟಿದುವು ಪೊಸ ಮಸೆಗಣಿಗಳು || ೨೦ | | - ಜಗದೊಳ್ ಕುಶಾಸ್ತ್ರ ನಿಕರಕ್ಕೆ ಮೈಗೊಟ್ಟವಂ| ಮಿಗೆ ಪತಿತನಾಗದಿರ್ದಪನೆ ಪೇಳೆಂಬಿನಂ | ವಿಗತ ಚೇತನನಾಗಿ ಭರತಂ ಮಹೀತಳಕ್ಕೆ ಬಿದ್ದು ಮೂರ್ಛಯೊಳಿರಿ || ವಿಗಡ ಹನುಮಂ ಕಂಡು ಕಿತ್ತು ಪೆರ್ಬೆಟ್ಟ ಮಂ . ನಗಪಿ ತಂದರ್ಭಕನ ಮೇಲಿಡಣುವೆಂದು | ಬಗೆಯದೆ ವಿಭಾಡಿಸಿದನಾತನಂ ಕಣಿಯೆಚ್ಚು ನಗುತೆ ಜಾನಕಿಯ ಸೂನು | ೨೧|| ಕಡೆಯ ಮಾತೇನಖಿಳ ಸೇನೆಯಂ ಭರತನಂ | ಕೆಡಹಿ ಕುಶನಲ್ಲಿಂದ ತುರಗವಿರ್ದೆಡೆಗೆ ಬಂ | ದೊಡಹುಟ್ಟಿದಂ ವೆರಸಿ ನಿಲ್ಸನಂ ದೂತರೀಕೆರನಂ ರಘIಹಂಗೆ || ಕಡುವೇಗದಿಂದೆ ಪೋಗಿ ಬಿನ್ನೆಸೆಕೇಳ| ಿಡಿದು ಪರಿತಾಪದಿಂದುರೆನೊಂದು ವಿಸ್ಮಯಂ | ಬಡುತೆದ್ದು ಸುಗ್ರೀವ ವರವಿಭೀಷಣರೆಡಬಲದೊಳ್ಯದೆ ಪೊರಮಟ್ಟನು ||೨೨ | ಬಂದಂ ರಥಾರೂಢನಾಗಿ ರಣರಂಗದೊಳ್ | ನಿಂದು ಮೈಮರೆದೊರಗಿದನುಜರಂ ಮಡಿದ ಬಲ ! ವೃಂದಮಂ ಕುದುರೆಯಂ ಕಟ್ಟಿಕೊಂಡಿದಿರಾಗಿ ಬಿಲ್ವಿಡಿದು ಕಾಳಗಕ್ಕೆ || ನಿಂದಿರ್ಡ ಯಮಳರಂ ಕಂಡು ಬೆರಗಾಗಿ ರಘು | ನಂದನಂ ವಿನಯದಿಂ ತಾನೆ ಬೆಸಗೊಂಡನಿಂ | ತೆಂದು ಘನ ಗಂಭೀರವಾಕ್ಯದಿಂದತಿಮನೋಹರವಾದ ಸುಸ್ಪರದೊಳು || ೨೩ || ಎಲೆ ಪಸುಳೆಗಳಿರ ನಿಮಗೀ ಧನುರ್ವೇದಮಂ | ಕಲಿಸಿದವನಾವನಾವುದು ನಿವಾಸಸ್ಥಳಂ | ಸಲಹಿದವನಾವನಾವಂ ತಂದೆ ತಾಯಾವಳಶ್ಚಮಂ ಕಟ್ಟುವಿನಿತು || ಚಲಮಿದೇತಕೆ ನಮ್ಮ ಸೇನೆಯಂ ಜಯಿಸುವೀ | ಬಲಮೇತರಿಂದಾದುದೆಂದು ನಯದಿಂದ ರಘು | ಕುಲ ಲಲಾಮಂ ಕೇಳೊ ಡಾಕುಶಂ ನಸುನಗುತೆ ಮಾರುತ್ತರಂಗೊಟ್ಟನು | ೨೪ || ೨೨೮ ಕನ್ನಡ ಜೈಮಿನಿ ಭಾರತ ರಾಜೇಂದ್ರ ನೀನೆಮ್ಮೊಳಾಹವಕೆ ಬಿಲ್ಗೊಂಡು | ವಾಜಿಯಂ ಬಿಡಿಸಿಕೊಳ್ಳಲ್ಲದೊಡೆ ಮರುಳಪ್ಪ | ಯೋಜಕದ ಮಾತಿದೇತಕೆ ನಿರುಪಮ ಕ್ಷಾತ್ರಪೌರುಷವನುಳಿದು ಬರಿದೆ|| ಸೋಜಿಗದೊಳೆನ್ನ ಜನನಸ್ಥಿತಿಗಳಂ ಕೇಳೊ | ಡೀಜಗಂ ಮೆಚ್ಚದೆಚ್ಚಾಡಿ ನೋಡೆನುತೆ ಕುಶ | ನಾಜಲಜ ಮಿತ್ರಕುಲ ತಿಲಕನಂ ಬಗೆಯದೆ ನುಡಿದೊಡಾತನಿಂತೆಂದನು || ೨೫ | | ಶಿಶುಗಳಾಗಿಹ ನಿಮೊಳೆನಗೆ ಕಾಳಗವೆ ಪರ | ವಶರಾಗಿ ಬಿದ ನುಜರಂ ಕಂಡು ಖತಿಯೊಳಾಂ| ವಿಶಿಖಮಂ ತೊಡುವೆನೆಂದೊಡೆ ಮನವೊಡಂಬಡದು ನಿಮ್ಮ ಜನನಸ್ಥಿತಿಗಳ | ವಿಶದ ವಿಸ್ತರವ ನೊರೆದೊಡೆನೋಡಿಕೊಳ್ಳೆನೆನೆ| ಕುಶನೆಂದನಿಂತು ಲೋಕಾನಂದಕರವಾದ| ನಿಶಿತವಾಕ್ಯಂಗಳಂ ಜನಮೇಜಯ ಕ್ಷಿತಿಪ ಕೇಳಾ ರಘದಹಂಗೆ || ೨೬ || ಈ ತಪೋವನದೊಳೆಮ್ಮಿರ್ವರನವಳಿಯಾಗಿ | ಸೀತೆಯೋರ್ವಳೆ ಪಡೆದಳನುದಿನದೊಳಾರೈದು| ಜಾತೋಪನಯನಾದಿ ಕರ್ಮಂಗಳಂ ಮಾಡಿ ನಿಗಮಾಗಮ ಸ್ಮೃತಿಗಳ | ವಾತಮಂ ಬರಿಸಿ ಕಾರ್ಮುಕವೇದಮಂ ಕಲಿಸಿ| ನೀತಿಗಳನರುಹಿ ರಾಮಾಯಣವನೋದಿನಿ ಮ || ಹಾತಿಬಲರೆನಿಸಿದಂ ವಾಲ್ಮೀಕಿ ಮುನಿಪನೆಂದೊರೆದು ಮಗುಳಿಂತೆಂದನು || ೨೭ || ರಾಮಚಾರಿತ್ರ ಪಠನಾಭ್ಯಾಸ ಯೋಗದಿಂ | ಕ್ಷೇಮಂ ಸುಪುಷ್ಟಿ ನಿಶ್ಚಲಮತಿ ನಿರಾಲಸ್ಯ | ಮಾಮಹಾಸೈನ್ಯವಂ ಗೆದಟು ತಮಗಾದುದೆಂದು ಕುಶನುಸಿರೆ ಕೇಳು || ಪ್ರೇಮದಿಂ ತನ್ನ ಸುತರೆಂದರಿದು ಸೀತೆಯೆಂ | | ಬೀಮಾತು ಕಿವಿದಾಗಿದೊಡೆ ಬಿದ್ದು ಮೂರ್ಛವೆ| ತಾ ಮಹೀಶಂ ಕೂಡೆ ಚೇತನಂ ಬಡೆದು ಸುಗ್ರೀವನೊಡನಿಂತೆಂದನು || ೨೮ || ಕವಿರಾಜ ಕೇಳೆ ಕುಮಾರಕರ ನುಡಿಗಳಂ | ನಿಪುಣರಿವರಾವ ಪುರುಷಂಗೆ ಸಂಭವಿಸಿದರ್ ! ವಿಪಿನಚಾರಿಗಳ ನಿನ್ನೊಮ್ಮೆ ನೀಂ ಬೆಸಗೊಳೆನೆ ನಸುನಗುತೆ ಸುಗ್ರೀವನು || ತಪನಕುಲ ಜಾತ‌ ಪುರಾಣ ಪುರುಷೋತ್ತಮನ| | ವಿಪುಲ ಸಂತತಿಗಳಿವರೀಕ್ಷಿಪೊಡೆ ದೇವ ನಿ| | ನ್ನು ಪ ರೂಪವಾಗಿರ್ಪುದಲ್ಲದೊಡವರ್ಗಿನಿತು ಸತ್ಯ ಮೆತ್ತಣದೆಂದನು || ೨೯ || ೨೨೯ ಇಪ್ಪತ್ತೊಂದನೆಯ ಸಂಧಿ ಸುಗ್ರೀವ ರಾಘವರ್‌ ಮಾತಾಡುವನಿತರೊಳ್ | ನಿಗ್ರಹಿಸಿಕೊಂಡಿರ್ದ ಕುದುರೆಯಂ ಬಿಡುವೊಡ| ವ್ಯಗ್ರವುಳ್ಳವನಾಗಿ ನೀಲನ್ನೆತರೆ ಕುಶಂಕೋಪದಿಂದಾ ಕಪಿಗಳ | ಅಗ್ರಣಿಯನೆಚ್ಚು ಕೆಡಪಿದೊಡವನ ರುಧಿರದಿಂ ! ದುಗ್ರರೂಪದೊಳೆದ್ದು ವಾ ನೀಲಕೋಟಿಗಳ | ವಿಗ್ರಹಕ್ಕೆ ಕಡುಮುಳಿದು ಮರಗೊಂಬೆಬೆಟ್ಟ ಕಲ್ಲುಂಡುಗೊಂಡೆಲ್ಲೆಡೆಯೊಳು||೩೦! ನೀಲ ವಾನರಸೈನ್ಯದೊತ್ತಾಯಮಂ ಕಂಡು | ಮೇಲೆಸೆವ ರವಿಯನಾರಾಧಿಸಿ ಕುಶಂ ಮಹಾ | ಸ್ಕೂಲಕಾಯದ ಕಪಿಗಳಂ ಗೆಲಲ್ಲೊಂದು ವರೆ ಯೋಜನದಳತೆಯಗಲದ | ಕೋಲಗಾಯದ ನೆತ್ತರೊಸರಲೀಯದವೋಲು| ಬಾಲಕಂ ತುಡುವೊಡಳವಡುವ ತೆರನಾದ ರಿಪು| ಜಾಲಕಸದಳವಾದ ಪೂಡಲ ಕ್ಷಯವಾದ ಬಾಣಂಗಳಂ ಪಡೆದನು # ೩೧ || ಅ ಮಹಾಬಾಣಂಗಳಂ ಪೂಡಿ ತೆಗೆದೆಚ್ಚು | ಭೀಮ ವಿಕ್ರಮ ಕುಶಂ ಕೆಡಹಿದನಸಿತ ಕಪಿ | ಸೋಮಮಂ ಬಳಿಕುರುಳ್ಳಿದನಾದಿ ನೀಲನಂ ಸುಗ್ರೀವ ಮುಖ್ಯರಾದ | ಕಾಮರೂಪದ ಸಕಲ ವಾನರ ಚಮಪರಂ | ಭೂಮಿಯೊಳ ಮೂರ್ಛಗೆಯೊರಗಿಸಿ ವಿಭೀಷಣನ | ಸಾಮರ್ಥ್ಯಮಂ ನಿಲಿಸಿ ಮತ್ತವನ ಬಲಮಂ ಪೊರಳ್ಳಿದಂ ಸಂಗರದೊಳು| ೩೨ || ನರ ವಾಜಿ ದಂತಿ ಮುಸು ಕರಡಿ ಸಿಂಗಳಿಕ ವಾ | ನರ ದಾನವರೊಳಿಡಿದ ಸೇನೆಯೊಳ ನೋಡಿ || ರ್ವರುಮಿಲ್ಲದೆಲ್ಲರುಂ ಬಿದ್ದು ತಾನೇಕಾಕಿಯಪ್ಪುದುಂ ಖಾತಿಗೊಂಡು | ಸರಳನರ್ಭಕರ ಮೇಲೆಚ್ಚಂ ರಘದೃಹಂ | | ಧರೆಯೊಳೀ ಕ್ಷತ್ರಿಯರ ಮನವಾಸಿಗಳದೆಂತೋ | ತರಹರಿಸಬಾರದಿಹ ರಾಮಬಾಣಂಗಳೆದಿದುವು ಕಾಲಾಗ್ನಿಯಂತೆ | ೩೩ | | ಬಚ್ಚೆ ವೋಗದ ರಾಮಬಾಣಂಗಳಂ ನಡುವೆ| ನುಚ್ಚುನೂರಾಗೆ ಕತ್ತರಿಸಿ ರಘುನಾಥನಂ | ಮುಚ್ಚಿದರ್ ಕಣಿಗಳಿಂ ಮತ್ತೆ ಕಾಕುತ್ಸ ಕೆರಳು ಕುಶ ಲವರ ಮೇಲೆ ! ಎಷ್ಟೊಡಾಕೊಲ್ಲಳಂ ಬಾಲಕರ್ ಮಧ್ಯದೊಳ್| ಕೊಚ್ಚಿ ರಾವಣ ರಿಪುವಿನಂಗಮಂ ನೋಯಿಸಿದ| | ರಚ್ಚರಿಯ ಕಾಳೆಗಂ ತಂದೆಮಕ್ಕಳೆ ನಡೆದುದು ಸುರ‌ ಬೆರಗಾಗಲು | ೩೪|| ೨೩೦ ಕನ್ನಡಜೈಮಿನಿ ಭಾರತ ಕಕ್ಕಸದೊಳಂದು ರಾವಣ ಕುಂಭಕರ್ಣಾದಿ| ರಕ್ಕಸರ ತಲೆಗಳನರಿದು ತಿರುಗಿಬಹ ಕಣಿಗ | ಇಕ್ಕಡಿಗಳಾಗಿ ಬಿದ್ದು ವು ಧರೆಗೆ ಕೂಡೆ ಬಾಲಕರಿಸುಗೆ ತನ್ನಿ ಸುಗೆಗೆ| ಮಿಕ್ಕು ಬರೆ ಬೆರಗಾಗಿ ರಾಘವಂ ಸುಮ್ಮನಿರೆ| ಪೊಕ್ಕು ಎಂಬುಗಳೊಡಲೊಳಾತ್ಕಜರ ಮೇಲೆ ತನ | | ಗಕ್ಕರುಂಟಿಲ್ಲೆಂಬುದಂ ನೋವೆಂಬವೊಲ್ ಭೂಪ ಕೇಳ ಕೌತುಕವನು || ೩೫ || ಪಲ್ಲವಿತ ನವ ಚತತರು ಬೇಸಗೆಯ ಝಳಕೆ || ನಿಲ್ಲದಸವಳಿದು ಜೊಲ್ಕಂತೆ ಕೋಮಲಕಾಯ | ದೆಲ್ಲೆಡೆಯೊಳಂ ನಾಂಟಿದಂಬುಗಳ ರುಧಿರ ಪ್ರವಾಹದಿಂದುರೆ ಬಳಲ್ಲು || ಮೆಲ್ಲನೆ ವರೂಥದೋ ಸಾರಥಿವೆರಸಿ ಧರಾ | ವಲ್ಲಭಂ ಮೈಮರೆದು ಪವಡಿಸಿದನನಿಮಿಷರ್‌| ಚೆಲ್ಲಿದರ್ ಪೂಮಳೆಗಳಂ ಮೊಳಗಿದುವು ದೇವ ದುಂದುಭಿಗಳಂಬರದೊಳು|| ೩೬ | | ಆ ಕುಮಾರರ್ ಬಳಿಕ ಶರಹತಿಗೆ ಮೈಮರೆದ| ಕಾಕುತ್ಸನಲ್ಲಿಗೈತಂದು ರಾಜೇಂದ್ರನ ಶು | ಭಾಕಾರಮಂ ನೋಡಿಸಿರಿಮೊಗದ ಮಣಿ ಕುಡಲಂಗಳಂ ಕಂಬುಗಳದ| ಏಕಾವಳಿಯ ಹಾರಮಂ ತೆಗೆದುಕೊಂಡೂರ್ಮಿ| ಲಾಕಾಂತ ಭರತ ಶತ್ರುಘ್ನರ ವಿಭೂಪಣಾ | ನೀಕಮಂ ಕಳೆದೊಂದು ವಸನದೊಳ' ಕಟ್ಟಿ ಕುಶನೊಡನೆ ಲವನಿಂತೆಂದನು|| ೩೭ || ಅಗ್ರಭವ ಕೇಳಿವರೊಳೊಂದು ರಥಮಂ ಪ | ವಿಗ್ರಹದೊಳೆಡ್ನರಾಗಿರ್ದ ವೀರರ್ಕಳ ಕ | ಚ ಗ್ರಹಣಮಂ ಮಾಡಿಕೊಂಡು ಬಹೆನೆನುತೆ ಲಕ್ಷ್ಮಣನ ಪೊಂದೇರ್ಗಡರ್ದು | ವ್ಯಗ್ರದಿಂ ಲವನೈತರಲ್ ಕುಶನ ಶರಹತಿಯ | ನಿಗ್ರಹಕ್ಕೊಳಗಾಗಿ ಮೂರ್ಛಯಿಲ್ಲದೆ ಕಪಿಗ || ಆಗ್ರಣಿಗಳುಳಿದಿರ್ದರಿರ್ವರದರೊಳ್ ಜಾಂಬವನೊಳೆಂದನಾ ಹನುಮನು ||೩೮|| ಕಂಡಿರೇ ಜಾಂಬವರೆ ರಾಮಾದಿ ವೀರರಂ | ದಿಂಡುಗೆಡಹಿದಬಳಿಕ ರಣದೊಳುಸಿರಿರ್ದರಂ | ಮಂಡೆವಿಡಿದೆಳೆದುಯ್ಯನೆಂದು ಸೀತಾಸುತಂ ಬಂದಪಂ ನಾವಿವನೊಳು| ದಂಡಿಗಾರೆವು ನಮ್ಮನೀ ಬಾಲಕಂಪಿಡಿದು ! ಕೊಂಡು ಪೋಗಲಿ ಜಾನಕಿಯ ಪೊರೆಗೆ ದೇವಿ ಕೃಪೆ || ಯಿಂ ಡಿಂಗರಿಗರೆಂದು ಪಾಲಿಸಲಿ ಮೇಣುಳಿಯಲೆಂದನಾ ಹನುಮಂತನು || ೩೯ || ಇಪ್ಪತ್ತೊಂದನೆಯ ಸಂಧಿ ೨೩೧ ಕೆಡದಿರ್ದರೆಲ್ಲರಂ ನೋಡಿ ರಣರಂಗದೊಳ್ | ಮಿಡುಕಿ ಮಾತಾಡುವಿವರಂ ಕಂಡು ಲೀಲೆಯಿಂ | ಪಿಡಿದು ಲವನೆಳೆತಂದು ಕೌತುಕದ ಕಪಿಗಳೆಂದಣ್ಣಂಗೆ ತೋರಿಸಿ || ಕಡು ಮೆಚ್ಚಿ ತಮ್ಮ ನಂ ಕುಶನಪ್ಪಿದಂ ಬಳಿಕ | ಪಡೆದ ತಾಯಂ ಕಾಣಲಾ ಪ್ಲವಗ ಪತಿಗಳಂ | ಬಿಡದನಿಬರಾ ಭರಣಮನಿತುಮಂ ಕೊಂಡಿರ್ವರುಂ ಬಂದರಾಶ್ರಮಕ್ಕೆ ! ೪೦ || ಏನಾದರೋ ತನಯರೆಂದು ಚಿಂತಿಸುತಿರ್ಪ | ಜಾನಕಿಗೆ ರಾಮಾದಿಗಳ ಭೂಷಣಂಗಳಂ | ಕಾನನದ ಬೇಂಟೆಯೊಳಕೆ ಸಿಕ್ಕಿ ಸೀಕರಿಗೊಂಬ ಮೃಗಪೋತಕಂಗಳಂತೆ | ಮನದಿಂ ಮೈ ಯುಡುಗಿ ನೊಂದೆಳೆ ತಟಕೆ ಬಿದ್ದ | ವಾಸರಶ್ರೇಷ್ಠ ರಂ ತಂದಿತ್ತು ಚರಣದೋಳ | ಸೂನುಗಳ್ ಪೊಡವಡಲಾ ಸೀತೆ ನಡುನಡುಗಿ ನಂದನರ್ಗಿಂತೆಂದಳು ! ೪೧ || ಆರುಮರಿಯದವೊಲೀ ಕಾನನದೊಳಿರ್ದೆನಾಂ | ಧಾರಿಣೀಶರ ಭೂಷಣಂಗಳೆತಕೆ ನಮಗೆ | ವೀರ ಕಪಿವರರಿವರ್ ಜಗದೊಳಭಿಮಾನಿಗಳ ಭಂಗಮೇಕಿಂತಿವರ್ಗೆ | ಘೋರಕರ್ಮಂಗಳಂ ಮಾಡಿದಿರಿ ಮಕ್ಕಳಿರ | ದಾರಿತಪ್ಪಿದಿರಿನ್ನು ವಾಲ್ಮೀಕಿಮುನಿವರಂ | | ಬಾರದಿರಗಳೆ ರಣಧೋಳಿವರನಿರಿಸಿ ಬಹುದೆಂದಳವನಿಜೆ ಲವಂಗೆ || ೪೨ ! ವೈದೇಹಿ ನುಡಿದುದಂ ಕೈಕೊಂಡು ಲವನವರ | ನುಲ್ಲು ರಣರಂಗದೊಳ್ ಮಗುಳಿರಿಸಿ ಬಂದ ನಿರ | ದೈದೆ ನಾರದನಿಂದ ಕೇಳು ವಾಲ್ಮೀಕಿಮುನಿ ಪಾತಾಳಲೋಕದಿಂದೆ || ಮೈದೋರಲಾಶ್ರಮದ್ಯಾರದೊಳ್ ಕಂಡು ಮೇ | ಲ್ಯಾಯುಕುವಾನಂದರಸದಿಂದೆ ವಂದನಂ | ಗೈದಳಪನಿಜೆ ಮಣಿದರೆಲ್ಲರುಂ ಜಾನಕಿಯ ಸುತರೆರಗಿದರ್ ಪದದೊಳು || ೪೩ || ಶರ ವೇದಮೂರ್ತಿಗಳ ತೆರದಿಂದ ರಾಜಿಸುವ | ತರಳರಂ ಮಣಿದೆ ಮಕ್ಕಳಿರ ನಿಮಗೆ ರಘು | ವರನ ಸೇನೆಯೋಳಾಯ್ತು ಗಡ ಕಲಹಮೇಕೆ ತೊಡಗಿತುತೋಟ ನಿಮ್ಮ ಕೂಡೆ|| ಧುರಕೆ ಬಂದೆಚ್ಚಾಡಿ ಬಿದ್ದರಾರ್‌ ಮೆಟ್ರೋ | ಳರಿಗಳಂಬಿನ ಗಾಯ ಮಲ್ಲದೆತ್ತಣ ಬಲೋ | ರವೇಳೆ ಪೇಳ್ವುದೆನೆ ವಾಲ್ಮೀಕಿಮುನಿಪುಂಗವಂಗೆ ಕುಶನಿಂತೆಂದನು || ೪೪ || ೨೩೨ ಕನ್ನಡಜೆಮಿನಿ ಭಾರತ ತಂದೆ ನೀವಿರಲೆಮಗೆ ಸುಕ್ಷೇಮಕರಮಪ್ಪು | ದೆಂದೆಂದುಮಿದು ನಿಜಂ ನಿಮ್ಮಡಿಗಳುಪದೇಶ| ದಿಂದರಿಗಳಂ ಗೆಲ್ಲೆ ವೀನಿಮ್ಮ ಪುಣ್ಯಾಶ್ರಮದೊಳಾಯ್ತು ಭೂತ ಹಿಂಸೆ| ಬಂದುದೊಂದಲ್ಪಮದನೀ ಲವಂ ಕಟ್ಟಿದಂ | ಮಂದಿ ಕವಿದುದು ಮೇಲೆ ಶತ್ರುಘ್ನ ನುರುಬಿದಂ | ಸಂಧಿಸಿದೆ ನಾಂ ಬಳಿಕ ಸೌಮಿತ್ರಿ ಭರತ ರಾಮಾದಿಗಳ್ ನಡೆತಂದರು || ೪೫ || ಕಡೆಯ ಮಾತೇನಿನ್ನು ದೊರೆಹೊರೆಗಳೆಲ್ಲರಂ | ಪಡೆಯೊಳ್ ನಿಶಾಟ ಕಪಿ ನರ ಚಾತುರಂಗಮಂ | ಕೆಡಹಿದೆವೆನಲ್ ಕುಶನ ನುಡಿಗೆ ವೆರೆಗಾಗಿ ವಾಲ್ಮೀಕಿಮುನಿ ಮನದೊಳು | ಕಡುನೊಂದನಕಟಕಟ ತಪ್ಪಾದುದೆನುತೆ ನಡು | ನಡುಗುತಿಹ ಸೀತೆಯಂ ಸಂತೈಸಿ ವಹಿಲದಿಂ | | ನಡೆತಂದನೊಡನಿರ್ದ ತಾಪಸ ವಿತತಿ ಸಹಿತ ಸಂಗ್ರಾಮ ಭೂಮಿಗಾಗಿ # ೪೬ || ಶರಧಿಯಂ ಕಟ್ಟು ವಂದಾ ರಾಘವೇಶ್ವರಂ | | ಧರೆಯೊಳಿಟ್ಟಣಿಸಿರ್ದ ಬೆಟ್ಟಂಗಳೆಲ್ಲಮಂ | ತರಿಸಿದಂ ಭೂಮಿಗಾಧಾರವಿಲ್ಲದೆ ಪೋಪುದೆಂದವನ ತನುಜಾತರು || ಗಿರಿಗಳಂ ಪ್ರತಿಯಾಗಿ ತಂದಿಳೆಯಮೇಲಿನ್ನು | ಪರಪಿದರೆ ಪೇಳೆನಲ್ ಪೊಡೆಗೆಡೆದು ಬಿದ್ದಿರ್ದ | ಕರಿಘಟೆಗಳಟ್ಟೆಗಳ್ ಕಾಣಿಸಿದುವಾ ರಣದೊಳಾ ತಪೋನಿಧಿಯ ಕಣಿ || ೪೭ 8 ತಟ್ಟುಗೆಡದಿಹ ವಾಜಿ ವಾರಣ ವರೂಥದಿಂ | | ದಿಟ್ಟ ಣಿಸಿ ಬಿದ್ದ ರಾಕ್ಷಸ ಮನುಜ ಕಪಿಗಳಿಂ | ದಿಟ್ಟಡಿದಗಲಕೆ ಚೆಲ್ಲಿದ ಛತ್ರ ಚಾಮರ ಪತಾಕೆಗಳ ಮೆದೆಗಳಿಂದೆ | ಒಟೊಟ್ಟಿಲಾಗಿ ಸೂಸಿದ ಪಲವು ಕೈದುಗಳ | ಬೆಟ್ಟಂಗಳಿಂ ಮಿದುಳನೆಣ ವಸೆ ಕರುಳ ೪೦ | | ಕಟ್ಟುಗ್ರವಾದ ರಣರಂಗದೊಳ್ ವಾಲ್ಮೀಕಿಮುನಿ ರಾಮನಂ ಕಂಡನು || ೪೮ || ಅಂದು ಪುರಹೂತವೈರಿಯ ಸರ್ಪಶರದಿಂದ | ಪೊಂದಿದ ಸಮಸ್ತ ಬಲ ಸಹಿತ ಬಿದ್ದೆಚ್ಚರಳಿ | ದಂದದಿಂ ನಸು ಮಸುಲ್ತಾನನದ ನಿಶೆಯ ತಾವರೆವೊಲಾಗಿಹ ಕಣ್ಣಳ|| ಕಂದಿದವಯವದ ಕಾಂತಿಗಳ ಕರ ಪಂಕರುಹ | ದಿಂದೆ ಕೆಲಕೊಸರಿಸೆ ಬಿದ್ದ ಬಿಂಬುಗಳ | ನೊಂದ ಗಾಯದ ನೆತ್ತರೊರತೆಗಳ ರಾಮನಂ ಕಂಡು ಮುನಿ ಬೆರಗಾದನು || ೪ || ಇಪ್ಪತ್ತೊಂದನೆಯ ಸಂಧಿ ೨೩೩, ಈಕ್ಷಿಸಿ ಕಮಂಡಲೋದಕದಿಂದ ಮುನಿವರಂ | ಪ್ರೋಕ್ಷಿಸಿಡುರಗ ತಲ್ಪದೊಳುಪ್ಪ ಡಿಸುವ | ಬ್ಯಾಕ್ಲಿನೀತಂ ತಪ್ಪದೆಂಬಂತೆ ಕಣ್ಣಿ ರದು ವಾಲ್ಮೀಕಿಗಭಿನಯಿಸಲು ; * ಸಾಕ್ಷಾಗನ್ನಾಥ ಸರ್ವಕಾರಣ ಸಕಲ ! ರಾಕ್ಷಸಾಂತಕ ಭಕ್ತವತ್ಸಲ ಕೃಪಾಳು ನಿರ | ಪೇಕ್ಷ ರಾಘವ ರಾಮ ಚಿತ್ಪಾವಧಾನಮಂದಾ ಮುನಿ ಪೊಗಳುತಿರ್ದನು | ೫೦ || ಬಳಿಕ ರಾಘವನ ಸಿರಿಮುಡಿಗೆ ನಭದಿಂದ ಪೂ | ಮಳೆ ಕರೆದುದುತ್ಸವದೊಳಮರ ದುಂದುಭಿಗಳುರೆ | ಮೊಳಗಿದವು ಋಷಿಮಂತ್ರಪೂತ ಜಲದಿಂದ ಭರತಾದಿಗಳ ಜೀವಿಸಿದರು | ತಳೆದರನಿಮಿಷರಮೃತಮಂ ಬಿದ್ಧ ಪಡೆಯ ಮೇ ! ಲುಳಿಯದೆ ಸಮಸ್ತ ಸೈನಿಕಮೆದ್ದು ದಾಗ ಪೆರೆ | ಗಳೆದ ಫಣಿ ಕುಲದಂತೆ ನಲಿದು ಚತುರ್ಬಲಂ ಪೇಳಲೇನಚ್ಚರಿಯನು 1 ೫೧ & ಬರಿಸಿದಂ ನೆನೆದು ಸುರಧೇನುವಂ ವಾಲ್ಮೀಕಿ| ಪರಮ ಸಂಪ್ರೀತಿಯಿಂ ಬೇಡಿದ ಪದಾರ್ಥಮಂ। ತರಿಸಿದಂ ದುಗಾಭಿಷೇಕಮಂ ಮಾಡಿಸಿದನಾ ರಾಘವೇಶ್ವರಂಗೆ | ಭರತಾದಿಗಳೆರಸಿ ಕುಳ್ಳಿರ್ದ ಬಳಿಕ ಪತಿ | ಕರಿಸಿ ಕಾಕುತ್ಸನಂ ಕೊಂಡಾಡಿ ನೇವದಿಂ| ಕರಿಸಿ ಕುಶಲವರಂ ಪದಾಬ್ಬದೊಳ್ ಕೆಡಹಿ ಮುನಿವರನೊಯ್ಯನಿಂತೆಂದನು|| ೫೨ ರಾಜೇಂದ್ರ ಕೋಪಮಂ ಮಾಡದಿರ್ ನಿನ್ನಂ ( | ಪಾಜಲಧಿಯೆಂದು ಮರೆವೊಕ್ಕರಂ ಕಾವನೆಂ । ದೀಜಗಂ ಬಣ್ಫುದು ನಿನ್ನ ತನುಸಂಭವರ್‌ ಜಾನಕಿಯ ಮಕ್ಕಳಿವರು | ಓಜೆತಪ್ಪಿದರಾಶ್ರಮದೊಳಿದ್ದು ದಿಲ್ಲ ಮಖ | ಯಾಜನಕೆ ವರುಣಂ ಕರೆಸಲಾಗಿ ಪೋದೆನೀ | ವ್ಯಾಜಮಂ ತಾನರಿಯೆನಪರಾಧವೆನಿತುಟೊಡಂ ಸೈರಿಸುವುದೆಂದನು # ೫೩ || ಜಾತಂ ವಿನೀತನಾಗಲಿ ಧೂರ್ತನಾಗಿರಲಿ ! ತಾತಂಗೆ ವಿರಹಿತವೆ ನೋಡದಿರ್ ಬಾಲಕರ | ತೀತಮಂ ಕ್ಷಮಿಸೆಂದು ವಾಲ್ಮೀಕಿ ನುಡಿಯೆ ರಾಘವ ನೂರ್ಮಿಳಾಪತಿಯನು | ಸೀತೆ ಸುತರಂ ಪಡೆದಳೆಂತೆನೆ ತವಾಜ್ಞೆಯಿಂ| ಶ್ವೇತನದಿಯಂ ದಾಂಟಿ ಪೂರ್ಣಗರ್ಭಿಣಿಯಾದ | ಭೂ ತನುಜೆಯಂ ಕಾನನದೊಳಿರಿಸಿ ಬಂದೆನಲ್ಲದೆ ಮುಂದರಿಯೆನೆಂದನು | ೫೪ # ೨೩೪ ಕನ್ನಡ ಜೈಮಿನಿ ಭಾರತ ಇಂತೆಂದು ಲಕ್ಷಣಂ ನುಡಿಯೆ ವಾಲ್ಮೀಕಿ ಸಮ | ನಂತರದೊಳೇಕಾಕಿಯಾಗಿ ಜಾನಕಿ ವಿರಹ || ಸಂತಾಪದಿಂದಡವಿಯೊಳ್ ತೊಳಲುತಿರ್ದುದಂ ಕಂಡು ತನ್ನಾಶ್ರಮಕ್ಕೆ ! ಸಂತೈಸಿ ಕೂಡೆ ಕೊಂಡೊಯ್ದು ದಂ ಬಳಕಲ್ಲಿ ಸಂತತಿಗಳಾದುದಂ ತಾನವರ್ಗಿಲ್ಲಿ ಪ || ರಂತರಂ ಮಾಡಿಸಿದ ಕೃತ್ಯಂಗಳೆಲ್ಲಮಂ ಪೇಳ್ತಂ ರಘQಹಂಗೆ || ೫೫ || ಬಳಿಕ ವಾಲ್ಮೀಕಿ ನಿಜಶಿಷ್ಯರಂ ಸದನಕ್ಕೆ | ಕಳುಹಿ ತರಿಸಿದನಮಲ ವಲ್ಲಕಿಗಳಂ ತನ್ನ 1 . ಬಳಿಯೊಳಭ್ಯಾಸಮಂ ಮಾಡಿಸಿದ ರಾಮಚಾರಿತ್ರಮಂ ತುದಿಮೊದಲೆ ! ಲಲಿತ ಸಾಳಂಗ ಸಾವೇರಿ ಗುಜ್ಜರಿ ಗೌಳ| ಪಳಮಂಜರಿಗಳೆಂಬ ವಿವಿಧ ರಾಗಂಗಳಂ | ಬಳಸಿ ಪಾಡಿಸಿದ ನೆರಡನೆಯ ತುಂಬುರು ನಾರದರ ತೆರದಿ ಕುಶ ಲವರನು || ೫೬ || ವಿಣಿಯಂ ಕೈಗಿತ್ತು ಬಾಲಕರ ವದನದೊಳ್ | ವಾಣಿ ತಾಂ ನೆಲಸಿದಳೊ ಗಾನದೇವತೆಯ ಮೈ | ಗಾಣಿಕೆಯೊ ಮೋಹನದ ತನಿರಸವೂ ಸೊಗಯಿಸುವ ಕರ್ಣಾಮೃತವೋ ಪೇಳೆನೆ|| ಜಾಣು ಜೋಕೆಯಿಂ ಜತಿ ರೀತಿ ತಾಳ ಪ್ರ | ಮಾಣ ಕಂಪಿತ ಮೂರ್ಛ ರಸ ಪಾಡು ಬೆಡಗು ಬಿ || ನ್ಯಾಣ ಲಯ ಮಾಹತ ಪ್ರತ್ಯಾಹತ ವ್ಯಾಪ್ತಿಯರಿದು ಕೇಳಿಸಿದರವರು ! ೫೭ || ಸ್ಥಾಯಿ ಸಂಚಾರಿಗಳ ಸರಿಗಮ ಪದನಿಯ ಸರ | ದಾಯತದ ಶುದ್ದ ಸಂಕೀರ್ಣ ಸಾಳಗದ ಪೂ | ರಾಯತ ಸುತಾನಂಗಳಂ ತಾರ ಮಧ್ಯ ಮಂದ್ರಗಳಿಂದ ಸೊಗಸುಗೊಳಿಸಿ | ಗೇಯ ರಸಮೊಸರೆ ಪಾಡಿದರವರ್ ವಿನುತ ರಾ | ಮಾಯಣದ ಸುಶೋಕಮಾಲೆಯಂ ಕೇಳು ರಘು | ರಾಯನುರೆ ಮೆಚ್ಚಿಕೊಂಡಾಡಿ ನಸುನಗೆಯಿಂದೆ ಸೌಮಿತ್ರಿಗಿಂತೆಂದನು || ೫೮|| ಭಾವಿಸೆಲೆ ಸೌಮಿತ್ರಿ ಬಾಲಕರ್‌ ಸುಲಲಿತ ವ | ಚೊ ವಿಲಾಸಂಗಳಿಂ ಓರದಿಂದ ರೂಪಿಂದೆ | ಲಾವಣ್ಯದಿಂದೆ ಗತಿಯಿಂದ ಚೇಷ್ಟೆಗಳಿಂದೆ ಸೀತೆಯಂ ನೆನೆಯಿಸುವರು|| ದೇವಿಯನಗಲ್ಲ ವಿರಹಾಗ್ನಿ ಸುತ ದರ್ಶನದ | ಜೀವನದೊಳುರೆ ನಂದಿತಾದುದಿನಕುಲದೇಳೆ | ಭೂವಲಯದೊಳ್ ತನ್ನ ಬಾಣಮಂ ಬಂಜೆಗೈದಪರೆ ಪೊರಬಿಗರೆಂದನು ! ೫೯ | ಇಪ್ಪತ್ತೊಂದನೆಯ ಸಂಧಿ ೨೩೫ ರಾಯನಾಡಿದ ನುಡಿಗೆ ನಸುನಗುತೆ ಲಕ್ಷಣಂ | ಜೀಯ ನಿನ್ನಂಬುಗಳ ಮೇಘಮಾದಪುವೆ ಪರ | ಸಾಯಕದೊಳಿತಗಳೇ ನಿನ್ನ ಸುತರದರಿಂದ ನೆಲೆಗೊಂಡುದಾತ್ಮ ಶಕ್ತಿ || ಈ ಯಮಳರಂ ಪರಿಗ್ರಹಿಸೆಂದೊಡಾ ಕೌಸ| ಲೇಯನತಿ ಧನ್ಯರಾವೆಂದು ವಾಲ್ಮೀಕಿಯಂ| ಪ್ರೀಯೋಕ್ತಿಯಿಂದ ಕೊಂಡಾಡಿ ಸುಕುಮಾರರಂ ಕರೆದಾಗಳಿಂತೆಂದನು || ೬೦ || ಆರ ತನುಜಾತರೆಲೆ ಮಕ್ಕಳಿರ ನಿಮಗಿನಿತು | ವೀರತ್ನಮೆತ್ತಣದು ಪೇಳ್ವುದೆಂದಾತ್ಮಜರ | ನಾರಾಘವಂ ಕೇಳ್ಕೊಡವರಾವು ಜಾನಕಿಯ ಗರ್ಭಸಂಭವರೆಮ್ಮ ನು | | ಆರೈದು ವಾಲ್ಮೀಕಿಮುನಿ ಸಲಹಿ ಸಕಲವಿ || ದ್ವಾರಾಜಿಯಂ ಕಲಿಸಿದಂ ದೇವ ನಿನ್ನ ಪದ | ವಾರಿಜಕೆ ದೊಹಮಂ ಮಾಡಿದೆವು ಸೈರಿಸುವುದೆಂದೆರಗಿದರ್‌ ಪದದೊಳು||೬೧|| ತನಯಂ ತೆಗೆದೊಡನೆ ಮುಂಡಾಡಿ ಬಿಗಿಯಪ್ಪಿ | ಘನತರನ್ನೇಹದಿಂ ಶಿರವನಾಘಾಣಿಸಿ ವ | ದನವ ನೋಡನೊಡನೆ ಚುಂಬಿಸಿ ಮತ್ತೆ ಮತ್ತೆ ವಾಲ್ಮೀಕಿಯಂ ಮಿಗೆ ಪೊಗಳುತೆ || ಅನುಜರಿಂದೊಡಗೂಡಿ ರಘುವರಂ ಸಂತೊಪ| ವನಧಿಯೊಳ್ ಮುಳುಗಿದಂ ಸುಕುಮಾರರಂ ಕೊಂಡು | ಕೊನರಿತು ಸಮಸ್ತ ಪರಿವಾರಮುತ್ಸವದಿಂದ ಮೊಳಗಿದುವು ವಾದ್ಯಂಗಳಂ ||೬೨|| ಬಳಿಕ ವಾಲ್ಮೀಕಿಯಂ ಸತ್ಕರಿಸಿ ಸೀತೆ ಭೂ | ತಳವರಿಗೆ ಪರಿಶುದ್ದೆ ಲೋಕಾಪವಾದಕ್ಕೆ | ಕಳೆದೆನೆಂತಾದೊದಂ ಪುತ್ರರಂ ಪಡೆದಳಿನ್ನರವರಿಸದೆನ್ನ ಬಳಿಗೆ|| ಕಳುಹೆಂದು ಬೀಳ್ಕೊಂಡು ಸುತ ಸಹೋದರರೊಡನೆ | ದಳಸಹಿತ ಹಯವರಂ ವೆರಸಿ ನಿಜಪುರಕೆ ಬಂ | ದುಳಿದಿರ್ದ ಯಜ್ಞ ಮಂ ನಡೆಸಿದಂ ಮೂಜಗಂ ಪೊಗಳಿ ರಘುನಾಥನು | ೬೩ ! ಇತ್ರ ನಿಜತನುಜರಂ ಕಳುಹಿ ವಾಲ್ಮೀಕಿಮುನಿ | ಪೋತ್ತಮಂ ಬರಲಾಶ್ರಮ ದ್ವಾರದೊಳ್ ಕಂಡು | ಚಿತ್ತದೊಳ್ ಮರುಗುತನಾದರೆಲೆ ತಾತ ಕುಶ ಲವರೊಡಿಡಿವೆನೆಂತೋ || ಪೆಂದು ಮೊದಲಾಗಿ ಪತಿವಿರಹಮಂ ಮರೆದು | ಪೊತ್ತಿರ್ದೆನೀದೇಹಮಂ ತನ್ನ ಸುತರನಾ | . ರ್ಗಿತ್ತು ನೀನೈ ತಂದೆ ತಂದೆ ಹೇಳೆಂದು ಜಾನಕಿ ಬಿದ್ದಳಂಘಿಗಳೆ ||೬೪|| ೨೩೬ ಕನ್ನಡ ಜೈಮಿನಿ ಭಾರತ ಮಣಿದೆ , ಸೀತೆಯಂ ಸಂತೈಸಿ ಮಗಳೆ ನಿ || ನೃಣುಗರು ತಮ್ಮ ತಾತಂ ಕೂಡಿ ಕೊಂಡೊಯ್ದ | ನೆಣಿಕೆಬೇಡಿದಕಿನ್ನು ನಿನ್ನು ಮಂ ಕಾಂತನಲ್ಲಿಗೆ ಕಳುಹಿ ಬರ್ಪೆನೆಂದು|| ಗುಣದಿಂದೊಡಂಬಡಿಸಿ ವಾಲ್ಮೀಕಿ ಮುನಿವರಂ || ಮಣಿರಥವನೇರಿಸಿ ಸಮಸ್ತ ವೈಭವದಿಂ ಧ | ರಣಜೆಯಂ ತಂದಿಧ್ಯಾಪುರದೊಳಿರಿಸಿ ರಘುನಾಥನಂ ಕಾಣಿಸಿದನು | ೬೫ * ಮೇಲೆ ಜಾನಕಿ ಸಹಿತ ರಾಘವಂ ಸಾಮ್ರಾಜ್ಯ | ಲೋಲನಾಗಿರ್ದನೆಲೆ ಜನಮೇಜಯಾವನೀ | ಪಾಲ ಕೇಳೆ ಕುಶಲವ ರೊಡನಾ ರಾಮಂಗೆ ಬಂದ ಕದನದ ಕಥೆಯನು || ಮೂಲೋಕಕಿದು ಪುಣ್ಯವತಿರಮ್ಯ ಮಾಗಿರ್ಪು | ದಾಲಿಪರ್ಗಾಯುರಾರೋಗ್ಯವೈಶ್ವರಂ ವಿ | ಶಾಲ ಮತಿಸರ್ತಿ ವಿಮಲಸಂತತಿ ಸುಗತಿ ದೊರೆಕೊಂಬುದಿಹಪರದೊಳು ( L - ಅರಸ ನೀಂ ಬೆಸಗೊಳಲ್ ಪೇಳೆನಾಂ ಕುಶ ರಾಘು| ವರ ಯುದ್ಧಮಂ ಸುರಪ ಫಲುಗುಣನ ಕಾಳಗವ | ನೊರೆಯಲೇಕಿನ್ನು ಕೇಳರಿವಲೆ ಬಭ್ರುವಾಹನ ಪಾರ್ಥರಾಹವವನು || ವಿರಚಿಸುವೆನೊಲಿದಾಲಿಸೆಂದು ಜೈಮಿನಿ ಮುನೀ | ಶೃರನಿಂದು ಕುಲತಿಲಕ ಜನಮೇಜಯಂಗೆ ವಿ || ಸ್ತರಿಸಿದಂ ದೇವಪುರ ನಿಲಯ ಲಕ್ಷ್ಮೀಶನಂ ಚಿತ್ತದೊಳ ಧ್ಯಾನಿಸುತ್ತೆ # ೬೭ || ಇಪ್ಪತ್ತೆರಡನೆಯ ಸಂಧಿ ಸೂಚನೆ | ಸತ್ಸದಿಂದೊದಗಿದರ್‌ ತಮತಮಗೆ ಭುಜ ಸಾಹ | ಸತ್ಪದಿಂ ಪ್ರದ್ಯುಮ್ಮ ಮೊದಲಾದ ಪಟುಭಟರ್ | ಸತ್ಪರದೊಳೆಚ್ಚಾಡಿದ‌ ಬಭ್ರುವಾಹನ ಧನಂಜಯರ್ ಸಂಗರದೊಳು | ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ | | ತರಿಸಿದ ಸುವಸ್ತುಗಳ ನಧ್ರರದ ತುರಗಮಂ | ತಿರುಗಿ ನಿಜನಗರಿಗೆ ಕಳುಹಿ ಬಭ್ರುವಾಹನಂ ಸಮರಕನುವಾಗಿ ನಿಲಲು | ಧರಣಿಮಂಡಲಮಂ ಚತುರ್ಬಲಂ ಗೀರ್ವಾಣ | ಸರಣಿ ಮಂಡಲಮಂ ಧ್ವಜ ಛತ್ರ ಚಾಮರಂ | ತರಣಿಮಂಡಲಮಂ ಚಮೂ ಪದ ಹತೋದೂತರೇಣುವ್ರಜಂ ಮುಸುಕಿತು | oll ಅರ್ಬುದಗಜಂ ಪತ್ತು ಕೋಟಿಸುವರೂಥಮೆರೆ| ದರ್ಬುದ ತುರಂಗಮಂ ಕೂಡಿತು ಪದಾತಿ ವ | ರರ್ಬುದಂ ಜೋಡಿಸಿದ ರಾಹವಪ್ರೌಢ‌ ಸುಬುದ್ದಿ ಮೊದಲಾದ ಭಟರು || ಸರ್ಬಸನ್ನಾಹದಿಂದೊತ ರಿಸಿದೆತ್ತಣ ಚ | ತುರ್ಬಲಮೊ ಕಮಲಜನ ಸೃಷ್ಟಿಯೊಳದೃಷ್ಟ ಮೆನೆ || ಪರ್ಬಿದುದು ನೆಲದಗಲಕಾ ಬಭ್ರುವಾಹನಂ ತರಿಸಿದಂ ಮಣಿರಥವನು || ೨ || ಚಿತ್ರಶೋಭಿತಮಾದ ಮಣಿಮಯ ವರೂಥಮಂ | ಚಿತ್ರಾಂಗದೆಯ ತನೂಭವ ನಡರ್ದಂ ಕೂಡೆ| ಚಿತ್ರವಾದುದು ಸಮರ ಮೆರಡುಥಟ್ಟನ ಚೂಣಿ ಸಂದಣಿಸಿತುರವಣಿಯೊಳು|| ಮಿತ್ರ ಮಂಡಲವನೊಡೆದೈದುವತಿಭರದಿಂದ | ಮಿತ್ರಭಟರಂ ತಾಗಿದರ್ ಕಡುಗಲಿಗಳಾಗ | ಮಿತ್ರಭಾವದ ನೇಹದಿಂದೆ ಮರುಗದೆ ಮಾಣವಂಭೋರುಹಂಗಳನಲು || ೩ || ತೇರ ವಂಗಡದ ಜರ್ಜಾರವಂ ಗಜದ ಘಂ | ಟಾರವಂ ಹಯದ ಹೇಪಾರವಂ ನಡೆವ ಸೇ | ನಾರವರ ಭೇರಿಯ ಮಹಾರವಂ ಬಹಳ ಕಹಳಾರವಂ ಸಂಗಡಿಸಿದ| ಜ್ಞಾರವಂ ಭಟರ ಬಾಹಾರವಂ ದಳದ ಬಂ | ` ಭಾರವಂ ರಣ ಕಿಲಕಿಲಾ ರವಂ ಪಟಹ ಢ || ಕಾರವಂ ಪುದಿದ ನಾನಾ ರವಂ ಕಿವಿಗತಿ ಕಠೋರವಂ ತೀವಿತಂದು ೨೩೭ ೨೩೮ ಕನ್ನಡಜೈಮಿನಿ ಭಾರತ ಸಿಂಧ ಸೀಗುರಿ ಛತ್ರಚಾಮರ ಪತಾಕೆಗಳ | ಸಂದಣಿಸಿ ಗಗನಮಂ ಮುಸುಗ ತವೆ ಮೂಡಿ| ದಂಧಕಾರಂಗಳಂ ಕಿಡಿಸಿದುವು ರತ್ನಾಭರಣಕಾಂತಿಗಳ್ ಭೂಪರ | ಕೆಂದೂಳಡರ್ದು ನಭಮಂ ಮುಸುಕಿತಾಗ ಸುರ | ಸಿಂಧುಪ್ರವಾಹ ಮುತ್ತುಂಗಶೋಣಿಚಲದ | ಬಂಧುರ ತಟಪ್ರದೇಶದೊಳೊಪ್ಪುವೊಬ್ಬರದ ನದಿಯೆಂಬ ತೆರನಾಗಲು || ೫ || ಚೂಣಿಯೊಳ್ ಬೆರಸಿ ಪೊಯ್ಯಾಡಿದರ್ ತಮತಮಗೆ! ಬಾಣತೋಮರ ಪರಶು ಚಕ್ರವಸಿ ಮುದ್ಧರ ಕೃ | ಪಾಣ ಡೊಂಕಣಿ ಕುಂತ ಸುರಗಿ ಸೆಲ್ಲೆಹ ಶಕ್ತಿ ಮೊದಲಾದ ಕೈದುಗಳು! ಕೋಣಮಿಲ್ಲದೆ ಚಾರಿ ಚಳಕ ಚಾಳೆಯ ಚದುರ್ | ಪಾಣಿಲಾಘವ ಪಂಥ ಪಾಡುಗಳನರಿದು ಬಿ | | ನ್ಯಾಣದಿಂ ಗಾಯಗಾಣಿಸಿದರತಿಬಲರಲ್ಲಿ ನಾನಾ ಪ್ರಹಾರದಿಂದ ತೂಳಿಸಿದರಾನೆಯಂ ಜೋದರುರವಣಿಸಿ ದೂ | | ವಾಳಿಸಿದರುಬ್ಬೆದ್ದು ರಾವುತರ್‌ ತೇಜಿಯಂ | ಕೇಳಿಸಿದರಾಹವದ ನಾಟ್ಯಮಂ ರಣರಂಗದೊಳ್ ಚಟುಲ ಪಟುರಥಿಕರು | ಏಳಿಸಿದರಾಳನದ ಪಂತಮಂ ಕಾಲವರ್ || ಬೀಳಿಸಿದ ರಹಿತರಂ ಪೊಯಾಡಿ ತಲೆಯಂ ನಿ | ವಾಳಿಸಿದ ರಾಳಂಗೆ ಕೈದುಗಳ ಹೊರಟೆಯ ಖಣಿ ಕಟಿಲ ರಭಸದಿಂದ || ೭ ಕಾರ್ಮುಗಿಲ ಸಿಡಿಲ ರವದಂದವಾಗಿರೆ ಕರೆದ | ಕಾರ್ಮುಕಧ್ವನಿ ಮಿಂಚಿನಂತೆ ಪೊಳೆಪೊಳೆವ ಪೊಂ ! ದೇರ್ಮೆರೆಯೆ ಶರವರ್ಪಮಂ ಕರೆಯುತರ್ಜುನನ ಸಮುಖಕೆ ಬಂದು ನಿಂದ| ಮಾರ್ಮಲೆಯಬಾರದಯ್ಯನೊಳೆಂದು ಕಂಡು ನಾಂ | ಕೂರ್ಮೆಯಿಂದೆರಗಿದೊಡೆ ಜರೆದೆಲಾ ರಣದೊಳಿ | ನ್ಯಾರ್ಮೊಗೆದೊಡಂ ಜೈನದೊಡೆ ನಿನ್ನ ಸುತನಲ್ಲೆ ನುತೆ ಪಾರ್ಥಿ ತೆಗೆದೆಚ್ಚನು || ೮i - ಪಾರ್ಥಿವರ ಪಂಥಮಲ್ಲೆಂದು ಹೇಳಿ ಪುರು | ಪಾರ್ಥಮಂ ಮಾಲಾ ನಿನ್ನ ಪೌರುಷವ ನಪ | ಕೀರ್ತಿಗಂಜುವನಲ್ಲ ಪಿತನಂ ಪಚಾರಿಸುವೆ ಮತ್ತೆ ಕಾಳಗಕೆ ಬಂದು|| ಧೂರ್ತನಹೆ ನೀನೆನುತೆ ನಸುನಗೆಯೊಳಿದಿರಾಗಿ | ಸುಕುಮಾರನಂ ಘಾತಿಸಿದನೋಂಬತು | ಕಾರ್ತಸೃರಾಂಕಿತ ಸುಪುಂಖದಿಂದೆಸೆವ ಬಾಣಗಳಿಂದನುಸಾಲ್ಪನು ಇಪ್ಪತ್ತೆರಡನೆಯ ಸಂಧಿ ೨೩೯ ಕೈತವದಿಸುಗೆಯೊ ನಿಜ ಸಾಹಸಮಿನಿತೋ ನಿನ್ನ | ಮೈತಲೆಗಲಸಿ ಬಂದುದಾಹವಕೆ ಪೊಸತೆನುತ | ಕೈತವಕದಿಂದೆಚ್ಚ ನನುಸಾನಂನೂರುಬಾಣದಿಂ ಪಾರ್ಥಸೂನು|| ಐತರಲವಂ ಮಧ್ಯಮಾರ್ಗದೊಳ್ ತಡೆಗಡಿದು | ದೈತ್ಯರಾಜಂ ಕನಲ್ದಾಗ ಬರಸಿಡಿಲ | ಹೊಯ್ಕೆ ಗಿಮ್ಮಡಿಯಾಗಿ ಕಣಿಗಳಂ ಕವಿಸಿದಂ ಬಭ್ರುವಾಹನನ ಮೇಲೆ || ೧೦ || ಉಬ್ಬಿದುದು ಮೈ ರೋಷದಿಂದೆ ಗಂಟಿಕ್ಕಿದುವು|| ಹುಬ್ಬುಗಳ ಬಭ್ರುವಾಹಂಗೆ ತೆಗೆತೆಗೆದಿಸುತೆ | | ಬೊಬ್ಬಿರಿದನನುಸಾಲ್ವನಂ ಮುಸುಕಿದುವುಕೋಟಿಸಂಖ್ಯೆಯ ಫೋಗರ್ಗಣಗಳು | ಅಬ್ಬರಿಸಿ ದೈತ್ಯನದಕಿಮ್ಮ ಡಿಸಿಕೊರೆದ || ನೊಬೊಬ್ಬರಂ ಜಯಿಸುವಾತುರದೊಳೆಚ್ಚಾಡ | ಲಿಬ್ಬರಂಗದೊಳಿಡಿದುವಂಬುಗಳ್ ಬಂದುವರುಣಾಂಬುಗಳ್ ಸಂಗರದೊಳು|| ೧೧|| ಬಾಣದೊಳ್ ಬಣಿತೆಯೊಳ್ ಬಿಲ್ಲಾ ರತನದ ಬಿ | ನ್ಯಾಣದೊಳ್ ಬಿಂಕದೊಳ್ ತಾಳಿಕೆಯೊಳುರುತರ | [ ಯೊಳು|| ತಾಣದೊಳ್ ಜಯದೊಳ್ ಚಮತ್ಕೃತಿಯೊಳದಟಿನೊಳ್ ವೀರದೊಳ್ ಭಾರಣಿ ಪಾಣಿಲಾಘವದೊಳ್ ಪರಾಕ್ರಮದ ಪಂತದೊಳ್ | ಕಾಣಿ ನವರಿರ್ವಗೆ್ರ ಸುಮರಾದ ಕಲಿಗಳಂ | ಕೋಣಿಯೊಳೆನಲ್ ಬಭ್ರುವಾಹಾನುಸಾಲ್ಪರೆಚ್ಚಾಡಿದರೆ ಕೊಳುಗುಳದೊಳು|| ೧೨|| ಕಾಳಗಂ ಸಮವಾಗಿ ಬರೆ ಕೆರಳ ನುಸಾಲ್ಯ | ನೇಳಂಬಿನಿ೦ ಪಾರ್ಥಸುತನ ಬತ್ತಳಿಕೆಯಂ | ಕೊಲೆಂಟರಿಂದ ಟೆಕ್ಕೆಯವನೀರೇಳು ಮಾರ್ಗಣದಿಂದ ಕಾರ್ಮುಕವನು || ಬೀಳಲಿಕ್ಕಡಿಯಾಗಿ ಕತ್ತರಿಸಿ ಕವಚಮಂ| | ಸೀಳಿದಂ ಕೈಯೊಡನೆ ಸಾಸಿರ ಸರಳಿಂ ಪೂಳಿದಂ ಸಾರಥಿ ವರೂಥ ವಾಜಿಗಳಂ ಶಿಲೀಮುಖ ವಾತದಿಂದೆ || ೧೩ || ಕ್ಷಣದೊಳಾಗಲೆ ಬಭ್ರುವಾಹನಂ ಮತ್ತೊಂದು | ಮಣಿವರೂಥವ ನಡರ್ದಿ ಸುತಿರ್ದ ನಿತ್ಕಲುರ | ವಣಿಸುವನುಸಾಂ ವಿರಥನಾಗಿ ಕೊಂಡನು ರುಗದೆಯ ನೀ ಪಾರ್ಥಸುತನ || ರಣ ಚಮತ್ಕಾರ ಮೆಂತುಟೊ ತನ್ನ ಮೇಲಕಿ| ಟ್ಟಣಿಸಿ ಬಹ ದಾನವನನೆಕ್ಕೊಡುಚ್ಚಳಿಸಿ ಕೂ | ರಣಿಗಳಡಗಿದುವಿಯೊಳಸುರೇಂದ್ರನಸದಳಿದು ವಸುಧೆಯಂ ಪಸೆಗೆ ನು || ೧೪|| ೨೪೦ ಕನ್ನಡ ಜೈಮಿನಿ ಭಾರತ ಅನುಸಾಲ್ಪನಳವಳಿಯೆ ಚಾಪಮಂ ಜೇನೈದು | ದನುಜಾರಿತನಯ ನಿದಿರಾಗಿ ನಿಲ್ಲವೊ ತ || ನೃನೆ ಮೊದಲೆ ವಂದಿಸದೆ ಪಾರ್ಥನಂ ಕಂಡು ಕೆಡಿಸಿದೆ ರಾಜಕಾರಿಯವನು | ತನುವನುರೆ ನೋಯಿಸಂ ಮೈದುನನಲಾ ಸರಸ | ಕನುವರದೊಳೆಚ್ಚಾಡಿ ನೋಡುವಂ ಕಂಗೆಡದಿ | ರೆನುತ ನಾ ದು ಬಾಣಂಗಳಂ ಬೀರಿದು ಬಭ್ರುವಾಹನನ ಮೇಲೆ || ೧೬ || ಸರಸ ಭಾವದೊಳೆ ಭಾವಿಸೆ ಭಾವನವರಿಗಿದು | ವಿರಸವಾಗದೆ ಮಾಣದೀಗ ಸಂಗ್ರಾಮದೊಳ್ | ಸರಸ ಕಾರ್ಮುಕಮಿಲ್ಲ ಸರಸ ಶಿಂಜಿನಿಯಿಲ್ಲ ಸರಸ ಬಾಣಂಗಳಿಲ್ಲ || ಸರಸ ಯುವತಿಯ ಕಟಾಕ್ಷದ ನೆಮ್ಮುಗೆಗಳಿಲ್ಲ | ಪರುಷಮಾಗದೆ ನೋಡುರಣವೆನುತ ಪತ್ತು ಸಾ | ಸಿರ ಕೊಲ್ಲಳಂ ಮುಸುಕಿ ಹರಿ ತನಯನಂ ದಿಟದನಂಗನೆನಿಸಿದ ನಾರ್ಜುನಿ|| ೧೬ || ಮುಸುಕಿದ ಸರಳ ಳಂ ಕುಸುರಿದರಿದಂ ಕೂಡೆ| ದೆಸೆಗಳೇನಾದುವಾಗಸಮೆತ್ಕಲಡಗಿದುದು | ವಸುಮತಿಯದೆಲ್ಲಿಹುದು ಶಶಿರವಿಗಳೆಡೆಯಾಟದಸಕಂಗಳಾವೆಡೆಯೊಳು|| ಅಸುರರೊಳ್ ನಿರ್ಜರ ಪ್ರಸರದೊಳ್ ಮನುಜರೊಳ್ || ಪೆಸರುಳ್ಳವರ ಸಮರದಿಸುಗೆಯೊಳ್ ಕಾಣಿನಿದು | ಪೊಸತೆಂಬ ತೆರನಾಗೆ ವಿಶಿಖಮಂ ಕೆದರಿದಂ ಬಿಸರುಲಹಾಕ್ತನ ತನಯನು || ೧೭ || ಕರ್ಕಶದೊಳೆಸುವ ಕೃಷ್ಣಾಜನ ಬಾಣಸಂ | ಪರ್ಕದಿಂದಾದ ಕತ್ತಲೆಯಂ ಕೆಡಿಸಿದುವಮ್ | ರರ್ಕಳಹುದೆನೆ ಸವ್ಯಸಾಚಿಯ ತನುಜನ ಪೊಸಮನೆಯ ವಿಶಿಖಪ್ರಭೆಗಳು | ಅರ್ಕರಗಳಂಧಕಾರಂಗಳಡಿಗಡಿಗೆ | ತರ್ಕಮಂ ಮಾಳಂತೆ ಕಂಗೊಳಿಸಲಾಗ ವಿ | ರರ್ಕಳೆಚ್ಚಾಡಿದ‌ ಬಭ್ರುವಾಹನ ರುಕ್ಕಿಣಿಸುತ‌ ಸಂಗರದೊಳು || ೧೮ || ಅಚ್ಚರಿಯನಿನ್ನು ಜನಮೇಜಯ ನರೇಂದ್ರ ಕೇ | ಇಚ್ಯುತನ ಸುತನ ಬಾಣಂಗಳಂ ನಡುವೆ ಮುರಿ| ಮೆಚ್ಚನಾತನ ಮಣಿ ವರೂಥ ಭೈತವ ನಂಬಿನಂಬುಧಿಯ ವಿಚಿಯಿಂದೆ || ಮುಚ್ಚಿದನೊಡನೆ ಮದನನಂಗದೊಳ್ ಕಣಿಗಳಂ | ಪೊಚ್ಛಿದಂ ಕೆಲಬಲದೊಳಿಡಿದ ರಿಪುಸೇನೆಯಂ | ಕೊಚ್ಛಿದಂ ಕೊಂದನಗಣಿತಬಲವನಾ ಬಭ್ರುವಾಹನಂ ಕೊಳುಗುಳದೊಳು|| ೧೯ || | ၅ပုဂ ಇಪ್ಪತ್ತೆರಡನೆಯ ಸಂಧಿ ಕಂಡುರೆ ಕನಲ್ದಾತನಿಸುವಿಸುವಕೊಳಂ | ಖಂಡಿಸುತೆ ಮಿಡುಕದಂತವನ ತೇರೊಡನೊಡನೆ| ಚಂಡ ಶರಜಾಲಮಂ ಸೈಗರೆಯುತುಚ್ಚಳಿಸಿ ಮತ್ತೆ ರಿಪುಬಲದ ಮೇಲೆ|| ಹಿಂಡುಗಣಿಯಂ ಕವಿಸಿ ಮಂದಿಯಂ ಕೊಲುತಿರ್ದ | ನಂಡಲೆದು ಮೂಜಗವನ್ನೆದೆ ಕುಸುಮಾಸ್ತ್ರದಿಂ || ದಿಂಡುರುಳುವ ಶಂಬರಾರಿಗಿದಿರಾರನಲ್ ಪುಂಡರೀಕಾಕ್ಷಸನು || ೨೦ || ಕಡಿಯು ರಾವುತರ ತಲೆ ನೆಲಕುದುರೆ ಕುದುರೆಗಳ | ಮಡಿಯ ಜೋದರ್ ಕಡೆಯಲಾನೆಗಳ ನೆಗಳ ರಣ | ದೆಡೆಯೊಳ್ ಪೊರಳೆ ಶಿರಂ ಪರಿಯ ಸಾರಥಿಯ ರಥಿಯ ತನು ಸೀಳಳಾಗೆ || ಕಡುಪಂತ ಕಾಲಾಳೊಡಲಳಿಯ ಲಳಿಯೆದ್ದು | ಪಡೆಯನುರೆ ಕೊಂದುವು ಶರಧಿ ಭವನ ಭವವ ಪೊಗ ರಿಡಿದಂಬುಗಳ ಪ್ರಳಯ ಶತಕೋಟಿ ಶತಕೋಟಿಯಂ ಪೊಲ್ಲು ಸಂಗರದೊಳು || ಧರಣತಳದಂತೆ ನವಖಂಡ ಮಯವಾಗಿ ಯಮ | ಪುರದಂತೆ ಬಹು ನರಕಪಾಲಮಯವಾಗಿ ಸಾ | ಗರದಂತೆ ಭೂರಿಜೀವನ ಭಂಗ ಮಯವಾಗಿ ಸಂಸಾರಚಕ್ರದಂತೆ|| ಭರಿತ ಪಾತಕ ಬಂಧ ಮಯವಾಗಿ ಕೈಲಾಸ | ಗಿರಿಯಂತೆ ಶಿವಗಣ ವಿಲಾಸ ಮಯವಾಗಿ ವಿ | ಸ್ವರದ ನೈಮಿಶದಂತೆ ಪ್ರಾವೃತ ವಿರಕ್ತ ಮಯವಾಗಿ ರಣಮೆಸೆದಿರ್ದುದು|| ೨೨|| ಪೆಣಮಯಂ ಮಾರಿ ಮೆದೆಗೆಡೆದಿರ್ದ ವಾಜಿ ವಾ ! ರಣಮಯಂ ಬಿಡದೆ ಕುಣಿದಾಡುವಟ್ಟೆಗಳ ರಿಂ | ಗಣಮಯಂ ನಿಡುಗುರುಳ್ ಖಂಡ ಮಿದುಳಡಗು ಸುಂಟಿಗೆ ಮಜ್ಜಿ ಮಾಂಸಗಳ | ನೆಣಮಯಂ ಪರಿವ ನೆತ್ತರ ಬಸೆಯ ಜಿಗಿಯ ದಾ || ರುಣ ಮಯಂ ಯಕ್ಷರಾಕ್ಷಸ ಭೂತಭೇತಾಳ | ಗಣಮಯಂ ಸಲೆ ಭಯಂಕರವಾದುದಂದು ರಣರಂಗಮಾ ಪ್ರದ್ಯುಮ್ಮನ ||೨೩|| ಅರಿದ ಸುಂಡಿಲ ಕಹಳೆವಿಡಿದ್ದಿ ದವು ಕೆಲವು | | ಕರಿಯ ರದನಂಗಳೆ ತಲೆಯೋಡಸೊರಗಟ್ಟಿ | ನರದ ತಂತ್ರಿಯ ಪೂಡಿ ದಂಡಿಗೆವಿಡಿದು ಪಾಡಿದುವು ಕೆಲವು ತುರಗಂಗಳ || ಖರಮಂ ಪಿಡಿದು ತಾಳವಿಕ್ಕಿದುವು ಕೆಲವು ಕುಂ | ಜರಶಿರದ ಮುರಜಂಗಳಂ ಬಾರಿಸಿದುವು ಕೆಲ | ವಿರದೆ ಕುಣಿದಾಡಿದುವು ಮರುಳಳಾ ರಣರಂಗದೊಳ್' ನಾಟ್ಯರಚನೆ ಮೆರೆಯೆ || ೨೪| ಜೈ ಭಾ . 16 ೨೪೨ ಕನ್ನಡ ಜೈಮಿನಿ ಭಾರತ ಹರಿಸುತಂ ತನ್ನ ಮೋಹರವನಿಂದೆ ಸಂ | ಹರಿಸುತಂತಕನೋಲಿರೆ ಕಾಣುತೆ ವರೂಥಮಂ | ಹರಿಸುತಂತಾ ಬಭ್ರುವಾಹನಂ ಖಾತಿಯಂ ಕೈಕೊಂಡು ಕಣಿಗರೆಯುತೆ || ಪರದಳವನೊಳಪೊಕ್ಕು ಸುಭಟರಂ ಸದೆದು ಸೊ | ರೆದಳವಳಿಸಲಾಗ ಭೀತಿಯಿಂ ದೆಸೆದೆಸೆಗೆ | ಪರೆದಳವಡಿಸಿದರ್ ಪಲಾಯನವನತಿಬಲ‌ ಪಾರ್ಥನ ಪತಾಕಿನಿಯೊಳು | ೨೫|| ಕೆಡೆದ ಕರಿಗಳ ಬೆಟ್ಟವಳಿಯ ಗುಂಡುಗಳೊಳಗೆ | ಮಡಿದ ಕುದುರೆಗಳ ಪೊಡೆಗಲ್ಲ ಪೊರಳಿಗಳೊಳಗೆ | | ಕಡಿದ ಕೈಕಾಲ ನರರಟ್ಟೆಗಳ ತುಂಡುಗಳ ಮರಮಟ್ಟೆಗಳ ನೆಳೆಯುತ|| ಒಡೆದ ತಲೆಯೋಡದೋಣಿಗಳಿಂದ ತಡಿಗೈದು | ತಿಡಿದ ಸೆಣವಸೆ ಮಿದುಳಳ ಕರ್ದಮಂಗಳಂ | ಬಿಡದೆ ರುಧಿರ ಪ್ರವಾಹಂ ಪಯೆ ಸವರಿದಂ ಪಾರ್ಥಜಂ ಪರಬಲವನು || ೨೬|| ಶಕ್ರತನಯನ ಸಂಭವಂ ಬಳಿಕ ರೂಪದಿಂ | ಚಕ್ರಾಯುಧನ ಸುತನ ಸೂತನಂ ಕುದುರೆಯಂ । ನಕ್ಷಧ್ವಜವ ನತುಲ ಚಾಪಮಂ ಕತ್ತರಿಸಿ ವಿರಥನಂ ಮಾಡೆ ಕೂಡೆ|| ವಿಕ್ರಮದೊಳಾಗ ಮತ್ತೊಂದು ಮಣಿರಥದಿಂದು | ಪಕ್ರಮಿಸಿದಂ ಕಾಳಗಕೆ ಕೃಷ್ಣ ನಂದನನ | ತಿಕ್ರಮಿಸಿ ಮಗುಳಾ ವರೂಥಮಂ ತಡೆಗಡಿದನಾಪಾರ್ಥಿ ಕೊಳುಗುಳದೊಳು it ಪೊಸರಥವನಳವಡಿಸಿ ತಂದು ಹರಿಸೂನು ಬಂ | ಧಿಸುವನಾ ತೆರನೋಡಮೊಡನೆ ಪಾರ್ಥನ ಸುತಂ | ಕುಸುರಿದರಿವಂ ಧುರದೊಳಿಂತು ಬಯಲಾದುದು ವರೂಥಮಪ್ಪತ್ತುಬಳಿಕ | ಅಸವಳಿದನಾ ಬಭ್ರುವಾಹನನ ಬಾಣದಿಂ | ದಸುರಾರಿ ನಂದನಂ ಕೂಡೆ ಸಂತೈಸಿಕೊಂ | ಡಸಮ ಬಲನೋಳ್‌ ಪಳಂಚಿದನಾದಳಿರ್ವಗೆ್ರ ಮಸೆದುದಂಕಂ ಖತಿಯೊಳು ||೨೮| ಎದ್ದು ನಭದೊಳ್‌ ಪಳಂಚುವರೊಮ್ಮೆ ಭೂತಳದೊ | ಳಿದ್ದು ಹೆಣಗುವರೊಮ್ಮೆ ಬಳಸಿ ಮಂಡಲದಿಂದ | ಹೊದ್ದಿ ಹೊರುವರೊಮ್ಮೆ ತರುಳುಮುಳಾಗಿ ತಾಗುವರೊವೆ ಸರಿಬರಿಯೊಳು|| ತಿದ್ದಿ ತುಡುಕುವರೊಮ್ಮೆ ಬಾಣಾಂಬುಧಿಯ ತೆರೆಯೋ | ಲದ್ದಿ ಪೊಣರುವರೊಮ್ಮೆ ಮೂರ್ಛಯಿಂ ಮೈಮರೆದು | ಬಿದ್ದು ಚೇತರಿಸಿ ಕಾದುವರೊಮ್ಮೆ ಕೃಷ್ಣ ಪಾರ್ಥರ ತನಯರಾಹವದೊಳು|| ೨೯ || ಇಪ್ಪತ್ತೆರಡನೆಯ ಸಂಧಿ ೨೪೩ ಕೃತಚಾಪ ಚಾಪಲರ್ ಶಾಸ್ತ್ರ ನಿಪುಣರು | | ನೃತ ಸತ್ಯಸತ್ಪರರ್ ದುಸ್ಸಹರಜೇಯರ | ಪ್ರತಿಸಮರ ಸಮರಥರ್ ಸಾಹಸಿಗಳಿರ್ವರುಂ ಗಗನ ಗಮನದ ವೀರರು | ಧೃತಮಾನ ಮಾನಸರ್‌ ಕುಪಿತ ಮುಖಕರ್ಕಶರ್ || ವಿತತ ರಣ ತರಣಕರ್‌ ಚಂಡಭುಜ ಬಲಯುತರ್ | | ನುತ ಕಾರ್ವಿಕಾರ್ಮಿಗಳೇ ಕಡುಪಿಂದೆ ಕಾದಿದರ್ ಬೇಸರದ ಸಂಗರಡೋಳು || ೩೦ || ಏಳುವರ್ ಬೀಳುವರ್‌ ಮದಲೆಯ ನುಡಿಗಳಂ | ಪೇಳುವರ್ ಕೇಳುವರ್ ನಾಂಟಿದ ಶರಂಗಳಂ | ಕೀಳುವರ್ ತಾಳುವರ್ ಗಾಯವಂ ವಿಕ್ರಮಾಗ್ನಿಗೆ ಪಗೆಯೊಡಲ ಹವಿಯನು | ಬೆಳುವಲ್ ಬಾಳುವರ್ ವೀರಸಿರಿಯಂ ತಳೆದು | ಸೀಳುವರ್ ತೂಳುವರ ಕಣಿಯಿಂದರುಣ ಜಲದೊ || ತಾಳುವರ್ ಪೂಳುವರ್ ಕೋಲ್ಕಳಿಂದಹಿತರಂ ಪ್ರದ್ಯುಮ್ನ ಪಾರ್ಥಸುತರು|| ೩೧|| ಇಂತೊರ್ವರೋರ್ವಗೆ್ರ ಸೋಲದೆ ಸುಪರ್ಣ ಹನು ಮಂತರ ಕದನದಂತೆ ಧರೆಯೊಳ್ ಪೊಣರ್ದು ಮೇ || ಣಂತರಿಕ್ಷವನಡರ್ದುರೆ ಪೆಣಗಿದರ್ ಬಳಿಕ ‌ಕ್ಕಿಣಿಯನ ಚಾಪದ || ತಂತುವಂ ಕತ್ತರಿಸಲಾರ್ಜುನಿಯ ಮೇಲೆ ಗದೆ | ಯಂ ತೆಗೆದಿಡಲ್ಕವನದಂ ನಡುವೆ ಕಡಿಗೆಯ್ಯ ! ಲೆಂತೊದಗಿದನೋ ಮತ್ತೆ ಬಿಡಿದು ಹರಿಸೂನು ಪಾರ್ಥಿಯಂ ತೆಗೆದೆಚ್ಚನು|| ೩೨|| ಪೊಡವಿಗಧಿನಾಥ ಕೇಳ್ ಬಳಿಕಿರ್ವರುಂ ಗಗನ | ಕಡರಿ ನಿಜಸತ್ವದಿಂದನ್ಯೂನ್ಯಮಾರ್ದಿಸಲ್ ! ಸಿಡಿಲ ರಭಸದೊಳಂಬುಗಳ ಗಲಭೆಯ ವೀರರ್‌ಕೋಶಮಾತ್ರ ಕಾಗಿ | | ಸಿಡಿದಂತರಿಕ್ಷದಿಂ ಧಾರಿಣಿತಳಕೆ ಪೊಡೆ | ಗೆಡೆದಾಕ್ಷಣದೋ ಪುರಂದರನ ವಜ್ರದಿಂ| ಕಡಿವಡೆಡು ಮೇದಿನಿಗೆ ಬೀಳ ಕುಲಗಿರಿಗಳಂತೊಬೊಬ್ಬರೊಂದುಕಡೆಗೆ | ೩೩|| ಸಾಹಸಮದೆಂತೋ ಭೂತಳಕೆ ಬೀಳುತೆ ಬಭು | | ವಾಹನಂ ತರಹರಿಸುತೆಚ್ಚರಿಕೆಗುಂದದೆ ಮ | | ಹಾಹವಕೆ ಬೇರೊಂದು ಮಣಿವರೂಥವನಡರ್ದಾದ ತನ್ನ ಭಿಮುಖದೊಳು || ಆ ಹರಿಕುಮಾರನಂ ಕಾಣದೆ ಧನಂಜಯನ ! ಮೊಹರವನೈದಿದಂ ಪಸಿದ ಪೆರ್ಬುಲಿ ಮಗಸ | ಮಹಮಂ ಪುಗುವಂತೆ ಕಾಡಾನೆ ಕದಳಿಗಳ ತರುಗಳಂ ತುಡುಕುವಂತೆ |೩೪|| ပူပူ ಕನ್ನಡ ಜೈಮಿನಿ ಭಾರತ - ಕವಿದರಾಂತರ್ ನಿಂದರುರುಬಿದರ್ ತರುಬಿದರ್ | ತಿವಿದರೆಚ್ಚರ್‌ಪೊಯ್ದರೊ ದರ್‌ ಮುತ್ತಿದರ್ | ವಿವಿಧಾಯುಧಂಗಳಂ ಬೀರಿದರೆ ಮಾರಿದರ್ ವಿಗ್ರಹಾವೇಶದಿಂದ || ತವೆ ತಾಗಿದರ ತಡೆದರಡರಿದರ್ ತೊಡರಿದರ' | ತವಕದಿಂ ತಮತಮಗೆ ಕಾದಿದರ' ಮೊದಿದರ್ | | ಬವರದೊಳ್' ಪಾರ್ಥಿಯಂ ಬಳಸಿದರೆ' ಸೆಳಸಿದರೆ ನರನ ಸೇನೆಯ ಸುಭಟರು ||೩೫ || ಒತ್ತರಿಸಿ ಫಲುರ್ಗುಣನ ಸೂನುವಂ ಭಾನುವಂ | ಮುತ್ತಿದುವು ಚಾತುರಂಗಾಳಿಯುಂ ಧೂಳಿಯುಂ | ಬಿತ್ತರದ ಮಣಿಪುರ ಸ್ವಾಮಿಯಂ ಭೂಮಿಯಂ ಸಲೆ ಮುಸುಕಿತಾ ಕ್ಷಣದೊಳು || ಮೊತ್ತದ ಶರಾವಳಿಯ ಸೋನೆಯುಂ ಸೇನೆಯುಂ | ಮತ್ತೆ ಚಿತ್ರಾಂಗದೆಯ ಜಾತನಂ ಧಾತನಂ || ಹಕ್ಕಿ ಹರಿದುದು ಬಲಮಶೇಪ್ರಮುಂಘೋಪ್ರಮುಂ ಘೋರತರ ಸಂಗರದೊಳು | ೩೬|| ರಿಪುಬಲದ ಮುತ್ತಿಗೆಯ ಕೋಲಾಹಲಂಗಳಂ | ವಿಪುಲ ಶಸ್ತ್ರಾಸ್ತ್ರ ಪ್ರಯೋಗಂಗಳುರುಬೆಯಂ | ಸಪದಿ ಪ್ರಹಾರದಾಯುಧ ಸಮೂಹಂಗಳಂ ಕಂಡು ಫಲುಗುಣನ ಸೂನು ಕುಪಿತ ಬದ್ದ ಭುಕುಟಿ ಮುಖನಾಗಿ ವಹಿಲದಿಂ | ದ್ವಿಪ ಹಯ ವರೂಥ ಪತಿಗಳೆನಿತು ಕವಿದುವನಿ | ತಪರಿಮಿತ ಬಾಣಮಂ ಸುರಿದನರಿದಂ ಪೊರೆದನಂತಕ ಪುರದ ಸಿರಿಯನು ! ೩೭|| ಅರಸ ಕೇಳಾಶ್ವರ್ಯಮಂ ಬಳಿಕ ಪಾರ್ಥಜನ | ಶರವರ್ಷ ದೊಳ್ ನನೆಯದವರಿಲ್ಲ ಪಾಂಡವನ | ಪರಿವಾರದೊಳ್ ಕರಿ ತುರಗ ರಥದ ಪಾಳೆಯದೊಳಿರ್ದ ಜನಜಂಗುಳಿಯೊಳು|| ಅರರೆ ಬಿಲ್ಲಾ ರತನದೇಳೆ ಯೆಂತುಟೊ ಜಗ | ದ್ಭರಿತನಾಗಿಹ ವಿಷ್ಣು ಮಾಯಾ ಪ್ರಭಾವದಂ || ತಿರೆ ಬಭ್ರುವಾಹನನ ಬಾಣಂಗಳೆಲ್ಲರಂ ಮುಸುಕಿ ಮೋಹಿಸುತಿರ್ದುವು || ೩೮ | ರಂಭಾದಿಗಳ ಕುಚದ ಕುಂಕುಮದೊಳಾಳ ಹಾ || ರಂ ಭಾರಿಯಂಕದೊಳ್ ಮಡಿದ ವೀರಾಂಗ ಸರಿ || ರಂಭಾತಿಶಯದಸರ್ದನದೊಳಾತನಂ ಪರಿದು ಸೂಸುವ ತೆರದೂಳು|| ಕುಂಭಿಕುಂಭದ ಸುಮುಕ್ಕಾಫಲಂಗಳ ಶಾತ | | ಕುಂಭ ಚಿತ್ರತ ಮಾರ್ಗಣದ ರುಚಿಗಳೊಡನೆ ರಣ | ಕುಂಭನಿಗೆ ಬೀಳುತಿರ್ದುವು ಬಭ್ರುವಾಹನನ ತೀವ್ರತರದಿಸುಗೆಯಿಂದೆ || ೩೯ || ಇಪ್ಪತ್ತೆರಡನೆಯ ಸಂಧಿ ೨೪೫ ಮುರಿದುವಗಣಿತ ರಥದ ರಾಜಿಗಳ ತೇಜಗಳ | ತೊರೆದುವಸುವಂ ಮಡಿದುವಾನೆಗಳ ಸೇನೆಗಳ | ಕುರಿದರಿವೊಲಾದರರಿವೀರರೊಳ್ ಧೀರರೊಳ್ ಪಾರ್ಥ ನಂದನನ ಮುಂದೆ || ಇರಿದು ಮೆರೆಯಲ್ಯಾಣಿನೊರ್ವರಂ ಸರ್ವರುಂ | ನೆರೆ ಗೆಲ್ಲ ತುಳ ಮಾರ್ಗಣದಿಂದೆ ರಣದಿಂದೆ|| ಹೆರದೆಗೆದು ಕಂಡಕಡೆಗೂಡಿದರ್ ನೋಡಿದರೆ ಜೀವದುಳಿವಂ ಸುಭಟರು || ೪೦ || ತಾಗಿ ದಂದುಗಗೊಂಡ ನನುಸಾಲ್ಪನಂಗೈಸಿ | ಬೀಗಿದಂ ಕರ್ಣಜಂ ಹಂಸಧ್ವಜಂ ಕೆಣಕಿ | ನೀಗಿದಂ ಮಾನಮಂ ಯವನಾಶ್ಚಂ ತಡೆದು ಸೊಲ್ಲಂ ಸುವೇಗನಾಂತು || ಸಾಗಿದಂ ಧುರದಿಂದ ಸಿತಕೇತು ಸೆಣಸಿ ತಲೆ | | ದೂಗಿದಂ ಪರಿಭವಕ್ಕನಿರುದ್ಧ ನಿರದಿಳೆಗೆ|| ಬಾಗಿದಂ ಮೈಮರೆದು ಕೃತವರ್ಮ ಸಾತ್ಯಕಿ ಗಳಿದಿರಾಗಿ ದೆಸೆಗೆಟ್ಟರು || ೪೧ ಏನೆಂಬೆನಾರಣ ವಸಂತದೊಳ್ ನೆರೆದ ಜಯ | ಮಾನಿನಿ ವಿಮುಖವಾದ ವಿರಹದಿಂ ತಪಿಸುವ ಭ | ಟಾನೀಕಮಂ ಬೆದರಿಸದೆ ಮಾಣದೆಂಬಿನಂ ಪಾರ್ಥಿಯ ಶಿಲೀಮುಖಾಳಿ || ದಾನ ಮಾತಂಗ ಘಟೆಗೆರೆಗಿದುದು ಸ್ವಂದನ ವಿ || ತಾನಮಂ ಡೋರುಗಳೆದು ಗರಿಯ ಗಾಳಿಯಿಂ | ಬಾನೆಡೆಗೆ ತೀಡಿದುದು ಶತಪತ್ರದಳದ ಮೇಲೆ ದಿ ವಿಸಟಂ ಬರಿದುದು ೪೨ ಕಿ. ಜೋದರಾವುತ ರಥಿಕರಳಿದಾನೆ ಕುದುರೆ ತೇರ್ | ಪೋದುವೆಣಿಸೆಗೆ ತಮ್ಮಿಚ್ಛೆಯಿಂ ಪಟ್ಟಣದ ಬೀದಿಗರ್‌ ಕೂಡಿದರ್ ಲಾಯದೊಳ್ ಸೂರೆಗೊಂಡರ್ ಭೂಷಣಾದಿಗಳನು | ಕಾದುವ ಕಲಿಗಳಿಲ್ಲ ಪಡೆಯೊಳ್ ಪಲಾಯನವ | ನಾದರಿಸಿದರ್ ಭಟರ್ ಪ್ರದ್ಯುಮ್ಮ ಮೊದಲಾದ | ರಾದಿಯೊಳ' ಬಿದ್ದು ಮೋಹಿತರಾದರಾ ಬಭ್ರುವಾಹನನ ಕೋಲ್ಕಳಿಂದ || ೪೩ || ಪಡೆ ಪಡಪುಗೆಟ್ಟು ದೆಸೆದೆಸೆಗೊಡುತಿರ್ಪು ದಂ || ತಡೆತಡೆದು ಕಡುಗಲಿಗಳಡಗೆಡಹುತಿರ್ಪುದಂ | ಬೊಡೆಹೊಡೆದು ಪುರಕಾನೆ ಕುದುರೆಯಂಕೂಡಿಕೊಳುತಿರ್ಪುದಂ ದೊರೆಗೊರೆಗಳು|| ನಿಡುನಿಡುಸರಳ' ನಾಂಟಿ ಮೂರ್ಛವಡೆದಿರ್ಪುದಂ | ನಡುನಡುಗುತತಿಬಲ‌' ಕೈ ಮರೆಯುತಿರ್ಪುದಂ | ಬಿಡಬಿಡದೆ ಫಲುಗುಣಂ ನೋಡಿಖತಿಯಿಂದ ಘು ಡಿಘುಡಿಸಿ ಕಿಡಿಕಿಡಿಯಾದನು ೨೪೬ ಕನ್ನಡ ಜೆಮಿನಿ ಭಾರತ ಗಾಂಡೀವಮಂ ತುಡುಕಿ ಟಂಕಾರಮಂಬುಜ ಭ | ವಾಂಡಮಂ ತುಂಬದಿರನೆಂಬಿನಂ ಜೆಗೈದು | ತಾಂಡವದ ಮೃಡನ ಸಾರೂಪ್ಯಮಂ ಕೈಕೊಂಡು ರೂಪತಾಮಾಕ್ಷನಾಗಿ | ಪಾಂಡವಂ ಮಣಿರಥದೊಳೆಸೆವ ನಡುವಗಲ ಮಾ | ರ್ತಾಂಡನಂತುಜ್ವಲಿಸುತ್ತೆದಿದಂ ಕಾಳಗಕೆ | | ಖಾಂಡವದಹನದಂದು ತನ್ನ ಮೇಲಮರಪತಿ ಮುಳಿದು ಕದನಕೆ ಬಹವೊಲು | ೪೫ || ಆ ನರಂ ಕೋಪಮಂ ತಾಳು ನಿಜಚಾಪಮಂ| ಜ್ಞಾ ನಾದಮಂ ಮಾಡೆ ಹಂಸಧ್ವಜಂ ಕೂಡೆ| ಸೇನೆ ಸಹಿತುರುಬಿದಂ ಪಾರ್ಥಿಯಂ ತುರುಬಿದಂ ಕೂರ್ಗಣಿಗಳಂ ಕರೆಯುತೆ || ಬಾನೆಡೆಯೊಳೆತ್ತಲುಂ ದೆಸೆದೆಸೆಯ ಸುತ್ತಲುಮ ! ನೂನ ಶರಜಾಲಮಯವಾಗಿರ್ದುದಾ ಸಮಯ | ಮೇನೆಂಬೆನಚ್ಚರಿಯ ಕಾಳಗದ ಹೊಸಪರಿಯ ನತಿಭಯಂಕರವಾಗಲು || ೪೬ || ಬಳಿಕ ಹಂಸಧ್ವಜಂಗಾ ಬಭ್ರುವಾಹನಂ | ಗಳವಿಯೊಳ್ ಕಾಳೆಗಂ ಪೂಣುದು ಕಠೋರಮೆನೆ | ದಳಕೆ ದಳವಗ್ಗಳಿಕೆಗಗ್ಗಳಿಕೆ ಧೃತಿಗೆ ಧೃತಿ ಕೊಲೆಗೆ ಕೊಲೆಕೋಲೆಕೋಲು|| ಮುಳಿಸಿಂಗೆ ಮುಳಿಸು ಗಾಯಕ ಗಾಯ ಮದಟಿಗದ | ಟಳವಡಿಕೆಗಳವಡಿಕೆ ಸಮಮಾಗೆ ದೇವಪುರ | | ನಿಳಯ ಲಕ್ಷ್ಮೀವರನ ಮೈದುನಂ ತಲೆದೂಗೆ ಮೆಚ್ಚಿ ಸುರರುಲಿಯ ಮೇಗೆ|| ೪೭|| ಇಪ್ಪತ್ತುಮೂರನೆಯ ಸಂಧಿ ಸೂಚನೆ | ಆಹವ ಸಮರ್ಥ ಕರ್ಣಜನಂ ಕೆಡಹಿ ಬಭ್ರು | | ವಾಹನಂ ಸುರನದಿಯ ಶಾಪದಿಂದರಿಯ || ರಾಹು ತುಡುಕಿರ್ದಮೃತಕರ ಬಿಂಬದಂತಿರ್ದುದರ್ಜುನನ ತಲೆ ರಣದೊಳು|| ಜನಪ ಕೇಳರ್ಜುನನ ಸೈನ್ಯದೊಳ್ ಬಭ್ರುವಾ| ಹನನಖಿಳವೀರರಂ ಕೆಡಹಿ ಹಂಸಧ್ವಜನೋ | ಡನೆ ರಣದೊಳೆಚ್ಚಾಡಿ ಸ್ವಂದನ ಸಹಸ್ರಮಂ ತಡೆಗಡಿದವನ ಪಡೆಯೋಳು|| ತನಿಗಲಿಗಳಾರುಸಾವಿರಮಂ ಪೊರಳ್ಳಿ ವಾ | ಹಿನಿಯನೈದಕೋಹಿಣಿಯನೊಕ್ಕಲಿಕ್ಕಿ ಮೇ | ದಿನಿಗವಂ ಮೈಮರೆದು ಬೀಳ೦ತೆ ಸೆಕ್ಕಿದ ಕಾಯದೊಳ್ ಸಾಯಕವನು|| ೧ || ಅಸದಳದೊಳವನ ಸುತರಿರ್ವರುಂ ಮಡಿದ ಬಳಿ . ಕಸುರಾರಿ ತನ್ನೊಳಾಡಿದ ಬಿ ಯಂ ನೆನೆದು | ದೆಸೆಗೆಟ್ಟು ಬಿದ್ದನಕಟೆಂದು ಹಂಸಧ್ಯ ಜಂಗರ್ಜುನಂ ಮರುಗುತಿರಲು | ಮುಸುಕಿದಂ ಪಡೆಸಹಿತ ಬಂದು ಪಾರ್ಥಿಯ ರಥವ | ನಸಮ ಭುಜಬಲ ಸುವೇಗಂ ಬಳಿಕ ಸಂಗರಂ | | ಪೊಸತಾದುದಿರ್ವಗೆ್ರ ಕೊಂದನರ್ಜುನಿ ಮತ್ತೆ ವೀರರಿರ್ಛಾಸಿರವನು || ೨ || ಸಾಹಸದೊಳಿರ್ವರುಂ ಸರಿಯೆನೆ ಸುವೇಗಂ ಮ | ಹಾಹವದೊಳೆಚ್ಚಾಡಿ ವಿರಥನಾಗಿಯೆ ಬಭು | ವಾಹನನ ಬಾಣದಿಂದುರೆ ನೊಂದು ಬಿದ್ದ ನವನಿಗೆ ಬಳಿಕ ಪಾರ್ಥಿ ನರನ | ಮೋಹರವನೈದಿದಂ ಪ್ರಳಯಭೈರವನ ಕೋ | ಲಾಹಲವಿದೆಂಬಂತೆ ಕೊಂದನೆಲ್ಲಾ ಬಲವ | ದೇಹದೊಳೆಸೆವ ಜೀವ ಪರಮರವೊಲುಳಿದಿರ್ದರಾವೃಷಧ್ವಜ ಪಾರ್ಥರು || ೩ || ರಣದೊಳಂತವರಿರ್ದರತ್ತ ಮುನ್ನೊಂದು ಕಾ | ರಣಕೆ ಗುರು ಶಾಪಮಂ ಕುಡಲದಂ ಬಿಡಿಸಿ ಫಲು | ಗುಣನಮಲ ತೀರ್ಥಯಾತ್ರಾಪ್ರಸಂಗದೊಳಂದು ತಾಂ ಪರಿಗ್ರಹಿಸಿ ನೆರೆದ || ಫಣಿರಾಜನಂದನೆಯುಲೂಪಿ ಪಾತಾಳದಿಂದ | ಮಣಿಪುರಕೆ ಬಂದು ಮೂರ್ಛಿತರಾಗಿ ಸಮರ ಧಾ | | ರಿಣಿಯೊಳಿಹ ದೊರೆಗಳಂ ತರಿಸಿ ಮಂತ್ಪ ಧಿಗಳಿಂದೆ ಪಾಲಿಸುತಿರ್ದಳು || ೪ || ೨೪೭ ೨೪೮ ಕನ್ನಡ ಜೆ ನೈಮಿನಿ ಭಾರತ ನೃಪ ಕೇಳುಲೂಪಿ ಚಿತ್ರಾಂಗದೆಗೆ ಪೇಳ ಸುರ| ರಿಫುಸುತಂ ತನ್ನತನಯಂಬೆರಸಿ ಪಾರ್ಥಜನ | ವಿಪುಲಾಸ್ತ್ರದಿಂದ ಮೂರ್ಛಿತನಾಗಿ ರಣದೊಳಿರಲಿರ್ವರಂ ತರಿಸಿಕೊಂಡು | ಅಪಗತ ಶ್ರಮರಪ್ಪ ತೆರದಿಂದ ಮಂದಿರದೊ | ಳುಪಚರಿಸಿ ಮಣಿ ಮಂತ್ರ ಮಲಿಕಾತತಿಗಳಂ | ತಪಿಸದಂತಾಗೈಯುತಿರ್ದಳರ್ಜುನನಿತ್ತ ವೃಷಕೇತುಗಿಂತೆಂದನು ಮಗನೆ ಮಡಿದುದು ಸೈನ್ಯವನುಸಾಲ್ಪಮುಖರಾದ | ವಿಗಡರೇರ್ವಡೆದು ಸೈಗೆಡದರಿಳೆಯೊಳ' ತಮ್ಮ ! ನಗರಿಗನಿರುದ್ದಪ್ರದ್ಯುಮ್ನ ರಂ ಕೊಂಡೊಯ್ದು ರಹಿತರಿವನಂ ಜಯಿಸುವ| ಬಗೆಗಾಣಿನಾದೊಡಂನಿನಾನಿಲ್ಲಿ ಕಾ | ಳಗಕೆ ನೀನಿರದೆ ಹಸ್ತಿನಪ್ಪರಿಗೆ ಪೋಗಿ ಪೇ | ಳಗಧರ ಯುಧಿಷ್ಠಿರರ್ಗಿ ಸ್ಥಿತಿಯನೆಂಬಿನಂ ತೊರ್ದುವುತ್ತಾತಂಗಳು | ೬ || ಪರ್ದು ಕುಳಿರ್ದುದರ್ಜುನನ ಮಕುಟಾಗ್ರದೊಳ| ಡರ್ದು ಗೂಡಿಕ್ಕಿದುವು ರಥದೊಳ ಕಪೋತಂಗ| ಳಿರ್ದುದು ತನುಛಾಯೆ ತಲೆಯಿಲ್ಲದಿನಿತುಮಂ ಕಂಡು ಬೆರಗಾಗಿ ನರನು || ಪೊರ್ದದಿರದಪಜಯಂ ತನಗಿನ್ನು ಧರ್ಮ ಜಂ || ನಿರ್ದೈವನಹನಲಾ ಶಿವ ಮಹಾದೇವ ಮುರ || ಮರ್ದನ ತುರಗಮೇಧವನೆಂತು ಮಾಡಿದಪನೆ ಕರ್ಣಸುತ ಹೇಳೆಂದನು | ೭ | ವಾಜಿ ಸಹಿತಾಂ ಪೋಗಿ ಸಕಲ ಪರಿಕರದಿಂದ | ತೇಜದಿಂದೊಪ್ಪುವಗ್ನಿಗಳಿಂದ ಭೂಸುರ ಸ | ಮಾಜದಿಂದಖಿಳ ಋಕ್ಕುಗಳ ಬಹುವಿಧದ ಮಂತ್ರಘೋಷಂಗಳಿಂದೆ || ರಾಜಿಸುವ ನುತ ಯಜ್ಞಶಾಲೆಯೊಳ್ ಭೂವರಂ | | ಯಾಜಮಾನ್ಯದೊಳೆಸೆವ ಸಿರಿಯಂ ವೃಕೋದರ ಸೆ | ರೋಜಾಂಬಕಾದಿ ಬಾಂಧವರೊಳಾವೃತನಾಗಿರಲ್ ಕಾಣಿನಕಟೆಂದನು || ೮ || ಹೇಳಲೇನಹುದಿನ್ನು ಬಭ್ರುವಾಹನನೊಡನೆ ! ಕಾಳೆಗಂಗುಡುವೆನಾಂ ಕುಲಕೆ ನೀಂ ಮಗನೋರ್ವ | ಬಾಳುವೆ ಗೆಡಿಸಬೇಡ ಗಜಪುರಕೆ ಪೋಗಿ ಮುರಹರ ಧರ್ಮನಂದನರ್ಗ || ಕಾಳಾದ ರಾಜಕಾರಸ್ಥಿತಿಯ ನೆಚ್ಚರಿಸು | ಕೇಳೆನ್ನ ಮಾತನೆಂದರ್ಜುನಂ ನುಡಿಯಲೈ | ತಾಳದೆ ವೃಷಧ್ವಜಂಕೋಪದಿಂ ಪಾರ್ಥಂಗೆ ಕೈ ಮುಗಿಯುತಿಂತೆಂದನು | ೯ || | ಇಪ್ಪತ್ತುಮೂರನೆಯ ಸಂಧಿ ೨೪೯ ಒಳ್ಳಿತಿದು ತಾತ ನಿನ್ನ ಬಿಟ್ಟು ನಾಂಪೋಗ| ಲುಳ್ಳವನೆ ಗಜನಗರಿಗಕಟ ರಣದೊಳ್ ಜೀವ | ಗಳ್ಳನಾದೊಡೆ ಮತ್ತಿತಾಮಹಂ ಬೀಳದಿರ್ಪನೆ ಗಣನಮಾರ್ಗದಿಂದ || ಹೊಳ್ಳೆದೆಯ ಹೊರಬಿಗಳೆಂದುದೀ ನುಡಿಗಳಂ || ಅಳ್ಳಂಕದಿಂದೆ ನೀನಾಹವದೊಳಿಂತೆಣಿಕೆ | ಗೊಳ್ಳಲೇಕಿವನ ಬಿಂಕವನೀಗ ಮುರಿವೆನೆನ್ನಂ ಕಳುಹಿ ನೋಡೆಂದನು || ೧೦ || ತಂದೆಗೋಸುಗ ಮಾನವಸರಕೆ ಗೊನಿಮಿ | | ತಂ ದೇವ ವಿಪ್ರಾರ್ಥಕಸುದೆರೆದೊಡಾತಂಗೆ | ಸಂದೇಹವಿಲ್ಲದಾದಪುದು ಗಡ ಕೈವಲ್ಯ ಮಾಗಳಾನೆಂತು ರಣಕೆ || ಹಿಂದುಗಳೆದಪೆ ನೇಕಪತ್ನಿಯಾಗಿಹ ಸತಿಯ | ಮುಂದಕೈದುವೆನೆಂತು ಭಾನುಸಂಭವನ ಸುತ | ನೆಂದೆನಿಸಿಕೊಂಬೆನೆಂತನೃತಮಂ ನುಡಿವನಲ್ಲಾ ಹವಕೆ ಕಳುಹಂದನು || ೧೧॥ ಮಂದಿ ಸಹಿತೀ ಬಭ್ರುವಾಹನಂ ಬರಲಿ ನಾ । ನಿಂದು ರಣದೊಳ್ ನಿನ್ನ ಕಂಗಳೆ ಹಬ್ಬಮಂ | ತಂದಲ್ಲದಿರೆನೆಂದು ವೃಷಕೇತು ಬಿ೦ ಧನಂಜಯಂಗೆರಗಿ ಬಳಿಕ | ಪೊಂದೇರ್ಗಡರ್ದು ನಿಜ ಚಾಪಮಂ ತುಡುಕಿ ನರ | ನಂದನನ ಸಮ್ಮುಖಕೆ ನಡೆತಂದು ನುಡಿದನೆಲೆ | ಮಂದಮತಿ ಪಾರ್ಥ ಸುತನಹಡೆ ನಿಲ್ ಕರ್ಣಜಂ ತಾನೆನುತ ತೆಗೆದೆಚ್ಚನು || ೧೨|| ಲೇಸನಾಡಿದೆ ಕರ್ಣ ಸುತನಾದೊಡೋಳ್ಳಿತೆ | ವಾಸಿಯುಳ್ಳವನಪ್ಪೆ ಫಲುಗುಣಂ ಕೋಂದನ | ಲ್ಲಾ ಸಮರದೊಳ್ ನಿನ್ನ ತಾತನಂ ತನಗೆ ನೀನಿದಿರಪ್ಪುದುಚಿತಮೆನುತೆ || ಸೂಸಿದಂ ಕಣಿಗಳಂ ಬಭ್ರುವಾಹನನದಂ | | ನೇಸರಣುಗನ ಸುತಂ ಬರೆಕೆಯು ಪಾರ್ಥಿಯಂ | ಗಾಸಿಮಾಡಿದನಂಬುಗಳ ಮಳೆಯೋಳವನೀತನಂ ಮುಸುಕಿದಂ ಶರದೊಳು|| ೧೩|| ಇದುವರೆಚ್ಚಂಬುಗಳನೆಡೆಯೊಳಕ್ಕಡಿಗೈವ | ರಿಸುವರೋರೊರ್ವರಂ ಗಾಯಗಾಣಿಸಿ ಕೆರ ಸುವರಶ್ನಧ್ವಜ ವರೂಥ ಸಾರಥಿಗಳಂ ತರಿದಿಳೆಗುರುಳ್ಳಿ ಕೂಡೆ| ಇಸುವರೊಮ್ಮೆ ಮೈ ಮೈಮರೆದು ಚೇತರಿಸಿಕೊಂ | ಡಿಸುವರಾಗೈಯಾದಿ ದಿವ್ಯಾಸನಿಕರದಿಂ | ದಿಸುವರಿಂತವರವರ ಸರಿಬರಿಗೆ ಬಾಣಂಗಳಂ ಕರ್ಣಪಾರ್ಥಸುತರು || ೧೪ || ೨೫೦ ಕನ್ನಡ ಜೈಮಿನಿ ಭಾರತ ಅಂದಾದ ಕರ್ಣಾರ್ಜುನರ ಕಾಳಗವನವರ | ನಂದನರ್ ನಿರ್ಣಿಸುತಿರ್ದರೆನೆ ಶಸ್ತ್ರಾಸ್ತ್ರ | ದಿಂದೆ ಶರಸಂಧಾನ ಸತ್ಯ ಸಾಹಸ ಲಕ್ಷ ಲಳಿ ಲಾಘವೆ೦ಗಳಿ೦ದೆ || ಮುಂದುವರಿವಗ್ಗಳಿಕೆ ಮುಳಿಸು ಮೂದಲೆ ಮೋಡಿ|| ಬಂದಿ ಭಾರಣಿ ಬಿಂಕ ಬೆಸೆ ಚಮತ್ಕಾರಂಗ | ಳಿಂದ ಸಮಮಾಗೆ ಕೈದೊರಿದಂ ವೃಷಕೇತು ಬಭ್ರುವಾಹನನ ಮೇಲೆ || ೧೫ | | ಬಳಿಕಖಳ ದಿವ್ಯಾಸ್ತದಿಂದೆ ವೃಷಕೇತು ವೆ || ಗಳಿಸೆ ವಾಡಬವೈವಂಗಳಿಂ ಪರಿಹರಿಸಿ | ಕೊಳುತರ್ಜುನಾತ್ಮಜಂ ಕೆರಳಿ ವನನೆಚೋಡುಚ್ಚಳಿಸಿ ತಟ್ಟೋಣಿತವನು || ತೊಳೆಯಲಿಳಿದುವು ಭೋಗವತಿಯ ಜಲಕಂಬುಗಳ್ | ಮುಳಿದು ಕರ್ಣಜನಿಸಲ್ಮಾ ತನಂ ಸುತ್ತಿಸಿತು | ಸುಳಿಗಾಳಿಯಂದದಿಂ ಕಣಿಗಳರೆಗಳಿಗೆ ಪಠ್ಯಂತರಂ ಸಂಗರದೊಳು | || ೧೬ || ) ಮತ್ತೆ ಹೊಡಕರಿಸಿ ಪಾರ್ಥನ ಸೂನುಗೋಪಾಗ್ನಿ | ಪೊತಿ ಕಿಡಿಗೆದರಿ ದಿವ್ಯಾಸ್ತಮಂ ಪೂಡಿ ತೆಗೆ | ಯುತ್ತೆಲಿ ಕರ್ಣ ಸುತ ನೀನೆ ಬಲ್ಲಾಳಪ್ಪೆನಾಂ ಪೊಣರ್ದತಿಬಲರೊಳು || ಚಿತ್ತಚಂಚಲವಿಲ್ಲದೀಕ್ಷಿಸೆನುತೆಚೊಡೆದೆ || ಗೊತ್ತಿ ಶಿರಮಂ ಕೂಡಿ ಪಿಡಿದಾಗಸಕೆ ಬಾಣ | ವೆತ್ತಿಕೊಂಡೋಯ್ತು ವೃಷಕೇತುವಂ ತಿರುಗಿಸಿತು ದೆಸೆದೆಸೆಗಳಂ ನಭದೊಳು | ೧೭ || ಭಾನುಸುತ ಸೂನುವಂ ನಭಕೆ ಕೊಂಡೊಯ್ದು | | ನಾನಾದೆಸೆಗೆ ತಿರುಗಿಸಿತು ಮುಹೂರ್ತತ್ರಿತಯ | | ಮಾನೆಲಕೆ ಕೆಡಹದೆ ಮಹಾಶರಂ ಕೆಳಗೆ ಬಿಲ್ವಿಡಿದು ಸನ್ನದ್ದರಾಗಿ || ಈ ನರನುಮಾ ಬಭ್ರುವಾಹನನನು ಮೊಡನೆದೆ | ಬಾನೆಡೆಯೊಳಾತಂ ಪಿತಾಮಹಂಗಭಿನಮಿಸಿ | ಕಾನನ ಸರಿತ್ಸಾಗರಂಗಳೊಳ್ ಬೀಳದಿಳಿದ ಮಣಿಪುರದ ಮಹಿಯೊಳು || ೧೮|| ಮೊಗವೆತ್ತಿ ಫಲುಗುಣಂ ನೋಡುತಿರೆ ಕರ್ಣಜಂ | | ಗಗನದಿಂ ಬಿದ್ದಿಳೆಗೆ ಪೊಡೆಚಂಡಿನಂತೆ ಪುಟ | ನೆಗೆದಿದ್ದು ರೋಷದಿಂ ಘುಡುಘುಡುಸಿ ಪ್ರಾರ್ಥಿಸುತನಂ ಪಚಾರಿಸಿ ಕನಲ್ಲು || ತೆಗೆದಿಸಲ ಬಾಣಂಗಳಶ ಸಾರಥಿ ಪತಾ || ಕೆಗಳಿಂದಮರ್ದ ರಥಸಹಿತ ಚಿತ್ರಾಂಗದೆಯ || ಮಗನಂ ನಭಸ್ಥಳಕೆ ಕೊಂಡಡರ್ದು ವು ನಾಕ ಪರಿಯಂತವಾಕ್ಷಣದೊಳು || ೧೯|| ಇಪ್ಪತ್ತುಮೂರನೆಯ ಸಂಧಿ ೨೫೧ ನಭದೊಳಕ್ಕುಗ್ರದಿಂ ತಪಿಸುವ ದಿವಾಕರ || ಪ್ರಭೆಯಿಂದುರಿಯ ರಥಂ ಬಿದ್ಧನುರ್ವಿಗೆ ಪಾರ್ಥಿ | ರಭಸದಿಂ ಪೂರ್ವದೊಳಡರ್ದ ಸಂಪಾತಿ ಗರಿ ಸೀದಿಳೆಗೆ ಬೀಳುವಂತೆ | ತ್ರಿಭುವನಕೆ ಪೊಸತಾಗೆ ಕರ್ಣಜಂ ಮತ್ತೆ ರಿಪು | ಸುಭಟನಂ ಮೂರುಬಾಣದೊಳೆಚ್ಚು ದಿವಸ ವ | ಲ್ಲಭನ ಮಂಡಲದಲ್ಲಿಗೈದಿಸಿ ಪಚಾರಿಸಿ ಬರೆದು ಕೂಡೆ ಬೊಬ್ಬಿರಿದನು || ೨೦ | | - ಬೊಬ್ಬಿರಿವ ಕರ್ಣಜನ ದನಿಗೇಳು ರೋಷದಿಂ ! ದಬ್ಬರಿಸಿ ಗಗನದೊಳ್ ತನ್ನ ರಥಮಂ ಬಿಟ್ಟು | ಹೆಬ್ಬೆಟ್ಟದಂತಿವನ ಮಸ್ತಕದ ಮೇಲೆಬೀಳಲಿ ವಂ ಕನಲ್ಲು ಕೂಡೆ|| ಉಬ್ಬಿ ಪುಟನೆಗೆದೆದ್ದು ಸಾಯಕದೊಳೆಚ್ಚವನೆ | ನೆಬ್ಬಿಸಿದನಾಗಸಕೆ ಮತ್ತೆ ಭೀಭತ್ತು ಕಂ | ಡೊಬೈರಳನಲ್ಲಾಡಿ ಪೊಗಳಿ ವೃಷಕೇತು ಫಲುಗುಣಂಗಿಂತೆಂದನು || ೨೧ || ತಾತ ನೋಡಂದು ರಣದೊಳ್' ತೆರ ಗಾಲಿ ವಸು | ಧಾತಳದೊಳಳೊಡಾಯವಾಗಿ ನಿಲ್ಕಿನಂ | ಘಾತಿಸದಿರೆಂದು ನಿನ್ನೊಡನೆ ನಮ್ಮ ಯ್ಯನಾಡಿದವೊಲಾಡದೆ ಸುಮ್ಮನೆ || ಈತನನ್ನ ಸ್ವದಿಂ ಗಾಸಿಯಾದವನೆಂದು | ಮಾತಾಡುವನಿತರೊಳ್ ಮತ್ತಿವನ ಮೇಲೆ ಬಂ | | ದಾತ ಬೀಳಲ್ ನೊಂದರಿರ್ವರುಂ ಚೇತರಿಸಿಕೊಂಡು ಧುರಕನುವಾದರು | ೨೨ || ಮಣಿ ವರೂಥಾರೂಢರಾಗಿ ಬಳಿಕರ್ವರುಂ | | ರಣರಂಗದೊಳ್ ಕಡುಗಿ ಕಾದಿದರ್ ಕಾಯದೊಳ್ | | ಕಣಿಗಳಿಡಿಯಲ್' ಖಂಡಮಂ ಕಚ್ಚಿ ಪಾರಲರುಣಾಂಬುಗಳ ಕೋಡಿವರಿಯೆ : ಪೊಣರ್ವರಂಬರಕಡರ್ದೊ ಮೈ ಮೇದಿನಿಗಿಳಿದು | ಪೆಣಗುವರ್' ಮತ್ತೊಮ್ಮೆ ನಭದೊಳಿರ್ದೋವ್ರ್ರ‌ ' ಧ | ರಣಿಯೊಳಿರ್ದೊವ್ರರ್ ನೆಲದೊಳ್‌' ವರಾಗಸದೊಳೊರ್ವರಿರ್ದಾ ಕಲಿಗಳು || ೨೩ || ಭೂಪಕೇಳಿಂದುದಿನಮ್ಮೆದೆ ಕಾದಿದರ್ | ಚಾಪವಿದ್ಯಾಪ್ರವೀಣರ್' ಬಳಿಕ ಪಾರ್ಥಜಂ | ಭಾಪುರೇ ವೃಷಕೇತು ನೀನೆ ಪಟುಭಟನಷ್ಟೆ ಲೋಕದೊಳ್ ಸಾಕೆದೆಯೊಳು|| ಶ್ರೀಪತಿಧ್ಯಾನಮಂ ಮಾಡೆನುತೆ ತೆಗೆದಿಸಲ್ | ಕೋಪದಿಂದಾಕಣಿಯ ನಿವನರಿವನಿತರೋಲ್ ಪ್ರ | ತಾಪದಿಂ ಕವಲಂಬನೆಚ್ಚು ಕತ್ತರಿಸಿದಂ ಕರ್ಣಜನ ಕಂಧರವನು || ೨೪|| ೨೫೨ ಕನ್ನಡ ಜೈಮಿನಿ ಭಾರತ ಕಡಿದು ಕವಲಂಬಗಿಯೆ ಕರ್ಣಜನ ತಲೆ ನಭಕೆ | ಸಿಡಿದು ಕಂತುಕದಂತೆ ಬಂದು ಬಿದ್ದು ದು ಪಾರ್ಥ | ನಡಿಗೆ ನಾರಾಯಣ ಮುಕುಂದ ಮಾಧವಯೆನುತೆ ಮುಂಡವತಿವೇಗದಿಂದೆ || ನಡೆದು ರಣದೊಳ' ಮಣಿಪುರೇಂದ್ರನ ಪೊಳೆಗೆ | ಕೆಡಹಿ ಪಡೆಯೆಲ್ಲಮಂ ಸದೆದುರುಳು ದು ನರಂ | | ಪಿಡಿದೆರಡು ಕೈಗಳಿಂದಾ ಶಿರವನೆತ್ತಿಕೊಂಡೀಕ್ಷಿಸುತಳಲ್ಲ ನಂದು || ೨೫ || ಬಿಟ್ಟ ಕಂಗಳ ಬಿಗಿದ ಪುರ್ಬುಗಳ ಪೆರೆ ನೊಸಲ | ಬೊಟ್ಟು ಸೂಚಿಸಿದ ಕುರುಳ್ ಧಳಥಳಿಪ ಕುಂಡಲಂ | ಪುಟ್ಟುದುಪ್ಪುಸೆಪೊಳೆವಲ್ ನಗುವ ಮೊಗಂ ಕಳಕಳಿಸೆ ಕಳೆಯದಿಂದ | ಕಟ್ಟುಗ್ರವಾಗಿರ್ದ ತನಿವೀರರಸದೊಂದು| ಗಟ್ಟಿಯೆನೆತೋರ್ಪ ಕರ್ಣ ಜನ ತಲೆಯಂ ನರಂ | ನಿಟ್ಟಿಸುತೆ ಪಣಿಯಂ ಪಣಿಯೊಳಿಟ್ಟು ಪೊಸೆದು ಚುಂಬಿಸಿ ಕಂಬನಿಯೊಳಾಳನು|| ೨೬ || ಮಗನೆ ನೀನೆಂತು ಮಡಿ ಕೃಷ್ಣರಾಯಂಗೆ | ಸೊಗಸಾದುದೇ ನಿನ್ನಳಿವು ಧರ್ಮ ತನಯಂಗೆ | ಮೊಗದೋರ್ಪ ಸುತರುಂಟೆ ನೀನಲ್ಲದೇನೆಂದಳಲ್ಸಳೆ ಕುಂತಿ ನಿನಗೆ | ಪಗೆಯೆಂದು ಕೊಂದೆವಗ್ರ ಜನ ನೆಮಗಾತನಿಂ | | ಮಿಗಿಲೆಂದು ಕಂಡಿಹೆವಲೆ ನಿನ್ನ ನೈವರ್ಗೆ | ಸುಗತಿ ಗುಡುವಾ ಭವರಿರ್ದಪರೆ ಪೇಳೆಂದು ಹಳವಳಿಸಿದಂ ಪಾರ್ಥನು | ೨೭ || ಸಾಲದೆ ಮಹಾಹವದೊಳಭಿಮನ್ಯು ಮಡಿದಳಲ್ | ಬಾಲಕಂ ನೀನಿರ್ದೊಡೆನಕಟ ಕಣ್ಣ ಮುಂ | ದಾಲಿಸ್ಯೆ ತನ್ನ ಮಾತು ನುಡಿಸಲಾಗದೇ ನೋಡೆನ್ನ ನಾದರದೊಳು| ಪಾಲಿಸೆ ತುರಗಮಂ ಮಂದಿಯಂ ನಡೆಸಿದ್ದು | ಮೇಲಣುದ್ಯೋಗಮಾವುದು ಕಂದ ನಿನ್ನ ಗುಣ | ಶೀಲಮಂ ಭೂಪನೊಳ್ ಬಣ್ಣ ಪ ವೃಕೋದರಂಗೇನೆಂಬೆನುಸಿರೆಂದನು | ೨೮ || ಮಗಿಲ್ಲದಾನನಂ ಲಿಂಗವಿಲ್ಲದ ಪೀಠ || ಮಾಗಿರದೆ ಪಾಂಡವರ ಸಿರಿಯನ್ನು ನೀನಿಲ್ಲ | ದಾಗ ನಿನ್ನದಟಿಂದೆ ಯವ್ವನಾಶ್ಯಾನುಸಾರ ಸಖ್ಯವಾದುದೆಮಗೆ || ಯಾಗವಹುದರಸಂಗೆ ನಿನ್ನಿಂದ ನೀಂ ಪದ್ದು | ಕಾಗೆಗೊಡಲಂ ಕೊಟ್ಟು ರಣದೊಳೆನ್ನಂ ಬಿಟ್ಟು | ಪೊಗಲಪ್ಪುದೆ ತಂದೆ ವೃಷಕೇತು ಪೇಳೆಂದು ಮರುಗಿದಂ ಸವ್ಯಸಾಚಿ | ೧೯ || ಇಪ್ಪತ್ತು ಮೂರನೆಯ ಸಂಧಿ ೨೩ ಈ ಪರಿಯೋಳಾ ವೃಷಧ್ವಜನ ತಲೆವಿಡಿದವನ | ರೂಪಗುಣ ಶೀಲವಂ ನೆನೆನೆನೆದುಶೋಕ ಪ್ರ | ಛಾಪದಿಂ ನರನಳಲುತಿರಲy ಕರ್ಣಸುತನಟ್ಟೆ ಬಂದಪ್ಪಳಿಸಲು | ಧೂಪಿಸಿ ಧರೆಗೆ ಬಿದ್ದೊಡನೆ ಮೂರ್ಛ ತಿಳಿದದ್ದು | | ಚಾಪದಕೊನೆಗೆ ಮೊಗವನಿಟ್ಟೋರೆಯಾಗಿ ನಿಂ | ದಾ ಪಾರ್ಥನಂ ನೋಡಿ ನಸುನಗುತೆ ಚಿತ್ರಾಂಗದೆಯ ತನುಜನಿಂತೆಂದನು ||೩೦|| - ಎಲೆ ಪಾರ್ಥ ವೈಶ್ಯಸಂಭವರಾವಹವು ನಿಮ್ಮ || ಬಲ ಸಮಾಜದೊಳಂಬುಗಳ ಪಸರಮಂ ಹರಹಿ | ಗೆಲವಿನಗ್ಗ ದಲಾಭಮಂ ಪಡೆದೆವದಟರ ಶಿರಂಗಳಂ ಕೊಂಡೆವರಿಸಿ | ಕಲಿಗಳೆ ತಂದು ಜೀವಕೆ ಸಂಚಕಾರಮಂ | ಸಲೆ ಬೇಡಿದೊಡೆ ಕೊಟ್ಟೆವಿಚ್ಛೆಯುಳೊಡೆ ನಿನ್ನ | ತಲೆಯ ಬೆಲೆಗಿದೆ ಸಾಹಸ ದ್ರವ್ಯ ಮೆನ್ನೊಳೆಂದಾರ್ಜುನಿ ಪಚಾರಿಸಿದನು || ೩೧ || ಇವರೊಳೇನಹುದಿನ್ನು ವೀರನೀ ಕರ್ಣ ಸುತ | ನಿವನ ತಲೆಯಂ ಸಮರ್ಪಿಸು ಮಹಾದೇವಂಗೆ| ತವೆ ರುಂಡಮಾಲೆಯೊಳ್ ಪೂಜ್ಯಮಾಗಿಹುದೀಶ್ವರ ಪ್ರೀತಿಯಹುದು ನಿನಗೆ|| ಶಿವನಂದು ಪಾಶುಪತ ಬಾಣಮಂ ಕೊಟ್ಟುದಿ| ಲ್ಲವೆ ನಿಜಸ್ವಾಮಿಯಂ ಮರೆದಪರೆ ಸಾಕಿದರ | ಬವಣಿಯೇತಕೆ ನಮಗೆ ಕಾದುವೆಯೊ ತುರಗಮಂ ಬಿಟ್ಟ ಪೆ ಪೇಳೆಂದನು || ನೋಡಿದಂ ತಿರುಗಿ ಕಣ್ಣಾಲಿಗಳ ಕೆಂಪಡರೆ | ಮಾಡಿದಂ ಕೊಪಮಂ ಧೈರ್ಯದಿಂದಳಲನೀ | ಡಾಡಿದಂ ಕರ್ಣಜನ ಶಿರವನಲ್ಲಿರಿಸಿದಂ ಕೊಂಡನುರು ಕಾರ್ಮುಕವನು|| ತೀಡಿದಂ ಜೇಗೈದು ತಿರುವಿನೊಳ್ ಬಾಣಮಂ | ಪೂಡಿದಂ ತೆಗೆದೆಚ್ಚು ರುಧಿರ ಪ್ರವಾಹವಂ | ತೋಡಿದಂ ಬಭ್ರುವಾಹನನ ಸರ್ವಾಂಗದೊಳ್ ಕಲಿಪಾರ್ಥನಾ ಕಣದೊಳು|| ೩೩ ' - ಮೈಸಿರಿಯಳಲ್ಲ ಳಿವು ಲೇಸಾಯು, ಪಗೆಯ ಮಗ | ನೈಸಲೇ ಕರ್ಣಜಂ ಸಾಕಿನೇತಕೆ ಬರಿದೆ | ವೈಸಿಕದ ಬಾಣಪ್ರಯೋಗಂಗಳಿಂದ ಕೀಲದೊಳುಮಾಕಾಂತನಿಂದೆ || ಕೈಸಾರ್ದ ಸಾಯಕವನುಗಿಯೆನುತ ಪಾರ್ಥನಂ| ಪೈಸರಿಸದೆಚ್ಚನೀ ಬಭ್ರುವಾಹನನ ಕಣಿ || ಗೆಸದು ನಿ ವಲಯಮೆನೆ ಕವಿದುವೆಂಬುಗಳ್ ದೇವತತಿ ಬೆರಗಾಗಲು || ೩೪ || ೨೫೪ ಕನ್ನಡ ಜೈಮಿನಿ ಭಾರತ ಮತ್ತವು ಮಸುಳ್ಳಂತೆ ನರನಾರ್ದು ತೆಗೆದಿಸಲ್ | ಪೆನ್ನು ವು ಸರಳ ಳೊಂದೊಂದಯುತ ನಿಯುತಮಂ | ಪೊತ್ತುವು ನಭಸ್ಥಳಕೆ ಕೊಂಡು ರಿಪುಸೇನೆಯಂ ತಾರೆಗಳನುದಿರಿಸಿದುವು| ಕಿತ್ತುವು ಕುಲಾದ್ರಿಗಳನಾಗಸದ ಬಟ್ಟೆಯಂ ! ಕೆತ್ತುವು ದಿಗಂತಮಂ ತುಂಬಿದುವು ಬಾಣಂಗ | ಬಿತ್ತುವು ಜಗತ್ಯಕೆ ಕಂಪಮಂ ಪಿಂತೆಂದುಮಿಲ್ಲಿದು ವಿಚಿತ್ರವೆನಲು !!೩೫ | ಕೊರೆದುವಂಗೋಪಾಂಗಮಂ ಪಾರ್ಥನಂಬುಗಳ್ | - ತೆರದ ಜಾಳಾಂದ್ರದಂತಾಯ್ತುಗಿದ ಬಟ್ಟೆಗಳ | ಕರೆದ ಪೆರಳೆಯಿಂದ ನನೆದ ಜಾದಿನ ಗಿರಿಯೊಳಿರದಿಳಿವ ಕೆಂಬೋನಲ್ಲ || ತೆರದೊಳೆಸೆದುವು ರಕ್ತಧಾರೆಗಳ ಗಾಯದೊಳ್ | ಮರೆದನೊಡಲಂ ನಿಮಿಷಕೊಡನೆ ತರಹರಿಸಿದಂ! ಜರೆದನರ್ಜುನನಂ ರಣಾಗ್ರದೊಳ್ ಮೂದಲಿಸಿ ಬಭ್ರುವಾಹನಂ ಕನಲ್ಲು || ೩೬ | ಕರ್ಣ ಭೀಷ್ಮದ್ರೋಣರಂ ಗೆಲ್ಲು ಕೊಟ್ಟ೦ ಸು || ಪರ್ಣಧ್ವಜಂ ನಿನಗೆ ಕರುಣದಿಂ ಕಾದಿದ ನ | ಪರ್ಣಾಧವಂ ನಿನ್ನೊಳಗ್ಗಳಿಕೆ ಪಿರಿದೆಂದು ಮೇದಿನಿಯೊಳರಿಯದವರು | ವರ್ಣಿಸುವರೆಂದು ಬೆರೆತಿಹೆ ತನ್ನ ಸಮರಮಂ | ನಿರ್ಣೈಸಿದೊಡೆವೀರನಹುದೆಂದು ಬಾಣಮಯ | | ದರ್ಣವವಿದೆತ್ತಣಿಂ ಮೆರೆದಪ್ಪಿ ದುದೆನಲ್ ಬಭ್ರುವಾಹನನೆಚ್ಚಲು | ೩೭ || ಕೆತ್ತಿದುವು ದಿಕ್ತಟದ ಭಿತ್ತಿಗಳನದ್ರಿಗಳ | ನೆತ್ತಿದುವು ಧರೆಯನುಚ್ಚಳಿಸಿ ಕೂರನ ಬೆನ್ನ | | ನೊತ್ತಿದುವು ಕಲಕಿದುವು ಸಾಗರವನಾದಿತ್ಯಮಂಡಲವ ನಂಡಲೆದುವು | ಮುತ್ತಿದುವು ಬಾಂದಳವನೆಲ್ಲಮಂ ಕೆಲಕೆಲವು || ಪದುವು ಪರಿದುವಿಳಿದುವು ಸಕಲಲೋಕಕ್ಕೆ | ಬಿತ್ತಿದುವು ಭೀತಿಯಂ ಬಭ್ರುವಾಹನನ ಶರಜಾಲಮದನೇವೇಳೆನು | ೩೮ | ಹಾರಿಸಿತು ರಥಮಂ ತುರಂಗಮಂ ರುಧಿರಮಂ | ಕಾರಿಸಿತು ಸಾರಥಿಯ ಜೀವಮಂ ಸುರಲೋಕ| ಕೇರಿಸಿತು ಛತ್ರಚಾಮರ ಪತಾಕಾಳಿಯಂ ಕೆಂಗರಿಯ ಗಾಳಿಯಿಂದ| ತೂರಿಸಿತು ಟೆಕ್ಕೆಯದ ಮೇಲೆ ಹನುಮಂತನಂ | ಚೀರಿಸಿತು ಪಾರ್ಥನ ಶರೀರದೊಳ್ ಬಟ್ಟೆ ಯಂ | | ತೋರಿಸಿತು ಬಭ್ರುವಾಹನನ ಶರ ಸಂಕುಲಂ ಫಲುಗುಣಂ ಕಂಪಿಸಿ | ೩೯ || ಇಪ್ಪತ್ತುಮೂರನೆಯ ಸಂಧಿ ೨೫೫ ಮತ್ತೆ ಸಂಗರದೊಳನೊನ್ಯಮವರಿರ್ವಗೆ್ರ | ಚಿತ್ತದೊಳ್ ಮುಸುಗಿತು ಘನ ಕ್ಷಾತ್ರತಾಮಸಂ! ಪೊತ್ತಿತತಿರೋಷಾಗ್ನಿ ಬಳಿಕೊರ್ವ ರೊರ್ವರಂ ಜೈಸುವಭಿಲಾಷೆಯಿಂದೆ || ತೆತ್ತಿಸಿದ ಕಣಿಗಳಿಂ ಮೈಗಳ್ಳೆಮೊಗದೊಲಿರೆ | ನೆತ್ತರೊರತೆಗಳಿಂದೆ ತನುಗಳುರೆ ಪೂತ ಮು | ಳ್ಳುತ್ತಗದೊಲಿರೆ ತಂದೆಮಕ್ಕಳೆಚ್ಚಾಡಿದ‌ ನಿಚ್ಚಟದೊಳಚ್ಚರಿಯೆನೆ ೪೦ | ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳಿಕ ಪಾ | ರ್ಥನ ಸತ್ಯಮೇಳದಾಗಿ ಬರೆ ಕಂಡು ಬಭ್ರುವಾ| ಹನನೆಂದನೆಲೆ ಧನಂಜಯ ತನ್ನ ಜನನಿ ಚಿತ್ರಾಂಗದೆ ಪತಿವ್ರತೆ ಕಣಿ ಅನಿಮಿತ್ತ ಮಾಕೆಯಂ ಪಳಿದ ಕಾರಣದಿಂದ | ನಿನಗೆ ಕೈಗುಂದುತಿದೆ ಸಾಕಿನ್ನು ಕೃಷ್ಣನಂ | ನೆನೆ ಮರುಳೆ ಮುರಹರನ ಸಾರಥ್ಯವಿಲ್ಲದಾರಂ ಗೆ ಹೇಳೆಂದನು || ೪೧ ॥ ಕೋಣಿಗೋಸುಗ ಕೊಂದೆ ನೀನಂದು ಕರ್ಣನಂ | ಮೇಣವನ ತನಯನ ನೆಳಲೆ ಸೇರದೆ ಮನದ | ಕೇಣದಿಂದೆನ್ನ ಕೈಯಿಂದ ಕೊಲಿಸಿದೆ ಸಾಕು ಹಗೆ ಹರಿದುದಿನ್ನು ನಿನಗೆ | ಪ್ರಾಣಮಂ ಕಾದುಬಿಡುವೆಂ ಪೋಗು ಬಿಲ್ಗೊಳಲ್ | ತ್ರಾಣಮುಡೆನಿಂದು ಚಿತ್ತದೊಳ್ ನೆನೆ ಚಕ್ರ | ಪಾಣಿಯಂ ಬಲಮಪ್ಪುದೆಂದು ಜರೆದಂ ಬಭ್ರುವಾಹನಂ ಫಲಂಗುಣನನು || ೪೨ || ಹೊಳೆಹೊಕ್ಕಿದು ತಾಂ ಪಗೆವನಂ ಗೆಲೆ ಡಂ | ಮಾಣದೆ ರಣಾಗ್ರದೊಳ್ ಮಡಿದೊಡಂ ಕ್ಷತ್ರಿಯ || ರ್ಗೂಣಿಯಮೆ ಕರ್ಣನಂ ಕೊಂದೊಡೇನವನ ಸುತನಳಿದೊಡೇನಾಹವದೊಳು|| ಕ್ಷೀಣಬಲನೆ ತಾನಕಟ ನೀಂ ಸಮರ್ಥನೇ | ಕಾಣಬಹುದೆನುತೆ ಭೀಮಾನುಜಂ ಕೋಪದಿಂ | ಬಾಣಂಗಳಂ ಮಗನಮೇಲೆ ಕರೆಯಲ್ಕ ವಂ ಪರೆಗಡಿಯುತಿಂತೆಂದನು 1 ೪೩ || ಪ್ರೀತಿಯಿಂದ್ರೋಣನಿಂಬುಗಳ ಮನ್ಮಥಾ | ರಾತಿ ಮುಖ್ಯಾಮರರ್‌ ಕೊಟ್ಟ ಬಾಣಂಗಳ | ಜ್ಞಾತವಾದುವು ನಿನಗೆ ಮರುಳೆ ನಿನ್ನೊಡನಾಡಿ ಕೃಷ್ಣನಂ ಮರೆದೆಯಾಗಿ | ಏತಕಾಹವಮಿನ್ನು ಸಾಕೆನಲ್ ಫಲುಗುಣಂ | ಖಾತಿಯಿಂ ಮಗುಳಿಸಲ್ಕಾ ಬಭ್ರುವಾಹನಂ | ಘಾತಿಸಿದನಡಿಗಡಿಗೆ ಪಾರ್ಥನಂ ಜಾಹ್ನವಿಯ ಶಾಪದಿಂ ಕೈಗಿಡಿ | ೪೪|| ೨೫೬ ಕನ್ನಡ ಜೈಮಿನಿ ಭಾರತ ಸುರನದಿಯ ಶಾಪದಿಂ ಮೋಹಿಸಿ ನರಂ ಮುಳಿದು| ಧುರದೊಳಾವಾವಂಬನಿಸುವ ನದನೆಲ್ಲಮಂ । ಪರೆಗಡಿದು ಕೋಪದಿಂದ ಪೂಡಿದಂ ಬಭ್ರುವಾಹಂ ತನ್ನ ಕಾರ್ಮುಕದೊಳು|| ನಿರುಪಮ ಜ್ವಾಲಾಮುಖದ ಕಾಮರೂಪದುರು | ತರ ವಡಬಶಿಖಿಯಂದದರ್ಧಚಂದ್ರಾಕೃತಿಯ || ಶರವನುತ್ತೀರ್ಣಸ್ಸುಲಿಂಗ ಪ್ರಕರವನುಗ್ರ ಪ್ರಭಾಭೀಕರವನು || ೪ || ಅರ್ಕಾದಿ ಸರ್ವಗ್ರಹಗಳಿಂದ್ರಾದಿ ದೇ । ವರ್ಕಳಾಂಗಿರಸಾದಿ ಮುನಿಗಳೆಲ್ಲರ್ ಮರುಗಿ| ದರ್ಕರೆದು ವರುಣಾಂಬಲೆವಂ ಮೇಘಮುದಿರಿತುಲ್ಯಾ ಪಾತಮಿಳೆ ನಡುಗಿತು ! ಶರ್ಕರಾವರ್ತ೦ ಪ್ರವರ್ತಿಸಿತು ಪಾರ್ಥಜಂ | ಕರ್ಕಶದ ಬಾಣಮಂ ತೆಗೆದಿಸಲ್ ಕಿಡಿಗಳ ಪೊ | | ದರ್ಕವಿಯೆ ದೆಸೆದೆಸೆಗೆ ಭುಗುಭುಗಿಸುವ ಜ್ವಾಲೆ ಮೇಲ್ಯಾಯ್ತು ಬರುತಿರ್ದುದು|| - ಅತ್ಯುಗ್ರ ಸಾಯಕಂ ಬರೆ ಪಾರ್ಥನಿದಿರಾಗಿ | ಪ್ರತ್ಯಸ್ಯದಿಂದಿಸಲದಂ ಕೊಳ್ಳದೈತರಲ್ | ಸತ್ಯಭಾಮಾ ಕಾಂತನಂ ಚಿಂತಿಪನಿತರೊಳ್ ತೀವ್ರದಿಂ ಕೊರಳನರಿಯೆ || ಅತ್ಯಧಿಕ ಕುಂಡಲದ ತಲೆ ಚಿಗಿದು ನಭದೊಳಾ | ದಿತ್ಯ ಮಂಡಲಮಿಳೆಗುರುಳಂತೆ ಮುನಿಗಣ | ಸ್ತುತ್ಯ ಕೇಶವ ಕೃಷ್ಣಯೆನುತ ಬಿದ್ದು ದು ಕರ್ಣಸುತನ ಶಿರದೆಡೆಗೆ ಪೋಗಿ ||೪೭|| - ಕಲಿ ವೃಷಧ್ವಜನ ಶಿರದೊಡನೆ ಕೂಡಿತು ನರನ | ತಲೆ ಕರ್ಣಜನ ಕಬಂಧವನಪ್ಪಿ ಕೊಂಡುದಾ | ಫಲುಗುಣನ ಮುಂಡಮಿದನೆಲ್ಲರುಂ ಕಂಡು ಮರುಗಿದರಾಗ ಕರುಣದಿಂದೆ|| ನಲವಿಂದ ಬೊಬ್ಬಿರಿದುದಾ ಬಭ್ರುವಾಹನನ ! ಬಲಮೈದೆ ಮೊಳಗಿದುವು ವಾದ್ಯ೦ಗಳಾಹವದ| ಗೆಲವಿಂದೆ ಪುರಕೆ ತಿರುಗಿದನವಂ ವಂದಿ ಸಂದೋಹದ ಪೊಗಳ್ಳಿಯಿಂದ ೪೮ || ತ್ರಿಜಗಂ ಮರುಗುವಂತೆ ಕಾರ್ತಿಕೈಕಾದಶೀ | ಕುಜವಾರದುತ್ತ ನಕ್ಷತ್ರದಂದು ವಾ | ರಿಜಮಿತ್ರನಸ್ತಮಯ ಸಮಯದೊಳ್ ಕೃಷ್ಣಯೆನುತರ್ಜುನನ ತಲೆ ಬೀಳಲು || ವಿಜಯೋತ್ಸವದೊಳೆದಿದಂ ಬಭುವಾಹನಂ | ನಿಜಪುರಕೆ ಗುಡಿ ತೋರಣದೊಳೆಸೆಯೆ ಬಣ್ಸಲ್ || ಪ್ರಜೆಗಳಂಗನೆಯರಾರತಿ ಪುಷ್ಪ ದಧಿ ಲಾಜ ದೂರ್ವೆಯೊಳಿದಿರ್ಗೊಳಲೆ || ೪೯ || ಇಪ್ಪತ್ತುಮೂರನೆಯ ಸಂಧಿ ೨೫೭ ಮಿಗೆ ಜಯೋತ್ಸವದಿಂದೆ ಪೌರಜನದೊಸಗೆಯಿಂ| ಬಗೆಬಗೆಯ ಸಿಂಗರದ ಪೆಣ್ಣಳ ಸೋಡರ್ಗಳಿಂ | ನಗರ ಪ್ರವೇಶಮಂ ಮಾಡಿದಂ ಬಭ್ರುವಾಹನನಿತ್ಯಲರಮನೆಯೊಳು|| ಸೊಗಸಿಂದುಲೂಪಿ ಸಹಿತಿರುತಿರ್ದ ಚಿತ್ರಾಂಗ| ದೆಗೆ ಬಂದು ಸುದತಿಯರ್ ದೇವಿ ನೀನೇಂ ನೊಂತು | ಮಗನಂ ಪಡೆದೆಯೋ ನರನಂ ಕೊಂದು ಬರ್ಪನಾರತಿಗಳಂ ತರಿಸೆಂದರು || ೫೦ || ಮಾನಿನಿಯರಿಂತಾಗ ಚಿತ್ರಾಂಗದೆಗೆ ನಿನ್ನ | ಸೂನು ಕಲಿ ಪಾರ್ಥನಂ ಸಮರದೊಳ್ ಕೊಂದು ಸುಂ | ಮಾನದಿಂದೈ ತಪ್ಪನೆಂದು ಪೊಗಳಲ್ ಕೇಳಿ ಹಮ್ಮಿಸಿ ಬಿದ್ದಿಳೆಯೊಳು|| ಹಾ ನಾಥ ಕೆಟ್ಟೆನಕಟೆಂದು ಕಂಬನಿಯೊಳ| ಇಾ ನಾರಿ ದುಃಖಾರ್ತೆಯಾಗಲಂತಃಪುರದ | ಮಾನಾಕ್ಲಿಯರ್ ಕೂಡೆರೋದಿಸಲ್ ಪೆರ್ಚಿ ತು ವಿಪಾದರವಮರಮನೆಯೊಳು| ೫೧|| ರಾಜಾಲಯ ದ್ವಾರದೊಳ ತೇರನಿಳಿದು ನೀ | | ರಾಜನಾದಿಗಳಿಂದಿದಿರ್ಗೊಂಬ ಸಂಭ್ರಮದ | ರಾಜವದನೆಯರೊಳಗೆ ಚಿತ್ರಾಂಗದೆಯ ಶೋಕದಿಂದಮಾರ್ತೆಯರಾಗಿರೆ | ಈ ಜಯೋತ್ಸವದೊಳಿಂತೀ ವಿಷಾದ ಧ್ವನಿ ವ | | ಧೂ ಜನಕಿಗೇಕೆನುತ ಪೊಕ್ಕನಂತಃಪುರವ| ನಾ ಜನನಿಯಂಗದಿರವಂ ಕಂಡು ಬೆರಗಾಗಿ ಪಾರ್ಥ ಸುತ ನಿಂತೆಂದನು || ೫ .೨ || ಅಪಜಯಂ ತನಗಾದುದಿಲ್ಲ ಸಂಗಾಮದೊಳ್ . ವಿಪರೀತಮೇತಕಿಂತಾನಂದ ಕಾಲದೊಳ್ | ಕುಪಿತ ಮುಖನಾಗಿ ತನ್ನಂ ಜರೆದೊಡರ್ಜುನನ ಶಿರವನರಿದೆಂ ಧುರದೊಳು|| ರಿಪುಭಯಂಕರ ಕರ್ಣ ತನಯಂಗೆ ಸಂಗರದೊ | | ತುಪಹತಿಯನಿತ್ತೆಂ ಪ್ರಯಾಸದಿಂದದಕೆ ನೀಂ | ತಪಿಸಬೇಕೆಂದು ಕಣ್ಣಿರ್ದೊಡೆದು ಮಾತೆಯಂ ಸಂತೈಸಲಿಂತೆಂದಳು || ೫೩ || ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ | ವಾಸಿ ಬಂದುದೆ ನಿನಗೆ ಮತ್ಯಾಂತನಳಿದನೇ ! ವಾಸವನ ಸೂನು ಮೃತನಾದನೇ ಧರ್ಮಾನುಜಂ ಪ್ರಾಣಮಂ ತೊರೆದನೇ || ವಾಸುದೇವನ ಸಖಂ ಮಾಡಿದನೇ ನಿನ್ನಂತ| ದಾಸುರ ಪರಾಕ್ರಮದೊಳಾತ್ಮ ಪಿತೃಘಾತಮಂ | ಹೇಸದೆಸಗಿದರುಂಟೆ ಸುಡಲಿ ಸುತರೇಕೆಂದಳಲ್ಲಳಾ ಚಿತ್ರಾಂಗದೆ || ೫೪ || ಜೈ ಭಾ ೨೫೮ ಕನ್ನಡ ಜೈಮಿನಿ ಭಾರತ ಈ ಕರ್ಣ ಸೂತ್ರಮಾಕರ್ಣ ತಾಟಂಕಾ | ಶ್ರೀಕರಂ ನಿಜ ಜನನಿಗೇಕೆಂದು ಬಿಡಿಸಿದ್ರೆ | ಸಾಕಿನ್ನು ಮಗದೊಮ್ಮಗರಳಿದುದಂ ಕೇಳೆಂತು ಸೈರಿಪಳೊ ಕುಂತಿದೇವಿ|| ಭೂಕಾಂತನೇ ಗೈದಪನೋ ಧರ್ಮರಾಜ ನವಿ ! ವೇಕದಿಂ ಬಾಳ್ಮೆಗೆಡಿಸಿದೆಯೆಂದು ತನಯನಂ| ಶೋಕದಿಂ ಮಿಗೆ ಬೈದಳ ಚಿತ್ರಾಂಗದೆ ಗುಲೂಪಿ ಬಳಿಕಿಂತೆಂದಳು ! ೫೫ || - ದೇವಿ ನಿಲ್ಲಿನ್ನು ಮರ್ಜುನನ ಮೃತಿ ಸಂಶಯಂ || ಭಾವಿಸುವೊಡೆನಗೊಂದು ಕುರುಪುಂಟು ತನ್ನ ಕೇ | ಜೀವನದೊಳಂದು ಪಾರ್ಥ೦ ತನಗೆ ತೋರಿದಂ ದಾಡಿಮ ದ್ರುಮಮೈದನು || ಆವ ದಿನಕೊಣಗುವುವು ತರುಗಳಾ ದಿನಕೆನ್ನ | | ಜೀವಕಳಿವಹುದೆಂದು ತಾನದಂ ನೋಡಿಬಹೆ || ನೀ ವಿಪಾದಂ ಬೇಡ ಸೈರಿಸೆನೆ ಕಳುಹಿದ ಳುಲೂಪಿಯಂ ಚಿತ್ರಾಂಗದೆ | ೫೬ || ಕ್ರೀಡಾವನಕೆ ಫೋಗಿ ನಿಮಿಷದೊಳಹೀಂದ್ರಸುತೆ | ನೋಡಿಬಂದಲ್ಲಿಯ ದವಾಗ್ನಿಯಿಂದಾ ಪಂಚ | ದಾಡಿಮ ದ್ರುಮಿಣಗಿತರ್ಜುನನ ಮೃತಿ ದಿಟಂ ನಡೆ ಫೋಪವಲ್ಲಿಗೆಂದು|| ಪೀಡಿಸುವಶೋಕದಿಂ ಚಿತ್ರಾಂಗದೆಗೆ ನುಡಿಯೆ | ಕೂಡೆ ಪೊರಮಟ್ಟೆಲ್ಲರುಂ ರಣಕೆ ನಡೆತಂದು | ಜೋಡಾಗಿ ಬಿದ್ದಿರ್ದ ಕರ್ಣಸುತ ಪಾರ್ಥರಂ ಕಂಡಲ್ಲಿ ಕೆಡೆದಳರು ||೫೭ || ಶೀತೋಷ್ಣರುಚಿಗಳಂ ಗಗನ ಗತಿಯಂ ಬಿಟ್ಟು | ಭೂತಳದ ಮೇಲೆ ರವಿ ಶಶಿಗಳೆಸೆವಂತೆ ಫುರು | ಹೂತಸುತ ಕರ್ಣಜರ ತಲೆಗಳೊಪ್ಪಿರೆ ಕಂಡುಲೂಪಿ ಚಿತ್ರಾಂಗದೆಯರು| ಕಾತರಸಿ ಕರಗಿ ಕಂಬನಿಯೊಳಾಳಾಗ ಶೋ || ಕಾತಿಶಯದಿಂದ ಪಾರ್ಥನ ಪಾದದೊಳ್ ಪೊರ| ೪ಾತನ ಗುಣಂಗಳಂ ಸಾಲ್ಗೊಳಿಸಿ ಬಣ್ಣಿಸಿ ಪೊರಳು ಗೋಳಿಡುತಿರ್ದರು || ೮|| - ನಿನ್ನಂಗ ಸಂಗಮನಗಲ್ಲಾ ಯು ಪಲಕಾಲ| ಎನ್ನೊಮ್ಮೆ ನೆರೆಯಲಾಗದೆ ನಾಥ ಮೂಜಗದೊ | ಳು ಸಲ್ ನಿನಗೆ ಪಡಿಯಹರುಂಟೆ ರೂಪ ಗುಣ ವಿಕ್ರಮ ಪ್ರೌಢಿಗಳೊಳು|| ಭಿನ್ನಿಸದೆ ಕೆಚ್ಚೆದೆಯ ಸತಿಯರಾವಸುವಿಡಿದೆ | | ವಿನ್ನೆಗಂ ಕೇಳೆಂತು ಸೈರಿಪರೊ ಕಾಂತಗೊಳ' || ನನ್ನಿ ಯುರಸಿಯರ್ ದೌಪದಿ ಸುಭದ್ರೆಯರದೆಂತುಳಿವರಕವೆಂದರು || ೫೯ || ಇಪ್ಪತ್ತುಮೂರನೆಯ ಸಂಧಿ ೨೫೯ ಅಡಿಯೊಳ ಪೊರಳು ಕಾಯವನಪ್ಪಿ ಕೈಗಳಂ | ಪಿಡಿದುರಸ್ಥಳಕ್ಕೆ ತೆಗೆದೊಂದಿಸಿ ಕೊರಲೆ ಕಡಿ | ವಡೆದ ತಲೆಯಂ ಕೂಡಿ ನೋಡಿ ಮುಂಡಾಡಿ ಪಣಿಗಿಟ್ಟು ಮೊಗಮಂ ಚುಂಬಿಸಿ|| ಒಡನೊಡನೆ ಪಾರ್ಥನ ಚರಿತ್ರಮಂ ಸಾಲ್ಗೊಳಿಸಿ | ನುಡಿನುಡಿಗಳನ್ನು ಕೆಲದೊಳ್ ಕಡೆದ ಕರ್ಣಜಂ | ಗೊಡಲುರಿಯೊಳಕಟ ಸುತ ಹಾಯೆಂದು ಮರುಗಿದರುಲೂಪಿ ಚಿತ್ರಾಂಗದೆಯರು || ೬೦ || ಬಳಿಕ ಚಿತ್ರಾಂಗದೆ ಕುಮಾರನಂ ನೋಡಿಕೊಲೆ| ಗೆಳಸಿದೆ ಜನಕಂಗೆ ಜನನಿಯರ್ ನಾವಿರ್ವ || ರುಳಿಯಲೇಕಿನ್ನಕಟ ವೈಧವ್ಯಮಂ ತಾಳಬಲ್ಲೆವೆ ಮಹೀತಳದೊಳು|| ಸೆಳೆದು ಪೊಡೆ ಖಡ್ಗದಿಂದೆಮಿಾಶಿರಂಗಳಂ | ಬಳಿಕೈದೆ ಭಾರ್ಗವಂ ಕೊಂದುದಿಲ್ಲವೆ ತಾಯ | ನಳುಕದಿರ್್ರ ಪಿತನ ಮಾತ್ಸಯದ ವಧೆ ನಿನಗೆ ಸಫಲಮಾದಪುದೆಂದಳು || ೬೧ || ತಾಯ ಮಾತಂ ಕೇಳು ಶೋಕಕಲುಪಿತನಾಗಿ | ಪ್ರೀಯದಿಂ ಪೋಗಿ ಕಂಡೊಡೆ ತನುಜನಲ್ಲೆಂದು | ನೋಯೆ ನುಡಿದಾಹವಂ ಬೇಕೆಂದೊಡೀತನಂ ಕೊಂದೆ ನಾಂ ಪಂತವೆಂದು | ದಾಯತಪ್ಪಿದ ಬಳಿಕ ಪೇಳೊಡೇನಹುದಿತ್ತು ! ಹೇಯವಾದುದು ತನ್ನ ಬಾಳ್ಮೆ ಪಿತೃವಧೆಯೊಳೀ ಕಾಯಮಂ ಬಿಡುವೆನೀಗಲೆ ನೋಳ್ಳುದೆಂದವಂ ಕಿಚ್ಚುವುಗಲನುವಾದನು ||೬೨ 1. ತಂದೆಯಂ ಕೊಂದುಳಿದನೆಂದು ಲೋಕದ ಜನಂ | ನಿಂದಿಸದೆ ಬಿಡದಿದಕೆ ನಿಜೃತಿಗಳಂ ಕಾಣಿ || ನೊಂದು ಮಂತ್ರಧ್ಯಾನ ಜಪ ತೀರ್ಥ ಯಾಗ ಯೋಗಂಗಳಿಂ ಕಳೆದುಕೊಳಲು || ಸಂದಿಗ್ಧವಾಗಿರ್ದ ಪಾತಕಂ ಪೋಪುದು ಮು || ಕುಂದಸ್ಮರಣಿಯಿಂದಮರ್ಜುನಂ ವೈಷ್ಣವಂ| | ಬಂದುದಪಕೀರ್ತಿ ನಾಂ ನಾಚದೆಂತರ್ದಪೆಂ ಪುಗುವೆನಗ್ನಿಯೊಳೆಂದನು | ೬೩ || ಅನಲಪ್ರವೇಶಮಂ ನಿಶ್ಚಯಿಸಿ ಬಭ್ರುವಾ | ಹನನಗುರು ಚಂದನದ ಕಾಪಂಗಳಂ ತರಿಸು | ವನಿತ ರೊಳ್ ಕಂಡು ಚಿತ್ರಾಂಗದೆ ಕನಲ್ಲು ಸುತನಂ ಬೈದು ಫಲುಗುಣಂಗೆ || ವನಜನಾಭಂ ಮಿತ್ರನಿನೆಗಂ ಮನದೊಳಂ|| ದನುಪಮ ಕೃಪಾಳು ತಾನಿಲ್ಲಿ ಗೈದದೆ ಮಾಣ್ಣ | ಪನೆ ಸೈರಿಸನ್ನೆಗಂ ನರನ ಜೀವಕ್ಕೆ ಪೊಣಿ ದೇವಪುರ ಲಕ್ಷ್ಮೀಶನು || ೬೪ || ಇಪ್ಪತ್ತುನಾಲ್ಕನೆಯ ಸಂಧಿ ಸೂಚನೆ ! ಪತ್ನಿಯರ ದೆಸೆಯಿಂದ ಮಡಿದಿರ್ದ ಪಾರ್ಥಂ ಪ್ರ | ಯತ್ನದಿಂ ನಿಜಸುತಂ ತಂದ ಸಂಜೀವಕದ | ರತ್ನದಿಂಕೃಷ್ಣಪ್ರಸಾದದಿಂ ಜೀವಿಸಿದನುರ್ವಿಗಾಶ್ಚರ್ಯವೆನಲು ರಾಯ ಕೇಳರಿಗಸುರಾಂತಕಂ ಬಂದು ಕೌಂ | ತೇಯನಂ ನೋಡದಿರನನ್ನೆಗಂ ಸೈರಿಪುದು | ಪಾಯವುಳೊಡೆ ನರನ ಜೀವಮಂ ಪಡೆವುದಿಂತಗ್ನಿಪ್ರವೇಶದಿಂದ|| ಸಾಯಲೇನಹುದೆಂದಳು ಸುತನಂ ಬೈದು|| ಬಾಯಾರಿ ಚೀರಿ ಚಿತ್ರಾಂಗದೆ ಹಲುಬಿಂದು || ಪಾರಮಂ ಕಂಡು ನುಡಿದಳ್ ಪನ್ನಗೇಂದ್ರಸಂಭವೆ ಬಭ್ರುವಾಹನಂಗೆ || ೧|| ಮಗನೆ ಮಡಿದರ್ಜುನಂ ಮಗುಳೆಳತೆರನಂ ನಿ | ನಗೆ ಪೇಳೆ ನಾವೀಗ ಪಾತಾಳಲೋಕದೊಳ್ | ಖಗರಾಜನೊರಸಿದಹಿ ನಿಕರದನು ಮರಳಂತೆ ಫಣಿವರಂ ಬೇಡಿಕೊಳಲು | ಅಗಜಾರಮಣನಿತ್ಯ ಸಂಜೀವಕದ ಮಣಿಯು | ರಗಪತಿಯೊಳಿಹುದದ ಸತ್ವದಿಂ ತರಬಲ್ಲ | ವಿಗಡರಂ ಕಾಣಿನೀ ಮೂಜಗದೊಳೆನೆ ಬಭ್ರುವಾಹನಂ ಖತಿಗೊಂಡನು | ೨ || ಸಂಜೀವಕದ ಮಣಿಯನೀಗ ತಾರದೊಡೆ ತ | ನೃಂ ಜನನಿ ಪೆತ್ತಲೇತಕೆ ಮತ್ತೆ ಮಡಿದಿಹ ಧ | | ನಂಜಯನ ಹರಣಮಂ ಪಡೆವೆ ನವನೀಯದೊಡೆ ಫಣಿಲೋಕಮಂ ಸುಡುವೆನು | ಕಂಜಜ ಕಪರ್ದಿಗಳೊಳ್ ತೊಡಕಿದೊಡೋರಲ್ಕು ವೆಂ | ಭಂಜಿಸುವೆನಖಿಳ ದಿಕ್ಕಾಲರಂ ಸೆಣಸಿದೊಡೆ|| ಸಂಜಾತನಾದುದಕೆ ಸಫಲಮಾಯೇನುತುಬ್ಬಿದಂ ಬಭ್ರುವಾಹನಂದು | ೩ | ಮರುಳಾಟವೇಕೆ ನಿನ್ನದಟು ಕೊಳ್ಳದು ಮಗನೆ | ಗರಳವಯದುರಿಯೊಳೆವೆ ಸೀವುದು ಕಣಾ ನೋಡ|| ಲುರಗಪತಿ ಶೇಷರಾಜನಕೋಶದೆಡೆಯೊಳಿಹ ಸಂಜೀವಕದ ಮಣಿಯನು | ತರಬಲ್ಲನಾವವಂ ಗುಳಿಕ ವಾಸುಕಿ ತಕ್ಷ || ಕರ ಶಂಖ ಪದ್ಮ ಕರ್ಕೊಟಕಾದಿಗಳ ಭೀ | ಕರ ವಿಪ್ರೋತ್ತರದಿಂದ ಕಾಹು ಬಲಿದಿಹುದೆನಲುಲೂಪಿಗವ ನಿಂತೆಂದನು || ೪ | ೨೬೦ ಇಪ್ಪತ್ತುನಾಲ್ಕನೆಯ ಸಂಧಿ ೨೬೧ ಈ ಮಹಾಹಿಗಳ ವಿಷಕಳಕುವೆನೆ ಯನ್ನ ಮಾ | ತಾಮಹಂ ಹರಿಗೆ ಹಾಸಿಗೆಯಾದವಂ ಮೇಲೆ| ಭೂಮಿಯಂ ಪೊತೃವಂ ಶೇಪರಾಜಂ ಗಾಸಿಯಹನೆಂಬ ಭಯವಲ್ಲದೆ ! ಆ ಮಣಿಯನೀಯದೊಡೆ ಸಪ್ತಪಾತಾಳಮಂ | | ಸಾಮರ್ಥ್ಯದಿಂದ ಭೇದಿಸಿಕೊಂಡು ಬಂದು ಸು | | ತಾಮಸುತನಂ ಬರ್ದುಕಿಸದೆ ಮಾಣ್ಣ ಪೆನೆ ತಾಯೆ ಹೇಳೆಂದೊಡೆಂತೆಂದಳು || ೫ || ಒಂದು ಮೊದಲೋಂಬತ್ತುನೂರು ಕಡೆಯಾದ ಪೆಡೆ | ಯಿಂದೆಸೆವ ನಾಗಂಗಳತಿ ವಿಪ್ರೋಣದುರಗ | ವೃಂದ ವೋಲೈಸುವುದು ಸಾಸಿರ ಮೊಗದ ಶೇಷರಾಜನಂ ಪಾತಾಳದ | ಮಂದಿರದೊಳೊಮ್ಮೊಮ್ಮೆ ಗರುಡನಲ್ಲಿಗೆ ಬಂದು | ಪ | ಕೊಂದಹಿಗಳಂ ಬರ್ದುಕಿಪೊಡೆತೋರಿಸುವರಲ್ಲ | ದೆಂದುಂ ತೆಗೆಯರಾ ಮಣಿಯನೆಂದುಲೂಪಿ ನುಡಿಯಲ್ಯಾತ ನಿಂತೆಂದನು || ೬ || ಲೇಸನಾಡಿದೆ ತಾಯೆ ಪಾತಾಳದಲ್ಲಿಹ ವ | ಹಾಸರ್ಪ ಸಂಕುಳವನೆಲ್ಲಮಂ ಕೊಂದಳಿದ | ವಾಸವನ ಸುತನಂ ಮಡಿದ ವೀರವೃಷಕೇತುವಂ ಬಿದ್ದ ಸೈನಿಕವನು | ಆ ಸುಮಣಿಯಂ ಕೊಂಡು ಬಂದೆಬ್ಬಿಸಿದ ಬಳಿಕ || ಮಾಸಲಾಗಿರ್ದ ಸಂಜೀವಕವನಿವೆಂ ಗ || ತಾಸುವಾಗಿರ್ದ ಫಣಿಗಳೆಂದು ಪಾರ್ಥಜಂ ನುಡಿದೊಡವಳಿಂತೆಂದಳು | ೭ | | ತನಯ ಕೇಳವ್ವರೊಳ್ ಕೊಲ್ಯ ಕಜ್ಜದ ಮಾಲೈ || ವಿನಯದಿಂದೆಸಗಿದೊಡೆ ಸಲೆ ಸುಗುಣಮಾದಪುದು || ಮೊನೆಯ ಮೇಲಫು ದಾಯಾಸಮಂತದರಿಂದ ನೀನತಿಕ್ರಮಿಸಬೇಡ|| ತನಗುಂಟು ಕೆಳೆ ಪುಂಡರೀಕನೆಂಬಯಿಯೊರ್ವ| ನನುಕೂಲನಮ್ಮ ತಂದೆಗೆ ಮಂತ್ರಿ ತಾನೀಗ| ನೆನೆದೊಡಿಲ್ಲಿಗೆ ಬರ್ಪನಾತನಂ ಕಳುಹಿ ತರಿಸುವೆನಾ ಮಣಿಯನೆಂದಳು || ೮ || ಇಂತೆಂದುಲೂಪಿ ಬಳಿಕಾ ಪುಂಡರೀಕನಂ || ಚಿಂತಿಸುವಿನಂ ಬಂದಿದೇಕೆ ಬರಿಸಿದೆಯೆನಲ | ನಂತನಲ್ಲಿಗೆ ಪೋಗಿ ನಿನ್ನ ತನುಜೆಯ ಕರ್ಣ ತಾಟಂಕದುಳಿವಿಗಳಿದ || ಕುಂತಿಕುಮಾರಕಂ ತನ್ನ ರಮಣಂ ಬರ್ದುಕು | ವಂತಮೃತ ಸಂಜೀವಕದ ಮಣಿಯನೀವುದೆಂ | ದಂತರಿಸದಖಿಳ ವೃತಾಂತಮಂ ಪೇಳ ದಂ ಕೊಂಡು ಬಾ ನಡೆಯೆಂದಳು || ೯ || ೨೬೨ ಕನ್ನಡ ಜೈಮಿನಿ ಭಾರತ ಆ ಪುಂಡರೀಕ ಫಣಿ ಬಳಿಕ ದುಃಖಿತೆಯಾದು | ಲೂಪಿಯಂ ನೈತಿಟ್ಟು ಸಂಜೀವಕದ ಮಣಿಗೆ|| ಪೋಪೆನಾ ನಹಿಪತಿಯ ಸಮಯಮಂ ಕಾಣು ದರಿದಲಿ ತಳುವಾಗದಿರದು || ಈ ಪಾರ್ಥನಂಗ ಕಳಿವಾಗದಿರದನ್ನೆಗಂ | ರೂಪು ಕೆಡದಂತೆ ಕಚ್ಚುವೆನೀಗ ಮದ್ವಿಪಂ| ವ್ಯಾಪಿಸಿಡಲ್ ಕಳಲದೆನೆ ಬಭ್ರುವಾಹನಂ ಕೇಳು ಮಂತೆಂದನು || ೧೦ | | ಎಲೆ ಪುಂಡರೀಕ ಕೇಳಿ ಕರ್ಣಸಂಭವಂ || ಕಲಿ ಚೆಲ್ಪನತಿಬಲಂ ಶುಚಿ ಸುಗುಣಿ ಕೋವಿದಂ ! ಕುಲವಿವರ್ಧನನೀತನಂಗವ೦ ಕೆಡದಂತೆ ಮೊದಲೆ ನೀ ಕಚ್ಚಿ ಬಳಿಕ ji ಫಲುಗುಣನ ದೇಹಮಂ ಕಚ್ಚೆನಿಡರ್ಚಿ ಫಣಿ | ತಿಲಕನವರಿರ್ವರ ಶರೀರಂಗಳಂ ಕಚ್ಚಿ | ಸಲೆ ಸಂತವಿಟ್ಟು ನಂಬುಗೆಗೊಟ್ಟು ಬೀಳೊಂಡು ಪಾತಾಳಕ್ಕೆ ತಂದನು || ೧೧|| ಅತಳದಾಶ್ಚರ್ಯಮಂ ವಿತಳದ ವಿಚಿತ್ರಮಂ| ಸುತಳದ ಸುರುಚಿಯಂ ಮಹಾತಳದ ಮಣಿಮಯೋ | ನೃತಿಯಂ ತಳಾತಳದ ತಾಣದತಿಶಯಮಂ ರಸಾತಳದ ರಂಜಿತವನು || ಪ್ರತಿದಿನದೊಳರಿದರಿಯುತಾ ಪುಂಡರೀಕಫಣಿ | ಪತಿ ನೋಡಿನೋಡಿ ವಿಸ್ಮಿತನಾಗುತ್ತೆದಿದಂ | ವಿತತ ರತ್ನ ಪ್ರಭಾಶೋಭಿತದ ಪಾತಾಳಲೋಕದಹಿರಾಜನೆಡೆಗೆ || ೧೨ || ಫಲಿತ ಕಾಂಚನ ವೃಕ್ಷಲತೆಗಳ ಬನಂಗಳಿಂ | ಜಲಿತ ನವರತ್ನ ಸೌಧಂಗಳ ಪುರಂಗಳಿಂ | ಕಲಿತ ಪೀಯೂಷದೀರ್ಘಿಕೆಗಳಿಂ ಕನಕಾರವಿಂದದ ಕೊಳಂಗಳಿಂದೆ|| ಲಲಿತ ಲಾವಣ್ಯ ದುರಗಾಂಗನೆಯರಿಂ ಸಮಾ | ಕುಲಿತಮಾಗಿಹ ಭೋಗವತಿಯ ನದಿಯಿಂದ ನಿ | ಶೃಲಿತ ಸುಖನಿಲಯಮೆನಿಸಿರ್ದ ಪಾತಾಳಕ್ಕೆ ಪುಂಡರೀಕಂ ಬಂದನು || ೧೩ || ನವರತ್ನ ಮಯದಗೋಪುರದ ಕಾಂತಿಯ ದಿವ್ಯ | ಭವನದಿಂ ನಾಗ ವಧುಗಳ ನೃತ್ಯಗೀತದು | ತೃವದಿಂದ ಪುಣ್ಯ ಗಂಧೋತ್ಸರದ ಪದ್ಯ ವನ ಪುಷ್ಪವಾಟಿಕೆಗಳಿಂದೆ || ವಿವಿಧೋಪಚಾರ ಕೃತಪೂಜೆಗಳ ನಾನಾ ವಿ | ಭವದಿಂದೆಸೆವ ಮಹಾ ಹಾಟಕೇಶ್ವರನೆಂಬ ! ಶಿವಲಿಂಗಮಿರೆಭೋಗವತಿಯ ತಟದೊಳ್ ಕಂಡು ಪುಂಡರೀಕು ಮಣಿದನು ||೧೪|| ಇಪ್ಪತ್ತುನಾಲ್ಕನೆಯ ಸಂಧಿ ೨೬೩ ದಿವ್ಯ ಭವನದೊಳನೇಕಾಸುರ ಸುರಾದಿ ನಿಖ | ಳ ವ್ಯಾಳ ವೃತನಾಗಿ ವರ ಫಣಾಮಣಿ ಸಹ | ಗ್ರವೂ ಹದರ್ಚಿಯಿಂದುರು ಕಾಯಕಾಂತಿಯಿಂ ದೇದೀಪ್ಯಮಾನನಾಗಿ || ಅವ್ಯಾಕುಲದೊಳಚ್ಚುತ ಧ್ಯಾನದಿಂದ ಕ | ರ್ತವ್ಯದಿಂದವನಿಯಂ ತಾನರ್ಘೋತ್ತಮ | | ದ್ರವ್ಯ ಕಧಿಪತಿಯಾಗಿ ರಂಜಿಸುವ ಶೇಪನೋಲಗಕುರುಗನೈ ತಂದನು || ೧೫ || ಪುಂಡರೀಕಂ ಸಮಯಮರಿದುರಗ ರಾಜನಂ | ಕಂಡರಗಿ ನುಡಿದನವಧರಿಸೆಲೆ ಫಣೀಂದ್ರ ಭೂ | ಮಂಡಲದ ರಾಯರೊಳ್‌ಪಾಂಡುಸುತ ಕೌರವರ್ಗಾದುದಾಹವಮದರೊಳು || ದಿಂಡುದರಿದಹಿತರಂ ಭೀಷ್ಮ ನಂ ಕೊಂದನಾ | ಖಂಡರಾತ್ಮಜನದರ ಪಾತಕಕೆ ನೃಪತಿ ಕೈ | | ಕೊಂಡನಚ್ಯುತನಾಜ್ಞೆಯಿಂ ಕ್ರತುವನಾಯ್ತು ಗಂಗಾಶಾಪಮರ್ಜುನಂಗೆ || ೧೬ | ಆ ಜಾಹ್ನವಿಯ ಶಾಪದಿಂ ಬಭ್ರುವಾಹನಂ| ವಾಜಿಸಹಿತೈದಿದ ಧನಂಜಯನ ತಲೆಯಿಂ ಮ | ಹಾಜಿಯೊತರಿಯೆ ಪತಿಶೋಕಮಂ ತಾಳಲಾರದೆ ನಿನ್ನ ಮಗಳುಲೂಪಿ || ತೇಜದಿಂದೆಸೆವ ಸಂಜೀವಕದ ಮಣಿಯಂ ಪ್ರ | ಯೋಜನಕೆ ತಹುದೆಂದು ಕಳುಹಿದೊಡೆ ಬಂದೆನೀ | ವ್ಯಾಜದಿಂದೆ ನೋಡೆನುತೆ ಕೊಟ್ಟನವಳ ಕುರಹಂ ಪನ್ನಗೇಶ್ವರಂಗೆ || ೧೭|| ಆ ಪುಂಡರೀಕನಿಂತೆಂದುರಗ ರಾಜಂಗು | ಲೂಪಿ ಕಳುಹಿದ ಕರ್ಣಕಂಠ ಭೂಷಣದ ೩ | ರೂಪಮಂ ಮುಂದರಿಸಿ ನಿನ್ನ ನಿಜ ಜಾಮಾತನರ್ಜುನಂ ಸುಜನನಿಳೆಗೆ | ಶ್ರೀಪತಿಯ ಸಖನಿಂದ್ರಸೂನು ಧರ್ಮಾನುಜಂ | ಭೂಪಾಲರೊಳ್ ಪೆಸರ್ವಡೆದವಂ ಜೀವಿಸೆ ಪ | ರೋಪಕಾರಂ ಪೊಲ್ಲಮಲ್ಲ ನಿನಗದರಿಂದ ಕುಡುವುದು ಮಣಿಯನೆಂದನು || ೧೮ || ಶೇಪರಾಜಂ ಬಳಿಕ ತನ್ನ ತನುಜೆಯ ಕರ್ಣ | ಭೂಷಣವನಾ ಕಂಠಸೂತ್ರಮಂ ಕಂಡು ಸಂ | ತೋಷವರ್ಜಿತನಾಗಿ ಪೊರೆಯೊಳಿಹ ತಕ್ಷಕಾದಹಿಪತಿಗಳಂ ನೋಡುತೆ || ದೋಷಮೇನಿದಕೆ ಮಣಿಯಂ ಕುಡುವೆವೈಸಿ ವಿ || ಶೇಷ ಫಲವಹುದಾರ್ಜಿಸಿದ ವಸ್ತು ಲೋಗರಭಿ | ಲಾಷೆಗಾದೊಡೆ ಪಾರ್ಥನುತ್ತಮಂ ವೈಷ್ಣವಂ ಜಾಮಾತನಮಗೆಂದನು | ೧೯ || ೨೬೪ ಕನ್ನಡ ಜೈಮಿನಿ ಭಾರತ ಕೇಳಿ ದುಮಾನದಿಂ ತಮತಮಗೆ ನಿಖಿಳ ಸ | ರ್ಪಾಲಿ ಚಿಂತಿಸಿ ಬಳಿಕ ಧೃತರಾಷ್ಟ್ರನೆಂಬ ದು | ರ್ವ್ಯಾಳಪತಿ ನುಡಿದನೆಲೆ ನಾಗೇಂದ್ರ ತಮ್ಮ ವಸರಕ್ಕೆ ಬೇಹುರದನನ್ಯರ | ವೇಳಗಿತ್ತೊಡೆ ಮರಳಿ ಬಂದುಪುದೆ ಮಾನವರ್ | ಖಳರ ಕೃತಷ್ಟು ರುಪಕಾರಮಂ ಬಲ್ಲರೆ ವೃ | ಥಾಲೋಚನೆಗಳೇತಕಿದಕೆ ಮಣಿಯಂ ಕುಡದಿರೆನೆ ಫಣಿಪನಿಂತೆಂದನು || ೨೦ || ನಾಡೋಳೂರೊಳ್ ಮನೆಯೊಳೊರೋರ್ವರುಂಟು ಪರ | | ಪೀಡೆಗಳುಕದೆ ವಕ್ರಗತಿಯಿಂದ ನಡೆವ ಕಡು | ಗೇಡಿಗರ್‌ನಿನ್ನಂತೆ ಶಿವಶಿವಾ ಪ್ರಾಣಿಗಳದುಃಖಾರ್ತರಾಗಿ ಬಂದು || ಬೇಡಿದೊಡೆ ತನಗುಳ್ಳ ವಸ್ತುವಂ ಕುಡದೆ ಕೆಡೆ| ನೋಡುವವನಧಿಕನೆ ದಧೀಚಿ ಶಿಬಿಗಳ ಮಾಲೈ | ಬೋಡಿಯಾದುದೆ ಮಣಿಯನೀವೆಂ ಕಿರೀಟಿಗೆನೆ ಧೃತರಾಷ್ಟ್ರನಿಂತೆಂದನು | ೨೧|| ಹೇಳಿದಂತಿರದು ಪುರುಷಾರ್ಥಮಂ ನೋಡಿದೊಡೆ | ಕಾಳಹುದು ನಾಗಲೋಕದ ಬಾಳೆ ಮಾರಿ ಪಾ | ತಾಳಕೆ ಮತಂಗ ಋಷಿಶಾಪದಿಂ ಬಾರನೈಸಲೆ ಗರುಡನಿಳೆಯಮೇಲೆ|| ತಾಳಬಲ್ಲನೆ ನನ್ನ ರತ್ನಮಂ ಕಂಡು ನರ | ರಾಳಿಕೆಗಳಲ್ಪಕಾಲಂಗಳಿಂದುಳಿದೊಡಂ | ನಾಳೆ ಪಾಂಡವನಳಿಯದಿರ್ದಪನೆ ಮಣಿಯಂ ಕುಡದಿರಿಂತೆಂದನು || ೨೨ || ಕಷ್ಟದಿಂದಾವು ಮಣಿಯಂ ಕುಡದ ಮಾಳೊಡೇಂ| ನಷ್ಟ ಮಾದಪುದೆ ಪಾರ್ಥನ ಜೀವನಸುರಾರಿ | ಯಿಪ್ಪನಲ್ಲವೆ ಪಾಂಡವಪ್ರಾಣನಾಗಿರ್ಪನಂತಲ್ಲ ದಾನತರ್ಗೆ || - ಸ್ಪಷ್ಟದಿಂ ಕೃಷ್ಣ ಕಾರುಣ್ಯಸಂಜೀವನಂ | ದೃಷ್ಟವಾಗಿರಲಿದರ ಹಂಗವೇತಕೆ ನೀನ | ರಿಪ್ಪನಾಗದಿರಿನ್ನು ಮಿಗಿಸಿಕೊಳ್ಳವು ಲೇಸನೆಂದೊಡವನಿಂತೆಂದನು || ೨೩ || ಉರಗೇಂದ್ರ ನೀನಾಡಿದವೊಲೆಂತುವರ್ಜುನಂ | ಮುರಹರನ ಕರುಣದಿಂ ಸಪ್ರಾಣನಪ್ಪನಿದ | ಕುರುತರದ ಸಂಜೀವಕದ ಮಣಿಯನಿತ್ತು ನಮ್ಮೆಲ್ಲರಂ ಕೆಡಿಸಬೇಡ || ಗರುಡದೇವನ ಹಾವಳಿಗೆ ಜೋಕೆಯಾಗಿರಲಿ ! ತಿರುಗಿ ಕಳುಹಿಸು ಪುಂಡರೀಕನಂ ತವ ಸುತೆಯ | ಪೊರೆಗೆಂದು ಧೃತರಾಷ್ಠನೆನಿಪ್ಪಿ ನಿಖಿಳ ಸರ್ಪಾಳಿ ಗರ್ಜಿಸುತಿರ್ದುದು || ೨೪|| ಇಪ್ಪತ್ತುನಾಲ್ಕನೆಯ ಸಂಧಿ ೨೬೫ ಭೂಪಾಲ ಕೇಳ್ ದೊರೆಗಳೊಲಿದೀವ ಕಜ್ಜ೦ ಸಂ | ಪಾಪದ ದುರಾತ್ಮರಿಂ ಕೆಡದೆ ಮಾಣ್ಣ ಪುದೆ ಪೇ || ಛಾಪನ್ನಗೇಶ್ವರಂ ಧೃತರಾಷ್ಟ್ರನೆಂದ ಮಾತಿನ ಮೇಲೆ ಖಿನ್ನನಾಗಿ ಆ ಪುಂಡರೀಕನಂ ಕರೆದು ಕುಡಲೀಸರ' ಪ || ರೋಪಕಾರಕೆ ಮಣಿಯನೀ ಫಣಗಳಿಂತೆಂದು | ಲೋಪಿಗರಿಪೆಂದು ಕಳುಹಿದೊಡಮಂ ನರನಳಿದ ರಣಭೂಮಿಗೆ ತಂದನು || ೨೫|| ಚಂದನದ ತೈಲದಿಂದುರಿವ ಬೊಂಬಾಳಂಗ! ಳಿಂದ ಕರ್ಪೂರದ ಸೋಡರ್ಗಳಿಂ ಮಣಿಲಿಪ || ದಿಂದಿರುಕಂಗೊಳಿಸುತಿರೆ ಬಭ್ರುವಾಹನಂ ವಂದಿಸಹಿತಾ ರಣದೊಳು|| ನಿಂದಿರಲುಲೂಪಿ ಚಿತ್ರಾಂಗದೆಯರಮರೇಂದ್ರ | ನಂದನನ ಬಳಿಯ ಸಂಜೀವಕದ ರತ್ನಮಂ| ದಂದಶಕೇಶರಂ ಕುಡುವನೆಂಬಾಸೆಯಿಂ ಪಂಬಲಿಸುತಿರುರಿರ್ದರು || ೨೬ || ಅನ್ನೆಗಂ ಪುಂಡರೀಕಂ ಬಂದು ಪಿಯೊಳ್ | ಪನ್ನಗೇಂದ್ರಂ ಸುಧಾಮಣಿಯಂ ಕುಡದೆ ತಿರುಗಿ | ತನ್ನಂ ಕಳುಹಿದ ವೃತಾಂತಮನುಸಿರಲದಂ ಚಿತ್ರಾಂಗದೆಗೆ ಸೂಚಿಸೆ || ಇನ್ನು ವೈಧವ್ಯದಿಂದೊಡಲಂ ಪೊರೆಯೆನೆಂದು | ನನ್ನಿಯಿಂದ ಪ್ರವೇಶಮಂ ನಿಶ್ಚ ಪ| ಳಂ ನೋಡಿಕೋಪದಿಂದಾ ಬಭುವಾಹನಂ ನಿಜಮಾತೆಗಿಂತೆಂದನು | ೨೭|| ಚಕ್ರಿಸೇವಕನೀ ಕಿರೀಟಿ ಧರ್ಮಾನುಜಂ || ಶಕ್ರಸುತನೆನ್ನ ತಾತಂ ಮೇಲೆ ತುರಗಮೇ | ಧ ಕ್ರತುವಿಗೋಸುಗಂ ಮಡಿದಿರಲೇಬೇಡಿದೊಡೆ ಮಣಿಯಂ ಕುಡದೆ ಶೇಷನು !! ವಕ್ರನಾದೊಡೆ ವಾಸುಕಿ ಪ್ರಮುಖ ಫಣಿಗಳ ನ ! ತಿಕ್ರಮಿಸಿ ತತ್ಸಮಂ ಕೊಂಡುಬಹೆನೆನ್ನ ! ವಿಕ್ರಮನನೀಗ ನೋಡೆನುತೆದ್ದು ಕರೆಸಿದಂ ಪಾರ್ಥಿ ನಿಜಸೈನಿಕವನು || ೨೮ || ಫಣಿಕುಲವನಾಕ್ರಮಿಸಿಕೊಂಡು ಬಹೆನಾ ಮಹಾ | ಮಣಿಯ ನಲ್ಲಹುದೆಂದೊಡಜ ಹರಿ ಪಿನಾಕಿಗಳ | ಪಣಿಯಕ್ಕ ರಂಗಳಂ ತೊಡವೆ ನೊರಸುವೆನಷ್ಟ ದಿಕ್ಕಾಲರಾಯುಗಳನು || ಎಣಿಕೆ ಬೇಡಿದಕಿನ್ನು ವೀರ ವೃಷಕೇತು ಫ | ಲ್ವುಣರ ದೇಹಂಗಳತಿ ಜತನವೆಂದಾಪ್ತರ್ಗೆ ರಣದ ಸುಯಾನಮಂ ಪೇಳು ನಿಜ ಬಲಸಹಿತ ಪಾರ್ಥಸುತ ನನುವಾದನು || ೨೯ || ೨೬೬ ಕನ್ನಡ ಜೈಮಿನಿ ಭಾರತ ಏರಿಸಿ ಮಹಾಧನುವನಶನಿಬಾಣವನೆಚ್ಚು | ಡೋರುಗಳೆದವನಿಯಂ ಸಪ್ತಪಾತಾಳಕ್ಕೆ | | ತೋರಿಸಿದನೊಂದು ಪೆರ್ಬಟೆಯಂ ನಡೆದ ನಾರ್ಜುನಿ ತನ್ನ ಸೇನೆ ಸಹಿತ| ಮಾರಿದ ಶರಾವಳಿಯ ಘಾತಿಯಂ ತವೆ ತಾಳ | ಲಾರದೆ ಸಕಲ ಭೋಗಿತತಿ ಬಂದನಂತಂಗೆ | ದೂರಲೆ ಧೃತರಾಷ್ಟ್ರನಂ ಬೈದು ಫಣಿಗಳಂ ಕಾಳೆಗಕೆ ಬೀಳ್ಕೊಟ್ಟನು ||೩೦|| ನಾಗ ರಥವಾಜಿಗಳ ಕಾಲಾಳ ಕೈದುಗಳ | ನಾಗದಳಮ್ಮದುಯೋಜನದಗಲದಿಂದ ನಾ | ನಾಗತಿಯೊಳೆತಂದುದಾರ್ಜುನಿಯ ಸೈನಿಕದಮೇಲೆ ಸನ್ನಾಹದಿಂದೆ || ತಾಗಿದುದು ಸರ್ಪಾವಳಿ ತಮತಮಗೆ ವಾಸಿ ಮುಂ | ತಾಗಿ ವದನದ ವಿಷಜ್ವಾಲೆ ಮಿಗೆ ಡಾವರಿಸಿ | ತಾ ಗಿರಿಶನಕ್ಷಿಯಿಂ ಪೊರಮಡುವ ದಳ್ಳುರಿಯ ದಾಳಿಯೆನೆ ಪರಬಲದೊಳು ||೩೧|| ಗುಳಿಕ ತಕ್ಷಕ ಶಂಖ ಕರ್ಕೊಟಕಾದಿ ಫಣಿ | ಗಳ ತಂಡದಿಂದ ಧೃತರಾಷ್ಕನುರವಣಿಸಿ ಪರ | ಬಲದೊಳಿಪ್ಪತ್ತೊಂದುಸಾಸಿರ ಭಟಾಳಿಯಂ ಕೆಡಹಲಾರ್ಜುನಿ ಕನಲು || ಪೊಳೆವ ಕೂರ್ಗಣಿಗಳಂ ಕರೆಯಿ ಪನ್ನಗಾ| ವಳಿಯ ತಲೆಗಳ್ಪರಿದು ಬೀಳುತಿರ್ದುವು ಮಹಾ || ಪ್ರಳಯದೊಳ್ ಗಗನದಿಂದುದಿರ್ವುಡುಗಳಂತೆ ತೊಳತೊಳಪ ಪಡೆವಣಿಗಳೊಡನೆ।। || ೩೨ || ದರ್ವಿಕರಾವಳಿಯ ನರಗಡಿಯಲವು ಮತ್ತೆ ಸರ್ವದಳಮಂ ವಿಷಜ್ಞಾಲೆಯೊಳುರಿಪಲದಕೆ || ನಿರ್ವಾಹಮಂ ಕಂಡು ಸಾರಂಗ ಶಿಖಿ ನಕುಲ ಗೃಧ್ರಂಗಳಾಗಿ ಸೀಳ || ಉರ್ವ ಮಂತಾಸ್ತ್ರಂಗಳಂ ತಿರುವಿನೊಳ್ ಪೂಡಿ | ಗೀರ್ವಾಣಪತಿ ಸುತನ ಸೂನು ಕಾಲದ ಕಡೆಯ | ಶರ್ವನಂತಿರೆ ಕೋಪಮಂ ತಾಳು ತೆಗೆದೆಚ್ಚನೇವೇಳೆ ನದ್ಭುತವನು ||೩೩|| ಇಟ್ಟಣಿಸಿ ಪದ್ದು ಸಾರಂಗ ಮುಂಗುಲಿ ನವಿಲ | ಥಟ್ಟು ರಗಸೇನೆಯಂ ಘಾತಿಸಿ ಪೊರದುದು | ಬಿಟ್ಟ ನಾರ್ಜುನಿ ಮತ್ತೆ ಮಧುಶರವನಾ ಕ್ಷತಂಗಳಮೇಲೆ ಜೇನ್ ರೆವೊಲು|| ತೊಟ್ಟು ತೆಗೆದೆಚ್ಚಂ ಪಿಪಿಲಿಕಾನ್ನವನೊಡನೆ | ಕಟ್ಟಿ ರುಹೆ ಮುತ್ತಿಡುವು ಫಣಿಗಳಂ ಕಚ್ಚಿದುವು|| ನಿಟ್ಟಿಸುವ ಕಂಗಳಂ ತಿಂದವು ನೆಣಂಗಳಂ ಕೊರೆದು ವೊಡಲಸ್ಸಿ ಗಳನು ||೩೪|| ೨೬೭ ಇಪ್ಪತ್ತುನಾಲ್ಕನೆಯ ಸಂಧಿ ಪೋಟೆಕೊಂಬುಗಳ ಪಳಮರದಂತೆ ತಿರುಳಿಲ್ಲ ! ದೊಟೆಗಳ ತಿಂಣಿಫಲದಂತೆ ಕುಳಿಕ ಕ || ರ್ಕೋಟಕಾದಿಗಳೊಡಲ್ ಪೊಳ್ಳಾದುವಿರುಹೆಗಳ ಮುತ್ತಿಗೆಗೆ ಕಂಗೆಟ್ಟು ವು|| ತೋಟಿಯಂ ತಂದು ಧೃತರಾಷ್ಟ್ರನ ವರೂಥಮಂ || ಘಟಕವ ನಿಪುಕಾರ್ಮುಕಂಗಳಂ ಖಂಡಿಸಿ ಕಿ | ರೀತಿಸುತ ನುರುಬಿದೊಡೆ ಮುರಿವಡೆದುರಗಸೇನೆ ಶೇಷನಿದ್ದೆಡೆಗೋಡಿತು ||೩೫|| ಕೆಟ್ಟೋಡಿಬಂದಹಿಗಳಾರ್ಜುನಿಗೆ ರತ್ನಮಂ || ಕೊಟ್ಟುಳುಹಬೇಕೆಂದು ನಾಗರಾಜಂಗೆ ಮೊರೆ| ಯಿಟ್ರೋಡಾತಂ ಕನಕೆತಡೆದಿರಿ ಮೊದಲ್ ಮಂತ್ರಜ್ಞರಿಳೆಯ ನರರು|| ಕಟ್ಟುಗ್ರವಾಗಿರ್ದ ನಿಮ್ಮ ವಿಪಕಂಜರಿ | ನೈಟಿ ಸುಡದಿರನೀಗ ಪಾರ್ಥಿ ಪಾತಾಳಮಂ || ನೆಟ್ಟನೆ ಸಮರ್ಥಗೆ್ರ ತನುವನೊಪ್ಪಿಸದೆಡುಳಿವರೇ ಕೃಶರೆಂದನು || ೩೬|| ಸಾಕದಂತಿರಲಿನ್ನು ಪಾರ್ಥಿಯ ಶರಾಗ್ನಿಯಿಂ| ಕಾಕೋದರಾಳಿ ಬೇಯದ ಮುನ್ನಮಾರ್ಜುನಿಗೆ | ಬೇಕಾದ ವಸ್ತುವಂಕೊಟ್ಟೆಮೃ ನುಳುಹೆಂದು ಫಣಿಕುಲಂ ಬಾಯ ಬಿಡಲು|| ಲೋಕದೊಳ್ ದಾನ ಧರ್ಮೋಪಕಾರಂಗಳೆ | ತಾ ಕುಡದೆ ಮಾಜಿಕೊ೦ಡಿರ್ದ ಲೋಭಿಯ ಧನಂ | | ಕಾಕಭಾಜನಮಪ್ಪುದಡವಿಯೊಳ್ ಬಿದ್ದ ಪೆಣನಂತೆಂದನುರಗೇಂದ್ರನು ||೩೭|| ಧರಣಿಧರ ನಮ್ಮ ದುರೀತಿಯಂ ನೋಡದಿರ್ | | ಮುರಹರ ಪ್ರೀತಿಯಪ್ಪಂತೆ ಕುಡು ರತ್ನಮಂ | ನರ ಸುತಂ ಗರ್ಜುನಂ ಬದುಕಲೆಂದತಿಗಳಾ ಶೇಷನಂ ಬೇಡಿಕೊಳಲು || ಹರಿಯ ಕಾರುಣ್ಯಸಂಜೀವನಂ ಪಾಂಡವ | | ರಲದೇಗೆಯು ದಾವಿತ್ರಮಣಿ ದುಗ್ಗ ಸಾ || ಗರಕಜಕೀರಮಂ ಬೆರಸಿದುಪಕಾರವಹುದೆಂದು ಮತ್ತಿತೆಂದನು || ೩೮|| ಈ ಮಣಿಯುಮಂ ಕಲ್ಪತರು ಕಾಮಧೇನು ಚಿ೦ || ತಾಮಣಿಯುಮಂ ಬಯಸಲೇಕಕಟ ಯಾದವ ಶಿ || ಖಾಮಣಿಯನುನ್ನತದ ಭಕ್ತಿಯಿಂದರಿವರ್ಗ ಸಾಕದಂತಿರಲಿ ನೀವು|| ಆ ಮಣಿಯ ದಾನಮಂ ತಡೆದ ಪಾಪಂ ಹರಿಯ || ರಾಮಣೀಯಕ ಮೂರ್ತಿ ದರ್ಶನದೊಳಲ್ಲದು ದು | ತಾ ಮಣಿಯದಂಜದಿರಿ ಗರುಡಂ ಮುಳಿವನಲ್ಲ ಬನ್ನಿ ಪೋಗುವಮೆಂದನು || ೩೯ || ೨೬೮ ಕನ್ನಡ ಜೈಮಿನಿ ಭಾರತ ಇಂತೆಂದಖಿಳ ಪನ್ನಗಾವಳಿಯ ನೊಡಗೊಂಡ | ನಂತರದೊಳಾ ಮಹಾ ಮಣಿವೆರಸಿ ಪೊರಮಟ್ಟ | ನಂತನುರು ಕುಂಡಲ ದ್ವಿತಯಮಂ ಶತ ಶಲಾಕೆಯೊಳೆಸೆವ ಸತ್ತಿಗೆಯನು || ಸಂತಸದೊಳಾರ್ಜುನಿಗೆ ಕೊಟ್ಟು ಕಂಡಾತನಂ | ಸಂತೈಸಿ ಪಾತಾಳದುತ ಮ ಸುವಸ್ತುಸಹಿ | ತಂತರಿಸುತ್ತೆದಿದಂ ಫಲುಗುಣಂ ಮಡಿದಿಹ ರಣಾವನಿಗೆ ಸಂಭ್ರಮದೊಳು|| ೪೦ || ಸುಮ್ಯಾನದಿಂದೆ ಶೇಷಂ ಪೋಗುತಿರೆ ಕಂಡು | ದುಮ್ಮಾನದಿಂದೆ ಧೃತರಾಷ್ಟ್ರಂ ನಿಜಾಲಯದೊ | ತುಮ್ಮಳಿಸಿ ಮಣಿವಿಜಯಮಾರ್ಜುನಿಗೆ ಪಾರ್ಥಂಗೆ ಜೀವಂ ಯುಧಿಷ್ಠ ರಂಗೆ| ತಮ್ಮ ನಭ್ಯುದಯಂ ಮಹಾಧ್ವರಕೆ ತುರಗ ಮಿನಿ | ತೊಮ್ಮೆ ಸಂಜನಿಸುತಿರ್ದಪುದಕಟ ಬಹು ವಿಘ್ನ | ಮಂ ಮಾಡಿದೆಂ ತಪ್ಪಿ ತಿಗಳಾನಗೈವೆನೆಂದು ಚಿಂತಿಸುತಿರ್ದನು ಅನ್ನೆಗಂ ದುರ್ಬುದ್ಧಿ ದುಪ್ಪಭಾವರ್ಕಳೆಂ || ಬುನ್ನತದ ಪೆಸರುಳ್ಳ ಮಕ್ಕಳುಂಟರ್ವರಾ | ಪನ್ನಗಂಗವರಾತನಂ ಸಂತವಿಟ್ಟು ನೀಂ ಬಹುದು ಫಣಿರಾಜನೊಡನೆ || ಮುನ್ನ ಮೆ ರಣಕೆ ಪೋಗಿ ಪಾರ್ಥನ ತಲೆಯನಾವು| ಗನ್ನದಿಂ ಕೊಂಡೊಯ್ವೆಮ್ಮ ಚೇಷ್ಟೆಗಳಿಂದ | ಭಿನ್ನ ಮಾಗದೆ ನರರ್ಗೆ ಬಾಳ್ಮೆ ಬಾರದೆ ನರಕಮಂಜಬೇಡಿದಕೆಂದರು ! ೪೨li ಅರಸ ಕೇಳ್ ದುರ್ಬುದ್ಧಿ ದುಸ್ವಾಭಾವರ್‌ ಮೊದಲೆ| ಧರೆಗೆ ಬಂದರ್ಜುನನ ತಲೆಯನಪಹರಿಸಿಕೊಂ | ಡಿರದೆ ಬಕದಾಲ್ಯನ ಮಹಾಘೋರನಿರ್ಜನಾರಣ್ಯದೊಳ್ ಬಿಸುಡಲಿ ? ಹರಿಸದಿಂ ಶೇಪನಂ ಮುಂದಿಕ್ಕಿಕೊಂಡು ಮಣಿ | ವೆರಸಿ ರಣಮಂಡಲಕೆ ಕಲಿ ಬಭ್ರುವಾಹನಂ | ಬರಲಾ ಸಮಯದೊಳಾದುದು ಬಹಳ ಕಳಕಳಂ ಕಾಣದೆ ನರನ ಶಿರವನು || ೪೩ || ಕಾಂತೆಯರೊಡನೆ ತನ್ನ ಜನನಿಯರ್ ಕುಂಡಲದ | ಕಾಂತಿಯಿಂದಾ ರಣಾಗ್ರದೊಳೆಸೆಯುತಿರ್ದ ನಿಜ | ಕಾಂತನ ಶಿರವನಲ್ಲಿ ಕಾಣದೇನಾದುದಾರೊಯ್ದರೆಲ್ಲಿರ್ಪುದೆಂದು| ಪ್ರಾಂತದೆ ಸೆಗಳಂ ನೋಡಿ ಹಮ್ಮೆ ಸಿ ವಿ ಭ್ರಾಂತಿಯಿಂದರಸಿ ಹಾಹಾಯೆಂಬ ರಭಸಮಾ | ಶಾಂತಮಂ ತೀವಲಾ ಸಮಯಕಹಿಪತಿ ಸಹಿತ ಬಭ್ರುವಾಹಂ ಬಂದನು || ೪೪|| ಇಪ್ಪತ್ತುನಾಲ್ಕನೆಯ ಸಂಧಿ ೨೬೯ ಅಕ್ಕಳುಲೂಪಿ ಚಿತ್ರಾಂಗದೆಯರನ್ನೆಗಂ | | ಕಕ್ಕಸದ ರಣದೊಳರ್ಜುನನ ಕಾಲೆಸೆಳೆವೆ| ಯಿಕ್ಕದೆ ರಮಣನ ತಲೆತನುಗಳಂ ನೋಡುತಿರ್ದವರಾಗ ಪಾರ್ಥಿ ಬರಲು || ಇಕ್ಕೆ ಯೋಲ್ ಶಿರಮಿಲ್ಲದಿರೆ ಬೆದರಿ ಮೈಮರೆಯೆ | ಮಿಕ್ಕ ಸತಿಯರ ನೆರವಿ ಗಜಬಜಿಸಿ ಕಂಡಿಳೆಯೊ | ಛಕ್ಕನೊಡಲಂ ಬಭ್ರುವಾಹನಂ ಮೃತಕಲ್ಪನಾಗಿ ಪಲವೆಣಿಕೆಯಿಂದೆ ||೪೫|| ಇ೦ತಾಗುತಿರಲಿ ಲಭನಗರದೊಳ್ | ಕುಂತಿ ಪಾರ್ಥ೦ ಬಿದ್ದದ್ದನದಿರುಳ ಕೆಂಡಳ | ತ್ಯಂತ ಭೀಕರದ ಕನಸಂ ಪೇಳಳಸುರಾರಿ ಧರ್ಮಜ ವೃಕೋದರರ್ಗೆ || ಅಂತಕನ ದೆಸೆಗೆ ಸೈರಿಭವನೇರಿ ಫೋ | ಷಂ ತೈಲ ವಾಪಿ ಗತನಾಗಿ ದಾಸಣದ ಹೂ | ವಂ ತೆಡಂದಾಳ ಗೋಮಯ ವಿಲಿಪ್ಪಾಂಗನಾಗಿರ್ದಪಂ ವಿಜಯನೆಂದು || ೪೬ || ಬೆಂದಪುದು ಪಡೆದೆ ಡಲ್ ಸುಭದ್ರೆಯ ಕಂಗ | ಳಿಂದೂಸರ್ದಪುದು ಕಂಬನಿ ಕೃಷ್ಣ ನಿನ್ನ ಸಖ | | ನಿಂದು ಜೀವಂತನಾಗಿರ್ಪುದರಿದೆಂದು ಪೃಥೆ ಹಂಬಲಿಸಿ ಮರುಗುತಿರಲು | ಇಂದಿರಾವಲ್ಲಭಂ ಗರುಡನಂ ನೆನೆಯಲೆ | ಬಂದನಾತಂ ಬಳಿಕವನ ಬೆನ್ನ ಡರ್ದನಿಲ | ನಂದನ ಯಶೋದೆದೇವಕಿ ಕುಂತಿಯರ್ವೆರಸಿ ಮಣಿಪುರಕೆ ನಡೆತಂದನು || ೪೭|| - ವಿಸರದ ರಾಜಭವನದ ಮಾಟಕೂಟದಯು | ತ ಸಂಭದಿಂದೆಸೆವ ಸಭೆಯು ನವರತ್ನ ದ ಗ || ಭಸ್ತಿಗಳ ಕೋಟಾವಲಯದ ಮಣಿಪುರಮಂ ಪೊರಗೆ ಕಾದಿ ಮಡಿದ ರಣದ ಹಸ್ತಿಹಯ ನರವೃಂದಮಂ ಸುತ್ತುಲುರಿವ ದೀ | ಪಕ್ಕೊಮಮಂ ಬಿದ್ದ ಪಾರ್ಥನಂ ನೆರೆದಿಹ ಸ | ಮಸ್ತ ಸತಿಯರನಭ್ರದಿಂ ಶೌರಿ ಭೀಮಂಗೆತೋರಿಮಗುಳಿಂತೆಂದನು || ೪೮ | ಭೀವು ನೋಡಿಲ್ಲಿ ಪಾರ್ಥನ ದೇಹಮಿದೆ ವದನ | ತಾಮರಸಮಂ ಕಾಣಿನಡಗಿದುದೊ ಬಳಸಿರ್ದು | ಭಾಮಿನಿಯ ರಾನನ ಶಶಾಂಕ ಮಂಡಲದಿಂದೆನಲೆ ಹರಿಗನಿಲಸೂನು || ಶ್ರೀಮನೋಹರ ನಿನ್ನ ಮೂರ್ತಿರೆವಿ ಮಡೆ ಸು | ತಾಮ ಸುತನಾಸ್ಕಾಮಪ್ರಕಾಶಿತವಹುದೆ || ಭೂಮಿಯೊಳ್ ಪೇಳೆನೆ ಮುರಾರಿ ಪಕ್ಷೀಂದ್ರನಿಂದಿಳಿದನಾ ರಣದೆಡೆಯೊಳುH೪೯|| ೨೭೦ ಕನ್ನಡ ಜೈಮಿನಿ ಭಾರತ ಲಲಿತ ರತ್ನ ಪ್ರದೀಪಂಗಳಿಂ ಬಳಸಿರ್ದ | ಲಲನೆಯರ ಭೂಷಣದ ಕಾಂತಿಯಿಂ ಕಪ್ಪುರದ | | ಮಲಯಜದ ತೈಲದ ಸಡರ್ಗಳಿಂ ನಡುವಿರುಟ್ ಪಗಲಂತೆ ಕಾಣಿಸುತಿರೆ || ಕಲಿಭೀಮ ದೇವಕಿ ಯಶೋದೆ ಪೃಥೆಯರ್ವೆರಸಿ | ನೆಲಕಿಳಿದು ಪಾರ್ಥನ ಶರೀರವಂ ಕಂಡಾಗ | ಜಲಜಾಂಬಕಂ ಮರುಗುತಾವನಿಂದಾದುದೈ ತಂದೆ ಮೃತಿ ನಿನಗೆಂದನು ೫೦ || ಬಂದೆನೇಳೆ ಪಾರ್ಥ ಕೃಷ್ಣನಾಂ ಕುಂತಿಗಧಿ | ವಂದಿಸೈ ಮಾತೆಯಲ್ಲವೆ ನಿನಗೆ ನೀನಳಿಯ | ನೆಂದು ಪರಸುವರಿ ದೇವಕಿ ಯಶೋದೆಯರ್ ಭಾವಿಸೆಯಬೇಕಿವರನು || ಎಂದಿನಂತಗ್ರಜನ ನೀಕ್ಷಿಸೈ ಭೀಮನಂ | ತಂದೆ ಹೇಳಿಂತು ಮಾತಾಡದಿರ್ದಪರೆ ನೀಂ | ಮುಂದೆ ನೃಪಯಜ್ಞಮಂ ನಡೆಸುವವರಾರೆನುತೆ ಕಳವಳಿಸಿ ಹರಿ ನುಡಿದನು || ೧|| ಮರುಗಿದಂ ಮೈದುನಂಗಸುರಾರಿ ಮಾನವರ | ತೆರದಿಂದೆ ದೇವಕಿ ಯಶೋದೆಯರ್ವೆರಸಿ ಮೈ | ಮರೆದಳಾ ಕುಂತಿ ನಿಜ ತನಯನಿರವಂ ಕಂಡು ಶೋಕದಿಂದಾಕ್ಷಣದೊಳು|| ಕರೆದುವಶುಗಳಾ ವೃಕೋದರನ ಕಂಗಳಿಂ | ತುರುಗಿತಳಲೋಡಲೊಳ್ ಸಹೋದರನ ಮರಣದೊಳ್ | ಪೊರಗೆಗಿರ್ಪ ಕೃಷ್ಣನೆಂದು ಮನದೊಳ್ ತಿಳಿದು ಕಲಿಭೀಮನಿಂತೆಂದನು || ೨|| ದೇವ ರವಿಗಂಧಕಾರಮೆ ಮಾರ್ಗಮರ್ಜುನಂ | ಜೀವಿಸದೆ ಮಾಣ್ಣ ಪನೆ ಮರುಗಲೇಕೀಕ್ಷಿಸು ಕೃ | ಪಾವಲೋಕನದಿಂದ ಕರ್ಣಜಂ ಬಿದ್ದಿರ್ದಪಂ ನೋಡು ಪಾರ್ಥನೊಡನೆ || ಭೂವಲಯದೊಳ್ ತಮ್ಮ ತುರಗಮಂ ಟ್ಟಿಕೊಂ। ಡೀ ವೀರರಿರ್ವರಂ ಕೆಡಹಿದ ಪರಾಕ್ರಮಿಯ || ದಾವನೊ ಕಾಣ್ಣಿ ನೈಸಲೆ ಬರಲಿ ಕದನಕೆಂದನಿಲಜಂ ಗರ್ಜಿಸಿದನು || ೩|| ) ಈ ಪರಿಯೊಳನಿಲಜಂ ಕೃಷ್ಣ ನೊಳ್ ಮಾತಾಡು | ವಾ ಪಥದೊಳನಿರುದ್ಧ ಸಾತ್ಯಕಿ ಪ್ರದ್ಯುಮ್ಮ | ರಾಪುರದ ಮಧ್ಯದೊಳುಲೂಪಿಯ ನಿವಾಸದೊಳ್ ಚೇತರಿಸಿಕೊಂಡು ಕೂಡೆ| ಶಾಪ ಹತನಾಗಿ ಫಲುಗುಣನಿರ್ದ ರಣಕೆ ಬಂ | ದೀ ಪಂಕಜಾಕ್ಷ ಮಾರುತಿಗಳಂ ಕಂಡು ಬಳಿ | ಕಾ ಪಾರ್ಥನಂದನಂಗೆಚ್ಚರಿಸಿ ಕಾಣಿಸಿದರಚ್ಯುತ ವೃಕೋದರರನು j೫೪ || ಇಪ್ಪತ್ತುನಾಲ್ಕನೆಯ ಸಂಧಿ ೨೭೧. ಜನಪ ಕೇಳ ಫಲುಗುಣನ ಕೃತ್ಯಮಂ ಬಭ್ರುವಾ | ಹನನ ವೃತ್ತಾಂತವಂ ಪವನಜ ಮುರಾರಿಗ || ಆ ನಿರುದ್ಧ ಸಾತ್ಯಕಿ ಪ್ರದ್ಯುಮ್ನ ರರಿಪಿ ಬಳಿಕಾತನಂ ಕಾಣಿಸಿ H ಅನುಜಂಗೆ ಮುನಿದವಂ ಪಗೆಯಾಗದಿರ್ದಪನೆ | ಜನಕನಂ ಕೊಂದವಂ ಪಾಪಿಯಲ್ಲವೆ ತನ್ನ 1 ನನುವರಸದಪ್ಪಳಿಸು ಗದೆಯೊಳೆಂದೆರಗಿದಂ ಪಾರ್ಥಿ ಭೀಮನ ಪದದೊಳು||೫೫| ಶಿಕ್ಷರಕ್ಷೆಗೆ ಕರ್ತೃ ವೈಷ್ಣವದ್ರೋಹಿಗ || ಆ ಕಮಂ ನೀನದರಿನರ್ಜುನಂ ಭಾಗವತ | ಪಕ್ಷಕಗೋಸರಂ ತನಗೆ ಪಿತನಾತನಂ ಕೊಂದ ಕತದಿಂದೆ ಕೊಲೆಗೆ || ದಕ್ಷನಾಂ ಮಾರಿದೊಡೆ ರಾಹುವಿನ ಕಂಠಮಂ | ತತ್ಕೃಣದೊಳರಿದಂತೆ ಕತ್ತರಿಸು ಚಕ್ರದಿಂ | ಪಕ್ಷಿವಾಹನ ತನ್ನ ಕೊರಲನೆಂದಾ ಪಾರ್ಥಿ ಕೆಡೆದನಚ್ಯುತನಡಿಯೊಳು || ೬ || ಇಂತಾಗಳನಿಲಸುತ ಕೃಷ್ಣರ ಮನಂ ಮರುಗು | ವಂತಳಲೊಡನೆ ದೇವಕಿಯಂ ಯಶೋದೆಯಂ | | ಕುಂತಿಯಂ ಕಂಡು ಕಡುಶೋಕದಿಂದವರವರ ಚರಣಂಗಳೊಳಪೊರಳು || ಎಂತುಟಿದಕಯ್ಯನಂ ಕೊಂದೆನಾ ನಿಮಗೆ ಮೊ | ಮೃಗಂ ತನ್ನನೇಕೆ ಪರಸುವಿರಕಟ ಪಾರ್ಥ ಸೀ | ಮಂತಿನಿಯರಿರ್ದಪರುಲೂಪಿ ಚಿತ್ರಾಂಗದೆಯರಿವರ ನೀಕ್ಷಿಪುದೆಂದನು ||೫೭|| ಅನಿತರೊಳುಲೂಪಿ ಚಿತ್ರಾಂಗದೆಯರ್ಜುನನ | ಜನನಿಯಂ ಕೃಷ್ಣಮಾತೆಯರಂ ನಿರೀಕ್ಷಿಸಿ ನ | ರನ ಪೆಂಡಿರಾವೆಂದು ಹೇಳವರ ಚರಣಂಗಳೊಳ್ ಪೊರಳಳಲ್ಲು ಕೂಡೆ | ವನಜಾಂಬಕಿಯರೊರಲೆ ಬಳಿಕನಿಬರೆಲ್ಲರುಂ | ಘನಶೋಕದಿಂದೆ ಹಾಹಾರವಂಗೆಯ್ಕೆ ನಿಜ | ತನುಜನಂಗದಮೇಲೆ ಬಿದ್ದು ದುಃಖತೆಯಾಗಿ ಕುಂತಿ ಹರಿಗಿಂತೆಂದಳು ||೫೮|| ಕಂಡೆಲೆ ಕೃಪೆ ಫಲುಗುಣನಿರವನಿನ್ನು ಭೂ | ಮಂಡಲದೊಳೆನಗೆ ಸುತರಿರ್ದಪರೆ ನೀನಾರ|| ಬಂಡಿಯಂ ಪೊಡೆದಪೈ ಟ್ರೈಲೋಕ್ಯವೀರನೆಂದೆನಿಸಿಕೊಳ್ಳವನಾರು || ಖಂಡಪರಶುವಿನುತ್ತಮಾಂಗಮಂ ಪೊಕ್ಕು ಕೋ | ದಂಡಮಂ ಪಿಡಿವರಾರನುಜಾಗ್ರಜರ ನಡುವೆ | ಚಂಡ ತೇಜದೊಳೆಸೆವರುಂಟೆ ಧರ್ಮಜನಾರನಪ್ಪುವಂ ಪೇಳೆಂದಳು || ೫೯|| ೨೭೨ ಕನ್ನಡ ಜೈಮಿನಿ ಭಾರತ ಈತನಂತಿರಲಿತ್ತನೋಡೆಲೆ ಮುಕುಂದ ವೃಷ | ಕೇತು ಮಡಿದಿರ್ದಪಂ ಸೈರಿಸುವೆನೆಂತಿವನ | ತಾತನಂ ಕಂಡು ಹಿಗ್ಗು ವೆನಾರುಮರಿಯದಂತಾತ್ಕಜ ಸ್ನೇಹದಿಂದ | ಆತನಂ ಕೊಂದನೀ ಪಾರ್ಥನಂದಾನೋವ| | ನೀತರಳನೇಳೆಯಿಂ ಮರೆದಿರ್ದೆನಿನ್ನೆ ಗಂ | ಬೀತುದೆನಗಿಂದು ಸಂತತಿ ಕರ್ಣಜನೊಳೆಂದಳಲ್ಲಳಾ ಕುಂತಿ ಮರುಗಿ || ೬೦ | ಆ ಸಮಯಕ್ಕೆ ತಂದು ಕಂಡನಹಿಪತಿ ಪೀತ | ವಾಸನಂ ಪೊಡಮಟ್ಟ ನಡಿದಾವರೆಗೆ ನುಡಿದ| ನೀಸಕಲ ಲೋಕಮಂ ಪೊರೆವ ನಿನಗೀ ನರನ ಜೀವಮಂ ಪಡೆವುದರಿದೆ | ಬೇಸರೇತಕೆ ದೇವ ಧರ್ಮಜನ ಕುಲಮದ್ದು | ದೋಸರಿಸದುದ್ದರಿಸು ನಿನ್ನ ಡಿಂಗರಿಗರ್ಗೆ ಲೇಸಲ್ಲದಘ ಶೋಕ ಭಯ ತಾಪ ದುಃಖಂಗಳಿರ್ದ ಪುವೆ ಪೇಳೆಂದನು | ೬೧|| 00 ತಾತನನುವಂ ಪಡೆಯಲಿ ಬಭ್ರುವಾಹನಂ | | ಪಾತಾಳಕೆ ಜೀವದ ರತ್ನಮಂ ಬೇಡಿ | ಘಾತಿಸಿದ ನಹಿಗಳಂ ತಾನದಂ ಪರಿಹರಿಸಿ ನಿನ್ನ ನೀಕ್ಷಿಸುವೆನೆಂದು || ಭೂತಳಕೆ ಬಂದೆನಿದೆ ಮಣಿ ತನ್ನ ಕೈಯೊಳಿ | ಶ್ವೇತವಾಹನನ ತಲೆಯಂ ತರಿಸು ಜಗದೊಳ | ಜ್ಞಾತವಾವುದು ನಿನಗೆ ಸರ್ವಗತನಪ್ಪ ನೀನೆಂದು ಫಣಿಪತಿ ನುಡಿದನು l೬೨ - ಶೇಷನಿಂತೆಂದೊಡಾಲಿಸಿ ಕೃಷ್ಣನಬಲೆಯರ | ಘೋಷಮಂ ನಿಲಿಸಿ ನೀವೆಲ್ಲರುಂ ಕೇಳ್ವುದೀ | ಭಾಷೆಯಂ ಬ್ರಹ್ಮಚರ್ಯದೊಳಿಂದ್ರಿಯಂಗಳಂ ತಾನಿನ್ನೆಗಂ ಧರೆಯೊಳು|| ಪೋಷಿಸಿದೆನಾದೊಡಾ ಪುಣ್ಯದಿಂ ಕುಂಡಲ ಪ | | ಭೂಷಿತದ ಪಾರ್ಥನ ಶಿರಂ ಬರಲಿ ಕಳೆಯ | | ದೋಪಿಗಳ್ ತನ್ನಾಜ್ಞೆಯಿಂದ ಹತರಾಗಲರಿದಿಹುದು ಸಾರಿದೆನೆಂದನು ೬೩ ! ಜನಪ ಕೇಳಾಶ್ಚರ್ಯಮಂ ಬಳಿಕ ಕೃಷ್ಣನಿಂ || ತೆನೆ ದುಪ್ಪಭಾವ ದುರ್ಬುದ್ದಿಗಳನರಿದು ಪಾ || ರ್ಥನ ತಲೆಯನಾಕ್ಷಣಕೆ ತಂದುದು ಸುದರ್ಶನಂ ಮಣಿಪುರದ ರಣಭೂಮಿಗೆ || ಜನಮ್ಮೆದ ಕೊಂಡಾಡಿತುರಗಪತಿ ಹರಿಸದಿಂ | ವಿನುತ ಸಂಜೀವಕದ ಮಣಿಯನಿತ್ತಂ ಮುಕುಂ | ದನ ಕೈಯೊಳಾಗ ಹರಿ ನೋಡಿದಂ ಕೃಪೆಯಿಂದ ಕರ್ಣಸುತ ಫಲ್ಲು ನರನು ||೬೪|| ಇಪ್ಪತ್ತುನಾಲ್ಕನೆಯ ಸಂಧಿ ೨೭೩ ತದನಂತರದೊಳಂಬುರುಹ ಲೋಚನಂ ತಾನೆ | ಮೊದಲಿನಜಸುತನ ತನುತಲೆಗಳಂ ಕೂಡಿ ಜೀ | ವದ ಮಣಿಯನೆದೆಯಮೇಲಿರಿಸಿ ಬಳಿಕರ್ಜುನನ ಕಾಯಕೆ ಶಿರವನೊಂದಿಸಿ || ಹೃದಯದೆಡೆಗಾ ದಿವ್ಯರತ್ನ ಮಂ ಸಂಗರಿಸಿ | ಬದುಕಲಿವರೀಶನಾಜ್ಞೆಯೊಳೆಂದು ಪರಸಿ ಕರು | ಣದೊಳವರನೀಕ್ಷಿಸಿದೊಡಭವಪ್ರಸಾದದಿಂ ಜೀವಿಸಿದರಾ ಕ್ಷಣದೊಳು ೬೫ # ೧ ಲೀಲೆಯೊಳಜಾಂಡಕೋಟಿಗಳಳಿವುವಾದಪುವು | ಪಾಲಿಸಿದೊಡಿರ್ದಪುವು ಗಡ ಪರಮ ಪುರುಷನ ಕೃ | | ಪಾಲೋಕನದೊಳೇಳು ದರಿದೆ ಮಡಿದರ್ಜುನಾದಿಗಳೆಂದು ಧರೆ ಪೊಗಳಲು | ಆಲಿಗಳರಳು ವಸು ಪನರಿಸಿತೊಡಲೊಳಗೆಸೆದು| ದಾಲಲಿತ ಮುಖಕಾಂತಿ ಪೊಗರೇರಿತವಯವಂ | ಮೇಲೆ ಮೈ ಮುರಿದರೊಯ್ಯನೆ ಪಾರ್ಥ ಕರ್ಣ ಸುರಸುರಾರಿಯಂ ಜಪಿಸುತೆ | ೬೬ | ಇಡಿದ ಕತ್ತಲೆಯಿಂ ಜಗುಳ ವಾರಿಜದಂತೆ | ಬಿಡದೆ ಮುಸುಕಿದ ಮೇಘಮಂ ಕಳೆದ ರವಿಯಂತೆ || ತುಡುಕಿರ್ದ ರಾಹು ತೊಲಗಿದ ಚಂದ್ರನಂತೆ ಕರ್ಣಜ ಪಾರ್ಥರಾಸ್ಯಂಗಳು | ಕಡುಚೆಲಕಾಂತಿ ಕಳೆಗಳನಾಂತುವಾಗ ಪಾ | ಲೈಡಲೊಡೆಯನಂ ಮುಂದೆ ಕಂಡು ಪದ ಕಮಲದೊಳ್ | ಪೊಡಮಡಲವರ್ಗಳಂ ತೆಗೆದಪ್ಪಿ ಚುಂಬಿಸುತೆ ಮೈದಡವಿದಂ ಕೃಪೆಯೊಳು H೬೭|| ದುಂದುಭಿಗಳಭ್ರದೊಳ್ ಮೊಳಿಗಿದುವು ಸೂಸಿದುದು | ಮಂದಾರದರಲ ಸರಿ ನರ ಕರ್ಣಜರ ಮೇಲೆ | ಬಂದಪ್ಪಿದ ಬಳಿಕವರ್ಗಳಂ ಭೀಮನಾಲಿಂಗಿಸಿದಳಾಗ ಕುಂತಿ | ವಂದಿಸಲ್ ಪರಸದ‌ ದೇವಕಿ ಯಶೋದೆಯ ರ್ | ಮುಂದಿರ್ದ ಶೇಪನಂ ಕಾಣಿಸಲ್ ಪೊಡಮಟ್ಟ | ರಂದವರ ಮುದದಿಂದೆ ಹರಿ ಪಾಂಚಜನ್ಯಮಂ ಪಿಡಿದನುರುಘೋಷಮಾಗೆ ||೬೮|| ಪದುಳಿಸಿದನನಿರುದ್ದ ಸಾತ್ಯಕಿ ಪ್ರದ್ಯುಮ್ಮ | ಗದ ಸಾಂಬ ಕೃತವರ್ಮ ಶಠ ನಿಶಠ ಪ್ರಮುಖ | ಯದುವೀರರನುಸಾಲ ಯವನಾಶ್ವಾಸಿತಧ್ವಜ ಹಂಸಕೇತುಗಳೆ | ಮುದವೇರಿತಸುರಾರಿಯಂ ಕಂಡು ತಮತಮಗೆ | ಪದಕೆರಗಿ ಬಿನ್ನೆ ಸಿದ‌ ಬಭ್ರುವಾಹನನ| ಕದನದಾಯಾಸಮಂ ನಗರದೊಳುಲೂಪಿ ಚಿತ್ರಾಂಗದೆಯರೆಸಗಿದುದನು || ೬೯ || ಜೈ ಭಾ 18 ೨೭೪ ಕನ್ನಡ ಜೈಮಿನಿ ಭಾರತ ಹರಿ ಬಳಿಕ ಜಾಹ್ನವಿಯ ಶಾಪದಿಂದಾದುದೀ || ಪರಿಭವಂ ನಿನಗೆಂದು ಪಾರ್ಥನಂ ತಿಳಿಪದಂ । ತರಿಸಿ ಕಾಣಿಕೆಗೊಟ್ಟು ಲೂಪಿ ಚಿತ್ರಾಂಗದೆಯರಸುರಾರಿಯಂ ಕಂಡರು | ನೆರೆದುದುಭಯರ ಸೇನೆ ಬಹಳ ಪರಿತೋಪದಿಂ | ಮೊರೆದುದುತ್ಸವದಿಂದ ನಿಖಿಳ ವಾದ್ಯ ಪ್ರತತಿ | ಪರೆದುವು ಸಮಸ್ಯಸಂತಾಪಂಗಳೆಲ್ಲರ್ಗೆ ಕೃಷ್ಣದರ್ಶನದೊಳಂದು || ೭೦ || ಪಾರ್ಥಜಂ ಬಳಿಕನಿಬರೆಲ್ಲರಂ ವಿನಯದಿಂ | ಪ್ರಾರ್ಥಿಸಿದೊಡಲ್ಲಿಂದೆ ಮಣಿಪುರಕೆ ಬರಲಾಗಿ | ತೀರ್ಥಸ್ವರೂಪನಹ ಕೃಷ್ಣನಂ ಶೇಷನಂ ಮಂಡಲಾಧೀಶರೆನಿಪ || ಪಾರ್ಥಿವರನಳಿದೆದ್ದ ವಿಜಯನಂ ಕಂಡತಿ ಕೃ || ತಾರ್ಥರಾದವೆವೆಂಬ ಹರ್ಷದಿಂ ತಮತಮಗೆ). ಸಾರ್ಥ ವೈಭವದಿಂದಲಂಕರಿಸಿ ನಗರಮಂ ನಿಖಿಲಜನಮಿದಿರ್ಗೊಂಡುದು || ೭೧ | ತಳಿತ ಗುಡಿಗಳ ಚೆಲಿನೋರಣದ ತೋರಣದ| ಕಳಸ ಕನ್ನಡಿವಿಡಿದ ಕನ್ನೆಯರ ಮನ್ನೆಯರ | ದಳದ ಪೊಡೆಪಿನ ಮೊರೆವ ಭೇರಿಗಳ ಭೂರಿಗಳ ಮೃದುಮೃದಂಗಧ್ವನಿಗಳ| ತೋಳಗಿ ಬೆಳಗುವಲೋಚನಾಂತೆಯರ ಕಾಂತೆಯರ| ಲಳಿಲುಳಿಯ ನರ್ತನದಕೊಪುಗಳ ರೂಪುಗಳ | ತಳಿವ ಸೇನೆಯ ಪೊಗಳೂತ್ತುಗಳ ಮುತ್ತುಗಳ ವಿಭವದಿಂ ಪೊಳಲೆಸೆದುದು|| ೭೨!! ಈ ಸಂಭ್ರಮದೊಳೆಸೆವ ನಗರದೊಳು ನಡೆತಂದು | ವಾಸುದೇವಾದಿಗಳ ಬಭ್ರುವಾಹನ ಸದನ | ದಾಸಭೆಗೆ ವಿವಿಧೋಪಚಾರ ವಿಭವಂಗಳಂ ಕೈಕೊಳುತೆ ಬಂದು ಪುಗಲು ಆ ಸವ್ಯಸಾಚಿಗೆ ನಿಜಾತ್ಮಜಂ ತನ್ನ ಸಿಂ | ಹಾಸನವನಿಖಿಲ ರಾಜ್ಯಮಂಕೊಟ್ಟು ಲ | ಜ್ಞಾಸಮನ್ವಿತನಾಗಿ ಸುಮ್ಮನಿರಲರ್ಜುನಂ ಮಾತಾಡದಿರುತಿರ್ದನು || ೭೩ | - ರಾಯ ಕೇಳರ್ಜುನಂ ಖಿನ್ನನಾಗಿರೆ ಕಂಡು | ವಾಯುಸುತ ಶೇಷಾದಿಗಳ ನುಡಿದರೆಲ್ಲಿಯುವ | ಜೇಯನಹೆ ಧರೆಯೊಳಿಂದಾತ್ಮ ಜನ ದೆಸೆಯಿಂದ ನಿನಗಪಜಯಂ ಬಂದುದು || ನೋಯಲೇತಕೆ ಬರಿದೆ ಮನ್ನಿಸು ಕುಮಾರನಂ | ಪ್ರಿಯವಾಗಿದೆ ಮಗನ ಮೇಲಿನ್ನು ಮಕಟ ಕಟ | ಪಾಯವಿದು ಸುರನದಿಯ ಶಾಪದಿಂದಾಯ್ತುಳಿದೆ ಕೃಷ್ಣ ಪ್ರಸಾದದಿಂದೆ || ೭೪ || ೨೭೫ ಇಪ್ಪತ್ತುನಾಲ್ಕನೆಯ ಸಂಧಿ ಅರಸಿಯರುಲೂಪಿ ಚಿತ್ರಾಂಗದೆಯರಿವರನಾ :| ದರಿಸದೆ ನಿಜಾತ್ಮಜಂ ಬಭ್ರುವಾಹನನಿವನ | ಸಿರಿಯನಂಗೀಕರಿಸದೀತನಂ ಮನ್ಸಿ ಸದೆ ಫಲುಗುಣನಿದೇಕೆ ಬರಿದೆ || ಮರುಳಾದನಕಟ ನೀಂ ಪೇಳಲಿಲ್ಲವೆ ಚಕ್ರ | ಧರ ನಿನ್ನ ಮೈದುನಂಗೆಂದು ಪವನಜ ಫಣಿ | ಸ್ಪರ ಹಂಸಕೇತು ದೇವಕಿ ಕುಂತಿ ವರ ಯಶೋದಾದಿಗಳ ಪೇಳ ರಂದು | ೭ || - ಲಜೈಸಿದನಾ ಬಭ್ರುವಾಹನಂ ಬಳಿಕ ತ | ನ್ನು ಜಗವನೆಲ್ಲರುಂ ಕೇಳ್ವುದೀ ರಾಜ್ಯಮಂ | ಮಜ್ಜನಕನಂಘ್ರಗೊಪ್ಪಿಸಿ ನಿಜ ಶರೀರಮಂ ಕೆಡಹಿ ತುಹಿನಾಚಲದೊಳು || ಸಜ್ಜನರ ಗತಿವಡೆವೆನಲ್ಲದೊಡೆ ಗುರುಧರ್ಮ | ಕೃಜ್ಜನಾರ್ದನ ಭಕ್ತನೀತನಂ ಫಾತಿಸಿದ | ಕಜ್ಜದಿಂದೊದವಿದ ಮಹಾಪಾತಕಂ ಪೋಗದೆನೆ ಭೀಮನಿಂತೆಂದನು || ೭೬ || ತಪ್ಪನಾಡಿದೆ ಮಗನೆ ಕೃಷ್ಣನಿರುತಿರೆ ಮುಂದೆ || ಬಪ್ಪುದೇ ಪಾತಕಂ ಗುರು ಪಿತಾಮಹ ಮುಖ್ಯ | ರಪ್ಪ ವರನೆಲ್ಲರುಂ ಕೊಂದೆಮಗೆ ನಿಂದುವೇ ದೋಷ ಲೇಶಂಗಳಿಗೆ|| ಒಪ್ಪುವಾದಿತ್ಯನಂ ಕಂಡಬಳಿಕಿರ್ದಪುದೆ | ಕಪ್ಪಿನ ತಮಂ ಮರುಳೆ ಹರಿಯನಾಶ್ರಸಿದರ | ನಪ್ಪುವದೆ ಕಲಿತಾಪ ದುಃಖ ಭಯಶೋಕ ನರಕಾದಿ ಪೀಡೆಗಳೆಂದನು || ೭೭ || - ಸಲೆನಿತಿಗಳಿಲ್ಲದೈದು ಪಾಪಂಗಳಂ | ಕಲಿಯುಗದ ಮಾನವರ ಬಹಳ ದುರಿತಂಗಳಂ ತೊಲಗಿಸಿ ಭವಾಂಬುಧಿಯನುರಿಪ ಹರಿಯ ನಾಮಂಗಳಾವ ಜಿಹೈಗೆ|| ನೆಲೆಗೊಂಬುವಾತನಂ ಕಂಡವಂ ಶುಚಿ ನಿನಗೆ | | ಜಲರುಹಾಕ್ಷಂ ಕಣ್ಣ ಮುಂದಿರಲ್ ಪಾತಕವೆ || ಪಲವೆಣಿಕೆ ಬೇಡ ಪಾಲಿಸು ನೃಪನ ತುರಗಮಂ ಮಗನೆ ಸುಖಿಯಾಗೆಂದನು ||೭೮|| ಇಂತೆಂದು ಭೀಮನಾಡಿದೊಡನಿಬರೆಲ್ಲರುಂ | ಸಂತೋಷಮಂ ತಾಳ ರರ್ಜುನಂ ತನಯನಂ ! ಸಂತೈಸಿ ಕುಳ್ಳಿರ್ದನಸುರಾರಿ ಪವನಜರ್ವೆರಸಿ ಸಿಂಹಾಸನದೊಳು!! ಕುಂತಿ ನಿಜಪುತ್ರ ಪೌತ್ರರ ವಿಭವಕುಬ್ಬಿದಳ | ನಂತರದೊಳಾದುದಾ ಮಣಿಪುರದೊಳುತ್ಸವ ಮ | ನಂತನಂ ಸತ್ಕರಿಸಿ ಕಳುಹಿದರ್ ಪಾತಾಳಕಖಿಳ ಸರ್ಪಾಳಿ ಸಹಿತ | ೭೯ || ೨೭೬ ಕನ್ನಡ ಜೈಮಿನಿ ಭಾರತ - ಸತ್ಯಭಾಮಾಕಾಂತ ಭೀಮ ನರ ಮನ್ನ ಥಾ | ದಿತ್ಯಭವಸುತ ಕುಂತಿ ದೇವಕಿ ಯಶೋದೆಯರ | ನತ್ಯಂತ ಹರ್ಷದೊಳುಲೂಪಿ ಚಿತ್ರಾಂಗದೆಯರಾದರಿಸೆ ನೃಪಗೃಹದೊಳು| ನಿತ್ಯಕೃತ್ಯದ ವಿವಿಧ ಭೋಗ ವಿಭವಂಗಳಿಂ | ನೃತ್ಯಗೀತಂಗಳ ವಿಲಾಸಗೋಷ್ಟಿಗಳಿಂದ| ಪ್ರತ್ಯೇಕವೆಲ್ಲರುಂ ಸಂತುಷ್ಟರಾಗಿರ್ದರೆದುದಿನಮಾಪುರದೊಳು | ೮೦ || ದಿವಸಮ್ಮೇದರ ಮೇಲೆ ಚಿಂತಿಪಂ ಗಜಪುರದೊ || ಇವನೀಶನೆಂದಲ್ಲಿ ಕೂಡಿದ ಸುವಸ್ತುಗಳ | ನಿವಹವಂ ಕುಂತಿ ಚಿತ್ರಾಂಗದೆ ಫಣೀಂದ್ರಸುತೆ ದೇವಕಿ ಯಶೋದೆಯರನು | ಪವನಜನೊಡನೆ ಹಸ್ತಿನಾವತಿಗೆ ಕಳುಹಿ ಪಾ | ರ್ಥಿವ ಪಾರ್ಥಿ ಪಾರ್ಥರಂ ಸಲೆ ಕೂಡಿಕೊಂಡು ದಾ || ನವ ಮರ್ದನಂ ತಾನೆ ಕುದುರೆಯಂ ಬಿಡಿಸಿ ರಕ್ಷೆಗೆ ನಡೆದನದರ ಪಿಂತೆ || ೧ || ಸಂಜೀವಕದ ಮಣಿಯ ಫಣಿಪತಿಯ ಕೃಷ್ಣನ ಧ | ನಂಜಯನ ಪುಣ್ಯಪ್ರಸಂಗದಿಂದಪಮೃತ್ಯು | ನಂಜು ದುಪ್ಪತಿ ಶತೃಪೀಡೆಗಳ ಪೊರ್ದವೆಂಬೀ ಮಹಾ ಮಹಿಮೆಯಿಂದ || ರಂಜಿ ಕಥೆಗಳೊಡಾಯುರಾರೋಗ್ಯ ಮತಿ | ಮಂಜುಳ ಸುಕೀರ್ತಿ ಸುಖ ಸಂಪತ್ಕಳತ್ರ ಸುತ | ಸಂಜಾತ ಹರಿಭಕ್ತಿ ಸಮನಿಪುದು ದೇವಪುರ ಲಕ್ಷ್ಮೀಶನಾಜ್ಞೆಯಿಂದ ೮೨ || ಇಪ್ಪತೈದನೆಯ ಸಂಧಿ ಸೂಚನೆ || ಊರ್ಜಿತ ಪ್ರಬಲ ರಿಪುವೀರರಂ ಗೆಲ್ಲು ಕೃ | ಪ್ರಾರ್ಜುನರನಾಹವದೊಳೊಟ್ಟೆಸಿ ಭುಜ ವಿಕ್ರ | ಮಾರ್ಜಿತ ವಿನಯದೊಡನೆ ತಾಮ್ರಧ್ವಜಂ ತುರಗಮಂ ತಂದೆಗೊಪ್ಪಿಸಿದನು ! ಎಲೆ ಮುನಿಪ ಸದಮಲಿಂ ಮೊದಲೆ ಪಾಲ್ಗಡಲದಕೆ || ಮಲಯಾನಿಲಂ ತೀಡೆ ಬೆಳುದಿಂಗಳಂ ಪೂಡೆ| ಲಲಿತ ಸುಮನೋವಾಸಿತಂ ಕೂಡೆ ಮೇಲೆಮೇಲಿನಿದಾಗಿ ತೋರುವಂತೆ | | ಸಲೆ ಸೊಗಸು ನಿನ್ನ ನುಡಿ ಸರಸಮಚ್ಚರಿ ಪುಣ್ಯ | ನಿಲಯಮೆನೆ ಕೃಷ್ಣ ಚರಿತಾಮೃತವ ನೀಕಿವಿಗೆ | ಳೊಲಿದೀಂಟಿ ತಣಿದಪುವೆ ಮುಂಗತೆಯನುಸಿರೆಂದು ಬೆಸಗೊಂಡನವನೀಶನು || ೧ || ಕೈಮುಗಿಯುತಾದರದೊಳವನಿಪಂ ಬೆಸಗೊಳಲ್ | ಜೈಮಿನಿ ಮುನೀಶ್ವರಂ ಪೇಳ ನೆಲೆ ನೃಪತಿ ಕೇ | ಕೈ ಮುಂದಣಿವಶ್ಚರ್ಯಮಂ ಭೀಮಸೇನನಂ ಗಜಪುರಕೆ ಕಳುಹಿ ಬಳಿಕ | ಹೈಮಾಂಬರಂ ಸಕಲ ದಳಸಹಿತ ಮೈದುನನ | ಮೈಮೆಚ್ಚಿಕೆಗೆ ಮಖ ತುರಂಗದೊಡನೈದಿದಂ | ವೈಮಾನಿಕ ಪ್ರತತಿ ಬೆರಗಾಗೆ ಕಲಿ ಬಭ್ರುವಾಹನಂ ಕೂಡೆ ಬರಲು ತುರಗಂ ನಡೆದುದು ಮಣಿಪುರದಿಂ ಶರದ್ದಿನ | ೪ರಸಂಚೆ ಸಂಚರಿಸತೊಡಗಿದುವು ನದಿಗಳು | ಬರಮಡಗಿ ತಿಳಿದು ಪರಿದುವು ಬೆಳತುದಾಗಸಂ ಮೆರೆದುದುಡುರಾಜಿಕೂಡೆ | ತರಣಿ ಶಶಿಗಳ ಕಿರಣ - ನಿರ್ಮಲವಾದು | ವರವಿಂದದಲರ ನರಸಿದುವಳಿಗಳೆಣಿ ಸೆಯ | ತರುಣಿಯರ ಗುರುಕುಚದ ಮೇಲುದಂ ಸೆಳೆದಂತೆ ಗಿರಿನಿಕರಮೆಸೆದಿರ್ದುದು! ೩ || ಪುಳಿನ ಜಘನಂ ಮತ್ತ್ವಲೋಚನಂ ಹಂಸಗತಿ| ಸುಳಿನಾಭಿ ಕೊಕಸ್ತನಂ ಪಂಕಜಾನನಂ | ಸೆಳೆನಡು ಸುಕಂಬು ಕಂಠಂ ತರಂಗ ತ್ರಿವಳಿ ಶೈವಾಲ ರೋಮಾವಳಿ || ಲಲಿತಪ್ರವಾಹ ಲಾವಣ್ಯ ಲಹರಿಗಳೆಸೆಯೆ | ತೊಳತೊಳಗಿ ಬೆಳಗುವ ನದೀವಧುಗಳುಳ್ಳ ದಡು | ತಿಳಿದು ನಿಜಕಾಂತನಾಗಿಹ ಸಿಂಧುರಾಜನಂ ನೆರೆಯದಿರರೆಂಬೊಲಾಯ್ತು | ೪ | | ೨೭೭ ೨೭೮ ಕನ್ನಡ ಜೈಮಿನಿ ಭಾರತ ಕರೆಕರೆದ ತಮ್ಮ ಮಳೆವೊನಲಿಂದೆ ಶಶಿಕಾಂತ | ದೊರತೆವೊನಲುರೆ ವೆಗಳಿಗೆ ನಾಚಿ ಬೆಳ್ಳಾದ| ತೆರದಿಂ ಮುಗಿಳಿರೆ ಬೆಳುದಿಂಗಳೊಪ್ಪಿದುದು ಬೆಳಸುಗಳ ಪಬ್ ನೆಗಳ | ಮಿರುಪ ಹೊಂಬಣ್ಣದ ಹರಿದ್ರಾನುಲೇಪನದ || ಮೆರೆವ ಮೈಸಿರಿಯ ಮಾಂಗಲ್ಯದಿಂ ಭೂದೇವಿ| ನೆರೆ ಶೋಭಿಸುವ ಶರತ್ಕಾಲದೊಳ' ತಿರುಗಿತಧ್ವರ ಹಯಂ ಧರೆಯಮೇಲೆ || ೫ | ವಿಟನಂತೆ ಕಾಂತಾರತಲಸದ್ವಿಲಾಸ ಪ || ರಟನದಿಂದೊಪ್ಪಿದುದು ಸುಕವೀಂದ್ರನಂತೆ ಸಂ | ಘಟಿತ ಚಾತುರ್ಯ ಪದ ರಚನೆಯಿಂ ವಿವಿಧ ವಿಷಯಂಗಳೊಳ್ ಕಾಣಿಸಿದುದು || ಭಟನಂತೆ ಸಮ್ಯಗ್ನಿರಾಜಿತ ಭೂಮಿ ಭೈ | ತೋಟಕಂಗಳಲ್ಲಿ ಸಂಚರಿಸಿದುದು ಪಾಂಡವನ | ಪಟುತರ ಮಹಾಧ್ವರ ತುರಂಗಮಂ ಬೆಂಬಿಡದೆ ಬಹ ನೃಪರ ಸೇವೆಸಹಿತ ||೬ || ಪೋದುದಧ್ವರವಾಜಿ ರತ್ನ ಪುರಮೆಂಬ ಪುಟ | ಭೇದನದ ಪತಿ ಮಯೂರಧ್ವಜನ ರಾಷ್ಟ್ರಕವ | ನಾದಿಯೊಳ್ ತುರಗಮೇಧಂಗಳೊಳಂ ಮಾಡಿ ನರ್ಮದಾತಟಕೆ ಬಂದು || ಸಾದರದೊಳೆಂಟನೆಯ ಮುಖಕೆ ದೀಕ್ಷಿತನಾಗಿ ಮೇದಿನಿಯ ಮೇಲೆ ಹಯಮಂ ಬಿಡದಿರಾಗಿ | ಬೀದಿಯೊಳ್ ಬರುತಿರ್ದುದಾ ನೃಪನ ಸೂನು ತಾಮ್ರಧ್ವಜನ ಕಾಪಿನಿಂದ || ೭ || ಕೈ ಣಿಂದ ಕೇಳಿ ತುರಂಗಮಾ ಕುದುರೆಯಂ! ಕಾಣುತುಂ ಧ್ವನಿಗೈದು ಪರಿತಂದು ಮೊಗವನಾ | ಘಾಣಿಸಿ ಮಿಳರ್ಚಿ ಕಿವಿಗಳ ನೊಡನೆ ಪರದೆಗೆದು ಮುಂಗಾಲ್ಕಳಿಂದಡರ್ದು | ಮೇಟೋಂದನೋಂದದು ಹಿಂದಣ ಖುರಂಗಳಿಂ | ಮಾಣದಡಿಗಡಿಗೆ ಕಂದದ ತೀಟೆಗಳನಾಡಿ| ಮಾಣಿಕ್ಯಮುಕ್ಕಾಳಿಗಳ ಭೂಷಣಂಗಳಂ ಪರಿದಿಕ್ಕಿ ಬಿರುಗೊಂಡುವು ೮|| ಭಾರಣಿಯ ಬಲದೊಡನೆ ಕುದುರೆಗಾವಲೊಳಿರ್ದ ! ವೀರತಾವ ಧ್ವಜನ ಮಂತ್ರಿ ನಕುಲಧ್ವಜ೦ | | ದೂರದೊಳ್ ಕಂಡನೀ ತೆರನಂ ವಿಚಾರಿಸಿದನೆತ್ತಣ ತುರಂಗಮೆಂದು | ಚಾರರಂ ಕಳುಹಿ ತರಿಸಿದನದರ ಮಸ್ತಕದೊ || ೪ಾರಾಜಿಸುವ ಕನಕ ಪಟ್ಟ ಲಿಖಿತವನೋದಿ| ಭೂರಮಣ ಧರ್ಮಜನ ಬಿರುದುಗಳ ವಿಸ್ತರವ ನೋಡೆಯಂಗೆ ಕೇಳಿಸಿದನು ||೯ || ಇಪ್ಪತೈದನೆಯ ಸಂಧಿ ೨೭೯ ಕೇಳುತ ಕನಲ್ಲು ತಾಮ್ರಧ್ವಜಂ ಕಟ್ಟಿದಂ| ತೋಳಬಿಂದೆ ಪಾರ್ಥನ ತುರಗ ಮಂ ಬಳಿಕ | ಮೇಲೈಸಿ ನಿಲಿಸಿದಂ ನಿಜಬಲದ ಪಜುಗಳನರ್ಧಚಂದ್ರಾಕೃತಿಯೊಳು|| ಏಳದ್ಧರಂ ವಿಂತೆ ಕೃಷ್ಣ ವರ್ಜಿತವಾಯ್ತು | ಹೇಳಲೇನಿದು ಕೃಷ್ಣ ಸಂಯುಕ್ತಮಾದಪುದು | ಕಾಳೆಗಂ ಕೃಷ್ಣನೊಳ್ ದೊರಕೊಳ್ಳುದಿಗಳೆಂ ದುಬೈರಿದಂ ಮನದೊಳು || ೧೦ || ತಂದೆಯ ಮಹಾಧ್ರರಕೆ ಕೃಷ್ಣನೊಡಗೂಡುವಂ | ಮುಂದೆ ಪಾಂಡವ ವೀರರೊಳ್ ತನಗೆ ಕಾಳೆಗಂ | ಬಂದಪುದು ಲೇಸಾದುದೆಂದು ತಾಮ್ರಧ್ವಜಂ ನಕುಲಧ್ವಜನೋಳಾಡಲು || ಮಂದ ಪೌರುಷದಲ್ಪಭಾಗ್ಯದತಿಕೃಶವಾದ | ಮಂದಿ ಕುದುರೆಯ ಮೇದಿನೀತರರ್ ಕಾಳೆಗಕೆ | ನಿಂದವರೆ ನಿನ್ನೊಳಿದು ಪುಸಿಯೆನುತೆ ಮತ್ತವಂ ನಸುನಗೆಯೊಳಿಂತೆಂದನು || ೧೧|| ಚಪ್ಪನ್ನ ದೇಶದೊಳ್ ನಿನಗೆ ಮಲೆತಿದಿರಾಗಿ | ಬಪ್ಪ ಭೂಮಿಪರಿಲ್ಲ ನಿಮ್ಮಯ್ಯನರಮನೆಯೊ | ಟೊಪ್ಪಂಬಡೆದ ನರ್ತಕಿಜನದ ನಿತ್ಯ ಪುಪ್ಪಾಂಜಲಿಯ ಸಂಗ್ರಹಕ್ಕೆ | ತಪ್ಪದೆಂದು ತೆರುವ ಕಟ್ಟಳೆಯ ಮುತ್ತುಗಳ | ಕಪ್ಪಮಂ ಕೊಂಡು ಬಂದನೊ ಬಭ್ರುವಾಹನಂ | ಸಪ್ಪುಳಿದು ಪೊಸತೆತ್ತಣದೋ ಸೈನ್ಯಮೆನೆ ತಾಮ್ರಕೇತು ಮಗುಳಿಂತೆಂದನು || ೧೨|| ಧಾತ್ರಿಯೊಳ್ ವೀರರಿ ನದಿ‌ ನಾರದಂ | ರಾತ್ರಿಯೊಳ್ ಬಂದೆನ್ನೊಳಾಡಿದಂ ಧರೆಗತಿ | ಕಾತ್ರಪೌರುಷದಿಂದ ವರ್ತಿಪರ್ ಬಭ್ರುವಾಹನ ಕರ್ಣತನಯರೆಂದು | ಗೊತಾರಿ ಪುತ್ರ ದಾನವ ಸೂದನರ್‌ ಮನುಜ | ಮಾತ್ರರಲ್ಲೆ ಮೈ ನರನಾರಾಯಣರ್ ಕಮಲ|| ನೇತ್ರ ಸಮರವಿರುದ್ಧ ಸಾತ್ಯಕಿ ಪ್ರದ್ಯುಮ್ಮ ಭೋಜಾದಿ ಯದುಗಳೆಂದು | ೧೩ || ಉದ್ಧತ ಪರಾಕ್ರಮಿಗಳಿ ನಿಬರಿಂದಿವರೊಡನೆ | ಯುದ್ಧ ಮಾದಪುದೆಮಗೆ ನಮ್ಮ ಖಿಳಸೇನೆ ಸ | ಇದ್ದ ಮಾಗಿರ ಲರ್ಧಚಂದ್ರಾಕೃತಿಯೊಳೆಂದು ತಾಮ್ರಧ್ವಜಂ ಮಂತ್ರಿಗೆ | ಬುದ್ದಿಗಲಿಸಿದನಿತ್ತ ಪಾಂಡವನ ಬಲದೊಳ್ ಪ | ಸಿದ್ದ ಭಟ ರನುಸಾಲ್ಪ ಕರ್ಣಸುತ ಸಾಂಬಾನಿ | | ರುದ್ಧ ಕೃತವರ್ಮಾದಿಗಳ ಮಸಗಿದರೆ ತುರಂಗಮಂ ಬಿಡಿಸುವುಜ್ಜು ಗದೊಳು ဂ ೨೮೦ ಕನ್ನಡ ಜೈಮಿನಿ ಭಾರತ ಕುದುರೆಯಂ ಕಟ್ಟಿ ಪಡೆಸಹಿತ ತಾಮ್ರಧ್ವಜಂ | ಕದನಕಿದಿರಾಗಲಸುರಾಂತಕಂ ಕಂಡು ತೋ | ರಿಸಿದನರ್ಜುನಂಗಿವಂ ಬರ್ಹಿಧ್ವಜನ ತನುಜನನಸೂಯಕಂ ಧೀರನು || ಉದಿತ ಕಾಮಂ ಸತ್ಯವಾದಿ ಶುಚಿ ವೈಷ್ಣವಂ| | ಸದರಮಲ್ಲಿವನೊಡನೆ ಕಾಳಗಂ ನರ್ಮದಾ | ನದಿಯ ತೀರದೊಳಿವನ ತಂದೆ ದೀಕ್ಷಿತನಾಗಿಹಂ ಗೆಲ್ಯುದರಿದೆಂದನು ೧೫ ಎಂದಖಿಳಸೇನೆಯಂ ಗಭ್ರದಾಕಾರಕ್ಕೆ | | ತಂದು ನಿಲಿಸಿದನಸುರಮರ್ದನಂ ಮೆಣಡರ | ಮುಂದೆಸೆಯೆ ಕೊರಳೊಳನುಸಾಲ್ಪನಂ ಕಂಗಳೊಳ್ ನೀಲ ಹಂಸಧ್ವಜರನು || ಕಂದರ್ಪಕಾನಿರುದ್ದ ರನುಭಯ ಪಕ್ಷದೆಡೆ | | ಗಂದದಿಂದಡಿಗಳೆ ಭೋಜ ಸಾತ್ಯಕಿಗಳಂ | ಹಿಂದಣಗರಿಗೆ ಮೇಘನಾದನಂ ಕಲಿಯವನಾಶ್ರನಂ ಜೋಡಿಸಿದನು || ೧೬|| ವ್ಯೂಹಚಂಚು ಸ್ಥಾನಕಿರಿಸಿದಂ ಕಲಿ ಬಭ್ರು | ವಾಹನ ವೃಷಧ್ವಜನನುಳಿದ ಭಟರಂ ಗೃಧ್ರ | ದೇಹದವಯವದೆಡೆಗೆ ನೆಲೆಗೊಳಿಸಿ ಬಳಿಕದರ ಹೃದಯದೊಳ್ ಫಲುಗುಣನನು || ವಾಹಿನಿ ಸಹಿತ ನಿಲಿಸಿ ದಾರುಕನೆಸಗೆ ರಥಾ | ರೋಹಣಂಗೈದು ಮುರಮಥನಂ ಪಿಡಿದನಾ ಮ | ಹಾಹವಕೆ ವರಪಾಂಚಜನ್ಯ ಮಂ ಘೋರ ರವದಿಂದಹಿತರೆದೆಗಳೊಡೆಯ || ೧೭ | ಪಾಂಚಜನ್ಯ ಧ್ವನಿಗೆ ಬೆದರದುಬೈರಿ ರೋ | | ಮಾಂಚನದೊಳಾಗ ತಾಮ್ರಧ್ವಜಂ ಶ್ರೀವತ್ಸ | ಲಾಂಛನಂಗಿದಿರಾಗಿ ನುಡಿದನೆಲೆ ದೇವ ಕಟ್ಟಿದನರ್ಜುನನ ಹಯವನು | ವಾಂಛಯುಳೊಡೆ ಬಿಡಿಸು ಪಾಲಿಸು ಕಿರೀಟಿಯಂ | ನೀಂ ಚಕ್ಷಮಂ ತುಡುಕು ಶಾರ್ಜಮಂ ಪಿಡಿ ರಣಕೆ | ನಾಂ ಚಲಿಸೆನಿದೆಯೆನ್ನ ವಾಜಿಯಂ ತಡೆ ಸಮುಳ್ಕೊಡೆನುತಾರ್ದೆ ಚೈನು ||೧೮|| ಹರಿಗೆ ಕೂರ್ಗಣಿಮೂರು ದಾರುಕಂಗೈದು ರಥ | ಹರಿಗಳೆ ನಾಲ್ಕು ಸಿತವಾಹನಂಗಿಪ್ಪತ್ತು | ವರಭೋಜಪತಿಗೆಂಟು ಶಿನಿಸುತಂಗೊಂಬತ್ತು ಹಂಸಧ್ವಜಂಗೆ ಪತ್ತು !! ತರಣಿತನಯಜ ಬಭ್ರುವಾಹಾನುಸಾಕ| ಸ್ಕರ ಯವನಾಶ್ಚಾನಿರುದ್ದ ನೀಲಧ್ವಜ| ರ್ಗರಡೆರಡು ಮೇಘನಾದಂಗಳುಕೊಳಂಕರೆದವಂ ಬೊಬ್ಬಿರಿದನು || ೧೯ || ೨೮೧ ಇಪ್ಪತ್ರೆ ವೈದನೆಯ ಸಂಧಿ ಅಚ್ಯುತಂ ಬೆರಗಾದನಾತನ ಪರಾಕ್ರಮಕೆ || ಮೆಚ್ಚಿದಂ ಫಲಗುಣಂ ಮಿಕ್ಕುಳಿದ ಪಟುಭಟರ್ | ಬೆಚ್ಚಿದರೆ ಮಸಗಿ ವೀರಾವೇಶದಿಂದ ತಮತಮಗೆ ಬಳಿಕನಿರುದ್ಧನು || ಎಚ್ಚನೆಲವೆಲವೊ ತಾಮ್ರಧ್ವಜ ವಿಚಾರಿಸದೆ || ಕೆಚ್ಚೆದೆಯೊಳಿದಿರಾದ ಮುರಹರನ ಮೊಮ್ಮ ನಾಂ | ಬೆಚ್ಚುವೊಡೆ ಬಿಡು ಹಯವನಲ್ಲದೊಡೆನೋಡೆನ್ನ ಬಾಣ ಜಾತವನೆಂದನು || ೨೦|| ಬಾಣಜಾತವನೀಗನೋಡಲಿರ್ದಪುದೆ ನೀಂ | ಬಾಣಜಾತೆಯ ರಮಣನಂತುಮಲ್ಲದೆ ಪುಪ್ಪ | ಬಾಣಜಾತಂ ಮೇಲೆ ತನ್ನ ಮಗಳುಪೆಗೆ ನೀಂ ಪಾಳೇಶನೆಂದು ರಣದೆ || ಬಾಣನುಳುಹಿದನಂದು ಕೈಗಾಯುವಲ್ಲೆ ಮ್ಮ || ಬಾಣಂಗಳೀಕ್ಷಿಸೆಂದಾರ್ದು ತಾಮ್ರಧ್ವಜಂ | ಬಾಣಾಯುತಂಗಳಂ ಸುರಿಯಲೈ ಮಧ್ಯದೊಳ್ ತರಿದೀತನಿಂತೆಂದನು || ೨೧|| ಸಂಗರಕೆ ಸಾಹಸವೊ ಮಾತುಗಳೂ ಪೂರ್ವಪ್ರ | | ಸಂಗಮೇತಕೆ ಮರುಳೆ ತರಹರಿಸಿಕೊಳ್ಳೆನುತೆ | ಸಂಗಡಿಸಿದವನ ರಥದಚ್ಚು ನೊಗ ಗಾಲಿ ಟೆಕ್ಕೆಯ ಕುದುರೆ ಸಾರಥಿಗಳ | ಅಂಗಿ ಬಿತ್ತಳಿಕೆ ಸೀಸಕಂಗಳ ಜಂಜ | ಡಂಗಳಿಲೆ ನಿಸಿ ಕೆಲಬಲದ ರಕ್ಷೆಯ ಚಾತು | ರಂಗಮಂ ಸವರಿ ರಿಪುಮೊಹರಕೆ ಪೊಕ್ಕನನಿರುದ್ದನದನೇವೇಳೆನು || ೨೨ | ರಣದೊಳನಿರುದ್ಧ ನಾಟೋಪದಿಂ ಚಾಪದಿಂ | ಕಣಿಗಳಂ ತೆಗೆದಿಸಲ್ಕರಿಗಳಂ ಹರಿಗಳಂ | ಮಣಿಮಯ ರಥಂಗಳಂ ಕಾಲಾಳ ಮೇಲಾಳ ಸಂದಣಿಯ ಮಂದಿಗಳನು || ಹಣದು ವಾಡಿದುದಹಿತ ಬಲದೊಳಗೆ ನೆಲದೊಳಗೆ || ಪೆಣನ ಮೆದೆ ಕೆಡೆಯಲಚೌಹಿಣಿಯ ವಾಹಿನಿಯ || ಗಣನೆ ಮರಳಿದುದೊಂದೇ ಕ್ಷಣಕೆ ವೀಕ್ಷಣಕೆ ನೆರೆ ಭಯಂಕರವಾಗಲು | ೨೩ | ಒತ್ತಿಬಹ ರಥಿಕರಂ ವ್ಯಧಿಕರಂ ಮಾಡಿದುವು|| ಮುತ್ತುವ ತುರಂಗಮದ ತುಂಗ ಮದದಂತಿಗಳ | ಮೊತ್ತಮಂ ಪೋಳಾಗಿ ಸೀಳಾಗಿ ಕೆಡಹಿದುವುಕೊಡಹಿದುವು ವಾಹಕರನು || ಮತ್ತೆ ಭಟರಂಗಮಂ ಭಂಗಮಂ ಪಡಿಸಿದುವು | ಕತ್ತರಿಸಿ ತಲೆಗಳಂ ಕೊಲೆಗಳಂ ಕೊಂದು ಬಿಸಿ | ನೆತ್ತರಂ ಪರಪಿದುವು ನೆರಪಿದುವು ಮರುಳಳು ಮನನಿರುದ್ಧನಸ್ತಂಗಳು | ೨೪ || ೨೮೨ ಕನ್ನಡ ಜೈಮಿನಿ ಭಾರತ ಪೊಸರಥದೊಳ್ಳೆದಿದಂ ಮತ್ತೆ ತಾಮ್ರಧ್ವಜಂ| ಮುಸುಕಿತಗಣಿತ ಚಾತುರಂಗಮನಿರುದ್ಧನಂ | ಮಸುಗಿತು ತಮಸೋಮ ಮಾದಿತ್ಯ ಮಂಡಲದ ಗಸಣಿಯಿಲ್ಲೆ ನೆ ನಭದೊಳು || ವಸುಧೆಯದಿರಿತು ಗುರುಶೈಲ ಮಲ್ಲಾಡಿದುದು | ಬಸವಳಿದ ನಹಿ ಕೂರ್ಮನೆದೆಗೆಟ್ಟ ನುಡುಗಿದುವು| ದೆಸೆಯಾನೆ ಕಡಲುಕ್ಕಿ ತಾಹವಂ ಘೋರವಾದುದುರೋಮಹರ್ಷಣದೊಳು|| ೨೫ | ಕೋಪದಿಂ ಪ್ರಳಯಾಗ್ನಿಯಂದದ ಶರಂಗಳಂ | ಚಾಪದಿಂ ತೆಗೆದಿಸುತ್ತನಿರುದ್ದ ನಮಿತ ಪ್ರ | ತಾಪದಿಂದುಜ್ವಲಿಸುತಿರ್ದ೦ ವಿಧೂಮ ಪಾವಕನಂತೆ ಪರಬಲದೊಳು ! ಶ್ರೀಪತಿಯ ಪೌತ್ರನೆಂದಿನ್ನೆಗಂ ತಾಳೊ ಡಾ || ಟೋಪಮೆ ನಿನಗೆನುತೆ ತಾಮ್ರಧ್ವಜಂ ಕನ | ಲಾ ಪುಪ್ಪಬಾಣ ತನುಜನ ಮೇಲೆ ಕಣಿಗರೆದನಂಬರಂ ತುಂಬುವಂತೆ !| ೨೬ | ಪರ್ಬದುವು ತೆಗೆದಿಸಲೇ ತಾಮ್ರಧ್ವಜನ ಕಣಿಗ | ಲರ್ಬುದಂಗಳ ಸಂಖ್ಯೆಯಿಂದೊಡನೆ ನರನ | ಪೆರ್ಬಡೆಯ ಮೇಲೆ ಕವಿದುದು ನೋಂದನನಿರುದ್ಧನೇರ್ವಡೆದು ಮೂರ್ಛಯಿಂದೆ|| ಸರ್ಬದಳಮಂ ತಗಳ್ಳು ವು ಬೇಸಗೆಯ ಬಿರುವೆ| | ಲರ್ಬಿಸಿ ರಜಮಂ ತೆರಳು ವಂತಾಗ ೨ | ರರ್ಬಿಂಕದಿಂದಾಂತು ನಿಂದರನುಸಾಕಪ್ರದ್ಯುಮ್ಮ ಸಾತ್ಯಕಿಗಳು || ೨೭ || - ಹಂಸಕೇತುವನೆಚ್ಚು ಕೃತವರ್ಮ ಸಾತ್ಯಕಿಗ || ಳಂ ಸದೆದು ಬಭ್ರುವಾಹನ ಯವನಾರ್ಗೆ| ಹಿಂಸೆಯಂ ಕೈಗೈದು ನೀಲಧ್ವಜಾನುಸಾಲ್ಯಾದಿ ಭಟರಂ ಘಾತಿಸಿ || ಕಂಸಾರಿ ಸುತನಂ ಪಚಾರಿಸಿ ವಿಜಯ ಮುರ | ಧ್ವಂಸಿಗಳ ಮೇಲೆ ನಡೆತರೆ ಕಂಡು ಕರ್ಣ ತನ | ಯಂ ಸರಸಕಿದಿರಾಗಿ ಕತ್ತರಿಸಿ ಕೆಡಹಿದಂ ತಾಮ್ರಧ್ವಜನ ರಥವನು | ೨೮ || ತೇರುಡಿಯ ಮತ್ತೊಂದು ತೇರ ನಳವಡಿಸಲಾ || ತೇರನಿಸಲೊಡನೆ ಪೊಸತೇರೋಳವನ್ನೆದಲಾ | ತೇರುಮಂ ಕತ್ತರಿಸಿ ತೆರೆಸದಂತಿಂತು ನೂರುಪೇರಂ ಖಂಡಿಸಿ | ಸೇರಿಸೇರಿದ ಸೇನೆಯು ಸವರಿ ಕರ್ಣಜಂ|| ಸೇರಿಬರೆ ತಾಮ್ರಧ್ವಜಂ ಕನಲ್ಲ ವನಿಯಂ | ಸೇರಿ ಬಾಣತ್ರಯದೊಳಾತನಂ ಘಾತಿಸಿ ರಥಾರೋಹಣಂಗೈದನು || ೨೯ || ೨೮೩ ಇಪ್ಪತೈದನೆಯ ಸಂಧಿ ಅನಿರುದ್ಧನಂ ಗೆಲ್ಲು ವೃಷಕೇತುವಂ ಕೆಡಹ | ಲನುಸಾಲ್ಪನಿದಿರಾದೊಡಾತನ ಪರಾಕ್ರಮವ | ನನುವರದೊಳುರೆ ಮುರಿದು ಕೃತವರ್ಮ ಸಾತ್ಯಕಿ ಪ್ರದ್ದು – ರಂ ಸೋಲಿಸಿ | ಅನುಪಮ ಬಲಂ ಬಭ್ರುವಾಹನಂ ಕಾದಲವ ! ನನುವನೋಪ್ಪಂಗೆಡಿಸಿ ಹಂಸಧ್ವಜನ ಜಯವ || ನನುಕರಿಸಿ ಯೌವನಾಶ್ವಾನಿತಧ್ವಜರಂ ತಗುಳವಂ ಬೊಬ್ಬಿರಿದನು | ೩೦ || ಬಲದೊಳಗೆ ಮಿಡುಕುಳ್ಳ ವೀರರೊಳ್ ಧೀರರೊಳ್ | | ಕಲಿತನದೊಳಿದಿರಾಗಿ ನಿಲ್ಪರಂ ಗೆಲ್ಪರಂ | ಸಲೆ ಪಲಾಯನಕೆ ಮೈಗುಡುವರಂ ಬಿಡುವರಂ ವಾಹನಾಯುಧ ತತಿಯನು || ಫಲುಗುಣಂ ಕಾಣುತತ್ಯುಗ್ರದಿಂ ವ್ಯಗ್ರದಿಂ | ಸೆಳೆದುಕೋದಂಡಮಂ ತೀಡಿದಂ ಪೂಡಿದಂ | ಪೊಳೆವ ಕೆಂಗರಿಯ ನಿಡುಗೊಲ್ಲಳಂ ಸಾಳಂಕಟ್ಟಿ ದಂ ಗಗನ ಪಥಕೆ || ೩೧|| ಲೇಸಾದುದ್ದೆ ಪಾರ್ಥ ಕೃಷ್ಣನ ಸಹಾಯದಿಂ | ದೀಸು ದಿನವಾಹವದೊಳೆಲ್ಲರಂ ಗೆಲ್ಗೆ ಬಿಡು ! ವಾಸಿಯಂ ತನ್ನೊಡನೆ ಗೋತ್ರಹತ್ಯಾದೋಷಮಂ ಕಳೆದುಕೊಂಬ ಮಖಕೆ|| ಏಸು ಹರಿಗಳ' ಬೇಕು ನಿನಗೆ ಸನೀವೆ ನಾ || ನೀ ಸರೋಜಾಕ್ಷನಿರಲೇತಕೆಲೆ ಮರುಳೆ ಧನ | ದಾಸೆಯಿಂ ಧರ್ಮಮಂ ಮಾಣ್ಣನಂತಾದೆ ಹೋಗೆನುತವಂ ತೆಗೆದೆಚ್ಚನು|| ೩೨|| ಎಲವೊ ತಾಮ್ರಧ್ವಜ ಸುವಿತ್ತದಿಂ ಧರ್ಮಮಂ | ನಿಲಿಸಬೇಕಲ್ಲದೆ ನಿರರ್ಥಕದೊಳಾದಪುದೆ || ಜಲಜಾಕ್ಷನಂ ಬರಿದೆ ಸಾಕ್ಷಾತ್ಕರಿಸಬಹುದೆ ವಿಧಿ ವಿಧಾನದೊಳಲ್ಲದೆ|| ಪಲವು ಮುಖದಿಂದೆ ಪರಿಪೂರ್ಣನಾಗಿಹ ಹರಿಯ || ನೆಲೆಯ ನೀನೆಂತರಿವೆ ಮೂಢ ಫಡಹೋಗೆನುತೆ | ಫಲುಗುಣಂ ತೆಗೆದೆಚ್ಚನಾತನ ವರೂಥ ಹಯ ಸಾರಥಿಗಳೆಡೆಗೆಡೆಯಲು | ೩೩ ii ಆ ರಥಂ ಮುರಿಯೆ ಪೊಸರಥವನವನೇರಿ ಬರ| ಲಾಗಥಂ ಪುಡಿಯಾಗೆ ನರನಿಸಲ್ ಬಳಿಕಾ ಮ | ಹಾ ರಥಂ ಮತ್ತೊಂದು ರಥದೊಳುರವಣಿಸಲದನರ್ಜುನಂ ತಡೆಗಡಿದನು || ಆ ರಣದೊಳಿಂತವನ ಸ್ವಂದನ ಸಹಮಂ| ಬಾರಿಬಾರಿಗೆ ಕತ್ತರಿಸಿ ಕೆಡಹಿ ಫಲುಗುಣಂ | ಪೂರೈಸಿದಂ ದೇವದತ್ತಮಂ ಕೊಂದನಿರ್ಕೆಲದ ಚಾತುರ್ಬಲವನು || ೩೪ il ೨೮೪ ಕನ್ನಡ ಜೈಮಿನಿ ಭಾರತ - ಅರ್ಜುನನ ಸಾಹಸಕೆ ಮೆಚ್ಚಿ ತಾಮ್ರಧ್ವಜಂ | ಗರ್ಜಿಸಿ ಕನಲ್ಲ ಮಮ ತಾನದೇಂ ಪೌರುಷ ವಿ | ವರ್ಜಿತನೆ ಫಡಯೆನುತ ತೆಗದಿಸಲ್ ಬರಸಿಡಿಲ್ ಪೊಡೆದು ಗಿರಿ ಜರಿವಂತಿರೆ | ನಿರ್ಜರೇಂದ್ರನ ಸೂನು ಪೊನಲಿಡಲ್ ಬಿಸಿಯ ನೆ | ರ್ಜೊಂಪಿಸುತೆ ಮೈ ಮರೆದು ಬಿದ್ದ ನಿಳೆಯೊಳ' ಪು | ನರ್ಜನ್ಯ ಮೆನೆ ಕೂಡೆ ಚೇತರಿಸಿ ನರನೆಚ್ಚು ಕಡಿದನಾತನ ಧನುವನು || ೩ || - ಬಿಲ್ಕುರಿಯೆ ಮತ್ತೊಂದು ಬಿಲ್ಗೊಂಡುಕೋಪದಿಂ | ಪಿರೆಯುತೊಡನೆ ತಾಮ್ರಧ್ವಜಂ ತೆಗೆದಾರ್ದಿ ! ಸಹಿಯೊಳರ್ಜುನನ ತೇರೊಂದುಯೋಜನಂ ಪೋಗೆ ತರಹರಿಸಿಕೊಳುತೆ || ನಿಲ್ಲೋರೆಟೋರೆನುತೆ ಫಲುಗುಣಂ ಬೊಬ್ಬಿರಿದಿ ! ಸಲ್ಕು ಗಿಲ ಬಟ್ಟೆಯ ನಡರ್ದುದಾತನ ರಥಂ | | ಬಿಗೆ ಮುರಧ್ವಂಸಿ ಮೆಚ್ಚಿ ತಲೆದೂಗಿದಂ ಭೂಪಕೇಳದ್ಭುತವನು || ೩೬ ಎಡಬಲದ ಮಂಡಲದ ಭೇದದಿಂ ಖೇದದಿಂ : ದಡಿಗಡಿಗೆಸೆವ ಪರಾಕ್ರಮದಿಂದ ಕ್ರಮದಿಂದ | ತುಡುವ ಬಿಡುವಂಬಿನ ತರಂಗದಿಂ ರಂಗದಿಂ ತೊಲಗದಗ್ಗಳಿಕೆಯಿಂದ || ದೃಢಚಾಪಘೋಷಭೀಕರದಿಂದ ನಿಕರದಿಂದ | ಜಡತೆ ಪೊದ್ದದ ಸಾಹಸತ್ವದಿಂ ಸತ್ವದಿಂ! ಕಡುಗಿ ತಾಮ್ರಧ್ವಜ ವಿಜಯರಾಗ ಜಯರಾಗಕೆಚ್ಚಾಡಿದರ್‌ ಧುರದೊಳು ! ೩೭|| ಧಾತ್ರೀಶಕೇಳ್ ಕೌತುಕವ ನೇಳುದಿನ ಮಹೋ ! ರಾತ್ರಿಗಳೊಳಂ ಬಿಡದೆ ಕಾದಿದರ್ ಪಂಕರುಹ | ನೇತ್ರಂ ಸಾಪದೊಳ್ ನೋಡುತಿರೆ ತಾಮ್ರಧ್ವಜಾರ್ಜುನರ್ ಬಳಿಕದರೊಳು || ಗೊತ್ತಾಗಿಸುತನವಂ ಮತ್ತೆ ಜೋಡಿಸಿ ತಂದ| ಮಾತ್ರದೊಳ್ ಸಾಸಿರ ರಥಂಗಳಂ ಕಡಿದತಿ | ಕಾತ್ರದಿಂ ಕೆಡಹಿದಂ ಪಡೆಯೊಳಕ್ವಹಿಣಿಗಳಿನ್ನೂರನಾಹವದೊಳು || ೩೮ || ಆ ತಾಮ್ರಕೇತು ಪಾಂಡವಸೇನೆಯೊಳ ಪ್ರಯುತ | ಚಾತುರಂಗಮನೈದೆ ಸಂಹರಿಸಿ ಪಾರ್ಥನಂ | ಘಾತಿಸಿದನಡಿಗಡಿಗೆ ಪಳವಿಗೆಯ ಹನುಮನಂ ಪಲ್ಲಿರಿಸಿ ಹರಿಯನೆಚ್ಚು ! ಸೂತವಾಜಿಗಳನೊಡನೆ ಜವಗೆಡಿಸಿ ವಿ ! ಖ್ಯಾತ ಚಾಪದ ನಾರಿಯಂ ಕಡಿದು ಕಲಿ ಕರ್ಣ | ಜಾತಾನುಸಾಲ್ಪ ಸಾತ್ಯಕಿ ಬಭ್ರುವಾಹನಾದಿಗಳನುರೆ ನೋಯಿಸಿದನು || ೩೯ || ಇಪ್ಪತ್ರೆ ದನೆಯ ಸಂಧಿ ೨೮ ತೆತ್ತಿಸಿದುವುಭಯವೀರರ ಮೈಯೊಳಂಬುಗಳ್ | ನೆತ್ತರಭ್ರಕೆ ಚಿಮ್ಮಿ ಮಳೆವನಿಗಳಂತೆ ಹರಿ | ಯುತ್ತಮಾಂಗದಮೇಲೆಸೂಸಿದುವು ವಾಯುವಶದಿಂದೆ ಕೇಳದ್ದು ತವನು | ಮತ್ತೆ ಫಲುಗುಣನವನ ಧನುವನಿಕ್ಕಡಿಯಾಗಿ | ಕತ್ತರಿಸೆ ಖತಿಯೊಳೆತಂದು ಪಾರ್ಥನ ರಥವ || ನೆತ್ತಿಕೊಂಡಾಗಸಕೆ ಪುಟನೆಗೆದು ಧರೆಯೊಳಪ್ಪಳಿಸಿದಂ ತಾಮ್ರಕೇತು ೪೦ || ನಭಕೆ ವಿಜಯನ ರಥವನಿಡಾಡಿ ಬಳಿಕದಂ ! ರಭಸದಿಂದಿಳೆಗಪ್ಪಳಸುವಿನಂ ಪರಿತಂದು | ಶುಭಕರ ಕರಾಗ್ರದಿಂ ಪಿಡಿದಾ ವರೂಥಮಂ ಸೃಸ್ಥಾನವಾಗಿ ನಿಲಿಸಿ || ಅಭಯಮಂ ಪಾರ್ಥಂಗೆ ಮಾಡಿದಂ ಮುರಹರಂ | ತ್ರಿಭುವನದೊಳಚ್ಚುತನ ಭಕರ್ಗೆ ಬರ್ಪುದೆ ಪ | ರಿಭವಮೆಂದನಿಮಿಷರ್‌ ಕೊಂಡಾಡೆ ಬಲಮೆರಡಕಾಶ್ಚರ್ಯವಾಗೆ ಕೂಡೆ ||೪೧|| ಭೂರಮಣ ಕೇಳಬಳಿಕ ನಸುನಗುತ ನುಡಿದನಸು | ರಾರಾತಿ ಪಾಂಡವಂಗಳು ಕದಿರಧರ್ಮಮಂ | ದೀರಣದೊಳಿತನಂ ಗೆಲ್ಗೊಡಾವಿರ್ವರುಂ ಸಾಹಸಂಗೈದಲ್ಲದೆ || ತೀರದೆನು ನೀನೊಂದು ಕಡೆಯೊಳಾನಿಸುವೆನೀ | ವೀರನಂ ಮತ್ತೊಂದು ದೆಸೆಯೊಳೆಂದರುಪಿ ನರ | ನಾರಾಯಣ‌ ಕರೆದರಂಬುಗಳ ನೋರೋರ್ವರೊಂದೊಂದು ಮುಖದೊಳಿರ್ದು * ಪಾಂಡವ ಮುಕುಂದರೊಂದೇಬಾರಿ ಮುಳಿದು ವರ | ಗಾಂಡೀವ ಶಾರ್ಜ ಚಾಪಂಗಳಂ ಕೊಂಡ೭ | ಜಾಂಡಕಧಿಕಕೊಭಮಾಗೆ ತಾಮ್ರಧ್ವಜನ ಮೇಲೆ ತೆಗೆದಿಸುತಿರಿ | ಕಾಂಡವಿಲ್ಲದೆ ಕವಿದುವೆಂಬುಗಳಡಗಿತು ಮಾ | ರ್ತಾಂಡ ಮಂಡಲಮಾಗ ಶಿಖಿನೇತು ನಂದನಂ | ತಾಂ ಡಿಬಿಕಮರ್ದನಕಿರೀಟಗಳನಡಿಗಡಿಗೆ ಘಾತಿಸಿದನಾಹವದೊಳು | ೪೩|| ಮಾರಿದ ಪರಾಕ್ರಮದೊಳಕ್ಷಿಗಳರಲ್ಲು ವು | ಬೈರಿ ಪುಳಕೋತ್ಸವದೊಳಾ ತಾಮ್ರಕೇತು ಕೈ ! ದೋರಿಬೊಬ್ಬಿರಿದು ನಸುನಗುತೆ ಕೃಷ್ಣನೊಳೆಂದನೆಲೆ ದೇವ ತನ್ನ ಕೂಡೆ|| ಬೇರೆ ನೀಂ ಬಿಲ್ವಿಡಿದು ಕಾದಿ ಕೌಂತೇಯನಂ | ಗಾರುಮಾಡದಿರರ್ಜುನಂಗೆ ಸಾರಥಿಯಾಗು | • ಸಾರಿದೆಂ ಸಾಕೆಂದು ತೆಗೆದೆಟ್ರೊಡಚ್ಯುತಂ ಮೆಚ್ಚಿನೊಳೊಡಂಬಟ್ಟನು ೪೪|| ೨೮೬ ಕನ್ನಡ ಜೈಮಿನಿ ಭಾರತ ಹರಿ ಬಳಿಕ ತನ್ನ ರಥಮಂ ಬಿಟ್ಟು ಫಲುಗುಣನ | ವರ ವರೂಥಾಗ್ರದೊಳ್ ಚಮ್ಮ ಟಿಕೆ ವಾಫೆಯಂ| ಧರಿಸಿ ತುರಗಂಗಳಂ ಚಪ್ಪರಿಸಲೆಡಬಲಕೆ ವಾಯುವೇಗದೊಳಡರ್ದು || ಮುರಿದು ಮಂಡಲಭೇದ ಚಳವಳಿಕೆ ಚದುರೋಜೆ| ವೆರಸಿ ರಣರಂಗದೊಳ್ ಕಾರಮಿಂಚಿನ ತೆರದೊ | ಳುರವಣಿಸಿದುವು ಕೂಡೆ ಶಕ್ರಸುತನೆಚ್ಚನಡಿಗಡಿಗೆ ತಾಮ್ರಧ್ವಜನನು || ೪ || ಹರಿ ನಂದನನ ದಿವ್ಯ ಹರಿಮಯ ವರೂಥಮಂ | ಹರಿವೇಗದಿಂದೆಸೆವ ಹರಿ ಚತುಷ್ಟಯಮುಮಂ | ಹರಿಯುಮಂ ಪಳವಿಗೆಯ ಹರಿಯುಮಂ ಪಾರ್ಥನ ಲಹರಿಯುಮಂ ಧಾತುಗೆಡಿಸಿ|| ಹರಿಬದ ಕಲಿಗಳಂ ಪ್ರಹರಿಸಿ ತಾವಧಜಂ | ಹರಿನಾದಮಂ ಮಾಡಿ ಹರಿದಾಡುತಿರೆ ಕೂಡೆ| ಹರಿಣಾಂಕ ಕುಲಜಂ ವಿಹರಿಸಿದಂ ಬಾಣದಿಂ ಹರಿಕಿರಣಮಡಗುವಂತೆ || ೪೬|| ಮತ್ತೆ ಮುರಹರನ ನೀರೆದುಕೂರ್ಗಣಿಯೊಳರು | | ವತ್ತು ಮಾರ್ಗಣದಿಂದೆ ಸುರಪ ಸುತನಂ ಘಾತಿ | ಸುತ್ತವಂ ಬೊಬ್ಬಿರಿಯೆ ನರನವನ ರೋಮರೋಮಂಗಳಂ ಭೇದಿಪವೊಲು|| ತೆತ್ತಿಸಿದನಂಬುಗಳನವನು ಮತ್ತಿಸುತಿರ್ದ | ನಿತ್ತಂಡದಾಹಮಂ ಸಮವಾಗಿ ಬರೆ ವಿಜಯ | ನೋತ್ತಾಯದಿಂದವನ ಕುದುರೆ ಸಾರಥಿ ರಥವನೆಚ್ಚು ಹುಡಿಹುಡಿಗೈದನು ||೪೭ || ಚೂರ್ಣಮಾದೊಡೆ ರಥಂ ತಾಮ್ರಧ್ವಜಂರೋಪ| ಪೂರ್ಣಮುಖನಾಗಿ ಕಲಿ ಪಾರ್ಥನ ಸಮಿಾಪಮಂ | ತೂರ್ಣದಿಂದೈದಿ ಪೊಯ್ಯನಿತರೊಳ್ ಚರಣಾಗ್ರದಿಂದ ಮುರಹರನೊದೆಯಲು | ಜೀರ್ಣತರು ಮುರಿದು ಬೀಳ್ವಂತಿಳೆಗೆ ಬಿದ್ದೊಡನೆ | ಕೀರ್ಣ ಪ್ರತಾಪದಿಂದೆದ್ದು ಮತ್ತೊಂದು ವಿ || * ರ್ಣವಾಗಿರ್ದ ಮದಕುಂಜರಕಡರ್ದು ಶರಪಂಜರವ ನೋದವಿಸಿದನು|| ೪೮ || ಬೀದಿವರಿಸಿದನಾತನಾನೆಯಂ ಬಭ್ರುವಾ | ಹಾದಿ ವೀರರ ಮೇಲೆ ಕಣಿಗಳಂ ಕರೆದನಿದಿ | ರಾದ ಭಟರೆಲ್ಲರುಂ ಮೂರ್ಛಮೃತಿಯಂ ತಳೆದರ್ಜುನಂ ಮೈಮರೆದನು || ಕಾದುವವರಿಲ್ಲ ಪಾಂಡವ ಬಲದೋಳಾಗ ಮಧು | ಸೂದನಂ ಬೆರಗಾಗಿ ಕಡುಗೋಪದಿಂದೆ ತಾ | ನೇ ದಿವ್ಯಚಕ್ರಮಂ ತುಡುಕಿ ನಡೆದ ಧುರಕೆ ಮೂಜಗಂ ತಲ್ಲಣಿಸಲು || ೪೯|| ಇಪ್ಪತೈದನೆಯ ಸಂಧಿ ೨೮೭ ಉರಗೇಂದ್ರ ಕಮಠ ದಿಕ್ಕರಿಗಳುಂ ಗಿರಿಗಳುಂ | ಶರಧಿಯುಂ ದೆಸೆಗಳುಂ ಧರಣಿಯುಂ ತರಯುಂ| ಪಿರಿದು ಕಂಪಿಸಲಾ ತ್ರಿವಿಕ್ರಮಂ ಚಕ್ರಮಂ ಕೊಂಡು ಕಾಳೆಗಕೆ ಬರಲು ! ಅರುಣಧ್ವಜಂ ಕಂಡುಕೋಪದಿಂ ಚಾಪದಿಂ || ಸರಳ ಮಳೆಯಂ ಕರೆಯುತುರುಬಿದಂ ತರುಬಿದಂ | ಹರಿಯನದ್ದು ತಮಾಗೆ ಸಂಗರಂ ಸಿಂಗರಂ ಮೆರೆಯಲಂತಕಪುರದೊಳು ೫೦|| ಕಟ್ಟುಗ್ರಕೋಪದಿಂದೈತಪ್ಪ ದಾನವ ಫ | . ರಟ್ಟನಂ ತಡೆದು ತಾಮ್ರಧ್ವಜಂ ಕಾಳೆಗಂ | ಗೊಟ್ಟನವಿಗೆ ಸೇರಿತಾತನ ಚತುರ್ಬಲಂ ಸರ್ವಸನ್ನಾಹದಿಂದ || ಇಟ್ಟಣಿಸಿ ತಾಹವಂ ಬಳಿಕ ಮುರವೈರಿ ತಿರು | ಪಿಟ್ಟ ಚಕ್ರದ ಪಲವು ಧಾರೆಗಳ ಸೋಂಕಿನಿಂ | ಥಟ್ಟು ಗೆಡೆದುದು ಪಗೆಯ ಪಡೆಯೊಳಕ್ವಹಿಣಿಯ ಶತಕವೊಂದೇಕ್ಷಣದೊಳು|| ೫೧H, ಪಡೆ ಮಡಿಯೆ ರೋಷದಿಂದಾಗ ತಾಮ್ರಧ್ವಜಂ | ನುಡಿದನಸುರಾಂತಕನೊಳೆಲೆ ದೇವ ಸೈನ್ಯಮಂ | ತಡೆಗಡಿದೊಡೇನಹುದು ಹಿಂದೆ ಪಾರ್ಥಂಗಾಗಿ ನಿನ್ನ ಪುಣ್ಯವನಿತ್ತಲಾ ! ಕುಡದಿರು ಧನಂಜಯಗಾಗಿ ತನಗೀಗ ನಿ | | ನೊಡಲನಿದು ನಿಶ್ಚಯಂ ನಿನ್ನಂ ಕಿರೀಟಿಯಂ || ಪಿಡಿದು ತಾತನ ಮುಖವನಾಗಿಪೆಂ ನೋಡೆಂದು ಹರಿಯಂ ಪಚಾರಿಸಿದನು | ೨|| ಧರಣೀಂದ್ರ ಕೇಳ್ ಚಕ್ರಪಾಣಿಯಾಗಿರ್ದ ಮುರ| ಹರನಂ ರಣಾಗ್ರದೊಳ್ ಮೇಲ್ಯಾಯ್ತು ತುಡುಕಿ ನಿಜ | ಕರವೊಂದರಿಂದೆರಡು ಕೈಗಳಂ ಮತ್ತೊಂದು ಹಸ್ತದಿಂ ಪದಯುಗವನು || ಹಿರಿದು ಸತ್ಯದೊಳೊ ಪಿಡಿದೊಂದುಗೂಡಿ ಹರಿ | ಚರಣಮಂ ನೊಸಲೆಡೆಯೊಳಿಟ್ಟು ತಾಮ್ರಧ್ವಜಂ | ಪರಿದನರ್ಜುನನಿದ್ದ ಬಳಿಗಾಗಿ ಸಾಹಸಕೆ ಮೂಜಗಂ ಬೆರಗಾಗಲು || ೫೩|| ಹಿಡಿಗೈಯೊಳಿರ್ದ ಸುರರಿಪು ಪಾರ್ಥನಂ ಕರೆದು || ತುಡು ಮಹಾಸ್ಕವನೆಂದು ನೇಮಿಸಲ್ ಫಲುಗುಣಂ | ಫಡಯೆನುತೆ ಬಾಣಮಂ ಗಾಂಡೀವದೊಳ್ ಪೂಡುವನ್ನೆ ಗಂ ಭರದೊಳೊದಗಿ || ತಡೆಗಾಲೋಳಾತನಂ ಕೆಡಹಿ ಭುಜಯುಗ್ಯದಿಂ | ತೊಡರಿಕೊಂಡುಪ್ಪರಿಸಿ ನರ ಕೃಪ್ರಿರ್ವರಂ | ಮಿಡುಕಲೀಯದೆ ಬಿಗಿದು ತಾಮ್ರಧ್ವಜಂ ಧರೆಗೆ ಬಿದ್ದ ನಗಧರನೊದೆಯಲು||೫೪! ೨೮೮ ಕನ್ನಡಜೈಮಿನಿ ಭಾರತ * ಉದಂಡ ಭುಜಬಲದೊಳೊರ್ವರೋರ್ವರ ನೋತಿ | ಬಿದ್ದ ರಿಳೆಗಾ ಮೂವರುಂ ನೋಂದು ಮೂರ್ಛಗೊಂ | ಡಿದ್ದರದರೊಳ್ ಪಾರ್ಥ ಶೌರಿಗಳ ಬಳಿಕ ತಾಮ್ರಧ್ವಜಂ ಸತ್ವದಿಂದೆ! ಎದ್ದು ನೋಡಿದನಲ್ಲಿ ತನ್ನೊಡನೆ ಕಾಳಗಕೆ | ಹೊದ್ದು ವದಟರನಾರುಮಂ ಕಾಣಿದೆಲ್ಲರಂ | | ಗೆದ್ದೆರಡು ಕುದುರೆಯಂ ಕೊಂಡುಳಿದ ಪಡೆ ಸಹಿತ ನಿಜನಗರಿಗೈತಂದನು || ೫|| ಪಟ್ಟಣದ ಪೊರವಳಯದೊಳ್ ಚಿತ್ರಮಯವಾಗಿ | ಕಟ್ಟಿದದ್ದರ ಮಂಟಪದ ನಡುವೆ ದೀಕ್ಷೆಯಿಂ | ನೆಟ್ಟನೆ ಪರಿಗ್ರಹಿಸಿ ಭೂಸುರರ್ ವೆರಸಿ ಕುಳ್ಳಿರ್ಪ ಪಿತನೆಡೆಗೆ ಬಂದು | ಮುಟ್ಟಿ ಚರಣಂಗಳಂ ಸಾಪ್ತಾಂಗದಿಂದೆ ಪೊಡ| ಮಟ್ಟು ತಾಮ್ರಧ್ವಜಂ ಕೈಮುಗಿದು ತರಿಸಿ ಮುಂ | ದಿಟ್ಟನೆರಡಪ್ಪಂಗಳಂ ಬಳಿಕ ಶಿಖಕೇತು ನಂದನಂಗಿಂತೆಂದನು | H೬ || ವತ್ಸರ ತುಂಬದೇತಕೆ ತಿರುಗಿತೀ ಹಯಂ | ವತ್ಸ ಹೇಳಿದರೊಡನೆ ಮತ್ತೊಂದು ವಾಜಿ ಬಲ| ವತ್ಸಮರ ಮುಖದಿಂದ ಜಯಿಸಿದಂತಿರ್ದುಪುದಿದೆತ್ತಣದು ನಿನಗಿಳೆಯೊಳು|| ಮತ್ಸರದ ಕದನದಿಂದಾವ ಭೂಪನೊಳಾಯು | ಮತ್ಸಮಾಪಕೆ ಬಂದ ಹದನಾವುದೆಂದು ಶ್ರೀ | ಮತ್ಸಭಾಮಧ್ಯದೊಳ ನಸುನಗುತ ಶಿಖಿಕೇತ) ತನಯನಂ ಬೆಸಗೊಂಡನು ||೫೭|| ಚಿತ್ತಯಿಸು ತಾತ ನೃಪವರ ಯುಧಿಷ್ಠಿರನ ಮಖ| ದುತ್ತಮ ತುರಂಗವಿದು ರಕ್ಷೆಗರ್ಜುನ ಕೃಷ್ಣ | ರಿತ್ತಂಡವುಂ ಪಡೆವೆರಸಿ ಬಂದೊಡಾನದಂ ಕಟ್ಟಿದೊಡೆ ತನಗವರೊಳು|| ತತುದಾಹವಮೆಂದು ನಿಜಸುತಂ ಬಿತ್ಸೆಸೆ| ಮತ್ತೆ ಸಂಶಯದಿಂದೆ ಭೂಪಾಲಕಂ ತನ್ನ | ಹರಿಹ ನಿಜಮಂತ್ರಿ ನಕುಲಕೇತುವನೀಕ್ಷಿಸಲ್ಮಾ ತನಿಂತೆಂದನು || ೮ | | ಜೀಯ ಪುಸಿಯಲ್ಲಿ ಪಾಂಡವರಾಯನಶ್ಚಮಂ| ಕಾಯಬಂದಿಹ ಬಭ್ರುವಾಹನಾದಿಗಳ ನೋ | ತಾಯದಿಂದೆಲ್ಲರಂ ಸದೆಬಡಿದುರುಳ್ಳಿ ಬಳಿಕೈದೆಕೃಷ್ಣಾರ್ಜುನರನು | ಸಾಯದಂತಡಗೆಡಹಿ ಪಿಡಿದು ಬಿಟ್ರೊಡನೆ ಕೌಂ | ತೇಯನ ತುರಂಗಮಂ ಕೊಂಡು ನಿನ್ನಾತ್ಮಜಂ | ನೋಯದೈತಂದನನೆ ಮರುಗುತೆ ಮಯೂರಧ್ವಜಂ ಮಂತ್ರಿಗಿಂತೆಂದನು || ೫೯ || ಇಪ್ಪತೈದನೆಯ ಸಂಧಿ ೨೮೬ ಅಕಟ ಕೆಡಿಸಿದನಲಾ ಕಾರ್ಯಮಂ ನಮಗಿದೇ । ತಕೆ ಯಜ್ಞಮಿನ್ನು ನಮಗೀ ಮಗಂ ಪಗೆಯ | ( ಕರಸ್ಥನಾದ ಹರಿಯಂ ಬಿಟ್ಟು ಕಟ್ಟಿದಂ ಗರ್ದಭಾಕೃತಿ ಹರಿಯನು | ವಿಕಳಮತಿಯಾಗಿರ್ದ ನೀತನೇವೇಳೆನು | ತುಕದಿಂದಮೊಡಗೂಡಿ ಮಂಚದೊಳ್ ಪ್ರಾಣನಾ | ಯಕನಿರಲ್ ಮರೆದೆರಗಿದಧಮಾಂಗನೆಯವೊಲೆಂದವನಿಪಂ ಬಿಸುಸುಯ್ದ ನು | ೬೦|| ಮತ್ತೆ ಸುತನಂ ನೋಡಿ ಬೈದನೆಲವೊ ಪೋ | ಗು ನಿನ್ನ೦ ಮಾಳ್ಳುದೇನಮಲ ತುಲಸಿಯಂ | ದುವಿಡಿದಬ್ಬಮಂ ಮಾಣುತುತ್ತರದ ಕುಸುಮದ ತೊಡವುಗಟ್ಟುವಂತೆ || ಉತ್ತಮವಿದೆಂದು ಕೃಷ್ಣಾರ್ಜುನರ ಬಿಟ್ಟು ತಂ । ದಿಕ್ಕೆ ತುರಂಗಂಗಳಂ ಸಾಕಿನ್ನು ಯಜ್ಞ ಮವ | ರೆತ್ತಲಿರ್ದಪರೆಂಬುದುಂ ಪೇಳ್ಕೊಡುಳುಹಿದನವನೆಂದು ಭೂಪತಿ ಸುಯ್ಯನು|| ೬೧|| ಕಡೆಯಾದುದಧ್ರರಕೆ ಸಾಕಿನ್ನು ತುರಗಮಂ | ಪೊಡೆಯೆತ್ತಲಾದೊಡಂ ಮುರಮಥನ ಪಾರ್ಥರಾ | ವೆಡೆ ತನಗದಂ ತೋರವೆಳ್ಳುದೆಂದಾ ಮಯೂರಧ್ವಜಂ ಮರುಗಿ ಮರುಗಿ | ಬಿಡದೆ ನಿಜ ತನಯನಂ ಬೈದು ಗರ್ಜಿಸಿ ತನ್ನ | ಮಡದಿಸಂತಿರುತಿರ್ದನಾ ದಿನಂ ದೇವಪುರ) ದೊಡೆಯ ಲಕ್ಷ್ಮೀಶನಂ ಕಣ್ಣಾರೆ ಕಾಣಬೇಕೆಂಬ ಕಡುತವಕದಿಂದೆ || ೬೨ || ಜೈ ಭಾ 19 ಇಪ್ಪತ್ತಾರನೆಯ ಸಂಧಿ ಸೂಚನೆ ದ್ವಿಜನಾಗಿಬಂದು ಬೇಡಲ್ ಮಯೂರಧ್ವಜಂ| ನಿಜ ಶರೀರದೊಳರ್ಧವ: ೦ ಕೊಯ್ದು ಕೊಟ್ಟು ಪಂ | ಕಜ ಪತ್ರ ನೇತ್ರನಂ ಮೆಚ್ಚಿಸಿ ಹಯರಮನಿತ , ಮುಖಮಂ ವಣ್ಣನು| ಭೂರಮಣ ಕೇಳ್ ಕೃಷ್ಣ ಕಾಂಕ್ಷಿಯಾಗಿರ್ದ೦ ಮ | ಯೂರಧ್ವಜ ಕ್ಷಿತಿಶ್ಚರನಿತ್ತಲ ರಣ | ಧಾರಿಣಿಯೊಳಸುರಾರಿಗೆ ತೋರಿಕೆ ತಲೆದೋರಿತರ್ಜುನಗರಿವಾದುದು | ವೀರಭಟರೆಲ್ಲರ್ಗೆ ವರ್ಧೆ ತಿಳಿದುದು ಬಳಿಕ | ವಾರಿಜಾಕ್ಷಂ ಸಕಲ ಸೇನೆಯಂ ಸಂತೈಸಿ | ಚೋರಬ .ದೈಯೊಳೊಂದುಪಾಯಮಂ ಕಂಡಾ ಧನಂಜಯಂಗಿಂತೆಂದನು | ೧ | ನೋಡಿದ್ರೆ ಕುಂತಿಕುಮಾರ ತಾಮ್ರಧ್ವಜಂ | ಮಾಡಿದ ವಿಘಾತಿಯಂ ನಮ್ಮೆಲ್ಲರಂ ಧುರದೊ | ನೀಡಿರಿ ದುರುಳ್ಳಿ ಹಯಮಂ ಕೊಂಡು ರತ್ನಪುರಿಗೈದಿದಂ ಪಿತನ ಬಳಿಗೆ | ಆಡಲೇನಹುದಿನ್ನು ಸೇನೆ ವೆಲ್ಲನೆ ಪಿಂತೆ | ಬೀಡಾಗಿ ನಡೆತರಲಿ ವಂದೆ ಪೋದಹೆನೆನ್ನ | ಕೂಡೆ ಬಾ ನಿನಗೊಂದುಪಾಯಮಂತೋರಿಸುವೆನೆಂದನಸುರಾರಿ ನಗುತೆ | ೨ ಆ ಹರಿಯ ನುಡಿಗೇಳು ಫಲುಗುಣಂ ಸೇನಾಸ | ಮೂಹಮಂ ಪಿಂದುಳಿಪಿ ರತೃ ನಗರಿಗೆ ಪಕ್ಷಿ | ವಾಹನನಕೂಡೆ ನಡೆತಂದನವರಿರ್ವರುಂ ಮಾತಾಡಿಕೊಂಡು ಬಳಿಕ | ರೂಹು ಗಾಣಿಸದಂತೆ ವಿಪ್ರವೇಷವನಾಂತು | ದೇಹಿಕರ ತೆರದಿಂದ ವೃದ್ಧನಾದಂ ಶೌರಿ || ಮೋಹದಿಂ ತನಗೆ ಕೈಗುಡುವ ಬಾಲಕ ಶಿಷ್ಯನಾದನಮರೇಂದ್ರಸೂನು | ೩ | ಬಟ್ಟೆ ವಿಡಿದವರಿರ್ವರುಂ ಮಯೂರಧ್ವಜನ | ಪಟ್ಟಣಕೆ ನಡೆತಂದರನ್ನೆಗಂ ದೆಸೆದೆಸೆಯೊ | ೪ಟ್ಟಣಿಸಿ ಲೋಕಮಂ ಕಂಗೆಡಿಸುವಂಧಕಾರಂಗಳು ನಿಲಲೀಯದೆ|| ಅಟ್ಟಿ ಹರಿಹರಿದುರೆ ಬಳಲ್ಲು ಕಾಹರದೆ ಕಂ | ಗೆಟ್ಟು ಕಳೆಗುಂದಿ ಮೆಲ್ಲನೆ ನಭೋಮಾರ್ಗಮಂ | ಬಿಟ್ಟು ಪಶ್ಚಿಮಗಿರಿಯ ತಪ್ಪಲಂ ಸಾರ್ದನೆನೆ ರವಿ ಪಡುಗಡೆಗೊಳೆಸೆದನು | ೪ | ೨೯ು ಇಪ್ಪತ್ತಾರನೆಯ ಸಂಧಿ ಮೆಲ್ಲಮೆಲ್ಲನೆ ತರಣಿ ಮುಳುಗಿದ ಪಡುಗಡಲೆ | ಇಲ್ಲಿಗಲ್ಲಿಗೆ ಮೂಡಿದುವು ಸಂಜೆದಾರರರ | ಆಲ್ಲೆಲ್ಲಿಯುಂ ತಮಂ ತುಂಬಿದುದು ತುಂಬಿಗಳೊಡನೆ ಮುಗಿದು ಎಂಬುಜಾಳಿ 8 ನಲ್ಲನಲ್ಲರ ನೇಹ ಗಲಹದೊಳ್ ವನಿದು ರತಿ | ಗೊಲ್ಲದೊಲ್ಲದ ಕಾಂತಯರ ಮನಂ ತರಹರಿಸಿ | ನಿಲ್ಲನಿಲ್ಲದವೊಲಿಂಗಜ ನುರುಬತೊಡಗಿದ ವರುಗಿದುವು ಕೋಕಂಗಳು & ೫ || ಹೊತ್ತು ಹೊತ್ತಿಗೆ ಮತ್ತೆ ಮತ್ತೆ ಬಲವತ್ತರದೊ | ಊಡಿದು ಸುತ್ತಲೆತ್ತಲುಂ ಕೆತ್ತವೊಲ್ | ಮುತ್ತಿ ಮುಸುಕಿತ್ತು ಕಗ್ಗತ್ತಲೆ ಧಿಯುಂ ಮುಳ್ಳಮೊನೆಕೊಳ್ಳದಂತೆ | ಚಿತ್ರ ಜಂ ಕತ್ತಿಯಂ ಕಿತ್ತುಕೊಂಡೆತ್ತಿ ಹೆ | ಯು ತ್ತೆ ಬರಲುತುಂಗ ವೃತ್ತಕಾಚೆಯರ ತಮಗೆ| ತೆತ್ತಿದ ತೆತ್ತಿಗರನೆ ಗರೆ ಸುತ್ತಿ ರ್ದರಾಗಳನುರಾಗದಿಂದೆ ಆ ರಜನಿಯೊಳ್ ಬಳಿಕ ರತ್ನ ಪುರವಂ ಪೊಕ್ಕ | ನೀರಜದಳೆ ಕ್ಷಣ ಕೆಲಕೆರಿಗಳೊಳ್ ಸ | ಪಾರಜನ ತಮ್ಮ ನಂ ಕೂಡಿಕೊಂಡೈತರತೆ ಕಂಡನತಿ ನಿದ್ರೆಯಿಂದೆ | ಊರ ಜನಮೆಲ್ಲಮುಂ ಮರೆದೋರಗಲಲ್ಲಲ್ಲಿ | ಮಾರಜ ಭ್ರಮೆಯಿಂದ ಪೊರಮಟ್ಟು ಸಂಚರಿಪ | ಚಾರು ಜಲರುಹ ವದನೆಯರ ಬೇಟದಾಟದ ಪಲವು ಬಗೆಯ ಚೇಷ್ಟೆಗಳನು | ೭ || ಆಭರಣಮಲುಗಿದೊಡೆ ಕಣ ದಿರ್ ಸೂಸಿದೊಡೆ| ಶೋಭಿಸುವ ತನುಗಂಧ ಮಳ್ಳಿ ದೊಡೆ ಜನರ ನಿ | ದ್ರಾಭಂಗವಾಗಿ ಕಂಡವರೆಂಬ ಭೀತಿಯಿಂದೈತರ್ಪ ಕಾಮಿನಿಯನು | ಸಾಭಿಲಾಷೆ ಯೊಳೊರ್ವ ವಿಟನಿದಿ ರ್ವಂದು ಮ || ತೇಭ ಗಾಮಿನಿ ಶೃಂಗ ನೀಲ ಕುಂತಲೆ ಪನ್ನ | ಗಾಭ ಸುಂದರ ವೇಣಿ ಬೆದರಬೇಡೆನುತ ತಕ್ಕೆ ಸಿದನದೇಂ ಪ್ರೌಢನೋ | ೮ || ತೋರ ಮುತ್ತಿನ ಹಾರಮಂ ತೊಟ್ಟು ಚಂದ್ರಮುಖಿ | ಕಾರ ಕತ್ತಲೆಯೊಳಡಿಯಿಡಲಂಜಿ ಪಣಿಗೆ ಕ || ಸೂರಿಯಂ ಕಣ್ಣಿ ಕಾಡಿಗೆಯಂ ಕೊರಲೆ ಹರಿ ನೀಲಮಣಿ ಭೂಷಣವನು | ಸೇರಿಸಲ್ಪದು ನೈಜಮಾಗೆ ಬೆರಗಾಗಿ ಬಳಿ | ಕೊರೆದುರುಬಂ ತೆಗೆದು ಜಡೆಕಟ್ಟಿ ಪೊರಮಟ್ಟು ! ಕೇರಿಗೊಂಡೈದಿದಳ ಸಂಕೇತ ಭವನದೊಳ' ಕಾದಿರ್ದ ಕಾಂತನೆಡೆಗೆ | ೯ || ୭e୭ ಕನ್ನಡ ಜೈಮಿನಿ ಭಾರತ - ಸಂಚುವ ಸತೀಜನದೊಳಂಗಭವ ಕೇಳಿ ಪ್ರ ! ಪಂಚ ವರನೊಳ ಸಮನಿಸಿದ ಬಳಿಕ ಮನದೊ | ಇಂಚುವ ಬೆದರ್ಕೆಯಂ ಬಿಟ್ಟು ನಿಜ ಭವನಮಂ ಪೊರಮಟ್ಟು ಕತ್ತಲೆಯೊಳು|| ಮಿಂಚುವ ವಿಭೂಷಣಕೆ ಮುಸುಕಿಟ್ಟು ಸುಳಿವರ್ಗೆ | ಹೊಂಚುವ ಚಮತ್ಕೃತಿಯ ನಳವಡಿಸಿ ನೆನಹಿಂಗೆ | ಮುಂಚುವ ಪದಾಸಮಂ ಕಲಿತು ನಡೆವ ಜಾರೆಯರ ಚದುರೆಸೆದಿರ್ದುದು|| ೧೦ | ಕಿಕ್ಕಿರಿದಡರ್ದುರವ ನಿಂಬುಗೊಂಡುರೆ ಬಳೆದ | ಕಕ್ಕಸದ ಬಟ್ಟ ಬಲ್ಲೋಲೆಗಳೋಪನ ಕೈಗೆ|| ವೆಕ್ಕೆ ಸಂ ನೋರ್ಗೆ ಕಣಿ ಸುರ್ ಮುದುಗಿದೊಡೆ ಮದನಂಗೆ ಮಾನಹಾನಿ | ಸೊಕ್ಕು ಲೇಸಾಗದೆಂದೊಪ್ಪಿಡಿಯೊಳೊದಗಿ ನೋ | ಟಕ್ಕೆ ಕಾಣಿಸದೆ ಕಾಮನ ರೂಪನಳವಡಿಸಿ | ತಕ್ಕ ಬಡತನದೊಳಿರ್ದುದು ಸಣ್ಣ ಸೆಳೆನಡು ನಿಶೆಯೊಳೊದಿ ಬಹ ಜಾರೆಯ # ೧೧! ನಿಟಿಲಮಂ ನೇವರಿಸುತಂಗುಲಿಯ ತುದಿಯಿಂದ | ತುಟಿವಿಡಿದು ನೋಡು ಮಣಿಮಣಿದು ವೃತ ಕುಚ|| ತಟಮಂ ನಿರೀಕ್ಷಿಸುತೆ ಕರ್ಣಪತ್ರವ ನವರ್ಚುತ ಹಾರಮಂ ಸರಿಯುತೆ| ಕಟಿಗೆ ನಿರಿಯಂ ಸೇರಿಸುತೆ ನಿಮಿರ್ದ ಕತಕೆ || ವಿಟನನುರೆ ಬೈಯುತ್ತ ತಿರುಗಿ ನಿಜಮಂದಿರಕೆ | ಕುಟಿಲ ಕುಂತಳದ ಜಾರೆಯರೈದಿ ಬರುತಿರ್ದರಲ್ಲಲ್ಲಿ ಕತ್ತಲೆಯೊಳು | ೧೨ || ಕತ್ತಲೆಯೊಳಸುರಾರಿ ಫಲ್ಗುಣ‌ ಜಾರೆಯರ || ವೃತ್ತಾಂತವಂ ನೋಡುತೈತರಲ್ಕನಿತರೊಳೆ || ಪೊತ್ತದಿಹ ಜಕ್ಕವಕ್ಕಿಗಳ ವಿರಹದ ಬೆಂಕಿಪೊಗೆ ಪೊಗೆದು ಮೇದಿನಿಯೊಳು|| ಸುತ್ತಿ ಸುತ್ತಲುಮಂಧಕಾರವಾಗಿರುತಿರಲ್ || ಚಿತ್ತಜಂ ತಂಬೆಲರೊಳೋದಿದೊಡೆ ಪಜ್ಜಳಿಸಿ | ಮತ್ತು ರಿವ ಕಿಚ್ಚಿನೇಳಿಗೆಯಂತೆ ಮೂಡಿದಂ ಚಂದ್ರನಿಂದ್ರನ ದೆಸೆಯೊಳು|| ೧೩ || ಮರುಗಿದುವುಕೊಕಕೊಕನದಂಗಳಾಗ ಬಾ || ಯೆರೆದುವು ಚಕೋರಕೊರಕ ಕುಮುದ ರಾಜಿಗಲ್ | ತುರುಗಿದ ತಮಿತ್ರಮಾಲೋಕಸ್ಥಿತಿಗೆ ತೊಲಗಿದುದು ದೆಸೆದೆಸೆಯೊಳು || ಮೊರೆದುದು ಸಮುದ್ರಮುದ್ರವದ ಪೆರ್ಚುಗೆಯಿಂದ | ಮೊರೆತುದುಡುಕಾಂತ ಕಾಂತ ಪ್ರತತಿ ಕುಸಮ ಶರ | ನುರುಬಿದನಗಲ್ಲ ರಂ ಚಾಪ ಚಾನಲಹಸ್ತನಾಗಿ ಚಂದ್ರೋದಯದೊಳು | ೧೪|| ಇಪ್ಪತ್ತಾರನೆಯ ಸಂಧಿ ೨೯೩ ಪ್ರಾಚೀನಿತಂಬಿನಿಯ ಮುಖ ಬಿಂಬದೆಳನಗೆಯ | ರೋಚಿಗಳೊ ಪೆರ್ಚುಗೆಯೊಳುಬೈದ ಪಾಲ್ಗಡಲ | ವೀಚಿಗಳೊ ಮನ್ಮಥನ ಕೀರ್ತಿಯ ಮರೀಚಿಗಳೊ ನಿಜಕಾಂತನಂ ಕಾಣುತೆ | ನಾಚಿ ಬೆನ್ನೇರಿದಳೋ ರಾತ್ರಿ ವಧು ಚೆಲ್ಲಿದನೋ | ಭೂಚಕ್ರಕಂಗಜಂ ಬೇಳುವೆಯ ಬೂದಿಯಂ | ವಾಚಿಸುವೊಡರಿದೆನಲ್ಪಸರಿಸಿತು ಚಂದ್ರಕಿರಣಂಗಳೆಲ್ಲಾ ದೆಸೆಯೊಳು | ೧೫ || - ತವೆ ಶಾಂತನಮೃತ ರೂಪಂ ಶೈತ್ಯ ವರ್ಧನಂ | ಭುವನ ಪ್ರಕಾಶಂ ಜನಾವಲೋಕಪ್ರಿಯಂ | ಧವಳ ತನು ವೃತ್ತಂ ನಿರಂತರಂ ವಿಷ್ಣು ಪದ ಸೇವಕಂ ಕೃಪ್ಲಾಂಕನು | ದಿವಿಜ ತೋಪಕನಾದ ರಾಜನಭ್ಯುದಯದೊಳ್ | ಕುವಲಯ ಶ್ರೀ ವಿರಾಜಿತಮಪ್ಪುದೇಂ ಕೌತು | ಕವೆ ಜಾರಚೋರರ್ಕಳಡಗದಿರ್ದಪರೆ ಪೇಳೆನಲಿಂದು ಮೆರೆದನಂದು # ೧೬ & - ಚಂದ್ರನುದಯಂಗೆಯೆ ದೆಸೆದೆಸೆಗಳೆಲ್ಲಮುಂ| ಚಂದ್ರಿಕೆಗಳಿಂದೆ ಬೆಳಬೆಳಗಿ ಬೆಳ್ವೊಲಾಗೆ| | ಚಂದ್ರಕಾಂತಂಗಳಿಂದೊಲ್ಕು ನಿರ್ಮಿಸಿದ ನವ ಸೌಧಸೌಧಾಗ್ರಂಗಳು ಚಂದ್ರಶಾಲೆಗಳೊಳಗೆ ರತಿ ಕಲಾ ಪ್ರೌಢಿಯಿಂ | ಚಂದ್ರವದನೆಯರಂತರಂಗದೊಳ್ ಪುದಿದ ಕೆ || ಚ೦ ದ್ರವಿಸುವಂತೆ ರಂಜಿಸಿ ರಮಿಸುತಿಹ ಪುರುಷರಾಪುರದೊಳೆಸೆದಿರ್ದರು | ೧೭ | ಕುಚಮಂಡಲದ ಮೇಲೆ ಚಾರು ನಯನದ ನಡುವೆ | ಕಚದೆಡೆಯೊಳಿಹ ಕೃಷ್ಣ ವೈಭವಂ ತನ್ನ ಬಗೆ| ಗುಚಿತಮಪ್ಪುದು ನಿನ್ನೆದೆಯೊಳಿರ್ಪ ಕೃಷ್ಣಭಾವಂ ತನಗೆ ವಿರಹಿತವನು | ರಚಿಸದಿರದೆಂದೊರ್ವನಿನಿಯಳಂ ತಿಳಿಸಿ | ವಿಚಲಮಪ್ಪುದೆ ಕೃಷ್ಣಹೃದಯಮಂದವಳೆದರೆ | ವಚನದೋಷಕೆ ಬೇಡಿಕೊಂಬವೊಲ್ ಕಾಲೆರಗಿ ಸಂತೈಸಿದಂ ಪ್ರಿಯೆಯನು| ೧೮| ಅಚ್ಚ ಬೆಲ್ಲಿಂಗಳೊಳ್ ಮತ್ತೊರ್ವನಿನಿಯಳಂ | ನಿಚ್ಚಳದೊಳುಳಿವಂತೆ ನೀವಿಯಂ ಬರೆ ಸೆಳೆದು || ಹೆಚ್ಚಳಿಸಿ ಪ್ರಿಯೆ ನಿನ್ನ ಸರ್ವಾಂಗಮಂ ನೋಡಿಕೃಷ್ಣಾವಲೋಕನವನು | ಮೆಚ್ಚಿ ತಣಿಯದವೊಲಿರ್ದಪುದೆನ್ನ ಕಂಗಳೆಂ | ದುಚ್ಚರಿಸಲೆಲೆ ಮರುಳೆ ತಪ್ಪನಾಡಿದೆ ದೃಷ್ಟಿ | ಗೊಚ್ಚತಂಗೊಂಡು ರಂಜಿಪ ಕೃಷ್ಣರೂಪಮಿರನ್ಯಮಿನ್ನೇಕೆಂದಳು ಣ ೨೯೪ ಕನ್ನಡ ಜೈಮಿನಿ ಭಾರತ ಅಂಗಜ ಶ್ರಮದಿಂದ ಬೆಮರ್ದ ಕಾಮಿನಿ ತನ್ನ | ತುಂಗಕುಚ ತಟದ ಕಸ್ತೂರಿಯೊಳ್ ಪುದಿದಿನಿಯ || ನಂಗಮಂ ಕಂಡಿದೇತಕೆ ಕೃಷ್ಣ ಪಾದೆ ನೀನೆಂದು ಬೆಸಗೊಳಿ | ಅಂಗನೆ ತಿಳಿಯದಾದೆಪೊರ್ದನಂದು ಕೈ | ವ್ಯಂ ಗಿರಿಯನೊಂದ ನೆರಡದ್ರಿಗಳ ನೀಗಳಾಂ | | ಹಿಂಗದಾಂತಿಹೆ ನನಗೆ ಕೃಪಭಾವಂ ಬರ್ಪುದಚ್ಚರಿಯೆ ಪೇಳೆಂದನು | ೨೦ || ಕತ್ತಲೆಯನಡಸಿ ಪಿಡಿದವರುಂಟೆ ತಾರೆಗಳ | ಮೊತ್ತಮಂ ಪೊಯು ಕೆಡವಿದರುಂಟೆ ಬಟ್ಟೆಗಳ | ನೊತ್ತಿ ಕರದಿಂದ ಕದುಬಿದರುಂಟೆ ಗಗನಮಂ ತಕ್ಕೆಗೊಂದಿಸಿದರುಂಟೆ ! ವೃತ್ತದಿಂದೆಸೆವ ಶಶಿಯಂ ಚುಂಬಿಸಿದರುಂಟೆ| | ಚಿತ್ತ ಜಾಹವದ ಭಟರಂಗವಣಿ ಪೊಸತೆಂದು | ಹರಿಹ ಪಂಜರದ ರಾಜಕೀರಂ ಪೇಳು ದೊರ್ವ ನಾಯಕಿಯ ಕೂಡೆ | ೨೧ | ಹರಶರ ಪ್ರಥಮಾವಾಗಲೋಚನೆ ಮಹೇ | | ಶರ ಚಾಪ ತುಂಗ ವಕ್ವಜಾತೆ ಹಿಮಕರಾ | ಭರಣ ಮೌರ್ವಿವೇಣಿ ತಾನಿರ್ದುಮನ್ನಳಂ ಮದನ ಬಾಣಾಕ್ಷಿಯೆಂದು || ಸ್ಮರಕಾರ್ಮುಕ ಭೂಲತಾಶೋಭೆಯೆಂದು ೭೦ || ಬರಮಥನ ಶಿಂಜಿನೀ ಲೋಲಕುಂತಳೆಯೆಂದು | ಕರೆದೆ ಗಡ ನೀನೆಂದು ಸವತಿಮತ್ಸರಕೊರ್ವಳೋಪನಂ ಕೋಪಿಸಿದಳು || ೨೨ | ಆವವಂ ಕೆಳೆಯೆಂದುರಿಯನಪ್ಪಿ ಬಾಳ ವಂ | ಪಾವಗಿದು ಬದುಕಿದವ ನಾವವಂ ಮೃಡ ನಯನ ! ಪಾವಕಜ್ವಾಲೆಯಿಂದುರೆ ಬೆಂದು ಜೀವಿಸುವನಾವವಂ ತ್ರಿಭುವನದೊಳು | ಈ ವಾಯುವೀಚಂದ್ರ ನೀಪುಪ್ಪ ಬಾಣನೀ | ಮೂವರುಂ ವಿರಹಿಗಳ ಕೊಲೆಗುಳಿದರಕಟ ತಾ | ನೇಗೈವೆನೆಂದೋಪನಗಲ್ಲ ಕಾನಿಯೊರ್ವಳಾಗ ಚಿಂತಿಸುತಿರ್ದಳು | ೨೩ || ವಂಚನೆಯೊಳಿಂತಿರುಳ್ ಪುರಜನದ ನಾನಾ ಪ್ರ | ಪಂಚೆಲ್ಲಮಂ ನೋಡುತಸುರಾರಿ ಫಲ್ಗುಣಿ | ಸಂಚರಿಸುತಿರ್ದರಾ ಪಟ್ಟಣದೊಳನ್ನೆ ಗು ಕಾಂತರಾಲಿಂಗನದೊಳು | ಹೊಂಚಿರ್ದ ಕಾಮಿನಿಯರೆಡೆಗೆ ಧಿಗಿಲೆನಲ್ ಕೂಗ | ಲಂಚದೊಳ್ಕೋಳಿಗಳ ಕೂಟವೆವಕ್ಕಿಗಳ್ | ಮುಂಚಿದುವು ತಾವರೆಗೆ ತುಂಬಿವಿಂಡೆರಗಿದುದು ಕೊರಗಿದುವು ನೈದಿಲೆಗಳು || ೨೪ | ೨೯೫ ಇಪ್ಪತ್ತಾರನೆಯ ಸಂಧಿ ಬಳಿಕ ದಿನದಿನಕೊಂದು ಪರಿಯಾಗಿ ದೋಷಮಂ| ತಳೆದು ಸಲೆ ಹೆಚ್ಚಿದ ಕರಂಗಳಿಂ ಸಿರಿಯಿರ್ದ | ನಿಳಯಂಗಳಂ ಬಾಧಿಸುವ ರಾಜನೈಶ್ವರ್ಯಮಿರ್ದಪುದೆ ಪೇಳೆನಿ | | ತೊಲಗಿದುವು ಬೆಳುದಿಂಗಳಾದಿತ್ಯನೊಳ್ ನೆರೆಯ | ಲೆಳಸಿ ಕುಂಕುಮದಿಂದ ಪೂರ್ವದಿಗ್ವನಿತೆ ಮಂ । ಗಳ ಮಜ್ಜನಂಗೈದಳೆಂಬಂತೆ ರಂಜಿಸಿತು ಮೂಡದೆಸೆ ಕೆಂಪಡರ್ದು || ೨೫ || ಗಾಲಿಯೊಂದೇ ರಥಕೆಜೊಡಾಗಿ ಪೂಡುವೊಡೆ | ಸಾಲದೇ ? ಹಯಂ ನಡೆಸುವೊಡೆ ಸಾರಥಿಗೆ | ಕಾಲಿಲ್ಲ ಲೋಕ ಯಾತ್ರೆಯನೊಲ್ಲೆನೆಂದೊಡಾಗದೆ ತನಗೆ ತಿರುಗಲೇಕೆ | ಕಾಲಗತಿಯಂ ಮಾರದಾರದಿಂತೆಂಬುದಂ | ಮೂಲೋಕಕೆಚ್ಚರಿಸುವಂತೆ ಪೂರ್ವಾಚಲದ | ಮೇಲೆಮೂಡಿದನೆಂದಿನವೊಲಬ್ಬ ಬಾಂಧವಂ ನಯನಾಂಧಮಂದಡಗಲು || ೨೬ | ಜನನಾಥ ಕೇಳಿ ಮಯೂರಧ್ವಜ ಮಹೀಶ್ವರಂ | | ದಿನನಾಥನುದಯದೊಳ್ ವಿಮಲ ಸಂಧ್ಯಾವಿಧಿಯ | ನನುಕರಿಸಿ ಕೃಷ್ಣನಿದ್ದೆಡೆಗೆ ತಾಂ ಪೋಗಿ ಕಂಡ ಪೆನೆಂಬ ಕಾರಿಯವನು || ಮನದೊಳಗೆ ನಿಶ್ಚಯಿಸಿ ಪೊರಮಡುವನಾಗಿ ನಿಜ | ತನುಜನಂ ಕರೆಸಿ ಮಂತ್ರಿಗಳೆಲ್ಲರುಂ ಬರಿಸಿ| ವಿನುತ ಭೂಸುರ ನೃಪಾಲಸೋಮದೊಡಗೂಡಿ ಕುಳ್ಳಿರ್ದನೋಲಗದೊಳು | ೨೭ | ಅನ್ನೆಗಂ ವೃದ್ದ ವಿಪ್ರಾಕಾರಮಂ ತಳೆದ | ಪನ್ನ ಗಾರಿಧ್ವಜಂ ನಿಜ ಶಿಷ್ಯ ಪಾರ್ಥನಂ || ತನ್ನೊಡನೆ ಕೂಡಿಕೊಂಡೊಯ್ಯನೊಯ್ಯನೆ ಹಯದ್ಭಯದಿಂದ ಪತ್ನಿ ಸಹಿತ || ರನ್ನ ದೂಡವುಗಳ ಕತ್ತುರಿಯ ತಿಲಕದ ನೊಸಲ| ಮನ್ನೆಯರ ಗಡಣದಿಂ ದ್ವಿಜನಿಕರದಿಂದ ಸಂ | ಪನ್ನ ದೀಕ್ಷೆಯೊಳೆಸೆವ ಭೂಪನೆಡೆಗೆ ಕೇಳ್ಸ್ಪಸ್ತು ನಿನಗೆಂದು || ೨೮ || ಮತ್ತೆಲೆ ಮಹೀಪಾಲ ಶಾರ್ದೂಲ ನಿನಗಾಗ 1 ಲುತ್ತರೋತ್ತರಮೆಂದು ತನಗೆ ನೀಂ ಬೇಡಿದುದ| ನಿತ್ಯಪ ಮಹಾದಾನಿ ಯೆಂದು ಶಿಷ್ಯಂವೆರಸಿ ಬಂದೆ ನಾನೀಗ ನಿನ್ನ | ಉತ್ತ ಮಾಧ್ವರಶಾಲೆಗೆಂಬ ದ್ವಿಜನಂ ಕಂಡು | ಚಿತ್ತದೊಳ್ ಬೆದರಿ ನೃಪವಿರದೆದ್ದು ಪದಕೆರಗಿ | ದತ್ತಾರ್ತ್ಯ ಪಾದ್ಯಾಸನಂಗಳಿಂದುಪಚರಿಸಿ ಕುಳ್ಳಿರಿಸುತಿಂತೆಂದನು ! ೨೯ | ೨೯೬ ಕನ್ನಡ ಜೈಮಿನಿ ಭಾರತ ಎಂದು ಪರಿಯಂತಂ ದ್ರಿಜರ್ಗವಜ್ಞೆಯನೆಸಗ | ರಂದು ಪರಿಯಂತ ಮೈಸಲೆ ನರರ ಬಾಳೆ ನೀಂ | ಬಂದು ಪರಸಿದೊಡಾದುದಿಂದುತ್ತರೋತ್ತರಂ ತನಗೆ ನಿಶ್ಚಯಮಿಳೆಯೊಳು | ಸಂಧಿಸಿದ ಜನದ ವಂದನೆಗೆ ಮೊದಲೇ ಸ್ಪಸ್ತಿ | ಯೆಂದೊಡಾ ಭೂಸುರಂ ಪ್ರಿಯದೊಳಾ ಪ್ರಾಣಿಯಂ | ರೂಂದನಲ್ಲದೆ ಬೇರೆ ಶಾಪವೆತಕೆ ವಿಪ್ರ ಪೇಳೆಂದೊಡೆಂತೆಂದನು . - ಪರಸಲಾಗದು ನಮಸ್ಕಾರಕ್ಕೆ ಮುನ್ನ ಭೂ | ಸುರರನ್ಯರಂ ತನ್ನ ಸಂಕಟ ನಿಮಿತ್ತದಿಂ | ದರಸಂಗೆ ಬಿನ್ನಪಂಗೊವನಾಶೀರ್ವಾದಮಂ ಮೊದಲೆ ಮಾಡದಿಹನೆ | ಧರಣಿಪತಿ ವಂದ್ಯನಲ್ಲವೆ ದೋಷಮೇನಿದಕೆ || ಪಿರಿದಾರ್ತನಾಗಿ ನಿನ್ನೆಡೆಗೆ ನಾಂ ಬಂದನ | ಧ್ವರಶಾಲೆಗೆಂದು ಕಪಟದ್ವಿಜಂ ನುಡಿಯ ನರನಾಥನಿಂತೆಂದನು 8 ೩೧ ! ದ್ವಿಜತಿಲಕ ನೀನನುಗ್ರಹಿಸೆನಗೆ ಧನ್ಯ ನಾಂ | ನಿಜ ಶಿಷ್ಯನಂ ಕೂಡಿಕೊಂಡು ಮಖ ಮಂಟಪಕೆ | ಬಿಜಯಮಾಡಿದ ಕಜ್ಜಮಾವುದೇತರೊಳಾಸೆ ನಿನಗಾರ್ತಮೇನಿದರೊಳು | ತ್ಯಜಿಸಬೇಡೊಂದುಮಂ ಪೇಳ್ವೆಡಾನೀವೆ ನಾ | ರಜವಿಲ್ಲದೆಲ್ಲಮಂ ವಾಚಿಸೆಂದಾಶಿಖಿ | ಧೃಜನಾಡಲಾ ವಿಪ್ರನಿಂತೆಂದು ತನ್ನ ವೃತ್ತಾಂತಮಂ ವಿವರಿಸಿದನು || ೩೨ | ಉರ್ವಿಂದ ಕೇಳಾದೊಡಾಂ ಧರ್ಮಪುರದೊಳ್ ಪೆ | ಸರ್ವಡೆದಿಹೆಂ ಕೃಷ್ಣಶರ್ಮನೆಂದೆನಗೆ ಸುತ | ನೊರ್ವನುಂಟಾತನ ವಿವಾಹಕ್ಕೆ ತವ ಪುರೋಹಿತ ಸತ್ಯಶೀಲನಲ್ಲಿ | ಒರ್ವಕನ್ನಿಕೆ ಮದುವೆಗಿಹಳೆಂದೊಡಲ್ಲಿ | ಕರ್ವೆರಸಿ ಮದನನೊಡಗೊಂಡು ಬರುತಿರ್ದೆಂ ಪೊ | ದರ್ವಡೆದಡವಿಯ ಪಥದೊಳ್ ಪಿಡಿದುದೊಂದು ಕೇಸರಿ ತನ್ನ ನಂದನನನು ||೩೩|| ಆ ಸಿಂಗಮತಿ ಭರದೊಳೆರಗಲಾ ಭೀತಿಗೆ ನೃ | ಕೇಸರಿ ಸ್ಮರಣಿಯಂ ಬಿಡದೆ ನಾನಕಟ ಹಾ | ಹಾಸನು ಹಾಯೆಂದು ಹಂಬಲಿಸಲದು ತನ್ನ ಘೋರ ನಖ ದಂಪ್ಪದಿಂದ | ಗಾಸಿಮಾಡದೆ ಪುತ್ರನಂ ಪಿಡಿದುಕೊಂಡುಟ | ಹಾಸದಿಂ ಮಾನವರ ತರದಿಂದ ನುಡಿದುದೆಲೆ | | ಭೂಸುರೋತ್ತಮ ತನ್ನ ಮಾತನಾಲಿಸು ಬರಿದೆ ಹಲುಬಲೇನಪ್ಪುದೆಂದು H೩೪!! ಪಿಡಿದುಕೊಂಡು ೨೯೭ ಇಪ್ಪತ್ತಾರನೆಯ ಸಂಧಿ ಮಕ್ಕಳಿಲ್ಲದವರ್ಗೆ ಲೋಕವಿಲ್ಲೆಂಬುದೇ | | ನಕ್ಕಜವೆ ನಿಖಿಳ ನಿಗಮಾರ್ಥಮಿದು ತನಗೀಗ | | ಸಿಕ್ಕಿದನಲಾ ನಿನ್ನ ತನುಸಂಭವಂ ಬಿಡಿಸಿಕೊಳಲಾರ್ಪಲಾರು ಬರಿದೆ || ಕಕ್ಕುಲಿತೆ ಬೇಡ ನಡೆ ಶಿಷ್ಯನಂ ಕರೆದುಕೊಂಡು| ಮಿಕ್ಕೆ ಸುರುಳೊಡಾರೆವುದೆನೆ ಮಗನ ಮೇ | ಲಕ್ಕರಾವರಿಸಿ ಕಡುಶೋಕದಿಂದುಗ್ರಕೇಸರಿಗೆ ತಾನಿಂತೆಂದೆನು || ೩೫ | ಅತಿ ವೃದ್ಧನಲ್ಪದಿನಮಿರ್ಪವಂ ಪುತ್ರವ | ರ್ಜಿತನನ್ನು ತಾನಿರ್ದು ಮಾಳ್ಳುದೇನೆನ್ನ ನಾ | ಹುತಿಗೊಂಡು ತನಗೆ ಗತಿಗುಡುವ ಸುತನಂ ಬಿಡುವುದೆಂದು ನಾಂಬೇಡಿಕೊಳಲು|| ಮೃತಿಯ ಬಯಸುವ ದುಃಖಿಗಾವ ಕಂಟಕವಿಲ್ಲ| ಹತವಹುದು ಸುಖದಿಂದ ಬಾಳಂಗೆ ಕಾಲಕ || ತದಿಂದೆ ದೊರಕಿದನಿವಂ ನಿನ್ನನೊಲ್ಲೆನಾಂಪೋಗೆಂದು ಹರಿ ನುಡಿದುದು | ೩೬ B ಆ ನುಡಿಗೆ ನಡುಗಿ ತನಯನ ಮೇಲಾಸೆಯಿಂ | ದಾನೆಂದೆನಾ ಸಿಂಹಕಲೆ ಮೃಗಾಧಿಪ ತನ್ನ ! ಸೂನುವಂ ಕಾವರಿಲ್ಲವೆ ಧರೆಯೊಳುಗ್ರ ತಪ ದಾನ ಧರ್ಮಂಗಳಿಂದH ಏನುಪಾಯಂ ಗೆಯ್ಕೆನೆಂದು ಮರುಗಿ ಪಂ | | ಚಾನನಂ ಬಳಿಕ ತನಗೊಂದಾಸೆಯಂ ಕೊಟ್ಟು | ಭೂನಾಥ ನಿನ್ನೆಡೆಗೆ ಕಳುಹಿದೊಡೆ ಬಂದೆನೆನಲವನೀಶನಿಂತೆಂದನು ೩೭೫ * ವಿಪೇಂದ್ರ ಕೇಳೆನ್ನ ರಾಷ್ಟ್ರದೊಳ್' ನಾರಸಿಂ || ಹ ಪ್ರವರ್ತನ ಮಲ್ಲದೆಲ್ಲಿಯಲುಂ ಕುದ್ರಸಿಂ ! ಹ ಪ್ರಸಂಗವ ನರಿಯೆನಿನ್ನೆಗಂ ನಿನ್ನ ಸುತನಂ ಪಿಡಿದ ಸಿಂಹಮುಂಟೆ | ಅಪ್ರಸಿದ್ದ ಪ್ರೊಕ್ರಮಿದು ಸಿಂಹಕೆನ್ನಿಂದ| ಹ ಪ್ರಯೋಜನಮದೆಂ ಮಾಜದಂಜದೆ ತನಗೆ | ಕ್ಲಿಪ್ರದಿಂ ಪೇಳೆಂದು ಭೂವರಂ ಬೆಸಗೊಂಡೊಡಾ ಪಾರ್ವನಿಂತೆಂದನು || ೩೮|| ಎನ್ನೊಳಾ ಸಿಂಹವಾಡಿದ ನುಡಿಯ ನೀಗಳಾಂ | ನಿನ್ನೊಳೆಂಬುದು ನೀತಿಯಾದಪುದೆ ಸುತಹೀನ| ಮಿನ್ನೇಸು ದಾರುಣವೊ ಪೇಳಬೇಕಾಗಿಹುದು ನೃಪ ಕೇಳದರ ಮಾತನು | ಮುನ್ನೆ ಮುದಿಗೂಡು ತಪದಿಂದೊಣಗಿತಿದನೋ | ನುನ್ನಿಸದಿರಾರ್ಪೊಡೀವುದು ದಿವ್ಯ ದುಗ್ಗ ಸಂ | ಪನ್ನ ಫಲಪುಷ್ಟವಾಗಿಹ ಮಯೂರಧ್ವಜನ ಮೈಯೊಳರ್ಧವನೆಂದುದು ||೩೯|| ೨೮ ಕನ್ನಡ ಜೆಮಿನಿ ಭಾರತ ಈ ವಗನ ಮೇಲೆ ನಿನಗಾಸೆಯುಳ್ಕೊಡೆ ಬಿಡುವೆ | ನಾ ಮಯೂರಧ್ವಜನ ದೇಹಾರ್ಧಮಂ ಕೊಂಡ. | ಬಾ ಮಹೀಪಾಲನಲ್ಲಿಗೆ ಪೋಗುಕೊಲ್ಲೆ ನಾನನ್ನೆಗಂ ನಡೆಯೆನಿ | ಭೂಮಿಾಶವಿತ್ತನೆ ತನ್ನ ತನುಭಾಗಮಂ | ಭ್ರಾಮಕಮಿದೆಂದು ಜರೆದಾಂ ತಿರಸ್ಕರಿಸೆ ಮು | ಮಾತನಾಡಿದುದು ತನ್ನೊಳಾಕೇಸರಿ ನರೇಂದ್ರ ಕೇಳ್ ಕೌತುಕವನು ೪ot ಎಲೆ ಮರುಳೆ ವಿಪ್ರಪರಪುರುಷಾರ್ಥಕೆಳಸುವಂ | ನೆಲದ ಮೇಲಣ ಬಾಳೆಯಂ ನಿಜ ಶರೀರವ. ೦ || ನೆಲೆಯೆಂದು ನೋಡುವನೆ ಕವಚಮಂ ಕಣ೯೦ ದಧೀಚಿ ತನ್ನ ಸ್ತಿಗಳನು ಒಲಿದಿತ್ತು ಕೀರ್ತಿಯಂ ತಳೆದುದಿಲ್ಲವೆ ನಿನ್ನ | ಕುಲಮುಳಿಯಬೇಕೆಂದು ಪೋಗಿ ನೀಂ ಬೇಡಿದೊಡೆ| ಸಲೆ ಕರುಣದಿಂದಾನೃಪಂ ಕಾಯುಮಂ ಕೊಯ್ದು ಕುಡದಿರಂ ಪೋಗೆಂದುದು ಸುತ್ಯಾಗಿ ಶುಚಿ ಶೂರನುಪಕಾರಿ ಕಮಲಾಕ್ಷ | ನೃತ್ಯನನಸೂಯಂಕೃಪಾವನ , ಭುವನ ಜನ | ನ ತ್ಯಂ ಮಯೂರಧ್ವಜಂ ತನ್ನ ಜೀವನವ ನಾದೊಡಂ ಬೇಡಿದರ್ಗೆ | ಅತ್ಯಂತ ಹರ್ಷದಿಂದಿತ್ತು ಸರ್ತಿಯನ | ನಿತ್ಯ ಸಂಸಾರದೊಳ ಪಡೆದಲ್ಲದಿರ್ದಪರೆ | ಸತ್ಯವಿದುಪೋಗೆಂದು ಸಿಂಹಮೆನ್ನಂ ಕಳುಹಿದೊಡೆ ನಿನ್ನೆಡೆಗೆ ಬಂದೆನು ! ೪೨ || - ರಾಯನಾಂ ಮಢನಲ್ಲವೆ ಸಕಲ ವೈಭವ || ಶ್ರೀಯುಕ್ತವಾಗಿರ್ದ ನಿನ್ನ ಘನ ಸೌಂದರ್ಯ | ಕಾಯಮಂ ಕೊಟ್ಟು ತನ್ನಾತ್ಮಜಂ ಬದುಕಬೇಕೆಂದು ಸಿಂಹದ ಮಾತಿಗೆ ವಾಯದಿಂ ಬಂದೆನಿಲ್ಲಿಗೆ ಸಾಕದಂತಿರು | ಪಾಯಕೊಳಗಾಗಿರ್ದ ತನ್ನ ಸುತನುಳಿವುದಕು || ಪಾಯವಂ ಕಾಣೆನೆಂದಾ ಕಪಟ ಭೂಸುರು ಸುಯ್ದು ಮತಿಂತ್ತೆಂದನು | ೪೩ | ಭೂಸುರಂ ಬ್ರಹ್ಮಚರೈಯೊಳಿರ್ದ ಪುತ್ರಂ ಗ | ತಾಸುವಾದೊಡೆ ರಾಮಚಂದ್ರಂಗೆ ಮೊರೆಯಿಟ್ರೋ | ಡಾ ಸುತನ ಜೀವಮಂ ಬರಿಸನೇ ಪೌರುಷದೊಳಾ ರಾಘವೇಶ್ವರಂಗೆ 8. ಪಾಸತಿ ಯಲಾ ನೀನು ಮದರಿನೆನ್ನಾತ್ಮಜಂ | ಕೇಸರಿಯ ಬಾಯ ತುತ್ತಾದನೀ ದಃಖದಾ | ಯಾಸಮಂ ನಿನಗೊರೆದೆ ನಿನ್ನುಳುಹು ಮಾಣಿಂದು ಕಪಟದ್ವಿಜಂ ನುಡಿದನು ೨೯೯ ಇಪ್ಪತ್ತಾರನೆಯ ಸಂಧಿ ಕೇಳನವನೀಶ್ವರಂ ಪ್ರಚ್ಛನ್ನ ಭೂಸುರಂ || ಪೇಳ ವೃತ್ತಾಂತಮಂ ಕೀರ್ತಿ ನಿಲ್ಲುದು ನರರ | ಬಾಳಿ ಟಮಿದಲೆಂದು ನಿಶ್ಚ ಸಿ ವಿಪ್ರನಂ ಕರೆದು ನಿನಗೀ ತನುವನು | ಸೀಳು ಕೊಟ್ಟಪೆನೆಂದಭಯವಿತ್ತು ಬಳಿಕ ತಾ | ನಾಳೆಯ ನಾತ್ಕಜಂಗಪ್ಪೆಸಿಹರ್ಷಮಂ | ತಾಳ ನಿಬರೆಲ್ಲರಂ ಮಂಟಪದೊಳಿಹುದೆಂದು ಕುಳ್ಳಿರಿಸಿ ಪೊರಮಟ್ಟನು # ೪೫ || ತರಿಸಿ ಗಂಗಾತೊಯಮಂ ಮಜ್ಜನಂಗೈದು | | ಪರಮ ಸಾಲಗ್ರಾಮ ತೀರ್ಥಮಂ ಕೈಕೊಂಡು | ತರುಣ ತುಳಸೀದಳದ ಮಾಲೆಯಂ ಕಂಧರದೊಳಾಂತು ಮಂಟಪಕೆ ಬಂದು | ನೆರೆದ ಭೂಸುರ ಸಭೆಗೆ ಸಾಷ್ಟಾಂಗದಿಂದೆರಗಿ | ಕರಯುಗಳಮಂ ಮುಗಿದು ನಿಂದು ಬಿನ್ನಿಸಿದಂ | ಧರಣೀಶ್ವರಾಗ್ರಣಿ ಮಯೂರಧ್ವಜಂ ಜನಾಧೀತ ಕೇಳ'ಕೌತುಕವನು || ೪೬ | ಈ ಮಹಾಸ್ಥಾನದೊಳನೆರೆದಖಿಳ ಭೂಸುರ | | ಸ್ತೋಮಂನಿರಿಕ್ಷಿಸುವುದಂದು ಬಲಿಯಧ್ವರಕೆ | ವಾಮನ ಬಂದಂತೆ ತನ್ನ ವಖಕಿ ದ್ವಿಜಂ ತಾನೆ ಬಿಜಯಂಗೈದನು | ಶ್ರೀಮಾಧವಸ್ವರೂಪದೊಳಿಗರಿದು ತ || ೩ ಮೆಯೊಳರ್ಧಮಂ ಕೊಯ್ದು ಕೊಟ್ಟ ಪೆ ನತಿ | ಪ್ರೇಮದಿಂದೀತಂಗೆ ಬದುಕಲೀತನೆ ಸುತಂ ಪೊಸತಾಗಲಿಳೆಗೆಂದನು || ೪೭ || ಧೂನಾಥನೆಂದ ಮಾತಂ ಕೇಳ್ಳು ಸಕಲ ಪ್ರ | ಧಾನಿಗಳುಮರಸನ ಪುರೋಹಿತರ ಮಾದ್ವಿಜರು | ಮೇನಿದೆತ್ತಣ ಕೃತ್ಯಮಾ ವಿಪ್ರ ನಂತಕೋಪಮನೆಂದು ಭೀತಿಯಿಂದ | ದಾನಮೆಂದೊಡೆ ರಾಜ್ಯ ಲಕ್ಷ್ಮಿ ಧನ ಕನಕ ಮಣಿ | ಧೇನುಗಳ ನೀವರೀ ಕಾಯುಮಂ ಕೊಟ್ಟು ಕುಡು | ವೀ ನಿಮಿತ್ತವ ನರಿಯೆವೆಂದೆಲ್ಲರುಂ ಕಂಪಿಸಲ್ ನೃಪತಿಯಿಂತೆಂದನು || ೪೮ | ಯಾಚಿಸಿದನಂಗಮಂ ಸುತನನುಳುಹೆಂದೆನೆಗೆ | ಸೂಚಿಸಿದನೀದ್ವಿಜಂ ತಾಂ ಕೊಡುವೆನೆಂದೊಡನೆ | | ವಾಚಿಸಿದೆ ನಿಂತಿದಕೆ ತಪ್ಪಿದೊಡೆಲೋಕದೊಳ್ ತನ್ನಂ ಸಮಸ್ತ ಜನರು ನಾಚಿಸದೆ ಮಾಣ್ಣಪರೆ ಪುಸಿದೊಡಂತಕನವರ್ | ಪಾಚಿದರೆ ನರಕದೊಳ್ ಮೈಯನರಿದಿ ಯಲಾ | ಲೋಚಿಸಲದೇಕಿನ್ನು ತೊಲಗಿ ನೀವೆಂದು ನೃಪನನಿಬರಂ ಸೈತಿಟ್ಟನು || ೪೯ || ೩೦೦ ಕನ್ನಡ ಜೈಮಿನಿ ಭಾರತ ಆ ಮಯೂರಧ್ವಜಂ ಬಳಿಕಲ್ಲಿ ವಿಪ್ರರಂ | | ಹೇಮ ಮಣಿ ಗಜ ತುರಗ ವಸ್ತಭೂಷಣ ಧೇನು | ಭೂಮಿ ದಾನಂಗಳಿಂ ತಣಿಸಿ ನೆಡಿಸಿದನೆರಡು ಕಂಬಮಂ ನಡುವೆ ತನ್ನ | ಕೋಮಲ ಶರೀರಮಂ ಪುಗಿಸಿ ಕಾಂಚನಮಯ ಸು | ದಾಮದಿಂತೊಡೆಗಳಂ ಬಿಗಿಸಿಕೊಂಡು ನಿಂ || ದ್ರಾ ಮಹೀಸುರನ ಪದಕಮಲಂಗಳಂ ತೊಳೆದು ಸಾದರದೊಳಿಂತೆಂದನು || ೫೦ | ಭೂಸುರೋತ್ತಮ ನಿನಗೆ ತಾ ಕುಡವ ದೇಹಾರ್ಧ | ದೀಸುದಾನದೊಳಖಿಲ ಯಜ್ಞನಾಯಕನಾದ | ವಾಸುದೇವಂ ಪ್ರೀತನಾಗಲಷ್ಕ ತ್ತುಲೋದ್ಭವರಾದ ಜೀವಿಗಳು| ಲೇಸಿಂದೆ ಪಾರ್ವಂಗೆ ತನು ಧನವ ನೀವೆಡೆಯೊ | ಟೊಸರಿಸದಿರಲಿ ಬುದ್ದಿ ಗಳೆಂದು ನೃಪತಿ ಕ || ಟ್ರಾಸುರದ ಕೊಯ್ಯಾರರಂ ಕರೆಸಿ ತೆಗೆಸಿದಂ ಮಸೆದ ಕೊಯ್ದ ತಿಗಳನು ೫೧ ಕುಡುವನಿರೆ ತನಗೆ ಬೇಕಾದುದಂ ಬೇಡುವಂ | ಬಿಡುವನೇ ಬೇಡುವಂ ಬರೆ ತನ್ನೊಳಿರ್ದುದಂ | ತಡೆದಪನೆ ಕುಡುವ ವಂ ಕುಡುವ ಬೇಡುವರೋಳಗೆ ಕುಡೆನೆಂಬ ಬೇಡೆನೆಂಬ || ಎಡೆತಡೆಗಳಿಲ್ಲೆಂಬ ನಾನ್ನುಡಿಯ ದೀಪಾರ್ವ | ಪೊಡವೀಶರೊಳ್ಕಂಡೆವೆಂದು ನಡನಡುಗಿ ಮೊರೆ| ಯಿಡುತಿರ್ದುದವನ ರಾಷ್ಟ್ರದ ಜನಂ ಬೆದರಿ ಕುರರೀದಣಂಗಳ ತೆರದೊಳು | ೫೨| ಪೂರ್ವಮಂ ನೆನೆದು ಕಂಬನಿಗಳಿಂ ಧ್ವನಿಗಳಿಂ | ಚೀರ್ವರಂ ಪ್ರಜೆಗಳಂ ಪಾಲಿಸದೆ ಲಾಲಿಸದೆ | ಜಾರ ಪರಿಯೆಂತೆಂದಳಲೂರಂ ನಿಲ್ಪರಂ ಬೆರಗಾಗಿ ಬೆರಗುಗೊಂಡು | ಸಾರ್ವಭೌಮಕ ನಿನ್ನ ರಕ್ಷೆಯಂ ಶಿಕ್ಷೆಯಂ || ಮಾರ್ವರಲೈಮ್ಯ ನೀಂ ಬಿಡುವರೇ ಕುಡುವರೇ | ಪಾರ್ವ೦ಗಸುವನೆಂದು ಬಯ್ಯರಂ ಸುಯ್ರಂ ನೋಡಿನೃಪನಿಂತೆಂದನು || ೫೩|| ಪ್ರಜೆಗಳಿರ ನೀವಿದಕೆ ದುಃಖಪರೆ ಧನ್ಯನಾಂ | ನಿಜಶರೀರದೊಳರ್ಧಮಂ ಕೊಯ್ದು ಕುಡುವೆ ನೀ || ಜನ ಹಸ್ತದೊಳಿವಂ ನೃಹರಿಯೆಂದೀತನಡವಿಯ ಸಿಂಹಕೀಯಲಿದನು | ಗಜಬಜ ವಿದೇತಕೆ ಪರೋಪಕೃತಿಗಲ್ಲದ ಮ || ನುಜನ ಬಾಳ್ಸಣಬುರಿದ ಬದಿಯಂತಪ್ಪುದಾ | ರಜವಿಲ್ಲದೀಕ್ಲಿಪುದು ಕೌತುಕವನೆಂದೊಡಂಬಡಿಸಿದಂ ನರನಾಥನು | ೫೪ || ಇಪ್ಪತ್ತಾರನೆಯ ಸಂಧಿ ೩೦೧ ಮತ್ತೆ ಮನುಜೇಂದ್ರನಾವಿಪ್ರನಂ ಕರೆದು ನಿನ | ಗಿತೆನೀ ದೇಹಾರ್ಧಮಂ ಪರಿಗ್ರಹಿಸೆಂದು | ಚಿತ್ತದೊಳ್‌ಮಿಗೆ ಹರ್ಷಮಂ ತಾಳು ಪೂರೆಯೊಳಿಹ ಸೂದಕರ್ಮಜ್ಞರೊಡನೆ || ಪೊತ್ತು ಕಳೆಯದೆ ತನ್ನ ತನುವ ನೆರಡಾಗಿ ಮಸೆ | ವೆತ್ತೆ ಕರಪತ್ರದಿಂ ಸೀಳ್ಳುದೆಂದಾಜ್ಞಾಪಿ | ಸುತ್ತಿರೆ ಶಿಖಿಧ್ವಜನ ಸತಿ ಕುಮುದ್ವತಿ ನುಡಿದಳತಿವಿನಯದಿಂದ ಪತಿಗೆ || ೫೫ || ನೀಂ ತಿಳಿದುದಿಲ್ಲರಸ ವಿಪ್ರೇಂದ್ರನರಿಯಂ ವ | ನಾಂತರದೊಳಾ ಸಿಂಹವೆಂದನುಡಿ ಶಾಸ್ತ್ರಸಿ || ದ್ವಾಂತಮಂಗನೆ ಪುರುಷನರ್ಧಾಂಗವೆಂಬುದಕ್ಕೆ ನಿನ್ನ ನಾಮಾಂಗಿಯಾದ | ಕಾಂತೆಯಂ ಬೇಡಿದೊಡೆಕೊಯ್ದು ಕಾಯವನೀವ | ಭಾಂತಿಯೇತಕೆ ತನ್ನ ನಸುವೆರಸಿ ಕೊಟ್ಟು ಕಳೆ | | ತಾಂ ತಳೆವೆ ನೈದೆತನದಿಂದ ಸದ್ಧತಿಯನೆಂದಾ ಕುಮುದ್ವತಿ ನುಡಿದಳು | ೬ || ಸಮ್ಮತಮಿದಹುದೆಂದರೆಲ್ಲರುಂ ಭೂವರಂ | ಸುಮ್ಮನಿರೆ ಕಂಡನೀ ತೆರನಂ ದ್ವಿಜತ್ವಮಂ | ನೆಮ್ಮಿದ ಮುಕುಂದನೆಲೆ ರಾಯ ನಿನ್ನರಸಿ ನುಡಿದುತ್ತರವನೊಪ್ಪಬಹುದು || ಸುಮ್ಮಾನದಿಂ ಜನೇಶ್ವರನ ದಕ್ಷಿಣಭಾಗ | ಮಮ್ಮೆ ಲೈನೆಂದು ಒಕ್ಕಣಿಸಿತಲ್ಲದೆ ಸಿಂಹ | ನೆಮ್ಮೊಡನೆ ವಾಮಾಂಗವೆಂದಾಡಿತಿನಲ್ ನೃಪನ ಸುತನಿಂತೆಂದನು || ೫೭ || ಕರುಣಿಸೆಲೆ ವಿಪ್ರ ನಿನ್ನಂ ಬೇಡಿಕೊಂಬೆ ನಾಂ | ತರುಣಂ ಸುಪುಷ್ಟ ವಪು ತುಪ್ಪಿ ಮೃಗಪತಿಗಾಗ | ದಿರದು ತಾತನ ಋಣತ್ರಯಕೆ ಹರಿವಹುದು ರಾಘವ ಭೀಷ್ಮರಂತೆ ಕೀರ್ತಿ | ಸ್ಥಿರವಹುದು ಪಿತನ ಭಾಷೆಗೆ ನಿಲಲ್ ಜನಕನವ | ತರಿಪನಾತ್ಮ ಜನಾಗಿ ತಂದೆಮಕ್ಕಳಿವರೊಳ| ಗೆರವಿಲ್ಲ ತನ್ನಂಗಮಂ ತೆಗೆದುಕೊಳ್ಳೆಂದು ತಾಮ್ರಧ್ವಜಂ ನುಡಿದನು || ೫೮ || - ಭೂಪಾಲ ಕೇಳವನ ಮಾತಿಗೆ ಮಹೀಸುರಂ | ಕಾಪಟ್ಟಮಿಲ್ಲೆಲೆ ಕುಮಾರ ನೀನೆಂದ ನುಡಿ | ಪಾಪಿ ಕೇಸರಿ ತನ್ನೊಳವನಿಪನ ಸತಿಯೆಂದು ಸುತನೆಂದು ಹೇಳು ದಿಲ್ಲ || ಆಪೊಡೆ ಮಯೂರಧ್ವಜನ ದಕ್ಷಿಣಾಂಗಮಂ | ತಾ ಪುತ್ರನಂ ಬಿಡುವೆನೆಂದೊಡಿಲ್ಲಿಗೆ ಬಂದೆ | ನೀ ಪರಿಯೊಳಳುಕುವರೆ ಕುಡಬೇಡ ಪೋಪೆನೆನೆ ನರನಾಥನಿಂತೆಂದನು || ೫ || ೩೦೨ ಕನ್ನಡ ಜೈಮಿನಿ ಭಾರತ ರಾಣಿಯಂ ಕುಡುವುದಿಲ್ಲಾ ಜನ ನೀವುದಿ | ೪ಣಿಯಂ ತನ್ನ ಭಾಷೆಗೆ ಬಾರದಂತಬ್ಬ ! ಪಾಣಿ ಮೆಚ್ಚುವವೊಲರ್ಧದೇಹಮಂ ಕೊಯ್ದು ಕೊಟ್ಟ ಪೆನೀಗ ಸೈರಿಸೆನುತ | ಸಾಣಿವಿಡಿದಿರ್ದ ಕರಪತ್ರಮಂ ಕುಡಿಸಿದು ! ಪ್ರಾಣನಾಥೆಯ ಕೈಯೊಳೆನ್ನುತ್ತಮಾಂಗಮಂ | ಕೋಣಮಿಲ್ಲದೆ ತನುಜನಂ ಕೂಡಿಕೊಂಡು ನೀ ಸೀಳೆಂದು ನೇಮಿಸಿದನು | ೬೦ | ಬಾಲಲೀಲೆಗಳಿಂದೆ ನಂದನಂ ತರುಣರತಿ | ಕಾಲದೊಳ' ನಖದಿಂದ ಸೀಳಿ ನೋವುದೆ ವಿ | ಶಾಲಾಕ್ಷಿ ತನಗಿದು ವಿನೋದಮಸಿ ಪತ್ರದಿಂ ಸೂನು ಸಹಿತೀಗ ನೀನು| ಆಲಸ್ಯಮಂ ಮಾಡದರಿವುದೀ ಮಸ್ತಕದ ಮೇಲಣಿಂದಿಳಿಯೆ ಮುಂತಾಗಿ ತನ್ನ೦ಗಮಂ | ಪಾಲೆರಡು ಸಮಮಾಗೆ ಗರುಡ ಹನುಮಂತರ್ಗೆ ಚಕ್ರಿ ಪಂಚಿದಂತೆ | ೬೧ | ಆ ಮಹಿಪಾಲ ತೆರದೊಳ್ ಕುಮುದ್ವತಿಗೆ | ನೇಮಿಸೆ ಕುಮಾರನಂ ಕೂಡಿಕೊಂಡವಳತಿ ! ಪ್ರೇಮದಿಂ ಕರಪತ್ರಮಂ ಕೊಂಡು ಮುನ್ನ ದೈತ್ಯನನಿಂತು ಸೀಳನೆಂದು ! ಆ ಮಹಾಸಭೆ ನಾರಸಿಂಹನಂ ನೆನೆವಂತೆ | ರಾಮರಾಮೆಂದು ಜಪಿಸುತ ಕೊಯ ಇವನಿಪ | ಶಿರೋಮಣಿಯ ಮಸ್ತಕವನೆರಡಾಗಿ ಸರಿಸದಿಂದೊರಪೊರೆಗಳಿಲ್ಲದೆ | ೬೨ | ಸಂಭಧ್ಯಯದ ನಡುವೆ ನಿಂದ ನೃಪನಂ ತನ್ನ | ಸಂಭವನುಮರಸಿಯುಂ ಪಿಡಿದೊಬ್ಬರೊಂದುಕಡೆ | ಯಿಂ ಭಾಳಮಧ್ಯಮಂ ತಿಕ್ಷ ಕರಪತ್ರದಿಂ ಘರಘರನೆ ಸೀಳುತಿರಲು || ಜಂಭರಿಪುನಂದನ ಮುರಾರಿಗಳ' ಬೆರಗಾದ | ರಂಬೋಧಿಘೋಷದಿಂದೆದ್ದು ಹಾಹಾಕಾರ | ದಿಂ ಭಯಂಗೊಂಡೋರುತಿರ್ದುದಾಸ್ಥಾನಮೆಲೆ ಭೂಪಕೇಳಕತುಕವನು||೬೩ | - ಪೆಂಡತಿಯೊಳಾಜನೊಳರಸನೊಳ್ ಮಿಗೆ ನೋಡಿ| ಕಂಡುದಿಲ್ಲೊಂದಿನಿಸು ಖಯಸೋಡಿಯಂ ಬಳಿಕ | ಪುಂಡರಿಕಾಂಬಕಂ ನೃಪನ ವಾಮಾಕ್ಷಿಯೊಳ ಕಂಬನಿಗಳೊಸರುತಿರಲು | ಅಂಡಲೆಯೊಳಳುತಳುತ ಕುಡುವವನ ದಾನಮಂ | ಕೊಂಡವರೆ ಬುಧರಕಟ ಲೋಕದೊಳ' ಬೇಡುವಂ | ಭಂಡನೆನುತೊಡಮುರಿದು ತಿರುಗಿದು ತನಯನಂ ತಿನಲಿ ಹರಿ ಬನದೊಳೆನುತ ೬೪) ಇಪ್ಪತ್ತಾರನೆಯ ಸಂಧಿ ೩೩ ಬೆರಗಾದಳಾ ಕುಮುದ್ವತಿ ನುಡಿದಳರಸಂಗೆ | ಬರಿದೆ ಕೊಯ್ಲಿದೆ ನಿನ್ನ ವಸ್ತಕವ ನೆಡಗಣಿ | ಟೊರೆವ ಕಂಬನಿಗಳಂ ಕಂಡಾ ದ್ವಿಜೋತ್ತಮಂ ನೀನಳುತ ಕುಡುವೆಯೆಂದು | ಪೊರಮಟ್ಟು ಪೋದನೊಲ್ಲದೆ ವಿಫಲವಾದುದ ಕಳಿತ್ತ ದಾನಮಿದಕಂತೆನೆಲ್ ಭೂವರು | ಮರುಗಿ ಕರೆಸಾತನಂ ತಿಳಿಪುವೆಂ ಪೋಳಳೆರಡಂ ಕೂಡಿ ಪಿಡಿಯೆಂದನು | ೬೫ || ಬಳಿಕಾ ಕುಮುದ್ವತಿ ನರೇಂದ್ರಮಸ್ತಕದ ಪೋ | ಆಳನೋಂದುಗೂಡಿ ಪಿಡಿದರಿಗ ನಿಜ ತನಯನಂ | ಕಳುಹಲವನಾಪಾರ್ವನಂ ತಡೆದೋಡಂಬಡಿಸಿ ವಿನಯದಿಂ ಕರೆತರಲೆ | ತಿಳಿಸಿದಂ ಭೂಪನೆಲೆ ವಿಪ್ರ ಕರಪತ್ರಹತಿ || ಗಳುಕಿತಿದ್ದುಪಕಾರಕಾಯ ದಕ್ಷಿಣಭಾಗ | ಮುಳಿದುದು ನಿರರ್ಥಕಂ ವಾಮಾಂಗವೆಂದೂಸರಿತೆಡಗಣ್ಣ ಜಲಮೆಂದನು || ೬೬ || ಮೆಚ್ಚಿದಂ ನೃಪನೆಂದ ಮಾತಿಗೆ ಮುರಧ್ವಂಸಿ | ಹಚ್ಚಿರ್ದ ರಾಯನ ಕಳೆಬರದ ಪೋಳಳಂ | ಬೆಚ್ಚು ಕಾರುಣ್ಯದಿಂ ಮೈದಡವಿ ತಕ್ಕೆ ಸಿ ನಿನ್ನಂ ಪರೀಕ್ಷಿಸಿದೆನು | ನಿಚ್ಚ ಓಟದ ಭಕ್ತಿಯ೦ ಕಂಡೆನಿವನರ್ಜುನಂ | | ವ. ಚ್ಚು ಮರೆಯೇಕಿನ್ನು ತಾನೀಗ ಕೃಷ್ಣನೆಂ | ದೆಚ್ಚರಿಸಿ ನಿಗಮದರಿಕೆಯ ತನ್ನ ಸಾಕಾರ ಮೂರ್ತಿಯಂತೋರಿಸಿದನು [೬೭ ವರ ಸುಪ್ರಸನ್ನ ವದನದ ಕಮಲ ನೇತ್ರದ ಮ | ಕರ ಕುಂಡಲದ ಲಲಿತ ನಾಸಿಕದ ಪಣಿಯ ಕ | ತುರಿಯ ತಿಲಕದ ಮುರಿದ ಪುರ್ಬುಗಳ ಸುಳಿಗುರುಳ ಮಣಿ ಮಕುಟದೆಳ ಕೊರಲ ವನಮಾಲೆಗಳ ಕಸ ಭ ಶ್ರೀವತ್ಸ | [ ದೊಳಸಿಯ || ದುರದ ಚಂದನದ ನಳಿತೋಳಳ ಘನಾಂಗ ಸೌಂ | ದರಿಯದವಯವದ ಸರ್ವಾಭರಣ ಭೂಷಿತದ ಹರಿ ನೃಪನ ಮುಂದೆಸೆದನು | ೬೮|| ಹೇಮಾಂಬರದ ಲಲಿತ ಕಾಂತಿ ಹೊಳೆಹೊಳೆವ ಸೌ | ದಾಮಿನಿವೊಲಿರೆ ಪೊರೆದ ಕರುಣರಸ ಮೋಸರ್ವ ಧಾ | ರಾಮಯದ ಮಳೆವೊಲರೆ ನುಡಿದ ಗಂಭಿರವಾಕ್ಯಂ ಕೂಡೆ ಮೊಳಗುವೊಲಿರೆ | ಕೋಮಲ ಶ್ಯಾಮ ಲಾವಣ್ಯತನು ಮುಂಗಾರ | ಜೀವಿತದೊಡ್ಡಿ ನವೊಲಿರೆ ಪಿರಿದು ನಲಿಯದಿಹ | ನೇ ಮಯೂರಧ್ವಜಂ ಪೇಳೆನಲ್ ಕೃಷ್ಣನಂ ಕಂಡು ಪುಳಕಿತನಾದನು [ ೬೯ || ೩೦೪ ಕನ್ನಡಜೆಮಿನಿ ಭಾರತ ಜಯಜಯ ಜಗನ್ನಾಥ ವರ ಸುಪರ್ಣ ವರೂಥ| ಜಯಜಯ ರಮಾಕಾಂತ ಶಮಿತ ದುರಿತಧಾಂತ || ಜಯಜಯ ಸುರಾಧೀಶ ನಿಗಮನಿರ್ಮಲಕೊಶಕೋಟಿಸೂರ್ಯಪ್ರಕಾಶ | ಜಯಜಯ ಕ್ರತುಪಾಲ ತರುಣ ತುಲಸೀಮಾಲ | ಜಯಜಯ ಕ್ಯಾಪೇಂದ್ರ ಸಕಲ ಸದ್ಗುಣ ಸಾಂದ್ರ ಜಯತುಜಯ ಯದುರಾಜ ಭಕ್ತಸುಮನೋಭೂಜ ಜಯತುಜಯ ಯೆನುತಿದ್ದನು | ೭೦ || ನೋಡಿದಂ ಕಣ್ಮಣಿಯೆ ಬಳಿಕಿಳೆಗೆ ತನುವ ನೀ | ಡಾಡಿ ದಂಡಪ್ರಣಾಮಂಗೈದು ಭೂವರಂ | ಮಾಡಿದಂ ನಿಗಮಾರ್ಥದನುಪಮ ಸ್ತುತಿಗಳಂ ಮುರಹರನ ಮುಂದೆ ನಿಂದು | ಕೂಡೆ ತಾಮ್ರಧ್ವಜ ಕುಮುದ್ವತಿಗಳೆರಗಿದರ್ | ಮೂಡಿದಾನಂದದಿಂ ತಮತಮಗೆ ಕೈ ಮುಗಿದು | ಬೇಡಿಕೊಳುತಿರ್ದುದು ಮಹಾಸಭೆ ಮುಕುಂದನಂ ಜಯಜಯ ನಿನಾದದಿಂದೆ | ೭೧ | ಪನ್ನಗಾರಿಧ್ವಜಂ ಬಳಿಕಾ ನೃಪಾಲನಂ || ಮನ್ನಿಸಿ ಕೃತಾರ್ಥನಹೆ ನೀನರ್ಧ ದೇಹಮಂ | ನನ್ನಿಯಿಂದೀಯೆ ಮೆಚ್ಚಿದೆನೀಗ ನಿನಗೆ ಸಂಗ್ರಾಮದೊಳ್ ತಾಮ್ರಕೇತು | ನಿನ್ನೆ ಪಡೆಯೆಲ್ಲಮುಮ ನೀಸವ್ಯಸಾಚಿಯು | ನೆನ್ನು ವಂ ಮರ್ಧೆಗಾಣಿಸಿ ಕೆಡಹಿ ಬಂದುದಕೆ || ಮುನ್ನೆ ಹರ್ಪಿತನಾದೆಸಿನ್ನು ಸತಿಸುತರೊಡನೆ ಮಾಡು ಯಜ್ಞವನೆಂದನು | ೬೨|| ಧರ್ಮಜನ ತುರಗವಿದೆ ನಿನ್ನ ಹಯಮಿದೆ ನೀನೆ| ನಿರ್ಮಲಾರಮೆರಡುಮಂ ಸಮಯವಾಗಿ | ಕರ್ಮಕಧಿಪತಿಯಾಗಿ ಮಾಳುದೆಂದಚ್ಯುತಂ ನುಡಿದೊಡೆ ಮಯರಕೇತು || ಚರ್ಮಶೃಂಗಮನಾಂತು ಮಖದೀಕ್ಷೆಯಂ ಕೊಂಬ | ದುರ್ಮತಿಗಳುಂಟೆ ನಿನ್ನ ಕಂಡ ಬಳಿಕದರ | ಮರ್ಮಮಂ ಬಲ್ಲೆ ನಾನೆಲೆ ದೇವ ತನ್ನ ಬಿನ್ನ ಪವನವಧರಿಸೆಂದನು || ೭೩ || ವಿಶ್ವೇಶ ನಿನ್ನ ಶಾಶ್ವತ ಮೂರ್ತಿಯಂ ತಳೆವ | ವಿಶ್ವಾಸದಿಂದ ನಿನಗೊಪ್ಪಿಸಿದೆ ನೀಗಳಿ | ನಶ್ವರ ಶರೀರಮಂ ಸಾಕದಂತಿರಲಿನ್ನು ತಾಂ ಕರ್ಮ ಕರ್ತೃವಾಗಿ! ಅಶ್ವಮೇಧಂಗಳಂ ಮಾಡಿದೊಡೆ ನಗವೆ ನಿ | ನೃ ಶ್ವಾಸದಿಂದೊಗೆದ ಮಂತ್ರಾಳಿಗಳ ಮಾತ | ಶಿಶ್ನ ಮಿತ್ರಜಾಲೆ ಪೊರೆಯೊಳಿರೆ ಭೇಷಜವ ನರಸುವರೆ ಹಿಮಕಂದನು || ೭೪ || ೩. ೦೫ ಇಪ್ಪತ್ತಾರನೆಯ ಸಂಧಿ ದೇವ ಚಿತ್ತೆಸೆನ್ನ ನಂದನಂ ನಿನ್ನೆ ಸಮ | ರಾವನಿಯೊಳೊಳಗಾದ ನಿಮ್ಮಿ ರ್ವರಂ ಬಿಟ್ಟ | ಭಾವದಿಂ ಬಂದನಿಗೆ ತನ್ನ ಪುಣ್ಯದಿಂ ತನುಗನುಗ್ರಹಿಸಲೆಂದು | ನೀವೆ ಬಿಜಯಂಗೈದಿರದರಿಂದ ಸಲೆ ಧನ್ಯ | ರಾವು ನರ ನಾರಾಯಣರ್ಕಳಂ ಕಂಡವಿ | ನ್ಯಾವ ಕಲ್ಪಿತವೆನಗೆ ಧರ್ಮಜನೆ ಮಾಡಿ ಬದುಕಲಿ ಮಖಂಗಳನೆಂದನು | ೭೫ ! ಸುರನದಿಯ ತೊಯಮಿರೆ ನೀರಡಿಸಿ ಹಿಮ ಜಲಕೆ | ಪರಿವಂತೆ ನಿನ್ನ ದರ್ಶನಮಿರ್ದು ಮಿಾ ಮಹಾ | ಧ್ವರಕೆಳಸುವವನಲ್ಲ ತನ್ನು ಮಂ ತನ್ನ ಸತಿಸುತರುಮಂ ತನ್ನೊಳಿರ್ದ || ತುರಗಂಗಳಂ ತನ್ನ ಯಜ್ಞ ಮಂ ಯಜ್ಯೋಪ| ಕರಣಂಗಳಂ ತನ್ನ ರಾಜ್ಯಮಂ ತನ್ನ ಮಂ | ಧಿರದ ಸರ್ವಸ್ಪಮಂ ನಿನ್ನ ಪದಕರ್ಪಿಸಿದೆನೆಂದವಂ ಕೈಮುಗಿದನು || ೭೬ || ಇಂತೆಂದು ಭೂವರಂ ನುಡಿಯೆ ಹರ್ಷಿತನಾಗಿ | ಕುಂತೀಸುತಂಗವನ ಭಕ್ತಿಯಂತೋರಿಸುತ | ನಂತರದೊಳಾ ನೃಪನ ನಗರದೊಳ್ ಮೂರು ದಿನಮಿರ್ದು ನಿಜಸೇನೆ ಬರಲು || ದಂತಿಪುರಕಲ್ಲಿಯ ಸಮಸ್ತ ವಸ್ತುಗಳೆದು | | ವಂತೆ ನೇಮಿಸಿ ಮಯೂರಧ್ವಜಂ ಸಹಿತ ನಡೆ | ದಂ ತುರಗವೆರಡುಮಂ ಬಿಡಿಸಿ ಮುಂದಕೆ ದೇವಪುರದ ಲಕ್ಷ್ಮೀಕಾಂತನು || ೭೭ || ಜೈ ಭಾ ೩೦. ಇಪ್ಪತ್ತೇಳನೆಯ ಸಂಧಿ ಸೂಚನೆ | ಹರಿಗಳಂ ತಡೆಯಲೆ ಸಾರಸ್ಸತಾಖ್ಯಪುರ || ವರದೊಳಂತಕನ ವೃತ್ತಾಂತಮಂ ಕೇಳ್ಳು ಸಂ | ಗರದೊಳಚ್ಚುತನ ಮತದಿಂ ವೀರವರ್ಮನಂ ಜಯಸಿದಂ ಕಲಿಪಾರ್ಥನು | ಸೋಮ ಕುಲತಿಲಕ ಜನಮೇಜಯ ನರೇಂದ್ರ ಕೇ | ಳಾ ಮಯೂರಧ್ವಜಂ ತನ್ನ ನಗರದೊಳತಿ | ಪ್ರೇಮದಿಂ ಮರುದಿನವರ್ಜುನ ಮುರಾರಿಗಳನಿರಿಸಿಕೊಂಡಿರ್ದು ಬಳಿಕ | ಭೀಮಾನುಜನ ಕೂಡೆ ಪೊರಮಟ್ಟವನುಸಾ || ಕಾಮ ಕರ್ಣಜ ಬಭ್ರುವಾಹನ ಸುವೇಗ ನಿ | ಸ್ಪೀಮ ನೀಲಧ್ವಜ ಮರಾಳಧೂಜಾದಿಗಳ್ ಪಡೆವೆರಸಿ ನಡೆದರೋಡನೆ || ೧ || ತುಂಬಿತು ಮಹಿಮಂಡಲವನತುಲಸೇನೆ ನಡೆ | ಗೊಂಬುದಿಲ್ಲಿಗೆ ಮಹಾದೇವ ಕೌತುಕಮಿ | ದೆಂಬ ತೆರನಾಗಿ ಮುಂದಕೆ ತಳೆವ ಕುದುರೆಗಳ ಕೂಡೆ ಸೌರಾಷ್ಟ್ರಕಾಗಿ || ಬೆಂಬಿಡದೆ ಬಂದುದರ್ಜುನನ ಬಲಮಲ್ಲಿ ಸುಖ | ದಿಂಬಾಳ್ಯ ಭೂವರಂ ವೀರವರ್ಮ೦ ಜನಾ | | ಡಂಬರದೊಳಿರ್ದಪಂ ಸಾರಸ್ಸತಾಖ್ಯ ನಗರದೊಳತಿ ವಿಲಾಸದಿಂದೆ - H ೨ | | ನೆರೆ ನಾಲ್ಕು ಚರಣದಿಂ ಧರ್ಮದಡಿಯಿಡುತಿಹುದು | ಮರೆದು ಕನಸಿನೊಳಾದೊಡಂ ಪಾತಕದ ಕೃತ್ಯ | ಕೆರಗುವವರಿಲ್ಲ ಪುರುಷ ಕದಂಬದೊಳ್ ವ್ಯಾಧಿಗಳ ಪೀಡೆಗಳನು || ಅರಿಯರಾರುಂ ದುಃಖ ಶೋಕಸಂತಾಪದಿಂ | ಮರುಗುವವರಂ ಕಾಣಿನಾ ನೃಪನ ರಾಪ್ಪದೊಳ್ | ಸೆರೆಯಾಗಿ ವೈವಸ್ವತಂ ಮನೆಯಲ್ಲಿಯತನದೊಳಿರುತಿಹಂ ಭೂವರಂಗೆ || ೩ || ಆ ವೀರವರ್ಮನೀ ಪಾಂಡವನ ಕುದುರೆಗಳ | ಕಾವ ಪಡೆಸಹಿತ ನಿಜರಾಪ್ಪಕ್ಕೆ ತಂದುವೆಂ | ಬೀ ವಾರ್ತೆಯುಂ ಕೇಳು ನಗುತೆ ಖತಿಗೊಂಡು ಕೃಷ್ಣಾರ್ಜುನರ ಸಾಹಸವನು || ನಾವರಿದುಕೊಂಬೆವಶ್ಚಂಗಳಂ ಕಟ್ಟುವುದು | ನೀವೆಂದು ಕಳುಪಲಾ ನೃಪನ ಪರಿವಾರಂ ಮ | ಹಾ ವಿಭವದಿಂದೆ ಕರಿ ತುರಗ ರಥ ಪಾಯದಳಮೊತ್ತರಿಸೆ ಪೊರಮಟ್ಟುದು || ೪ || ೩೦೬ ಇಪ್ಪತ್ತೇಳನೆಯ ಸಂಧಿ ೩೦೭ ಸುಲಭನೆಂದನುಪಮ ಸುಫಾಲನೆಂದುನ್ನತ ಕು || ವಲನೆಂದು ನೀಲನೆಂದಗ್ಗದ ಸರಳನೆಂದು | ಬಲವಂತರಿವರೆವರಾ ನೃಪನ ಸೂನುಗಳ ಪೊರಮಟ್ಟು ಸೇನೆ ಸಹಿತ || ಕೆಲವರಿದಡರ್ದು ಕೈದುಡುಕಿ ತುಸ ಮಾತ್ರವೆನೆ | ಫಲುಗುಣನ ತುರಗಂಗಳಂ ತಂದು ನಿಮಿಷದೊಳ್ | ನಿಲಿಸಿದರ್‌ಪಿತನ ಸನ್ನಿಧಿಯೊಳದನರ್ಜುನನ ಪಡೆ ಕಂಡು ಕವಿದುದೊಡನೆ || ೫ || ಮೊಹರದ ಮುಂದೆ ನಡೆತರುತಿರ್ದ ಕಲಿ ಬಭ್ರು | ವಾಹನಂ ಕೇಳು ಕಡುಗೋಪದಿಂದೊದಗಿ ಬಂ | ದಾಹವಕೆ ಶಂಖನಾದಂಗೆಯ್ಯ ಬೆದರಿತು ಜಗತ್ತಯಂ ಪರಬಲದೊಳು|| ಸಾಹಸಿಗಳುಡಗಿದರ್ ಬಳಿಕೆರಡು ಚೂಣಿಗಳ | ಕಾಹುರದ ಕಲಿಗಳೊಡವೆರಿಸಿ ಹೋರಾಡಿದರ್ | ಬಾಹು ನಖ ಮುಪ್ಪಿ ಕೇಶಾಕೇಶ್ ಮಲ್ಲಯುದ್ದದ ಹತಾಹತಿಗಳಿಂದ ಬಳಿಕೆರಡು ಕಡೆಯ ಭಟರುಬ್ಬರದೊಳುಬ್ಬರದೊ | ಬೆಳಸಿ ಹೊಯ್ದಾಡುತಿರಲಾಚೆಯಿಂದೀಚೆಯಿಂ | ತಳತಂತ್ರಮೊಡನೊಡನೆ ಮುಗ್ಗಿ ದುದು ಮಗ್ಗಿದುದು ಬಹಳಕೋಲಾಹಲದೊಳು|| ಖಳಿಕಟಿಲು ಖಟಿಲೆಂಬ ರವದಿಂದೆ ಜವದಿಂದ | ಕಳಿವರಿದುಘೋರಪ್ರಹಾರದಿಂ ವೀರದಿಂ | | [|| ೭ || ಬಳಸಿ ಬಿದ್ದು ದು ಮಂದಿ ಹೆಣಮಯದ ರಣಮಯದ ನೌಕುಳದ ರಚನೆ ಮೆರೆಯೆ || ಮತ್ತೆ ಪುರದಿಂದಯುತ ನಿಯುತ ಸಂಖ್ಯೆ ಯ ರಥವ | ಮೊತ್ತದಿಂ ಕುದುರೆ ಮಂದಿಗಳ ಸಂದಣಿಗಳಿಂ || ಮತ್ತಗಜ ಘಟೆಗಳಂದಾನ್ನಪನ ಸುತರೈವರುಂ ಪಚಾರಿಸುತ ಬಂದು || ಒತ್ತಾಯಮಂ ಮಾಡೆ ಬಭ್ರುವಾಹಂ ಕನ | ಲ್ಲು ತ್ತುಂಗ ಚಾಪದಿಂ ಕಣಿಗರೆಯುತಿರಲನಿಬ || ರೆತ್ತಲಡಗಿದರೊ ಪೇಳೆನೆ ಮಡಿದುದರಿಚಾತುರಂಗಮದನೇವೇಳೆನು || ೮ || ಕಲಿ ಬಭ್ರುವಾಹನನ ಕೋಲ ಳಿಂ ನಿಜಸೇನೆ | ಖಿಲವಾಗುತಿರೆ ಕೇಳು ವೀರವರ್ಮ೦ ತಾನೆ | ಬಲ ಸಹಿತ ಪೊರಮಟ್ಟು ತನಗಳಿಯನಾಗಿರ್ದ ಕಾಲಂಗೆ ತೋರಿಸಿ || ಕೋಲತೊಡಗಿದ ಬಳಿಕ ಧರ್ಮರಾಜಂ ಮುಳಿದು | ಫಲುಗುಣನ ತಳತಂತ್ರಮಂ ತನ್ನ ಮಾವಂಗೆ | ಗಲವಾಗಬೇಕೆಂದು ಜೀವಿಗಳ ವಧೆಗೆ ಜವವಳಕುವನೆ ಜಗದೊಳೆನಲು || ೯ || ೩೦೮ ಕನ್ನಡಜೈಮಿನಿ ಭಾರತ ಎಂದಿರ್ದೊಡು ಪ್ರಾಣಿಗಳನೆಲ್ಲರುಂ ಕೋಲ್ಪ | ದಂದುಗಂ ತನಗೆ ಬಿಡದೆಂದು ಮುಳಿದಂತಕಂ | ಬಂದು ಪೊಕ್ಕನೂ ಕಿರೀಟಿಯ ದಳವನೆನೆ ಹತಾಹತಿಗಳು ಮಾಡುತಿರಲು || ನಿಂದು ಕಾದುವರಿಲ್ಲದಂ ಕಂಡು ಪಾರ್ಥ ಮು | ಕುಂದನಂ ಬೆಸಗೊಂಡನೆಲೆ ದೇವ ಸೈನ್ಯಮಂ | ಮುಂದುಗೆಡಿಸುವ ಪರಾಕ್ರಮದ ಕಟ್ಟಾ ಸುರದ ವಿರನಿವನಾವನೆಂದು | ೧೦ || ತಾತ ಕೇಳೆ ಪಾರ್ಥ ನಿನಗೆ ಹಿರಿಯಯ್ಯನಹ ನೀತಂ ಕಣಾ ಧರ್ಮರಾಜ ನೀ ನೃಪನ ಜಾ | ಮಾತನಾಗಿರ್ದಪಂ ಮಾವಂಗೆ ಹಿತವಾಗಿ ನಮ್ಮ ಚಾತುರ್ಬಲವನು | ಘಾತಿಸುವನೆಂದು ಹರಿ ನುಡಿದೊಡೆ ಧನಂಜಯನಿ | ದೇತಕೆ ಮಹೀಪತಿಗೆ ತಾನಳಿಯನಾದನೀ | ಭೂತಳದೊಳಿದನರಿಪಬೇಕೆಂದು ಬೇಡಿಕೊಳಲಸುರಹರನಿಂತೆಂದನು || ೧೧ || ಆಲಿಸಾದೊಡೆ ಪಾರ್ಥ ವೀರವರ್ಮಕ ಮಹೀ | ಪಾಲಕನ ತನುಜೆ ಮಾಲಿನಿಯೆಂಬ ನಾಮದಿಂ| ದಾಲಯದೊಳಿರುತಿರ್ದೊಡಾದುದಾ ಕನ್ನಿಕೆಗೆ ಯವನಪ್ರಾಪ್ತಿ, ಬಳಿಕ ! ಬಾಲಕಿಗೆ ಪತಿಯಾಗಬೇಕೆಂದು ನರನಾಥ| ನಾಲೋಚಿಸಿದೊಡಾಕೆ ಏತನೊಡನೆ ಮಾನವರ | ಮೇಲೆನಗೆ ಮನವೆರಗದೆನಲವಂ ಮತ್ತೆ ವರನಾರೆಂದೊಡೆಂತೆಂದಳು | ೧೨ || ಬೊಪ್ಪ ಕೇಳ್ ಮನುಜರ್ಗೆ ಮರಣ ಮೆಂದಿರ್ದೊಡಂ। ತಪ್ಪದದರಿಂದ ಮಾನವರ ಪಾಣಿಗ್ರಹಣ | ಕೊಪೆನಾಂ ಪತಿಯೊಳುರಿವುಗವೇಳುದಲ್ಲದೊಡೆ ವಿಧವೆಯಾಗಿರವುದು | ಅಪ್ಪುವೊಡೆ ನಿಜಕಾಂತನಿಲ್ಲದೆಡೆ ಮನ್ಮಥ ನಿಪ್ಪ ಸರದಿಂದಿಸುವ ಕುಸುಮಾನ್ಯ ಕನ್ಯರಂ| | ಬಪ್ಪನರಕವ ನರಿಯದೊಡಗೂಡುವೇಳುದಿದಕಂಜುವೆಂ ತಾನೆಂದಳು | ೧೩ || ನಿಜನಾಥನಿರ್ದಲ್ಲಿ ಮರಣವಾದೊಡೆ ಪುಣ್ಯ | ಮಜನಾದರಿಪನವನ ಕೂಡೆ ತನ್ನಂಗಮಂ| ತ್ಯಜಿಸಿದೊಡೆ ವಿಧವೆಯಾದೊಡೆ ಸತಿಗೆ ಪಾತಕಂ ಬಂದಲ್ಲದಿರದು ಬಳಿಕ | ಪ್ರಜೆಗಳಂ ಪಡೆದು ಸದ್ದತಿಗೈದವೆಳುದಿದು | ರುಜುವಲ್ಲ ಮಾನುಷ್ಯಮಾರ್ಗವಿದಕಾರದಾಂ । ಭಜಿಸುವೆ ಧರ್ಮರಾಜನ ನೆನ್ನ ನಾತಂಗೆ ಕುಡು ಮದುವೆಯಹೆನೆಂದಳು | ೧೪|| ಇಪ್ಪತ್ತೇಳನೆಯ ಸಂಧಿ ೩೦೯ ಮೃತರಾದೊಡವನ ಪೊರೆಗೈದುವರ ಸುಕೃತ ದು | ಪತವನಾತನೆ ಬಲ್ಲನದರಿಂದ ತನಗೆ ರವಿ| ಸುತನೆ ವರನಾದಪಂ ವ್ರತ ದಾನ ಜಪತಪದೊಳಾತನಂ ಮೆಚ್ಚಿಸುವೆನು ! ಅತಿಶಯವಿದೆನ್ನದಿರ' ನಿನ್ನ ಪುಣ್ಯದ ಫಲಂ || ಪ್ರತಿಕೂಲವಾಗದೆನಗಿನ್ನು ವೈವಸ್ವತಂ | ಪತಿಯಾಗದಿರನವನ ಕಾಯಮಂ ತಳೆದು ಜನಪಡೆದಪೆಂ ತಾನೆಂದಳು || ೧೫ || ಇಂತೆಂದು ಮಾಲಿನಿ ಮಹೀಪತಿಗೆ ವಿನಯದಿಂ | ದಂತಸ್ಥವಾಗಿಹ ಮನೋರಥವ ನೊರೆದಿನ್ನು | ಸಂತತಂ ಬಿಡದೆ ನಾನಾವಿಧದ ಪುಣ್ಯ ಕರ್ಮಂಗಳಂ ನೀನೇ ರಚಿಸಿ | ಎಂತಾದೊಡಾಂ ಧರ್ಮರಾಜಂಗೆ ಮದುವೆಯ | ಪ್ರಂತೆ ಮಾಡೆಂದು ಕಾಲೆರಗಿದೊಡೆ ತನುಜೆಯಂ | ಸಂತೈಸಿ ತೊಡಗಿದಂ ಯಮಸೂಕ್ತದಿಂದ ವೈವಸ್ವತ ಪ್ರಾರ್ಥನೆಯನು | ೧೬ # - ಅಂದು ಮೊದಲಾಗಿ ಮಾಲಿನಿ ದಿವಾರಾತ್ರಿಯೊ | - Yುಂದದೆ ಕೃತಾಂತನಂ ನಾನಾ ವಿಧಾನಂಗ | ಳಿಂದ ಪೂಜಿಸುತಿರ್ದಳನ್ನೆಗಂ ದಿನದಿನಕೆ ಯೌವನಂ ಪ್ರಬಲಮಾಗೆ ! ಇಂದುವದನೆಯ ನೆನಹಿಗೊಳಗಾಗಿ ತರಣಿಜಂ || ಬಂದು ಮೈದೋರದಿರೆ ಧರ್ಮದ ಸಹಾಯಕ್ಕೆ || ಮುಂದುವರಿದಮರಮುನಿ ನಾರದಂ ತಿಳಿದ ವೃತ್ತಾಂತಮಂ ಮನದೊಳು||೧೭|| ನಾರದ ಮುನೀಶ್ವರಂ ಕಾಲನಲ್ಲಿಗೆ ಬಂದು | ವೀರವರ್ಮಕ ನೃಪನ ತನುಜೆ ಮಾಲಿನಿಯಂ ವಿ | ಚಾರಿಸದೆ ಸುಮ್ಮ ನಿರ್ದಪರೆ ನೀಂ ಧರೆಯ ಮಾನವರನೊಲ್ಲದೆ ನಿನ್ನನು | ಹಾರೈಸಿ ಪತಿಯಾಗಬೇಕೆಂದು ಭಜಿಸುವಳ್ | ಚಾರಿತ್ರ ಗುಣ ಶೀಲ ಸತ್ಯ ಧರ್ಮಂಗಳಂ | ಸಾರಸ್ವತಾಖ್ಯ ಪುರಮಂ ಪಾವನಂಗೈವಳಾಕೆಯಂ ವರಿಸೆಂದನು || ೧೮ | | ನಿಜವಾಗಿ ಮನದೊಳನ್ಯವನುಳಿದು ತನ್ನನೇ | ಭಜಿಪ ಶರಣಾಗತರ ನಾದರಿಸದಿರ್ದಪರೆ | ಸುಜನರೆಲೆ ತರಣಿಸುತ ನಾಲ್ಕು ಚರಣವನೂರಿ ನಡೆವ ಧರ್ಮದೊಳಡರ್ದು | ಪ್ರಜೆಗಳಿಂದೆಸೆವ ಸಾರಸ್ವತ ಪುರಕ್ಷಾ ಮ | | ನುಜ ವೇಷಮಂ ತಾಳು ನೀಂ ಪೋಗಿ ವರಿಸು ಭೂ | ಭುಜ ಕುವರಿಯನೆಂದೊಡೆಪ್ಪಿ ವೈವಸ್ವತಂ ಕಳುಹಿದಂ ಸುರಮುನಿಯನು | ೧೯ || ೩೧೦ ಕನ್ನಡಜೈಮಿನಿ ಭಾರತ ಅಸ್ಪಭಾವಕಮಲ್ಲ ನೈಜವಿದು ತನಗೆನೆ ತ | ಪಸ್ಸಿಗಳ ಮನಿಮಣಿ ನಾರದಂ ಪೋಗಿ ವೈ | ವಸ್ಸತಂಗರು ಪಿ ಮಾಲಿನಿಯ ಭಾವವನಲ್ಲಿ ಬೀಳೊಂಡು ಖೇಚರದೊಳು|| ಸುಸ್ಸರದ ವೀಣಿವಿಡಿದಾನಂದದಿಂದೆ ಸಾ | | ರಸ್ಸತ ಪುರಕೆ ಬಂದು ಕಾಲನಾಡಿದುದು ಯ | | ಶಸ್ವಿಯಾಗಿಹ ವೀರವರ್ಮನಂ ಕಂಡು ಸತ್ತನಾಗಿ ವಿವರಿಸಿದನು || ೨೦ || ಧರ್ಮರಾಜನ ಪೊರಗೆ ಪೋಗಿರ್ದನೆಲೆ ವೀರ! ವರ್ಮ ಕೇಳಿನ್ನೆಗಂ ನೀನಾರ್ಜಿಸಿದ ಪುಣ್ಯ ! ಕರ್ಮ ಫಲದಿಂದೆ ವೈಶಾಖ ಮಾಸದ ಶುಕ್ಲ ಪಕ್ಷದೊಳಧರೆಗೆ ಬಂದು || ನಿರ್ಮಲಚರಿತ್ರೆ ತವ ತನುಜೆ ಮಾಲಿನಿಯಂ ಜ | ನರ್ಮೆಚೆ ಮದುವೆಯಾದವನೆಂದನಂತಕಂ | ಪೆರ್ಮೆಯಿಂದಾದರಿಸುವಂತೆ ಸಂಪಾದಿಸುವುದೆಂದು ಮುನಿಪತಿ ನುಡಿದನು | ೨೧ | ಸುರಮುನಿಯ ವಾಕ್ಯಮಂ ಕೇಳಿದಂ ತಾಳಿದಂ | ಪರಿತೋಷಮಂ ಭೂಪನೋಲವಿಂದ ನಲವಿಂದ | ಪುರವರವನ್ನೆದೆ ಸಿಂಗರಿಸಿದ ತರಿಸಿದಂ ಬೇಕಾದ ವಸ್ತುಗಳನು || ಸರಸ ಗುಣ ಸೌಂದರ್ಯ ಶಾಲಿನಿಗೆ ಮಾಲಿನಿಗೆ | ತರಣಿಜನಕೊಡೆ ವೈವಾಹಮುಂ ಮೋಹಮುಂ | ದೊರಕೊಂಬುದೆಂದು ವಿಸ್ತರಿಸಿದಂ ಬರಿಸಿದಂ ಬಾಂಧವರನುತ್ಸವದೊಳು|| ೨೨ || ರಿಪುಮಥನ ಕೇಳಿತ್ತ ಮಾಲಿನಿಯ ಪರಿಣಯಕೆ | ತಪನಜಂ ಪೊರಮಟ್ಟು ತನ್ನ ಮನ್ನಣಿಯವರ || ನಪರಿಮಿತ ಪರಿವಾರಮಂ ಕರೆಸಿ ಬಹುದು ನೀವೆನ್ನೊಡನೆ ಮದುವೆಗೆನಲು || ಕುಪಿತ ವದನದ ಕೋರೆದಾಡೆಗಳ ಕಾರೊಡಲ | ವಿಪರೀತ ವಿಕ್ರಮ ಭಯಂಕರದ ವೀರಭಟ | ರುಪಮಿಸುವೊಡರಿದೆನಲ್ ಕ್ಷಯನೆಂಬ ಮಂತ್ರಿಯೊಡನೈ ತಂದರಾಕ್ಷಣದೊಳು || ೨೩ | ದುರಿತ ಕೋಟಿಗಳೊಡನೆ ಪಂಚಪಾತಕ ಮುಖ್ಯ | ದೊರೆಗಳಿಟ್ಟಣಿಸಲಗಣಿತ ರೋಗ ಸಂಕುಲಂ | ಬೆರಸಿ ಮಿಗೆ ರಾಜಕಯಾದಿ ನಿಖಿಳ ವ್ಯಾಧಿನಾಯಕರ್‌ಬಳಿಸಂದರು || ಉರುತರದ ರುಜೆಗಳರಸಿಯರ ಸಂಖ್ಯಾತದಿಂ | ನೆರೆದುದು ವಿಪೂಚಿ ಸಂಗ್ರಹಣ ಮೊದಲಾದ ಭೀ || ಕರ ವದನೆಯರಕೂಡೆ ಬಳಿಕಲತಕಂಗೆಬಿಸಿದಂ ಕಯ ಸಚಿವನು || ೨೪ || ಇಪ್ಪತ್ತೇಳನೆಯ ಸಂಧಿ ೩೧೧ ದೇವ ನಿಮ್ಮೊಡನೆ ಮದುವೆಗೆ ಬಂದೊಡೆಮಗೆ ವೇ | | ದಾವಳಿಯ ಘೋಪಶ್ರವಣಮಹುದುಹೋಮ ಧೂ | ಮಾವಲೋಕನಮಡುದು ಪುಣ್ಯಕರ್ಮಿಗಳ ಸೋಂಕಿನಗಾಳಿ ಮೇಲೆಬಹುದು || ಆ ವೀರವರ್ಮಕಂ ಧಾರ್ಮಿಕಂ ಗೋ ವಿಪ್ರ | ಸೇವಕಂ ಪ್ರಜೆಗಳುಂ ದ್ವಿಜಹಿತವರತಿ ಶುಚಿಗ || ಳಾವೆಂತು ಬಹೆವಲ್ಲಿಗೆಂದೊಡೆ ಕೃತಾಂತಕಂ ಕ್ಷಯಂಗೆ ಮಗುಳೆಂತೆಂದನು || ೨೫ || - ಕ್ಷಯ ಕೇಳಸಮಸ್ತ ಪಾತಕ ರೋಗನಾಯಕರ್‌ | ಭಯಮಯಾಕಾರಂಗಳಂ ಬಿಟ್ಟು ದಿವ್ಯಾಕ್ಷ ! ತಿಯನಾಂತು ತನ್ನ ಪಟ್ಟಣದೊಳೆಂತನವರತ ಮಿರುತಿರ್ಪರಂತನಿಬರು || ಪ್ರೀಯದಿಂದೆ ಬರಲೆನ್ನೊಡನೆ ಮದುವೆಗಾ ಪುರಾ | ಶ್ರಯದೊಳಿಹರೆಲ್ಲರುಂ ಪುಣ್ಯಕರ್ಮಿಗಳವರ | ನಯನಾವಲೋಕನಕೆ ಸೊಗಸಾಗಬೇಕೆಂದು ವೈವಸ್ವತಂ ನುಡಿದನು || ೨೬ || ಆಲಿಸುವುದೆಲ್ಲರುಂ ಪಾಪಿಗಳ ಕಣ್ ತಾಂ | ಕಾಲಾಗ್ನಿ ಸದೃಶನಾಗಿರ್ದಪೆಂ ಪುಣ್ಯಾತ್ಯ | ರಾಲಿಗಳ ತಿಸೌಮ್ಯನಾಗಿಹೆಂ ನೀವು ಮೆನ್ನಂತೆ ರಮಣೀಯವಾದ | ಶಾಲಿಸೌಂದರದೆ ರೂಪಂಗಳಂ ತಳೆದು ದಿ | ವ್ಯಾಲಂಕೃತಿಗಳಿಂದ ವೀರವರ್ಮಕ ಧರಾ || ಪಾಲಕನ ಪಟ್ಟಣಕೆ ಬಹುದೆಂದು ನೃತ್ಯರ್ಗೆ ತರಣಿಜಂ ನೇಮಿಸಿದನು || ೨೭ || ವಿಜಯ ಕೇಳಿಂತೆಂದು ಬಳಿಕ ದಿವ್ಯಾಕೃತಿಯ | ನಿಜಭತ್ಯರೊಡನೆ ಶಮನಂ ವೀರವರ್ಮ ಭೂ | ಭುಜನ ಪಟ್ಟಣಕೆ ಬರಲಾ ನೃಪನಿದಿರ್ಗೊಂಡು ನಾರದಂ ಮೊದಲಾಗಿಹ || ದ್ವಿಜರ ಮುಂದಗ್ನಿ ಸಾಕ್ಷಿಕದೊಳಾತಂಗೆ ಪಂ | ಕಜವದನೆ ಮಾಲಿನಿಯನಿತ್ತು ವಿಧಿ ವಿಹಿತದಿಂ | ತ್ರಿಜಗಕಿದು ಪೊಸತೆನೆ ವಿವಾಹಭವನದೊಳಂದು ಮದುವೆಯಂ ಮಾಡಿಸಿದನು||೨೮|| ಅಚ್ಚರಿಯೊಳಾದ ವೈವಾಹದುತ್ಸವಕೆ ಸಲೆ | ಮೆಚ್ಚಿ ವೈವಕೃತಂ ನುಡಿದನೆಲೆ ರಾಯ ನಿ | ನ್ನಿಚ್ಛೆ ಯಾವುದು ಬೇಡು ಕುಡುವೆ ನಿನ್ನಲ್ಪಕಾಲಕೆ ಬಹುದು ಮತ್ತು ನಿನಗೆ || ಎಚ್ಚರಿಂದರಿದಿರ್ಪುದೆನೆ ವೀರವರ್ಮಕಂ | ನಿಚ್ಚಟದೋಳಿ ಮಗಳನಿತ್ತು ಮಗುಳಿಸಿಕೊ೦ | ಬಚ್ಚಿಗದ ವರಮದೇಕೆನೆ ಕನ್ಯಾಶುಲ್ಕಮತಿ ದೋಷಕರಮೆಂದನು ೩೧.೨ ಕನ್ನಡಜೈಮಿನಿ ಭಾರತ ಎಂದೊಡಂತಕನೆಂದನೆಲೆ ಮಹೀಪಾಲ ನಿನ | ಗಿಂದು ಪುರುಷಾರ್ಥಮಲ್ಲಿ ವರಂ ಕರೆದು ಲೇ | ಸಿಂದೆ ಕೊಟ್ಟಾತನಂ ವಿ ಗೆ ಪರಸದಿರ್ದಪನೆ ತೆಗೆದುಕೊಂಡವನಿಳೆಯೊಳು || ಹಿಂದುಗಳೆಯದಿರೆನ್ನ ಮಾತನೆನೆ ಭೂವರಂ | ಮುಂದೆ ತನಗಲ್ಪಕಾಲಕೆ ಮೃತ್ಯು ಬಹುದನರಿ | ದೊಂದುಪಾಯಾಂತರವ ನೆಣಸಿ ನಸುನಗುತ ಶಮನಂಗೆ ಬಳಿಕಿಂತೆಂದನು || ೩೦ | ಆದೋಡಿಲ್ಲಿಗೆ ಬರಲಿ ನಿನ್ನಿ ಕೃಪೆಯಿಂದ ಮಧು | ಸೂದನಂ ತನಗನ್ನೆಗಂ ಮರಣವಾಗದಿರ || ಲಾ ದೈತ್ಯಮಥನನಂ ಕಾಣ್ಯ ಪರಿಯಂತರಂ ನೀನುಮೆತ್ತಾಪುರದೊಳು|| ಕಾದುಕೊಂಡಿಹುದೆನ್ನ ನೀವುದೀ ವರವ ನೆನೆ | ಸಾದರದೊಳಿತಂದು ಮೊದಲಾಗಿ ನಾನಾ ವಿ | ನೋದದಿಂ ಮಾಲಿನಿಯೊಡನೆ ರಮಿಸುತಿರ್ಪನೀ ಪಟ್ಟಣದೋಳಿನ ತನುಜನು |೩೧| ಇನ್ನರಿದೆಲೆ ಪಾರ್ಥ ರವಿತನಯ ನೀಪುರದೊ | ಇನ್ನೆಗಂ ಬಂದಿರ್ದ ವೃತ್ಕಾಂತಮಂ ನೋಡು| ತನ್ನ ಮಾವನ ಸಹಾಯಕೆ ನಮ್ಮ ಸೇನೆಯಂ ಸಂಹರಿಸುತಿಹನಿತ್ತಲು || ಸನ್ನದ್ದನಾಗಿ ತನ್ನಂ ಕಾ ಲವಲವಿಕೆ | ಯಿಂ ನಡೆತಹಂ ವೀರವರ್ಮನೀಕ್ಷಿಸು ಧುರಕೆ | ನಿನ್ನ ಕೋದಂಡಮಂ ನುಡಿಸೆನುತ ಹರಿ ಧನಂಜಯನ ರಥಕ್ಕೆ ತಂದನು || ೩೨ | ವೀರವರ್ಮನ ಕಾಳಗಕ್ಕೆ ಹರಿ ಫಲುಗುಣನ | ತೇರನೇರಲ್ಕಂಡು ತಮತಮಗೆ ಕವಿದರ್ ಮ | ಯೂರಧ್ವಜಾದಿ ಭೂಪಾಲಕರ್‌ತೊಲಗಹೇಳಂತಂಕಂ ತಾನಾದೊಡೆ|| ನಾರಕಿಗಳಂ ಬಾಧಿಸುವುದಲ್ಲದಸುರ ಸಂ | ಹಾರಕನ ಸೇವೆಯಂ ಮಾಡುತಿಹ ನಮ್ಮ ಪರಿ | ವಾರಮಂ ಕೊಲೋಡಧಿಕಾರಮೆತ್ತಣದೆನುತೆ ಮುಂಕೊಂಡು ಕವಿದೆಚ್ಚರು || ೩೩ || ಅನಿರುದ್ದ ಸಾತ್ಯಕಿ ಪ್ರದ್ಯುಮ್ನ ಕೃತವರ್ಮ | ನಿನಜಸುತ ಗದ ಸಾಂಬ ಹೈಡಿಂಬಿ ಬಭ್ರುವಾ| ಹನ ಯವನಾತ್ಮ ಪ್ರವೀರ ಹಂಸಧ್ವಜ ಸುವೇಗ ಕಲಿ ನೀಲಕೇತು || ಅನುಸಾಲ್ಪ ತಾಮ್ರಕೇತನ ಮಯೂರಧ್ವಜರ್ || ತನತನಗೆ ಕಣಿಗರೆಯಲಾ ವೀರವರ್ಮ ನೆ | ಚೈನಿಬರಂ ಮುರಿದು ಕೃಷ್ಣಾರ್ಜುನರ ಸರಿಸದೊಳ್ ನಿಂದು ನಗುತಿಂತೆಂದನು | ೩೪| ಇಪ್ಪತ್ತೇಳನೆಯ ಸಂಧಿ ೩೧೩ . ಈ ವೀರರೋರ್ವರುಂ ತನಗೆ ಪಾಡಲ್ಲ ರಾ ! ಜೀವ ಲೋಚನ ನಿನ್ನೊಳಿದೆ ನರನೋಳಿ ಧ್ವಜದ| ಪಾವನಿಯೊಳುರೆ ಕಾದಿ ಮದ್ದುಜದ ಕಂಡೂತಿಯಂ ಕಳೆಯವೇಳ್ವುದೀಗ || ಮೂವರುಂ ತೊಲಗದಿರಿ ಸಾಕೆನುತ ಕೃಷ್ಣಗಾಂ | ಡೀವಿ ಪವನಜರನಾರೇಳೆಂಟು ಸರಳನೆ | ಚ್ಛಾವಸುಮತೀಶನುಳಿದವರ ನೈದೈದುಬಾಣಂಗಳಿಂ ಘಾತಿಸಿದನು || ೩೫ | ಈತನೀಗಲೆ ದೇವ ವೀರವರ್ಮಕನೆಂಬ | ಭೂತಳಾಧಿಪನಾದೊಡೆಳಿತಿವನತಿ ಬಲಂ | ಮಾತುಲನಲಾ ಧರ್ಮರಾಜಂಗೆ ಕಟ್ಟಿಕೊಳಬಹುದಿವಂ ಕುದುರೆಗಳನು || ಘಾತಿಸಿದೊಡೆಮಗೆ ತಪ್ಪಿಲ್ಲಲಾ ಬೆಸಗೊಂಬ | ಮಾತಾವುದಕ್ಷಂಗಳಂ ಬಿಡದೆ ಭುಜದ ಕಂ | ಡೂತಿಯಂ ಕಳೆದಪಂ ಗಡ ನೋಳ್ವೆನೆನುತ ನರನೆಚ್ಚನಾ ನರಪತಿಯನು || ೩೬ || ಕಟಕಿಯ ಕೆಮ್ಮೊಡನೆ ಪಾಂಡುಸುತ ನೀನೆ ಪಟು | ಭಟನಪ್ಪೆ ಮೂಜಗಕೆ ಕೃಷ್ಣನ ಸಹಾಯದಿಂ || ಘಟಿಸಿದಗ್ಗಳಿಕೆಗೇತಕೆ ಬೆರೆವೆ ಸೈರಿಸೆನುತಾ ನೃಪಂ ಕೋಪದಿಂದ | ಚಟುಲ ಚಾಪದೊಳುರುಳ್ಳಿದ ನಂಬನಖಿಳ ದಿ | ಕಟದೊಳ್ ಗಗನ ಮಂಡಲದೊಳಹಿತಬಲದೊಳು| ತಟ ಬಾಣಮಯಮಾಗೆ ಹರಿನರ ಕಪೀಂದ್ರ ರಥಾವಾಜಿಗಳ ಭ್ರಮಿಸುವಂತೆ |೩೭|| ನೆರೆ ಮಂತ್ರಿ ಮಂತ್ರದಿಂ ದಹಿತರುತ್ಸಾಹಮಂ! ಬರಿಗೈವ ತೆರದಿಂದ ನರನವನ ಕಣಿಗಳಂ | | ತರಿದೊಟ್ಟು ತಿದರೊಳೇನಾದಪುದು ಸಾಕಿನ್ನು ಬಿಡು ನಮ್ಮ ಕುದುರೆಗಳನು | ಬಿರುಸರಳ ಬಿಡೆಯ ಕೆಡೆಗುಡದಿರೊಡಲಂ ಕೆಡೆಯೊ | ಕುರುಬೆಗೆರಗದೆ ಹರಿಯದರಿದುಕೊಳ್ಳೆನುತ ಕೋ | ಲರೆದೊಡಾನೃಪತಿ ಪಾರ್ಥನ ಬಾಣಮಂ ಕಡಿದು ನಸುನಗೆಯೊಳಿಂತೆಂದನು! ೩೮|| ಎಲೆ ಪಾರ್ಥವಿನಯದಿಂ ನೀಂ ಬೇಡಿಕೊಂಡೊಡೆ ಮೊ | ದಲೆ ಬಿಡುವೆನಶಂಗಳಂ ಬರಿದೆ ಕಾಳಗಕೆ | ಬಲ ಸಹಿತ ಬಂದೆ ನಮ್ಮೊಡನೆ ನೀನುರು ಬೆಗೆರಗುವರೆ ನೆಲದಾನ್ಮಾರಕಟಾ|| ಕಲಿತನದ ಪಂತವುಂಟಾದೊಡಿದು ಸಮರಮ್ಮ | ಸಲೆ ಕಾಣಬಹುದೆನುತ ಕಣಿಗಳರವತ್ತರಿಂ | ಫಲುಗುಣ ಮುರಧ್ವಂಸಿ ವಾನರ ಹಯಂಗಳಂ ಕೆಡೆಯೆಚ್ಚು ಬೊಬ್ಬಿರಿದನು ೩೯ ೩೧೪ ಕನ್ನಡ ಜೈಮಿನಿ ಭಾರತ ಅರಸ ಕೇಳವನ ಬಾಣದ ಘಾತಿಗರ್ಜುನಂ | ಕೊರಗಿದಂ ಮೇಲೆ ಪಲ್ಲಿ ರಿದನಾ ಕಪಿ ಚಕ್ರ | ಧರನ್ನೆದೆಕೈಮರೆದು ವಾಫೆಯಂ ಸಡಲಿಸೆ ರಥಾಶ್ಚಂಗಳಸ್ತ ಹತಿಗೆ|| ತರಹರಿಸಲರಿಯದೂಡಿದುವೊಂದು ಕಡೆಗೆ ಬಳಿ| ಕುರವಣಿಸಿ ಪಾಂಡವನ ಪತಾಕಿನಿಯ ಸುಭಟ ಪ್ರ | ಕರವ ನರೆಯಟ್ಟಿದಂ ತಿರುತಿರುಗಿ ಚಾರಿವರಿದೇವೇಳೆನದ್ಭುತವನು # ೪೦ | | ಅಭ್ರದೊಳು ಮಿಂಚು ಸುಳಿವಂತೆ ಪರಬಲದೊಳ್ ಪ | ರಿಭ್ರಮಿಸಿತವನ ರಥಮೆರಗುತಿಹ ಸಿಡಿಲಂತೆ | ವಿಭಾಜಿಸಿತು ಘೋಷಮೊಡನೆ ಬಿರುವಳೆಯಂತೆ ಕರೆದುವಂಬಿನ ಸರಿಗಳು | ಬಭ್ರುವಾಹನ ಮಯೂರಧ್ವಜಾದಿಗಳಾಹ ! ವ ಭ್ರಷ್ಟರಾದರಿಕರ್ಜುನಂ ರೋಪಬ | ದ್ಧ ಭುಕುಟಿ ಮುಖಭಯಂಕರನಾಗಲಸುರಾರಿ ಕಂಡು ಬಳಿಕಿಂತೆಂದನು || ೪೧ || - ಖಾತಿ ಬೇಡೆಲೆ ಪಾರ್ಥ ನಿನಗೆನಗೆ ಮಣಿಯಂ ಮ | ಹಾತಿಬಲ ನೆಲ್ಲರಂತಲ್ಲ ದಟುಪಾಯಂಗ | ಆತನೊಳ್ ಕೊಳ್ಳದು ಜಯದ್ರಥನ ತಲೆಯನರಿದಂಬಿವನೆಡೆಗೆ ಪೋಗದು) ಸೂತಜನ ರಥದ ಗಾಲಿಗೆ ಸಿಲ್ಕ ನಿಕ್ಕಿದ ಮ | | ಹೀತಳದೊಳೆಡರಿಲ್ಲವಂಗೆ ನಾಂ ಮುಳಿದೊಡೆ ಸು | ನೀತನ ಶಿರಚ್ಛೇದನಂಗೈದ ಚಕ್ರಮಿವನಂ ಮುಟ್ಟದೇ ವೇಳೆನು ಇಂತೆಂದು ಹರಿ ಪಾರ್ಥನಂ ನಿಲಿಸಿ ನೋಡಿಹನು| ಮಂತನಂ ಕರೆದು ನೀನೀತನ ವರೂಥಮಂ || ತೊಂತಿ ವಾಲಾಗದಿಂ ಗಗನದೊಳ' ತಿರುಪಿಡು ಮಹಾರ್ಣವಕೆ ಪೋಗಲೆನಲು || ಎಂತಿವನ ರಥಮಡಾಡುವೆಂ ದಶವದನ | ನಂತೆಯುಂ ಜಂಬುವಾಲಿಯವೊಲುಂ ರಾಮಸಿ | ಮಂತಿನಿಗೆ ಕಾವಲಿರ್ದ ಸುರೆಯರ ತೆರದೊಳಂ ಖಳನೀತನಲ್ಲೆಂದನು || ೪೩ | ವಾಯುಸುತ ಶಂಕೆ ಬೇಡೆನ್ನಾಜ್ಞೆ ಧರ್ಮದ ಸ | ಹಾಯಮಿದು ನಿನಗೆಮಗೆ ಬೇಕಾದ ಕಜ್ ಮೆಂ । ದಾ ಯದುಕುಲಾಧಿಪಂ ನೇಮಿಸಿದೊಡೆ ಕಪಿವರಂ ತನ್ನ ವಾಲಧಿಯನು | ಆಯತಂಗೈದು ಸಾರಥಿ ಕುದುರೆಗಳ ಸಹಿತ | ಜೇಯನಾಗಿಹ ನೃಪನ ರಥಮಂ ತೊಡೆರ್ದಾಲಜ | ನೇಯಂ ನಭಸ್ಥಳಕೆ ಚಿಗಿದಂ ಪಯೋನಿಧಿಗೆ ಬಿಸುಡುವುದ್ಯೋಗದಿಂದೆ | ೪೪! ೩೧ . ಇಪ್ಪತ್ತೇಳನೆಯ ಸಂಧಿ ಅನ್ನೆಗಂ ತನ್ನ ರಥಮಂ ಬಿಟ್ಟು ವೀರವ | ರ್ಮನರನ ಮಣಿಯ ವರೂಥಮಂ ತೆಗೆದು ಕೋಂ | ಡುನ್ನತ ಪರಾಕ್ರಮದೊಳಾಗಸದೆಡೆಗೆ ಚಿಗಿದು ಬಂದೆಲೆ ವಾನರೇಂದ್ರ ನಿನ್ನೊಳಿರ್ದಪುದು ಬರಿದೇರನ್ನ ಕೈಯೊಳಿದೆ | ಪನ್ನಗಾರಿಧ್ವಜ ಕಿರೀಟಿಗಳೆರಸಿರ್ದ ಸನ್ನು ತಸ್ಯಂದನಂ ನೋಡೆಂದು ಗಗನದೊಳ್ ಕಪಿಯಂ ಪಚಾರಿಸಿದನು || ೪೫ | ಎಲ್ಲಗೆನ್ನ ವರೂಥವಂ ಬೀಕ್ಷೆ ಕೀಶ ನೀ | ನಲ್ಲಿಗೀಡಾಡುವೆಂ ಸವ್ಯಸಾಚಿಯ ರಥವ | ನಲ್ಲದೊಡೆ ಪಾಲ್ಗಡಲ ಶೇಪ ತಲ್ಪದೊಳೆ ಮೆರೆವಿಂದಿರಾದೇವಿ ತನ್ನ ವಲ್ಲಭನಗಲ್ಲು ಪಾರ್ಥನ ಭಕ್ತಿಗೊಲಿದಿರಲ್ ! ತಲ್ಲಣಿಸಿ ವಿರಹದಿಂ ತಪಿಸುತಿಹಳಾ ರಮೆಗೆ | ನಲ್ಲನೊಡಗೂಡುವಂತಮೃತಾಬ್ಬಿಗಿಡುವೆನೆಂದುಬ್ಬಿದಂ ಭೂಪಾಲನು H ೪೬ || ಸಾಗರಕೆ ಲಂಘಿಸಿದ ಸಾಹಸಕೆ ಬೆರೆವೆ ನೀ | ನಾಗಸದೊಳಾದಿತ್ಯನಿರೆ ಚಂದ್ರನೊ ಪ್ಪವನೆ | ಪೋಗೆಲೆ ಮರುಳೆ ತನ್ನ ಮುಂದಣ ಪರಾಕ್ರಮಿಗಳುಂಟೆ ಮೂಜಗದೊಳೆನುತೆ || ತಾಗಿದಂ ನೃಪತಿ ಹನುಮಂತನಂ ಬಳಿಕ ನಾ । ವೀಗಳವರಂತಲ್ಲ ತಾನೆತನ್ನಂ ಪೊಗಳು | ವೀ ಗರುವಿಕೆಯ ನರಿಯೆವತಿದ್ದರೆಂದೆರಗಿದಂ ಕಪಿ ಮಸೀಶ್ವರನನು ೪೭ | | * ಆ ವೀರವರ್ಮ೦ ಕನಲ್ದಾಗ ಪಾರ್ಥ ರಾ | ಜೀವಾಗ್ಧ ಕಪಿಗಳಂ ಕರೆದು ಲೋಕತ್ರಯಕೆ | | ಮೂವರುಂ ನೀವತಿಪರಾಕ್ರಮಿಗಳಾನೋರ್ವನಾಹವದೊಳೆನ್ನ ಕೂಡೆ ! ಸಾವಧಾನದೊಳೊದಗಿದೊಡೆ ಕಾಣಬಹುದೆನುತ | ಪಾವನಿಯ ನಡಸಿ ಪೊಯೊಡೆ ಮುಪ್ಪಿಘಾತದಿಂ | ದಾ ವಾಯುಜಂ ತೊಲಗಲಸುರಹರನಾ ನೃಪನ ವಕ್ಷಸ್ಥಳವನೆದೆದನು ೪೮ || ಹರಿಯ ಪದಘಾತಿಗಾ ನೃಪತಿ ಮೂರ್ಛಿತನಾಗಿ | ಧರೆಗುರುಳೊಡನೆ ಚೇತರಿಸುತೆಲೆ ವೀರರ್ಕ | ೪ರ ನೀವುಮೂವರಾನೊರ್ವನೆಂದಾಹವದೊಳುರವಣಿಸಬೇಡಿ ಬರಿದೆ|| ಮುರಹರನ ದರ್ಶನಂ ದೊರೆಕೊನಂತನಗೆ | ಮರಣಮಿಲ್ಲಂತಕ ವರದಿಂದ ಬಳಿಕೀಗ | ಪುರುಷೋತ್ತಮನ ಪದಸ್ಪರ್ಶಮಾಯೆನಗಿನ್ನು ಮೃತ್ಯು ವೆತ್ತಣದೆಂದನು H ೪೯ || ೩೧೬. * ಇ ಸಹ ಕನ್ನಡ ಜೈಮಿನಿ ಭಾರತ ಎಂದೊಡಸುರಾಂತಕಂ ನೋಡಿದಂ ಕಾರುಣ್ಯ | ದಿಂದೆ ನಿಜ ರಥದೊಳಿದಿರಾಗಿ ಸಮರಕೆ ಮತ್ತೆ ! ನಿಂದಿಹ ನರೇಂದ್ರನಂ ನುಡಿದಂ ಕಿರೀಟಗೆಲೆ ಪಾರ್ಥ ನಿನಗೆನವನೊಳು | ಕುಂದದೆ ಸಹಸ್ರ ವರ್ಷ೦ ಪೊಣರ್ದೊಡೆ ತೀರ | | ದೆಂದಿಗುಂ ಲಘು ಹಸ್ತನತಿಬಲಂ ಶಸ್ತ್ರಾಸ್ತ್ರ | ದಿಂದಧಿಕ ನಖಿಳ ವೀರರ್ಕಳಂ ಗೆಲ್ಲ ನಿವನಾಂ ತೋಪಿಸುವೆನೆಂದನು ೫೦ || ದೇವ ನೀನಾವನಂ ತೋಷಿಸುವೆ ಜಗದೊಳವ | ನೇ ವಿಜಯಿ ಮೇಣವನೆ ಬಲವಂತನೆಂದೊಡಿ| ೩ ವಸುಮತೀಶ್ವರಂ ಧುರದೊಳೆನ್ನಾಳನಕೆಸೋಪನೆ ಸಾಕಿದೆಂದ ಶ್ರೀವಲ್ಲಭನೊಳರ್ಜುನಂ ಪೇಳ್ಕೊಡಾ ಮಾತ| ನಾ ವೀರವರ್ಮಕಂ ಕೇಳ್ಳು ಮಿಗೆ ಮೆಚ್ಚಿ ಗಾಂ | ಡೀವಿಗಭಿವಂದಿಸಿ ಬೆರಳೊನೆಯ ಮೊಲೆದೋಲೆದು ಕೊಂಡಾಡುತಿಂತೆಂದನು೫೧|| ಎಲೆ ಧನಂಜಯ ಚರಾಚರಮೆಲ್ಲಮಂ ಬಾಹು | ಬಲದಿಂದ ಗೆಲ್ಲೆನೆಂಬಗ್ಗಳಿಕೆಯಂ ಬಿಟ್ಟು ! ಜಲಜಾಯತಾಕ್ತನಾಡಿದ ಮಾತಿಗನುಸಾರಿಯಾಗಿ ನೀನೆಂದ ನುಡಿಗೆ || ಸಲೆ ಸೊಗಸಿತೆನ್ನ ಮನವಿನ್ನು ಕಾದುವೆನೆಂಬ | ಚಲಮಲ್ಲ ತನಗೆನುತ ಕರದ ಚಾಪವನಿಳುಹಿ | ನಲವಿಂದೆ ಬಂದು ಕೃಷ್ಣನ ಪಾದಕೆರಗಿದಂ ವೀರವರ್ಮ೦ ಪ್ರಿಯದೊಳು || ೫೨|| ತಾಮರಸಲೋಚನಂ ತೆಗೆದು ಬಿಗಿದಪ್ಪಿದಂ । ಪ್ರೇಮದಿಂದಾ ನೃಪನನರ್ಜುನಂ ಮನ್ನಿಸಿದ | ನಾ ಮಯೂರಧ್ವಜಾದಿಗಳೆಲ್ಲರುಂ ಕೂಡೆ ಭಾವಿಸಿದರುಚಿತದಿಂದ | ಜಾಮಾತನಾಗಿರ್ದ ವೈವಸ್ವತಂ ಬಂದು | ಭೂಮಿಾಶನಂ ಮುಕುಂದನ ಕೈಯೊಳಿತ್ತು ಸು | ತಾಮಸುತ ಮುಖ್ಯರಭಿವಂದಿಸಲ್ಪರಸಿ ನಿಜನಗರಕ್ಕೆ ಬೀಳೊಂಡನು 1 ೫೩ || ಬಳಿಕವಂ ತನ್ನ ತನು ದೇಶಕೋಶಂಗಳಂ | ಬಳುವಳಿಗಳಂ ಮಾಡಿ ತುರಗಂಗಳಂ ತರಿಸಿ | ನಳಿನೋದರನ ಕೈಯೊಳಿತ್ತು ಮಿಗೆ ಭಕ್ತಿಯಿಂದುಪಚರಿಸಿ ಮುರಹರನನು || ಉಳಿದ ನೃಪರೆಲ್ಲರೂಂ ಸತ್ಕರಿಸಿ ವಿನಯದಿಂ | ಪೊಳಲೋಳರುದಿನಮಿರಿಸಿಕೊಂಡಿರ್ದು ಪಾರ್ಥನಂ | ದಳ ಸಹಿತ ಪೊರಮಟ್ಟನುತ್ಸವದೊಳಶ್ಚರಕ್ಷೆಗೆ ಧನಂಜಯನಕೂಡೆ ||೫೪ ಇಪ್ಪತ್ತೇಳನೆಯ ಸಂಧಿ ೩೧೬ ಭದ್ರ ಲಕ್ಷಣದಿಂದ ಶುಭ್ರವಾಗಿಹ ಕರಿಗ | | ಇದ್ರಿ ಸಮಮಾದುವೆಪ್ಪತ್ತೊಂದು ಸಾವಿರವ | ನುದೋಕದತಿವೇಗದೇಕ ಕರ್ಣ ಶ್ಯಾಮದಗಣಿತ ಸುವಾಜಿಗಳನು ! ವಿದ್ರುಮಾಧರೆಯರ ಸಹಸ್ರಮಂ ನವ ವಿಧದ || ಸದ್ರಪ್ಪ ರಾಜಿಗಳನೆಂಟೆಡೆಯೊಳೊಗೆದ ವಿಲ | ಸದ್ರುಚಿರ ಮುಕ್ತಾಫಲಂಗಳಂ ಕೊಟ್ಟು ನರನೊಡನವಂ ಪೊರಮಟ್ಟನು | ೫|| ಸಾರಸ್ವತಾಖ್ಯ ಪುರದಿಂದ ಬಳಿಕರ್ಜುನಂ | ವೀರವರ್ಮ ಕ್ಷಿತಿಪನಂ ಕೂಡಿಕೊಂಡಾ ಮ | ಯೂರಧ್ವಜಾದಿಗಳೆರಸಿ ಪಡೆ ಸಹಿತ ಕುದುರೆಗಳೊಡನೆ ನಡೆಯೆ ಮುಂದೆ || ಘೋರನಕ್ಕಾಕುಲದ ಪೆರ್ಮಡುಗಳಿಂದ ಗಂ || ಭೀರವಾಗಿಹ ಮಹಾನವಮಿರ್ದುದೊಂದದಂ || ಭೂರಿಪೋತಪ್ರಕರದಿಂ ಕಳೆದನಮರನಗರಿ ಶ್ರೀಶನಾಜ್ಞೆಯಿಂದೆ ಇಪ್ಪತ್ತೆಂಟನೆಯ ಸಂಧಿ ಸೂಚನೆ | ಇಂದ್ರಜಂ ತುರಗಂಗಳಂ ಕಾಣದಿರೆ ನಾರ | ದಂ ದೃಷ್ಟಿಗೋಚರಕ್ಕೆ ದಿ ವಿಸ್ತರಿಸಿದಂ | ಚಂದ್ರಹಾಸ ಕಥಾವಿಶೇಷವಂ ಕರ್ಣ ಪೀಯ ಪ್ರವಂ ಪ್ರೀತಿಯಿಂದೆ ! ಭೂಮಿಪತಿ ಕೇಳ್ ಬಳಿಕ ಸೌರಾಪ್ಪದಿಂದೆ ಸು | ತಾಮ ಸುತನಸುರಾರಿ ಸಹಿತ ಕುದುರೆಗಳ ಕೂ | ಡಾ ಮಹಾನದವನುತ್ತರಿಸೆ ನಡೆತರುತಿರ್ದನಾ ಪಥದೊಳೆಕಿಲಿಂದೆ || ಹೇಮಂತ ಶೈಶಿರದ ಮಾಗಿ ಮಡಲಿಡೆ ತರಣಿ | ಸೋಮನಂತಿರೆ ಬಿಸಿಲ್ ಬೆಳುದಿಂಗಳ ವೊಲಾಗೆ | ತಾಮರಸ ರಾಜಿ ನಸಿದುವು ಕುಗ್ಗಿದುವುಕೋಗಿಲೆಯ ಕಂಠಕಲರವಗಳು ||೧ # ಬಾಲೆಯರ ಕಡೆಗಣ್ಣ ಬಾಣದಿಂದಂಗಜಂ ! ರೋಲಂಬ ರಾಜಿ ಸೊಕ್ಕಾನೆಗಳ ಸೊಗಡಿಂದೆ | | ಕಾಲಮಂ ಕಳೆವೊಲಾದುದು ಪೂಗಳಿಲ್ಲದೆ ಮಸುಳುವಿನ ಶಶಿ ರುಚಿಗಳು | ಜ್ವಾಲೆ ಶೀತಳವಾದುದಗ್ನಿಯಿಂ ಬಿಟ್ಟು ಕಾಂ | ತಾಲಿಂಗನವನೆ ಬಯಸಿದುದು ಕಾಮುಕ ಜನಂ | ಮಲೋಕಮಂ ಮಾಗಿ ನಡುಗಿಸಿತು ಮೆಣುಡುಗಿಸಿತು ಪೆರ್ಚಿ ದೈಕಿಲಿಂದೆ | ೨|| ಉತ್ತಮಾಂಗದ ಗಂಗೆಯಂ ಸಾಗರಕೆ ಕಳುಹಿ | ಪೊತ್ತ ಶಶಿಕಲೆಯ ನಂಬರಕಿಟ್ಟು ತನ್ನ ನಡು | ನೆತ್ತಿಯೊಳ್ ಕಣ್ಣ ತೆರೆದ ಯಂ ತಾಳು ದಲ್ಲದೆ ಕಾಂತೆಗರೆಮಯ್ಯನು || ತೆತ್ತು ಬಿಡದಪ್ಪಿಕೊಂಡಿರ್ಪನೀಶ್ವರ ನೆನಲ್ | ಮತ್ತೆ ಕಾಮಿನಿಯರ ಕುಚಾಲಿಂಗನವ ನುಳಿದೊ | ಡೆತ್ತಣದು ಹಿಮಕೆ ಭೇಷಜಮೆಂದು ವಿರಹಿಗಳ ಕೂರ್ಪರ ನರಸುತಿರ್ದರು ||೩|| ನೆರೆ ಲೋಭಿ ವಿತ್ತಮಂ ಸುಯಾನಮಂ ಮಾ | ತೆರದಿಂದ ಕಾಮಿನೀ ಪ್ರಣಯಮಂ ನಂಬಿರ್ಪ | ನರಿವಿನಂತಿಡಿದ ಶೈಶಿರದ ಶೀತಕೆ ಪಗಲಿರುಳತಮ್ಮ ಗೂಡುಗಳನು || ಪೊರಮಟ್ಟು ಪಾರಿಲ್ಲದೆ ವಾಯಸ ಪ್ರತತಿ | ಗರಿಗಳಂ ಪೊದಿಸಿ ಮಗು ಲೊಳಿಟ್ಟು ಕೋಗಿಲೆಯ | ಮರಿಗಳಂ ಮೆಯ್ಯೋಳ್ ಪುದುಗಿಕೊಂಡು ಮರುಕದಿಂದೈದೆ ಪಾಲಿಸುತಿರ್ದುವು ೩೧೮ ಇಪ್ಪತ್ತೆಂಟನೆಯ ಸಂಧಿ ೩೧೯ ಭುವನಮಂ ತೀವಿರ್ದ ಹಿಮಮುಮಂ ತಮಮುಮಂ | ತವಿಸುವ ತವಕದಿಂದಮವಗಡಿಸಿ ಜವಗೆಡಿಸಿ | ಬವಣಿಗೊಂಡಭ್ರದೊಳತೊಳಲು ಬಳಲುತ್ತೆ ಬಂದೊಡಂ ಮತ್ತೆ ಬಿಡದೆ || ಕವಿಯಲ್ ಪ್ರತಾಪದೇಳಿಗೆ ನಂದಿ ವಿಗೆ ಕುಂದಿ | ರವಿ ತಣ್ಣಗಾದನೆನೆ ಕಾಣಿಸಿತು ಮಾಣಿಸಿತು | ತವೆ ತಕ್ಕೆಯೊಳನೆರೆಯ ಬಲ್ಲರೊಳ್ ನಲ್ಲರೊಳ್ ಮುನಿಸನಾ ಶೈಶಿರದೊಳು ||೫|| ಉರ್ವಿಶ ಕೇಳ್ಬಳಿಕ ಸೇನಾ ಸಮಗ್ರದಿಂ | ಗೀರ್ವಾಣ ಪತಿ ನಂದನಂ ಬಹಳದೇಶ ವನ | ಪರ್ವತ ನದೀ ನದಂಗಳನುತ್ತರಿಸಿ ಕುದುರೆಗಳ ಹಿಂದುಗೊಂಡು ಬರಲು R. ತರ್ವಾಯೊಳವು ಹಾಯು ವನಿಲ ಜವದಿಂ ಪಡೆಯೋ | ಜೋರರುಮುರಿಯದಂತೆ ಕುಂತಳ ನಗರಕೆ ಬಲ || ಗರ್ವಿತ ಚಂದ್ರಹಾಸಾಖ್ಯನರಸಲ್ಲಿಗವನಾ ಹರಿಗಳಂ ತಡೆದನು ಬೆಂಗಾವಲಾಗಿರ್ದ ಪಟುಭಟರ್ ಮಾರಿದ ತು | ರಂಗಯುಗಮಂ ಕಾಣಬೈ ತಂದು ಸಿತವಾಹ | ನಂಗೆ ಬಿನ್ನೆ ಸಿದರ್‌ಜೀಯ ಪೋದುವು ಹರಿಗಳರಸಿದೊಡೆ ಗೋಚರಿಸವು || ಮುಂಗೈವ ಕಜ್ಜಮಂ ಬೆಸಸೆನೆ ಧನಂಜಯಂ | ಮಂಗಳಾತ್ಯಕನ ಮೊಗನೋಡಿ ಚಿಂತಿಸುವಿನಂ | ಕಂಗೊಳಿಸಿತಾಗಸದೊಳೊಂದು ಬೆಳಗೆರಡನೆಯ ದಿನಮಣಿಯ ತೇಜದಂತೆ ||೭|| ಕ್ರೀಡೆಯಿಂ ಮಾಧವನುತ ಪ್ರಸಂಗವನುಂಟು | ಮಾಡುತ್ತೆ ಸುಮನೋನುರಾಗದಿಂದಿರದೆ ನಲಿ | ದಾಡುತ್ತೆ ಕುಜವಂಶ ಭೇದವಂಗೆಯು ಸಾಮಜೋಲ್ಲಾಸದಿಂದೆ || ಪಾಡುತೆ ವಿಪು ಪದ ಕಮಲ ಮಧುಕರನೆಂಬ | ರೂಢಿಯಂ ನಿಜವಾಗಿ ಕಾಣಿಸುವ ತೆರದಿಂದ | ನೋಡುವರ ಕಣ್ಣಿ ಗೋಚರಿಸಿದಂ ನಾರದ ಮುನೀಶ್ವರಂ ಬಾಂದಳದೊಳು ||೮|| ಕೆಂಜೆಡೆಯ ಸುಲಿಪಲ್ಲ ಚೀರ ಕೃಷ್ಣಾಜಿನದ | ಮಂಜುಲ ತುಲಸಿಯ ದಂಡೆಯ ಕೊರಳ ತಾವಡದ | ರಂಜಿಸುವ ಪದ್ಮಾಕ್ಷಗಳ ಲಲಿತ ಮೇಖಲೆಯ ಚಾರುತರದುಪವೀತದ|| ಕಂಜನಾಭ ಧ್ಯಾನದಮಲ ವೀಣಾಕ್ಷಣಿತ | ಸಂಜಾತ ಗಾನ ಸುಖದೆಸೆವ ತೇಜೋಮಯದ । ಪುಂಜವೆನಿಪಮರಮುನಿ ನಾರದಂ ಪಾರ್ಥಾದಿಗಳ ಕಣ್ಣಿ ಕಾಣಿಸಿದನು R೯f ೩೨೦ ಕನ್ನಡ ಜೆಮಿನಿ ಭಾರತ ಅಂಭೋಜಮಿತ್ರ ನಾಸರೊಳಾಗಸವನುಳಿದು | ಕುಂಭಿನಿಗೆ ಬಂದಪನೊ ಪೇಳೆನಲ್ ಗಗನ ಪಥ | ಓಂ ಭಾಸುರಪ್ರಭೆಯೊಳಾ ಮುನಿಪ ನಿಳಿತಂದೊಡಸುರಾಂತಕಾದಿ ನೃಪರು|| ಸಂಭಾವಿಸಿದರಾ ತಪೋನಿಧಿಯ ನತಿವಿನಯ ! ಗಂಭೀರ ವಾಕ್ಯದಿಂ ಬೆಸಗೊಂಡ ನುಪಚರಿಸಿ | ಜಂಭಾರಿ ನಂದನಂ ನಾರದನನಖಿಳ ಲೋಕಸ್ಥಿತಿ ವಿಶಾರದನನು || ೧೦| | ಎಲೆ ಮುನೀಶ್ವರ ತನ್ನ ಕುದುರೆಗಳ ಪೋದುವೀ || ನೆಲದೊಳಾವೆಡೆಯೊಳಿರ್ದಪುವೆಂದರಿಯೆನಿನ್ನು | ಬಲವಂತರಿ ಸ್ಥಳದೊಳಿಲ್ಲಲೆ ಕಂಡುದಂ ತನಗೊರೆಯ ವೇಳ್ಳುದೆಂದು ! ಫಲುಗುಣಂ ಕೇಳ್ಕೊಡಾ ನಾರದಂ ನಸುನಗುತೆ || ಸುಲಲಿತಾಶ್ಚಂಗಳೆದಿದುವು ಕುಂತಳಪುರಕೆ || ಕಲಿ ಚಂದ್ರಹಾಸಾನ್ವಿ ನರಸಲ್ಲಿಗಾ ನೃಪಂ ಕಟ್ಟಿಕೊಂಡಿಹನೆಂದನು ||೧೧|| ಹಿಂದಣರಸುಗಳ ಬಲಮಿವನ ಹದಿನಾರರೊಳ || ಗೊಂದು ಕಳೆಯಲ್ಲಿವಂ ಪರಮ ವೈವನಿವನ | ಮುಂದದಟರಂ ಕಾಣಿನಾಹವದೊಳಿತನ ಚರಿತ್ರಮತಿಚಿತ್ರವೆಂದು ! ಮಂದಸ್ಸಿ ತದೊಳಾ ತಪೋಧನಂ ಪೇಳ್ಕೊಡೆ ಪು | ರಂದರಾಜನವನ ವರ್ತನವನಾದ್ಯಂತ | ದಿಂದೆನಗೆ ವಿಸ್ತರಿಸಿ ಪೇಳ್ವುದೆನಲರ್ಜುನಂಗಾ ತಪೋನಿಧಿ ನುಡಿದನು || ೧೨|| ಸಮಯಮಲ್ಲಿದು ನಿನಗೆ ಪಾರ್ಥ ಸಿಕ್ಕಿರ್ದಪುವು|| ವಿಮಲಮಖ ವಾಜಿಗಳ ಚಿಂತಿಸುತಿಹಂ ಮಹೀ | | ರಮಣನಿಭಪುರದೊಳೆನೆ ಫಲುಗುಣಂ ನರರ ಬಾಳ್ ಚಿರಕಾಲಮಿಪ್ಪುದಿಲ್ಲ || ಭ್ರಮೆಯಿಂದೆ ಕೇಳದಿರಬಹುದೆ ವೈಷ್ಣವ ಕಥೆಯ | ನಮಮ ತನಗಾವ ಪೊಳ್ಳು ಭಯ ಬಲಮಧ್ಯದೊಳ್ | ಕಮಲಾಕ್ಷನೊರೆದ ಗೀತಾಮೃತವನಾಲಿಸಿದೆನೆನೆ ಮುನಿಪನಿಂತೆಂದನು || ೧೩|| ಇನ್ನೊರೆವೆನಾಲಿಸಾದೊಡೆ ಪಾರ್ಥ ಧಾರ್ಮಿಕಂ | ಮುನ್ನೊರ್ವನುಂಟು ಕೇರಳ ದೇಶದವನಿಪಂ | ಸನ್ನುತ ಗುಣೋದಯಂ ಮೇಧಾವಿಯೆಂಬವಂ ಬಲಯುತಂ ಬಳಿಕವಂಗೆ | ತನ್ನ ಪಟ್ಟದ ರಾಣಿಯೊಳ್ ಬಹಳ ಭಾಗ್ಯ ಸಂ | | ಪನ್ನ ನೆಡೆದಂಫಿಗರುವೆರಳಾಗಿ ದಿವದೊಳು| | ತನ್ನನಾದಂ ಮೂಲನಕ್ಷತ್ರದಿಂದರಿಜ್ಞಾಂಶದೊಳ್ ಸುಕುಮಾರನು ಇಪ್ಪತ್ತೆಂಟನೆಯ ಸಂಧಿ ೩೨೧ ಪುತ್ರೋತ್ಸವಂ ಮಾಡಿ ಕೆಲವು ದಿನಮಿರೆ ನೃಪಂ! ಶತ್ರುಗಳ್ ಬಂದು ನಿಜನಗರಮಂ ಮುತ್ತಿದೊಡೆ| ಕತ್ರಧರ್ಮದೊಳವರೊಡನೆ ಯುದ್ಧರಂಗದೊಳ್ಪೊಯಾಡಿ ಮಡಿಯು ಕೇಳು || ಚಿತ್ರಭಾನು ಪ್ರವೇಶಂಗೈದಳಂದು ಶತ | , ಪತ್ರಲೋಚನೆ ಪತಿವ್ರತೆಯಾಗಿ ಬಳಿಕೆಲೆ ಧ | ರಿತ್ರೀಶ್ವರನ ರಾಜ್ಯಮಂ ತೆಗೆದುಕೊಂಡಹಿತರಾಳ ರದನೇವೇಳೆನು ! ೧೫ || ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮಟ್ಟು | ತೋಳಲಿ ಬಳಲುತೆ ಮೆಲ್ಲಮೆಲ್ಲನೆ ತಂದು ಕುಂ | ತಳ ನಗರಮಂ ಪೊಕ್ಕಳಲ್ಲಿ ಸಾಕಿದಳರ್ಭಕನನತಿ ಪ್ರೇಮದಿಂದೆ || ಎಳೆಯಂಗೆ ಬೇಕಾದುದಿಲ್ಲದಿರೆ ಮರುಗುವಳ್ | ಪೊಳಲೊಳಗೆ ತಿರಿದು ಹೊರೆದಳಲುವಳ್ ಮುದ್ದಿಸಿ ಪ || ಸುಳೆ ಯಭಿನಯಂಗಳೆ ಹಿಗ್ಗಿ ಬಿಸುಸುಯ್ಯಳವಳನುದಿನದೊಳಾರ್ತೆಯಾಗಿ ||೧೬೬ ಇಡೆ ತೊಟ್ಟಲಿಲ್ಲಾಡಿಸುವರಿಲ್ಲ ನಿನಗೆ ಪೊಂ | ದೊಡಿಗೆಯಿಲ್ಲರೆ ನಿಳಯವಿಲ್ಲ ಬಿಡದೆರೆವ ನೀ | ರ್ಕುಡಿವಾಳೆಣ್ಣೆ ಬೆಣ್ಣೆಗಳಿಲ್ಲ ಲಾಲಿಸಿ ನಲಿವ ತಂದೆತಾಯ ಇಲ್ಲ || ಪೊಡವಿಪತಿ ಕೇರಳಾಧೀಶ್ವರಂ ಪರಕೆಯೊಳ್ | ಪಡೆದನಿದಕೀಗ ನಿನ್ನ೦ ನೋಡುವೆನ್ನ ಕ | | ಳ್ಕೊಡೆಯದಕಟಕಟೆಂದು ಬಿಸುಸುಯ್ದ ಕಲ್ಲು ಮರುಗವಳಾಕೆ ದಿನದಿನದೊಳು|| | ೧೭|| - ಮೊಳೆವಲುಗುವಜೊಲ್ಲು ದಟ್ಟ ಡಿ ತೊದಲ್ನನುಡಿ | ತೋಳತೋಳಗುತಿಹ ಸೊಬಗು ಮೆರೆವ ನಗೆಮೊಗದ ಬಗೆ | ಪೊಳೆವ ಕಣಮಿಸುಪ ನುಣ್ಯದಪಿಗೆ ಚೆಲ್ಲಪಣಿ ಕುರುಳ ಜೋಲಂಬೆಗಾಲು|| ಸುಳಿ ನಾಭಿ ಮಿಗೆಶೋಭಿಪಧರದೆಡೆ ಬಟ್ಟದೊಡೆ| ನಳಿತೋಳಿಡಿದ ಧೂಳಿಸೊಗಯಿಸುವ ವರ ಶಿಶುವ | ನಲಿದಾಡಿಸುವ ರೂಢಿಯಿಲ್ಲೆಂದು ನೆರೆ ನೊಂದು ಮರುಗವಳಜಪ್ರಮವಳು|| ೧೮ | | ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ | ಲಾಲನೆಗಳಿಂದಳು ಮರುಗುವಳೊಮ್ಮೆ | ಪಾಲಿಸಿದಳಿಂತು ನಡೆನುಡಿಗಳಂ ಕಲಿವಲ್ಲಿ ಪರಿಯಂತವಾ ಶಿಶುವನು|| ಮೇಲೆ ರುಜೆ ಬಂದಡಸಿ ವಿಧಿವಶದೊಳಾ ಧಾತ್ರಿ || ಕಾಲನರಮನೆಗೈದಿದ ಬಳಿಕ ಹಸುಳೆಗೆ ನಿ ) ರಾಲಂಬವಾಗಲಾ ಪಟ್ಟಣದೊಳೆಲ್ಲರ್ಗೆ ಕಾರುಣ್ಯಕೀಡಾದನು ಜೈ , ಭಾ . 21. ೩೨೨. ಕನ್ನಡಜೈಮಿನಿ ಭಾರತ ಚೆಲ್ಪಶಿಶು ಬೀದಿಯೊಳ್ ಬಂದು ದೇಸಿಗನಾಗಿ | ನಿನು ಕಂಡ ಕಂಡಬಲೆಯರ್ ಕರೆಕರೆದು | ವೆ ತನಿವಣಳು ಕಜ್ಜಾಯ ಸಕ್ಕರೆಗಳಂ ಕುಡುವರೆತ್ತಿ ಕೊಂಡು|| ಸೋಲ್ಪ ಮಾತುಗಳನಾಲಿಸಿ ಮುದ್ದಿಸುವ ರೀವ | ರೇಲ್ಮುದಂ ಮಜ್ಜನಂಗೈಸಿ ಮಡಿಯಂ ಪೊದಿಸಿ| ಮೆಲ್ಲಾ ಸಿನೋಳ' ಮಲಗಿಸುವರಳ್ಳಿಯಿಂದೊಸೆದು ತಂತಮ್ಮ ಮಕ್ಕಳೊಡನೆ | ೨೦ | ಪರಪುಟ್ಟ ನಾಗಿ ಪಟ್ಟಣದ ಬೀದಿಗಳೊಳಗೆ| | ತಿರುಗುತಿಹ ಬಾಲಕನ ರೂಪಮಂ ಕಂಡು ಕರೆ | ಕರೆದು ಭವನಂಗಕ್ಕೆ ಕೊಂಡೊಯು ಗಣಿಕೆಯರ್ ತವ ತಮಗೆ ಮೋಹದಿಂದೆ|| ಸರಸ ಪರಿಮಳ ಸುಗಂಧಂಗಳಂ ತೀಡಿ ಕ || ತುರಿ ತಿಲಕವನಿಟ್ಟು ಕಂಮಲರ್ ಮುಡಿಸಿ ಕ || ಪ್ಪುರ ವೀಳೆಯಂಗೊಟ್ಟು ಮುಡಿತೊಡಿಗೆಗಳಿನೈದೆ ಸಿಂಗರಿಸಿ ಕಳುಹುತಿಹರು ೨೧| ಆಡುವ ಮಕ್ಕಳೊಡನಾಡುವ ಲೀಲೆ ಮಿಗೆ! ನೆಡುವ ಟೈರಿಗಳಂ ನೋಡುವಂ ಬಾಲಕರ | ಕಡೆ ಮನೆಮನೆಗಳೊಳಗಾಡುತಿಹನೆಲ್ಲರ್ಗೆ ಮುದ್ದಾಗಿ ಮೋಹಿಸುವನು | ನೋಡುವರ ಪಾಡುವರನಾಡೆ ಸಾಧನೆಗಳಂ | ಮಾಡುವರ ನರ್ಥಿ ಯಿಂ ಬೇಡುವರ ನೆರವಿಯೊಳ್ || ಕ್ರೀಡಿಸುವನಾಪ್ರರದ ರೂಢಿಸಿದ ಬೀದಿಯೊಳ್ ಪತ್ತುಳೆ ಪರಪುಟ್ಟ ನಾಗಿ ೨೨ | ಬಟ್ಟೆಯೋಳ್ ಪುಣ , ವಶದಿಂದರ್ಭಕನ ಕಣಿ | ಘಟ್ಟ ಸಾಲಗ್ರಾಮದೊಂದು ರಮಣಿಯ ಶಿಲೆ | ಕ ಸಕದಿಂದ ಕಾಣಿಸದಂ ತಾನೆತ್ತಿಕೊಂಡು ಕೆಳೆಯರ್ಗೆ ತೋರಿ | ಬ ಗಲ್ಲಿಂತು ವರ್ತುಳದಿಂದೆ ಚೆಲ್ಲಾಗಿ | ಪುಟ್ಟುವುದೆ ಪೊಸತೆಂದು ಪಿಡಿದಾಡುತೊಡನೆ ಬೈ | * ತಿಟ್ಟು ಕೊಂಬಂ ಬಾಯೊಳನವರತ ಮಿರಿಸಿ ತನಗೆ ವನೆಯಿಲ್ಲವಾಗಿ | ೨೩ || ತೊಳಪ ಸಾಲಗ್ರಾಮ ದುಪಲಮಂ ಬಾಲಕಂ | ಕೆಳೆವಕಳೊಡನಾಟದಶ್ರಗೋಳಕಮೆಂದು! ತಿಳಿ ದಟ್ಸ್ ಕಲ್ಲೊಡ್ಡಿಗಳನಾಡುತದರಿಂದ ಗೆಲೆಲ್ಲರು ಜರೆಯುತ | ಕಳ ಕಳಿಸಿ ನಗ ತಸ್ನೇಹದಿಂ ಕ್ರೀಡೆಯಂ | ತಳೆದಾಗಳು ಸುಗಳ ನುಂಬಲ್ಲಿ ತನ್ನ ಕೈ | | ದಳಿಕೆ ತಂದುಳಿದ ಪೋಳಿನೊಳಾವಗಂ ಬಾಯೊಳಿರಿಸಿಕೊಂಡಿರುತಿರ್ಪನು | ೨೪|| ೩೩ ಇಪ್ಪತ್ತೆಂಟನೆಯ ಸಂಧಿ ಕುಂತಿಕುಮಾರ ಕೇಳಾಮಹಾ ಪತನದೊ | ಇಂತರ್ಭಕರೊಳಾಡುತಿಹ ಪಕಳೆಗೈದು ಬರಿ | ಸಂ ತುಂಬಿ ತಾ ಸಮಯದೆಲ್ ಪ್ರಬಲದಿಂ ಪ್ರವರ್ತಿಪ ದುಪ್ಪ ಬುದ್ದಿಯೆಂಬ | ಕುಂತಳೇಂದ್ರನ ಮಂತ್ರಿ ತನ್ನ ಮನೆಯೊಳ್ ವಿಪ್ರ | | ಸಂತರ್ಪಣಂಗೆಯ್ಯಲಾ ದ್ವಿಜರ್ಭೋಜನಾ | ನಂತರದೊಳ್ಯದೆ ಸತ್ತರಾಗಿ ಕುಳ್ಳಿರ್ದು ಪರಸುತಲ್ಲಿರುತಿರ್ದರು ೨೫ ಅಲ್ಲಿ ಕೆಳೆಯರೊಳಾಡುತಿರ್ದ ಶಿಶುವಂ ಕಂಡ | ರುಲ್ಲಾಸದಿಂದೆಸೆವ ಭಸುರರ್ ಬಾಲಕನ | ಸಲ್ಲಲಿತ ರಾಜಲಕ್ಷಣಕೆ ಬೆರಗಾದರವನಂಗಮಂ ನೋಡಿನೋಡಿ| ನಿಲ್ಲದನುರಾಗದಿಂದಾರ ಸುತನಿ ತರುಣ| ನೆಲ್ಲಿಂದ ಬಂದನೆಂದ- ದುಷ್ಟ ಬುದ್ದಿಯ೦ | ಮೆಲ್ಲನೆ ವಿಚಾರದಿಂಪೇಡಾಏಪ್ರರ್ಗೆ ನಗುತಾತನಿಂತೆಂದನು | ೨೬ | ಈಪುರದೊಳೆನಿತಿಲ್ಲನಾಥರಾಗಿಹ ಬಾಲ | ರೀಪರಿಯೋಳೆತ್ತಣವ ನಾರಸಂತನೆಂದರಿಯೆ | ವೀ ಪಸುಳೆಯಂ ರಾಜಕಾರದೊಳಗಿಹೆವಿದರ ಚಿಂತೆ ನಮಗೇತಕೆನಲು | ಆ ಪಾರ್ವರೆಂದಿರ್ದೆಡಂ ಚಾರುಲಕ್ಷಣದೊ | | ೪ ಪೊಳಲಿ ಕುಂತಳಾಧೀಶನಾಳ ನ | ಮ್ಯಾ ಪೊಡವಿಗೊಡೆಯನಹ ನೀತನಂ ನೀನಿರಿಸಿಕೊಂಡು ರಕ್ಷಿಪುದೆಂದರು | ೨೬| ಕೂರ ನಕಾ ಕುಲದೊಳಿಡಿದಿರ್ದ ಪೆರ್ಮುಡು ಗ | , ಭೀರ ನಿರ್ಮಲ ಜಲದೊಳೆಸೆವಂತೆ ಮನದೊಳ್ ಕ || ತೋರತರ ಭಾವವಂ ತಳೆದು ಬಹಿರಂಗದಳ ವಿನಯವುಳ್ಳಾತನಾಗಿ | ಚಾರು ಲಕ್ಷಣದ ಶಿಶುವಂ ನೋಡಿ ಧರೆಯ ಬೃಂ | ದಾರಕರ ನುಡಿಗೋಪಿ ದವೊಲಿರ್ದು ಬಳಿಕ ಸ | ತ್ಕಾರದಿಂದಾ ವಿಪ್ರರಂ ಕಳುಹಿದ ದುಷ್ಟಬುದ್ದಿ ನಿಜಭವನದಿಂದೆ | ೨೮ | ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯ ಮೆನ | ಗೋಕಾಧಿಪತ್ಯವಾಗಿರ್ದಪುದು ಮುಂದಿವಂ | | ಭೂಕಾಂತನಾದಪಂಗಡ ವಿಪ್ರರೆಂದ ನುಡಿ ತಪ್ಪದೆನ್ನಾ ತ್ಯಜರ್ಗೆ | ಬೇಕಾದ ಸಂಪ – ೦ ಬಯಲಾಗಿ ಪೋಪುದಂ | ದಾ ಕುಮತಿ ಬೇರೊಂದುಪಾಯಮಂ ಚಿಂತಿಸಿ ಭ | ಯಾಕಾರದೊಡಲ ಚಂಡಾಲರ ಕರೆಸಿ ಬೆಸಸಿದನಾರುಮರಿಯದಂತೆ | ೨೯ | ೩೨೪ ಕನ್ನಡ ಜೈಮಿನಿ ಭಾರತ ಕಾನನಾಂತರದೊಳಿ ತರಳನಂ ಕೊಂದು ನೀ | ವೇನಾದೊಡಂ ಕುರುಪುತಂದೆನಗೆತೋರ್ಪುದಂ | ದಾ ನರೇಂದ್ರನ ಮಂತ್ರಿ ಬೆಸಸಿದೊಡೆ ಪಶುಘಾತಕಿಗಳಾಡುತಿಹ ಶಿಶುವನು | ... ಹೀನ ದಯದಿಂದ ಪಿಡಿದೆತ್ತಿ ಕೊಂಡೊಯ್ದರ್ ಭ | ಯಾನಕದೊಳಂದು ಕೊಲೆಗೆಳಸಿ ಪ್ರಹ್ಲಾದನಂ | ದಾನವೇಶ್ವರನಾಜ್ಞೆಯಿಂ ಕಾಳರಕ್ಕಸರ' ಬಂದು ಕೈದುಡುಕಿದಂತೆ !೩೦! - ಪಾತಕಿಗಳೊಡಲೊಳಿಹ ಪರಮಾತ್ಮನಂತೆ ಯಮ || ದೂತರೆಳೆತಂದಜಾಮಿಳನಂತೆ ಕಾಕ ಸಂ | ಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ ನಲುಗಿ ಕತ್ತಲೆಯೊಳಿರ್ದ | ಶೀತಲ ಮರೀಚಿ ಲಾಂಛನದಂತೆ ಬಹಳ ಕೋ ! ಪಾತಿಶಯದೊಳಗಿಹ ವಿವೇಕದಂತಾ ಪಶು | ಘಾತಕಿಗಳೆತ್ತಿಕೊಂಡೋಯ್ಯ ಬಾಲಕನಿರ್ದನವರೆಡೆಯೊಳಂಜುತಳುತೆ ೩೧| ಪೆಗಲೊಳೆರಿಸಿ ಬನಕೆ ಚಂಡಾಲರೊಯ್ಯುತಿರೆ | ಮಿಗೆ ಬೆದರಿ ಭಯದಿಂದೆ ಬಾಲಕಂ ಬಾಯೊಳಾ || ವಗಮಿರಿಸಿಕೊಂಡಿರ್ಪ ದಿವ್ಯ ಸಾಲಗ್ರಾಮದುಪಲದಮಹಿಮೆಯಿಂದೆ ! ಬಗೆದೋರಲಾಗ ಮುರಹರ ಕೃಷ್ಣ ಕಮಲಾಕ್ಷ | ಖಗರಾಜಗಮನ ಸಲಹೆಂದು ಚೀರಿದೊಡವನ | ಮೊಗನೋಡಿಕರುಣದಿಂ ಕಟುಕರೆದೆ ಕರಗಿದುದದೆಂತೋ ಹರಿನಾಮದೇಳೆ ೩೨| ಒಯ್ದು ಪಸುಳೆಯನರಣ್ಯದೊಳಿರಿಸಿ ಮರುಗಿ ಬಿಸು| ಸುಸ್ತು ಪಶುಘಾತಕಿಗಳಾ ದುಷ್ಟಬುದ್ಧಿಯಂ| ಬಯು ಶಿಶುವಧೆಗಳುಕಿ ನಿಂದು ನೋಡುತೆ ಕಂಡರರ್ಭಕನೆಡೆದ ಕಾಲೊಳು| ಅಮ್ಮ ಇದೊಂದು ಬೆರಲಿರ್ಪುದಂ ಬಳಿಕದಂ | ಕುಯು ಕುರುಪಂ ಕೊಂಡು ತಮ್ಮ ದಾತಾರನೆಡೆ | ಗೆಲ್ಲಿ ತೋರಿದೊಡವನವರ್ಗಳಂ ಮನ್ನಿಸಿ ಮಹೋತ್ಸವದೊಳಿರುತಿರ್ದನು|೩೩ | - ಇತ್ರಲಾ ವಿಪಿನದೊಳ್ ತನ್ನ ವದನದೊಳಿರ್ದ | ವೃತ್ತ ಸಾಲಗ್ರಾಮ ಶಿಲೆಯ ಪ್ರಭಾವದಿಂ | ದುತ್ತ ಮತ್ತೋಕನಂ ಭಜಿಸೆ ದಯೆಗೈದೆಡದ ಕಾಲ ಪಪ್ಪಾಂಗುಳಿಯನು| ಕತ್ತರಿಸಿಕೊಂಡುಳುಹಿ ಪೋದರಂತ್ಯರ್‌ ಬಳಿಕ || ತುತಿಸಿದ ರಾಹು ತೋಲಗಿದ ಶಶಿವೊಲಿರ್ದ ನವ | ನೆತ್ತಣದು ಬಾಧೆಗಳ ನರ ನಿನ್ನ ಮಿತ್ರನಂ ಮರೆವೊಕ್ಕ ಜೀವಿಗಳೆ | ೩೪|| ? ೩೨೫ ಇಪ್ಪತ್ತೆಂಟನೆಯ ಸಂಧಿ - ಬಸಿವ ನೆತ್ತರ ಗಾಯದಡದಡಿಯ ವೇದನೆಗೆ || ಪಸುಳೆ ಹರಿಹರಿಯೆಂದೊರಳುತಿರಲ್ ಕಣಿ | ಛಿಸರ್ವ ಬಾಪ್ಪಂಗಳಂ ಕಂಡು ಮಿಗವಕ್ಕಿಗಳ್ ನೊಂದು ಕಡು ಶೋಕದಿಂದೆ|| ಪಸಿವು ನೀರಡಿಕೆಯಂ ತೊರೆದಲ್ಲಿ ನಿಂದುಪಚ | ರಿಸುತಿರ್ದುವಾ ಶಿಶುವನೆಂದೊಡೆಲೆ ಪಾರ್ಥ ಕೇಳ | ವಸುಮತಿಯೊಳಾರ್ತರಂ ನೋಡಿಮಿಗೆ ಮರುಗದಿಹ ಮಾನವಂ ಪಾಪಿಯ || | ೩೫|| ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲೆ ನವಿ | ಲೆರಕೆಯಿಂ ಬೀಸಿ ಬಿಜೃಣವಿಕ್ಕಿ ತಂಟೆ ತುಂ | ತುರನುದುರ್ಚಿತು ಸಾರಸಂ ಸಲಿಲದೊಳ್ ನೆನೆದ ಪಕ್ಕಂಗಳಂ ಬಿದಿರ್ಚಿ | ಮರುಗಿ ಮಲ್ಕು ದಿಯೊಳುಪಚರಿಸಿದುವು ಗಿಳಿಗಳ | ಕೃರೊಳಳಿಗಳರ್ಭಕನ ರೋದನದ ಕೂಡಳುವ | | ತೆರದೊಳ್ ಮೊರೆದುವಲ್ಲಿ ಕರುಬರಿದೂರಿಂದ ಕಾಡೊಳ್ಳಿತೆನಿಸುವಂತೆ || ೩೬|| ನಿಲ್ಲದೆ ನರಳೂ ಪಸುಳೆಯ ನಿರ್ಮಲಾಸ್ಯಮಂ | ಪುಲ್ಲೆಗಳ ಕಂಡು ಕಾನನಕೆ ಕಾಮಿಸಿ ತಮ್ಮ | ನಲ್ಲನೆ ತರಲುಮ್ಮಳಿಸಿ ವಾಹನವನರಸ ಬಂದ ಪೂರ್ಣಿಂದುವೆಂದು ವಲ್ಲಭ ಸ್ವಾಮಿಯಂ ಬೇಡಿಕೊಳುತಿರ್ಪುವೆನೆ || ಮೆಲ್ಲಮೆಲ್ಲನೆ ಪೊರೆಗೆ ಪೊದ್ದಿ ಬಾಲಕನಂಫಿ ! ಪಲ್ಲವದ ರುಧಿರಮಂ ಕುಡಿ ನಾಲಗೆಗಳಿಂದೆ ಮಿಗೆ ಲೇಹನಂಗೈದುವು ( ೩೬ || - ಕೋಗಿಲೆಯ ನಿಡುಸರಂ ಪಾರಿವದ ಕಲ್ಲುಣಿಸು | ಗೂಗೆಗಳಕಳಸು ಬಕನ ಮನದ ಬೆರಗು | ನಾಗದ ನಿರಾಹಾರ ಮಳಿಗಳ ಪರಿಭ್ರಮಣ ವಿಭದ ಸೀತಾರಂಗಳು ! ಪೊಗಲಡಿಯಿಡಲರಿಯದಾರೆವ ಜನವಿಲ್ಲ! ದಾಗಹನ ಗಹರದೊಳಳುವ ಶಿಶುವಂ ನೋಡ|| ಲಾಗಿ ಬಂದೆಡೆಗೊಂಡ ದುಃಖಾತಿರೇಕವೆಂಬಂತೆ ಕಾಣಿಸುತಿರ್ದುದು | ೩೮|| ಬಾಲಕನ ರೋದನದ ಕೂಡೆ ಬನದೇವಿಯರ್ | ಗಾಳಿ ತೀಡಿದೊಡೆಭೋರೆಂಬ ತರುಲತೆಗಳಿಂ | ಗೊಳಿಟ್ಟ ರಗ್ನಿ ಜಲ ಭೂ ಗಗನ ವಾಯು ರವಿಶಶಿಗಳ ದೆಸೆವೆಣ ಳು || ಹೇಳಲೇನಡವಿಯ ಚರಾಚರಂಗಳ ಜೀವ | ಜಾಲಂಗಳುರೆ ಮರುಗುತಿರ್ದುವನಿತರೊಳೊಂದು ! ಕೋಲಾಹಲದಘೋಪಮೆಲ್ಲಿಯುಂ ಕಿವಿಗಿಡಿದುದಾ ಮಹಾ ಕಾನನದೊಳು| ೩೯ || ೩೨೬ ಕನ್ನಡ ಜೈಮಿನಿ ಭಾರತ ದಿನಪನುಪಟಳದಿಂದೆ ನೆಲೆಗೆ ಪಲವು ರೂ | ಪನೆ ತಾಳು ವನವಾಸದುರುತಪದ ಸಿದ್ಧಿಯಿಂ| ಘನತೆಯಂ ಪಡೆದು ಮಿಗೆ ಪಗೆಯಾದ ಪ ಗಲ೦ ತೊಲಗಿಪಂಧಕಾರಮೆನಲು | ಅನುಪಮದ ಕಾರೊಡಲ ಬೇಡವಡೆ ಬೇಂಟೆಗೆ ವಿ | ಪಿನದೊಳೆತರುತಿರ್ದುದಬ್ಬರದ ಬೊಬ್ಬೆ ಗಳ | ನಿನದದಿಂ ಜೀವಿಗಳ ಕೊಲೆಗೆಳಸಿದಂತಕನ ದೂತ ಸಂಘಾತದಂತೆ | ೪o ತಪ್ಪ ತಪ್ಪಲೋಳಲ್ಲಿ ಗಲ್ಲಿ ಮಂಜುಗಳೆಸೆವ | ಕಪ್ಪ ಕಪ್ಪನೆಯ ಗಿರಿಗಳ ಪರ್ಬುಗೆಗಳಂತೆ | ಬಪ್ಪ ಬಪ್ಪೆಳನಾ ಯಳಂ ಹಾಸೋಳಾಂತು ಬಂದುದು ಶಬರ ಸೇನೆ ಬಳಿಕIn ಸೊಪ್ಪುಸೊಪ್ಪುಗಳ ಮೆಳೆ ಮೆಳೆಗಳಂ ಸೋವತೆ . ತಪ್ಪ ತಪ್ಪದೆ ಶರ ಶರಂಗಳಂ ತೆಗೆದೆಚ್ಚು | ತೊಪ್ಪತೊಪ್ಪನೆ ಮೃಗ ಮೃಗಂಗಳಂ ಕೆಡಹಿದ‌ ಕಾನನದೊಳೇವೇಳೆನು | ೪೧ ಚಾಪ ಬಾಣಂಗಳೆತಕೆ ಬೇಂಟೆ ಗಂಗಜನ | ಚಾಪ ಬಾಣಂಗಳಿರ್ದಪುವೆಮೊ ಳೆಂಬೋಲಿಹ || ಚಾಪಲ ಭೂಲತೆಯ ಚಂಚಲಾಪಾಂಗದ ಪ್ರಳಿಂದಿಯರ್ ತಮ್ಮ ತಮ್ಮ ಓಪರಂ ಬಳಿವಿಡಿದು ಬರುತಿರ್ದರಾಗ ಸ | ಛಾಪದಿಂದೆಸೆವ ಹರಿ ಹರಿಣ ಕರಿ ಚಮರಿಗಳ | Cಮಂಗಳವಯವದೊಳಾರಾಜಿಸಲಾಕೆ ತಾವೆ ದೇಕಂಗಳೆನಲು ಸೊಕ್ಕಾನೆಗಳ ಸೊಗಡನುರ್ವ ಕತ್ತುರಿಯ ಮಗ| ದಿಕ್ಕೆಗಳ ನಲ್ಲಲ್ಲಿ ಪುಣುಗಿನ ಜವಾದಿಗಳ | ಬೆಕ್ಕುಗಳ ಬಿಡೆಯದಾಡುಂಬೊಲವನರಸುವ ಕಿರಾತರಂಗಚ್ಛವಿಗಳು| ಅಕ್ಕರಿಂದವರವರ ತನು ಪರಿಮಳಂಗಳೆ | ತುಕ್ಕುವೆಳದುಂಬಿಗಳ ಬಳಗಂಗಳೆಂಬಂತೆ || ಪೊಕ್ಕು ಪೊಕ್ಕಡವಿಯೊಳ್ ಕಣ್ ಕಾಣಿಸುತಿರ್ದುವೇನೆಂದೆ ನಚ್ಚರಿಯನು | ೪೩ ! ಇದೆ ಪಂದಿ ಕೆದರಿದ ನೆಲ ನೋಡಲಿದೆ ದಂತಿ | ಕದಡಿದ ಕೋಳಂತೊಗಲಿದೆ ಪುಲಿಯುಗಿದ ಮೃಗದ || ಮಿದುಳಿತ್ತಲಿದೆ ಸಿಂಗಮೆರಗಿದಾನೆಯ ತಲೆಯ ಮತ್ತುದುರಿ ನೆತ್ತರೊಡನೆ | ಇದೆ ವನಮಹಿಷನುದ್ದಿ ಕೊಂಡ ಮರದಿಗುಡಿ ಲಿದೆಕೊ ಸಾರಂಗಮಿಕ್ಕಡಿಗೈದ ಪಾವಿತ್ರ ಲಿದೆ ಪುಲ್ಲೆಗಳ ಪಕ್ಕೆ ಮರೆಗಳಿಕೆಗಳೆಂದು ಪರಿದರ್ ಪುಳಿಂದರಂದು ||೪೪! IIYY8 ಇಪ್ಪತ್ತೆಂಟನೆಯ ಸಂಧಿ ೩೨೬ ನಡೆ ಪಜ್ಜೆ ವಿಡೆ ಪೋಗು ತಡೆ ನಿಲ್ಲು ಜಡಿ ಬೇಬೈ | ಗುಡು ಪೊದರೊಳಡಗು ಕೈಗೆಡದಿರಿಸು ನಿಡು ಸರಳ || ತುಡು ಕೆಲಕೆ ಸಿಡಿಯದಿರ್ ಪೊಡೆ ಸಾರ್ಚು ತುಡುಕು ಮೊಗಸಡಗು ಮರಕಡ ಅಡಗಿ ಪೊಯ ಡಿ ಕೊಲನಿಡು ಮುಂದುಗಡೆ ನಾಯ | (ರೊಡರ್ಚು|| ಬಿಡು ಕೂಡೆ ಪಡಿತಳಿಸು ಸೆಡೆಯದಿರ್ ಕೆಡೆಪೆ ಬ | ನುಡಿಗಳಡಿಗಡಿಗೆ ಕಿವಿಗಿಡಿದುವೆಲ್ಲೆಡೆಯೊಳಿಂದಡವಿಯೊಳ್ ಕಡುನೊಸತೆನೆ ೪೫ | ಉಬ್ಬಿದುರವೇರದೆಗೆದೊಡಲ ಬಾಗಿದ ಬೆನ್ನ | ಹಬ್ಬುಗೆಯ ಪಚ್ಚಳದ ಸೆಡೆದ ಬಾಲದ ಕೊನೆಯ | ಕೊಬ್ಬಿದ ಕೊರಳೆ, ಸಣ್ಣ ಜಂಘಗಳ ಕೊಂಕುಗುರ ಮಡಿಗಿವಿಯ ಕಿಡಿಗಳ| ಹೆಬ್ಬಲ್ಲ ಬಿಡುವಾಯ ಜೋಲ್ಪ ಕೆನ್ನಾಲಗೆಯ | ಗಬ್ಬಿನಾಯ್ಸಳ ಹಾಸನುಗಿದು ಬಿಡೆ ಪಂದಿಗಳ | ನಬ್ಬರಿಸಿ ತುಡುಕಿದವುಕೇಸರಿಗಡರ್ದು ಮೇಲ್ಕಾರು ಪುಲಿಯಂ ಕೊಂದುವು. || ೪ | : * ಬಿಡದೆ ಕತ್ತುರ್ಗಂಸೋವಿದರ್ ತೀವಿದರ್ || ಗಿಡಗಳ ಪೊದರ್ಗಳಿಂದೆಬ್ಬಿಸಿದರುಬ್ಬಿಸಿದ | | ಗೋಡನೊಡನೆ ಖಗ ಮೃಗ ವಾತಮಂ ಪಾತಮಂ ಮಾಡಿದ ಕೂಡೆಕೂಡೆ| ಸಿಡಿಗುಂಡು ಬಡಿಗೊಲ್ಲಳುರುಬೆಯಿಂದಿರುಬೆಯಿಂ || ದಿಡು ಗವಣಿ ನೇಣುರುಲೆಗಳಿಂ ಬಲೆಗಳಿಂ | ಜಡಿದಾರ್ದು ಬೊಬೈಯಬ್ಬರದಿಂದ ಶರದಿಂದ ಕಾಡೊಳ್ ಕಿರಾತರಂದು ೪೭ ! ಕುತ್ತುರೊಳ್ ಪುದುಗಿರ್ದು ಪುಲಿ ಪೊರಮಡಲ್' ಕಂಡು | ಕಿತ್ತು ಕೂರ್ಗಣಿಗಳಂ ಪೂಡಿ ಲುಬ್ದ ಕರಿರ್ವ | ರಿತ್ತಲಿರ್ದು ಸರಿಸದೊಳೆಚೂಡದರೊಡಲ ನುಚ್ಚಳಿಸಿದಂಬು ತಾಗಿ || ಇತ್ತಂಡವುಂ ವ್ಯಾಘ್ರದೊಡನಿಳೆಗುರುಳುದು| ದೃತದಿಂದಭಯ ಜನಮೆಕಾರ್ಥಕೆಳಸಿದೊಡೆ! ಮತ್ತೆ ಲೇಸಾದಪುದೆ ಜಗದೊಳಿ ಮೂವರುಪಹತಿ ಚಿತ್ರಮಂದನು [ ೪೮|| - ನಳಿತೋಳಬಿಲೆಯ ಸೊಕ್ಕು ಜವ್ವನದ ಪರಿ | ಮಳ ಗಾತ್ರದಳಕುಂತಳದ ಮೆಲ್ಪಡೆಯ ಶಬರಿ 1 ಹಳುವದೋಳ್ತ ಕಾಂತನ ಬಳಿಯೆ ಬರಲೊಂದು ಸಿಂಗಮತಿ ಭರದೊಳೆರಗಿ | ಬಳಿಕವಳ ಮದ್ಯಮಂ ಕಂಡು ಸಾಮಾನ್ಯಮಂ ! ತಳೆದು ಮತ್ತಾಕೆಯ ಚಲಾಪಾಂಗಮಂ ನೋಡಿ| ಮುಳಿದಡರಲಾ ಕೇಸರಿಯನೆಚ್ಚು ಕೆಡಹಿದಂಕೋಧದಿಂದಾ ವ್ಯಾಧನು | ೪೯ | | ೩೨೮ ಕನ್ನಡ ಜೈಮಿನಿ ಭಾರತ ಮರಿಗೆ ಮರೆಯಾಗಿ ಮೈಯೊಡ್ಡಿ ಮಡಿದುವು ಕೆಲವು || ಬರಿಯಬಿಲ್ಲ ನಿಗೆ ರಮಣನ ತಾಗಿತಂಬೆಂದು | ನೆರೆ ಮೋಹದಿಂ ಪೊರಳುವು ಕೆಲವು ರೂಪುಗೊಂಡೊಂದೊಂದಣಿಯನಗಲ್ಲು ಮರುಗಿ ಮದನಾಸ್ತ್ರದಿಂದಿರದೆ ಬಿದ್ದು ವು ಕೆಲವು|| ಬಿರುಸರಳ್ ತಮ್ಮ ಕೂರ್ಪರ ಮೇಲೆ ಬರಲದಕೆ | ಗುರಿಯಾಗಿ ತೊರೆದುವಸುವಂ ಕೆಲವು ಪುಲ್ಲೆ ಗಳ್ ಬೇಡರಿಸುವೆಸುಗೆಯಿಂದೆ| ೫೦ ಕರಿಯ ಕುಂಭಸ್ಥಳದ ಮುಕ್ತಾಫಲಂಗಳಂ | ಬರುಹಿಗಳ ಗರಿಗಳಂ ಚಮರಿ ವಾಲಂಗಳಂ | ದ್ವಿರದ ನವ ದಂತಾಂಕುರಂಗಳಂ ಮೃಗಸಾರ ಮೃತ್ತಿಕೆಗಳಂ ಬನದೊಳು | ಇರದೆತ್ತಿಕೊಂಡು ಬರುತಿರ್ದಪರೆ ಶಬರಿಯರ್ | ದರಹಾಸ ಕಬರಿ ಕುಂತಳ ಕುಚ ಶ್ಯಾಮ ತನು | ಪರಿಮಳಂಗಳನಾಂತು ಬಂದಪರೊ ತಿಳಿಯಲರಿದೆಂಬಂತೆ ಕಾಣಿಸಿದರು ೫೧೩ ಪುಲಿ ಕರಡಿ ಕರಿ ಸಿಂಗ ಸಾರಂಗ ಮರಿ ಪಂದಿ | ಮೊಲ ಹುಲ್ಲೆ ಕಾಡೆಮ್ಮೆ ಚಮರಿಗಳ ಮೊದಲಾದ | ಪಲವು ಮೃಗಜಾತಿಯಂ ಕೌಂಚ ಶಿಖಿ ತಿತ್ತಿರಿ ಕಪೋತಾದಿ ಪಕ್ಷಿಗಳನು ? ಕೋಲುತೆ ಬಹ ಬೇಡರ್ಗೆ ಸಿಕ್ಕದೂಡಿದುದೊಂದೆ | ರಳೆ ಕುಳಿಂದಕನೆಂಬ ದೊರೆ ಕಂಡು ತನ್ನ ಚಾ | | ಪಲ ಹಯದೊಳದರ ಬಳಿನಂದನತಿವೇಗದಿಂ ಬಿಲ್ವಿಡಿದು ಕೊಲ್ವೆನೆಂದು || ೫೨ | - ಆ ಕುಳಿಂದಂ ದುಷ್ಟಬುದ್ದಿಯ ನಿಯೋಗದಿಂ ದಾ ಕಾನನದ ನಾಡ ವಳಿತಮಂ ಕೈಕೊಂಡು | ಭೂಕಾಂತನಾಗಿಹಂ ಚಂದನಾವತಿಯೆಂಬ ಪುರದೊಳವನಳ್ಳಿಯಿಂದ | ಈ ಕಿರಾತ ಪ್ರಕರದೊಡನೆ ಪೊರಮಟ್ಟು ಮೃಗ| ಯಾ ಕಾಮನಾಗಿ ಬಂದಿರ್ದವಂ ಸಿಡಿದೋಡು| ವಾ ಕುರಂಗದ ಬೆನ್ನ ನೈದಿದಂ ತೇಜಿಯ ಜವಂ ಗಾಳಿಯಂ ಮುಂಚಲು || ೫೩ | ಹರಿಣನಂ ಬೆಂಬತ್ತಿ ಬರಲಾ ಕುಳಿಂದಕಂ | ಹರಿಯನೇ ಜಪಿಸುತಳುತಿಹ ಬಾಲನಂ ಕಂಡು | | ಹರಿಯನಲ್ಲಿಯ ನಿಲಿಸಿ ನೋಡಿ ನಿಜ ಶಿರವ ನಲ್ಲಾಡಿ ತಾಂ ಮೃಗದ ಕೊಲೆಗೆ | ಹರಿತಂದ ಪಾಪಮತಿ ಪುಣ್ಯ ಮೊದವಿಸಿತು ಸುವಿ | ಹರಿಸುವೊಡೆ ಶಿವಶಿವಾ ಪೊಸತೆಂದು ಹರ್ಷದ ಲ || ಹರಿಯೊಳೆಲಾಡಿದಂ ಕಡವರವನೆಡಹಿ ಸಂಧಿಸಿದ ಕಡುಬಡವನಂತೆ || ೫೪ | ಇಪ್ಪತ್ತೆಂಟನೆಯ ಸಂಧಿ ೩೨೯ ಇಳಿದು ನಿಜವಾಜಿಯಂ ಸಾರ್ದು ಮೈದಡವಿ ಬರೆ | ಸೆಳೆದು ಬಿಗಿಯಪ್ಪ ಕಂಬನಿದೊಡೆದುಕೂಡೆ ಸ | ಗ್ಗಳೆಯ ನೀರಿಂದ ಕಾಲ್ತುದಿಯೊಳ್ ಬಸಿವ ನೆತ್ತರಂ ತೊಳೆದು ಮೋಹದಿಂದ | ಗಳದೊಳುಬ್ಬುವ ಗದ್ದ ದಂಗಳಂ ಸೈತಿಟ್ಟು ! ತಿಳಿಪಿ ಲಾಲಿಸಿದಂ ಕುಳಿಂದಕಂ ಸೌಭಾಗ್ಯ ! ನಿಳಯದರಕೆಯ ವಸುವ ನೋದವಿದಗ್ಗ ದ ಪುಣ್ಯದೊಡಲಸುವನಾ ಶಿಶುವನು | ೫೫ ಎಡಬಲದೊಳಿಹ ತನ್ನವರೊಳಾ ಕುಳಿಂದಕಂ | ನುಡಿದನೀ ಬಾಲಕಂ ತನ್ನ ತಾಯ್ತಂದೆಗಳ | ನೋಡಹುಟ್ಟಿದವರ ಹಂಬಲಿಸದೆ ಮುರಾರಿಯಂ ನೆನೆವ ನದರಿಂದಿವಂಗೆ ಒಡೆಯನಚ್ಯುತನಾದ ಕಾರಣಂ ಮೃತನಾಗ 1 ದಡವಿಯೊಳಜೀವಿಸಿದನೆಲ್ಲರ್ಗೆ ತನುಜರಂ | ಕುಡುವವಂ ಕೃಷ್ಣನೈಸಲೆ ತನಗೆ ಮಕ್ಕಳಿಲ್ಲಿತನೇ ಸುತನೆಂದನು || ೫೬ || ಪತ್ತುವಿಧವುಂಟು ಸುತರದರೊಳರಸ ಪುತ್ರ ! ನುತ್ತಮಂ ಮೇಣಾತನಿಲ್ಲದೊಡೆ ಬಳಿಕಂ | ಬತ್ತು ಬಗೆಯೊಳಗೊಂದು ತೆರದ ಮಗನಾದೊಡಂ ಬೇಕಲಾ ಮಾನವರ್ಗೆ ತನಯರೊಳ್ ತನಗೆ ತಾನೆ ದೊರೆಕೊಂಡವಂ | | ದತ್ತನಂದನನಿವಂ ತನಗೆಂದವಂ ಮುದದೋ | ಳೆತ್ತಿಕೊಂಡವನಡರ್ದು ಪರಿಜನಸಹಿತ ನಿಜಪುರಕೆ ಬರುತಿರ್ದನು | ೫೭ ೩ ಮೃಗಯಾ ವ್ಯಸನದಿಂದ ಕಾನನಕೆ ತಾಂ ಕೃಷ್ಣ ! ಮೃಗದ ಕೂಡ್ಡೆದಿದೊಡೆ ದೊರೆಕೊಂಡನೀ ಕೃಷ್ಣ || ಮೃಗ ಭಾವದರ್ಭಕಂ ಪಾಪಕೆಳಸಿದೊಡಾಯು ಪುಣ್ಯ ಮೆನುತಲ್ಲಿ ಮಡಿದ || ಮೃಗಜಾತಿಗಳನವರವರ್ಗೆ ವೆಚ್ಚಿಸಿ ನೆರೆದ | ಮೃಗಜೀವಿಗಳನೆಲ್ಲರಂ ಕಳುಹಿ ನಿಜಪುರಕೆ ! ಮೃಗಧರನೋಲೆಸೆವ'ಶಿಶುವಂ ಕೊಂಡು ಪರಿಜನದೊಡನೆ ಬಂದನುತ್ಸವದೊಳು | ೫೮ || ಮುಂದೆ ಪರಿತಂದು ಚರರರಿಪೆ ಸಿಂಗರಿಸಿದರ್ | ಚಂದನಾವತಿಗೆ ಸಂಭ್ರಮದಿಂ ಕುಳಿಂದಕಂ ಬಂದು ನಿಜ ಭವನಮಂ ಪುಗಲಿದಿರ್ವಂದು ನಲಿದವನ ಸತಿ ಮೇಧಾವಿನಿ || ಕಂದನಂ ತೆಗೆದೆತ್ತಿಕೊಳುತ ಬಿಗಿಯಪ್ಪಿ ಸಾ | | ನಂದದಿಂ ಪೊರೆಯೆರಿದಳ' ತನ್ನ ಬಂಜೆತನ ! ಮಿಂದು ಪೋದುದು ಪುತ್ರವತಿಯಾದೆನೆನ್ನ ಪುಣ್ಯದ್ರುಮಂ ಫಲಿಸಿತೆಂದು || ೯|| ೩೩೦ ಕನ್ನಡಜೈಮಿನಿ ಭಾರತ ಬಳಿಕ ನಗರದೊಳಾದುದುತ್ಸವಂ ಪಾರ್ವಗೆ್ರ | ನಿಳಯದ ಸಮಸ್ತ ವಸ್ತುಗಳನೊಲಿದಿತ್ಯನೋಂ | ದುಳಿಯದೆ ವಿಹಿತ ಜಾತಕರ್ಮವಂ ಮಾಡಿಸಲ' ಬುಧರುತ್ತರೋತ್ಸರವನು | ತಿಳಿದು ನಿರ್ಮಲ ಮುಖCಬುಜದಿಂ ಶಶಾಂಕನಂ | ಕಳಕಳಿಸಿ ನಗುವನದರಿಂ ಚಂದ್ರಹಾಸನಂ | ದಿಳೆಯೊಳೀತಂಗೆ ಪೆಸರಾಗಲೆಂದ. ಚ್ಚರಿಸಿ ನಾಮಕರಣಂಗೈದರು | ೬೦ | 2 ಹಸುಳೆತನದಂದಿಂದೆ ವೃದ್ಧಾಪ್ಯದನ್ನೆಗಂ | ಬಿಸಜನಾಭನ ಭಕ್ತಿ ದೊರೆಕೊಳದ ಮನುಜರಂ | ನಸು ನಗುವ ವಳದೊಳ್ಳಿ೦ ಚಂದ್ರಹಾಸನಿವನಖಿಳ ಭೂಮಂಡಲದೊಳು - ಪಸರಿಸುವ ಜಸದ ಬೆಳ್ಳಿ ಚಂದ್ರಹಾಸನಿವ| | ನನಮ ನಕೀಣನಕಳಂಕನತಿಶಾಂತನೆಂ || ದೆಸೆವ ಸದ್ದುಣದೇಳೆಂ ಚಂದ್ರಹಾಸನಿವನಹುದೆಂದು ಬುಧರೊರೆದರು !೬೧! 4 ಮಂಜು ಮಹಿಮಾಸ್ಪದಂ ಚಾರು ವೃತ್ತಂ ಕಲಾ | ಪುಂಜಂ ನಿದಾನಭೋಗಂ ಕುವಲಯ ಪ್ರಿಯಂ|| ರಂಜಿಸುವ ರಾಜನೆನ್ನ ಮೊಲಾದೊಡಂ ಮಿತ್ರತೇಜ ಕಳವಳಿದು ತಗೆಯಲ್ಲಿ ಭಂಜನೆಗೆ ಸಿಕ್ಕಿ ಬಡತನವಟ್ಟು ಕಂದಿ ಪಳಿ | ವಂ ಜಗವರಿಯೆ ಪೊತ್ತನೆಂದು ಬಿಡದಮೃತಾರ್ಚಿ | ಯಂ ಜರೆದು ನಗುವನದರಿಂ ಚಂದ್ರಹಾಸವನಹನೆನೆ ಹೆಸರ' ಮೆರೆದುದು೬೨ | ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ ! ಬತ್ತಿದ ಸರೋವರಕೆ ನವ ಜಲಮೋದವಿದಂತೆ| | ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳಂತೆ ಭೂತಳದೊಳು | ಮತ್ತೆ ಸುತಾನವಿಲ್ಲದ ಕುಳಿಂದನ ಬಾಳ್ಮೆ ಗುತ್ತಮ ಕುಮಾರನಾದಂ ಚಂದ್ರಹಾಸನೆನ ಲುತ್ತರೋತ್ತರಮಪ್ಪುದಚ್ಚರಿಯೆ ಸುರಪುರದ ಲಕ್ಷ್ಮೀವರನ ಭಕ್ತರು ೬೩ | ಇಪ್ಪತ್ತೊಂಭತ್ತನೆಯ ಸಂಧಿ ಸೂಚನೆ 8 ಮಂತ್ರಿ ಮತ್ಸರದಿಂದೆ ಮುಂದೆ ತಪ್ಪುವ ದೈವ | ಯಂತ್ರಭೇದವನರಿಯದಿಂದಹಾಸನ ಮೇಲೆ| ತಂತ್ರವಂ ಪಳ್ಳಿ ಕೊಲಿಸುವೆನೆಂದು ಕಳುಹಿದ ಕುಂತರೇಂದ್ರನ ನಗರಿಗೆ ! ಧ್ರುವನ ಬರಸ್ಥಳದೊ ಇಸ್ಕಶ್ಚಿತಾಮಹಂ | ದಿವದೊಳ' ಭೀಷಣಂ ಲಂಕೆಯೊಳ್ ಪಾತಾಳ | ಭುವನದೊಳ್ ಬಲಿ ವಿಷ್ಣುಭಕ್ತರಂ ಕಾಣ್ಮರಾರೀ ಚಂದ್ರಹಾನನಿಂದೆ || ಅವನಿ ಪಾವನಮಪ್ಪುದಾತನಂ ಸಂಧಿಸುವ || ಲವಲವಿಕೆಯಾ ಗಿರ್ಪ್ಪುದೆಲೆ ತಪೋಧನ ತನಗೆ | ವಿವರಿಸೀತನ ಕಥೆಯನುದರ್ಜುನಂ ಕೇಳೊ ಡಾ ಮುನಿಪನಿಂತೆಂದನು ೧ ಆಲಿ ಸೆಲೆ ಘಲುಗುಣ ಕುಳಿಂದಕನ ಭವನದೊಳಿ | ಬಾಲಕಂ ಪೆರ್ಚವ ಸುಧಾಂಶುಕಳೆಯಿಂ ನಗುವ | ಲೀಲೆಯಿ೦ ಚುದ್ರಹಾಸಂ ತಪ್ಪನೆಂಬಂತೆ ದಿನದಿನಕೆ ವರ್ಧಿಸುತಿರೆ | ಮೇಲೆಮೇಲೆಸೆದುದಾ ಪೊಳಲ ಸಿರಿ ವಿಮಲ ಗುಣ ! ಶಿಲದಿಂ ಮೆರೆದುದೆಲ್ಲಾ ಜನಂ ಬಿಡದೆ ಕೊಡ| ವಾಲ೦ ಕರೆದುವಾಕಳುತ್ತು ಬಿತ್ತದೆ ಬೆಳೆಯತೊಡಗಿತಿಳೆ ಮಳೆಗಳಿಂದೆ | ೨ | ಸೂಚಿತದ ಪೂರ್ವಜನ್ಮದ ಪುಣ್ಯಫಲದಿಂದ| ಯಾಚಿತದೋಳನುಪಮದ ಶಿಶು ನಿಧಾನಂ ತನಗೆ|| ಗೋಚರಿಸಿತೆಂದು ನಲಿದಾ ಕುಳಿಂದನುಮವನ ರಾಣಿಯುಂ ದಿನದಿನದೊಳು ಲೋಚನಂ ತಣಿಯೆ ನೋಡುತ ಹರ್ಷ ವಾರಿಧಿಯ || ವೀಚಿಯೊಳ್ ಮುಳುಗಾಡಿ ಪುತ್ರವಾತ್ಸಲ್ಯದಿಂ | ದಾ ಚಂದ್ರಹಾಸನಭ್ಯುದಯದೊಳ್ ಪೆರ್ಚಿದರನೇಕ ಸಂಪದಮೊದವಲು | ೩ | ಲಕ್ಷಣದೊಳೆಸೆವ ಸುಕುಮಾರನಂ ನಗರಿಗ|| ಧ್ಯಕ್ಷನಾಗಿಹ ಕುಳಿಂದಂ ಕೆಲವು ದಿನದ ಮೇ ! ಲಕ್ಷರಾಭ್ಯಾಸಕಿರಿಸಿದೊಡೆ ಹರಿಯೆಂಬೆರಡು ವರ್ಣಮಲ್ಲದೆ ಪೆರತನು | ಅಕ್ಷಿಯಿಂದೀಕ್ಷಿಸದೆ ವಾಚಿಸದಿರಿ ಗುರು | ಶಿಕ್ಷಿಸಿ ಕನಲು ಬರೆಯೆಂದೊಡಂ ಕೇಳದಿರೆ | ತತ್ಕೃಣದೊಳಾತನೈತಂದವನ ತಾತುಗದಂ ಪೇಳ್ಕೊಡಿಂತೆಂದನು ೩೩೧ ೩೩೨ ಕನ್ನಡಜೈಮಿನಿ ಭಾರತ ಈತನೇಕಾದಶಿಯೊಳುಪವಾಸಮಂ ಮಾತ್ರ | ನೀತನಂ ಕಂಡು ನಾವೆಲ್ಲರುಮನುಷ್ಟಿಸುವೆ | ವೀತನಚ್ಯುತಭಕ್ತ ನೀತನಿಂದೆನಗಪ್ಪುದಭ್ಯುದಯಮಿಹಪರದೊಳು|| ಈತನಲ್ಲದೆ ಬೇರೆ ತನುಜಾತರಿಲ್ಲ ತನ | ಗೀತನಲ್ಲಿಯೆ ಜೀವಮಾಗಿರ್ಪೆನಾನದರಿ | ನೀತನೆಂತಾದೊಡಿರಲೀತಂಗೆ ಶಿಕ್ಷೆ ಬೇಡೆಂದಂ ಕುಳಿಂದನಂದು ಅಂದು ಮೊದಲಾಗಿ ತನ್ನಿಚ್ಛೆಯಿಂ ಚಂದ್ರಹಾ! ಸಂ ದಾನವಾರಿಯಂ ಬಿಡದೆ ಬಾಲಕ್ರೀಡೆ| ಯಿಂದುತ್ವವಂಗಳಂ ಮಾಡಿ ಕೆಳೆಯರ್ವೆರಸಿ ಕೊಂಡಾಡಿ ಭಕ್ತಿಯಿಂದ | ತಂದು ಫಲ ವರ್ಗಮಂ ಪೂಜೆಗೆದುಪವಾಸ | ದಿಂದ ಜಾಗರಣದಿಂದೇಕಾದಶಿ ವ್ರತವ | ನಂದದಿಂದಾಚರಿಪನಖಿಳ ಜನಕುಪದೇಶಿಪಂತೆ ಹರಿ ಮಹಿಮೆಗಳನು ಮೆಲ್ಲನಿಂತಿರಲೆಂಟನೆಯ ವರುಷವಾಗಿ ! ನಿಲ್ಲದುಪನಯನಮಂ ವಿರಚಿಸಿ ಕುಳಿಂದಂ ಸ | ಮುಲ್ಲಾ ಸಮಂ ತಾಳ ನಂಗಸಹಿತಖಿಳ ವೇದಂಗಳಂ ನೀತಿಗಳನು || ಸಲ್ಲಲಿತ ಶಬ್ದಾದಿ ಶಾಸ್ತ್ರ ಸಿದ್ದಾಂತಂಗ | ಬೆಲ್ಲಮಂ ಗುರುಮುಖದೊಳಧಿಕರಿಸಿ ಬೇಕಾದ | ಬಿಲ್ಲವಿದ್ಯೆಯನರಿದು ಗಜ ತುರಗದೇರಾಟದೊಳ್ ಚತುರನಾದನವನು | ೭|| ವಿದಿತ ವೇದಾರ್ಥಮಂ ವಿಷ್ಣು ವೆಂದರಿದು ಬಹು | • ವಿಧ ಶಾಸ್ತತತಿಗೆ ಹರಿ ಗತಿಯೆಂದು ತಿಳಿದು ತಾ | ನಧಿಕರಿಸಿ ಬಳಿಕ ನಿಜಭಕ್ತಿಚಾಪಕೆ ಸತ್ವಗುಣವನಳವಡಿಸಿ ತನ್ನ || ಸುಧಿಯ ಶರಮಂ ಪೂಡಿ ಕೃಷ್ಣನಂ ಗುರಿಮಾಡಿ | ವಿಧುಹಾಸನನುಪಮ ಧನುರ್ವಿದ್ಯೆಯಂ ಜಗದೊ | ಅಧಿಕತರಮಾಗೆ ಸಾಧಿಸಿ ಪರಮ ಭಾಗವತ ಕಲೆಗಳಿಂದೆಸೆದಿರ್ದನು || ೮ || ಷೋಡಶ ಪ್ರಾಯದೊಳವಂ ಪ್ರಬಲ ಭಟನಾಗಿ | ಮೂಡಿದಗ್ಗಳಿಕೆಯಿಂದೈದೆ ರಥಿಕರ್ಕಳಂ | ಕೂಡಿಕೊಂಡೈದಿ. ನಿಜ ತಾತಂಗೆ ಮಲೆವ ಮನ್ನೆಯರೆಲ್ಲರಂ ಘಾತಿಸಿ || ಮಾಡಿದಂ ದಿಗ್ವಿಜಯಮಂ ಕುಳಿಂದಕನಾಳ || ನಾಡಲ್ಲದೆಣ್ಣೆ ಸೆಯ ಸೀಮೆಗಳನೊತ್ತಿದಂ | | ಪೂಡಿಸಿದನವರವರ ಮನೆಗಳ ಸುವಸ್ತುಜಾಲಂಗಳಂ ತನ್ನ ಪುರಕೆ ಇಪ್ಪತ್ತೊಂಭತ್ತನೆಯ ಸಂಧಿ ೩೩೩ ಹರಿಯನಾರಾಧಿಸದೆ ರಾಜ್ಯಮದದಿಂ ಸೊಕ್ಕಿ | ದರಿ ಭೂಪರಂ ಗೆಲ್ಲು ಮಣಿ ಕನಕ ಮುಕ್ಕಾಳಿ | ಕರಿ ತುರಗ ಮೊದಲಾದ ಮುಖ್ಯ ವಸ್ತು ಪ್ರತತಿ ಸಹಿತ ಪಟ್ಟಣಕೆ ಬರಲು | ಪುರದ ಸಿಂಗರದ ಮಂಗಳ ವಾದ್ಯರವದಬಲೆ | ಯರ ಸೊಡರ್ವೆಳಗಿನಾರತಿಗಳ ಮಹೋತ್ಸವದ | ಸಿರಿಯೊಳ್ ಕುಳಿಂದಂ ಕುಮಾರನನಿದಿರ್ಗೋಳಿಸಿ ಮತ್ತೆ ಕಾಣಿಸಿಕೊಂಡನು ೧೦| - ತಾಯಿತಂದೆಗಳಿಗಳಿಂದಿರಾದೇವಿ ನಾ | ರಾಯಣರ್ ತನಗೆಂದು ಭಾವಿಸಿ ನಮಿಸಲವರ್ | ಪ್ರಿಯದಿಂ ತನಯನಂ ತೆಗೆದಪ್ಪಿದ ಬಳಿಕ ಪುರವೀಧಿಯೊಳ್ ಬರುತಿರೆ || ಆಯತಾಕ್ಲಿಯರಾಗಳಲರ್ಗಳಂ ಚೆಲ್ಲಿದರ್ | ಕಾಯಜಾಕೃತಿಯೊಳೆತಹ ಚಂದ್ರಹಾಸನ ವಿ || ಡಾಯಮಂ ನೋಡುವ ಕಟಾಕ್ಷದ ಮರೀಚಿಗಳ ವೀಚಿಗಳ ವಿಕಿರದೊಡನೆ || ೧೧ | ನಿಳಯಕ್ಕೆ ತಂದನುತೃವದಿಂ ಕುಳಿಂದಕಂ | ಬಳಿಕ ತನ್ನಾಧಿಪತ್ಯವನಾತ್ಯ ಜಂಗೆ ಮಂ । ಗಳ ಮುಹೂರ್ತದೊಳಿತ್ತನಂದಿನಿಂ ಚಂದ್ರಹಾಸಂ ಪಾಲಿಸುವನಿಳೆಯನು || ತುಳುಕಾಡಿತಾನಾಡ ಸಿರಿ ಚಂದನಾವತಿಯ || ಪೊಳಲ ಸೌಭಾಗ್ಯವಭಿವರ್ಧಿಸಿತು ವೈಷ್ಣವದ | ಬಳೆವಳಿಗೆಯಾದುದೆಲ್ಲಾ ಜನದೊಳಾಚಾರ ಗುಣ ದಾನ ಧರ್ಮದಿಂದ || ೧೨ | ದಶಮಿಯ ಮಹೋತ್ಸವಂ ಪೆರ್ಚಿತೇಕಾದಶಿಯೋ | ಳತನಮಂ ತೊರೆದರಚ್ಯುತ ಪರಾಯಣರಾಗಿ | ನಿಶೆಯೊಳ್ ನಿರಂತರಂ ನಿದ್ರೆಯಂ ಬಿಟ್ಟರಾ ಮರುದಿನಂ ದ್ವಾದಶಿಯೊಳು || ಕುಶಶಯನ ಪೂಜೆಯಂ ಮಾಡಿ ಭುಂಜಿಪೇರಿಂತ || ತಿಶಯವಾದುದು ಮೇಲೆ ಮೇಲೆ ಮಾಧವ ಭಕ್ತಿ ! ವಿಶದ ಗುಣನಿಧಿ ಚಂದ್ರಹಾಸನಾಜ್ಞೆಯೊಳವನ ದೇಶದ ಸಮಸ್ತ ಜನಕೆ ೧೩ ಜಲಜಾಕ್ಷ ಭಕ್ತಿಯಿಂ ಪ್ರಹ್ಲಾದನಾಗಿ ನಿ ! ಶೃಲ ಹರಿಧ್ಯಾನದಿಂ ಧ್ರುವನಾಗಿ ಸತ್ವದಿಂ | | ಬಲೆಯಾಗಿ ಶಾಂತತ್ವದಿಂ ವಿಭೀಷಣನಾಗಿ ವೈಷ್ಣವಾಭರಣನೆಂಬ || ಕಲೆಯಿಂದ ಮಹಿಗೆ ರುಕ್ಕಾಂಗದಂ ತಾನಾಗಿ | ಸಲೆ ಕೀರ್ತಿಯಿಂ ಪುಂಡರೀಕನಾಗಿರುತಿಹಂ | ಸುಲಲಿತ ಚರಿತ ಭಾಗವತ ಶಿರೋಮಣಿ ಚಂದ್ರಹಾಸನುರ್ವಿತಳದೊಳು||೧೪|| ೩೩೪ ಕನ್ನಡಜೈಮಿನಿ ಭಾರತ ರೂಪಿಂದೆ ಮದನನುಂ ನಾರಿಯರುಮಮಿತ ಪ್ರ ! ತಾಪದಿಂ ದಿನಪನುಂ ಪರ ಮಹೀಪಾಲರುಂ | ವ್ಯಾಪಿಸಿದ ಕೀರ್ತಿಯಿಂ ಪೀಯೂಷ ಕಿರಣನುಂ ತಾರೆಗಳುಮಭಿವರ್ಧಿಪ | | ಶ್ರೀಪತಿಯ ಭಕ್ತಿಯಿಂ ಗರುಡನುಂ ಸನಕಾದಿ | ತಪಸರುಮೈದೆಸೋಲ್ಲವರೆಂದೊಡಿನ್ನುಳಿದ | ಕಾರ್ಪುಪರಿ ಚಂದ್ರಹಾಸನಂ ಪೋಲ್ಪ ಪರೆ ಪೇಳೆಂದು ಮುನಿ ನುಡಿದನು| ೧೫ ಈತೆರದೊಳಿರೆ ಕುಳಿಂದು ಚಂದ್ರಹಾಸನಂ | ವಿ ತಿಯಿಂದಂ ಕರೆದು ನುಡಿದನೆಲೆ ಮಗನೆ ವಿ ! ಖ್ಯಾತಮಾಗಿಹ ರಾಜಧಾನಿ ಕುಂತಳಮಿಲ್ಲಿಗಾರುಯೋಜನದೊಳಿಹುದು | ಭೂತಳಮಿದಾನಗರದರಸಿನದು ನಮಗೋಡೆಯ | ನಾತನ ಶಿರಃಪ್ರಧಾನಂ ದುಷ್ಟಬುದ್ದಿ ಸಂ | ಜಾತ ವಸ್ತುಗಳ ಸಿದ್ಧಾಯುಮಂ ಕುಡುವೇಳ್ಳು ದರಸಂಗೆ ನಾವೆಂದನು || ೧೬ || ರಾಯಂಗೆ ವರ್ಷವರ್ಷಕೆ ನಾವು ಕುಡುವ ಸಿ ! ದ್ವಾರಮಂ ದುಷ್ಟಬುದ್ದಿಗೆ ಸಲಿಸಿ ಬರ್ಪ ನಿ ! ಪ್ರಾಯುತ ದ್ರವ್ಯ .. ಎಂ ನೃಪನ ರಾಣಿಗೆ ಪುರೋಹಿತನಾದ ಗಾಲವಂಗೆ | ಪ್ರಿಯದಿಂದುಪಚರಿಸುವರ್ಥಮಂ ತತಾಲ ! ಕೀಯಬೇಕೆಲೆ ವ. ಗನೆ ಧನವನೊದವಿಸಿ ಕಳುಹ | ಸೂಯೆಗೀಡಾಗಬೇಡೆಂದು ನಿಜನಂದನಂಗಾ ಕುಳಿಂದಂ ಪೆನು | ೧೬ | - ಪಿತನ ಮಾತಂ ಕೇಳು ಚಂದ್ರಹಾಸಂ ಮಹೀ | | ಪತಿಗೆ ಮಹಿಪಿಗೆ ಮಂತ್ರಿದುಷ್ಟಬುದ್ದಿಗೆ ಪುರೋ | ಹಿತ ಗಾಲವಂಗೆ ಸಲಿಸುವ ಧನವನದರ ಸಂಗಡಕೆ ತಾನಾಹವದೊಳು | ಪ್ರತಿಭೂಪರು ಜಯಿಸಿ ತಂದ ವಸ್ತುಗಳನಂ | ಕಿತದಿಂದ ಕಟ್ಟಿ ಶಕಟೋಷ್ಟಕರಿ ಭಾರಗಳ | ಶತ ಸುಬೈ ಯಿಂದೆ ಕಳುಹಿದನಾಪರಂ ಕೂಡಿಕೊಟ್ಟು ಕುಂತಳ ನಗರಿಗೆ | ೧೮ || ಹಸಿ ಕಯ ರತ್ನ ವನ್ನಾಭರಣ ಕದ್ದೂರ! ಕಸ್ತೂರಿವಲಯಜ ಸುವರ್ಣ ರಜತಾದ್ಯಮೇಳ | ವಸ್ತುಚಯಮಂ ಕೊಂಡು ಚಂದ್ರಹಾಸನ ಚರೆರ್ ಬಂದು ಕುಂತಳ ನಗರಿಗೆ | - ವಿಸ್ತಾರದಿಂದಸೆವ ನಗರೋಪಕಂಠದ ಸ | ರಸ್ತಿರದೊಳ್ ಮಿಂದು ಚಕ್ರಿಯಂ ಪೂಜೆಗೆ ! ದಸ್ತಾಯ ಸಮಯದೊಳ್ ಪೊಕ್ಕರಾ ಪಟ್ಟಣವನತಿಶುಚಿರ್ಭೂತರಾಗಿ || ೧೯ || ಇಪ್ಪತ್ತೊಂಭತ್ತನೆಯ ಸಂಧಿ ೩೩ . ನೊಸಲೊಳೆಸೆವೂರ್ಧ್ವಪುಂಡ್ರದ ಸುರ್ಧೆತಾಂಬರದ ! ಮಿಸುವ ತುಳಸಿಯ ದಂಡೆಗಳ ಕೊರಳ ನಿಚ್ಚಳದ ! ದಶನಪದ್ಮಯ ವಿಕಿಪಗಾತ್ರದZಸಾತ್ವಿಕ ಭಾವದಿಂದ ಮೆರೆವ | ಶಶಿಹಾಸನನುಚರರ್ ಬಂದು ಕಾಣದೇಂ। ಪೊಸಶಕಟ ನಿಮಗೀಗಳೇಕೆ ಶುದ್ಧಿ ಸ್ಥಾ ನ ! ಮಸುವಿಡಿದಿಹನೆ ಕುಳಿಂದಕನೆಂದು ಶಂಕೆಯಿಂ ಕೇಳ ನಾ ದುಷ್ಟಬುದ್ದಿ | ೨೦ || ಅಶುಭಕೋಟಿಯನೊರಸುಕಾದಶಿ ವ್ರತಕೆ | ವಿಶದ ಸಲಿಲಸ್ನಾನಮಿಂದೆಮಗೆ ಸಮನಿಸಿತು ! ಕುಶಲದಿಂ ಬಾಳ್ಯಂ ಕುಳಿಂದನಾತನ ಸೂನು ಚಂದ್ರಹಾಸಂಗೆ ನಾಡು | ವಶವರ್ತಿಯಾಗಿ ದವನಾಜ್ಞೆಯಿಂದುಭಯ | ದಶಮಿಯೊಳ್ ನಡೆವುದುತ್ಸವವಚ್ಯುತಗೆ ಕ | ರ್ಕಶವಿಲ್ಲದಖಿಳಜನಮಂ ಬಿಡದೆ ಪಾಲಿಪಂ ಹರಿಭಕ್ತಿನಿರತನಾಗಿ ಸುತ್ತಲುಂ ದಿಗ್ವಿಜಯಮಂ ಮಾಡಿ ರಿಪು ನೃಪರ | ನೋ ಭುಜಬಲದಿಂದೆ ಕಪ್ಪಮಂ ಕೊಂಡು ಬಂ | | ದುತ್ತಮ ಸುವಸ್ತುಗಳನೆಂದ ಮಾವರ್ಥಮಂ ಚಂದ್ರಹಾಸಂ ಕಳುಹಲು ಪೊತ್ತುತಂದಿಹೆವನೇಕ ದ್ರವ್ಯ ವರಮನೆಗೆ | ಹತ್ತು ನಿನಗೊಂದರೆಣಿಕೆಯೊಳೆಂದು ಲೇಖನವ | ನಿತ್ತೊಡೆಕುಳಿಂದಕನ ಸೇವಕರ್ಗಾ ದುಷ್ಟಬುದ್ದಿ ಮಗುಳೆಂತೆಂದನು | ೨೨ || ಏನಿದೆತ್ತಣ ಕೌತುಕದ ನುಡಿ ಕುಳಿಂದಂಗೆ | ಸೂನು ಜನಿಸಿರ್ದಪನೆ ಬಂಜೆಯಾಗಿಹಳವನ | ಮಾನಿಸಿ ವಿಚಿತ್ರ ಮೆನಲಾಚರರ್‌ ಜಿಯ ಪುಸಿಯಲ್ಲವಂ ಬೇಂಟೆಗೈದೆ ಕಾನನದ ಮಧ್ಯದೊಳನಾಥನಾಗಿಹ ಶಿಶು ನಿ | ಧಾನಮಿರೆ ಕಂಡೆತ್ತಿಕೊಂಡು ಬಂದನಾತ್ಮಜ ವಿ | ಧಾನದಿಂದೋವಿದಂ ಪ್ರೀತಿ ಮಿಗೆ ಚಂದ್ರಹಾಸಾಭಿಧಾನದೊಳೆಂದರು | ೨೩ | ಕೇಳಿ ವಿಸ್ಮಿತನಾದನಾ ದುಷ್ಟಬುದ್ದಿ ನಾಂ | ಪಾಳಡವಿಯೊಳ ಪಸುಳೆಯಂ ಕೊಂದು ಬಹುದೆಂದು | | ಹೇಳಿದೊಡೆ ಚಂಡಾಲರಂದುಳುಹಿ ಬಂದರಹುದೆಂದು ನಿಶ್ಚಿಸಿ ಬಳಿಕ || ತಾಳಿದಂ ದೈವಮಂ ಚಿತ್ತದೊಳ ಪೊರಗೆ ಕರು | ಇಾಳುಗಳ ತೆರದಿಂದವರ್ಗಳಂ ಮನ್ನಿಸಿ ನಿ | ಜಾಲಯಕೆ ತಗೆಸಿದಂ ಚಂದ್ರಹಾಸಂ ಕಳುಹಿದಗಣಿತ ಸುವಸ್ತುಗಳನ್ನು | ೨೪ || ೩೩೬ ಕನ್ನಡಜೈಮಿನಿ ಭಾರತ ಇಂದುಹಾಸನ ದೂತರುಪವಾಸವಿರಬಾರ | ದೆಂದು ಬಾಣಸಿಗರಂ ಕರೆಸಿ ಬಹುವಿಧ ಪಾಕ | ದಿಂದ ಪಡ್ರಸಭೋಜ್ಯಮಂ ಮಾಡಿಸಿದೊಡೂಟಕವಲ್ಲೆವೆನೆ ಕನಲ್ಲು !! ಎಂದಿನಂತಲ್ಲ ಗರ್ವಿಸಿದಂ ಕುಳಿಂದನವ | ನಿಂದೆ ಸೊಕ್ಕಿದರವನ ನೃತ್ಯರವರೆಲ್ಲರಂ | ತಂದು ಕಾರಾಗಾರದೊಳನಿಗಳಮಂ ಪೂಡಿಸುವೆನೆಂದನಾ ಸಚಿವನು || ೨೫ | ಕಪ್ಪ ಮೇತಕೆ ಜೀಯ ಹರಿವಾಸರ ವ್ರತ | ಭ್ರಷ್ಟರಾದವೆವೆಂಬ ಭಯಕೆ ನಿನ್ನಾಲಯದ | ಮೃಷ್ಟಾನ್ನ ಮಾವೊತ್ಸೆದಿರ್ದೆವೈಸಿ ಗರ್ವದಿಂ ಬೇರೆಯಲ್ಲವೆಂದು || ದುಬುದ್ದಿಯ ಚಿತ್ರ ಮಂ ತಿಳುಹಿ ಮರುದಿನದೊ | ಟಿಪ್ಪಭೋಜನದಿಂದ ಸನ್ಮಾನಮಂ ತಳೆದು | | ಹೃಷ್ಟ ಮಾನಸರಾಗಿ ಬೀಳ್ಕೊಂಡು ತಿರುಗಿದರೆ ಚಂದ್ರಹಾಸನ ದೂತರು | ೨೬ | ಮನ್ನಿಸಿ ಕುಳಿಂದಕನ ಚರರಂ ಕಳುಹಿ ಮಂತ್ರ | ಭಿನ್ನ ಮಾಗದವೊಲರಮನೆಗೆ ಬಂದಾಗ ತಾ | ನುನ್ಸಿ ಸಿದ ಬಗೆಯನಾಳೋಚಿಸಿ ನೃಪಾಲನಂ ಬೀಳ್ಕೊಂಡು ಮದನನೆಂಬ # ತನ್ನ ತನಯನ ಮೇಲೆ ರಾಜಕಾರದ ಭಾರ | ಮನ್ನಿಯೋಜಿಸಿ ದುಷ್ಟ ಬುದ್ದಿ ಪೊರಮಡುತಿರ್ದ | ನನ್ನೆಗಂ ವಿಷಯಾಭಿಧಾನದಿಂದೆಸೆವ ನಿಜಸುತೆ ಭರದೊಳೆತಂದಳು | ೨೭ | ತನು ಸೊಂಪಡರ್ದು ನುಂಪಿಡಿದು ಕಂಪೊಗೆಯೆ ಲೋ | ಚನದನೋಟದ ಹೊಳಹು ಹೊಡಕರಿಸೆ ಚೆಲ್ಲ ಕದ | ಪಿನ ಕಾಂತಿ ಕಳಕಳಿಸೆ ನಸುಲಜೆ ನಗೆಮೊಗದೊಳಂಕುರಿಸೆ ತನಿ ಸೊಬಗಿನ | ವನಜ ಕುಟ್ಟಲದಂತೆ ಕುಚ ಯುಗಂ ಪೊಕ್ಕೆ ಬಡ| ತನದಿಂದೆ ನಡುವೆಸೆಯೆ ಗತಿ ಮಂದಮಾಗೆ ಜೇ | ವನದೇಳೆ ಯಿಂದೆಸೆವ ವಿಷಯ ನಿಜತಾತನ ಸಮಿಾಪಕ್ಕೆ ತರುತಿರ್ದಳು | ೨೮ || ಎಸಳಂಗಳ ದಿಟ್ಟಿ ಮನ್ಮಥನ ಕರದಿಟ್ಟಿ | ಮಿಸುವ ಪುರ್ಬಿನ ಗಾಡಿ ದರ್ಪಕನ ಸಿಂಗಾಡಿ | ಲಲಿತ ಮಂದಸ್ಸಿ ತಂ ಮುನಿಜನದ ವಿಸ್ಮಿ ತಂ ಕುರುಳು ವಿಟ ನಿಕರದುರುಳು | ಅಸಿಯ ಕೋಮಲ ಕಾಯ ಮಂಗಜೋತ್ಸವ ಕಾಯ | ಮೆಸೆವ ನವ ಯವನಂ ಸ್ಮರನ ಕೇಳಿವನಂ | ಪೊಸತಿದೆನಲಾ ವಿಷಯೆ ಜನಿತ ಮೋಹನ ವಿಷಯೆ ಪಿತನೆಡೆಗೆ ನಡೆತಂದಳು | ೨೯| ಇಪ್ಪತ್ತೊಂಭತ್ತನೆಯ ಸಂಧಿ ೩೩೭ ಕನ್ನೆ ವೆಣಳ ಕೆಳದಿಯರ ಕೂಡೆ ಶೈಶವೋ ! ದ್ವಿನ್ನವನೆಯಾದ ವಿಷಯ ಬರೆ ಕಂಡಿವ | ಇನ್ನು ವರನಾಗಬೇಕೆಂದು ಚಿಂತಿಸಿ ಮನದೊಳಾ ದುಷ್ಟಬುದ್ದಿ ಬಳಿಕ | ತನ್ನ ಮಗಳಂ ತೆಗೆದು ತಕ್ಕೆಸಿ ವಾತ್ಸಲ್ಯ | ದಿನಾಳೆ ಬಂದಪೆಂ ಪೋಗು ನಿಜ ಭವನಕೆನೆ | ಸನ್ನುತ ವಸಂತದೊಳಬಾಯ್ದೆರೆವ ಕೋಗಿಲೆಯ ಮರಿವೊಲವಳಿಂತೆಂದಳು ||೩೦ | ತಾತ ನಂದನದೊಳಾಂ ನೀರ್ವೊಯು ಬೆಳೆಯಿಸಿದ ) ಚೂತಲತೆ ಪೂತುದಿನ್ನು ದ್ಯಾಪನಂಗೈನ | ದೇತಕಿರ್ದಪೆ ರಾಜಕಾರ್ಯಮೆನೆಂದು ತಲೆವಾಗಿ ನಸುಲಜ್ಜೆಯಿಂದೆ ಮಾತನಾಡುವ ಮಗಳ ಭಾವವಂ ಕಂಡು ಸಂ | ಪ್ರೀತಿಯಿಂತಿಳಿಪಿ ಮೈದಡವಿ ಮುದ್ದಿಸಿ ತನ್ನ | ಜಾತ ಮದನಂಗಿವಳ ನೋಪಿಯಂ ಮಾಡಿಸೆಂದಾ ಮಂತ್ರಿ ನೇಮಿಸಿದನು ||೩೧|| ಮನೆಗೆ ಮಗಳಂ ಕಳುಹಿ ರಾಜಕಾರಿಯಕೆ ಮದ || ನನನಿರಿಸಿ ತನ್ನ ಪರಿಜನ ಸಹಿತ ಪೊರಮಟ್ಟು | ದಿನವೆರಡಕ್ಕೆ ತಂದು ಮುನ್ನಿರ್ದ ಕಾಡೆಲ್ಲಮೆಸೆವ ನಾಡಾಗಿರಿ ಮನದೋಳ್ಕರುಬನಾಂತು ಮೆಚ್ಚಿದವನಾಗಿ ಲೇ | ಸಿನೊಳಾ ಕುಳಿಂದಕನಿದಿರ್ವಂದು ಸತ್ಕರಿಸೆ | ಘನವಿಭವದಿಂದೆ ರಾಜಿಪ ಚಂದನಾವತಿಗೆ ಬಂದನಾ ದುಷ್ಟಬುದ್ದಿ | ೩೨ || ರಿಪುಮಥನ ಕೇಳ'ಕುಳಿಂದಂ ಬಹಳ ವೈಭವದೊ | ಳುಪಚರಿಸಿ ತನ್ನ ನಂದನ ಚಂದ್ರಹಾಸನಂ | ವಿಪುಲ ಪರಿತೋಪದಿಂದೊಡೆಯಂಗೆ ಕಾಣಿಕೆಯನಿಡಿಸಿ ಕಾಣಿಸಿದ ಬಳಿಕ || ವಿಪಿನದೊಳ್ತನಗೀ ಕುಮಾರಕಂ ಮುಂಗೈದ|| ತಪದ ಫಲದಿಂ ತಾನೆ ದೊರೆಕೊಂಡನೀತನಂ | ಕೃಪೆಯಿಂದ ನೀವೆ ಪಾಲಿಸವೇಳ್ವುದೆಂದು ನಿಜಪತಿಗೆ ಕೈವರ್ತಿಸಿದನು || ೩೩ ಗಾಡಿಸಿದ ನೃಪಲಕ್ಷಣದ ಚಂದ್ರಹಾಸನಂ | ನೋಡಿ ವಿಸ್ಮಿತನಾಗಿ ತನ್ನ ಮನದೊಳ್ ಪಿಂತೆ | ಮಾಡಿಸಿದ ಕೃತ್ಯಮಂ ನೆನೆದು ವಂಚಿಸಿದರೇ ಚಂಡಾಲರೆಮ್ಮ ನೆಂದು | ಕಡೆ ಮಮ್ಮ ಲಮರುಗಿ ಪುಸಿಗೆ ನಸು ನಗುತ ಕೋಂ | ಡಾಡಿ ಮನ್ನಿಸಿ ತನಗೆ ನಿನ್ನ ಸುತನಂ ಕಂಡು | ಮೂಡಿತುತ್ವವಂದನಾ ದುಷ್ಟಬುದ್ದಿ ವಿನಯದೊಳಾ ಕುಳಿಂದನೊಡನೆ # ೩೪ | ಜೈ , ಭಾ . . 22 ೩೩೮ ಕನ್ನಡಜೈಮಿನಿ ಭಾರತ ವ್ಯಾಳದಂಗದ ನಯವೊ ಗರ್ತಸಂಭಾದಿತ ತೃ | ಣಾಳಿಗಳೂ ಮಕರದಿಕ್ಕೆಯ ಮಡುವಿನಂಬುಜವೊ | ಬಾಳ ಧಾರೆಗೆ ಲೇಪಿಸಿದ ಮಧುವೊ ಕಮಲಾಂಬಕಿಯರ ಕೃತಕದ ಬೇಟಿ | ಕಾಳಕೂಟಂಬೆರಸಿದಮೃತಾನ್ನಭೋಜನವೊ | ಹೇಳಲರಿದೆನೆ ಸೊಗಸಿತಾ ದುಷ್ಟಬುದ್ದಿ ಘಾ | ತಾಳಿಕೆಯನೊಳವುದುಗಿ ಹರ್ಷಲಾಂಛನದಿಂದ ನಸುನಗುತ ನುಡಿದ ಮಾತು || ೩೫ || - ಎತ್ತ ಬಲ್ಲರ್ ಸುಜನರೆಲೆ ಪಾರ್ಥ ಕಪಟಿಗಳ | ಚಿತ್ತದೊಳುದುಗಿರ್ದ ಮಾಟಮಂ ವೀಳಯವ | ನಿತ್ತು ಮನ್ನಿಸಿ: ಮಂತ್ರಿಪತಿ ಚಂದ್ರಹಾಸನಂ ಕರೆದು ಕುಳ್ಳಿರಿಸಿಕೊಂಡು | ಮತ್ತೆ ಮನದೊಳ್ ಮುನ್ನ ಭೂಸುರರ್ ತನಗೆಂದ | ವೃತಾಂತಮಂ ನೆನೆದು ತನ್ನ ಸುತರಾಳ್ಮೆಗಾ | ಯಿತ್ತು ಕಂಟಕಮಕಟ ಪಗೆಯಾದನಿವನೊರ್ವನೆಂದು ಚಿಂತಿಸುತಿರ್ದನು ||೩೬ | - ಬಂಜೆಯಾಗದು ವಿಪ್ರರಂದನ್ನೊಳೆಂದ ನುಡಿ | ರಂಜಿಸುವ ರಾಜಲಕ್ಷಣದೊಳೊಪ್ಪುವ ನಿವಂ | | ಭಂಜಿಸದೋಡೀ ಧರಣಿಗೀತನರಸಾದಫಂ ಬಳಿಕ ತನ್ನಾತ್ಮ ಜರ್ಗೆ || ಸಂಜವಿಸಲರಿದು ಭೂಪಾಲತೃಮಗ್ಗಳಿಕೆ | ಗಂಜುವವನಲ್ಲ ಬಲವಂತನಹನೀತಂಗೆ || ನಂಜನೂಡಿಸಿ ಕೊಳ್ಳುಪಾಯಂ ಮಾನೆಂದೆಣಿಸಿದಂ ದುಷ್ಟಬುದ್ದಿ || ೩೭ || ರಾಕಾಶಶಾಂಕನಭ್ಯುದಯಮಂ ಕೆಡಿಸಿ ತ | ನಾಕಾರಮಂ ತೋರಿಸುವೆನೆಂಬ ಕತ್ತಲೆವೊ || ಲಾ ಕಮಲಲೋಚನನ ಭತ್ಯನಂ ಕೊಲಿಸಿ ತಾಂ ಬಾಳ್ಳೆನೆಂಬುಜ್ಜುಗದೊಳು | ಆ ಕುಮತಿಯಹಮಂತ್ರಿ ಬಳಿಕೊಂದು ಲೇಖನವ | ನೇಕಾಂತದೊಳ' ಬರೆದು ಮೇಣದಕೆ ಮುದ್ರೆಯಂ || ಜೋಕೆಯಿಂದಳವಡಿಸಿ ಶಶಿಹಾಸನಂ ನೋಡಿ ನಸುನಗುತಲಿಂತೆಂದನು || ೩೮ || ಉರ್ವ ಮಂತ್ರದ ಕಜ್ಜ ಮಿದು ಚಂದ್ರಹಾಸ ನೀ | ನೊರ್ವನೆ ಹಯಾರೂಢನಾಗಿ ನಾಲ್ಬರ್‌ಸೇವ | ಕರ್ವೆರಸಿ ರಾಜಧಾನಿಗೆ ಪೋಗಿ ತನ್ನ ಮಗ ಮದನಂಗೆ ಮುದ್ರಿಸಹಿತ || ಸರ್ವಜನಮರಿಯದಂತಿವುದೀ ಪತ್ರಿಕೆಯ | ನುರ್ವರೆಯೋಳಾವೆಸಗಿದತಿಶಯದ ಮಾಳ್ಮೆ ನ | ಮಿರ್ವರೊಳ್ ಗುಪ್ತವಾಗಿರಲೆಂದು ಕೊಟ್ಟನಾ ಮಂತ್ರಿ ತಲ್ಲೇಖನವನು | ೩೯ || ಇಪ್ಪತ್ತೊಂಭತ್ತನೆಯ ಸಂಧಿ ೩೩೯ ಪ್ರೀತಿಯಿಂ ಪೇಳ ನಂತಸ್ಥ ಮಂ ತನ್ನೊಳಿ | ಮಾತು ನಿಶ್ಚಯವೆಂದು ನಂಬಿ ಕೈಕೊಂಡು ಹ | ರ್ಪಾತಿಶಯದಿಂದೆ ಮಂತ್ರಿಗೆ ಮಣಿದು ಬೀಳೊಂಡು ವಂದಿಸಿ ಕುಳಿಂದನಡಿಗೆ | ಆತನೊಳ್ ಪರಕೆನೆತೊಡನೆ ಕಳುಹಿಸಿಕೊಂಡು | ಮಾತೆ ಮೇಧಾವಿನಿಗೆ ಬಂದು ನಿರ್ಗಮವನಾ | ಖ್ಯಾತಿ ಪದಾಂಬುಜಕೆ ಪಣಿಯಿಟ್ಟನಾ ಚಂದ್ರಹಾಸನಭ್ಯಗ್ರದಿಂದ || ೪೦ ಕಿ. ಆ ಸುದತಿ ಪಳೆವಿಡಿದು ನೆಗಪಿ ಸುಕುಮಾರಂಗೆ | ಸೇಸೆದಳೆದಾರತಿಯನೆತ್ತಿ ತಿಲಕವನಿಟ್ಟು ಭಾಸುರ ಸುಲಾಜ ದಧಿ ದೂರ್ವಾಗ್ಧತೆಗಳೊಡನೆ ತಳಿಗೆದಂಬುಲವನಿತ್ತು ! ಲೇಸೋದವಲಧ್ಯದೊಳೇನಿನ್ನ ವಯವಂಗಳಂ | ವಾಸುದೇವಂ ಕಾಯಲನುಕೂಲೆಯಾಗಿಹ ವ | ಧೂ ಸಮನ್ನಿತನಾಗಿ ರಾಜ್ಯಮಂ ಪಡೆಯೆಂದು ಪರಸಿ ಬೀಳ್ಕೊಟ್ಟಳಂದು || ೪೧ # ಕ್ರಮದಿಂದ ಮಾತೆಯಂ ಬೀಳೊಂಡು ಪೊರಮಡುವ | ಸಮಯದೊಳ್ ಚಂದ್ರಹಾಸಂ ಕಂಡನಿದಿರೆ ಕುಂ | ಕುಮ ಸುರಂಜಿತ ಹರಿದ್ರಾಂಗದಿಂ ಕಂಗೊಳಿಪ ನೂತನ ವಧೂವರರನು|| ಸಮ ಸದಾಕಾರದಿಂ ಬರುತಿರ್ದ ಭೂಸುರೋ || ತಮಯುಗವ ನೆಳಗರುವೆರಸಿ ಬರ್ಪ್ಪ ದೃಷ್ಟಿಯಂ | | ರಮಣಿಯ ಕುಸುಮ ಫಲಮಂ ಕೊಂಡು ತನಗೀಯಿತಹ ವನಾಧಿಪರನು || ೪೨|| ಸೂಡಿದಂ ಪರಿಪರಿಯೋಳೆಸೆವ ಕುಸುಮಂಗಳಿಂ | ಮಾಡಿದ ಸುಮೌಳಿಯಂ ತಲೆಗೊರ್ವನೋರ್ವನೆಡೆ | ಗೂಡಿಸೇರಿಸಿ ಕಟ್ಟಿದಚ್ಚಸಂಪಗೆಯ ಮಾಲೆಯನಿಕ್ಕಿದಂ ಕೊರಳೆ | ನೀಡಿದಂ ಮತ್ತೋರ್ವನೊಪ್ಪುವ ಕರಾಂಬುಜಕೆ || ದಾಡಿಮದ ಫಲವನಿವನೆಲ್ಲಮಂ ಕೈಕೊಂಡು | ಗಾಡಿಮಿಗೆ ಮೆರೆವ ನವ ವರನಂತೆ ಪೊರಮಟ್ಟನಾ ಚಂದ್ರಹಾಸನ ಂದು| ೪೩ | - ಹಯವರ ಸಮಾರೂಢನಾಗಿ ಸೇವಕ ಚತು | | ಪ್ಪಯದೊಡನೆ ಸೂಚಿತ ಶುಭೋದಯದ ಶಕುನಾವ | ಳಿಯನಾಲಿಸುತ ಬಟ್ಟೆ ವಿಡಿದು ಕುಂತಳಪುರದ ಬಾಸ್ಕೋಪವನಕೆ ಬರಲು | ನಯಸರದ ಕೋಗಿಲೆಯ ಸಾದರದ ನುಡಿಯೊಳತಿ || ಶಯ ಫಲೋತ್ಸರದ ತರು ಶಾಖೆಗಳ ಕೈಗಾಣಿ | ಕೆಯೊಳಿದಿರ್ಗೊಲೈವೊಲಾ ವನಂ ಚಂದ್ರಹಾಸನ ಮುಂದೆ ಕಣಿ ಸೆದುದು || ೪೪ || ೩೪೦ ಕನ್ನಡ ಜೈಮಿನಿ ಭಾರತ ತಳಿರ್ದುರುಗಿದೆಳೆಮಾವುಗಳ ನೆಳಲೆ ಕವಿದ ನಿ | ರ್ಮಲ ಪುಳಿನ ತಳದಿಂ ತೊಡರ್ದ ಡರ್ದಲರ್ವಲ್ಲಿ 1 . ಗಳ ಮಂಟಪಂಗಳಂ ವಿವಿಧ ಮಣಿಮಯ ಕೃತಕ ಗಿರಿ ಕಂದರಂಗಳಿಂದ ತೋಳೆಪ ರನ್ನದ ಪಾಸರೆಗಳಿಂದ ರಂಜಿಸುವ | ನಳಿನೋತ್ಸಲ ಪ್ರಕರ ಶೋಭಿತ ಸರೋವರಂ! ಗಳ ರಮ್ಯ ಸೋಪಾನದಿಂದ ತಾಜ ಕೇಳೀವನಂ ಕಣ್ಣಿ ಸೆದುದು ! ೪೫ | - ಸರಸಿಯೊಳ್ನಲಿದಾಡುವಂಟೆಗಳ ಕೊಂಚೆಗಳ | ಬೆರಸಿ ರಮಿಸುವ ಕುಣಿವ ಕೋಕಿಗಳ ಕೆಕಿಗಳ | ನೆರೆನೆರೆದು ಮೊರೆವ ಮರಿದುಂಬಿಗಳ ದೊಂಬಿಗಳ ಚೀರ್ವ ಗಿಳಿ ಕೋಗಿಲೆಗಳ | ತರುಲತೆಯ ತುರುಗಲ ರಸಾಲ ಪ್ರವಾಳ ಪ್ರ | ಕರದ ಶೋಭೆಗಳ ಕುಸುಮಾಳಿಗಳ ಗಾಳಿಗಳ | ಪರಿಮಳದ ಮನಕಿಂಪನೊಗೆಯಿಸುವ ರಾಜೋಪವನಮೆಸೆದುದು 8 ೪೬ ! ಹೃದ್ಯವಾಗಿಹ ಶೈತ್ಯ ಸೌರಭ್ಯ ಮಾಂದ್ಯದಿಂ | ದುದ್ಯಾನ ಮಾರುತ ಬೀಸಿ ಮಾರ್ಗಶ್ರಮಂ | ಸದ್ಯಃ ಪ್ರಶಮನಮಾಗಿ ಹರ್ಷದೊಳಲ್ಲಿ ಕೃಷ್ಣನಂ ಪೂಜೆಗೈವ ಉದ್ಯೋಗದಿಂದಿಳಿದು ತಣ್ಣೆಳಲ ತರುಮಲ| ಕುದುರಂಗಮಂ ನೀರ್ಗುಡಿಸಿ ಕಟ್ಟಿ ನಿರ | ವದ್ಯಗುಣನಿಧಿ ಚಂದ್ರಹಾನನೆಳವುಲ್ಲಳುಂ ತಿರಿತರಿಸಿ ಮುಂದಿಟ್ಟನು 1 ೪೭ ! ತೇಜಿಯಂ ಕಟ್ಟಿದೆಡೆಯೊಳ್ ಸೇವಕರನಿರಿಸಿ | ರಾಜವನದೊಳ್ ಪೊಕ್ಕು ಶಶಿಹಾಸನಲ್ಲಿ ವಿ | . ಭಾಜಿಸುವ ನಿರ್ಮಲಾರರದೊಂದು ಶುಚಿಯಾಗಿ ಸುಸ್ಥಳದೊಳು | ರಾಜೀವಮಾದಿಯಾದಲರ್ಗಳಂ ತಿರಿದು ಹರಿ | ಪೂಜೆಯಂ ಮಾಡಿ ತಾಂ ತಂದ ಪಾಥೇಯಮಂ | ಭೋಜನಂಗೈದು ವಿಶ್ರಮನಾಗಿ ತಳಿತ ಮಾಮರನ ನೆಳಲಂ ಸಾರ್ದನು 1 ೪೮ & ತಿರಿದೆಳೆದಳಿರ್ಗಳಂ ಪಾಸಿ ಕುಳ್ಳಿರ್ದೊಯ್ಯ ! ನೊರಗಿ ನಡುವಗಲ ಬಿಸಿಲಿಂದೆ ಮಾರ್ಗದೊಳ್ | ನೆರೆ ಬಳಲಿಹ ಚಂದ್ರಹಾಸಂಗೆ ತಣ್ಣೀಲರ ಸೊಗಸಿಂದೆ ಕಣಿವೆಗಳು | ಸೆರೆಗೊಂಡುವಾಲಿಗಳನಾರುಕೃತಮಂ | ಮರೆದು ನಿದಾಲೋಲನಾಗಿ ಮಲಗಿದವನಂ | ಮಿರುಗುವಹಿತದೊಳ್ ದೇವಪುರ ನಿಲಯ ಲಕ್ಷ್ಮೀವರಂ ಪವಡಿಸುವೊಲು | ೪೯ || ಮೂವತ್ತನೆಯ ಸಂಧಿ ಸೂಚನೆ ನಿದ್ರೆಗೋವಿಂದುಹಾಸನ ಕಂಚುಕದ ಕೊನೆಯೋ | ಆರ್ದ ಪತ್ರವನೋದಿಕೊಂಡು ಚದುರಿಂದದಂ | ತಿರ್ದ್ದೀ ತನಗಾತನ ಕಂತನಹ ದಾಯಮಂ ಮಾಡಿದಳ ಮಂತ್ರಿತನುಜೆ | | - ಕುಂಕುಮಾರ ಕೇಳೆ ಚಂದ್ರಹಾಸಂ ಬನದೊ | ಇಂತು ಸುಖನಿದ್ರೆಯಿಂದಿರುತಿರ್ಪ ಸಮಯದೊಳ್ | ಕುಂತಳೇಂದ್ರಂಗೆ ಚಂಪಕಮಾಲಿನಿನಾಮದೊರ್ವ ಮಗಳುಂಟವಳೆ | ಸಂತತಂ ಪಂತ್ರಿಸುತೆ ವಿಷಯ ಸಖಿಯಾಗಿರ್ಪ | ಆಂತರಿಸದವರಿರ್ವರುಂ ಬಂದರಲ್ಲಿಗೆ ವ | ಸಂತಕಾಲಂ ಪ್ರಾಪ್ತವಾಗಿರೆ ಜಲಕ್ರೀಡೆಗಾಳಿಯರ ಗಡಣದಿಂದೆ | ೧ || ಒಕ್ಕೊರೆಗಣ್ಣ ಕೋಮಲೆಯರೊಪ್ಪಿಡಿ ನಡುವಿ | ನಚ್ಚಿಗದ ಬಾಲಕಿಯರೋರಣದ ಪೊಳೆವಲ್ಲ ! ನಿಚ್ಚಳದ ಕದಪಿನ ನಿತಂಬದಿಯರೊಮ್ಯಾರುವೇಣಿಯ ವಿಲಾಸಿನಿಯರು | ಒಚ್ಚತದ ಚೆಲ್ಪನೆಳೆವೆಣ್ಳುಳ್ಳಿ ಕೊಳ್ಳ | ದಚ್ಚರಿಯ ಕಡುಗಕ್ಕಸದ ಬಟ್ಟಬಲ್ಮಲೆಯ | ಪೊಚ್ಚ ಪೊಸಜ್ವನದ ನೀರೆಯರ್ ನಡೆತಂದರೊಗ್ಗಾಗಿ ಸಂಭ್ರಮದೊಳು | ೨ | ಕಲಕೀರವಾಣಿಯರ್‌ ಕಾಳಾಹಿವೇಣಿಯರ್‌ | ಕಲಭ ಮದಲನೆಯರ್ ಕಾಯಜ ನಿಧಾನೆಯರ್ | ಕಲತಗಾತ್ರೇಯರ್ ಕಂಜದಳ ನೇತ್ರೆಯರ್ ಕಳೆವೆತ್ತ ಕಾಮಿನಿಯರು 8 ಕಲಶಕುಚಯುಗಳೆಯರ್ ಕನಕ ಮಣಿನಿಗಳೆಯರ್ | ಕಳಕಳಿಪ ವದನೆಯರ್‌ ಕುಲಶಾಭ ರದನೆಯರ್ | ಕಳೆದುಳಿದ ರನ್ನೆ ಮರೆ ಕಾಂತಿಸಂಪನ್ನೆಯರ್‌ ನಂದನಕೆ ನಡೆತಂದರು . | ೩ | ತಳಿರಡಿಗೆ ತೊಂಡೆವಣಿ ತುಟಿಗೆ ತಾವರೆ ಮೊಗಕೆ | ಬೆಳಗಾಯಿ ಮೊಲೆಗೆ ನೈದಿಲೆ ಕಣಿ ಬಾಳೆ ತೊಡೆ! ಗೆಳೆವಳ್ಳಿ ಮೈಗೆ ಸಂಪಗೆ ನಾಸಿಕಕ್ಕೆ ಮಲ್ಲಿಗೆ ನಗೆಗೆ ಮೊಟ್ಟೆ ಪಲ್ಲೆ ಅಳಿ ಕುಂತಳಕೆ ನವಿಲ ನುಡಿಗಂಜೆ ನಡೆಗೆ ಕೋ || ಗಿಲೆ ಗಿಳಿಗಳಿಂಚರಕ ಸೋಲ್ಲವಯವಂಗಳೊಳ್ | ನೆಲಸಿದುವು ಪೆಣ್ಣಳೆ ಸೋಲದವರಾರೆನಲ್ ನಡೆತಂದರಂಗನೆಯರು | ೪ | ဂ ಕನ್ನಡ ಜೈಮಿನಿ ಭಾರತ ಮಿಂಡೆದ್ದ ಹೆಣ್ಣಳುಪವನಕೆ ನಡೆತಂದು ಮುಂ | ಕೊಂಡು ಬಹುವಿಧದ ಚೇಷ್ಟೆಗಳಿಂದ ಭುಲ್ಲವಿಸಿ | ಕಂಡ ಕಂಡ ವನಿಜಾತಂಗಳಂ ಚಿಗುರಿಸಿದರೊಡನೆ ಪೂದೋರಿಸಿದರು | ತಂಡತಂಡದೊಳಲ್ಲಿ ಪರಿಪರಿಯಲರ್ಗೊಯ್ತು | ಬೆಂಡಾಗಿ ಬಂದು ನಿರ್ಮಲ ಸರೋವರನು | | ದಂಡದೊಳ್ಪೊಕ್ಕರಂಬುಕೀಡೆಗಂಗಜನ ಸೊಕ್ಕಾನೆಗಳ ತೆರದೊಳು || ೫ | | ನಿರಿ ಗುರುಳಳ ತುಂಬಿಗಳ ಪೊಳೆವ ಲೋಚನದ | ಮರಿಮಿಾನ ಮೊಗದಲರ್ದಾವರೆಯ ತಿವಳಿಗಳ | ಕಿರುದೆರೆಯ ಕಂಧರದ ಕಂಬುವಿನ ಘನ ಕುಚಂಗಳ ಕಂಜ ಮುಕುಳಂಗಳ | | ಪೊರೆವಾರ ಪುಳಿನದ ತನುಚ್ಛವಿಯ ತಿಳಿನೀರ | ಮೆರೆವ ಮಧ್ಯದ ಮೃಣಾಳದ ಬಗೆಯ ಭೇದಮಂ | ಕುರುಪಿಡುವೊಡರಿದೆನಲ್ ಸರಿಸಿಯೊಳ್ ತರಳೆಯರ ಜಲಕೇಳಿ ಕಣಿ ಸೆದುದು ||೬|| ಲಲನೆಯರ್ ತಾವರೆದೆರದ ಮೇಲುದಿನೊಳೆಸೆವ | ನೆಲೆಮೊಲೆಗಳಲುಗೆ ತಾವರೆದೆರೆದ ಕೈಗಳಿಂ || ತುಡುಕಿದರ್ ಚಲ್ಪಕಂಕಣ ರವಂ ಮಿಗೆ ಚೆಲ್ಪಕಂಕಣ ರವಂಗಳೊಡನೆ ವಿಲಸಿತದ ಕಾಸಾರದಂಬುಗಳನೆಸೆವ ಜೀ | | ರ್ಕೊಳವಿಗಳ ಕದನ ಕಾಸಾರದಂಬುಗಳವೋ | | ಅಳವಡಿಸಿ ಸರಸಕೇಳಿಗೆ ಪೊಕ್ಕರಡಿಗಡಿಗೆ ಸರಸಕೇಳಿಗೆಯಾಗಲು | ೭ || ಹೊಳೆವ ಹುಬ್ಬುಗಳ ಭಾಸುರ ಚಾಪಲತೆಯ ಮಂ | ಡಳಿಸಿದುನ್ನತ ಪಯೋಧರದ ಕಡೆಗಣ್ಣ ಚಂ | | ಚಲದ ಭೂಷಣದ ಘನರವದ ಚಿತ್ರಾಂಗಿಯರ್‌ ತವೆ ಹಸ್ತದೊಳ್ತೋಯದ | ಮಳೆಗರೆವುದಚ್ಚರಿಯೆ ಪೇಳೆನೆ ಸುವಾರಿಯಂ | ತುಳುಕಿದರ್‌ ಬಿಂಕದಿಂದೊರ್ವರೋರ್ವರ ಮೇಲೆ| ಮೊಲೆಗೆಲದ ಕುಂಕುಮದ ಕದಡರುಣ ಗಿರಿತಟದ ಕೆಂಬೊನಲ ಳವೊಲಾಗೆ || ೮ || ಹರಿಯ ಲೋಚನಮಜಂ ಕುಳಿರ್ಪ ತಾಣಮಿ೦ | ದಿರೆಯ ನಿಳಯಂ ದಿವಾಕರನ ಕೆಳೆ ಮನ್ಮಥನ | ಸರಳ್ಳಾಡಿಗಳಿಕೆ ಪರಿಮಳದ ಬೀಡೆನಿಸಿಕೊಂಡು ಸಂಪೂರ್ಣತೆಯೊಳು | ಪರಿಶೋಭಿಸಿದುವಲ್ಲಿ ನೆರೆದಿಂಗಳಂ ಪೋಲ್ಪ | ತರುಣಿಯರ ಚೆಲ್ಲ ನಗೆಮೊಗದ ಮುಂದೀಗ ತಾ | ವರೆಯಾದುವೆಂಬಂತೆ ಪೆಣ್ಣಳಾಸ್ಯಕೆಸೋಲು ವಾ ಕೊಳದ ಕಮಲಂಗಳು | ೯ || ಮೂವತ್ತನೆಯ ಸಂಧಿ ೩೪೩ ಮೇಲಕುಪ್ಪರಿಸಿ ತಲೆಕೆಳಗಾಗಿ ಬಿದ್ದೊಡಂ | ಲೋಲಲೋಚನಕೆ ಪಾಸಟಿಯಾಗದಿರೆ ವಿಾನ್ನ | ಲಾಳದೊಳ್ ಮುಳುಗಿದುವು ಗತಿಗಳ ವಿಲಾಸಮಂ ಕಂಡು ಕಲಹಂಸಂಗಳು || ಕಾಲಿಂದ ನಡೆಯಿಲ್ಲದೆ ನಭಕೆ ಪಾರಿದುವು | | ಬಾಲೆಯರ ಕಣ್ಣ ಹೊಳಹಿಗೆ ಗಮನದುಜ್ಜುಗಕೆ | ಸೋಲದವರಾರೆಂಬ ತೆರನಾಗೆ ಸಲಿಲದೊಳ್ ಕ್ರೀಡಿಸಿದರಂಗನೆಯರು || ೧೦ || ಶಿಖರಿ ದಶನ ದ್ಯುತಿಯ ಬೆಳ್ಳಗೆಯ ಸೂಸಲೆನೆ | ನಖ ರುಚಿಯ ತೆರಳಿಕೆಯ ಹೊರಳಿಯೆನೆಲೋಚನ ವಿ || ಶಿಖದ ಮುಮ್ಮೊ ನೆವೊಗರ ಧಾಳಿಯೆನೆ ಹಾರಮಂ ಪರಿದು ಬೀರ್ದರೊ ಪೇಳೆನೆ | ಸಖಿಯರಂ ಕೂಡಿಕೊಂಡೊರ್ವರೊರ್ವಗೆ್ರ ಪ || ಮುಖವಾಗಿ ವಿಷಯ ಚಂಪಕಮಾಲಿನಿಯರಾಗ | ಸುಖ ಜಲಕ್ರೀಡೆಯೊಳ್ ಚೆಲ್ಲ ತಿಳಿನೀರ ತುಂತುರ್ವನಿಗಳೆಸೆದಿರ್ದುವು | ೧ | ಮುದದಿಂದ ವಿಷಯ ಚಂಪಕಮಾಲಿನಿಯರೊಡನೆ || ಸದತಿಯ‌ ನಾನಾಪ್ರಕಾರದಿಂ ಕ್ರೀಡಿಸಿದ| ರುದಕದೊಳಕೆ ಬಳಿಕ ತಮಾನನ ಶುಧಾಂಶು ಮಂಡಲದ ಬೆಳುದಿಂಗಳಿಂದ || ಸುದಮಲ ಸರೋವರದ ತೀರದೊಳಕೆ ಬಳಸಿ ಕ || ಟಿದ ಚಂದ್ರಕಾಂತಸೋಪಾನದೊಳೊಸರ್ವ ನೀ | ರೊದವಿತೆನೆ ಮೈಗಳೆ ತಣ್ಣಸಂತೋರಲಾ ಕೊಳದಿಂದೆ ಪೊರೆಮಟ್ಟ ರು || ೧೨ || - ಕೋಲವನಡರ್ದು ನನೆದಂಗದೊಳ್ ಪೊತ್ತಿದ ದು | ಕೂಲದೊಳಿರಿ ತಾಪಸರ ದೃಢಮತಿಗೆ ಪ್ರತಿ| ಕೂಲ ಕೃತಿಗಳೊ ಮೋಹನದ ರಸದೊಳಾರ್ದತೆಯನಾಂತ ಚೆನ್ನಿನ ಕಣಿಗಳೊ || ಸಾಲ ಮಣಿಮಯದಸೋಪಾನದೊಳ್ ನಿಲಿಸಿರ್ದ | | ಸಾಲಭಂಜಿಕೆಗಳೂ ವಿಚಿತ್ರವೆನೆ ರಂಜಿತ ರ | ಸಾಲ ಪಲ್ಲವ ಪಾಣಿ ಪಾದ ತಳದಬಲೆಯರ ರೂಪುಗಳ ಕಣಿ ಸೆದುವು || ೧೩ || ಅದಟಿಂದೆ ಮನ್ಮಥಂ ತ್ರಿಜಗಮಂ ಗೆಲೊಡೆಯೊ | ಊದವಿದ ಪಲವು ಕೈದುಗಳನಲ್ಲಿ ಜಾಡಿಸಿ ತೊ | ಇದು ತೀರದೊಳ್ ನಿಲಿಸಿ ಮೇಲಣಿಂದೊರೆಗಳಂ ತುಡಿಸಿದನೊ ಪೇಳೆನಿ || ಉದಕದಿಂ ಪೊರಮಟ್ಟು ನಿಂದ ನೀರೆಯರ ಕಾ | ಯದ ಬಳಿಯೆ ನನೆದು ನಿಡಿದಾಗಿ ಮಿಡಿಪರಿಯಂತಿ | ಳಿದು ಜೊಲ ಕೇಶಪಾಶಂಗಳಾರಾಜಿಸಿದುವೇನೆಂಬೆನಚ್ಚರಿಯನು. .. | ೧೪ || ಕನ್ನಡ ಜೆಮಿನಿ ಭಾರತ ತೊಳಗುವ ನಿತಂಬ ಗಿರಿಯಿಂದಾಗಸಕೆ ಪರ್ಬಿ 1 ದೆಳೆಯುವಲ್ಲಿಯ ಮೇಲೆ ನೆಲಸಿದವಕ್ಕಿಗಳ | ಬಳಿವಿಡಿದು ಮದನ ಶಬರನ ಬಲೆಗೆ ಸಿಕ್ಕಿ ನಭಕುಬ್ಬಿಕೊಂಡೇ ತೆರದೆ | ಸಲಿಲದೊಳ್ ನನೆದ ದೇವಾಂಗದೊಳಡರ್ದ ನೆಲೆ | | ಮೊಲೆಗಳಾರಾಜಿಸೆ ಮೃಗಾಕ್ಷಿಯರ ಚೆಲ್ಲು ನಿ ! ಚಳದಿಂದೆ ಕಾಣಿಸಿತು ಕಾಸಾರ ತೀರದೊಳ್ ತೀರದೊಂದೆ ಮೆರೆದು | ೧೫ || ಹಿಮದಿಂದೆ ತಣ್ಣಸಂಪಡೆದಿರ್ದ ಮಾಗಿಯಂ | ಕ್ರಮದಿಂದೆ ಜಾರಿಸಿ ವಸಂತರ್ತು ತಲೆದೋರ್ಪ | ಸಮಯದವೊಲೇಣಿಾಕ್ಷಿಯರ್ ನನೆದ ಮೈಯೊಳಿಹ ವಸನಂಗಳಂ ಸಡಿಲೈ | ರಮಣಿಯ ಚಿತ್ರಾವಲಂಬನದ ಶೋಭೆಗಳ | ಸಮನಿಸಿದ ಚಂದ್ರಿಕೆಯ ಸೊಗಸುವಳೆಮಾದಳದ | ಸುಮನೋನುರಾಗದಿಂ ಪಲವು ಬಣ್ಣಂಗಳಂ ತೆಗೆದುಟ್ಟು ರಂಜಿಸಿದರು | ೧೬ || ತಡಿಗಡರ್ದೊಡನೆ ಮಡಿವರ್ಗಮಂ ತೆಗೆದುಟ್ಟು ! ನಿಡುಗುರುಳೆ ಸೆವ ಧೂಪದ ಪೊರೆಗಳಂ ಕೊಟ್ಟು | ತೊಡವೆಲ್ಲಮಂ ತೊಟ್ಟು ಪಣಿಗೆ ತಿಲಕವನಿಟ್ಟು ತಿಗುರಿಂದ ಸೊಬಗುವಟ್ಟು | ಅಡಿಗಲತಿಗೆಯನಹ್ಲಿಗಂಜನವನಲರ್ಗಳಂ | ಮುಡಿಗೆ ನುಣ್ಣದಪಿಂಗೆ ಮಕರ ಪತ್ರಮನಾಂತು | ಬಿಡದೆ ಮಧುಪಾನಮಂ ಮಾಡಿ ಕಪ್ಪು ರವೀಲೆಯಂಗೊಂಡು ಸೊಗಯಿಸಿದರು| ೧೭| ಬಳಿಕೋರ್ವರೋರ್ವರಂ ನೋಡುತ್ತೆ ದೂಡುತ್ತೆ | ನಲವಿಂದ ನೃತಮಂ ಮಾಡುತ್ತೆ ಪಾಡುತ್ತೆ ! ಬಳಸಿ ಸರಸೋಕ್ತಿಗಳನಾಡುತ್ತೆ ತೀಡುತ್ತೆ ಬೆಳ್ಳಗೆಯ ಬೆಡಗುಗಳನು | ಅಲರ್ಗಳಂ ತೆಗೆತೆಗೆದು ನೀಡುತ್ತೆ ಕೂಡುತ್ತೆ ಲಲಿತ ಮಧು ಚಷಕಮಂ ಬೇಡುತ್ತೆ ಕಾಡುತ್ತೆ ! ಕಲೆಗಳ ವಿಲಾಸಮಂ ಪೂಡುತ್ತೆ ಕೂಡುತ್ತೆ ಕಣ್ ಸೆದರೆಳೆವೆಣ್ಣಳು | ೧೮ | ಆಳಿಯರೊಳಿಂತು ಚಂಪಕಮಾಲಿನಿಗೆ ಸರಸ | ಕೇಳಿ ವೆಗ್ಗಳಿಸಿರ್ದ ಸಮಯದೊಳಲರ್ಗೋಯ್ಯ | ಬೇಳಂಬದಿಂದ ಕೆಲಸಿಡಿದು ಬಂದಾ ವಿಷಯೆ ಚೂತದುಮದ ನೆಳಲೋಳು ತೋಳ ತಲೆಗಿಂಬಿನ ತಳಿರ್ವಸೆಯ ಮೇಲೆ ತಂ | ಗಾಳಿಗೊಡ್ಡಿದ ಮೆಯ್ಯ ಸೊಗಸಿಂದೆ ಮರೆದು ನಿ | ದ್ಯಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆರಗಾದಳು | ೧೯ | ಮೂವತ್ತನೆಯ ಸಂಧಿ ೩೪೫ ಲೋಕತ್ರಯಂ ತನಗೆ ವಶವರ್ತಿಯಾದುದಿ | | ನೈಕೆ ಧಾವತಿಯೆಂದು ಸುಖದಿಂದೆ ಪವಡಿಸಿದ | ನೋ ಕಬ್ಬು ವಿಲ್ಲನೆನೆ ಬೇಸರದೆ ಬಾಂದಳದೊಳಾವಗಂ ನಡೆವ ಬವಣ || ಸಾಕೆಂದು ನಿದ್ರೆಗೈದನೊ ಸೋಮನೆನೆ ವನ | ಶ್ರೀ ಕಾಮಿನಿಯರತಿಶ್ರಮದೊಳೊರಗಿದನೋ ಗುಸು | ಮಾಕರನೆನಿ ಮಲಗಿಹ ಚಂದ್ರಹಾಸನಂ ಕಂಡು ವಿಸ್ಮಿತೆಯಾದಳು | ೨೦|| ಒರ್ವರೋರ್ವರನಗಲ್ಲ ಶಿನೀದೇವತೆಗ || ಕುರ್ವ ನಳಕೂಬರ ಜಯಂತಾದಿ ಸುರ ತನುಜ | ರುರ್ವರೆಗದೇಕೆ ಬಹರಿನಶಶಿಗಳಾದೋಡಿಹವುಷ್ಟಶಿತ ದ್ಯುತಿಗಳು | ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂ || ಧರ್ವಲೋಳಗಾವನೊ ಮನುಜನಲ್ಲೆಂದವನ | ಸರ್ವಾಂಗಮಂ ಬಿಡದೆ ನೋಡಿದಳ ವಿಷಯೆ ವಿಷಯಾಸಕ್ಕೆಯಾಗಿ ಬಳಿಕ ||೨೧|| ಬೆಬ್ಬೆರಳೆಗಂಗಳವನವಯವದ ಚೆಲ್ಪಿನೊಳ್ | ಬೆಚ್ಚುವಂಗಜನಾಗ ಕಿವಿವರೆಗೆ ತೆಗೆದು ತುಂ | ಬೆಚ್ಚಲರ್ಗೊಲಂತರಂಗದೊಳ್ ನಾಂಟಿದುವು ದಾಂಟಿದುವು ಗರಿಗಳೊಡನೆ ಬೆಚ್ಚನಾದೆದೆಯಿಂದೆ ಕಾತರಿಸಿ ಮುದುಡುಗೊ೦ || ಡೆಚ್ಚರಿಂದೇಳ ರೋಮಾಂಚನದೊಳಾಸೆ ಮುಂ | ದೆಚೆ ಬೆವರುವ ಬಾಲೆ ಬೇಸರದೆ ನಿಂದು ನಿಟ್ಟಿಸುತಿರ್ದಳೇವೇಳೆನು | ೨೨ || ಸುತ್ತ ನೊಡುವಳೊಮ್ಮೆ ನೂಪುರವಲುಗದಂತೆ | | ಹತ್ವ ಸಾರುವಳೊಮ್ಮೆ ಸೋ೦ಕಲೆಂತಹುದೆಂದು | ಮತ್ತೆ ಮುರಿದವಳೊಮ್ಮೆ ಹಜ್ಜೆ ಹೆಜ್ಜೆಯಮೇಲೆ ಸಳದೆ ನಿಲ್ಪಳು | ಚಿತ್ತದೊಳ್ ನಿಶ್ಮಿಸಿ ನೆರೆಯಲೆಳಸುವಳೊಮ್ಮೆ | ಹೊತ್ತಲ್ಲ ದನುಚಿತಕೆ ಬೆದರಿ ಹಿಂಗುವಳೊಮ್ಮೆ | ಶಕ್ತಳದ ಬೇಟದೊಳ ಬೆಂಡಾಗಿ ವಿಷಯ ನಿಂದಿರ್ದಳಾತನ ಪೊರೆಯೊಳು | ೨೩ | ದಿವಿಜೇಂದ್ರತನಯ ಕೇಳಿ ತೆರೆದೋಳಾಗ ನವ || ಯುವತಿ ನಿಂದೀಕ್ಷಿಸುತ ಕಂಡಳವನಂಗದೊಳೆ | ಸೆವ ರುಚಿರ ಕಂಚುಕದ ತುದಿಸೆರಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು | ತವಕದಿಂ ಬಿಟು ಮುದ್ರೆಯನೋಸರಿಸಿ ತೆಗೆದು | ವಿವರದೊಳ್ ತನ್ನ ತಂದೆಯ ಹೆಸರ ಬರೆಹಮಿರೆ| ಲವಲವಿಕೆ ಮಿಗೆ ನೋಡಿ ಹರ್ಷಪುಳಕದೊಳಂದು ನಿಂದೊದಿಕೊಳುತಿರ್ದಳು ೩೪೬ ಕನ್ನಡ ಜೈಮಿನಿ ಭಾರತ ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ದಿ ಸು | ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ | ನೇಮಿಸಿದ ಕಾಠ್ಯಮಿ ಚಂದ್ರಹಾಸಂ ಮಹಾಹಿತನಮಗೆ ಮೇಲೆ ನಮ್ಮ | ಸೀಮೆಗರಸಾದಪಂ ಸಂದೇಹವಿಲ್ಲಿದಕೆ || ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ | ಥಾಮಿತ್ರನಪ್ಪನೆಂದೀತನಂ ಕಳುಹಿದೆವು ನಿನ್ನ ಬಳಿಗಿದನರಿವುದು || ೨೫ | ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ| ವಿತ್ತ ವಿದ್ಯಾವಯೋ ವಿಕ್ರಮಂಗಳ ನೀಕ್ಕಿ | ಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದಿತಂಗೆ ನೀನಿದರೊಳೆಮಗೆ| ಉತ್ತರೋತ್ತರಮಪ್ಪುದೆಂದು ಬರೆದಿಹ ಲಿಪಿಯ || ನೆತ್ತಿ ವಾಚಿಸಿಕೊಂಡು ತರಳಾಕ್ಷಿ ತಾನದಕೆ | ಮತ್ತೊಂದಭಿಪ್ರಾಯಮಂ ತಿಳಿದಳುಲ್ಲಂಘಿಸುವರುಂಟೆ ವಿಧಿಕೃತವನು || ೨೬ || ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ | ಗೀತನರಸಹನೆಂದು ಕುಲಶೀಲ ವಿದ್ಯೆಗಳ | ನೀತನೊಳರಸಬೇಡವೆಂದು ಮುಂದಕೆ ಸರ್ವಥಾಮಿತ್ರನಪ್ಪನೆಂದು || ಈತಂಗೆ ವಿಷಯ ಮೋಹಿಸುವಂತೆ ಕುಡುವುದೆಂ | | ದಾ ತಾತನಣಂಗೆ ಬರೆಸಿ ಕಳುಹಿದ ಪತ್ರ ವೇ ತಪ್ಪದಿದು ವರ್ಣಪಲ್ಲಟದ ಮೋಸವೆಂದಬಲೆ ಭಾವಿಸುತಿರ್ದಳು | ೨೭ || - ಕಡುಚೆಲ್ಬನಾದ ವರನಂ ಕಂಡು ನಿಶ್ಚಿಸಿ | ತಡೆಯದಿಂದೀತಂಗೆ ವಿಷಯ ಮೋಹಿಸುವಂತೆ| | ಕುಡುವುದೆಂದಲ್ಲಿಂದೆ ತನ್ನ ಪಿತನೀತನಂ ಕಳುಹಿದಂ ಸುತನ ಬಳಿಗೆ || ಒಡಗೂಡದಿರದೆನ್ನ ಮನದೆಣಿಕೆ ಪತ್ರಿಕೆಯೋ | ಳೆಡಹಿ ಬರೆದಕ್ಕರದ ಬೀಳಿರ್ದೊಡದರಿಂದೆ! ಕೆಡುವುದಗ್ಗದ ಕಜ್ಜಮೆಂದಾ ತರುಣಿ ತಾನದಂ ತಿದ್ದಲನುಗೈದಳು || ೨೮ || ತಪ್ಪಿರ್ದ ಲಿಪಿಯೊಳ್ ವಕಾರಮಂ ತೊಡೆದಲ್ಲಿ | | ಗೊಪ್ಪುವ ಯಕಾರಮಂ ಕೆಲಬಲದ ಮಾಮರದೊ | ಳಿಪ್ಪ ನಿರಾಸಮಂ ತೆಗೆದು ಕಿರುಬೆರಳುಗುರ್ಗೊನೆಯಿಂದ ತಿದ್ದಿ ಬರೆದು | ಅಪ್ಪಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ | ಕುಪ್ಪಸದ ಸೆರಗಿನೊಳ್ ಕಟ್ಟಿ ಪಳೆಯವೊಲಿರಿಸಿ | ಸಪ್ಪುಳಾಗದ ತೆರದೊಳೆದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು | ೨೯ || ಮೂವತ್ತನೆಯ ಸಂಧಿ | ೩೪೬ ದಿಟ್ಟಿ ಮುರಿಯದು ಕಾಲ್ಕ ಳಿತ್ತಬಾರವು ಮನಂ | ನಟ್ಟು ಬೇರೂರಿದುದು ಕಾಮನಂಬಿನ ಗಾಯ | ವಿಟ್ಟಣಿಸಿತಂಗಲತೆ ಕಾಹೇರಿತೊಡಲೊಳಗೆ ವಿರಹದುರಿ ತಲೆದೋರಿತು | ಬಟ್ಟೆವಿಡಿದೊಡನೊಡನೆ ತಿರುತಿರುಗಿ ನೋಡುತಡಿ | ಯಿಟ್ಟಳಿಚೆಗೆ ಬಳಿಕ ಬೆರಸಿದ ಕೆಳದಿಯರ | ತಟ್ಟಿನೊಳ್ ಸಂಭ್ರಮದ ಸಂತಾಪದೆಡೆಯಾಟದಂತರಂಗದ ಬಾಲಿಕೆ || ೩೦ || ಅಳಿಯರ್‌ ಕಂಡರಿಕೆಯ ಮೊಗದ ಭಾವಮಂ | | ಕೇಳಿದರಿದೇನೆಲೆ ಮೃಗಾಕ್ಷಿ ತಳುವಿದೆ ಮನದ| | ಬೇಳಂಬವಾವುದುಕ್ಕುವ ಹರ್ಷರಸದೊಡನೆ ಬೆರಸಿಹುದು ಬೆದರುವೊನಲು | ಗಾಳಿ ಪರಿಮಳವನಡಗಿಪುದುಂಟೆ ತನು ಚಿತ್ರ | ದಾಳಾಪಮಂ ಮಾಜಲರಿದಪುದೆ ಸಾಕಿನ್ನು || ಹೇಳದೊಡೆ ವಾಣಲಂತಸ್ಥ ಮದು ತಾನೆ ತುಬ್ಬುವುದೆಂದು ನಗುತಿರ್ದರು|| ೩೧|| ಕೆಳದಿಯರ ನುಡಿಗೆ ನಸುನಗುತ ನಿಜ ಭಾವಮಂ | ಮೊಳೆಗಾಣಿಸದೆ ಪುಸಿಗೆ ಸರಸವಾಡುತೆ ಪೊತ್ತು | ಗಳೆವ ಮಂತ್ರಿಜೆ ಸಹಿತ ತಿರುಗಿದ ಬನದಿಂದ ಮನೆಗೆ ಚಂಪಕಮಾಲಿನಿ || ಪೊಳಲೊಳ್ ವಿವಾಹೋತ್ಸವಂಗಳಾ ಸಮಯದೊಳ್ || ಸುಳಿದುವಗ್ಗದ ಗೀತ ನೃತ್ಯ ವಾದ್ಯಂಗಳಿಂ | ಕಳಸ ಕನ್ನಡಿಗಳ ವಿಲಾಸದ ಪುರಂದ್ರಿಯರಶೋಭನದ ಸುಸ್ವರದೊಳು ೩೨ || ಪದುಳದಿಂದೈ ತಂದು ಬಾಲಿಕೆಯರಂ ಕಳುಹಿ || ಸದನಮಂ ಪೊಕ್ಕಳವನೀಶ್ವರಾ ಜೆ ಬಳಿಕ || ಮದುವೆಗಳ ಮಂಗಳೋತ್ಸವದ ಮಧುರ ಸ್ವರಂಗಳನಾಲಿಸುತೆ ಮನದೊಳು|| ಇದು ಶುಭ ನಿಮಿತ್ತ ಮಿಂದೆನಗೆ ವೈವಾಹದ|| ಭ್ಯುದಯಮಾದಪುದು ಕಾಂತನೊಳಂಬೆಣಿಕೆಯಿಂದ | ಮದನ ಶರದಿಂದ ಪೀಡಿತೆಯಾದ ಮಂತ್ರಿ ಸುತೆ ಮನೆಗೆ ಬರುತಿರ್ದಳಂದು|| ೩೩ || ಪುರುಹೂತ ಸಂಭೂತ ಕೇಳ್ ವನದೊಳ್ ವಿಷಯೆ | ವಿರಹ ತಾಪದೊಳೊಂದು ಗಳಿಗೆಯಂ ಪತ್ತುಸಾ | ಸಿರ ಯುಗಕೆ ಸಮವಾಗಿ ಭಾವಿಪಲ್ ನಿಂದಲ್ಲಿ ನಿಲ್ಲಲಾರಂ ನೋಡಳು || ಪರಿಚಯದಬಲೆಯರ ನಗ್ಗಿಸುವಳಾಪ್ತಸಖಿ | | ಯರ ಮಾತನಾಲಿಸಳ್ ಸಂಗರಕೆ ಮೈಗುಡಲ್ | ಕರೆವ ಪಂಜರದ ಗಿಳಿಯಂ ನುಡಿಸತೂಡಿಸಳ್‌ ಸಾಕುವಮಿಗಪಕ್ಷಿಗಳನು || ೩೪ || ೩೪೮ ಕನ್ನಡ ಜೈಮಿನಿ ಭಾರತ ಉಣ್ಣಲೋರಗಳ ನುಡಿಯಳುಡಳಿಡಳ ತುಡಳುರಿಗೆ ! ತಣ್ಣ ಸವನರಸುವಲ್ ಕುಮಾರಿ ತನು ತನಗೆ | ತಿಣ್ಣಮೆಂದಲಸುವಲ್ಬಿ ಸುಬ್ಬಳೇನಿದೆಂದಂಡಲೆದು ಕೇಳ್ಳವರೊಳು|| ಕಣ್ಣಳವನೋದವಿಪಳ ಶೈತ್ಯ ವಸ್ತುಗಳಿಂದೆ ! ಪಣ್ಯದುಪಚಾಗಮಂ ಹೃದಯದೋಳ್ ನೀವೊದೆಯ೦ || ಸುಣ್ಣ ಮರಳಂತಾದುದೆಂದು ಕಾತರಿಸುವಳಬಲೆ ಕಾಮತಾಪದಿಂದೆ | ೩ ಜಲಯಂತ್ರದೆಡೆಯೊಳ್ ತಳಿರ್ವಸೆಯ ತಾಣದೊಳ್ | ಮಲಯಜದ ಮಾಡದೊಳ್ ಶಶಿಕಾಂತ ವೇದಿಯೊಳ್ | ಸುಲಲಿತ ಲತಾಮಂಟಪದೊಳೆಸೆವ ತಂಗೊಳದ ತಡಿಯ ಪುಳಿನಸ್ಥಳದೊಳು| ಎಳೆವೆಲರ ತುಂಬಿಗಳ ಪಲ್ಲವದ ಕುಸುಮ ಸಂ | | ಕುಲದ ಹಂಸದ ಗಿಳಿಯ ಕೋಗಿಲೆಯ ಕರ್ಕಶಕೆ | ನಿಲಲರಿಯದುಪ್ಪರಿಗೆದುರಿನೆಲೆಯ ಚಂದ್ರಶಾಲೆಗೆ ಬಂದಳಂಬುಜಾಕ್ಷಿ | ೩೬ ಅಲ್ಲಿ ನಿಜ ಸಖಿಯರಬಲೆಯ ಚಿಕ್ಕದಾಸರಂ | ಮೆಲ್ಲಮೆಲ್ಲನೆ ತವಿಸಲೆಂದುಪಚರಿಸಲವರ | ಸಲ್ಲಲಿತ ಮುಖವಾಣ ಲೋಚನ ಭೂಕುಂತಳಾಧರಂಗಳವೀಕ್ಷಿಸಿ | ತಲ್ಲಣಿಸಿ ತಿಂಗಳರಗಿಳಿ ಮೊಸರಲ್ ಕಬ್ಬು ! ಎಲ್ಲಾರಡಿಗಳೊಳಳಿರ್ಗಳೆಂದೆಣಿಸಿ ನು | ಇಲ್ಲದೊಳಕೈಯಿಟ್ಟು ಬೆರಗಾಗಿ ಚಿಂತಿಸುವ ತೆರದೊಳವಳಿರುತಿರ್ದಳು [ ೩೭ || ಪಾವಗಿದುಳಿದರುಂಟೆ ಹರನ ಕೋಪದೊಳುರಿದು ! ಜೀವಿಸಿದರುಂಟೆ ಕಾಲ್ಕಿಚ್ಚಿನೋಲ್ ಕೆಳೆಗೊಂಡು | ಬೇವುತನುವಿಡಿದು ಬಾಳವರುಂಟೆ ಚಂದ್ರ ಮನ್ಮಥಪವನರಬಲೆಯರ್ಗೆ | - ಹಾವಳಿಯ ನೊದವಿಸುವೆವೆಂದು ಬದುಕಿದರಲ್ಲ ! ದಾವ ಕರುಣಿಗಳವರ್‌ವಿ ರಹಮಿಾಕೆಯ ಮನವ ! ನಾವರಿಸಲೇನಹುದೊ ಶಿವಶಿವಾ ತಾಳಲರಿದೆಂದೋರ್ವ ಸಖಿ ನುಡಿದಳು | ೩ | ಬೆಳವಿಗೆರೆ ಸುರರೊಂದು ಕಳೆಯನೇಕುಳುಹಿದರೊ | ಮುಳಿದಂದು ಶಿವನೇಕೆ ಮತ್ತೆ ಕರುಣಿಸಿದನೋ | ಮೆಲುತ ಮೆಲುತೇಕೆ ಬಿಟ್ಟು ವೊ ಫಣಿಗಳೆಂದು ಶಶಿ ಮದನ ಮಂದಾನಿಲರನು | ಸಲೆ ಬೈದುಕೋಗಿಲೆಯ ತುಂಬಿಗಳ ಗಿಳಿಯ ಕಳ | ಕಳಕೆ ವಾಯಸಮಂ ಸರೋಜಮಂ ತನ್ನ ಕರ ! ತಳಮಂ ಜರೆದು ನಿಂದಿಸಿದಳೋರ್ವ ಸಖಿ ಬಾಲೆಯಂ ನೋಡಿಬಿಸುಸುಯ್ಯುತೆ| ೩೯ ಮೂವತ್ತನೆಯ ಸಂಧಿ ೩೪೯ ಇವಳ ಮನದೆಣಿಕೆ ಕೈಗೂಡಲಾವೆಲ್ಲರುಂ || ವಿವಿಧ ಕುಸುಮೋತ್ಕರ ಸುಗಂಧಾಕ್ಷತೆಗಳಿಂದ | ನವ ಪಕ್ಷಫಲ ಮೋದಕಾದಿ ನೈವೇದ್ಯದಿಂ ಧೂಪದೀಪಂಗಳಿಂದೆ! ಶಿವನ ವಲ್ಲಭೆಯನರ್ಚಿಸಿ ವರ್ಷವರ್ಷಕು | ತೃವದಿಂದ ನೋಂಪಿಯಂ ಮಾವೆಂದಾ ಸಕಲ || ಭುವನ ಮಾತೆಯನುಮಾದೇವಿಯಂ ಗೌರಿಯಂ ಪ್ರಾರ್ಥಿಸಿದರಾ ಸಖಿಯರು ೪೦ - , ಪ್ರಾಸಾದದಗ್ರನೇಳನೆಯ ನೆಲೆಯೊಶ್ಚಂದ್ರ | | ಹಾಸನೈತಹ ಮಾರ್ಗಮಂ ನೋಡುತುಪಚರಿಸು | ವಾ ಸಖೀಜನದ ನುಡಿಗಳನಾಲಿಸುತೆ ವಿಷಯೆ ಚಿತ್ತದೊಳ ತನ್ನ ಪಿತನ | ಶಾಸನವನಿಂದು ಮದನಂ ಪಾಲಿಪಂತೆ ನೀ೦ || ಸೂಸು ಕಾರುಣ್ಯವರ್ಷವನೆನ್ನ ಮೇಲೆಂದು | ಮಾಸು ದತಿ ಭಕ್ತಿಯಿಂ ಬೇಡಿಕೊಳುತಿರ್ದಳಾನತೆಯಾಗಿ ಪಾರ್ವತಿಯನು|| ೧ || ವಿಜಯ ಕೇಳಿ ಬನದೊಳ್ ಚಂದ್ರಹಾಸನಂ | ಬುಜ ಮಿತ್ರನಪರಾಹ್ನದ ನಿದ್ರೆಯಂ || ತ್ಯಜಿಸಿ ಮೊಗದೊಳೆದು ಮುಕ್ಕುಳಿಸಿ ಕಪ್ಪು ರವೀಳೆಯಂಗೊಂಡು ಬಳಿಕ ಬಿಗಿಸಿ ! ನಿಜ ವಾಜಿಯಂ ಬಂದಡರ್ದನುಚರರ್ವೆರಸಿ | | ಋಜುವಾದ ಶಕುನಂಗಳಂ ಕೇಳುತೋಲಿದು ಪೌ | ರ ಜನಮಿವನಾರೆಂದು ನೋಡಿ ನಗರಮಂ ಪೊಕ್ಕು ನಡೆತರುತಿರ್ದನು || ೪೨ || ಆ ನಗರದೊಳ್ ಕುಂತಳೇಶ್ವರನು ನಿರ್ಮಲ ! ಜ್ಞಾನದಿಂ ಗಾಲವನ ಸೂಕ್ತಮಂ ಕೇಳುತ ಸ | ದಾನಂದ ಯೋಗಮಂ ಕೈಕೊಂಡು ದುಷ್ಟಬುದ್ದಿಗೆ ವಿಚಾರವನೊಪ್ಪಿಸಿ | ಧ್ಯಾನಪರನಾಗಿರ್ಪನದರಿಂದ ಪೊಳಲಂ ಪ್ರ ! ಧಾನಿ ಪಾಲಿಪನವು ಪೊರಮಟ್ಟಿರಿ ತ | ತೂನು ಮದನಂ ಧುರಂಧರತೆವೆತಾ ಸಮಯಕೋಲಗದೊಳಿರುತಿರ್ದನು H೪೩|| ಶ್ರೀಕಂಠನಂ ಕೆಣಕಿ ಮೈಗೆಟ್ಟ ಮದನನು | ಲೋಕದೊಳ್ ಜರೆವಂತೆ ಶಂಕರ ಪ್ರಿಯನಾಗಿ | ಸಾಕಾರದಿಂದೆಸೆವ ಮದನನಿವನೆಂಬಂತೆ ರಂಜಿಸುವ ಮಂತ್ರಿಸೂನು | ವ್ಯಾಕೀರ್ಣ ರತ್ಸರೋಚಿಗಳ ಚಾವಡಿಯ ಚಾ ! ಮಾಕರದ ಸಿಂಹಾಸನದೊಳಿರ್ದನಿಕ್ಕೆಲದ| | ಕೋಕನದ ನೇತ್ರೆಯರ್ ಚಿಮ್ಮಿಸುವ ಚಾರು ಚಂಚಲ ಚಾಮರಂಗಳಿಂದೆ || ೪Y | ೩೦ ಕನ್ನಡಜೈಮಿನಿ ಭಾರತ ಉಚಿತದಿಂದೊಪ್ಪುವ ಮಹೀ ಸುರರ ಭೂಭೂಜರ | ನಿಚಯದ ನಿಯೋಗಿಗಳ ಗಣಕರ ಪುರೋಹಿತರ | ವಚನ ಕೋವಿದರ ಕವಿ ಗಮಕಿಗಳ ವಂದಿ ಗಾಯಕ ನಟರ ನರ್ತಕಿಯರ! ರುಚಿರದಿಂ ಕೃಷ್ಣಚಾರಿತ್ರಮಂ ಸೊಗಸಾಗಿ| ರಚಿಸುತಿಹ ಭಾವಕರ ಸಂಗೀತಗೋಷ್ಠಿ ಯಿಂ | ಸಚಿವ ಸುತನೋಲಗಂ ರಮಣೀಯವಾಗಿರ್ದುದಿಂದ್ರನಾಸ್ಥಾನದಂತೆ || ೪೫ || ಲೀಲೆ ಮಿಗೆ ನಗರದೊಳ್ ನಡೆತಂದು ಮಂತ್ರಿಸುತ | ನಾಲಯದ ಮುಂದೆ ವಾಜಿಯನಿಳಿದು ತದ್ಧಾರ| ಪಾಲಕರ್ಗಿಂದುಹಾಸಂ ಪೇಳ್ಕೊಡವರಂತರಾಂತರದೊಳೆಚ್ಚರಿಸಲು || ಏಳನೆಯ ಬಾಗಿಲ ವಿವೇಕನೆಂಬವನಿದಂ | ಕೇಳಿ ತಾಂ ಪಿಡಿದ ಶ್ರದ್ದಾಯಸಹಿತ ಬಂ | ದೊಲಗದೊಳಿರ್ದ ಮದನಂಗೆ ಬಿಟ್ಟೆನಲ್ ಪರಾಕಾದೊಡೆಂತೆಂದನು || ೪೬ | ಅವಧರಿಸು ಜೀಯ ನಿಮ್ಮ ಯ್ಯಂಗೆಕೊಧನಂ | | ಬವನಾಪ್ತನಾಗಿ ಹಿಂಸಾಯುಪ್ಪಿ ವಿಡಿದು ಸ | ವನಲಾ ಬಾಗಿಲೆ ತನಗಾತನಂತೆ ನಿನ್ನೊಳ್ ಸಲುಗೆಯುಂಟೆ ಬರಿದೆ || ತವ ಶೃತ್ಯನಾಗಿಹೆಂ ಸಾಕದಂತಿರಲಖಿಳ | ಭುವನಕಧಿಪತಿಯಾದ ಮುರಹರನ ಭಕ್ತನ | ಲ್ಲವೆ ಚಂದ್ರಹಾಸನಾತನ ಬರವನರಿಪಲೇತಕೆ ಸುಮ್ಮ ನಿಹೆಯೆಂದನು || ೪೭ || ನೀತಿ ನಮ್ಮ ತದಿಂ ವಿವೇಕನಿಂತೆನೆ ಕೇಳು | | ಶಾತಕುಂಭಾಲಂಕೃತಾಸನವನಿಳಿದು ಹ | ರ್ಪಾತಿಶಯದಿಂದೆ ಮದನಂ ಚಂದ್ರಹಾಸನನಿದಿರ್ವಂದು ಕಂಡು ನಗುತೆ || ಪ್ರೀತಿಯಿಂದಪ್ಪಿ ಕೈವಿಡಿದೊಡನೆ ಸಭೆಗೆ ತಂ | ದಾತನಂ ಸತ್ಕರಿಸಿ ಚಂದನಾವತಿಯ ತ || ದ್ರೂತಳದ ಮೇಧಾವಿನಿಯ ಕುಳಿಂದನ ಕುಶಲವೇಳೆ ಯಂ ಬೆಸಗೊಂಡನು || ೪೮ ವಿನಯದಿಂ ಮತ್ತೆ ನಸುನಗೆವೆರಸಿ ನಿನ್ನ ದ | ರ್ಶನವಿಂದಪೂರ್ವವಾದುದು ಬಂದ ಕಾರ್ಯಮಂ | ತನಗೊರೆವುದೆಂದು ಮದನಂ ಚಂದ್ರಹಾಸನಂ ಕೇಳೊಡಾತಂಗೆ ನಿನ್ನ | ಜನಕನೆನ್ನಂ ನಿನ್ನ ಬಳಿಗತಿರಹಸ್ಯದಿಂ || ದನುಮತಿಸಿ ಕಳುಹಲಾನೈ ತಂದೆನೆಂದು ಕುರು | | ಪಿನ ಮುದ್ರೆ ಸಹಿತ ನಿಜ ಕರದೊಳಿಹ ಪತ್ರಮಂಕೊಟ್ಟನಾತನ ಕೈಯೊಳು ||೪೯|| ಮೂವತ್ತನೆಯ ಸಂಧಿ ೩೧ ಇದ್ದ ವರ ನಾ ಸಭೆಯೊಳಿರಿಸಿ ಶಶಿಹಾಸನಂ | ಗದ್ದುಗೆಗೆ ನೆಲೆಗೊಳಿಸಿ ಮದನನಾಸ್ತಾನದಿಂ | ದೆದ್ದ ಮಲನೆಂಬ ತನ್ನನುಜನಂ ಕೂಡಿಕೊಂಡೇಕಾಂತ ಭವನಕೈದಿ|| ಹೊದ್ದಿಸಿದ ಮುದ್ರೆಯಂ ತೆಗೆದು ಪತ್ರವನೋದಿ| ತಿದ್ದಿ ದಕ್ಕರವ ನರಿಯದೆ ನಿಜದ ಬರೆಹಮಂ | ದದ್ದನತಿ ಹರ್ಷಾರ್ಣವದೊಳಾಗ ಶತಯಾಗತನಯ ಕೇಳ್ ಕೌತುಕವನು || ೩೦|| - ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ | ದೀ ಸುವೊಕ್ಕಣಿಗಳ ಮಹಾಹಿತಂ ತನಗೀತ || ನೀ ಸೀಮೆಗರಸಾದಪಂ ಸರ್ವಥಾಮಿತ್ರನಪ್ಪವಂ ನಿಶ್ಚಯವಿದು|| ಮೋಸವೇ ಕುಲಾಚಾರಗತಿಯ ನಾರೆವೊಡೆ ವಿ | ಲಾಸದಿಂ ವಿಷಯ ಮೊಹಿಸುವಂತೆ ಕುಡುವೆನಿದ | ಕೊಸರಿಸಲೇಕೆ ತಂಗಿಗೆ ತಕ್ಕ ವರನೀತನೆಂದು ಮದನಂ ತಿಳಿದೆನು || ೫ | ಮುನ್ನ ತಂದೆಯ ನಿರೂಪದ ಕಾರ್ಯಮದರ ಮೇ || ಲೆನ್ನ ಮನವಿವನೊಳಕ್ಕರ್ವೆರಸುತಿದೆ ರೂಪ| ನುನ್ನಿಸುವೊಡನುಜೆಗೀತಂಗೆ ಪಾಸಟಿ ವಿಚಾರಿಸೆ ಕೃಷ್ಣಭಕ್ತನಿವನು | | ಇನ್ನು ಸಂಶಯವಿಲ್ಲವೀಚಂದ್ರಹಾಸಂಗೆ| | ಕನ್ನೆಯ್ದಿ ಅಂದದಕ್ತಿಯ ತಂಗಿಯಂ ಕೊಟ್ಟು | ಮನ್ನಿಸುವೆನೆಂದು ನಿಶ್ಚಿಸಿ ಮದನಂ ಮತ್ತೆ ಬಂದನೋಲಗದ ಸಭೆಗೆ || ೫೨ || ಗಣಿತಜ್ಞರಂ ಕರೆಸಿ ನೋಡಿಸಿದನಾಗಳನು | ಗುಣವಾದ ರಾಶಿಕೂಟವನಮಲ ಲಗ್ನ ಮಂ | ಗುಣಿಸಿ ವಿಸ್ತರಿಸಿದ ಬಳಿಕ ಮದನಂ ಮಾಡಿಸಿದನೊಸಗೆಯಂ ಪೊಳಲೊಳು|| ಅಣಿದುವಭ್ರವನೆಸೆವ ಗುಡಿ ತೋರಣಂಗಳಿ | ಟ್ಟಣಿಸಿದುವು ಬೇಕಾದ ಮಂಗಳ ಸುವಸ್ತುಗಳ್ | ಮಣಿಮಯದ ವೇದಿಯಂ ವಿರಚಿಸಿದರೋಳ್ಳಿನಿಂ ವೈವಾಹ ಮಂಟಪವನು || ೩|| ಬಳಿಕ ಮದನನ ಹೇಳಿಕೆಯೊಳಂದು ವಿದಿತ ಮಂ | ಗಳ ವಿವಾಹೋಚಿತ ಕ್ರಿಯೆಗಳಂ ವಿರಚಿಸಿದ | ರಿಳೆಯ ದಿವಿಜರ್ ಪುರಂಧಿಯೆರೆದೆ ಮಜ್ಜನದ ಮಂಡನದ ಮಾಳೆಗಳನು || ಅಳವಡಿಸಿದರ್‌ ಪಣಿಯೊಳೆಸೆವ ಬಾಸಿಗದ ಮದ | ವಳಿಗನಾಗಿರ್ದ೦ ಕುಳಿಂದಜಂ ದೇವಪುರ | ನಿಳಯ ಲಕ್ಷ್ಮೀಕಾಂತನೊಲವಿಂದೆ ವಿಷವಮೃತವಹುದು ಪೊಸತೇನೆನಿ ||೫೪|| - - - ಮೂವತ್ತೊಂದನೆಯ ಸಂಧಿ. ಸೂಚನೆ! ಕೃತ ವಿವಾಹದೊಳಗುಪಹತಿಯ ಕೃತಕಂಗಳಿo | ಸುತನೊಡನೆ ಮೃತನಾದ ಮಂತ್ರಿಯ೦ ಧರಣಿ ಗಧಿ ! ಪತಿಯಾಗಿ ನೆನಪಿದಂ ಚಂದ್ರಹಾಸಂ ಚಂಡಿಕಾದೇವಿಯಂ ಮೆಚ್ಚಿಸಿ | ವಾಸವಾ ಜ ಕೇಳಲಂಕಾರದಿಂ ಚಂದ್ರ ! ಹಾಸನಂ ಮದವಳಿಗನಂ ಮಾಡುತಿರ್ದರ್ ಸು | ವಾಸಿನಿಯರುತ್ಸವದೊಳಿಂತೆಂದು ಮದನನಂತಃಪುರದೊಳೆಚ್ಚರಿಸಲು | ಪ್ರಾಸಾದದಗ್ರದೊಳ್ ತಪಿಸುತಿಹ ವಿಷಯೆಗೆ ವಿ | ಲಾಸಿನಿಯರೈ ತಂದು ನುಡಿದರಂಬುಜ ವನಕೆ | | ನೇಸರುದಯಿಸುವ ಕಾಲದ ಮುಂದೆ ತುಪಿಡಿದು ಬೀಸುವೆಳೆಗಾಳಿಯಂತೆ | ೧ | ಸೊಗಯಿಸುವ ಪಚ್ಚಗಪ್ಪುರದ ಪುಡಿಯಂ ಮೈಗೆ | ತಿಗುರಿದೊಡೆ ಬಾವನ್ನ ದೊಳೆ ಸರ ನೆಸೆವ ಕುಚ | ಯುಗದೆಡೆಗೆ ಮೆತ್ತಿದೊಡೆಕಣ್ಣಿ ವೆಗೆ ಪರನೊಡನೊಡನೆ ತೊಡೆದೋಡದಕೆ || ಮಿಗೆ ಹೆಚ್ಚಿ ತುರಿಯಂದು ಮತ್ತೆ ಸಿಡಿಮಿಡಿಗೊಂಡು | ಮುಗುಳಂಬನುರುಬೆಗಾರದೆ ಪೊರಳುತಿಹ ಮಂತ್ರಿ | ಮಗಳೆಡೆಗೆ ಪರಿತಂದು ನುಡಿದೊಳೊಸಗೆಯ ನಾಪ್ತಸಖಿಯೊರ್ವಳವಳಕೂಡೆ ||೨ | * ಚಿಂತೆಯಂ ಬಿಡು ತರಳೆ ಕೈಸಾರ್ದುದೀಗ ನಿ | ನೃಂತರಂಗದ ಬಯಕೆ ಶಶಿಹಾಸನೆಂಬವಂ | ಕಂತು ಸಮನಾಗಿಹಂ ನೀನದೇಂ ಪುಣ್ಯಮಂ ಮಾಡಿದೆಯೊ ಮುನ್ನಿಳೆಯೊಳು|| ಕುಂತಳೇಂದ್ರನ ಕುವರಿ ನಗುತ ಸಂಸದೊಳಾಡಿ | ದಂತಾಯ್ತು ತಂದೆ ಕಳುಹಿದ ಲೇಖನವನೋದಿ| ಸಂತಸದೊಳಿಂದು ಮದನಂ ನಿನ್ನ ನಾತಂಗೆ ಕುಡುವನೆಂದವಳೊರೆದಳು | ೩ | - ರಜ್ಜು ಬಂಧವನುಗಿದ ಮೃಗದಂತೆ ತಾಂ ನೆನೆದ | | ಕಜ್ಜ ಮೊಡಗೂಡಿ ಮೊಗಮರಲ್ಲುದು ಬಳಿಕ | ಲಜ್ಜೆ ಮೊಳೆದೋರಿದುದು ತಲೆವಾಗಿ ನೆಲನ ನುಂಗುಟದಿಂದೆ ಬರೆಯುತಿರಲು | ಉಜ್ಜು ಗವಿದೇನಬಲೆ ಸಾಕು ನಡೆ ಮಂಗಳ ಸು | ಮನದ ಮನೆಗೆಂದು ಕವಲಾಯತಾಕ್ಷಿಯ೦ | ತಜ್ಜನನಿ ಕಳುಹಿದ ನಿತಂಬಿನಿಯರುಪ್ಪರಿಗೆದುದಿಯಿಂದಿಳುಹಿ ತಂದರು | ೪ || ಮೂವತ್ತೊಂದನೆಯ ಸಂಧಿ ೩೫೩ ವರ ಶಾತಕುಂಭ ಕುಂಭಸ್ತನದ ಪಲ್ಲವಾ || ಧರದ ಗುಣರಾಜಿ ರಾಜಿತದಕೋಮಲೆಗೆ ಸೌಂ | ದರ ಕುಂಕುಮಾಂಗ ಮಾಂಗಲ್ಯದಬಲೆಯರುದಕಪೂರಿತ ಕನಕಕಲಶದ || ಸುರುಚಿವೆತ್ತರುಣ ತರುಣ ಪ್ರವಾಳದ ವಸ್ಯ | ಪರಿವೃತದ ಕಲ್ಪಕಲ್ಪ ವಿಧಾನವಾಗಿರದೆ| ವಿರಚಿಸಿದರಾಗ ರಾಗದೊಳಮಲಶೋಭನ ಸ್ನಾನವಂ ಸೋತ್ಸವದೊಳು ||೫|| ಮುಟ್ಟಿದೊಡೆ ಕಂದದಿರದವಳೆ ಸುಕುಮಾರ ತನು | ದಿಟ್ಟೆ ಯರದಂತೆ ನವ ಕುಂಕುಮವನೀಗ ನುಂ | ಪಿಟ್ಟ ರಲ್ಲದೆ ಪೋದ ಮಧ್ಯದೊಳದೆಂತು ನಿಲಿಸಿದರೆ ದಿವ್ಯಾಂಬರವನು || ಬಟ್ಟ ಮೊಲೆಗಳ ಪೊರೆಗೆ ಬಾಗಿ ನಡೆವಳೆಂತು | ಕಟ್ಟಿದರೆ ಹಾರಾವಳಿಯನೆಂದು ಕೌತುಕಂ | ಬಿಟ್ಟು ನೋಳ್ಳವೊಲೆಸೆದಳಾವಿಷಯ ಬಳಿಕಲಂಕಾರ ಮಂಡಿತೆಯಾಗಲು | ೬ || - ಬಾವನ್ನ ಗಂಪಿನಂಗದ ಲಲನೆಗನುಲೇಪ | ನಾವಳಿಗಳೆಕಿನ್ನು ಕನ್ಯಕಾ ತಿಲಕಕ್ಕೆ । ಭಾವಿಸೆ ಲಲಾಮವೇತಕೆ ಪಣಿಗೆ ಸೋಂಪೊದವಿದವಯವದೊಳಿಂಪುವಡೆದ | ಪೂವೆಸೆವ ಕೋಮಲೆಗದೇಕೆ ಕುಸುಮದ ಮಾಲೆ | ಲಾವಣ್ಯ ಭೂಷಣದ ಪೆಣಾ ಭರಣಮೇಕೆ | ಕೋವಿದೆಯರಲ್ಲಿ ಸೈರಂದ್ರಿಯರೆನಿ ವಿಷಯೆಗೆ ಸಿಂಗರಂ ಗೈವರು | ೭|| ಅಪರದಿಗ್ಯಾಗದಂತಂಜನೋದ್ಯಾಸಿತಂ || ವಿಪುಲ ಹರಿಪದದಂತೆ ತಾರಕಾಲಂಕೃತಂ | ಲಿಪಿಯಂತೆ ದೀರ್ಘಶೋಭಾನ್ವಿತಂ ದ್ವಿಜನಂತೆ ಶ್ರುತಿಯುತಂ ದೈತ್ಯನಂತೆ ! ಅಪಹೃತಾನಿಮಿಷ ಲೀಲಾವಿಲಾಸಂ ನರಾ | ಧಿಪನಂತೆ ಕುವಲಯ ಶ್ರೀಧರಂ ಘನದಂತೆ | ಚಪಲಾಭಿರಾಮವಾಗಿರ್ದುದಾ ಶಶಿಮುಖಿಯ ನೇತ್ರಯುಗಮವೇನು | ೮ || ಉಲ್ಲಾಸ ತಿಲಕಮುಂ ಸು ತಮಾಲ ಪತ್ರಮುಂ | ಮೊಲ್ಲೆಯ ಮುಗುಳುಂ ಚೂತ ಪ್ರವಾಳಮುಂ | ಮಲ್ಲಿಗೆಯಲರ್ಗಳುಂ ಸಂಪಗೆಯ ಮೊಗ್ಗೆ ಯುಂ ನಿಂಬದಳಮುಂ ತೊಳಗುವ || ಸಲ್ಲಲಿತ ಸಾಲ ಕಾನನದೊಳಿರ್ದಪುವು ಪೊಸ | ತಲ್ಲೆಂಬ ತೆರನಾದುದೆಂತು ಬಣ್ಣಿಸುವೆನೀ || ಚೆಲ್ಲೆ ಗಂಗಳ ಚೆಲ್ವಿಕೆಯೊಳೆಸೆವ ಬಾಲಕಿಯ ನಗೆಮೊಗದ ಸೌಂದರವನು | ೯ || ಜೈ , ಭಾ . 23 . ೩೫೪ ಕನ್ನಡಜೈಮಿನಿ ಭಾರತ ಶ್ರವಣ ಭೂಷಣದಿಂದೆ ಹಸ್ತಾಭರಣದಿಂದ | ದಿವಿಜ ಪದಮೆಸೆವಂತೆ ಕುಂತಳ ಶ್ರೀಯ ವೈ | ಭವದಿಂದ ರಮಣಿಯ ಕಾಂಚೀಪ್ರದೇಶದಿಂ ಭೂಭಾಗವೊಪ್ಪುವಂತೆ || ತವೆ ಮೆರೆವ ಸುಗ್ರೀವ ತಾರಾವಲಂಬದಿಂ | | ದವಿಕಲಾಂಗದ ವಿರಾಜಿತದಿಂದ ಸನ್ನುತ | ಪ್ಲವಗ ಕುಲದುನ್ನತಿಯ ಬೆಳೆವಿಗೆಯ ಚೆಲ್ವಿಂದೆ ವಿಷಯೆ ಕಂಗೊಳಿಸಿರ್ದಳು || ೧೦|| - ಲಾವಣ್ಯವಾರಿ ಪೂರಿತವಾದ ನಾಭೀ ಸ | ರೋವರದ ತಿವಳಿದೆರೆಗಳ ನಡುವೆ ರಂಜಿಸುವ | ಶೈವಾಲದಂತೆ ಜಘನಾದ್ರಿಯಂ ವೇಡೆಸಿದಮಲ ಕಾಂಚೀದಾಮದ | ದಾವ ಶಿಖಿಯಿಂದ ನಭಕೆಳ ಕರ್ಬೊಗೆಯಂತೆ | ಪೇವರ ಸನದುರ್ಗಕಂಗಜನಡರ್ದಿಳಿವ | ಠಾವಿನಂತಾ ಚಂದ್ರಮುಖಿಯ ತನುಮಧ್ಯದೊಳ್ ಬಾಸೆ ಕಂಗೊಳಿಸಿರ್ದುದು॥ ೧ ॥ ಬಿಡದೆ ಮುಕ್ತಾಹಾರದಿಂದ ಸಮರೂಪದಿಂ || ದೃಢತೆವೆತೂ ರ್ಧ್ವಮುಖವಾಗಿ ಕರ್ಕಶ ವೃತ | ದೊಡಗೂಡಿ ಕುಚ ಯುಗಂ ಮೆರೆದುದು ಕಠೋರತಪದಿಂದೆಸೆವ ಯೋಗಿಯಂತೆ ! ಬಡವಾಗಿ ಬಲ್ಲಿದರ ನಡುವೆ ನವೆದಿರ್ದು ಸೋಂ | ಪಡಗದೆ ವಿಜೃಂಭಿಸುವ ವೀರ ಕಂಠೀರವಕೆ | ಪಡಿಯಾಗಿ ಸತ್ಪುರುಷನಂದದೊಳ್ ಕಾಣಿಸಿತು ಮಧ್ಯಲತೆ ಮಂತ್ರಿಸುತೆಯ ||೧೨|| ತೊಳಗಿ ಬೆಳಗುವ ಸದ್ದು ಣಾವಳಿಗಳೆಶ್ಚರ್ಯ || ಲಲನೆಯಂ ಗೃಹಪತಿಯ ಮಂದಿರಕೆ ಸಂಘಟಿಸಿ | ಬೆಳವಿಗೆಯನತಿಶಯಂಮಾಳಂತೆ ಸಿಂಗರಂಗೆದು ನೀಲಾಳಕೆಯರು || ಬಳಿಕ ಪೊನ್ನಂದಣದ ಮೇಲೆ ವೈವಾಹ ಮಂ | ಗಳ ಮಹೋತ್ಸವಕೆ ವಿರಚಿಸಿದ ಮಂಟಪದೆಡೆಗೆ | ನಳಿನ ಪತ್ರಾಕ್ಸಿಯಂ ತಂದರೊಸಗೆಯೊಳಂದು ವಿಭವದ ವಿಲಾಸದಿಂದ || ೧೩|| ಬಳಸಿದ ಸಮಸ್ತ ಜನ ಜಂಗುಳಿಯ ಕೈಸೋಡ| ರ್ಗಳ ಸಾಲ ಹಂದಣಿಯ ಪಾಡುವ ಪುರಂದ್ರಿಯರ | , ಕಳಸ ಕನ್ನಡಿವಿಡಿದ ಕನ್ನೆಯರ ನಾನಾ ಸುವಸ್ತುಗಳ ವಿಸ್ತರಣದ|| ತೊಳಗುವೊಸಗೆಯ ವಾದ್ಯ ಸಂಕುಲದ ಬಹು ಫಲಾ | ವಳಿಗಳ ವಿಡಾಯದಿಂದೈತಂದು ದಂಡಿಗೆಯ | ನಿಳಿದನಾರತಿಗಳ ನಿವಾಳಿಯಿಂ ಚಂದ್ರಹಾಸಂ ಭದ್ರಮಂಟಪದೊಳು ||೧೪|| ಮೂವತ್ತೊಂದನೆಯ ಸಂಧಿ ೩೫೫ ವರ ತಾರಕಾಕ್ಷೆಯೆಂಬಾ ಪ್ರಧಾನನ ಪತ್ನಿ ! ಚರಣಮಂ ಪ್ರಕಾಳನಂಗೈಯೆ ಮದನನಾ | ದರಿಸಿ ಮಧುಪರ್ಕಮಂ ಮಾಡೆ ಕನ್ಯಾವರಣದೋಕುಲ ಪರಂಪರೆಯನು || ಒರೆಯೆನಲ್ ಶಶಿಹಾಸವೆನಗೆ ವಾಮನಗೋತ್ರ | ಮರವಿಂದನಾಭಂ ಪಿತಂ ಹರಿ ಪಿತಾಮಹಂ | ಮುರಹರಂ ಪ್ರಪಿತಾಮಹಂ ಕುಳಿಂದನುಮವನ ಸತಿಯುಂ ಗುರುಗಳೆಂದನು|| ೧೫|| ಅಲ್ಪಭಾಷಿತವಲ್ಲದಿಹ ಚಂದ್ರಹಾಸನ ಸು | ಜಿತಂ ಸೊಗಸೆ ಮದನಂ ಮುದದೊಳಾಗ ಸಂ | ಕಲ್ಪಿತ ನಿರೀಕ್ಷಣಿಗೆ ಸುಮುಹೂರ್ತಮಂ ಕೇಳು ತೆರೆದೆಗೆಸಿ ಭೂ ದಿವಿಜರ || ನಕ್ಷರಕವೆತ್ತು ಜೀರಗೆಬೆಲ್ಲದೊಪ್ಪಮೆಸೆ | ಯಲ್ಪದದ ಮೆಟ್ಟಕ್ಕೆ ಸುತ್ತುನೂಲ್ ಮೆರೆಯೆ ಫಣಿ | ತನಿದಿರೊಳ ತದರ್ಪಿತವಾಗಲೆಂದವನ ಕೈಗೆ ಧಾರೆಯನೆರೆದನು || ೧೬|| - ಮೊರೆವ ಮರಿದುಂಬಿಗಳ ಮಾಲೆಯಂ ತಾಳ ನವ | ಪರಿಮಳದ ಮಂದಾರ ಮಾಲೆಯಂ ವಿಷಯ ಸೌಂ | ದರ ಶಿರೀಷದ ಮಾಲೆಯಂ ಪೋಲ್ಪ ನಳಿತೋಳನೆ ಕಂಧರದೊಳಿಡಲು | ಭರಿತ ಲಾವಣ್ಯ ಸಾಕಾರದಿಂ ಮಂಗಳಾ | ಭರಣಂಗಳೆಸೆವಲಂಕಾರದಿಂ ಪಾರ್ವರು || ಚರಿಪಗ್ನಿಹೋತ್ರ ಪ್ರಕಾರದಿಂ ವಧುವಂ ಕುಳಿಂದಜಂ ಕೈವಿಡಿದನು || ೧೭|| ಮುಂದೆ ವಿರಚಿಸಿದ ವೇದಿಯೊಳೆಸೆವ ಹಸೆಗೆ ನಡೆ | ತಂದು ಪಾಣಿಗ್ರಹಣಮಂ ಗೈದು ಲಾಜಾಜ್ಯ | ದಿಂದೆ ಹೋಮದೊಳಗ್ನಿ ಯಂ ಬೆಳಗೆ ವಿಪ್ರರಾಶೀರ್ವಾದಮಂ ಮಾಡಲು | ಬಂದು ತಿಲಕವನಿಟ್ಟು ಪತ್ರಫಲಮಂ ಕೊಟ್ಟು | ಪೊಂದಳಿಗೆವಿಡಿದಾರತಿಯ ನೆತ್ತ ಲೈದೆಯರ್ | ಕಂದರ್ಪ ರತಿಗಳ ವಿವಾಹಮೆನೆ ಕಂಗೊಳಿಸಿ ತಾ ದಂಪತಿಗಳ ಮದುವೆ ||೧೮|| ತತ್ಕಾಲದೊಳ್ ಮದನನಾ ಚಂದ್ರಹಾಸನಂ | ಸತ್ಕರಿಸಿ ಬಳುವಳಿಗೆ ಬಹಳ ಗೋ ಮಹಿಪಿ ಬಲ | ವಕ್ಕರಿಸಿ ತುರಂಗ ರಥ ಶಯಾಸನಂಗಳಂ ವಳಿತ ವಾಹನ ಪದವನು || ಉತ್ಕೃಷ್ಟ ಪರಿಮಳದ್ರವ್ಯ ಸಂಕುಲಮಂ ಚ || ಮತ್ಕಾರದಬಲೆಯರನಂಬರಾಭರಣ ವಿಲ | ಸತ್ಕಂಠಮಾಲೆಗಳನಿತ್ತನೆಂದುಂ ಬಳಸಿ ತೀರದ ಸುವಸ್ತುಗಳನು || ೧೯|| ೩೫೬ . ಕನ್ನಡ ಜೆ ಮಿನಿ ಭಾರತ ಉರ್ವಿಶ್ವರನ ಪುರೋಹಿತ ಗಾಲವಂಗೆ ತನ || ಗುರ್ವ ಬಾಂಧವ ಪುತ್ರಮಿತ್ರರ್ಗ ನೆರೆದ ಭೂ | ಗೀರ್ವಾಣರೆಲರ್ಗೆ ಕವಿ ಗಮಕಿ ನಟ ವಿದೂಷಕ ವಂದಿ ಗಾಯಕರ್ಗೆ || ಸರ್ವ ಜನಕವರವರ ತರವರಿತು ಸತ್ಕರಿಸಿ | ತರ್ವಾಯೊಳಗಣಿತ ದ್ರವ್ಯಮಂ ಪೊತ್ತು ಬೇ | ಸರ್ವಿನಂ ಕೊಟ್ಟನುತ್ಸವದಿಂದೆ ಯಾಚಕರ್ಗಾಗ ದುರ್ಮತಿಯ ಸೂನು || ೨೦ || ತದನಂತರದೊಳನಿಬರೆಲ್ಲರಂ ಕಳುಹಿ ನಿಜ | ಸದನದೆ ಸಮಗ್ರ ವೈಭವದೊಳಿರಲಂದಿರುಳ್ || ಮದನಂ ಸ್ಪಬಾಂಧವರ್ವೆರಸಿ ದಂಪತಿಗಳಂ ಸಹಭೋಜನಂ ಮಾಡಿಸಿ | ಇದನಂಗತಾತನಂ ಪೂಜಿಸಿದ ಫಲದೋಳಾ | ದುದನಂತ ಸೌಭಾಗ್ಯವೆಂದು ಮುದದಿಂ ಪವಡಿ | ನಿದನನ್ನೆಗಂ ಪೂರ್ವಶೈಲ ಶಿಖರದ ಹೋಂಗಳಸದಂತೆ ರವಿ ಮೆರೆದನು || ೨೧|| ಪಂಕರುಹ ಮಿತ್ರನುದಯದೊಳೆದ್ದು ಮದನಂ ( | ಕಿಂಕರರ್ಗರಿಪಲವರೆಂದಿನ ಮಹೋತ್ಸವ ಕ || ಲಂಕರಿಸಿದರೆ ಧ್ವಜಪತಾಕೆಗಳ ರಚನೆಯಿಂದಮಲ ಮಣಿ ಮಂಟಪವನು | ಕಂಕಣದ ಘನರವದ ಮಿಂಚುಗಂಗಳ ಸತೀ | ಸಂಕುಲದ ಮಾಳೆಗಳ ಮಂಗಳ ಸಾನದಿಂ | ಕುಂಕುಮ ವಿಲಿಪ್ಲಾಂಗನಾಗಿ ನಿಜ ಸತಿಸಹಿತ ಚಂದ್ರಹಾಸಂ ಮೆರೆದನು | ೨೨|| ಚಂಪಕ ಸ್ನೇಹಸಮ್ಮ ರ್ದನದ ಕುಂಕುಮದ | ಕಂಪಿನನುಲೇಪನದ ನಿರ್ಮಲ ಜಲ ಸ್ಥಾನ | ದಂಪಿನ ಕಳೆವರದ ರಂಜಿಸುವ ನೊಸಲ ಮುತ್ತಿನ ಬಾಸಿಗದ ಚೆನ|| ದಂಪತಿಗಳೊಪ್ಪಿ ದರ ಪಾಡುವ ಪುರಂದ್ರಿಯರ | ನುಂಪಿಡಿದ ಸರದಿಂದೆ ಮಂಗಳ ಸುವಾದ್ಯ ರವ | ದಿಂ ಪಾರ್ವರಡಿಗೊಡಿಗೊಡರ್ಚುವ ಶುಭಸ್ಯಸಿ ವಾಚನದಘೋಪದಿಂದೆ ! ೨೩|| ಸುತ್ತಾಮ ತನಯ ಕೇಳುತ್ಸವದೊಳಿಪರಿ ದಿ | ನತ್ರಯಂ ನಡೆಯ ನಾಲ್ಕನೆಯ ದಿವಸದೊಳ್ | ಚಿತ್ರಮಂ ವಿರಚಿಸಿ ಪೊಳಲ್ಕುಗಿಸಿ ನಾಗವಲ್ಲಿಯ ಸೋಡರ್ಗಳನೊದವಿಸಿ || ಕ್ಷತ್ರಿಯ ವಿವಾಹವೈಭವದೊಳಿದು ಪೊಸತೆನೆ ಧ | ರಿತ್ರಿಯೊಳ್ ಚಂದ್ರಹಾಸಂಗಾಯ್ತು ಮದುವೆ ಶತ | ಪತ್ರನಾಭನ ಕಿಂಕರರ್ಗೆ ಮಾಡಿದ ಮಿಥೆಯದು ತಾನೆ ಪಥ್ಯವೆನಲು ||೨೪| ಮೂವತ್ತೊಂದನೆಯ ಸಂಧಿ ೩೫೭ ವಿಸ್ತರಿಸಿ ಮೃಷ್ಟಭೋಜನದ ನವಕುಸುಮ ಫಲ | ವಸ್ತುಗಳ ಕರ್ಪೂರ ವೀಟಿಕೆಯ ಚಂದನದ || ಕಸ್ತುರಿ ಜವಾಜಿಗಳ ಪರಿಮಳದ ಕರ್ದಮದ ವಸ್ತಭೂಷಣದ ವಿತ್ತದ | ಪ್ರಸ್ತುತದ ಸನ್ಮಾನದಿಂದ ಮನ್ನಿಸಿದಂ ಸ | ಮಸ್ತ ಜನಮಂ ಮದನನಾಪ್ತ ಬಂಧುಗಳಂ ಪ್ರ | ಶಸ್ತ್ರ ಪೂಜೆಗಳಿಂದ ಸತ್ಕರಿಸಿ ಕೊಟ್ಟ ನೆಲ್ಲರ್‌ ತಣಿಯೆ ತಾಂ ತಣಿಯದೆ || ೨೫ | ಬಂಡಾರದಖಿಳ ವಸ್ತುವನೊಂದು ತೃಣಮಾಗಿ | ಕಂಡು ಮೆಚ್ಚಿಸಿ ಚಂದ್ರಹಾಸನ ವಿವಾಹಮಂ | ಕೊಂಡೆಸಗುತಿರ್ದನೋಲವಿಂ ಮದನನಿತ್ತ ಕುಂತಳಪುರದೊಳವನತ್ತಲು || ಅಂಡಲೆದು ಚಂದನಾವತಿ ಕುಳಿಂದನಂ | ದಂಡಿ.ಸಿದನಾ ದುಷ್ಟಬುದ್ದಿ ಜರೆದುರೆ ಬೈದು| ಹಿಂಡಿ ಹಿಳಿದರ್ಥವು ತೆಗೆದು ಸೆರೆಮನೆಗೆ ನಿಗಳಮಂ ಕಾಲೆ ಪೂಡಿ | ೨೬ || - ಹೆಕ್ಕಳಿಸಿ ರಾಜ್ಯಮಂಕೊಟ್ರೊಡೆನ್ನಂ ಮರೆದು| ಸೊಕ್ಕಿ ತನಗೊರ್ವ ಮಗನಂ ಮಾಡಿಕೊಂಡವನ | ಮಕ್ಕಳಾಟಿಕೆಯಿಂದ ದೇವತಾಲಯ ತಟಾಕಾರಾಮ ಕೊಡವೆಗಳನು || ಇಕ್ಕಿ ಸಿಡಿಸಿದನೆಂದವನ ವಳಿತಮಂ ತೆಗೆದು | ಕಕ್ಕಸದ ಬಂಧನದೊಳಿರಿಸಿ ಕುಂತಳನಗರಿ | ಗಕ್ಕರಿಂದೈತಂದನಾ ದುಷ್ಟಬುದ್ದಿ ವಾಹಕರನವಗಡಿಸಿ ನಡೆಸಿ | ೨೭| ಕೊಂದವನೆ ವಿಷವನೂಡಿಸಿ ಚಂದ್ರಹಾಸನಂ । ಮಂದಮತಿಯಾಗಿ ಮರೆದಿರ್ದ ಪನೊ ಮಗನೆಂಬ | ಸಂದೇಹದಿಂ ಚಂದನಾವತಿಯೊಳಿರದೆ ಕುಂತಳಪುರಕೆ ದುಪ್ಪ ಬುದ್ದಿ || ನಿಂದಲ್ಲಿ ನಿಲ್ಲದೈತರೆ ಪಥದೊಳಿದಿರಾಗಿ | ಬಂದು ನುಡಿದುದು ಸರ್ಪವೊಂದು ನಿನ್ನಾಲಯದೊ | ಇಂದುವರೆಗೊಡವೆಯಂ ಕಾದಿರ್ದೆನದು ನಿನ್ನ ಸುತನಿಂದೆ ಪೋದುದೆಂದು | ೨೮|| ಮಾನವರ ತೆರದೊಳಿಂತೆಂದೊರೆದು ಫಣಿ ಬಿಲಕೆ ! ತಾನಿಳಿಯೆ ಕೇಳು ವಿಸ್ಮಿತನಾಗಿ ಮಂತ್ರಿ ದು | | ಮ್ಯಾನದಿಂ ನಗರದ ಸಮಾಪಕ್ಕೆತರೆ ವಾದ್ಯಘೋಪಿತಂ ಕಿವಿಯೊಳಿಡಿಯೆ | ಏನಿದುತ್ಸವಮೂರೊಳೆನೆ ಕಂಡವರ್ ನಿನ್ನ || ಸೂನು ಮದನಂ ಚಂದ್ರಹಾಸಂಗೆ ವಿಷಯೆಗೆ ವಿ | ಧಾನದಿಂ ಮದುವೆಯಂ ಮಾಡಿಸಿದ ನದರೊಸಗೆ ಪೊಳಲೋಳಾದಪುದೆಂದರು|| ೨೯|| ೩೫೮ ಕನ್ನಡ ಜೈಮಿನಿ ಭಾರತ ಕೂರ್ದಸಿಯ ನಿಳು ಹಿದಂತಾಯ್ತು ಕರ್ಣದೊಳಾಗ| ಕಾರ್ದುವಕ್ತಿಗಳರುಣತೆಯನುಗ್ರ ಕೋಪದಿಂ | ಮಾರ್ದನೇ ತನ್ನ ನೇಮವನಕಟ ಮಗನೆಂದು ಪಡಿಯುತೈತರಲೆ | ಸಾರ್ದ ಸಂತೋಷದಿಂ ಬಂದು ಕಾಲೆ ರಗಿದೊಡೆ| ಚೀರ್ದು ಸುತನಂ ಬೈದು ಮಂತ್ರಿ ನಿಜ ಸದನಮಂ | ಸೇರ್ದು ಪೊನ್ನಂದಣಮನಿಳದಾತ್ಯ ಜಾತನಂ ನೋಡಿ ಮುಳಿದಿಂತೆಂದನು | ೩೦ | ಮದನನಂ ಮದುವಕ ಳಂ ಮಹಾವೈಭವದ | ಮದುವೆಯಂ ತ್ಯಾಗಭೋಗವನುಚಿತ ರಚಿತಮಂ|| ಮುದದಿಂದ ಬಣ್ಣಿಸುವ ಭಟ್ಟರಂ ಬಿತ್ತರಿಸಿ ಪರಸುವ ಮಹೀಸುರರನು | ಸುದತಿ ವಿಷಯೆಗೆ ತಕ್ಕ ವರನಿಂದುಹಾಸನೆಂ | ದಿದಿರಾಗಿ ಬಂದಾರತಿಯನೆ ನುಡಿವ ಶಶಿ || ವದನೆಯರನವಗಡಿಸಿ ಮಂತ್ರಿ ಬೈದಂ ತನ್ನ ಮನೆಗಾಪ್ತರಾದವರನು ! ೩೧ ರಂಜಿಸುವ ಪೊಸಮುತ್ತಿನೆಸವ ಬಾಸಿಗದ ನೊಸ | ಲಿಂ ಜಡಿವ ಮಣಿಭೂಷಣಾವಳಿಯ ಕಾಂತಿಯಿಂ | ಮಂಜುಳ ಹರಿದ್ರ ಕುಂಕುಮ ಚರ್ಚಿತಾಂಗದಿಂ ಚೆಂದೆ ನಂಗಡಿಸಿದ | ಅಂಜಲಿಗಳಿಂ ಮೆರೆವ ದಂಪತಿಗಳಭಿನಮಿಸೆ | ಮಂಜರಂ ಮರಿಗಿಳಿಗಳಂ ನಿರೀಕ್ಷಿಸುವಂತೆ | ನಂಜಿಡಿದ ಮನದಮಾತ್ಯಂ ನೋಡಿತನ್ನ ಸುತನಂ ಬಯ್ಯುತಿಂತೆಂದನು ೩ ೨|| ಮೂಢನೀನೆಲವೆಲಿ ಮದನ ನಿನ್ನೆಡೆಗೆ ನಾಂ | ಗೂಢದಿಂ ಬರೆಸಿ ಕಳುಹಿದೋಡುರುವ ಕಬ್ಬಮಂ| | ರೂಢಿಯಿಂ ಮಾಡಿ ಕೆಡಿಸಿದೆ ಪಾಪಿ ಹೃದಯ ಶೂಲವನೆನಗೆ ಮೇದಿನಿಯೊಳು | ಗಾಢದಿಂ ಬಲಿದೆ ಸಾಮ್ರಾಜ್ಯ ಸಿಂಹಾಸನಾ | ರೂಢನಾಗಿರಲೊಲ್ಲದಾರ್ಜಿಸಿದ ವಿತ್ತಮಂ | ವೇಟೈಸಿದಖಿಳ ಜನಕಿತ್ತೆ ವನವಾಸವೇ ಗತಿ ನಿನಗೆ ಹೇಗೆಂದನು H೩೩೪ ಪಿತನ ಮಾತಂ ಕೇಳು ಮದನನುರೆ ಬೆರಗಾಗಿ | ಖತಿಯೇಕೆಜೀಯ ನಿಮ್ಮಡಿಗಳ ನಿರೂಪಮಂ | ಪ್ರತಿಪಾಲಿಸದೆನಲ್ಲದಾನತಿಕ್ರಮಿಸಿ ಮಾಡಿದ ಕಜ್ಜಮೇನಿದರೊಳು | ಕ್ಲಿತಿಗೆ ಕೌತುಕವೆ ತಂದೆಯ ಮಾತಿಗಾಗಿ ರಘು | | ಪತಿ ವರ್ತಿಸನೆ ವಿಪಿನ ವಾಸದೊಳ್ ಪತ್ರಸಂ | ಮತಿವಿಡಿದು ವಿಪಯೆಗೆ ವಿವಾಹಮಂ ವಿರಚಿಸಿದೊಡಾಯ್ಕೆನಗೆ ವನವೆಂದನು! ೩೪! ೩೫೯ ಮೂವತ್ತೊಂದನೆಯ ಸಂಧಿ ಗನ್ನ ಗತಕದ ಮಾತು ಸಾಕೆನ್ನ ಕಣ್ಣ ಮುಂ | ದಿನ್ನಿ ರದೆ ಹೋಗೆಂದು ಮಂತ್ರಿ ಮಗನಂ ಬೈದು|| ಮುನ್ನ ತಾಂ ಬರೆಸಿ ಕಳುಹಿದ ಪತ್ರಮಂ ತರಿಸಿ ನೋಡಿಕೊಂಡದರೊಳಿರ್ದ|| ಭಿನ್ನಿಸಿದ ಭಾವಾರ್ಥಮಂ ತಿಳಿದು ತಪ್ಪಿಲ್ಲ | ವೆನ್ನ ತನಯನೂಳಿನ್ನು ಲೋಕದೊಳ್ ವಿಧಿಲಿಖಿತ | ಮನ್ನಿವಾರಿಪರುಂಟೆ ಶಿವಾಶಿವಾ ಪೊಸತೆಂದು ಬಿಸುಸುಯ್ದು ಬೆರಗಾದನು ||೩೫|| ವಿಷವ ಮೋಹಿಸುವಂತೆ ಕೊಡುವುದೆನಲಿ ತಂಗೆ | ವಿಷಯ ಮೋಹಿಸುವಂತೆ ಕೊಡುವುದೆಂಬೀ ಲೇಖ | ವಿಷಯವಿದು ವಿಧಿಕೃತವೋ ತನ್ನ ಮೋಸವೊ ಬರೆದವನ ಮರೆಹೊ ಶಶಿಹಾಸನ || ಮೃ ಪೆ ಮದನನ ಮೇಲೆ ತಪ್ಪಿಲ್ಲ ಮೊದಲೆನಗೆ || ಋಷಿಗಳಾಡಿದ ಮಾತು ಪುಸಿಯದೆಂದಾ ಮಂತ್ರಿ | ವಿಪಮಬುದ್ದಿಯೊಳೊಂದುಪಾಯಮಂ ಮನದೊಳಗೆ ನೆನೆದು ಚಿಂತಿಸುತಿರ್ದನು| || ೩೬|| ವಿಧುಹಾಸನಂ ಪಲ ವುಪಾಯದಿಂದೀಗ ನಾಂ | ವಧಿಸದಿರ್ದೊಡೆ ತನ್ನ ಸಂತತಿಗೆ ಧರೆಯನಾ | ಕ್ಯಧಿಕ ಸಂಷದವಾಗದದರಿಂದ ಕುಲಘಾತಕಗೆ ಮದುವೆಯಾದ ವಿಷಯೆ | ವಿಧವೆಯಾಗಿರಲೆಂದು ಹೃದಯದೊಳ್ ನಿಶ್ಮಿ ಸಿ | | ಮಧುರೋಕ್ತಿಯಿಂದ ಮದುಮಕ್ಕಳಂ ಮನ್ನಿಸಿ ವಿ | | ವಿಧ ವೈಭವಂಗಳಂ ನಡೆಸಿ ಜಾಮಾತನಂ ಮಂತ್ರಿ ಕರೆದಿಂತೆಂದನು | ೩೭|| ವೀರ ಬಾರೆ ಚಂದ್ರಹಾಸ ನೀನಿನ್ನೆಗಂ || ದೂರವಾಗಿರ್ದ ನಮಗಿನ್ನಳಿಯನಾದ ಬಲಿ | ಕೂರಹೊರ ಬನದೊಳಿಹ ಚಂಡಿಕಾಲಯ ಕೆ ಮದುವೆಯ ನಾಲ್ಕನೆಯ ದಿನದೊಳು| ವೀರಜಸಖಾಸ್ತ ಸಮಯದೊಳೊರ್ವನೇ ಪೋಗಿ | | ಗೌರಿಯಂ ಪೂಜಿಸಿ ಬಹುದು ನಮ್ಮ ವಂಶದಾ || ಚಾರಮಿದು ವರನಾದವಂಗೆ ನೀನಿಂದಿದಂ ಮಾಡೆಂದು ನೇಮಿಸಿದನು || ೩೮ || ಲೇಸಾದುದೆಂದು ಮಾವನ ಮಾತಿಗೊಪ್ಪಿ ಶಶಿ | | ಹಾಸಂ ಪ್ರಸೂನ ಗಂಧಾಕ್ಷತೆಗಳಂ ತರಿಸ | ಲಾ ಸಚಿವನತಿ ಗೂಢದಿಂದೆ ಚಂಡಾಲರಂ ಕರೆಸಿ ನೀವಂದಿನಂತೆ || ಮೋಸದಿಂ ಬಿಟ್ಟು ಬಾರದೆ ಚಂಡಿಕಾಲಯಕೆ|| ನೇಸರಂಬುಧಿಗಿಳಿಯಲರ್ಚನೆಗೆ ಬಹನೋರ್ವ| ನೋಸರಿಸದಡಗಿಕೊಂಡಿರ್ದಾತನಂ ಕೊಲ್ಕುದೆಂದು ಬೆಸಸಿದನವರ್ಗೆ ೩೯ ॥ ೩೬೦ ಕನ್ನಡ ಜೈಮಿನಿ ಭಾರತ ವಿಜಯ ಕೇಳಾ ಸಮಯದೊಳ್ ಕುಂತಳೇಶ್ವರಂ | ನಿಜ ಶರೀರಚ್ಛಾಯೆ ತಲೆಯಿಲ್ಲದಿರೆ ಕಂಡು | ದ್ವಿಜ ಶಿರೋಮಣಿ ಗಾಲವಂಗರಿಪಲಾತನಿದು ಮೃತಿಗೆ ಕಾರಣಮೆನಿ | | ರುಜೆಗೆ ಮೈ ಗೊಡಬಾರದೆಂದು ನಿರ್ಮೊಕಮಂ || ಭುಜಗಪತಿ ಬಿಡುವಂತೆ ಸಕಲ ಸೌಭಾಗ್ಯಮಂ ! ತ್ಯಜಿಸಿ ನಿರುಪಮ ಯೋಗಸಿದ್ದಿಯಂ ಪಡೆಯೆ ವನವಾಸಕುದ್ಯೋಗಿಸಿದನು||೪ || ಗಾಲವನ ಪದಕೆರಗಿ ಕೈಮುಗಿದು ನಿಂದು ಭೂ || ಪಾಲಕಂ ತನಗಿನ್ನು ಸಾಕು ರಾಜ್ಯದ ಚಿಂತೆ | ಕಾಲಮಂ ಸಾಧಿಸುವೆನತುಲ ಯೋಗದೊಳೆನಗೆ ಸುತರಿಲ್ಲ ಧರೆಯನಾರ್ಗೆ !! ಬಾಲೆ ಚಂಪಕಮಾಲಿನಿಯನಾರ್ಗೆ ಕುಡುವೆಂ ವಿ || ಶಾಲಮತಿ ಬೆಸಸೆಂದು ಬೇಡಿಕೊಳೆ ಲಕ್ಷಣ ಸು | .. ಶೀಲನಹ ಚಂದ್ರಹಾಸಂಗೆ, ಮೇದಿನಿ ಸಹಿತ ಮಗಳನಿಪುದೆಂದನು || ೪೧|| ಎಂದೊಡರಸಂ ಗಾಲವನ ಬುದ್ದಿ ಯಂ ಕೇಳು || ತಂದೆ ಮಾಡುವ ರಾಜಕಾರ್ಯಮಂ ನಿರ್ವಹಿಸು | ತಂದು ಬಾಗಿಲೊಳಿರ್ದ ಮದನನಂ ಕರಸಿ ಕೈವಿಡಿದು ಮೆಲ್ಲನೆ ಕಿವಿಯೊಳು|| ಮುಂದೆ ನಮಗುರ್ವ ಕೆಲಸದ ಪೊರಿಗೆಯುಂಟು ನೀ | | ನಿಂದುಹಾಸನನಿಲ್ಲಿಗೀಗಳೊಡಗೊಂಡು ಬಾ | ಸಂದೇಹಿಸದೆ ಪೋಗೆನಿ ಭೂಪಾಲನಂ ಬೀಳ್ಕೊಂಡು ಪೊರಮಟ್ಟನು || ೪೨ | ಉತ್ತಮ ಹಯಾರೂಢನಾಗಿ ಮದನಂ ಜವದೊ | ಇತ್ತಣಿಂದೆ ರವಿ ಪಶ್ಚಿಮಾಂಬುಧಿಗಿಳಿವ | ಪೊತ್ತು ಪೊಂದಳಿಗೆಯೊಳ್ ಪುಷ್ಪ ಫಲ ತಾಂಬೂಲ ಗಂಧಾಕ್ಷತೆಗಳನಿರಿಸಿ || ಎತ್ತಿಕೊಂಡತ್ತಣಿಂ ಬಹ ಚಂದ್ರಹಾಸನ ನಿ | ದತ್ತ ಪೋದಪೆಯೆಂದು ಬೆಸಗೊಳಲ್ ತವ ಪಿತಂ | ತೆತ ಸುವ್ರತಮೆನಲ್ ಚಂಡಿಕಾ ಪೂಜೆಯಂ ಮಾಡಿ ಬಂದಪೆನೆಂದನು || ೪೩ || ತಟ್ಟನೆ ತುರಂಗಮವನಿಳಿದಿಳೆಗೆ ಮತನ | ಕಟ್ಟಳೆಯ ಚಂಡಿಕಾ ಪೂಜೆಗಾಂ ಪೋದಪಂ | ನೆಟ್ಟನೆ ಮಹೀಶ್ವರಂ ಪಿರಿದು ಕಬ್ಬಕೆ ನಿನ್ನೊಡಗೊಂಡು ಬಾಯೊನಿ || ಕಟ್ಟವಸರಕೆ ಬಂದನೆಂದರ್ಚನಾ ದ್ರವ್ಯ | ಮಿಟ್ಟ ಪೊಂದಳಿಗೆಯಂ ತೆಗೆದುಕೊಂಡಲ್ಪಮಂ | ಕೊಟಾತನಂ ಕಳುಹಿ ಪೊರಮಟ್ಟನೇಕಾಕಿಯಾಗಿ ಮದನಂ ಪೊಳಲನು || ೪೪|| ಮೂವತ್ತೊಂದನೆಯ ಸಂಧಿ ೩೬೧ ತನ್ನ ಪಿತನಾಜೆಯಂ ನಡೆಸುವ ಕುಲವ್ರತದ | ನನ್ನಿ ಶಶಿಹಾಸಂಗೆ ಭಂಗಮಾದಪುದೆಂದು | ಮನ್ನಿಸಿ ನೆರೆದ ಸಕಲ ಸೇವಕರನೆಲ್ಲರಂ ಕಳುಹಿ ತಾನೋರ್ವನಾಗಿ|| ಉನ್ನತ ದುಮಪಂಡ ಮಂಡಿತದ ಬನದೊಳ್ ಪ್ರ | ಸನ್ನೆಯಾಗಿಹ ಚಂಡಿಕಾಲಯಕೆ ಬರುತಿರ್ದ | ನನ್ನೆಗಂ ಕರತಳದ ಗಂಧಪುಷ್ಪದ ಪಾತ್ರೆಯೊಸರಿಸಿ ಬಿದ್ದು ದಿಳೆಗೆ || ೪೫ || ಚೀರುತೆ ಪೊಣರ್ದುವು ಬಿಡಾಲಗಳ ಪಕ್ಷಿಗಳ | ಕಾರಿದುವು ರುಧಿರಮಂ ಕೂಗಿದುವು ಗೂಗೆಗಳ | ಸಾರುತಿಹ ದುರ್ನಿಮಿತ್ರಂಗಳಂ ಕಂಡವಂ ವ್ರತ ಭಂಗಮಪ್ಪುದೆಂದು | ಮಾರಿ ನಡೆಯುತ ಮನದೊಳಿದರಿಂದ ಭೀತಿಗಳ | ತೋರದಿರವವನಿಯೊಳ್ ಚಂದ್ರಹಾಸಂಗೆನುತೆ | ಮೂರಂಬಕದೊಳೆಸೆವ ದೇವನರಸಿಯ ಭವನಕಾ ಮದನನೈತಂದನು || ೪೬|| - ಖಳರಂತರಂಗ ಪ್ರವೇಶದ ವಿವೇಕಮಂ | ಬಳಸಿದರಿಷಡ್ವರ್ಗ ಮೊತ್ತರಿಸಿ ಮುರಿವಂತೆ | ಪೊಲಬರಿಯಗೊಳಪುಗುವ ಮದನನಂ ಮಂತ್ರಿ ಕಳುಹಿದೊಡಲ್ಲಿ ಬಂದಡಗಿದ| ಕೊಲೆಗಡಿಗ ಚಂಡಾಲರುಗಿದ ಕೈದುಗಳಿಂದೆ| ಕೆಲಬಲದೊಳಿರ್ದು ಪೊಯಿರಿದು ಕೆಡಹಿದೊಡೆ ಭೂ | ತಳಕೆ ಬೀಳುತ್ತವಂ ಮಾಧವ ಸ್ಮರಣಿಯಿಂದಸುಧೆರೆದಾಕ್ಷಣದೊಳು || ೪೭|| ಅವಗಡಿಸಿ ಮದನನಂ ಘಾತುಕರ್ ಚಂಡಿಕಾ | ಭವನದೊಳ್ ಕೊಂದು ನಿಲ್ಲದೆ ಪೋದರಿತ್ತಲು | ತೃವದಿಂದ ಚಂದ್ರಹಾಸಂ ಕುಂತಳೇಂದ್ರನಂ ಕಾಣಲಾ ನೃಪನವಂಗೆ|| ಅವನಿಯಂ ಕೊಟ್ಟ ಸುಪಟ್ಟವಂ ಕಟ್ಟಿ ಗಾ | | ಲವನ ಮತದಿಂದೆ ಗಾಂಧರ್ವ ವೈವಾಹದಿಂ | ಕುವರಿ ಚಂಪಕಮಾಲಿನಿಯನಿತ್ತು ಸತ್ಕರಿಸಿ ಬನಕೆ ತಾಂ ಪೊರಮಟ್ಟನು ||೪೮ ಬಾಧಿಸುವ ಸುಖದುಃಖದೊಡಲೆನಿಪ ಸಂಸಾರ | ಸಾಧನವನೆಲ್ಲಮಂ ತೊರೆದು ಸಮ್ಯಗ್ ಜ್ಞಾನ | ಬೋಧಿತದ ಯೋಗಮಂ ಸತಿ ಸಹಿತ ಗಾಲವನನುಜ್ಞೆಯಿಂದೆ|| ಗೋಧೂಳಿಲಗೃದೊಳ್ ಪೊರಮಟ್ಟನಾ ಕುಂತ | | ಭಾಧಿಪನರಣ್ಯವಾಸಕೆ ಬಳಿಕ ಚಂದ್ರಹಾ | ಸಾಧೀನವಾಯ್ತವನ ಸಂಪದಂ ಪುರುಷಸ್ಯಭಾಗ್ಯವೆಂಬುದು ನಿಜಮೆನೆ || ೪೯ || ೩೨ ಕನ್ನಡ ಜೈಮಿನಿ ಭಾರತ ಪಟ್ಟದರಸಾಗಿ ಚಂದ್ರಹಾಸಂ ಬಳಿಕ | ಪಟ್ಟಣದ ಜನವರಿಯಲೆಂದು ಸಿಂಗರಿಸಿ ತೋ | ರ್ಪಟ್ಟ ಗಜಮಸ್ತಕದಮೇಲೆ ನೃಪಸುತೆಸಹಿತ ಪೊರಮಟ್ಟನುತ್ಸವದೊಳು|| ದಟ್ಟಿಸಿದ ವಾದ್ಯರವ ಮೊದರಿ ವಾರ್ತೆ ತಿವಿ | ದಟ್ಟಿದೊಡೆ ದುಪ್ಪ ಬುದ್ದಿಗೆ ಮತ್ತೆ ಭೀತಿ ಹೊ || ಮೃತೇನೆಂಬೆನದು ಪೊಸತಲಾ ದೈವಕೃತವೆಂದು ಸೈವೆರಗಾದನು || ೫೦ | | ಗಾಲವನ ಮತದೊಳೆನ್ನ ಕರೆಸದಿಂದು ಭೂ | ಪಾಲಂ ಕುಳಿಂದತನಯಂಗಳೆಯನೊಪ್ಪಿಸಿ ವ | | ನಾಲಯಕೆ ತೆರಳಿದರೆ ಮದನನಿದ್ದೆಗೈವನೆಂದು ಪಿರೆದು ಮಗನ || ಮೇಲೆಕೋಪಿಸುತಿರ್ದನನ್ನೆಗಂ ಭ್ರಮರಾರಿ | ಮಾಲಿನಿವೆರಸಿ ಮಾವನಂ ಕಾಣಲೆಂದು ಶುಂ || ಡಾಲ ಮಸ್ತಕದಿಂದಮಿಳಿತಂದ ಶಶಿಹಾಸವೆರಗಿದ ಸಚಿವನಡಿಗೆ | ೫೧|| ಕಳಿವರಿವ ಕೋಪದಿಂ ಮಂತ್ರಿ ವಂಶಾಚಾರ | ಮುಳಿಯಲಾಗದು ಚಂಡಿಕಾರ್ಚನೆಗೆ ನಡೆಯೆಂದು | ಕಳುಹಿದೊಡೆ ನೀಂ ಮಾಡಿದುಜ್ಜು ಗಮಿದೇನೆಂದು ಕೇಳೋ ಡಾ ಶಶಿಹಾಸನು || ಅಳವಡಿಸಿಕೊಂಡು ನಾಂ ಪೋಗುತಿರೆ ನಡುವೆ ಕುಂ | ತಳ ರಾಜನರಮನೆಗೆ ತನಗವಸರವನಿತ್ತು | | ತಳರ್ದನೊರ್ವನೆ ನಿನ್ನ ಮಗನಂಬಿಕಾ ಪೂಜೆಗಿಂತಾಯ್ತು ಬಳಿಕೆಂದನು ೫೨| ಹಮ್ಮೆಸಿದಂ ದುಷ್ಟ ಬುದ್ದಿ ನಯದೊಳಗಳಿಯ | | ನಮ್ಮನೆಗೆ ಬೀಳ್ಕೊಟ್ಟನರಿದರಿದು ಪರಹಿಂಸೆ | ಯಮ್ಮಾಡಿ ಮಾನವಂ ಬಾಳಪನೆ ದೀಪಮಂಕೆಡಿಸುವ ಪತಂಗದಂತೆ | ನಮು ಪಾಯವೆ ನಮಗಪಾಯಮಂ ತಂದುದೆಂ | ದೊಮ್ಮೆ ನಿಜ ಸದನಮಂ ಪೊಕ್ಕಾರುಮರಿಯದವೊ || ಲುಮ್ಮಳಿಸಿ ಶೋಕದಿಂ ಪೊರಮಟ್ಟನೇರಿಳಿದುಕೋಟೆಯಂ ಕತ್ತಲೆಯೊಳು | ೫೩ ॥ ಮಾಂಟುವಗ್ಗದಶೋಕದಿಂದಿರದೆ ಪೊರಮಟ್ಟು | ನಾಂಟುಮೊತ್ತು ವ ಮುಳ್ಳುಕಲ್ಯ ಳಂ ಬಗೆಗೊಳದೆ| ದೀಂಟುಗುಳಿಗಳ ನರಿಯದೇಳುತ್ತ ತಲೆಗೆದರಿ ಬಾಯ್ದಿಡುತ್ತೆ !! ಕೊಂಟೆಗಳ ನೇರಿಳಿದು ಪರಿಖೆಯ ಜಲಂಗಳಂ | ದಾಂಟಿ ಕತ್ತಲೆಯೊಳೊರ್ವನೆ ಮಂತ್ರಿ ಪೊಳಲಪೂರ | ದೋಂಟದೆಡೆಯೊಳ್ ನೆಲಸಿದಂಬಿಕಾ ಭವನಮಂ ಸಾರ್ದನದನೇವೇಳೆನು | ೫೪|| ಮೂವತ್ತೊಂದನೆಯ ಸಂಧಿ ೩೬೩ ಪರಿದ ಪೂಮಾಲೆಗಳ ಬಣ್ಣಗೂಳಳ ಬಲಿಯ || ಮೊರದ ಪಳಗೊಳ್ಳಗಳ ಭಸ್ಮ ದೊಡೆದೋಡುಗಳ | ಮುರಿದ ಗೂಡಂಗಳ ಕಳಶಿಬಿಕೆಗಳ ಚಿತಿಯೊಳ್ ಬೇವ ಕುಣಪಂಗಳ | ತುರುಗಿದೆಲುವಿನ ಜಂಬುಕಾವಳಿಯ ಗೂಗೆಗಳ | ಬಿರುದನಿಯ ಭೂತ ಭೇತಾಳ ಸಂಕುಲದಡಗಿ | ನರಕೆಗಳ ಸುಡುಗಾಡೋಳಾ ಮಂತ್ರಿ ಚಂಡಿಕಾಲಯದೆಡೆಗೆ ನಡೆತಂದನು|| ೫ || ತಂಡ ತಂಡದ ಭೂತ ವಿತತಿಗಳ ತಲೆಗೆದರಿ | ಕೊಂಡು ಪೆರ್ಮರುಳಂದ ಬಂದ ದುಷ್ಟಬುದ್ದಿಯಂ | ಕಂಡು ತಾವತಿಪಾತಕಂಗಳಂ ಮಾಡಿದ ಪಿಶಾಚರಗಳೆಯರೆಮ್ಮ | ಹಿಂಡೋಳಿವನವೊಲಾರುಮಿಲ್ಲಾವ ಪಾಪ ದು | ದಂಡವೊ ಹಿರಣ್ಯಕಶಿಪುವಿನೆದೆಯನುರೆ ಬಗಿದ| ಚಂಡದೈವದ ಹೆಸರನುಸಿರುವನ ದೆಸೆಗಲ್ಲದಳುಕನಿವನೆನುತಿರ್ದುವು || ೫೬ || ಪಾಕಶಾಸನ ತನಯ ಕೇಳ ಬಳಿಕ ಮಂತ್ರಿ ಸುತ | ಶೋಕದಿಂದಲ್ಲಿಹ ಮರುಳ ಳಂ ಕಾಣದವಿ| ವೇಕದಿಂ ಬೇವ ಕುಣಪದ ಚಿತಿಯೊಳುರಿವ ಕಾಂಗಳಂ ತೆಗೆದುಕೊಂಡು ಆ ಕಾಳಿಕಾಲಯಕೆ ಬಂದದರ ಬೆಳಕಿನೊಳ್ || ವ್ಯಾಕೀರ್ಣ ಕೇಶದ ನಿಮಿರ್ದ ಕೈಕಾಲುಗಳ | ನೇಕಾಯುಧದ ಗಾಯದೊಡಲ ರುಧಿರದ ಪೊನಲ ಸುಕುಮಾರನಂ ಕಂಡನು || ೫೭ || ಉನ್ನಿಸಿದ ನಿಜ ಮನೋರಥಮುಡಿದೋರಗಿದಂತೆ | ತನ್ನ ಕುಲತರು ಮುರಿದು ಬಿದ್ದಂತೆ ಸೌಭಾಗ್ಯ | ದುನ್ನ ತಪ್ಪಾಸಾದಿರ್ಗುಡಿಸಿ ಕೆಡೆದಂತೆ ಮುರಿದ ಮಾಸೆಗಳ ಮೊಗದ | ಬಿನ್ನಣದ ಬಿಟ್ಟ ಕಂಗಳ ಬಿಗಿದ ಪುರ್ಬುಗಳ | ಕೆನ್ಸಿರೊಳದ್ಧ ಕೇಶದ ಶೋಣಿತಾಂಬರದ | ಭಿನ್ನ ಮಾದವಯವದ ನಂದನಂ ಕಾತ್ಯಾಯಿನಿಯ ಮುಂದೆ ಮಡಿದಿರ್ದನು ||೫೮|| - ಕಯ್ಯೋಳಿಹ ಕಾಷ್ಠಂಗಳಂ ಬಿಸುಟು ತನು ಭವನ | ಮೆಯ್ಯ ಗಾಯಂಗಳಂ ತಡಹಿ ತಕ್ಕೆಸಿ ಮಗು || ಟೊಯ್ಯನೊಯ್ಯನೆ ಕುಳ್ಳಿರಿಸಿ ಮೊಗಕೆ ಮೊಗವಿಟ್ಟು ಚುಂಬಿಸಿ ಕುಮಾರ ಎನ್ನ || ಅಯ್ಯನಾಂ ಬಂದೆನೇಳೆ ತಂದೆ ನಾಡ ನಾ | ರಯ್ಯಬೇಡವೆ ಕಂದ ಕುಂತಳಾಧೀಶನೇ | ಗೆಯ್ಯ ಹೇಳಿದನೆನಗೆ ವಿವರಿಸದೆ ಸುಮ್ಮನಿರ್ದಪೆಯೆಂದೂರಲ್ಲ ನವನು ||೫೯|| ೩೬೪ ಕನ್ನಡ ಜೈಮಿನಿ ಭಾರತ ಬಂದನಿದೆ ಶಶಿಹಾಸನನುಜ್ಞೆಯಂ ಕುಡು ವಿಪ್ರ | ವೃಂದಮಂ ತಣಿಸು ಬಹುವಿಧದಿಂದೆ ನಾಂ ಬೈದೆ || ನೆಂದು ಮುನಿದಿರಬೇಡ ವೈಷ್ಣವರೋಹದಿಂದೆನಗಿಂತುಟಾಗದಿಹುದೆ | ಕಂದ ನೀ ನಚ್ಯುತಪರಾಯಣಂ ಶಿವ ಪೂಜ | ಕಂ ದೇವಗುರುಧರಾಮ ರಸೇವಕಂ ಮೋಸ| ದಿಂದಳಿವುದುಚಿತವೆ ಮದನ ತನ್ನ ಮರಿಯಾನೆ ಹಾ ಯೆಂದೂರಲ್ಲ ನಂದು || ೬೦ || ಮಿತ್ರ ಪ್ರಿಯಂ ರಾಜತೋಪಿತಂ ಮಂಗಳ ಚ | ರಿತ್ರಂ ಬುಧಾಶ್ರಯಂ ಗುರುಭಾವಿ ಕವಿನುತ 1 ಚಿತ್ರಗುಣಿ ಮಂದರನಿಭಂ ಭೋಗಿ ಸಂತತಂ ಧ್ವಜವಶುಭ ಚರಣನು || ಪುತ್ರ ನಿನಗಪ್ಪುದು ನವಗ್ರಹ ಸ್ಥಿತಿಗಳ ಪ || ರಿತ್ರಾಣಮಂ ಮಾಡಿದವರಿಲ್ಲ ನಿನಗಾನೆ | ಶತುವಾದೆಂ ಮಗನೆ ಹಾ ಯೆಂದು ಹಲುಬಿದಂ ಮಂತ್ರಿ ಶೋಕಾರ್ತನಾಗಿ||೬೧ ಕಂಬನಿಗಳರುಣಾಂಬುವಂ ತೊಳೆಯೆ ಮುಂಡಾಡಿ | ಪಂಬಲಿಸಿ ಹಲುಬಿದಂ ಮರುಗಿ ತನ್ನಿಂದಳಿದ | ನೆಂಬಳಲ್ಮಿಗೆ ಮಂತ್ರಿ ಸೈರಿಸದೆ ಕೆಲ ಬಲದ ಕಂಬಂಗಳಂ ಪಾಯಲು || ಕುಂಬಳದ ಕಾಯಂತೆ ಚಿಪ್ಪಾಗಿ ನಿಜಮಸ್ತ ! ಕಂ ಬಿರಿದು ಬಿದ್ದನುರ್ವಿಗೆ ಪೋದುದಸುಕಾಯ | ದಿಂ ಬಳಿಕ ನಂದಿದ ಕೋಡರ್ಗಳೆನೆ ಮೃತರಾಗಿ ಸುತತಾತರಿರುತಿರ್ದರು | ೬೨|| ಅರಿಯರಾರುಂ ಪುರದೊಳಿವರಲ್ಲಿ ಮಡಿದುದಂ | ತುರುಗಿದ ತಮೋಂಧಮೊಯ್ಯನೆ ಜಾರಿತಳಿಕುಲದ | ಸೆರೆಬಿಟ್ಟು ದಂಬುಜದೊಳೊಡನೆ ತಲೆದೊರಿದಂ ತರಣಿ ಮೂಡಣ ದೆಸೆಯೊಳು || ಪೊರಮಟ್ಟು ಚಂಡಿಕಾಲಯಕೆ ಪೊಸಪೂಗಳಂ | ತಿರಿತಂದು ಪೂಜಿಸುವೊಡೋಳವುಗುವ ತಾಪಸಂ | ಬೆರೆತು ಬಿದ್ದಿಹ ತಂದೆಮಕ್ಕಳಂ ಕಂಡು ಹಿಮ್ಮೆಟ್ಟಿಸಿ ವಿತನಾದನು || ೬೨ || ಪಟ್ಟಣದೊಳಿರುಳೊಸಗೆ ಪಸರಿಸಿತು ರಾಜ್ಯ ಮಂ | ಬಿಟ್ಟು ವನಕೈದಿದಂ ಕುಂತಳಾಧೀಶ್ವರಂ | ಪಟ್ಟಮಾದುದು ಚಂದ್ರಹಾಸಂಗೆ ಸೂನು ಸಹಿತಿ ದುಷ್ಟಬುದ್ದಿ ಗಿಲ್ಲಿ ಕೆಟ್ಟೆಣಿಸಿದವರಾರೊ ಶಿವಶಿವಾದ್ಭುತಮೆನುತ | ನೆಟ್ಟನೆ ನೃಪಾಲಯಕೆ ತಾಪಸಂ ಬಂದು ಮೊರೆ | ಯಿಟ್ರೋಡೆಕುಳಿಂದಜಂ ಕೇಳಿರದೆ ಪೊರಮಟ್ಟು ಕಾಲ್ನಡೆಯೊಳೆತಂದನು ||೬೪ | ಮೂವತ್ತೊಂದನೆಯ ಸಂಧಿ ೩೬೫ ಚಂಡಿಕಾಲಯಕಳ ಜನ ಸಹಿತ ನಡೆತಂದು | ದಿಂಡುಗೆಡೆದಿಹ ಮಾವ ಮೈದುನರ ಹಾನಿಯಂ | ಕಂಡು ಕಡುಶೋಕದಿಂದುರೆ ನೊಂದು ಚಂದ್ರಹಾಸಂ ದೇವಿಯಂ ನೋಡುತೆ || ಖಂಡಿಸಿದೆ ತನ್ನ ಭಾಗ್ಯಮಂ ತಪ್ಪಾವು ! ದಂಡಲೆದು ಪಡೆವೆ ನಿವರಸುಗಳಂ ಮಾರಿದೊಡೆ | ಪುಂಡರೀಕಾಂಬಕನ ಸಾಯುಜ್ಯ ಮೆನಗಾಗಲೆಂದು ನಿಶ್ಚಿತನಾದನು || ೬೫ || ರಭಸದಿಂದೈ ತಂದು ಗೋಳಿಡುವ ಬಂಧುಜನ | ಕಭಯಮಂ ಕೊಟ್ಟು ನಿಶ್ಚಲವಾಗಿ ಶಶಿಹಾಸ | ನಭವನರಸಿಯ ಮುಂದೆ ಚತುರಶ್ರದೋಳ್ಕುಂಡಮಂ ತೆಗೆಸಿ ಬಳಿಕದರೊಳು|| ಅಭಿಶೋಭಿಪವೊಲಕ್ಸಿಯಂ ಪ್ರತಿಷ್ಠಿಸಿ ವಿಪ್ರ | ಸಭೆಸಹಿತ ಕುಳ್ಳಿರ್ದು ಬಲಿ ದೀಪ ಮುಂತಾದ | ವಿಭವಂಗಳಂ ಮಾಡಿ ಮೃತ ಪಾಯಸಾಜ್ಯ ತಿಲ ಹೋಮಂಗಳಂ ಬೇಳೆನು !! ೬೬ || ಹೇಳಲೇನೆ ಪಾರ್ಥ ಚಂದ್ರಹಾಸಂ ಬಳಿಕ | ಬಾಳಿಂದ ನಿಜ ದೇಹ ಮಾಂಸಮಂ ಕೊಯ್ಯೋಯು | ಬೇಳಿ ಪೂರ್ಣಾಹುತಿಗೆ ಶಿರವನರಿದಪೆನೆಂದು ಖಡ್ಗ ಮಂ ಗೊಂಣಿ ಹೂಡಿ ಕಾಳಿ ನೀನಖಿಳಶಕ್ತಿಗಳ ರೂಪಂಗಳಂ | ತಾಳಿ ಸರ್ವಾತ್ಯಕನ ಕೂಡಿ ರಮಿಸುವೆಯಲಾ | ವ್ಯಾಳ ಶಾಯಿಗೆ ಸಮರ್ಪಿತವಾಗಿಪ್ಪುಗೊಳ್ಳೆಂದರಿಯಲನುವಾದನು ೬೭ ಬೆಚ್ಚಿದಂತೆಸೆವ ಪೀಠವನಿಳಿದು ರುದ್ರಾಣಿ | ಚೆಚ್ಚರದೊಳೆ ತಂದು ಕೈಯ ಬಾಳಂ ಪಿಡಿದು || ನಿಚ್ಚ ಟದ ಹರಿಭಕ್ತಿಗಾಂ ಪ್ರೀತಿಯಂ ತಳೆದೆನಾತ್ಯ ವಧೆ ಬೇಡ ನಿನಗೆ || ಹೆಚ್ಚಿದ ಕುಮಂತ್ರ ಪಾಪದೊಳಳಿದ ಮಂತ್ರಿ | ವೆಚ್ಚಿಸಿದನಸುವನಾತನ ಸುತಂ ನಿನಗಾಗಿ | ಮೆಚ್ಚಿಸಿದೆ ನೀಂ ಮಗನೆ ಬಯಕೆಯಂ ಪೇಳೆರಡು ವರವ ನಿತ್ಯಪೆನೆಂದಳು ||೬೮|| ದೇವಿಯ ಪದಾಂಬುಜದೊಳೆರಗಿ ಕೈಮುಗಿದು ನಿಂ | ದಾವಾವ ಜನ್ಮ ಜನ್ಮಾಂತರದೊಳೆನಗೆ ರಾ | ಜೀವನಾಭನ ಭಕ್ತಿ ದೊರೆಕೊಳಲಿದೊಂದು ಮಡಿದಿಹ ಮಂತ್ರಿ ಮಂತ್ರಿಸುತರು || ಜೀವಿಸಲಿದೋಂದೀಗಳಿಂತೆರಡು ವರಮಂ ಕೃ | | ಪಾವಲೋಕನದೊಳಿಪುದೆಂದು ಮತ್ತೆ ಚರ | ಭಾವನತನಾಗಿ ಪಿಡಿದೆತ್ತಿ ಕೃತವಡಗೆ ಮೈದೊಡವುತಿಂತೆಂದಳು || ೬೯ || ೩೬೬ ಕನ್ನಡಜೈಮಿನಿ ಭಾರತ ಜಗದೊಳಾರಚ್ಯತ ಪ್ರೀತಿಯಂ ಮಾಡುವರ್ || ಮಗನೆ ತನಗಿಷ್ಟರವರಾ ಬಾಲ್ಯದಿಂದೆ ನೀ | ನಗಧರಧ್ಯಾನಪರನಾಗಿರ್ಪೆ ನಿನ್ನ ಚರಿತವನೋದಿಕೆಳವರ್ಗೆ | ಮಿಗೆ ವರ್ಧಿಪುದುಮುಕುಂದಾಭಿರತಿ ಮುಂದೆ ಕಲಿ | ಯುಗದೊಳೆನ್ನಾಜ್ಞೆಯಿದು ಹರಿಭಕ್ತಿ ನಿನಗೆ ಬೆಳ | ವಿಗೆಯಾಗದಿರ್ದಪುದೆ ನಿನ್ನ ವಾಂಛಿತಕಿನ್ನು ತಡೆಯುಂಟೆ ಹೇಳೆಂದಳು | ೭೦ || ಎಂದು ಕಾರುಣ್ಯದಿಂ ತಾನೊಮ್ಮೆ ಕಣ್ಮುಚ್ಚಿ || ನಿಂದು ಜಾನಿಸಲಾಗ ತಲೆದೋರಿ ತಾಕ್ಷಣ | | ಟೊಂದು ವೈಷ್ಣವಶಕ್ತಿ ಬಳಸಿದಾಯುಧದಿಂದದಂ ಪರಸಿ ಕೊಟ್ಟು ಬಳಿಕ | ಇಂದುಹಾಸನ ಮಸ್ತಕದ ಮೇಲೆ ನಿಜ ಕರವ | ನೊಂದಿಸಿ ತದೀಯ ಮಂತ್ರೋಪದೇಶಂಗೈದ | ಇಂದು ಕರ್ಣದೊಳಾನತಪ್ರೀತೆ ಗಿರಿಜಾತೆ ವಿಖ್ಯಾತೆ ಲೋಕಮಾತೆ h ೭೧ || ತಾಯೆ ಪಾರ್ವತಿ ಪರಮ ಕಲ್ಯಾಣಿ ಶಂಕರ | ಪ್ರಿಯೆ ಸರ್ವೆಶ್ವರಿ ಜಗನ್ಮಾತೆ ಸನ್ನುತ | ಬ್ಲಾಯೆ ಸಾವಿತ್ರಿ ಶಾರದೆ ಸಕಲ ಶಕ್ತಿರೂಪಿಣಿ ಕಾಳಿ ಕಾತ್ಯಾಯನಿ 8. ಶ್ರೀಯೆ ವೈಷ್ಣವಿ ವರದೆ ಚಂಡಿ ಚಾಮುಂಡಿ ನಿರ | | ಪಾಯೆ ನಿಗಮಾಗಮಾರ್ಚಿತೆ ಮಂತ್ರಮಯಿ ಮಹಾ | ಮಾಯೆ ರಕ್ತಿಪುದೆಂದು ಕೈಮುಗಿದು ಚಂದ್ರಹಾಸಂ ಬೇಡಿಕೊಳುತಿರ್ದನು [ ೭೨|| ಹರಿಯ ವಕ್ಷಸ್ಥಳವನಜನ ವದನಾಬ್ದಮಂ | ಗಿರಿಶನ ಕಳೇಬರಾರ್ಧವನಿಂಬುಗೊಂಡೆಸೆವ | ಪರಮ ಕಲ್ಯಾಣಿ ಕಾಲತ್ರಯದುಪಾಸ್ತಿಗಧಿದೇವಿ ಗಾಯಿತ್ರಿ ವರದೆ | ಗರುಡವಾಹನೆ ಹಂಸಗಮನೆ ವೃತಭಾರೂಢ | | ನಿರುಪಮ ಫಲಪ್ರದಾಯಿನಿ ಪುಣ್ಯಮಯಿ ಸಕಲ | ದುರಿತಹರೆ ತನ್ನನುದ್ಧರಿಸೆಂದು ಚಂದ್ರಹಾಸಂ ಬೇಡಿಕೊಳುತಿರ್ದನು | ೭೩ || ಮೊಳಗಿದುವು ದೇವದುಂದುಭಿಗಳಂತಾಗ ಪೂ | ಮಳೆಕರೆದುದಭ್ರದೊಳ್ ಕೊಂಡಾಡಿತಮರತತಿ | ಬಳಿಕ ಶಾಂಭವಿ ಮಾಯವಾದಳಸುಪಸರಿಸಿತು ಮದನ ಮಂತ್ರಿಗಳೊಡಲೊಳು| ಬಲ ರೂಪ ಕಾಂತಿಗಳ ಮುನ್ನಿ ನಂದದೊಳೆಸೆಯೆ | ಮಲಗಿದವರೇಳಂತೆ ಕಣ್ಣಿರೆದು ಕುಳ್ಳಿರ್ದ| ರೋಲವಿನಿಂ ಚಂದ್ರಹಾಸಂ ಮಾವನಡಿಗೆ ಮಣಿದಪ್ಪಿದಂ ಮೈದುನನನು | ೭೪ || ಮೂವತ್ತೊಂದನೆಯ ಸಂಧಿ ೩೬೭ ಭೂವಲಯಕಿದು ಪೊಸತು ಮರಣವಾದೊಡೆ ಮತ್ತೆ | ಜೀವಮಂ ಬಸಿದವರುಂಟೆ ನಿನ್ನ ಮೊಲೆಂದು | ಕೈವಾರಿಸುವ ನಿಖಿಳಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು || ಕಾವರಾರ್ ಕೋಲ್ಪರಾರಳಿವರಾರುಳಿವರಾರ್‌ | ಭಾವಿಪೊಡೆ ವಿಷ್ಣು ಮಾಯಾಮಯ ಮಿದೆಂದರಿದು | ನೀವೆಲ್ಲರುಂ ಕೃಷ್ಣ ಭಜನೆಗೈದಪುದೆಂದು ಸಾರಿದಂ ಬೇಡಿಕೊಳುತೆ | ೭೫ ! ಇಷ್ಟು ಡಿಸಿತುತ್ತು ವಂ ಬಳಿಕನಿಬರೆಲ್ಲರುಂ | ಸುಮ್ಮಾನದಿಂದ ನಗರ ಪ್ರವೇಶಂಗೈದ | ರುಮ್ಮಳಿಸುತಿರ್ದಂ ಕುಳಿಂದಕಂ ಪಾರ್ಥ ಕೇಳಾ ಚಂದನಾವತಿಯೊಳು | ಸಮ್ಮತದೊಳಾತನಂ ಕರೆಸಿಕೊಂಡಾರಾಜ್ಯ | ಮಮ್ಮ ಹಾವಿಭವದಿಂ ವರಿಸಿದಂ ಚಂದ್ರಹಾ | ಸಮ್ಮು ದಾನ್ವಿತನಾಗಿ ವಿಷಯ ಚಂಪಕಮಾಲಿನಿಯರ ಸಂಭೋಗದಿಂದೆ || ೭೬ || ನಂದನಂ ಜನಿಸಿದ ಬಳಿಕ ವಿಷಯಾ ಗರ್ಭ | | ದಿಂದ ಮಕರಧ್ವಜಾಖ್ಯಂ ಕೂಡೆ ಸೌಭಾಗ್ಯ | ದಿಂದೆ ಚಂಪಕಮಾಲಿನಿಯ ಬಸಿರೊಳುದಿಸಿದಂ ಪದ್ಮಾಕನೆಂಬ ಸೂನು | ತಂದೆಗಿಮ್ಮಡಿ ಪರಾಕ್ರಮಿಗಳಾದರ್‌ಧರೆಯೊ | | ಇಂದುಹಾಸಂಗೆ ಸಮನಾದ ದೊರೆಯಿಲ್ಲಾ ದು | ದಿ೦ದುವರೆಗಾತಂಗೆ ಮೂನ್ನೂರು ಬರಿಸಮಿರ್ದ ಪನೀಗ ವೃದ್ಧನಾಗಿ || ೬೭ || ಬುದ್ದಿ ಪೂರ್ವಕಮಿಲ್ಲದಿಹ ಬಾಲಗಂಗೆ ಪರಿ | ಶುದ್ಧ ಸಾಲಗ್ರಾಮ ಶಿಲೆಯ ಸಂಸರ್ಗದಿಂ | ದುದ್ದ ತದ ಸಾಮ್ರಾಜ್ಯ ಪದವಿ ಕೈಸಾರ್ದುದೆನಲಿನ್ನು ಬೇಕೆಂದು ಬಯಸಿ , ಶ್ರದ್ದೆಯಿಂ ಪ್ರತಿದಿನದೊಳರ್ಚಿಸುವ ನರನಾವ | ಸಿದ್ದಿಯಂ ಪಡೆದವನೋ ತನಗದರ ಪುಣ್ಯದಭಿ | ವೃದ್ದಿ ಯಂ ಬಣ್ಣಿಸುವೊಡರಿದೆಂದು ಫಲುಗುಣಂಗಾ ನಾರದಂ ಪೇಳೆನು | ೭೮ || ಹರಿಯ ಸಾಲಗ್ರಾಮಶಿಲೆಯ ಮಹಿಮೆಗಳನಾ | ದರದಿಂದೆ ವಿಸ್ತರಿಸಿ ಚಂದ್ರಹಾಸನ ಪೂರ್ವ | ಚರಿತಮಂ ಪೇಳು ವಂದನೆಗೊಂಡು ದೇವಮುನಿ ಸರಿದನಂಬರ ಪಥದೊಳು | ವರಭಾಗವತ ಶಿರೋಮಣಿಯ ದರ್ಶನದಿಂದ | ಪರಮ ವೈಷ್ಣವ ಸಂಗತಿಯನಾಲಿಸಿದೆನೆಂದು | ಸುರನಗರದೆರೆಯ ಲಕ್ಷ್ಮೀಪತಿಯ ಮೈದುನಂ ಪರಿತೋಷಮಂ ತಾಳೆನು ||೭೯|| ಮೂವತ್ತೆರಡನೆಯ ಸಂಧಿ ಸೂಚನೆ || ವರ ಚಂದ್ರಹಾಸನು ಪ್ರೀತಿಯಿಂದೊಡಗೊಂಡು | ಶರಧಿಯ ಮಧ್ಯದೊಳ್ ಬಕದಾಲ್ಪ ನಂ ಕಂಡು| ಮರಳಿ ಕೃಷ್ಮಾರ್ಜುನರ್ ಸಿಂಧುದೇಶದ ಮೇಲೆ ಗಜನಗರಿಗೆತಂದರು ! ಕೇಳೆಲಾ ನರನಾಥ ಪಾರ್ಥಂಗೆ ನಾರದಂ || ಪೇಳ ವ್ಯತ್ಯಾಂತಮಂ ಬಳಿಕ ಸಂತೋಷಮಂ | ತಾಳು ಕುಂತೀಸುತಂ ಚಂದ್ರಹಾಸ ಪುರಾಭಿಮುಖವಾಗಿ ನಡೆಯುತಿರಲು || ಆಿರಿ ತಮತಮಗೆ ಭೂಪಾಲರೆದೆ ಕೆಂ | ದೂಳ್ ವಲೋಕಮಂ ಕಿತ್ತೆತ್ತಿ ಕೊಂಡೊಯ್ದು | | ದಾಳು ದಿನ್ನೇನಂಬುಧಿಯೊಳವನಿತಳಮೆಂಬ ತೆರನಾಗಿ ಪದಹತಿಯೊಳು || ೧ || ಬರುತಿರ್ದುದರ್ಜುನನ ಸೈನಿಕಂ ಕುಂತಳ ನ | | ಗರಿಗಾಗಿ ಜನಮೇಜಯಕೀತಿಪ ಕೇಳಿ | ನರನ ವಾಜಿಗಳೂರಪೊರವಳಯಮುಪವನದ ನಡುವೆ ತಮ್ಮಿಚೆಯಿಂದ || ತಿರುಗುತಿರೆ ಕಂಡವರ್ ಕೌತುಕಮಿವೆಂದು ಬಂ | ದೊರೆಯ ಪದ್ಮಾಕ್ಷಮಕರಧ್ವಜರ್‌ ಪಿಡಿದವರ | ಶಿರದ ಪಟ್ಟದ ಲಿಪಿಯನೋದಿವಿಸ್ಮಿತರಾಗಿ ತಂದೆಗೊಪ್ಪಿಸಿ ನುಡಿದರು || ೨ || ಜೀಯ ಬಿನ್ನ ಪವನವಧಸಿಳೆಯಮೇಲೆ ಕೌಂ || ತೇಯನ ಮಹಾಧ್ರರದ ವಾಜಿಗಳ್ ತಿರುಗಿ ತರು | ವಾಯೊಳಿಲ್ಲಿಗೆ ಬಂದೊಡಾವು ಕಟ್ಟಿದೆವಿನ್ನು ಬಿಡಿಸಿಕೊಂಬತಿಬಲರನು || ಸಾಯಕದ ಮೊನೆಯೊಳೋಸಲೆ ಕಾಣಬೇಕೆನಲ್ | ಪ್ರೀಯದಿಂ ತನಯರಂ ತೆಗೆದಪ್ಪಿ ತಾನಭಿ || ಪ್ಯಾಯಮಂ ತಿಳಿದು ಹರ್ಪಿತನಾಗಿ ಚಂದ್ರಹಾಸಂ ನಯದೊಳಿಂತೆಂದನು || ೩ || ಮಕ್ಕಳಿರ ಕೇಳಿ ತಾನಾಬಾಲ್ಯದಿಂದ ಬಿಡ | | ದಕ್ಕರಿಂ ಚಿತ್ತದೊಳ್ ಧ್ಯಾನಿಸುವ ದೇವ ನಿನಿ | | ತಕ್ಕೆ ಮೈದೋರುವಂ ಪಾರ್ಥನ ಸಹಾಯಕ್ಕೆ ತಂದು ನಮಗರಿವೆನಿದನು || ಸಿಕ್ಕಿ ದೊಡೆ ಕೃಷ್ಮದರ್ಶನದ ಪುಣ್ಯವೆ ಸಾಕು | ಮಿಕ್ಕ ಸುಕೃತಧ ಗಸಣಿಯೆಕಿನ್ನು ಧರ್ಮಾಧ್ಯ | ರಕ್ಕೆ ತಿರುಗುವ ಕುದುರೆಗಳಲ್ಲಿ ಕಟ್ಟಿದೊಡೆ ಪುರುಷಾರ್ಥವೇನೆಂದನು || ೪ || ೩೬೮ ಮೂವತ್ತೆರಡನೆಯ ಸಂಧಿ ೩೬೯ ಧರಣಿಯೊಳ* ಪ್ರತ್ಯಕ್ಷಧರ್ಮದಾಕೃತಿ ಯುಧಿ | ರಭೂಪನಾತನ ಹಯಂಗಳಂ ತಡೆದಪರೆ | ಏರಿದಾಯಸದೊಳವರ್‌ ಪಾಲಿಸಿದರಿನ್ನೆಗಂ ದಶಮಾಸದಿಂದ ಮೇಲೆ|| ಅರೆದಿಂಗಳಾದುದಿನ್ನಿಹುದು ಪಕ್ಷತ್ರಯಂ | ಬರಿಕಲ್ಲಿಂದ ಮುಂದಿಲ್ಲಿ ಸಿಕ್ಕಿರ್ದೊಡ | ಧ್ವರಮುಳಿವುದದರಿಂದ ನೀವೆ ರಕ್ಷಿಸಿ ಪಾಂಡವಂಗೆ ಕೊಟ್ಟಪುದೆಂದನು || ೫ || ತನ್ನ ಹೇಳಿಕೆಯೊಳಲ್ಲದೆ ಕೃಷ್ಣಫಲ್ಗುಣ || ರ್ಗಿನ್ನು ಸಿಕ್ಕಿದ ಹರಿಗಳಂ ಬಿಡದೆ ಭೂಮಿಯೊಳ್ | ಸನ್ನದ್ದರಾಗಿ ಪಾಲಿಸಿ ನೀವು ಯಜ್ಞಕಾಲಕೆ ಧರ್ಮಜಂಗೆ ಕುಡಲು || ಉನ್ನತದ ಸುಕೃತಮಾದಪುದು ನಮಗೆಂದು ಸಂ | ಪನ್ನ ಮತಿ ಚಂದ್ರಹಾಸಂ ನಿಜ ಕುಮಾರರಂ | ಮನ್ನಿಸಿ ತುರಂಗ ರಕ್ಷೆಗೆ ಕಳುಹಿ ಬಲಸಹಿತ ಪೊಳಲ ಪೊರಗಿರುತಿರ್ದನು || ೬ || ತುರಗಂಗಳಂ ಬಿಟ್ಟದರ ಕೂಡೆ ಸೇನೆಸಹಿ || ತಿರದೆ ಪದ್ಮಾಕ ಮಕರಧ್ವಜರ್ ಪೋದ ಬಳಿ || ಕರವಿಂದನಾಭದರ್ಶನಕೆ ಲೋಲುಪನಾಗಿ ಚಂದ್ರಹಾಸಂ ಮುದದೊಳು || ಪುರದ ಹೊರವಳಯದೊಳ್ ಸೇನೆಯಂ ಕೂಡಿಕೊಂ | ಡಿರುತಿರ್ದನನ್ನೆಗಂ ಮೆರೆದಪ್ಪಿದ ಮಹಾ | ಶರಧಿಯಂತರ್ಜುನನ ಮೊಹರಂ ತಲೆದೋರಿತೆತ್ತಣಿಂಶ್ಚರ್ಯಮೆನಲು || ೭ || ಸಮತಳಿಸಿ ಫಲುಗುಣನ ಸೇನೆ ಬಹುದಂ ಕಂಡು | ಸಮರಕಭಿಮುಖನಾಗಿ ತನ್ನ ಮೊಹರಸಹಿತ | ಸಮಚಂದ್ರಹಾಸ ತರಲಾಗ ಮುರಹರಂ ಸಕಲ ಭೂಪಾಲಕರನು | | ಕ್ರಮದಿಂದೆ ನಿಲ್ಲಿಸಿ ಪಾರ್ಥಂಗೆ ಸಾರಥಿಯಾಗಿ | ಕಮಲ ಸುಗದಾ ಶಂಖ ಚಕ್ರದ ಚತುರ್ಭುಜದ | ಕಮನೀಯ ರೂಪಮಂ ಕೈಕೊಂಡು ಬಿಟ್ಟನಾತನ ಸಮ್ಮುಖಕೆ ರಥವನು || ೮ || ನೋಡಿದ್ರೆ ಪಾರ್ಥ ವೈಷ್ಣವೆ ಶಿರೋಮಣಿಯನೆನೆ | ಮೂಡಿಮುಳುಗುವ ಮಾಧವ ಧ್ಯಾನಚೇತನದ | ಸೂಡಿದ ಮುಕುಂದಪಾದಾಬ್ಬ ತುಲಸೀಪೂತಮಸ್ತಕದ ಸತ್ವಗುಣದ || ಬೀಡೆನಿಪ ಕಲಿ ಚಂದ್ರಹಾಸನಂ ಕಂಡು ತಾ || ಮಾಡಿದಗ್ಗ ದಪುಣ್ಯದಿಂ ಜನ್ನ ಸಫಲವಾ | ಯಾಡಲೇನೆಲೆದೇವ ತನ್ನ ಬಿನ್ನಪವನವಧರಿಸೆಂದನಿಂದ್ರಸೂನು || ೯ || ಜೈ ಭಾ 24 , ೩೬೦ ಕನ್ನಡಜೈಮಿನಿ ಭಾರತ ಜ್ಞಾನವೃದ್ದಂ ತಪೋವೃದ್ದಂ ವಯೋವೃದ್ದ ! ನೀನರೇಶ್ವರನೀತನೊಳ್ ಕಾದಿ ಜಯಿಸುವ ವಿ | ಧಾನವೆಂತೆನಗೆ ಬೆಸಸಂರ್ಜುನಂ ಕೇಳ್ಕೊಡನುರಾರಿ ಕರುಣದಿಂದೆ || ಧ್ಯಾನಿಸುವನಾ ಬಾಲ್ಯದಿಂದೆನ್ನ ನೀತಂಗೆ ! ತಾನೊಲಿದೆನೆಂದು ನಿಜರೂಪಮಂ ತೋರಲಾ | ಭೂನಾಥನಂಬುಜಾಕ್ತನ ದಿವ್ಯಮರ್ತಿಯ. ೦ ಕಂಡು ಪುಳಕಿತನಾದನು || ೧೦ | ಕಂಬು ಚಕಾಬ್ಬ ಕೌಮೋದಕಿಗಳಂ ಧರಿಸಿ | ಪೊಂಬಟ್ಟೆಯ ತಾಳು ಕಸುಭದಶೋಭಾವ | ಲಂಬದಿಂ ಸರ್ವಾಭರಣ ವಿಭೂಷಿತನಾಗಿ ದಿವ್ಯಮಾಲೆಗಳನಾಂತು || ತುಂಬಿದವಯವದ ಲಾವಣ್ಯಲಹರಿಗಳ ವಿಸ | ಟಂಬರಿವ ಕರುಣರಸವೆಳನಗೆಯ ಸಿರಿಮೊಗದ | ಶಂಬರಾರಿಯ ಪಿತಂ ಪಾರ್ಥನ ರಥಾಗ್ರದೊಳ್ ಕಣ್ ಸೆದನಾ ನೃಪತಿಯ ೧೧! ಕಂಗಳ ನಿರೀಕ್ಷಣದ ಸೌಖ್ಯಮಂ ಸೂಸುವುದ ! ಕಂಗಳ ಪೊನಟೆಯ ಹರ್ಷದಿಂದೇಳೋ ಪುಳ | ಕಂಗಳ ನೆಗಳ್ಳೆಯಂ ಭಯಭರಿತಭಕ್ತಿ ಭಾವಿಸೆ ರಥವನಿಳಿದು ಬಂದು | ಮಂಗಳ ಪವಿತ್ರ ಕೋಮಲ ಪಾದಪದ್ಯ ಯು | ಗಂಗಳ ಸಮಿಾಪದೊಳ್ ಚಂದ್ರಹಾಸಂ ಪ್ರಣಾ | ಮಂಗಳ ವಿಧಾನಮಂ ಮಾಡುತಿರೆ ಹರಿ ತೆಗೆದು ಬಿಗಿದಪ್ಪಿದಂ ಕೃಪೆಯೊಳು| ೧೨|| ಅಸುರಾರಿ ಬಳಿಕರ್ಜುನನ ವದನಮಂ ನೋಡಿ! ನಸುನಗುತ ನುಡಿದನೇತಕೆ ನಮ್ಮ ನಿಹೆ ಧರ್ಮಿ | ಶಶಿಹಾಸನತಿಬಲಂ ಪರಿಣತಂ ಧ್ರುವಸನ್ನಿಭಂ ತನಗೆ ಭಕ್ತನಿವನು | ಒಸೆದು ನೀನಾಲಂಗಿಸೆನೆ ದೇವ ನಿಮ್ಮ ಡಿಗ || ಳುಸಿರಿದುವಲಾ ತನ್ನ ಮಾರ್ಗಗತಿ ಲೇಸನ್ಯ 1 ರೆಸಗುವಂದದೊಳಾಚರಿಸೆ ಭಯಾವಹವೆಂದು ಭೀಷ್ಮ ಸಂಗರದೊಳೆನಗೆ | ೧೩ || ಅದರಿಂದ ಕಾಳೆಗವೆ ತನಗೆ ಕರ್ತವ್ಯಾ 1 ಪದದೊಳಾಲಿಂಗನಮುಚಿತಮಲ್ಲ ವೃದ್ಧನಹ | ನದರಿಂದ ಬೇಕಾದೊಡೀತಂಗೆ ವಂದಿಸುವೆನೆನೆ ತನ್ನ ಕಿಂಕರರ್ಗೆ | ಮುದದೊಳೆರಗಿದೊಡೆ ಮೇಣವರನಪ್ಪಿದೊಡೆ ತ 1 ಹೃದು ಮಾನವರ್ಗೆ ಕಾಪಿಲ ಗೋ ಸಹಸ್ರ ದಾ | ನದ ಪುಣ್ಯಮೆನ್ನ ಭಕ್ತರನಾದರಿಪುದಧರ್ಮವೆ ಪಾರ್ಥ ಹೇಳೆಂದನು ೧೪ || ಮೂವತ್ತೆರಡನೆಯ ಸಂಧಿ ೩೭೧ ತನ್ನ ಶರಣರ ಜೀವನವೆ ತನಗೆ ಜೀವನಂ | ತನ್ನ ಶರಣರ್ ಬೇರೆ ತಿಳಿಯೆ ತಾಂ ಬೇರಲ್ಲ | ತನ್ನ ಶರಣರ ಹೃದಯಕಮಲದೊಳ್ ಪ್ರತ್ಯಕ್ಷವಾಗಿ ತಾನಿರುತಿರ್ಪೆನು 1 - ನಿನ್ನ ತೆರದಿಂ ಮರುಳರಾರುಂಟು ಲೋಕದೊಳ್ | ನಿನ್ನ ತೆರದಿಂದೀತನೆನಗೆ ಬೇಕಾದವಂ | ನಿನ್ನ ತರನೇನೆಂದು ಜರೆದು ಕೌಂತೇಯನಂ ಕೇಳ ನಸುರಾರಿ ನಗುತೆ ೧೫ || ಭೂಪಾಲ ಕೆಳ ಬಳಿಕ ಫಲುಗುಣಂ ಕೃಷ್ಣನ ನಿ | ರೂಪಮಂ ಕೈಕೊಂಡು ಹರ್ಷದಿಂದಾಗ ನಿ || ಪ್ರಾಷನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಂಗೈಯಲು | ಅ ಪೊಡವಿಪತಿ ನಡಿದನೆಲೆ ಪಾರ್ಥ ಕದನ ದಾ | | ಳಾಪಮಂ ನಿನ್ನೊಡನೆ ಮಾಡಿದೊಡೆ ನೃಪಮಖಂ | | ಲೋಪಮಹುದೆಂದು ಕಳುಹಿದನೆನ್ನ ತನುಜರಂ ತುರುಗ ರಕ್ಷಾರ್ಥವಾಗಿ | ೧೬ || ಹಲವು ಮಾತುಗಳೇಕೆ ನಮಗೆ ನಿಮಗಾಶ್ರಯಂ | ಜಲಜಾಕ್ಷನಾಗಿರ್ದ ಬಳಿಕಾವಧರ್ಮ | ಶಲನಕಟ ಸಾಕಿನ್ನು ಪಾರ್ಥ ನಿನ್ನ ಶಂಗಳಂ ತರಿಸಿ ಕುಡುವೆವೆನುತೆ || ಬಲಸಹಿತ ಕುದುರೆಕಾವಲೆ ಪೋಗಿಹ ಸುತರ || ಬಳಿಗೆ ಚರರಂ ಕಳುಹಿ ಕರೆಸಲವರೆತಂದು | ಫಲುಗುಣನ ವಾಜಿಗಳನ್ನೊಪ್ಪಿಸಿ ಮುರಾರಿಯಂ ಕಂಡರತಿಭಕ್ತಿಯಿಂದ ಕಿ ೧೭ || ನರನೊಡನೆ ಸಖ್ಯವಾದುದು ಬಳಿಕ ಬಂದ ನೃಪ | ವರರೆಲ್ಲರಂ ಪ್ರಿಯದೊಳಾದರಿಸಿದಂ ಕೂಡೆ| ಹರಿಯನತಿಭಕ್ತಿಯಿಂದಕೊಂಡಾಡಿದಂ ನಿರುಪಮ ಸ್ತುತಿಗಳಿಂದ | ಪರಿಪರಿಯ ಗುಡಿ ತೋರಣಾವಳಿಯ ರಚನೆ ಮಿಗೆ ! ಪುರಕೆ ಬಿಜಯಂಗೈಸಿ ತಂದನುತ್ಸವದಿಂದ | ಸಿರಿಯನುರೆ ವಿಸ್ತರಿಸಿ ಭೂಪುರಂದರನಂತೆ ಚಂದ್ರಹಾಸ ಮೆರೆದನು | ೧೮ || ಇಂದುಹಾಸಾಶ್ರಯದೊಳಿರ್ದಖಿಲ ವುರಜನಂ | ಕಂದರ್ಪ ತಾತನಂ ಕಂಡು ಕೃತಕೃತ್ಯ ಮಾ | ಮೈಂದಿರಾ ವಲ್ಲಭನ ಸಂದರ್ಶನಕೆ ದುಷ್ಟಬುದ್ದಿ ನಿಜ ಸೂನುಸಹಿತ | ಬಂದು ನಿರ್ಧೂತಕಿಷನಾದನಾಗಳೆ | ತಂದು ಗಾಲವನಸುರಮರ್ದನನ ಪಾದಾದ | ವಿಂದಮಂ ವಿವಿಧಾಗಮೋಕದಿಂ ಪೂಜಿಸಿದನತಿ ಭಕ್ತಿಭಾವದಿಂದೆ || ೧೯ || ೩೭೨ ಕನ್ನಡ ಜೆ ಮಿನಿ ಭಾರತ ಪ್ರೀತಿಯಿಂ ಚಂದ್ರಹಾಸಂ ತನ್ನ ರಾಜ್ಯಮಂ | ಪೀತಾಂಬರನ ಚರಣ ಸರಸಿರುಹಕರ್ಪಿಸಿದ | ನಾತಂ ಧನಂಜಯನ ಸಮ್ಮತದೊಳೊಸೆದು ವಿಷಯಾ ಕುಮಾರಂಗೆ ಕೊಟ್ಟು | ಖ್ಯಾತಮಾದಕಿಳ ವಸ್ತುಗಳೊಡನೆ ಗಜಪುರಕೆ | ದೂತರಂ ಕಳುಹಿ ಸತ್ಕೃತನಾಗಿ ಭೂಪತಿ | ವ್ಯಾತ ಸಹಿತಲ್ಲಿ ಮೂರಿರುಳಿರ್ದು ಪೊರಮಟ್ಟನೈದೆ ಕುದುರೆಗಳ ಕೂಡೆ ||೨೦|| - ಮುಪ್ಪಾದೆನೆಲೆಮಗನೆ ಕೃಷ್ಣ ದರ್ಶನದಿಂದ | ತಪ್ಪದೆನಗಿನ್ನು ಮೋಕ್ಷದ ಲಾಭಮಸುರಾರಿ | ಗೊಪ್ಪಿಸುವೆ ನೀತನುವನಿವಧ್ವರಂ ಮುಗಿದ ಬಳಿಕ ವನಕಾಂ ಪೋಪೆನು || ಬಪ್ಪುದಿಲ್ಲದರಿಂದ ನಗರಕರಸಾಗಿ ಸುಖ | ಮಿಪ್ಪುದೆಂದಿರಿಸಿ ನಿಜ ತನಯರಂ ಶರಧಿಗೆಣಿ | ಯಪ್ಪ ವಾಹಿನಿಯೊಡನೆ ಪೊರಮಟ್ಟನಾ ಚಂದ್ರಹಾಸನರ್ಜುನನ ಕೂಡೆ| ೨೧ || ಪುತ್ರಸಂಪದವಾಯುರಾರೋಗ್ಯ ಮರಿವು ಶತ | | ವತ್ರನಾಭನ ಭಕ್ತಿ ದೃಢವಾಗಲೀತನ ಚ | ರಿತ್ರಮಂ ಕೇಳೆವರ್ಗೆಂದು ಹರಿ ವರವನಿತಾತನಂ ಕೂಡಿಕೊಂಡು || ಸುತ್ತಾಮ ಸುತನ ಕುದುರೆಗಳೊಡನೆ ತೆರಳ೦ | | ಧರಿತ್ರಿಯೊಳ್ ದೇಶದೇಶದೊಳಿರ್ದ ಭುಜಬಲ | ಕ್ಷತ್ರಿಯೂತ್ತಮರಂಜಿ ತುರಗಂಗಳಂ ತಡೆಯದಭಿನಮಿಸಿ ಬಿಡುತಿರ್ದರು | ೨೨ || - ರಾಯ ಕೇಳಾಶ್ಚರ್ಯಮಂ ಬಳಿಕ ವಾಜಿಗಳ್ | ವಾಯುವೇಗದೊಳೆದಿ ಬಡಗಣ ಪಯೋನಿಧಿಯ || ತೋಯಮಂ ಪೊಕ್ಕು ನಡೆದುವುಕೂಡೆ ಸಾಗರದ ವಾರಿಯೊಳ್ ಕಾಲಿಡುವೊಡೆ || ದಾಯಮಂ ಕಾಣದೆ ಧನಂಜಯಾದಿಗಳದಕು | | ಪಾಯುಮಿನ್ನೇನೆಂದು ಬೆಸಗೊಂಡೊಡಂಬುಜ ದ | ಳಾಯತಾಕ್ಷಂ ಪೇಳ ನಿಂತೆಂದು ನೆರೆದಿರ್ದ ಸಕಲ ಭೂಪಾಲಕರ್ಗೆ || ೨೩ || ಶುಭ್ರವಾಹನ ಮಯೂರಧ್ವಜ ಪ್ರದ್ಯುಮ್ಮ || ಬಭ್ರುವಾಹನ ಹಂಸಕೇತು ನೃಪರಿವರೆವ | ರಭ್ರವಾಹನನಂತೆ ಸರ್ವತ್ರ ಗಮನದ ವರೂಥದ ಮಹಾವೀರರು || ವಿಭ್ರಾಜಿಸುವ ಸಮುದ್ರದ ಮೇಲೆ ನಡೆವ ಸುಗ | ತಿ ಭ್ರಷ್ಟರಿಂದು ರುಕ್ಕಿಣಿಮುಖಪಂಕ || ಜ ಭ್ರಮರನಾಪಂಚರಥಿಕರಂ ಕೂಡಿಕೊಂಡಂಬುನಿಧಿಯಂ ಪೊಕ್ಕನು | ೨೪ || ಮೂವತ್ತೆರಡನೆಯ ಸಂಧಿ ೭೩. ಸಾಗರದ ನಡುವೆ ಕುರ್ವಕೆ ವರ ಹಯಂಗಳತಿ | ವೇಗದಿಂದೈದಲದರೊಡನೆ ಪಾರ್ಥಾದಿಗಳ್ | ಪೋಗಿ ಬಕದಾಲ್ವರುಪಿಯಂ ಕಂಡರಲ್ಲಿ ಕಣ್ಣಿವೆಗಳಂ ಮುಚ್ಚಿಕೊಂಡು || ಯೋಗದಿಂದಿರುತಿರ್ದನಧ್ರುವದ ಕಾಯಮಂ | ಸಾಗಿಸಲಬೇಕೆಂದು ಕೊಳೆತೊಣಗಿ ಛಿದ್ರಂಗ | ಳಾದ ಸೆಲದಿಗಳಿಕ್ಕಿದಾಲದೆಲೆಯಂ ತನ್ನ ತಲೆಮರೆಗೆ ಕುದ್ರೋಳಂತು || ೨೫ || ಸ್ವಂದನಂಗಳನಿಳಿದು ವಿನಯದಿಂದೆಚ್ಚರಿಸಿ | ವಂದಿಸಿದೊಡರ್ಜುನಾದಿಗಳನಾ ಮುನಿವರಂ | ಕಂದೆರೆದು ಕಂಡು ಪುರುಷೋತ್ತಮಂ ಕ್ಷಣಿಕರಿವರೈವರಂ ಕೂಡಿಕೊಂಡು || ಬಂದ ಮಂಡಲದೊಳಿರವಿಲ್ಲ ತನಗಿನ್ನು | ಮುಂದೆ ಸುಖವಾಗದಲ್ಪಾಯುಷದೊಳೆಗೈವೆ || ನೆಂದು ಬಕದಾಲ್ಯ ಋಷಿ ನುಡಿಯೆ ವಿಸ್ಮಿತನಾಗಿ ಫಲುಗುಣಂ ಬೆಸಗೊಂಡನು | ೨೬ || ಮೊಳಕಾಲ್ ಳೆಡೆಯೊಳುದ್ಭವಿಸಿರ್ದ ಕಿಂಪುಕಂ। ಗಳ ಮೇಲೆ ಗೂಡಿಕ್ಕಿ ಬಾಳ ಪುವು ಪಕ್ಷಿಗಳ | ಬಳಗಂಗಳೊರಸಿಕೊಂಬುವು ತೀಟೆಗಳನಂಗದೊಳ್ ಬಂದು ಮೃಗತತಿಗಳು || ಬಳೆದಿಹವು ಸುತ್ತಲುಂ ಪುತ್ತುಗಳ ನಿಮ್ಮ ತೋ | ಳಳ ಬಳಿಯೊಳಾಡುವುವು ಸರ್ಪಂಗಳಿರಲೊಂದು | ನಿಳಯಮಂ ಮಾಡದೇತಕೆ ಕಯ್ಯೋಳೀಪತ್ರವೆಂದು ಪಾರ್ಥಂ ಕೇಳೆನು || ೨೭ || ಮುನಿ ಕಿರೀಟಿಯ ನುಡಿಗೆ ನಸುನಗುತೆ ದುಃಖ ಭಾ ! ಜನವಲಾ ಸ್ವೀಪರಿಗ್ರಹಮದಂ ಪ್ರೊಪಿಸುವ | ಮನುಜನೆಣಿಸುವನೆ ಕೃತ್ಯಾಕೃತ್ಯವಂ ಬಳಿಕ ಮೋಕ್ಷಮೆತ್ತಣದವಂಗೆ || ಕನಸಿನ ಸುಖಕ್ಕೆಳಸಿ ಬಿದ್ದ ಪನಧೋಗತಿಗೆ | ಜನನ ಮರಣಂಗಳ ಬಳಿ ಬೆಂಬಿಡದಿಹುದು | ವನಿತೆಯರತೊಡಕಿಂದೆ ಕೆಡುತಿಹುದು ಲೋಕಮದನೇವಣ್ ಸುವೆನೆಂದನು || ೨೮|| ಮಡದಿ ಮಗ ಮೊಮ್ಮಂದಿರಂ ಸಾಗಿಸುವೆನೆಂತೋ | ಪೊಡವಿ ಬೆಳಸಾಳೆ ಸಿರಿ ಕೀಲಾರಮನೆಗಳಿಸಿ | ದೊಡವೆಗಳ ನಾರೆವೆನೆಂತೋ ವೇದಾದಿ ಶಾಸ್ತ್ರಂಗಳಂ ಪಠನದಿಂದೆ || ಕಡೆಗಾಣಿಸುವೆನೆಂತೊ ತಾನೆಂದು ಬಾಳುವೆಗೆ | ಬಿಡದೆ ಚಿಂತಿಸಿ ತಾಪಕೊಳಗಾಗಿ ಧರ್ಮದೊಳ್ || ನಡೆಯದಾಶಾಪಾಶದಿಂದ ಸಂಸಾರದೊಳ್ ಕೆಡುತಿಹುದು ಜಗವೆಂದನು || ೨೯ || ೩೭೪ ಕನ್ನಡ ಜೈಮಿನಿ ಭಾರತ ಅಂತಾಗಿ ದಾರಸಂಗ್ರಹ ಪರ್ಣಶಾಲೆಗಳ | ನಿಂತೊಲ್ಲದಚಿರ ಕಾಲದೊಳಳಿವಕಾಮಿದ | ಕೆಂತಿರ್ದೊಡೆನೆಂದು ತಲೆಗೆ ತರಗೆಲೆವಿಡಿದು ತಾಂ ಪೊತ್ತುಗಳೆವೆನೆನಲು । ಕುಂತಿಸತಂ ಮತ್ತೆ ಕೇಳ ನಾಯ ಪ | | ಮಂ ತಳೆವುದೀಮಹಾತ್ಮರಿಗೇಕೆ ಶಿವಶಿವಾ || ಪಿಂತೇ ಸುದಿನವಾದುದೆಂದಿನಿಂದೀಪಕ್ರವಿಹುದು ಮಸ್ತಕದೊಳೆಂದು ನಿ ೩೦ || ಅತ್ಯಲ್ಪರಾಗಿ ಮಾರ್ಕಂಡೇಯ ರೋಮಶ ! ಪ್ರತ್ಯೇಕರಳಿದರಿವರೆನಿಬರೆಂದರಿಯೆ ನಾಂ | ಸತ್ಯಲೋಕವನಾಳರಿಪ್ಪತ್ತು ಕಮಲಸಂಭವರಿನಿತರೊಳ್ ಮಡಿದರು | ಕ್ಷೀತ್ಯಾದಿಗಳ ಜಲಮಂಗಳಪ್ಪಂದಾಧಿ | ಪತ್ಯದ ಚತುರ್ವದನರವಸಾನವಾದಂದು | ನಿತ್ಯಮಾಗಿರವು ಪದವಿಗಳೆಂದು ತಾನಿಲ್ಲಿ ಬಯಲೊಳಿದ್ದ ಪೆನೆಂದನು 12011 ಬಾರಿಬಾರಿಗೆ ಜಲಪ್ರಳಯಂಗಳಾಗಿ | ಭೂರಿಶಾಖೆಗಳಿಂದೆ ತಳಿತರೆವುದೊಂದುವ | ಭೂರುಹವದರದೊಂದೆಲೆಯಮೇಲೆ ತನ್ನ ವದು ಪದಕಮಲದುಂಗುಟವನು | ಚಾರುತರ ಕರ ತಾಮರಸದಿಂದ ಪಿಡಿದು ವದ | | ನಾರವಿಂದದೊಳಿಟ್ಟು ನಗುತಳುತೆ ಲೀಲೆಯಿಂ | | ದೂರಂತೆ ಮಲಗಿಕೊಂಡಿಹನೋರ್ವಬಾಲಕಂ ತಾನಾತನಂ ಕಂಡೆನು | ೩೨ | ಅಂದು ಸಲಿಲದೊಳಾಳ ತನಗಾಲದೆಲೆಯಮೇ | | ಲೋಂದೊಂದುಬಾರಿ ಬಾಲಕನಾಗಿ ಮೈದೋರಿ|| ನಿಂದು ಮಾತಾಡಿಸದೆನೋಡದೆ ವಿಚಾರಿಸದೆ ದೂರದೂರದೊಳಿರ್ಪನು | ಇಂದು ನಿಮ್ಮ ವರಂ ಕೂಡಿಕೊಂಡಿಲ್ಲಿಗೆ ! ತಂದು ಕರುಣಿಸಿದನೀಹರಿ ಕೃಷ್ಣರೂಪಎಂ | ಸಂದುದಿತನೆ ಸದಾಶ್ರಯಂ ಮರೆವುಗುವೊಡೆನಗೆಂದು ಮುನಿ ನುಡಿದನು ಬಕದಾಲ್ಬಮುನಿ ಬಳಿಕ ಕೃಷ್ಣ ನಂ ನೋಡಿ ಬಾ | ಲಕನಾದ ರ ಪಮಂ ವಟಪತ್ರಶಯನದೊಳ್ || ಸಕಲ ಜಗವುಳಿವಂದು ತನಗೆ ಕಾಣಿಸಿದೆಯಲ್ಲದೆ ರಮಾರಮಣನಾಗಿ | ಪ್ರಕಟಿತದ ಧರ್ಮ ಸಂತತಿಗಳಂ ಪಾಲಿಸುವ || ಸುಕುಮಾರ ಮೂರ್ತಿಯಂ ಕೃಪೆಯಿಂದ ನಿನ್ನ ಸೇ | ವಕ ಜನಕೆತೋರುವಂತೆನಗೆ ತೋರಿದುದಿಲ್ಲ ತಾನಿನ್ನು ಬಿಡೆನೆಂದನು || ೩೪ || ೩೭೫ ಮೂವತ್ತೆರಡನೆಯ ಸಂಧಿ ಜನಪ ಕೇಲಿಂತೆಂದು ಹರ್ಷದಿಂ ಬಕದಾಲ್ಯ | ಮುನಿ ಬಂದು ಕೃಷ್ಣನಂ ತಕ್ಕೆಸಿ ಮತ್ತೆ ಪಾ | ರ್ಥನ ಕೂಡೆ ಪೇಳೆ೦ ಸದಾವಾಸಕೀಹರಿಯ ದೇಹವಿದು ಗೇಹಮೆನಗೆ! ಅನುಕೂಲೆಯಾದ ಸತಿ ಮುಕ್ತಿಯಲ್ಲದೆ ಬೇರೆ | ಮನೆಯಿಲ್ಲ ಮಡದಿಯಿಲ್ಲದಕಾಗಿ ತಾನೀಸು | ದಿನವಿಲ್ಲಿ ತಲೆಗೆ ತರಗೆಲೆವಿಡಿದುಕೊಂಡಿರ್ದೆನೆನಲರ್ಜುನಂ ನುಡಿದನು | ೩೫|| ಇಪ್ಪತ್ತು ಕಮಲಜರ ಬಾಳೆಯಂ ಕಂಡ ನಿಮ್ಮ | | ಗೊಪ್ಪದೆ ಗುರುತ್ವಂ ಮಹಾಪುರುಷರೀಸುದಿನ || ಮಿಪ್ಪುದಚ್ಚರಿಯಲಾ ಶಿವಶಿವಾ ನೀವೆ ನಮ್ಮೆಲ್ಲರ್ಗೆ ಪೂಜ್ಯರೆಂದು | ತಪ್ಪನೀಕ್ಷಿಸಲಾಗದರಸನ ಮಖಂ ಸಫಲ | ಮಪ್ಪುದಿನ್ನೆಂದು ನರನಭಿವಂದಿಸಿ ನಮ | ಗರ್ಪ್ಪಿಸದಿರೊಂದು ಗರ್ವದ ಭಾವಮಂ ಕೃಷ್ಣನಿರಲೆಂದು ಮುನಿ ನುಡಿದನು | ೩೬ || ಸರ್ವವೇದದ ಮೂಲನೀ ಕೃಷ್ಣ ನಾವಂಗೆ || ಗರ್ವ ಮಿನ್ನೆಲೆ ಪಾರ್ಥ ಕೇಳಾದೊಡೀ ಕಡಲ | ಕುರ್ವದೊಳ್ ಗಾನಿರುತಿರಲ್ಕಹಾ ಕಲ್ಪದೊಳ್ ಪದ್ಮಾಭಿಧಾನದಿ೦ದೆ | ಉರ್ವನಾತ್ತನೆಯ ವಾರುವಿಕನಾಗಿಹ ಚ | ತುರ್ವದನನಿಲ್ಲಿಗೆ ವರಾಳವಾಹನದೊಳ| ಕರ್ವೆರಸಿ ಬಂದೆನ್ನ ಮುಂದೆ ನಿಂದಾಗಳಧ್ಯಕ್ಷತೆಯೊಳಿಂತೆಂದನು || ೩೭ | ಎಲೆವಿಪ್ರ ನೀನಾರದೇತಕೀ ಪರ್ಣಮಂ | ತಲೆಗೆ ಪಿಡಿದಿಹೆಘೋರತಪಮೇಕದಂ ಬಯಕೆ | ಸಲೆ ಮೆಚ್ಚಿ ಬಂದೆನಾ ಕಮಲಜನುಸಿರ್ದೊಡಿತ್ಯಪೆನೀಗ ವರವನೆನಲು | ತೊಲಗತ್ಯ ಸಾ‌ನಿನ್ನ ತೆರದ ನಾಲೊಗದರಂ | ಪಲಬರಂ ಕಂಡರಿವೆನೆನಗೀವುದಂ ಮತ್ತೆ | ಕೆಲಬರ್ಗೆ ಕೊಟ್ಟು ಕಳೆ ಪೊಗೆಂದು ನಾನೆಂದೆನಾ ಪದ್ಯ ಸಂಭವನೋಳು ! ೩೮ | ಆನೆಂದುದಂ ಕೇಳು ಗರ್ವದಿಂದಾ ಪದ್ಮ | ಸೂನುತೋರಿಸು ತನ್ನ ತೆರದ ನಾಲ್ಕೂ ಗದರಂ | ನೀನೆಂದು ಪೆನ್ನೆಗಂ ಬಂದುದೊಂದು ಸುಳಿಗಾಳಿ ಧರೆ ನಡುಗುವಂತೆ | ನಾನಾದ್ರು ಮಂಗಳಂ ಕಿತ್ಸೆ ಮಿಗೆ ಮಾರ್ದು | ಬಾನೆಡೆಗೆ ನಮ್ಮಿ ರ್ವರಂ ಕೊಂಡಡರ್ದುದದ | ನೇನೆಂಬೆನದ್ಭುತವನೆಲೆ ಪಾರ್ಥ ತೊಳಲಿಸಿತಜಾಂಡ ಶತಕೋಟಿಗಳನು || ೩೯ | ೩೭೬ ಕನ್ನಡ ಜೈಮಿನಿ ಭಾರತ ತೀವಿದೌದುಂಬರ ದ್ರುಮದ ಫಲದಂತೆ ರಾ | ಜೀವ ನಾಭನ ಮೆಯ್ಯೋಳಿಡಿದಿಹವಜಾಂಡಂಗ | ಲಾ ವಾಯುವಶದಿಂದ ತೋಳಲಿದೆವು ಪೊಕ್ಕೆ ವೊಂದರೊಳಪ್ಪ ಮುಖವಿರಿಂಚಿ || ಜೀವಜಾಲದ ಸೃಷ್ಟಿಗೊಡೆಯನಾಗಿರ್ದವನು| ನಾವಿರ್ವರುಂ ಬರಲ್ ಕಂಡು ವಿಸ್ಮಿತನಾಗಿ | ನೀವದಾರೆಣಂಗೈದಿದಿರಿ ನಿಮ್ಮ ಹೆಸರೇನೆಂದು ಬೆಸಗೊಂಡನು || ೪೦ || ಚತುರಾಸ್ಯನಾಂ ಸತ್ಯಲೋಕದಿಂ ಬಂದೆನೀ | ವ್ರತಿ ಶಿಷ್ಯನೆನಗೆ ಬಕದಾಲ್ಯನೆಂಬವನೆಂದು | ಶತಪತ್ರಜಂ ಪೇಳ್ಕೊಡಪಹಾಸಮಂ ಮಾಡುತಪ್ಪ ವದನದ ವಿರಿಂಚಿ|| ಅತಿಗರ್ವಭಾವದಿಂ ನೀನಜಂ ಶಿಷ್ಯನಿವ | ನತುಳ ಗುರು ಶಿಷ್ಯರಿರ್ವರುಂ ನಿಮ್ಮ ಸಂ | - ಸ್ಮತಿಗೆ ಶೌಚದ ಸಲಿಲದೂಳಿಗದ ವಟುಗಳಿಹರೆನ್ನೊಳ್ ಕೆಲಬರೆಂದನು || ೪೧ | | ಇನಿತು ಗರ್ವದೊಳಪ್ಪ ವದನದ ವಿರಿಂಚಿ ನುಡಿ | ವನಿತಳ್ ಪೊರೆಯೊಳಿಹ ನಾವು ಸಹಿತಾತನಂ | ಘನ ರಭಸದಿಂದೆ ಸುಳಿಗಾಳಿ ಕೊಂಡೊಯ್ಯುದಾಗಸಕತಿಕಠೋರದಿಂದ || ಅನಿಲವಶದೊಳ್ ಪೋಗಿಮೂವರುಂ ಮತ್ತೊಂದು | ವನಜಭವಲೋಕಮಂ ಕಂಡೆವಲ್ಲಿಯ ಪುಣ್ಯ | ಜನರೆಮ್ಮ ನೆತ್ತಣ ವಿಕಾರಿಗಳ ನೀವೆಂದು ನಗುತ ಕೊಂಡಾಡಿಸಿದರು ೪೨ | ಅಲ್ಲಿ ಪ್ರೌಡಶಮುಖದ ಬೊಮ್ಮ ನಂ ಕಂಡವನ | ಮೆಲ್ಲಡಿಗೆ ನಮಿಸೆ ಗರ್ವದೊಳವಂ ನುಡಿಸದಿರೆ | ತಲ್ಲಣಿಸಿ ನಾವಂಜಲವನ ಪೊರೆಯವರೆಮ್ಮ ನಾರೆಂದು ಬೆನಗೊಳಿ || ಬಿ ಡಪಾ ನನ ಚತುರ್ವದನ ಬಕದಾಲ | ರಿಲ್ಲಿಗರಿಯದೆ ಬಂದೆವೆಂದು ನಾವುಸಿರಿ | ಮಲ್ಲಿಗೆಯಲರ್ಗೆದರಿದಂತಟ್ಟಹಾಸದಿಂ ನಗುತಿರ್ದನಾ ವಿರಿಂಚಿ il೪೩|| ಈ ವಿರಿಂಚಿಗಳನೀಸಿ ತನ್ನ ಮಹಿಮೆಯನ | ದೇವಣ್ ಸುವೆನೆಂದು ಕೆಲದವರೊಳಾಡುವ ಕ | ಲಾವಕನಂ ಮತ್ತೆ ಸುಳಿಗಾಳಿ ಕೊಂಡಡರ್ದುದು ನಭಸ್ಥಳಕಿ ಬಳಿಕ || ಮೂವತ್ತೆರಡು ಮೊಗದ ಕಮಲಜನ ಲೋಕಮಂ | ನಾವು ತಲೆಕೆಳಕಾಗಿ ನಾಲ್ವರು ಪುಗಲೆಮ್ಮ | ನಾ ವಿಧಾತ್ರಂ ಕಂಡು ಕರುಣದಿಂ ಕೇಳೊ ಡಾವಿನಿತೆಲ್ಲಮಂ ಪೇಳೆ ವು ೪೪| ಮೂವತ್ತೆರಡನೆಯ ಸಂಧಿ ೩೭೭ - ಏತಕ್ಕೆ ತಂದಿರಿಲ್ಲಿಗೆ ರವಿಯ ಮುಂದೆ ಖ || ದ್ಯೋತಂಗಳೆಸೆದಪುನ ತನಗೆ ಸರಿಯಾರೆಂಬ | ಮಾತು ಮುಗಿಯದ ಮುನ್ನ ಕೊಂಡೆದ್ದು ದಾವರ್ತ ಮಾರುತಂ ನಾವು ಬಳಿಕ || ಆತನಂ ಕೂಡಿಕೊಂಡರುವತ್ತು ನಾಲ್ಕು ಮುಖ | ದಾತನಂ ಕಂಡೆವಾತನ ಗರ್ವದಿಂದೆ ಮುಂ | ದೀತೆರಳಿಮ್ಮಡಿಸಿದಾಸ್ಯದ ವಿರಿಂಚಿಗಳ ಲೋಕಂಗಳಂ ಕಂಡೆವು || ೪೫|| ತೊಳಲಿದೆವು ಪಾರ್ಥ ಕೇಳಿ೦ತು ನಾವೆಲ್ಲರುಂ | ಬಳಿಕ ಸಾವಿರ ಮೊಗದೊಳೆಸೆವ ಪರಮೇಷ್ಠಿಯಂ|| ಬಳಸಿದ ಸಮಸ್ತ ಸುರಮುನಿಗಳ ಪೊಗಳ ಸನಕಾದಿಗಳ ಗಡಣದೊಡನೆ | ನಳಿನಸಖ ಶತಕೋಟಿತೇಜದಿಂ ತೊಳತೊಳಗಿ | ಬೆಳಗುತಿರಲಾವಿನಿಬರುಂ ಪೋಗಿ ಕಾಣಿ | ಬಳಲಿದಿರಿದೇಕೆ ಬಂದಿರಿ ನಿಮ್ಮ ಕರುಣದಿಂದಿಹೆನೆಂದು ಸೈತಿಟ್ಟನು ನಂದು ಸೈತಿಟ್ಟನು || ೪೬H - ನಿಮ್ಮ ದೆಸೆಯಿಂಸಲೇ ತನಗೆ ಸಂತತಂ | ಸುಮ್ಮಾನ ಮಹುದೆಂದು ಮಿಗೆ ಸುಪ್ರಸನ್ನತೆಯೊ | ಆಮ್ಮನೆಲ್ಲರನಾದರಿಸಿ ನಿಗರ್ವಿಕೆಯಿಂ ಸಹಸ್ರ ವದನಂ ಕಳುಹಲು || ಹೆಮ್ಮೆ ಗಳ ನುಳಿದು ವಿಸ್ಮಿತರಾದರವರನ್ನೆ | ಗಂ ಮೊದಲದಂತಿರುತಿರ್ದರಂತೆ ಕನಸೆನಿತೋರ್ಪ | ತಮ್ಮ ಲೋಕಂಗಳಿಗೆ ಬಂದಿರ್ದರಾನೆಂದಿನವೊಲಿರ್ದ ನೀ ಕಡಲೊಳು || ೪೭|| ಅದರಿಂದಕೋವಿದ‌ ಗರ್ವಮಂ ಮಾಡಲಾ | ಗದು ಪಾರ್ಥ ತಾನಂದು ಸಂಧಿಸಿದ ಸಾಸಿರಿ | ಗದ ಪುರುಷನೀತನಲ್ಲವೆ ಕೃಷ್ಣರೂಪದಿಂ ಕಾಣಿಸುವನೀ ಜಗದೊಳು|| ಉದದಿ ಮಧ್ಯದೊಳಿನ್ನೆಗಂ ಭಜಿಸುತಿರ್ದೊ ಡಾ | ದುದು ಸಫಲಮೆಂದು ಬಕದಾಲ್ಯ ಮುನಿ ನುಡಿಯ | | ಮುದದಿಂದ ಕೇಳು ವಿಸ್ಮಿತರಾಗಿ ಸಂಭಾವಿಸಿದರರ್ಜುನಾದಿ ನೃಪರು ೪೮|| - ಶ್ರೀಕಮಲಲೋಚನಂ ಬಕದಾಲ್ಯ ನಂ ಬಳಿಕ || ಭೂಕಾಂತನಧ್ವರಕೆ ನೀವು ಬಿಜದುಂಗೈಯ | ಬೇಕೆಂದೊಡಂಬಡಿಸಿ ವಾಜಿಸಹಿತಂಬುಧಿಯ ತಡಿಗೆ ಬಂದಾ ಋಷಿಯನು || ಲೋಕಮರಿಯ ಶಿಬಿಕಾರೋಹಣಂಗೈನ || ಲಾಕುದುರೆಗಳ ತಿರುಗಿ ಸಿಂಧುದೇಶಕೆ ಬರಲ | ನೇಕ ಪೃಥ್ವಿಪಾಲರೊಡನೆ ಕೃಷ್ಣಾರ್ಜುನರ್ ನಡೆತಂದರುತ್ಸವದೊಳು ||೪೯ ೩೭೮ ಕನ್ನಡ ಜೈಮಿನಿ ಭಾರತ ಪೃಥಿವೀಂದ್ರ ಕೇಳೆ ಸಿಂಧುದೇಶದೊಳೆಸೆವ ಜಯ | ದ್ರಥನ ಪಟ್ಟಣಕೆ ನಡೆತಂದರರ್ಜುನ ದೈತ್ಯ | ಮಥನರೀ ವಾರ್ತೆಯಂ ಕೇಳ ನತಿಬಾಲನಾಗಿಹ ದುಶ್ಯಳೆಯ ತನುಜನು | ವ್ಯಧಿಸಿ ಮೈಮರೆದನೆಲಗದ ಮಂತ್ರಿಗಳೆಣಿಕೆ | ಶಿಥಿಲವಾದುದು ಪುರಂ ತಲ್ಲಣಿಸುತಿರ್ದುದೀ | ಕಥನಮಂ ಧೃತರಾಷ್ಟಸುತೆಗರಿಪಲಿದಿರಾಗಿ ಪೊರಮಟ್ಟಳುರೆ ಬೆದರ್ದು ! Hok ಎಲ್ಲಿ ಬಹನರ್ಜುನನ ರಥದಮೆಲಸುರಹರ | ನಲ್ಲಿಗೆ ತಂದು ಚೀರಿದಳೆಲೆ ಜಗನ್ನಾಥ | ಮಲ್ಲ ವರ್ದನ ಮಾನಿನಿಯ ಮೊರೆಯಲಾಲಿಸಂದೀ ಸವ್ಯಸಾಚಿ ತನ್ನ ! ವಲ್ಲಭನ ಪಗೆಯೆಂದು ಕೊಂದ ನಿಹ ದೆಂದು ಶಿಶು | ತಲ್ಲಣಿಸುತಿದೆ ಕಾಯಬೇಕೆನೆ ಧನಂಜಯ೦ | ನಿಲ್ಲದೆ ವರೂಥದಿಂದಿಳಿದು ಬಂದಾಕೆಗಭಿನಮಿಸಿ ಬಳಿಕಿಂತೆಂದನು | ೧ | ತಾಯೆ ಪಗೆಗೊಂಡು ನಾ ನಿನಗಂದು ಮಾಡಿದ | ನ್ಯಾಯಮಂ ಸೈರಿಪುದು ನಿನ್ನ ತನುಜಾತನಂ || ನೋಯಿಸುವನಲ್ಲ ರಾಜ್ಯ ನಗಣಿತಾಶ್ವ ಮದಕರಿಗಳಂ ಕೊಟ್ಟು ನಿನಗೆ ! ರಾಯನ ಮಹಾಧ್ವರಕೆ ಕೂಡಿಕೊಂಡೆನೆನ ! ಲಾಯ ತಾಂಬಕಿ ಮತ್ತೆ ಶೋಕವಿಮ್ಮಡಿ ನಾ || [ H ೫೨ ರಾಯಣನ ಪದ ಕಮಲದೊಳ್ ಪೊರಳಿ ಕಡಲಿಡುವ ಕಂಬನಿಯೊಳಿಂತೆಂದಳು ಪ್ರಾಣಿಗಳ ಹೃದಯದೊಳ್ ದೇವ ನೀನಿರ್ಪುದಂ | | ಮಾಣಿಸುವೆ ನತರ ದುಃಖಾಕುಲವನೆಂಬುದಂ | | ಕಾಣಿಸದೆ ದೌಪದಿಯ ಮಾನವಂ ಕಾಯ್ದಂದು ಶೋಕಾಗ್ನಿ ಸುಡವುದೆಂದು | ಮೇಣದಂ ಬಿನ್ನೆ ಸಲೇಕಿನ್ನು ಸಲೆ ಸುಖ } ಶ್ರೇಣಿಯಂ ನೆನೆದ ಮಾತ್ರದೊಳಿದೆ ನಿನ್ನ ಕ || ಲ್ಯಾಣಮೂರ್ತಿಯ ದರ್ಶನದೊಳಾಂಕೃತಾರ್ಥಯಲ್ಲವೆ ಸಲಹಬೇಕೆಂದಳು ! ೩ ! ದೇವ ತನಗೊಡಹುಟ್ಟಿದವಳೆಂದು ನರನೆನ್ನ | ನಾವ ತೆರದಿಂ ಕರೆವನಧ್ವರಕೆ ಬರಲಪ್ಪ | ದೇ ವಿಧವೆ ಹಯ ಹಸ್ತಿಗಳ ನಿತ್ತೊಡಾರಾರ್ ಪತಿಪುತ್ರರಿಲ್ಲ ತನಗೆ | ಕಾವುದತಿಬಾಲನಾಗಿಹ ಶಿಶುವನೆಂದು ನಾ | ನಾ ವಿಧದ ಶೋಕದಿ ನಳ ದುಶ್ಯಳೆಯಂ ಕೃ || ಪಾವನಧಿ ಪಿಡಿದೆತ್ತಿ ಸಂತವಿಸಿ ನಗರಮಂ ಪೊಕ್ಕಂ ಕಿರೀಟಿ ಸಹಿತ ೫೪ || ಮೂವತ್ತೆರಡನೆಯ ಸಂಧಿ ೩ . ೯ ಬಳಿಕ ದುಶ್ಯಳೆ ಕಾಣಿಸಿದೊಡಾ ಕುಮಾರಂಗೆ | ನಳಿನಾಕ್ಷನಭಯಮಂ ಕೊಟ್ಟು ಸಂತೈಸಿ ಕರ | ತಳದಿಂದೆ ಮೈದಡವಿದಂ ಕೂಡೆ ಕಂಡುದು ಸಮಸ್ತ ಜನಮಘರಿಪುವನು ! ಪೊಳಲೊಳ್ ನೆಗಳು ವುತ್ಸವದ ಗುಡಿ ತೋರಣಂ | ಮೊಳಗಿದುವು ವಿವಿಧ ವಾದ್ಯದ್ರನಿಗಳಾಗ ಮಂ | ಗಳ ನೃತ್ಯ ಗೀತಂಗಳೆಸಗಿದುವು ಹರಿ ಪಾರ್ಥರಲ್ಲಿ ಸತ್ತರಾದರು # ೫೫ || ಮರುಗಿ ಕಂಬನಿದುಂಬಿ ಮಾಡಿದ ವಿಘಾತಿಯಂ || ಮರೆದು ಸುತನಂ ಕೂಡಿಕೊಂಡು ನೃಪನಧ್ರರಕೆ | ಪೊರಮಟ್ಟು ಬಂದು ಕಾಂಬುದು ಕುಂತಿದೇವಿ ಪಾಂಚಾಲತನುಜೆಯರನೆಂದು & ನೆರೆ ನರಂ ಸಂತೈಸೆ ಬಳಿಕ ದುಶ್ಯಳೆ ಶೌರಿ|| ಗೆರಗಿ ಭಕ್ತರ ಬೆಳವಿಗೆಗಳ ನೊಸೆದಾವಾವ | ತೆರದಿಂದ ಮಾಡುವಂತೆನ್ನನುದ್ದಗಿಸೆಂದು ನಿರ್ಗಮನಕನುವಾದಳು || ೫೬ || ಅಲ್ಲಿಯ ಸುವಸ್ತುಸಹಿತಾಕೆಯಂ ಕೂಡಿಕೊಂ | ಡೆಲ್ಲಾ ಮಹೀಶ್ವರ್‌ವೆರಸಿ ಗಜಪುರಕಾಗಿ | ನಿಲ್ಲದೆ ತಂದು ಯೋಜನಮಾತ್ರದೊಳ್ ನಿಂದು ವತೃರಂ ತುಂಬಿತೆಂದು || ಉಲ್ಲಾಸದಿಂ ಕಿರೀಟಿಗೆ ನಿರೂಪಿಸಿ ತಾನೆ | ಸಲ್ಲಲಿತ ಹರಿಗಳಂ ಪಿಡಿದು ಕಟ್ಟಿದ ನಿಳಾ | ವಲ್ಲಭರ ಮುಂದೆ ಕಾರುಣ್ಯದಿಂ ದೇವನಗರೀಶ ಲಕ್ಷ್ಮೀಕಾಂತನು | ೫೭ || ಮೂವತ್ತು ಮೂರನೆಯ ಸಂಧಿ ಸೂಚನೆ ಧರಣಿಪಾಗ್ರಣಿ ಯುಧಿಷ್ಠಿರ ಮಸೀವಲ್ಲಭಂ | ತುರಗ ಮೇಧಾಧ್ರರವನೆದೆ ವಿಸ್ತರಿಸಿದಂ | ಭರತ ನಳ ನಹುಷಾದಿ ಪೃಥೀಶರೀತಂಗೆ ಪಾಸಟಿಯೆ ಪೇಳೆನಿ | ಜನಮೇಜಯಕ್ತಿತಿಪ ಕೇಳ ಬಳಿಕ ದೈತ್ಯ ಭಂ | | ಜನನಖಿಳ ಭೂಪಾಲರಂ ನಾಗಪುರಕೆ ಯೋ | ಜನದಳತೆಯೊಳ್ ನಿಲಿಸಿ ಬೇರೆಬೇರವರವರ ಪಡೆಗಳಂ ಪಳ್ಳಿ ಗೊಳಿಸಿ | ತನತನಗೆ ಗಂಧ ಮಾಲ್ಯಾಂಬರಾಭರಣ ನೂ | ತನ ವಿಭವದಿಂದ ಬಹುದೆಂದು ನೇಮಿಸಿ ಧರ್ಮ | ತನಯನಂ ಕಾಣಬೇಕೆಂಬ ಲವಲವಿಕೆಯಿಂ ಮುಂದೆ ಬಿಜಯಂಗೈದನು || ೧|| ಸುರನದಿಯ ತಡಿಯ ಪುಣ್ಯಕ್ಷೇತ್ರದೊಳ್ ಸುಪಿ | ಸರದ ಮಣಿಮಂಟಪದೊಳಖಿಳ ಮುನಿಗಣದೊಡನೆ | ಬರಿಸದಿಂದೊಡಲ ದಂಡಿಸಿ ನೆಲದಮೇಲೆ ಕುಳಿರ್ದು ಯಮ ನಿಯಮದಿಂದೆ| ಪರಮ ದೀಕ್ಷಾವಿಧಿಯನನುಕರಿಸಿ ಸಾಧಿಯರ | ನೆರವಿಯೊಳೆರೆವ ಪತ್ನಿ ವೆರಸಿ ತೊಳಗುವ ಯುಧಿ | ವಿರ ಭೂಪನಂ ಕಂಡನಸುರಾರಿ ವಂದಿಸಿತು ತತ್ಸಭೆ ಮುರಾಂತಕಂಗೆ | ೨ | - ಯದುಕುಲಾಗ್ರಣಿ ಬಳಿಕ ಭೀಮನಂ ಬಿಗಿಯಪ್ಪಿ | ವಿದುರ ಧೃತರಾಷ್ಟ್ರ ಮಾದ್ರಿಯರಂ ತಕ್ಕೆಸಿ| ಮುದದಿಂದೆ ದೇವಕಿ ಯಶೋದೆಯರ್ಗಭಿವಂದನಂಗೈದು ಪೃಥೆಗೆ ನಮಿಸಿ || ಪದುಳವಿಟ್ಟೆ ದೆ ಗಾಂಧಾರಿಯಂ ಬಂದು ದೌ || ಪದಿ ಸುಭದ್ರೆಯರಂಘಿಗೆರಗಿದೊಡೆಮಣಿದೆ | ತದನಂತರದೊಳಖಿಳ ಮುನಿಗಳೆ ವಂದಿಸಿ ನಗುತೆ ನೃಪತಿಗಿಂತೆಂದನು || ೩ || ಅರಸ ನಿನ್ನಧ್ರರದ ವಾಜಿ ಭೂವಲಯಮಂ | ತಿರುಗಿ ಬಂದುದು ವರ್ಷ ಮಾತ್ರದೊಳ' ಮೇದಿನಿಯ || ನರಪತಿಗಳೆಲ್ಲರುಂ ನಡೆತಂದರೊಡನೆ ಪಾರ್ಥ ಪ್ರತಾಪದ ಹರಹಿಗೆ | ಧರಣಿ ಸಾಲದು ನೆರಪಿದೊಡವೆಗಮರಾಚಲಂ | ಸರಿಯಲ್ಲ ಬಕದಾಲ್ಬ ಕಾದಿ ಮುನಿ ನಿಕರವಿದೆ | ದೊರೆಯದಿಹ ಸಂಭಾರವಿಲ್ಲಿ ನಡೆಸಿದ್ದು ಯಜ್ಞವನೆಂದು ಹರಿ ನುಡಿದನು || ೪ || ೩೮೦ ಮೂವತ್ತುಮೂರನೆಯ ಸಂಧಿ ೩೮೧. ಆ ಮುರಾಂತಕನ ಮಾತು ಕೇಳು ಹರಿಸದಿಂ | ಭೂಮಿಪತಿ ನುಡಿದನೆಲೆ ದೇವ ತವ ಕಾರುಣ್ಯ | ಜೀಮೂತಮಿರೆ ಬಳೆಯದಿರ್ದಪುದೆ ಪಾರ್ಥ ಪ್ರತಾಪದವೊಲಂ ತಿಳಿಯಲು|| ರೋಮರೋಮದೊಳಿಡಿದಜಾಂಡ ಕೋಟಿಗಳಿಹ ಮ | ಹಾ ಮಹಿಮೆ ತಾನೆ ನರನ ಸಂಗಡ ತಿರುಗು | ವೀ ಮನುಜತನವೆತ್ತ ಭಕ್ತರಂ ಪಾಲಿಪುದೆ ನಿನ್ನ ಬಾಳುವೆಯೆಂದನು | ೫ || ದೇವ ಸಾಕಿನ್ನ ದರ ಮಾತೆಮ್ಮ ಪಂಚಕದ | ಜೀವನಂ ನಿಮ್ಮ ದೈಸಲೆ ಬಾಹ್ಯವೇತಕೆ ಧ | ರಾವಲಯದರಸುಗಳನೆಂತು ಜಯಿಸಿದಿರೆಂಬ ವಿವರಮಂ ಪೇಳುದೆಂದು | ಭೂವಲ್ಲಭಂ ಕೇಳ್ಕೊಡಂದಿರಾಪತಿ ಹಸ್ತಿ | ನಾವತಿಯ ನಗರಮಂ ಪೊರಮಟ್ಟು ಮಗುಳಲ್ಲಿ | ಗಾ ವಾಜಿಗಳ್ ಬಂದು ಪುಗುವಿನಂ ನಡೆದ ವೃತ್ತಾಂತಮಂ ವಿವರಿಸಿದನು || ೬ || ವಾಜಿ ಸಹಿತರ್ಜುನಂ ಪೊರಮಟ್ಟನಂದು ವಿ | | ಭ್ರಾಜಿಸುವ ಜೈತ್ರದೊಳ್ ಕೂಡ ಮಾಹಿತಿಗೆ | ರಾಜನಹ ನೀಲಧ್ವಜಂ ತುರಗಮಂ ತಡೆದನಗ್ನಿಯ ಸಹಾಯದಿಂದ| ಈ ಜಿಷ್ಟು ಸಂಗರದೊಳಾತನಂ ಜಯಿಸಲಾ | ವ್ಯಾಜದಿಂ ಬಂದುದು ಸರಿದರೆಯ ಶಾಪಂ ಮ | ಹಾ ಜವಳಲ್ಲಿಂದೆ ಪೋಗಿ ತಿರುಗಿತು ಹಯಂ ಬಳಿಕ ವಿಂಧ್ಯಾಚಲದೊಳು || ೭ || - ಆನಗದ ಪೆಣಳಿಂ ಪಣಗಳಿಂ ನಿರ್ಝುರದ | ಪಾನೀಯದಿಂಪಿನಿಂ ತಂಪಿನಿಂ ಕುಸುಮ ಗಂ || ಧಾನಿಲನ ಕಂಪಿಂದೆ ಪೆಂಪಿಂದೆ ನೆಲವೇರಿ ಚಂಡಿಯ ವಿಶಾಪದಿಂದೆ || ಸೇನೆ ವಿಸ್ಕ ಯದೊಡನೆ ಹಯದೊಡನೆ ಮುಂದೆ ಸು | ಮಾನದಿಂ ನಡೆಯ ತಡೆಯಲೆ ಸಂಗರದೊ | ಲೀನರಂ ಜಯಿಸಿದಂ ಚಲದಿಂದ ಬಲದಿಂದ ಹಂಸಧ್ವಜನ ಸುತರನು - ಜನಪ ಕೇಳಾ ಘರ್ಮಕಾಲದೊಳ್ ತುಹಿನ ಗಿರಿ | | ತನುಜೆಯ ತಪೋವನದ ವಿಘ್ನಂಗಳಂ ಕಳೆದು | ವನಿತಾ ಮಯದ ರಾಜ್ಯದೊಳ್ ಪ್ರಮೀಳೆಯ ನೋಡಂಬಡಿಸಿ ಗಜಪುರಕೆ ಕಳುಹಿ|| ದನುಜೇಂದ್ರ ಭೀಷಣನನಾಕ್ರಮಿಸಿ ಬಭ್ರುವಾ| ಹನನ ಪಟ್ಟಣಕೆ ನಿಜ ಹಯದೊಡನೆ ಬಂದನ | ರ್ಜುನನಬ್ಬ ಋತುವಿನೊಳ್ ಮೇಘರವಮಂ ಮಿಗುವ ವಾದ್ಯ ನಿರ್ಘೋಷದಿಂದೆ ೩೮೨ ಕನ್ನಡ ಜೈಮಿನಿ ಭಾರತ ಮಣಿಪುರಕೆ ಬಂದುದಾ ಸಮಯದೊಳ್ ಕುದುರೆ ಫಲ | ಗುಣನಲ್ಲಿ ಮಡಿದನಾತ್ಮ ಜನಿಂದೆ ಬಳಿಕದಂ | ಫಣಿರಾಜ ತನುಜೆ ಪರಿಹರಿಸಿದಳ' ಮುಂದೆ ನಡೆಯುಲ್ ತಾಮ್ರಕೇತು ತಡೆದು | ರಣದೊಳೆಮ್ಮೆಲ್ಲರ ಗೆಲೊಡಾತನ ಪಿತಂ || ಗುಣನಿಧಿ ಮಯೂರಧ್ವಜ ತನ್ನ ಯಜ್ಞ ಮಂ ! ಗಣಿಸದೆಮಗೊಪ್ಪಿಸಿ ತುರಂಗಸಹಿತಂದನರಸ ಕೇಳ್ ಕೌತುಕವನು || ೧೦ || ಆ ಮಯೂರಧ್ವಜಂ ಹರಿ ಸಹಿತ ನಡೆಯೆ ನಿ ! ಮನಹ ವೀರವರ್ಮ೦ ತಡೆಯೆ ಬಿಡಿಸಲು | | ದ್ದಾಮ ವಾಜಿಗಳ್ಳದಿ ಚಂದ್ರಹಾಸನ ಪುರಕೆ ಕಣಿ ಗೋಚರಿಸದಿರಲು | ಪ್ರೇಮದಿಂ ನಾರದ ಮುನೀಶ್ವರಂ ಬಂದು ಸು | | ತಾ ಮ ಸುತನೊಳ್ ಕೂಡೆ ವಿಸ್ತರದ ವೈಷ್ಣವ ಶಿ ! ರೋಮಣಿಯ ಕಥೆವೇಳೆ ಕೇಳು ತತ್ತುರದಿ ನಲಿದುದಿನವಿರ್ದನು || ೧೧|| ಶೈಶಿರದ ಕಾಲದೊಳ್ ಕಲಿ ಚಂದ್ರಹಾಸನಂ | ಮೈಸಿರಿಯೊಳೊಳಗೊಂಡು ಬಕದಾಲ್ಬನಂ ಕಂಡು | ಕೈನಾರ್ದ ಹರಿಸದಿ೦ ಸಿಂಧುದೇಶದ ಮೇಲೆ ಮಖ ಸಮಯಕಿಲ್ಲಿಗಾಗಿ | ಜೈಸಿ ಬಂದೆವು ನಿನ್ನ ನುಜ್ಞೆಯೊಳ್ ಗಡ ಕಳುಹಿ || ದೈಸು ವೀರರ್ಕಳುಂ ಸುಖದೊಳ್ಳೆ ತಂದರೋ | ತೆನದಗಣಿತ ವಸ್ತು ಸಹಿತಖಿಳ ನೃಪರೊಡನೆ ಬಹಳ ವಿಭವದೊಳೆಂದನು || ೧೨|| ಭೂಮಂಡಲದೊಳಿಂದು ಮಖ ಹಯಂ ತಿರುಗಿದ ಮ | ಹಾ ಮಹೇಶ್ವರರೊಡನೆ ಬಂದ ವೃತ್ತಾಂತವಂ | | ದಾಮೋದರಂ ಪೇಳು ರಾಯನಂ ಬೀಳ್ಕೊಂಡು ತನ್ನ ಮಂದಿರಕೆ ಬಳಿಕ || ಭೀಮನಂ ಕೈವಿಡಿದುಕೊಂಡು ನಡೆತರೆ ಸತ್ಯ | ಭಾಮಾದಿ ರಾಣಿವಾಸಗಳಿದಿರಾಗಿ ಸು | ಪ್ರೇಮದಿಂದಾರತಿಗಳಂ ಕೊಂಡು ಬಂದು ನಗುತಾತ್ಮ ಪತಿಯಂ ಕಂಡರು || ೧೩|| ಮಡದಿಯರ ಮಧ್ಯದೊಳ್ ಸತ್ಯಭಾಮಾ ದೇವಿ | ನುಡಿದಳೆಲೆ ದೇವ ನಮಗಹಳು ಸೋದರಿ ಕುಬೈ | ಪೊಡವಿಯೊಳ್ ಫಲುಗುಣಂ ತುರಗ ರಕ್ಷೆಗೆ ಪೋದ ಪ್ರಮೀಲೆ ನಿಮಗೆ | ಒಡಹುಟ್ಟಿದವಳಾದಳಿನ್ನೇನೆನಲ್ಕವಳ | ಮುಡಿಯಮಾತಂ ಕೇಳು ಮೊಳೆವ ನಸುನಗೆಯ ಬೆ | ಡಿಯೆ ಕಮಲಾಂಬಕಂ ಪವಮಾನ ನಂದನನ ಮೊಗನೋಡುತಿಂತೆಂದನು || ೧೪|| ಮೂವತ್ತುಮೂರನೆಯ ಸಂಧಿ ಸಂತತಿಗೆ ಸಂತತಿಗಳಾದುವಿನದರ *|| ಚಿಂತೆ ಬಾಲ್ಯವೆ ನಮಗೆ ಭೀಮ ನೊಡಿಗ ನ 1 ಮಂತರವ ನರಿಯದವಳೆಂದ ಕಟಕಿಯ ಮಾತನೆಂದು ಮುರಹರನೊರೆದೊಡೆ|| ಅಂತಹುದು ಪುಸಿಯಲ್ಲಿ ತರಳತನದೊಳ್ ಪುರುಷ ! ರೆಂತಾದೊಡಂ ನಡೆವರಿ - ಧರ್ಮಜನ ಪುರದೊ | ಳಿಂತು ಮಾರ್ಗಿಗಳಾಗದಿರಬಹುದೆ ಹೇಳೆಂದಳಾ ಸತ್ಯಭಾಮೆ ನಗುತೆ ೧೫ || ಪ್ರಾಣಿ ಶರಿಯ ನುಡಿಗೆ ನಸುನಗುತೆ ಮತ್ತುಳಿದ 1 ರಾಣಿಯರ ಸರಸೋಕ್ತಿಗಳ ನಾಲಿಸುತೆ ಚಕ್ರ 1 . ಪಾಣಿ ಮಾರುತಿ ಸಹಿತ ಭವನದೊಳ್ ಕುಳ್ಳಿರ್ದ ಸುಖದೊಳಿರಲಾಪದದೊಳು || ಕೊಣಿಂದ್ರರೊಡಗೂಡಿ ಫಲುಗುಣಂ ಭೂ ವರನ | ಕಾಣಿಕೆಗೆ ನಗರದ ಸಮೀಪಕ್ಕೆ ತಂದನಾ | ವಾಣಿಯಂ ದಾರುಕಂ ಬಂದುಬಿಸಿಪೊರಮಟ್ಟನರಮನೆಯನು || ೧೬|| ಬಂದನಧರ ಶಾಲೆಗಸುರಾರಿ ಮತ್ತೆ ಯಮು | ನಂದನಂಗಿಲ್ಲಿಹುದು ನೀನಖಿಳ ಭೂಪಾಲ | ವೃಂದಮಂ ಬಕದಾಮುನಿಪನಂ ನಾವಿದಿರ್ಗೊಂಡು ಬಹೆವೆಂದುಸಿರ್ದು | ಮುಂದೆ ಧೃತರಾಷ್ಟ್ರವಿದುರಾದಿ ವೃದ್ದ ಮಹೀ | | ವೃಂದಾರಕ ಪ್ರತತಿ ಸಹಿತ ಪೊರಮಟ್ಟು ನಡೆ | - ತಂದನುತ್ಸವದಿಂದೆ ಬರಿದೆ ಸಕಲ ಜನಮೆಂದು ನೇಮಿಸಿ ಮುದದೊಳು || ೧೭|| ಅಸುರಹರನಾಜ್ಞೆಯಿಂದಾಗ ಪಟ್ಟಣದೊಳಗೆ | ಪೊಸತಾಯು ಗುಡಿ ತೋರಣದ ರಚನೆ ಬೀದಿಗಳೊ | ಲೆಸೆದುವು ಸುಮಂಗಳ ದ್ರವ್ಯಂಗಳೊಪ್ಪಿದುವುಪರಚಳೆಯಂಗಳು | ಮುಸುಕಿದವು ಧೂಪ ವಾಸನೆಗಳಿಡಿದುದು ವಿವಿಧ | ಕುಸುಮ ಗಂಧೋತ್ರಂ ಘನ ಸಾರ ಕುಂಕುಮದ || ಕೆಸರುಗಳ ಪರಿಮಳಂ ತೀಡಿದುದು ಕಪ್ಪುರದ ಸೋಡರ್ಗಂಪು ರಂಜಿಸಿದುದು/[ ೧೮|| ಪೊರಮಟ್ಟು ದಖಿಳ ಪುರಜನಮೈದೆ ಸಿಂಗರದ | ಮೆರಹುಗಳ ಮಳಿಯಿಂ ಮೇಳವದ ರಚನೆಗಳ | ತರತರದ ವಿದ್ಯಾ ವಿನೋದದಿಂ ನಟ ನರ್ತಕಿ ಜನದ ಗೀತದಿಂದೆ ! ತುರುಗಿದ ಮೃದಂಗಾದಿ ವಾದ್ಯಧ್ವನಿಗಳಿಂದೆ | ಮಿರುಗುವ ವಿಲಾಸಿನಿಯರೋಳಿಯಿಂ ಮಾರ್ಗದೊಳ್ | | ತೆರಪಿಲ್ಲೆನಿ ವೈಭವದಿಂದೆ ಪಾರ್ಥನನಿದಿರ್ಗೊಂಬ ಸಂಭ್ರಮದೊಳು ||೧೯|| ೩೮೪ ಕನ್ನಡ ಜೈಮಿನಿ ಭಾರತ ದಂತಿಗಳ ಮೇಲೆ ದೇವಕಿ ಯಶೋದಾದೇವಿ || ಕುಂತಿಯ‌ ಫೋರಮಟ್ಟದರ ಬಳಿವಿಡಿದು ಸೀ | ಮಂತಿನೀ ಗಣಸಹಿತ ರುಕ್ಕಿಣಿಯ ದಂಡಿಗೆ ತರಳು ದತಿ ವಿಭವದಿಂದೆ || ತಿಂತಣಿಸಿ ಗಗನದೊಳ್ ತುಂಬಿಗಳ ಕಾರಮುಗಿ | ಲಂತೆ ನವ ಪಾರಿಜಾತದ ಕುಸುಮ ಪರಿಮಳಕೆ | | ಸಂತತಂ ಮುಸುಕಲಂದಣದೊಳೆದಿದಳಾಳಿಯರ್‌ವೆರಸಿ ಸತ್ಯಭಾಮೆ | ೨೦ | ಜಾಂಬುವತಿ ಮೊದಲಾದ ಪಂಕರುಹ ಪತ್ತಾಯ | ತಾಂಬಕನ ರಾಣಿಯರ್‌ ಪರಿಪರಿಯೊಳೆಸೆವ ದಿ | ವ್ಯಾಂಬರ ಸುಗಂಧ ಮಾಲ್ಯಾಭರಣ ಮುಕ್ಕಾವಳಿಗಳ ಸಿಂಗರವನಾಂತು || ತಾಂಬೂಲ ರಾಗರಸದೊಳ್ ಪಿಡಿದ ಲಲಿತ ವ || ದನಾಂಬುಜದ ಕಾಂತಿಗಳ ಕಳವೆತ್ತು ತಮತಮಗೆ | ಜಾಂಬೂನದಾಲಂಕೃತಾಂದೋಳಿಕಾರೋಹಣಂಗೈದು ಪೊರಮಟ್ಟರು || ೨೧ || ಇಟ್ಟಣಿಸಿತಮರೇಂದ್ರತನಯನನಿದಿರ್ಗೊಂಬ | ಬಟ್ಟೆಯೊಳ್ ನಾರೀಸಮೂಹವೊರಸೊರಸಿನೊಳಕೆ | ತೊಟ್ಟಮೈದೊಡಿಗೆಗಳ ಮಸೆದ ಪೊಂಬುಡಿಯಂತೆ ಕುಂಕುಮ ರಜಂಗಳುಗಲು| ಕಟ್ಟಿರ್ದ ಹಾಗಾದಿಗಳ ಪರಿದುದಿರ್ವಿಲ್ ! ದಿಟ್ಟಿಗೊನೆಗಳ ಕಾಂತಿ ಸೂಸುತಿರೆ ತನುರುಚಿಯೊ | ೪ುಟ್ಟ ವಸನ ದ್ಯುತಿ ವಿರಾಜಿಸುತ್ತಿರೆ ಹಾವಭಾವದ ವಿಲಾಸದಿಂದ || ೨೨ || ಬಂದುದು ಮಹಾಜನಂ ಬಹಳ ವೈಭವದಿಂದ | ನಿಂದುದು ಚತುರ್ಬಲಂ ಕೆಲಕೆಲದೊಳೊಡ್ಡಾಗಿ | ಸಂದಿಸಿದರಿವರವರ್‌ ಬಳಿಕಶ್ಚಯುಗ ಸಹಿತ ನಡೆದು ಬಹ ಫಲುಗುಣಂಗೆ || ಚಂದನದ ಮುತ್ತಿನಕ್ಷತೆಯ ಕುಂಕುಮ ಮಿಶ್ರ | ದಿಂದೆ ದಧಿ ಲಾಜ ದೂರ್ವಾಂಕುರಗಳಿಂದೆಸೆವ | ಪೊಂದಳಿಗೆವಿಡಿದಾರತಿಯನೆತ್ತಿ ಮುತ್ತುಗಳ ಸೇಸೆದಳಿದರ್ ಸತಿಯರು || ೨೩ || ವಿಜಯ ಹರಿಸುತ ಯೌವನಾಶ್ವ ಸಾತ್ಯಕಿ ನೃಪ | ಧ್ವಜ ಸಾಂಬ ಕೃತವರ್ಮ ಹೈಡಿಂಬಿ ಸಾಲ್ಯಾವ | ರಜ ಸುವೇಗಾನಿರುದ್ಧಾದಿಗಳ ಧೃತರಾಪ್ಪಭೂಪನಂ ಕಂಡು ಬಳಿಕ H. ಅಜವಾಹನ ಧ್ವಜ ಮಯೂರಧ್ವಜಾರುಣ | ಧ್ವಜ ಚಂದ್ರಹಾಸ ನೀಲಧ್ವಜ ಧನಂಜಯಾ | | ತ್ಯಜ ವೀರವರ್ಮ ಪ್ರಮುಖರಾದ ರಾಯರಂ ಕಾಣಿಸಿದರುಚಿತದಿಂದೆ | ೨೪ | ಮೂವತ್ತುಮೂರನೆಯ ಸಂಧಿ ೩೮೫ ವಂದನೀಯರ್ಗೆ ವಂದಿಸಿ ವಂದಿಸುವ ಜನದ | ವಂದನೆಗಳಂ ಕೊಂಡು ಸಮಬಂಧುಗಳನಪ್ಪಿ | ಸಂದರ್ಶನೋತ್ಸವದೊಳನ್ನೋನ್ಯ ಸಂಭಾಪಣಿಗಳಿಂದ ಮುದಿತರಾಗಿ ! ವಂದಿಸಿದರೆಲ್ಲರುಂ ಬಕದಾಲ್ಬಮುನಿ ಬಳಿ | ಕಂದಣಂಗಳನಿಳಿದು ಮುರಹರನ ನೇಮದಿಂ | ಬಂದರಧ್ವರಶಾಲೆಗರಸನಂ ಕಾಣಿ ಗೋಧೂಳಿಲಗ್ನಮಾಗೆ | ೨೫ || ತರತರದ ಛತ್ರ ಚಾಮರಂಗಳ ವಿಡಾಯಿಗಳ | ಪರಿಪರಿಯ ಸಿಂದ ಸೀಗುರಿ ಪತಾಕಾವಳಿಯ || ಮೊರೆಮೊರೆವ ವಿವಿಧ ವಾದ್ಯಧ್ವನಿಯ ವಂದಿ ಮಾಗಧರ ಜಯಜಯ ನಿನದದ|| ಸರಸತರ ಸಂಗೀತ ನರ್ತನದ ಮೇಳವದ | ನೆರೆನೆರೆದ ಚತುರಂಗದೊಡ್ಡು ಗಳ ಸಂದಣಿಯ | | ದೊರೆದೊರೆಗಳೆತಂದರುತ್ಸವದೊಳರಸನಂ ಕಾಣಲಚ್ಯುತನ ಕೂಡೆ || ೨ | | ಮುಂದೆ ಕುದುರೆಗಳದರ ಬಳಿಯೊಳ್ ಸಮಸ್ತ ಯದು | ವೃಂದದೊಡಗೂಡಿ ತಾನೆಡಬಲದೊಳಮರೇಂದ್ರ | ನಂದನ ವೃಷಭಧ್ವಜರ್' ಪಿಂತೆ ಹಂಸಧ್ವಜ ಮಯೂರಧ್ವಜಾದಿ ನೃಪರು|| ಸಂದಣಿಸಿ ಗೋಧೂಳಿ ಲಗ್ನ ದೊಳ ಭೂಪನಂ | ಸಂಧಿಸುವ ಮಾಳ್ಮೆಯಿಂ ಕಪುರದ ತೈಲಂಗ | ಳಿಂದುರಿವ ಬೊಂಬಾಳ ಶತಕೋಟಿಗಳ ಪಿಡಿಯಲಸುರಹರನ್ನೆ ತಂದನು | ೨೭ || ಕರ್ಣದೊಳ್ ಕೇಳಬಹುದಲ್ಲದಕ್ತಿಯೊಳನಿಮಿ || ಪರ್ನೋಡಲಳವಹುದೆ ತುರಗಮೇಧಂಗಳನ | ಹರ್ನಿಶಾ ವಲ್ಲಭರ ಕುಲದ ಭೂಪಾಲಕ‌ ಮಾಡಿದರ್ ಪಲಬರವರು | ನಿರ್ಣಯವೆ ಹರಿಯೋಡನೆ ಸಿರಿಸಹಿತ ಧರೆಗೆ ಪಯ | ದರ್ಣವಂ ಬಂದಪುದೊ ಶಿವಶಿವಾ ಪೊಸತಿದಂ | | ವರ್ಣಿಸುವ ಕವಿ ಯಾವನನೆ ವಾಜಿಗಳ ಕೂಡೆ ನಡೆತಂದರವಸೀಶರು | ೨೮ || ಯಾಜಮಾನ್ಯದೊಳೆಸೆವ ಭೂಪಾಲನಂ ಕಂಡು | ವಾಜಿಗಳನೊಪ್ಪಿಸಿ ಪದಾಂಬುಜಕೆ ಪೊಡಮಟೋ | | ಡಾ ಜಿಷ್ಟುವಂ ತೆಗೆದು ತಕ್ಕೆಸಿ ಕರ್ಣ ಜ ಪ್ರದ್ಯುಮ್ನ ಕಾದಿಗಳನು || ತೇಜದಿಂದವನೀಶ್ವರಂ ಮನ್ನಿಸಿದ ಬಳಿಕ | | ರಾಜೀವಲೋಚನಂ ಕಾಣಿಸಿದನರಸಂಗೆ | ರಾಜಮಾಳಿಗಳಾದ ಹಂಸಧ್ವಜಪ್ರಮುಖ ದೇಶಾಧಿವಲ್ಲಭರನು ಜೈ , ಭಾ . 25 ೩೮೬ ಕನ್ನಡ ಜೈಮಿನಿ ಭಾರತ ಈತಂ ಕಣಾ ರಾಜಹಂಸ ಹಂಸಧ್ವಜಂ | ಖ್ಯಾತನೀತಂ ವೀರ ವೀರವರ್ಮಾವನಿಪ || ನೀತಂ ನೃಪಾಲ ರತ್ನಾಭರಣ ಮಧ್ಯನಾಯಕ ನೀಲ ನೀಲಕೇತು || ಈತಂ ವಿರೋಧಿ ಬಲ ವನ ಶಿಖಿ ಶಿಖಿಧ್ವಜಂ | ಭೂತಳ ಸ್ಥಿತ ಚಂದ್ರಚಂದ್ರಹಾಸಕ್ಷೆದ್ರ | ನೀತನೀತಂ ದಿವಿಜ ಪತಿಯ ಸುತ್ತ ಸುತ ಬಭ್ರುವಾಹನಂ ನೋಡೆಂದನು || ೩೦|| ಏರಿಸಿ ನುಡಿವುದಿಲ್ಲ ತನಗೆ ಸಮವೆನಿಸುವರ್‌ | ಮೀರಿದ ಪರಾಕ್ರಮಿಗಳಿವರನುಪಚರಿಸೆಂದು | ಬೇರೆಬೇರಾ ನೃಪನವರವರ ಸುತಸಹೋದರ ಮುಖ್ಯ ಮಂತ್ರಿಗಳು | ಮಾರೋದಮರಾದ್ರಿಯಂತೆ ರಾಶಿಗಳಾಗೆ | ಹೇರಿ ತಂದೊಡವೆಯಂ ವಿವಿಧ ರತ್ನಂಗಳಂ | ತೋರಿಸಿ ಸುವಸ್ತುಗಳನೊಪ್ಪಿಸಿದನರಸಂಗೆ ದಾನವಧ್ವಂಸಿ ನಗುತೆ || ೩೧ | ಬಳಿಕಾ ಸಮಸ್ತ ಭೂಪಾಲರಸುರಾರಿಯಂ | ಬಳಸಿ ನಿಂದಲೆ ದೇವ ನಿನ್ನ ದರ್ಶನವಾಯು | ನಳಿನಭವ ವಿಂಶತಿಯೊಳಿರ್ದ ಬಕದಾಲ್ಬಮುನಿಯಂ ಕಂಡೆವಚ್ಚರಿಯೊಳು| ಇಳೆಯ ದೇಶದ ವೈಭವಂಗಳಂ ಹರಿಯೊಡನೆ ! ತೋಳಲಿ ನೋಡಿದೆವಧ್ರರಕ್ಕೆ ಬಂದೆವೀ ಪುಣ್ಯ | ನಿಳಯನಹ ಧರ್ಮಜನನೀಕ್ಷಿಸಿದೆವಿನಿತರಿಂ ಕೃತಕೃತ್ಯರಾವೆಂದರು || ೩೨ || ಎನಲವರ ನುಡಿಗಳೆ ನಸುನಗುತೆ ಮುರಹರಂ | ವಿನಯದಿಂದರಸಂಗೆ ನೇಮಿಸಿದೊಡಾ ಸಕಲ | ಜನಪತಿಗಳಂ ಧರಾವಲ್ಲಭಂ ಸತ್ಕರಿಸಿ ವಿವಿಧೋಪಚಾರದಿಂದೆ || ಮನವೊಲಿದು ಬಕದಾಲ್ಬನಂ ಪೂಜೆಗೈದಖಿಳ| ಮುನಿಗಳಂ ಕೂಡಿಕೊಂಡಧರೋಪಕ್ರಮಕೆ| | ವಿನುತ ಸಂಕಲ್ಪ ಮಂ ಮಾಡಿ ರಚಿಸಿದನಿಪ್ಪಿ ಕಾಚಯನಮಂ ಕ್ರಮದೊಳು|| ೩೩ || ಕ್ಷೇತ್ರಮಂ ನೆಲೆಗೈದು ವೃಷಭಂಗಳಂಪೂಡಿ | | ವೇತಮಂ ಪಿಡಿಯೆ ನೃಪನೊಷಧಿಗಳಂ ಕಮಲ | ನೇತ್ರ ತಾರೆಕುಂತಿ ದೇವಕಿ ಯಶೋದೆಯರ್ ಕೃಷ್ಣಾದಿ ಪೃಥೀಶರು || ಧಾಸುರರ್ ನಾರಿಯರ್ ವೆರಸಿ ಕನಕಮಯ | ಪಾತ್ರೆಯೊಳ್ ಕರ್ಪೂರ ಚಂದನ ಜಲವನೊಡನೆ | ಸೂತ್ರವಿಧಿಗಳ ಮಂತ್ರಪಾದದಿಂ ತಳಿಯೆ ಶೋಧಿಸಿದರುಕ್ತಸ್ಥಳವನು || ೩೪ | ಮೂವತ್ತು ಮೂರನೆಯ ಸಂಧಿ ೩೮೭ 1 ಶ್ರುತಿಮಂತ್ರವಿಧಿಗಳಿಂ ವ್ಯಾಸ ಬಕದಾಲ್ಬರನು | ಮತದಿಂದ ಬುಧರಿಟ್ಟಿಗೆಗಳ ನಳವಡಿಸಿದರ್ | ಕ್ಲಿತಿಯೊಳ್ ಸುಪರ್ಣಾಕೃತಿಯ ವೇದಿಯಂ ಚತುರ್ ವ್ಯೂಹದೊಳ್ ನಿಲಿಸಿ ನಾಲ್ಕು ! ಶತವನುದರಾನನಂಗಳೆ ತೆಂಕಣ ಗರಿಯ | ಚಿತೆಗೆ ನೂರರಮೇಲೆ ನಾಲತ್ತು ನಾಲ್ಕನಾ | ಪ್ರತಿಯೊಳುತ್ತರ ಪಕ್ಷಕನಿತುಮಂ ಪುಚ್ಛಕೆಪ್ಪತ್ತೊಂದನೊಂದಿಸಿದರು || ೩ || ಮೊದಲೊಂದನಿಟ್ಟಿಗೆಯ ನಿಮ್ಮಡಿಸಲೆರಡನೆಯ | ದದ ನಿಮ್ಮ ಡಿಸಲುರೆ ವಿರಾಜಿಸಿತು ಮೂರನೆಯ | ದದ ನಿಮ್ಮ ಡಿಸಲಾಯ್ತು ನಾಲ್ಕನೆಯದದ ನಿಮ್ಮ ಡಿಸಲೆಸೆದುದೈದನೆಯದು || ಪುದಿದಿಂತು ಮೆರೆದುದು ಸುಪರ್ಣ ಪಂಚಕದ ಯಾ | ಗದ ವೇದಿಗಳ ಹಾಮಂಟಪವನ್ನೆದೆ ರಚಿ | ಸಿದರೆಂಟು ಬಾಗಿಲ್ಲ ಳಿಂ ಕೂಡಿ ತೋರಣ ಪತಾಕೆಗಳ ವಿಸ್ತರದೊಳು ||೩೬ || ಇಪ್ಪ ಕಾಚಯನದಿಂ ರಾಜಿಸಿತು ಬಳಸಿ ಪರಿ | ಶಿಪ್ಪದಿಂದೊಪ್ಪಿದುವು ಪಲವು ವೇದಿಗಳೆಸೆದು | ವಪ್ಪ ಕುಂಡದ ರಚನೆ ಪಾಲಾಶಯೇಳು ಖಾದಿರವಾರು ಬಿಲ್ವಮೈದು|| ದೃಷ್ಟಮಾದುನ್ನತಶ್ರೇಷ್ಮಾತಕಂ ಮರ| ಧಿಮಿತದ ಯೂ ಪಮಿಂತ್ಕವಿಂಶತಿಗಳು | ತೃಷ್ಟ ತ್ರಿವೃತ್ತೂತ್ರ ಭೂಷಿತ ಚಪಾಲದಿಂ ಮೆರೆದುವಾ ಮಂಟಪದೊಳು||೩೭|| ವಿಹಿತ ಸಂಸ್ಥಾಪಿತ ಮಖಾವಳಿಗಳಿಂದೆ ಶತ || ಜುಹುಗಳಿಂ ವೈಕಂಕತದ ಪಪ್ಪಿ ಸುಳ್ಳುಪ ನಿ | ವಹದಿಂದೆಗೋಚರ್ಮ ಲೋಹಿತ ದುಲಖಲದಸೋಮವಲ್ಲಿಯ ಮುಸಲದ || ವಿಹರಿಸುವ ದರ್ಭಾಸರಣದ ಚಮಸಾದಿಗಳ | ಬಹು ಸಾಧನಂಗಳಿಂ ಭೂರಿ ಸಂಭಾರ ಸಂ | ಗ್ರಹದಿಂದೆ ಬೇಕಾದ ವಸ್ತು ಸಂಜಾತದಿಂ ಮಖಶಾಲೆ ಕಣ್ ಸದುದು || ೩೮ || ವರಿಸಿ ಬಕದಾಲ್ ನಂ ಬ್ರಹ್ಮತ್ವಕಿರಿಸಿದರ್ | ವರ ಮುನಿಪನಾ ವ್ಯಾಸನಾಚಾರ್ಯನಾದ ನ || ಧ್ವರಿಯು ಮೊದಲಾದ ಋತ್ವಿಜರಾಗೆ ವಾಮದೇವ ವಶಿಷ್ಠ ಗೌತಮಾ || ವರ ಪರಾಶರ ಭರದ್ವಾಜ ಕೌಂಡಿನ್ಯ ಭಾ | ಗುರಿ ಜಾಮದಗ್ನ ಗಾಲವ ಜಾತಕರ್ಣ ಸೌ | ಭರಿ ಸುಮಂತ ಕಹೋಳದೈಭ್ಯ ರೋಮಶ ಮುಖ್ಯಮುನಿಗಳಾ ಕ್ರತುವರದೊಳು || ೩ || ೩೮೮ ಕನ್ನಡಜೈಮಿನಿ ಭಾರತ ರಫ್ತುಮಂತ್ರದಿಂದೆಂಟು ಬಾಗಿಲ್ಲ ಳಂ | ರಕ್ಷಿಸುವರಾಗಿ ವಿಶ್ವಾಮಿತ್ರ ಭೈಗು ವಾಯು | ಭಕ್ಷಕ ಪುಲಸ್ಕರ್ ಮಧುಚ್ಛಂದ ರೌಯ್ಯೋಪಮನ್ಯುಕ ಕಪಿಲ ನೇತ್ರರು| ಅಕ್ಷಯ ತಪೋಧನ ವರ ಮುನಿಗಳೆಲ್ಲರುಂ | ಲಕ್ಷಿತದ ಪೂಜೆಗಳನನುಕರಿಸಲನಿಬರ ಸ | ಮಕ್ಷದೊಳ್ ಧರ್ಮಜಂ ಮೃಗಶೃಂಗ ಧರನಾಗಿ ಯಾಜಮಾನ್ಯದೊಳೆಸೆದನು ೪೦ | ವ್ಯಾಸಮುನಿ ಬಳಿಕ ನುಡಿದನವನೀಶಂಗೆ | ಭಾಸುರ ಸಭಾವಲಯದೊಳ್ ಮೆರೆವ ದಿವ್ಯ ಸಿಂ | | ಹಾಸನಾರೂಢನಾಗಿಹ ಮುಕುಂದಾದಿ ಭೂಪಾಲರ್ಗೆ ವಿನಯದಿಂದ| ಈ ಸಮಯದೊಳ್ ಚತುಷ್ಕಮ್ಮಿ ದಂಪತಿಗಳ ವಿ | ಲಾಸದಿಂದಮಲ ಕಲಶಂಗಳಂ ತುಂಬಿ ಗಂ | ಗಾ ಸರಿಯಮಂ ಕೊಂಡು ಬರವುದರಸನ ಮಖನಿಮಿತ್ತಕಾಗಿ ೪೧|| - ಜನಪ ಕೇಳ್ ವ್ಯಾಸಮುನಿ ವಾಕ್ಯಮಂ ಕೇಳು ಬಳಿ | ಕನಸೂಯೆ ಸಹಿತ ಮೇಣರುಂಧತಿ ಸಹಿತ | ಮುನಿ ವಸಿಷ್ಠಂ ಶರಿ ತಾನೆ ರುಕ್ಕಿಣಿಸಹಿತ ಪಾರ್ಥ೦ ಸುಭದ್ರಸಹಿತ| ದನುಜಾರಿಸೂನು ಮಾಯಾವತಿ ಸಹಿತ ಮುದದೊ | ಳನಿರದ್ದನುಪೆಸಹಿತ ಮಾರುತಿ ಹಿಡಿಂಬಿ ಸಹಿ | ತಿನಸುತನ ಕುವರಂ ಪ್ರಭ ಸಹಿತಮಲ ಕಲಶಂಗಳಂ ಪೊತ್ತೆಸೆದರು [ ೪೨|| ಲಲನೆ ಲೀಲಾವತಿ ಸಹಿತ ಮಯೂರಧ್ವಜಂ | | ವಿಲಸಿತ ಸುನಂದೆ ಬಳಿವಿಡಿಯೆ ನೀಲಧ್ವಜಂ | | ಲಲಿತ ಪ್ರಭಾವತಿವೆರಸಿ ಯವನಾಶ್ನ ನನುಸಾಲ್ಬಂಧಮಿಲ್ಲೆಗೂಡಿ! ಉಳಿದ ಹಂಸಧ್ವಜ ಕಿರೀಟಿಸುತ ಶಶಿಹಾಸ | ಕಲಿ ವೀರವರ್ಮ ತಾಮ್ರಧ್ವಜಾದ್ಯವನಿಪರ' | ಸಲೆ ತಮ್ಮ ತಮ್ಮ ಕಾಂತೆಯರೊಡನೆ ಸಲಿಲ ಕಲಶಂಗಳಂ ತಾಳೆ ಸದರು || ೪೩|| ದೊರೆಹೊರೆಗಳೆಲ್ಲರುಂ ತಮ್ಮ ತಮ್ಮ ರಪಿಯರ್ ! ವೆರಸಿ ಗಂಗಾ ತಟಕೆ ಮುಸುಕಿದ ಸುಪಲ್ಲವೋ | ತರದ ಪೊಂಗಲಸಂಗಳಂ ಕೊಂಡು ನಡೆಯಲವರವರ ಮೈಗಾವಲಲ್ಲ ! ಪರಿವಾರದಿಂದೆ ಪಾರ್ವರ ಮಂತ್ರಘೋಷದಿಂ | ನೆರೆದಿಹ ಮಹಾಜನದ ಸಂದಣಿಗಳಿಂ ಪಾಠ | ಕರ ನೃತ್ಯ ವಾದ್ಯಗೀತಂಗಳ ವಿಲಾಸದಿಂದುತ್ಸವಂ ಚೆಲ್ಯಾದುದು ೪೪|| ಮೂವತ್ತುಮೂರನೆಯ ಸಂಧಿ ೩೮೯ ಆನೆಗಳ ಮೇಲೆ ಕುವರಿಯರಿರ್ದು ಮುತ್ತುಗಳ | ಸೋನೆಗಳನಡಿಗಡಿಗೆ ಸೂಸುತಿರೆ ಮನ್ಮಥನ | ಸೇನೆಗಳ ತೆರದಿಂದ ನೃಪ ಸತಿಯರೊಳಿಗದ ತರಳೆಯರ್ ಕಂಗೊಳಿಸಲು | ನಾನಾ ವಿಧದೊಳೆಸೆವ ಶೃಂಗಾರವಿಭವದಿಂ | ಭೂ ನುತಾಶ್ಚರ್ಯವಾಗಿರೆ ಜಲಾಗಮಕೆ ಹರಿ | ತಾನೆ ಬರೆ ಮೊಳಗಿದುವು ದೇವದುಂದುಭಿ ಕರೆದುದರಲ ಮಳೆ ಗಗನದಿಂದೆ | ೪೫|| ದೇವ ದೇವರ ದೇವನೆಂಬುದಂ ಮಾನುಷ | ಭಾವದಿಂ ಲಕ್ಷ್ಮಿವಿಲಾಸನೆಂದೆಂಬುದಂ || ಗೋವಳಯರೊಡನಾಟದಿಂದ ನೀಗಾಡಿದಂತೀಗ ಪದ ನಖದೊಳೊಗೆದು | ಪಾವನವೆನಿಸುವ ಗಂಗಾಜಲವನೆತ್ತುವ ಮ | ಹಾ ವಿಭುವಿನೆಸೆವ ಲೀಲೆಗೆ ಕೈ ಮುಗಿದು ಕುಂತಿ | ದೇವಕಿಯರಚ್ಯುತನ ವಸನಮಂ ಪಿಡಿದು ರುಕ್ಕಿಣಿಯ ಸೆರಗಂ ಬಿಗಿದರು l೪೬ | ನೋಡಿದಂ ನಾರದ ಮುನೀಂದ್ರನೀ ಕೌತುಕವ | ನಾಡಿದಂ ಸತ್ಯಭಾಮೆಯ ಮನೆಗೆ ಬಂದು ನೀಂ | ಮಾಡುವುಗಮಿದೇನೆಲೆ ದೇವಿ ಮಂದಿರದೊಳದ್ಧರಾರಂಭಕೀಗ H. ಆಡಂಬರದೊಳಂಬು ಕಲಶಂಗಳಂ ಪಿಡಿಯೆ | ಕೂಡಿದ ಚತುಪ್ಪದಂಪತಿಗಳೊಗ್ಗಿನೊಳ್ | ಗಾಡಿ ಮಿಗೆ ರುಕ್ಕಿಣಿ ವಿರಾಜಿಸುವಳೇವೇಳೆನವಳ ಭಾಗ್ಯವನೆಂದನು | ೪೭ ಛತ ಚಾಮರ ಧೂಪ ಗಂಧ ಕುಸುಮಾವಳಿಯ | | ಚಿತ್ರ ವೈಭವದಿಂದೆ ದಂಪತಿಗಳಾಗಿ ಬಹು | ಪುತ್ರಪೌತ್ರರ್ವೆರಸಿ ಕೈವಾರಿಸುವ ಸಕಲ ಜನದ ಸನ್ಮಾನದಿಂದೆ || ಅತ್ರಿ ಮೊದಲಾದ ಋಷಿಗಳ ಮುಂದೆ ನೆರೆದಿಹ ಧ || ರಿಯೆ ಸಮಸ್ತ ರಾಜೋತ್ತಮರ ನಡುವೆ ಶತ ಪತ್ರನೇತ್ರನ ಬಳಿಯೆ ರಂಜಿಸುವ ರುಕ್ಕಿಣಿಯ ಭಾಗ್ಯಮದವೇಂವೊಗಳ್ನು ೪೮ ಉರ್ವ ಮೋಹದ ರಾಣಿ ಕೃಷ್ಣಂಗೆ ನಾನೆಂದು ಗರ್ವಿಸುವೆ ಬರಿದೆ ರುಕ್ಕಿಣಿಯಂತೆ ಶೌರಿ ಸಹಿ | | ತುರ್ವಿಪನ ಯಜ್ಞದೊಳ್ ದಂಪತಿಗಳಾಗಿರ್ದವರ್ಗೆ ದುರ್ಲಭಮಿದೆನಲು || ಗೀರ್ವಾಣ ನದಿಯ ಸಲಿಲಾಗಮಕೆ ಪೊರಮಟ್ಟು | ಸರ್ವ ಸಂಭ್ರಮದಿಂದ ವರ್ತಿಸದೆ ಮನೆಯೊಳಿಹ | ನಿರ್ವಾಹವೇನೆಂದು ನಾರದಂ ಕೇಳೊಡಾ ದೇವಿ ನಗುತಿಂತೆಂದಳು || ೪೯ ೩೯೦ ಕನ್ನಡಜೈಮಿನಿ ಭಾರತ ಮುನಿಪ ನೀನರಿಯದವನಂತೀಗ ಬಂದೆನ್ನ | ಮನವ ನಾರೈದು ಕೇಳಪೆ ದನುಜರಿಪು ತನ್ನ | ಮನೆಯೊಳಿರ್ದಪನೆಂದು ಸತ್ಯಭಾಮಾದೇವಿ ಕೃಷ್ಣನಂತೋರಿಸಿ || ಜನಪತಿಯ ಮುಂದೆ ರುಕ್ಕಿಣಿ ಸಹಿತ ತೊಳಗುತಿಹ | ವನಜಾಕ್ಷನಂ ಕಂಡೆನಲ್ಲಿ ಮೇಣಲ್ಲಿ ಮೋ | ಹನ ರೂಪನಾಗಿ ಕಂಗೊಳಿಸುತಿರ್ದಪನೆಂದು ನಾರದಂ ಬೆರಗಾದನು ! ೫೦|| ನಾಂ ಬಂದ ಬಗೆಯನರಿದಿಲ್ಲಿ ನೀನಿರೆ ಸಾಕ || ದೇ ಬಯಲ್ಲಿ ಮನುಜ ಲೀಲೆ ನಿನಗೆಂದು ಪೀ | | ತಾಂಬರಂಗಭಿನಮಿಸಿ ಬೀಳ್ಕೊಂಡು ನಾರದಂ ಪೊರಮಟ್ಟು ವಹಿಲದಿಂದ | ಜಾಂಬುವತಿಯಾಲಯಕೆ ನಡೆತಂದು ತಾಯೆ ಕಮ | ಲಾಂಬಕಂ ನೃಪನ ಮಖಕರಸಿಯರ್ವೆರಸಿ ಗಂ । ಗಾಂಬು ವಂತಹನಲ್ಲಿ ಸಂಭ್ರಮದೊಳೇಕೆಪೋಗದೆ ಮನೆಯೊಳಿಹೆಯೆಂದನು||೫೧|| ಎಂದೊಡೆ ಮುನೀಂದ್ರ ನಾವೆಲ್ಲರುಂ ನಿಮಿಷಮರ ! ವಿಂದದಳನೇತ್ರನನಗಲ್ಲು ಜೀವಿಸಲರಿಯೆ | ವಿಂದೆಮ್ಮ ಮನೆಯೊಳಿರ್ದ ಪನಾತನೊಳ್ಳಿದನೊಳೆನಗೆ ಮತ್ಪರಮಿದೇಕೆ || ತಂದೆ ನಿನ್ನಾಟಮಂ ಬಲೆ ನೆನೆ ಜಾಂಬವತಿ | ಯಂ ದೇವಋಷಿ ಪರಸಿ ಬೀಳ್ಕೊಂಡು ರಾಣಿಯರ | ಮಂದಿರದೊಳೆಲ್ಲಿಯುಂ ಕೃಷ್ಣನಿಹನೆಂದರಿದು ಮಖಶಾಲೆಗೆ ತಂದನು || ೩೨ || ಅಲ್ಲಿಂದ ನಾರದಂ ಮತ್ತೆ ಬಂದಿಲ್ಲಿ ಭೂ 4 ವಲ್ಲಭನ ಮುಂದೆ ರುಕ್ಕಿಣಿ ಸಹಿತ ಕಟ್ಟಿರ್ದ | ಪಲ್ಲವದ ಪೊಂಗಳಸಮಂ ತಾಳು ಋತ್ವಿಜರ ಮುನಿಗಣದ ನೃಪ ನಿಕರದ | ಎಲ್ಲಾ ಜನಂಗಳ ಪೊಗಳ್ಳಿಯಂ ಕೈಕೊಂಬ | ಸಲ್ಲಾಪದಿಂದೆಸೆಯುತಿರೆ ಕಂಡು ಬೆರಗಾಗಿ | ನಿಲ್ಲದೆ ನಿಗಮ ಸೂಕ್ತದಿಂ ನುತಿಸಿದಂ ದೇವಪುರದ ಲಕ್ಷ್ಮೀಪತಿಯನು || ೩ || ಮೂವತ್ತು ನಾಲ್ಕನೆಯ ಸಂಧಿ ಸೂಚನೆ ! ಮಿಗೆಮಜಗಂ ತಣಿಯ ಹಯಮೇಧ ಯಜ್ಞ ಮಂ | ಮುಗಿಸಿ ಧರ್ಮಾತ್ಮಜಂಕೃಷ್ಣಾದಿ ಸಕಲ ನೃಪ | | ತಿಗಳನವರವರ ನಗರಂಗಳೆ ಕಳುಹಿ ಸುಖದಿಂದ ರಾಜ್ಯಂ ಗೆ ದನು | ಅರಸ ಕೇಳರುವತ್ತು ನಾಲ್ಕು ದಂಪತಿಗಳ | ಧ್ವರದ ಋಕ್ಕುಗಳೆರಸಿ ವೇದವ್ಯಾಸ | ಪರಮ ಋಷಿ ಗಂಗೆಯೊಳ್ ಜಲದೇವತೆಯನರ್ಚಿಸಿದ ಮಂತ್ರಿತೋದಕವನು | ವರ ಪುಪ್ಪ ಪಲ್ಲವದ ಪೊಂಗಳಸಮಂ ತುಂಬಿ ! ಕರದೊಳನಸೂಯೆಗೀಯ ವಳರುಂಧತಿಯ || ಶಿರಕೆ ಪೊರಿಸಿದೊಡಾಕೆ ರುಕ್ಕಿಣಿಯ ಸಿರಿಮುಡಿಯೊಳಿರಿಸಿ ನಗುತಿಂತೆಂದಳು ! ೧ ! ದೇವಿ ಸಿರಿಮುಡಿಗಲರ್ ಪೊರೆಯಹುದು ನಿನಗೆ ನೀರ್‌ | ತೀವಿರ್ದ ಪೊಂಗಳಸವಿದು ತಿಣ್ಣ ಮಾಗದೆಂ | ದಾ ವಶಿಪ್ಪನ ರಮಣಿ ರುಕ್ಕಿಣಿಗೆ ವಿನಯದಿಂ ನುಡಿದೊಡೆ ಸುಭದ್ರೆ ಕೇಳು | | ಗೋವರ್ಧನವನಾಂತ ವಿಶ್ವಕುಸ್ತಿಯ ನೆದೆಯೋ | ಭಾವಗಂ ಧರಿಸಿಕೊಂಡಿರ್ದ ಮಾನಿನಿಗೆ ಬಿ | ಾಪುದು ಪತಿವ್ರತಾಧರ್ಮ ಮಿದಳುಕಲೇತಕೆ ತಾಯೆ ನೀನೆಂದಳು | ೨ || ನಸುನಗುತರುಂಧತಿಗೆ ಬಳಿಕ ರುಕ್ಕಿಣಿ ನುಡಿದ| ಳುಸಿರಲಂಜುವೆನೀ ಸುಭದ್ರೆಯ ವಿಶೇಷ ಗುಣ | ದೆಸಕಮಂ ನಮ್ಮಂತೆ ಬಿಡದೆ ರಮಣನ ನೆದೆಯೊಳಾವಗಂ ಧರಿಸಟೊಮ್ಮೆ || ಒಸೆದೊಡೆ ವಿಚಾರಿಸುವಳಲ್ಲದೊಡೆ ವಲ್ಲಭನ| ಗಸಣಿಯಂ ಪಾರಳ್ ಪತಿವ್ರತಾಧರ್ಮದೊಳ್ | ಪೊಸತೆಂದು ಸರಸವಂ ಮಾಡುತೈದೆಯರೊಡನೆ ಪೊಂಗಳಸಮಂ ತಾಳಳು || ೩|| ಅರುವತ್ತು ನಾಲ್ಕು ದಂಪತಿಗಳೊಪ್ರೊವ ಗಂಗೆ | | ದೊರೆಯಿಂದ ಬಳಿಕ ಮಖ ಮಂಟಪಕೆ ನೀರ್ದುಂಬಿ | ಮೆರೆವ ಪೊಂಗಳಸಂಗಳಂ ಕೊಂಡು ಬಂದರುತ್ಸವದಿಂದ ಮುನಿಗಳೊಡನೆ | ಕರೆದುವನಿಬರ ಮೇಲೆ ಮುತ್ತುಗಳ ಸೇಸೆಗಳ್ | ನೆರೆ ಮೊಳಗಿದುವು ಸಕಲ ವಾದ್ಯ೦ಗಳಭ್ರದೊಳ್| ತುರುಗಿತನಿಮಿಷ ವಿತತಿ ಕೌತುಕಕೆ ನೆರೆದುದು ಮಹಾಜನಂ ಮೇದಿನಿಯೊಳು|| ೪ || ೩೯೧ ೩೯೨ ಕನ್ನಡ ಜೆ ವಿನಿ ಭಾರತ ಆ ಪುಣ್ಯ ಸಲಿಲದೊಳ್ ಸೇಚನಂಗೈದೆಸೆವ | ಪದೊಳ್ ಕಟ್ಟಿ ಪೂಜಿಸಿದ ರಮಲಾಕ್ಷಮಂ | ಭೂಪನುಂ ದೌಪದಿಯುಮಭಿಷಿಕ್ತರಾದರ್ ಸುಮಂತ್ರಿತ ಜಲಂಗಳಿಂದ || ವ್ಯಾಪಿಸಿದ ವಿಧಿ ವಿಧಾನಂಗಳಿಂದಾವುದುಂ | ಲೋಪವಿಲ್ಲದೆ ನಡೆಯತೊಡಗಿತು ಮಹಾಧರಂ | ತಾಪಸ ಪ್ರತತಿ ಸಂದಿಗ್ಧಂಗಳಂ ತಿಳಿದು ಸಮ್ಮತದೊಳಹುದೆನಿ ಬಂದ ಮುನಿಗಳ ಪಾದಮು ತೊಳೆದು ಸತ್ಕಾರ | ದಿಂದ ಪೂಜಿಸಿ ನಿವಾಸ ಸ್ಥಾನಮಂ ಕೊಟ್ಟು | ವಂದಿಸುವ ನಚ್ಯುತಂ ತಾನೆ ಕುಳಿರ್ಪೊಡಾಸನವ ನೀವು ಸಾತ್ಯಕಿ|| ಚಂದನ ಸುಕರ್ಪೂರ ಕುಸುಮ ತಾಂಬೂಲಂಗ | ಳಿಂದಲಂಕರಿಸುವಂ ಪ್ರದ್ಯುಮೃ ರವರವರ || ಮಂದಿರಕೆ ಬೇಕಾದ ವಸ್ತುಗಳ ನೋದವಿಸುವನಡಿಗಡಿಗೆ ಸಹದೇವನು | ೬ || ಸಕಲ ಜನ ಜಾಲಮಂ ತಾರತಮ್ಯನವರಿತು | ನಕುಲನಾದರಿಸುವಂ ಪಗಲಿರುಳ್ ಪರಿಮಳೊ | ದಕವ ನಳವಡಿಸುವಂ ಕರ್ಣಸುತನೆಲ್ಲಗಾರೈಕೆ ಹೈಡಿಂಬಿಗಾಯು | ಶಕಟ ಸಂದೋಹದಿಂ ಪೂಡಿಸುವ ಸಂಭಾರ | ನಿಕರಕಧಿಪತಿಯಾದನನಿರುದ್ಧನನ್ನವಾ | [ # ೭ || ಟಿಕೆಗಳೊಳ್ ಪಾಕಮಂ ಮಾಡಿಸುವ ಮಣಿಹವಂ ಕೃತವರ್ಮಕಂ ತಾಳ ನು ಯೋಜನತ್ರಯದ ಚಪ್ಪರದೊಳೆಡವಿಡದೆ ನಾ | ನಾ ಜನಕೆ ಬೇಕಾದ ಪಡ್ರಸದ ಶಾಲ್ಯಾನ್ನ | ಭೋಜನವನ್ನೆದೆ ಮಾಡಿಸುತಿಹುದು ಸಾಂಬಾದಿ ಯಾದವರ್ಗಾಯು ಬಳಿಕ || ಶ್ರೀ ಜನಾರ್ದನನ ಸಾನ್ನಿಧ್ಯಮಾಗಿರೆ ಧರ್ಮ | ಜನ ಮಹಾಧರಂ ಸಾಂಗವಾಗದೆ ಮೇಣ ಸ | ರೋಜನಾಭಂ ತಾನೆ ಯಜ್ಞಸ್ಪರೂಪನಲ್ಲವೆ ಭೂಪ ಹೇಳೆಂದನು ಸುರೆಯನೊಂದಲ್ಲದೆ ಪಯೋಧಿಗಳನಾರ ನಾ | | ಕರುಷಣಂಗೈದರೆನೆ ಸುರಸಂಗಳೆಸೆಯೆ ಕುಲ | ಗಿರಿಗಳಂ ನಗುವಂತೆ ವಿರುವ ಶಾಲೊದನದ ರಾಶಿಗಳ ಕಂಗೊಳಿಸಲು | ಪರಿಪರಿಯ ಭಕ್ಷ ಪಾಯಸ ವಿವಿಧ ಶಾಕಾದಿ | ಪರಿಕರಮದೆಂತೊದಗಿದುವೊ ಕೃಷ್ಣ ಸುರಭಿ ತಾಂ | ಪೊರೆಯೊಳಿರಲರಿದಾವುದೆಂಬಿನಂ ತಣಿದುಂಡರಾಮಖದೊಳಖಿಳ ಜನರು | ೯ || ೩೯೩ ಮೂವತ್ತು ನಾಲ್ಕನೆಯ ಸಂಧಿ ಊಟದ ಸುಗಂಧಾನುಲೇಪನದ ಕಪ್ಪುರದ | ವೀಟಿಕಾವಳಿಯ ಮಾಲ್ಯಾಂಬರ ವಿಭೂಷಣದ | ಮಾಟು ಸಿಂಗರದಿಂಪುವಡೆಯೆ ಮಿಗೆ ಬಯಸಿದ ಸುವಸ್ತುಗಳನಿತ್ತು || ಪಾಟಿಸುವ ಭೀಮ ಫಲ್ಗುಣರ ಸನ್ಮಾನದ ಸ! ಘಾಟಿಕೆಯ ನೃಪ ಕುಲದ ಪುಣ್ಯಮುನಿಗಳ ಯಜ್ಞ | | rj ೧೦ || ವಾಟದ ಕೌತುಕದ ಮಾಳೆಯಂ ಕಂಡು ನಲಿದಾಡಿತು ಜನಂ ಮುದದೊಳು ಹೇಮ ವಸ್ತ್ರಾಭರಣ ಮುಕ್ತಾಫಲಂಗಳಂ | ಸಾಮಜ ತುರಂಗ ರಥ ರತ್ನ ಜಾಲಂಗಳಂ | ಗೋ ಮಹಿಷಿ ದಾಸೀ ನಿಕರಮಂ ಮೃಗಾಜಿನ ಕಂಬಳಾದಿಗಳನು || ಚಾಮರ ವ್ಯಜನಾತಪತ್ರ ಯಾನಂಗಳಂ | ಭೂಮಿಗಳ ನಗುರುಚಂದನ ಮುಖ್ಯವಸ್ಸುವಂ | ಭೀಮ ಫಲ್ಗುಣರಖಿಳ ಯಾಚಕಾವಳಿ ತಣಿಯೆ ಕುಡುತಿರ್ದರಾದರದೊಳು|| ೧೧|| ಯಾಗ ದೀಕೈಯ ನೃಪಂ ಮಂತ್ರವಾಗಿ ಸ್ವಾತ | ನಾಗಿ ಬಳಿಕನುಪಮ ಸುವರ್ಣಚಯನದ ಪೊರೆಗೆ | ಪೋಗಿ ಹಯಮಂ ತರಿಸಲುಚ್ಚರಿಸಿ ಯಜ್ಞಪಶುವಾದುದೆಂದಭಿವರ್ಣಿಸೆ|| ಮೇಗೆ ಶ್ರುತಿವಾಕ್ಯಂಗಳಂ ಪಠಿಸುತಿರೆಘೋಟ| ಪೋಗು ನೀನಶ್ರಲೋಕದೊಳಮರಪದಮಪ್ಪು ! ದೀಗ ನಿನಗೆಂದೆಂದುಮಳಿವಿಲ್ಲದುತ್ತಮ ಸ್ವರ್ಗಮಂ ಪಡೆಯೆಂದನು | ೧೨ | * ನೃಪನ ಮಾತಂ ಕೇಳ್ಳು ವಾಜಿ ತಲೆಗೊಡಹಿ ಮುರ | ರಿಪುವನೀಕ್ಷಿಸುವಭಿಪ್ರಾಯಮಂ ಮೋದದಿಂ | ವಿಪುಲ ಮತ ನಕುಲಂಗೆ ಸೂಚಿಸಿದೊಡಾತನದರಿಂಗಿತವನರಿದು ಬಳಿಕ # ತವನಸುತ ನಂದನಂಗೆಂದನವಧರಿಸು ಹಯ | ಮುಪರಿಲೋಕದೊಳಶ್ಚ ಪದವಿಯಂ ತಾನೊಲ್ಲೆ | ನುಪಮೆಗೈದದ ಕೃಷ್ಣ ಸಾಯುಜ್ಯಮಂ ಪಡೆವೆನೆಂದೆಂಬುದೆನ್ನೊಳೆಂದು | ೧೩ | ಫಣಿ ಶಯನ ಸಾನ್ನಿಧ್ಯವಿಂತಿಲ್ಲದೀರಾ| ರ್ಪಣಮಲ್ಲದನ್ಯ ಯಜ್ಞಂಗಳೊಳ್ ಮಡಿದ ಪಶು | ಗಣಕೆ ಮೇಣಾಕರ್ತೃಗಳ ತಿಶಯ ಸ್ವರ್ಗಭೋಗಮಾದಪುದು ನಿನ್ನ ! ಪ್ರಣುತ ಸತ್ತು ಫಲಂ ಶ್ರೀಕಾಂತನಾ ಕಾ | ರಣದಿಂದೆ ಕೃಷ್ಣನ ಶರೀರಮಂ ಪೊಗುವೆನೀ || ಕ್ಷಣದೊಳಿದನೆಲ್ಲರುಂನೋಡಲೆನುತಿದೆ ತುರುಗವೆಂದು ನಕುಲಂ ನುಡಿದನು || ೧೪|| ಮೂವತ್ತು ನಾಲ್ಕನೆಯ ಸಂಧಿ ೩೯೪ ತುರಗದಂತರ್ಭಾವಮಂ ತಿಳಿದು ನಕುಲನಿಂ | ತರಸಂಗೆ ಬಿನ್ನಪಂಗೈದುದಂ ಕೇಳಖಿಳ | ಧರಣಿ ಶರರ್‌ ಮುನಿಗಳಂಗನಾನಿಕುರುಂಬ ಮಾಶ್ಚರ್ಯಮಂ ನೋಡಲು || ನೆರೆದುದು ಸುಮಂತದ ಯೂಪದೊಳಕಟ್ಟುತ| ಧ್ವರ ಹಯವ ನಭಿಮಂತ್ರಿಸಿದರಚ್ಯುತನಮುಂದೆ | ಪರಮಋಷಿಗಳ ಬಳಿಕ ಭೀಮನಂ ಕರೆದು ಮುದದಿಂ ಭೌಮ್ಯನಿಂತೆಂದನು|| ೧೫ || ಈಕ್ತಿಪುದು ಸಕಲ ಜನಮೆಲೆ ವೃಕೋದರ ನಾಂ ಪ | ರೀಕ್ಷೆಯಂ ತೋರಿಸುವೆನೀತುರಂಗಮದೊಳೊಂ | ದೇಕ್ಷಣಂ ಖಡ್ಗ ಮಂ ಕೊಂಡು ನಿಶ್ಚಲವಾಗಿ ನಿಲ್ಲುದೆಂದಾ ದೌಮ್ಯನು | ಪ್ರೋಕ್ಷಿಸಿ ಕರಾಗ್ರದಿಂ ಪಿಡಿದು ಹಯದೆಡಗಿವಿಯ | ನಾರೋಭದಿಂ ಸೀಳಿದೊಡೆ ನೆತ್ತರಿಲ್ಲದೆ ಮ | ಹಾಕ್ಷೀರಧಾರೆ ಪೊರಮಟ್ಟುದು ಸಮಸ್ತಲೋಕಂಕಂಡು ಬೆರಗಾಗಲು || ೧೬ || ಮತ್ತೆ ಭೌಮ್ಯಂ ಭೀಮಸೇನನಂ ಕರೆದು ಪುರು | ಪೋತ್ತಮಂ ಪ್ರೀತನಪ್ಪ ವೊಲಿನ್ನು ಬಾಳಿಂದ | ಕತ್ತರಿಸು ಕುದುರೆಯ ತಲೆಯನೆಂದು ನೇಮಿಸಿದೊಡನಿಲಸುತನಾ ಕಣದೊಳು || ಒತ್ತಿಡಿದ ವಾದ್ಯಘೋಷದೊಳಮಲ ಬರ್ಹಗಳ | ಬಿತ್ತರದ ಪರಿಪೂತ ವಾಜಿ ಶಿರಮಂ ಛೇದಿ | ಸುತ್ತಿರಲದಿಳೆಗೆ ಬೀಳದೆ ನಭಸ್ಥಳಕಡರ್ದಡಗಿತಿನಮಂಡಲದೊಳು || ೧೭ || ಪರಿಶುದ್ದ ಮಾಗಿರ್ಪುದೀ ತುರಗಮೆಂದೊರೆದು | ಹರಿ ಹೋಯ್ದ ನದರುರಸ್ಥಳದೊಳುರ್ವಿಗೆ ಬಿದ್ದು | ದಿರದೆ ಪೊರಮಟ್ಟು ಜೀವಾತ್ಮ ನತಿತೇಜದಿಂದಚ್ಯುತಾಸ್ಯದೊಳಡಗಲು || ವರೆ ಮುನಿಗಳಮಲ ಧರ್ಮವಿದೆಂದರೆ ಯುಧಿ | | ವಿರ ಪೂರ್ವ ಯುಗದಥ್ರಂಗಳೊಳ್ ಕಾಣಿವೀ ! || ೧೮ || ಪರಿ ಪವಿತ್ರದ ಪಶುವನಿದು ನಿನಗೆ ದೊರೆಕೊಂಡು ಕ್ರತು ಸಫಲಮಾಯೆ೦ದರು || ಏವೇಳೆನಾಶ್ಚರ್ಯಮಂ ಬಳಿಕ ವಾಜಿಯ ಕ | ಈವರಂ ಕರ್ಪೂರಮಾದುದತಿಶುಭ್ರಧಿಂ | ಭಾವಿಸಿ ಮಹಾಮುನಿಗಳಿದುವೆ ಕೃಷ್ಣನ ಮಹಿಮೆಯೆಂದು ವಿಸ್ಮಿತರಾಗಲು ! ಭೂವರಂ ಹರಿಸಹಿತ ಪತ್ನಿಯಂಕೂಡಿ ಕೊಂ | ಡಾವೇಮಿಸಿದ ಸಕಲ ಬಾಂಧವರ ಗಡಣದಿಂ | ಪಾವಕನ ಮುಂದೆ ಕುಳ್ಳಿರ್ದನದರಿಂದ ಹೊಮಂಗಳಂ ಮಾಡಿಸಿ | ೧೯ || ೩೯೫ ಮೂವತ್ತು ನಾಲ್ಕನೆಯ ಸಂಧಿ ಧಾರಿಣಿಗೆ ಕುಪ್ಪಳಿಸಿದಾ ತುರಗದೊಡಲ ಕ | ರ್ಪೂರಮಂ ದ್ರುವದಿಂದ ಸಂಗ್ರಹಿಸಿ ಶಾಸ್ತ್ರ ಪ್ರ | ಕಾರದಿಂದಾಗ ವೇದವ್ಯಾಸ ಮುನಿಪನಮರೇಂದ್ರನಂ ಕರೆದು ಬರಿಸಿ|| ಈ ಗಾಜಕುಲತಿಲಕನದ್ಧರದೊಳಿ ವ ಘನ | ಸಾರಾಹುತಿಯನಿದ ಸ್ವೀಕರಿಸು ಮುಂದೆ ನಿನ | ಗಾರು ಕೊಡುವವರಿಲ್ಲ ಕಲಿಯುಗದೊಳೀ ತೆರದೊಳೆನೆ ಶಕ್ರನಿಂತೆಂದನು | ೨೦ || ಸರ್ಪ ನಕ್ಷತ್ರ ಸಂಯುತದ ಗುರುವಾರಮಾ | ಗಿರ್ಪುದಿಂದಲೆ ಮುನೀಶ್ವರ ಮಹೀಪಾಲಂ ಸ | ಮರ್ಪಿಸುವ ಘನಸಾರಾಹುತಿಯನಶ್ಚಿ ಮುಖದಿಂದ ನೀನೆನಗಿತ್ತೊಡೆ|| ದರ್ಪದಿಂ ತೃಪ್ತನಾದಪೆನೆಂದು ಸುರಪನೆ ! ಲ್ಲರ್‌ಪೊಗಳೆ ಪ್ರತ್ಯಕ್ಷವಾಗಿ ಬಂದಿರಲಾಗ | ಕರ್ಪೂರಮಂ ಸುವದೊಳನಲನೊಳ ಬೇಲಿದು ವ್ಯಾಸಮುನಿ ಮಂತ್ರದಿಂದೆ| ೨೧| - ಪ್ರತ್ಯಕ್ಷವಾದ ಶಕ್ರಾದಿ ದೇವತೆಗಳೆ | ಶ್ರುತ್ಯುಕ್ತ ಮಂತ್ರವಿಧಿಗಳ ವಿಧಾನಂಗಳಿಂ | ದತ್ಯಧಿಕ ಘನಸಾರದಾಹುತಿಗಳಂ ಯಥಾಕ್ರಮದಿಂದ ಹುತವಹನೊಳು|| ಸತ್ಯ ಸಂಪನ್ನ ವೇದವ್ಯಾಸನೀಯ | ಸುತ್ಯಾಗದೊಳ್ ಸನವಸಮಯದೊಳ್ ವಿರಚಿಸುವ | ಕೃತ್ಯಂಗಳಿಂದ ನಡೆದುದು ಮಖಂ ತ್ರಿಜಗದ ಚರಾಚರಂ ಮಿಗೆ ತಣಿಯಲು|| ೨೨|| ಸಾಕ್ಷಾತ್ತುಯಜ್ಞ ಸ್ವರೂಪನಂತರ್ಯಾಮಿ | ಸಾಕ್ಷಿಯಾಗಿರ್ದು ಮಾಡಿಸುವವಂ ಶೌತ ವಿ | ಬ್ಯಾಕ್ತಮನೆನಿಸ್ಸ ದೌಮ್ಯನೆ ಕರ್ಮ ಕರ್ತೃ ವಿಂಶತಿ ಕಮಲ ಸಂಭವರನು || ಈಕ್ಷಿಸಿದ ಬಕದಾಲ್ಕನೇ ಬ್ರಹ್ಮನಾಚಾರ್ಯ | ನೇ ಕ್ಲಿತಿನುರಾಗ್ರ ವೇದವ್ಯಾಸನಧ್ವರಕೆ | ದೀಕ್ಷಿತನೆ ಯಮಜಂ ಮಹಾಮುನಿಗಳೆ ಮಜರ್ ಪೊಸದೆನಿಸದಿಹುದೆ|| ೨೩ || ಅಹುತಿಗಳಂ ಕೊಂಡು ಮಿಗೆ ತೇಜದಿಂದೊಪ್ಪು | ವಾ ಹುತವಹ ಜ್ವಾಲೆಗಳ ಪುಣ್ಯದರ್ಶನದೊ | ಳಾ ಹೋಮಧೂಮ ಸಂಸ್ಪರ್ಶನದೊಳಾ ಕರ್ಮಕೃತ ಸೋಮಪಾನದಿಂದೆ || ಆ ಹೊತ್ರದುರು ಮಂತ್ರ ಘೋಷಣಶ್ರವಣದಿಂ | ದಾ ಹವಿರ್ಗಂಧದಾಘಾಣದಿಂದಾ ಮಖದೊ | ಳಾ ಹಿಮಕರಾಯ ಲಲಾಮನೆಸೆದಂ ಪೂತನಾಗಿ ಸಂತೋಷದಿಂದೆ || ೨೪ || ೩೯೬ ಕನ್ನಡ ಜೈಮಿನಿ ಭಾರತ ಯಾಗದಿಂ ತಣಿದು ಪಾವನವಾದುದಿಳೆ ಹವಿ | ರ್ಭಾಗದಿಂ ತು ವಡೆದುದು ದೇವತಾವಳಿ ಸ | ರಾಗದಿಂದಸುರಾರಿ ಸಂತುಷ್ಟನಾಗಿ ತೆಗೆದಪ್ಪಿ ಭೂಪಾಲಕಂಗೆ || ಈಗ ನಿನ್ನ ಧ್ವರಂ ಸಾಂಗದಿಂ ಸಂಪೂರ್ಣ | | ಮಾಗಿ ಮುಗಿದುದು ಮಾಳುದವಚ್ಛತ ಸ್ನಾನಮಂ | ಭಾಗೀರಥಿಯೊಳೆಂದು ನೇಮಿಸಿದನಖಿಳ ಮುನಿಜನಮ್ಮೆದೆಕೊಂಡಾಡಲು || ೨೫ || ವಿಪ್ರ ವಧೆ ಮೊದಲಾದ ಬಹು ಪಾಪ ಸಂಚಿತಂ | ಕ್ಷಿಪ್ರದಿಂ ಪೋಗಿ ಪರಿಶುದ್ದ ಮಹುದೆಂಬ ವೇ | ದಪ್ರಮಾಣದ ವಾಜಿಮೇಧಾವಚ್ಛತಮಂ ಮುನೀಶ್ವರರ್ ಮಾಡಿಸಿ | ಸುಪ್ರಸನ್ನತೆಯಿಂದ ಸಾನ್ನಿಧ್ಯಮಾಗಿ ಬಿಡ | ದಪ್ರಮೇಯಂ ತಾನಿರಿ ನೃಪ ಮಳಿ ಪರ || ಮಪ್ರಿತನಾಗಿ ತೊಳಗಿದನಧ್ವರಂ ಮುಗಿಯೆ ರಾಜ ಮುನಿಗಣದ ನಡುವೆ || ೨೬ | ರಮಣಿಸಹಿತರಸನಭಿಷಿಕ್ತನಾದಂ ಯಥಾ | ಕ್ರಮದಿಂದ ಸೋಮ ಪಾನಂಗೈದರೆಲ್ಲರುಂ | | ವಿಮಲಹೊಮಂಗಳ ಪುರೋಡಾಶ ಶೇಷಮಂ ಪ್ರಾತಿಸಿದರುತ್ಸವದೊಳು || ತಮತಮಗೆ ವಂದಿಗಳ ಕೊಂಡಾಡೆ ಗಾಯಕೊ | ತಮರೊಲಿದು ಪಾಡೆ ನರ್ತನದ ಮೇಳವದ ಸಂ || ಭ್ರಮದಿಂದೆ ವೀಣಾದಿ ವಾದಿತ್ರ ಘೋಷಮಂ ಮಾಡೆ ನೃಪವರನೆಸೆದನು ೨೭ || ವಿನುತ ರತ್ನಾದ್ರಿ ಶಿಖರಪ್ಪ ಮಾಗಿರುತಿರ್ಪ | ಕನಕ ವೃಷಮಂ ಕೊಟ್ಟನವನಿಪಂ ಬಕದಾಲ್ಯ | ಮುನಿಗೆ ಬಳಿಕೋಂದೊಂದು ರಥವನೊಂದೊಂದಿಭವನೀರೆದು ವಾಜಿಗಳನು || ಅನುಚರ ಚತುಷ್ಟಯವನೊಂದು ಕೊಳಗದ ಮುತ್ತ | ನನುಪಮ ಸುವರ್ಣ ಶತ ಭಾರಮಂ ನೂರು ಕಾಂ | ಚನ ವಿಭೂಷಿತ ಸುರಭಿಗಳನಿತ್ತು ಮನ್ನಿಸಿದನಖಿಳ ಋಕ್ಕುಗಳನು || ೨೮ | | ಇಂತಖಿಳ ಋಕ್ಕುಗಳಿ ತ್ತು ಮನ್ನಿಸಿದ || ನಂತಾದರಿಸಿದನೆಲ್ಲಾ ದ್ವಾರ ಪಾಲಕರ | ನಂತರಿಸದುಳಿದ ಮುನಿ ನಿಕರಕಿಚ್ಚಾ ದಾನವಂ ಕೊಟ್ಟನುಚಿತದಿಂದ || ತಿಂತಿಣಿಸಿ ನೆರೆದಿಹ ಸಮಸ್ತ ಭೂನಿರ್ಜರರ | ಸಂತತಿಗಳಂ ತಣಿಸಿದಂ ಮಹಾಧನದಿಂದ | ನಂತರದೊಳರಸು ಪಚರಿಸಿದಂ ಚಂದ್ರಹಾಸಾದಿ ಸ್ಪಧೀಶರರನು || ೨೯ || ೩೯೬ ಮೂವತ್ತು ನಾಲ್ಕನೆಯ ಸಂಧಿ ಫೋಟಕ ಸಹಸ್ರಮಂ ಶತಶತ ಗಜಂಗಳಂ | ಕೋಟಿ ಪರಿಮಿತ ಸುವರ್ಣಂಗಳಂ ಮಣಿಮಯ ಕಿ | ರೀಟಾದಿ ಭೂಷಣಾವಳಿಗಳಂ ಕೊಟ್ಟ ಖಿಳ ಭೂಪಾಲರಂ ಮನ್ನಿಸಿ | ಪಾಟಿ ಮಿಗೆ ರುಕ್ಕಿಣಿ ದೇವಿ ಮೊದಲಾಗಿಹ ವ | ಧೋಟಿಯರ ವರ್ಗ ಮಂ ನೃಪತಿ ಸತ್ತರಿಸಿದಂ | ಮಾಟೆನಿಪ ವಿವಿಧ ರತ್ನಾಭರಣ ರಾಜಿಗಳನಿತ್ತಲಂಕಾರದಿಂದೆ || ೩೦ || ನಯದೊಳರಸಂ ಬಳಿಕ ಮುನಿನಿಕರ ಭೂಪಾಲ | ಚಯದಿಂದ ಸಕಲ ಜನ ಜಾಲದಿಂದೆಸೆವ ಮಣಿ | ಮಯ ಸಭಾ ಮಧ್ಯದೊಳ್ ದಿವ್ಯ ಸಿಂಹಾಸನದ ಮೇಲೆ ಮುರಹರನನಿರಿಸಿ || ಪ್ರಿಯದಿಂದಲಂಕಾರ ಪೂಜೆಗಳೊಳುಪಚರಿಸಿ | ಹಯಮೇಧ ಫಲವನಚ್ಯುತ ಕರದೊಳಿಯ | | [ ಗಳು | ೩೧ || ಜಯ ಜಯೆಂದುದು ಲೋಕವಲರ ಮಳೆಗರೆದು ಮೊಳಗಿದವು ಸುರದುಂದುಭಿ ಬಳಸಿದ ಮಹೀಪಾಲರೊಡಹುಟ್ಟಿದರ್ ಬಂಧು!! ಬಳಗಂಗಳಖಿಳ ಮುನಿ ಮುಖ್ಯರುಪಚಿತಾಗೆ | | ನಳಿನಾಂಬಕನ ಕರದೊಳದ್ಧರದ ಸುಕೃತಮಂ ಕೊಟ್ಟು ತನ್ನವಳ ಮಖಕೆ || ಕಳಸಮಿಡೆ ಮೂಜಗಂ ಮಿಗೆ ತಣಿದು ಕೊಂಡಾಡ | ಲುಳಿದ ಪಂಗಳೊಳ್ ಕಟ್ಟಿರ್ದ ಪಶುಗಳಂ | ಕಳೆದೆಲ್ಲಮಂ ಬಿಡಿಸಿ ತೊಳಗಿ ಬೆಳಗಿದನಿಂದ್ರ ತೇಜದಿಂ ಮನುಜೇಂದ್ರನು | ೩೨ | ವಾಜಿ ಮೇಧಕ್ರತು ಸಮಾಪ್ತಮಾದುದು ಬಳಿಕ || ರಾಜ ಮುನಿನಿಕರಮಂ ಪ್ರಾರ್ಥಿಸಿ ವೃಕೋದರಂ | ರಾಜಿಸುವ ಕನಕಮಯ ಮಂಡಪದೊಳರುಣ ಕಂಬಳದ ಪಸೆಗಳ ಮಿಸುನಿಯ || ಭಾಜನದ ಕೆಲ ಬಲದ ರತ್ನ ದೀಪದ ಪೊನ್ನ | ಹೂಜಿಗಳಪರಪರಿವಿಡಿಯಲೆಡೆಯಾಗೆ | ಭೋಜನಕೆ ಬೇಕಾದ ಭಕ್ಷ ಭೋಜ್ಯಾದಿಗಳನೊದವಿಸಿದನಾದರದೊಳು|| ೩೩ || ನಾನಾ ವಿಧದ ರಸದೊಳೆಸೆವ ಪರಿಕರದನ್ನ | ಪಾನಾದಿ ಭಕ್ಷ ಭೋಜ್ಯಾವಳಿಗಳಿಂದ ಪವ | | ಮಾನಾತ್ಮಜಂ ಮಹೀಸುರ ತತಿಯನಾದರಿಸಿ ಭೋಜನಾನಂತರದೊಳು || ಭೂನು ಸುಗಂಧ ಕರ್ದಮದಿಂದೆ ವಿತತ ಪ್ರ | ಸೂನಾವಳಿಗಳಿಂದ ವೀಟಿಕಾ ವಿಭವದಿಂ | ದಾನಾತಿಶಯದಿಂದ ಸತ್ಕರಿಸಿ ತಣಿಸಿದಂ ಪ್ರತಿದಿನಂ ಪ್ರೀತಿಯಿಂದ | ೩೪ || ೩೯೮ ಕನ್ನಡಜೈಮಿನಿ ಭಾರತ ಬಹಳ ಸನ್ಮಾನಮಂ ತಳೆದಖಿಳ ಭೂಸುರ ನಿ | ವಹಮ್ಮದೆ ಕೊಂಡಾಡಿತಂಬುಜದಳಾಂಬಕನ | ಮಹಿಮೆಯಂ ಧರ್ಮಜನ ಚರಿತಮಂ ಭೀಮನ ವಿಶೇಷ ಗುಣಮಂ ಪಾರ್ಥನ || ವಿಹಿತ ವಿನಯಂಗಳಂ ನಕುಲನ ವಿವೇಕಮಂ | ಸಹದೇವನುಚಿತಮಂ ಧಮೈನ ವಿಚಾರಮಂ | ಮಹಿಯ ಮನ್ನೆಯರ ಸನ್ನೈತ್ರಿಯಂ ಮುನಿ ವರಾಧಿಕ್ಯಮಂತತುವನು ||೩೫|| ಬಕದಾಲ್ಯ ಮೊದಲಾದ ಋಷಿಗಳಂ ಕೃಷ್ಣಾದಿ | ಸಕಲ ಭೂಪಾಲರಂ ಕೂಡಿಕೊಂಡವನೀಶ | ಮುಕುರನದ್ಧರ ಸಭಾಸ್ಥಾನದೊಳ್ ನಾನಾ ಸುಕಥೆಗಳಂ ಕೇಳುತಿರ್ದು || ವಿಕಸಿತ ಹೃದಯನಾಗಿ ಮುದದಿಂದೆ ಭೂ ದೇವ | ನಿಕರಕುಳಿದರ್ಥಂಗಳೆಲ್ಲಮಂ ಚೆಲ್ಲಿ ಸಮ | ಧಿಕ ವೈಭವಂಗಳಿಂ ನಗರಪ್ರವೇಶಮಂ ಮಾಡಿದಂ ಸಂಭ್ರಮದೊಳು || ೩೬ || - ಮೃಷ್ಟ ಭೋಜನದಿಂದ ಭೂರಿ ದಕ್ಷಿಣಿಗಳಿಂ ದಿಷ್ಟ ದಾನದೊಳಾದ ವಸ್ತು ಸಂಮೋಹದಿಂ | ತುವಡೆದಖಿಳ ಭೂಸುರ ತತಿ ನರೇಂದ್ರನಂ ಪರಿಸಿ ಬೀಳ್ಕೊಂಡ ಬಳಿಕ || ದೃಪ್ಪಿ ಗಾಶ್ಚರ್ಯವಾಗಿಹ ಯಜ್ಞ ಮಂ ಪೊಗಳು | ತಪ್ಪ ದಿಗ್ನಳಯದಾಶ್ರಮ ಜನಪದಂಗಳ | ಹೃಪ್ರತಿಯೊಳೆದಿದುದು ತಮತಮಗೆ ಪೊತ್ತ ಬಹುಧನದ ಭಾರಂಗಳಿದೆ|| ೩೭ | ರೋಮಶ ವಶಿಷ್ಠ ಬಕದಾಲ್ಯ ವೇದವ್ಯಾಸ | ವಾಮದೇವಾದಿ ಮುನಿ ಮುಖ್ಯರವನೀಶನಂ | ಪ್ರೇಮದಿಂ ಪರಸಿ ಮಾನಿತರಾಗಿ ಬೀಳೊಂಡು ತಳರ್ದರಾಶ್ರಮಕೆ ಬಳಿಕ || - ಭೂಮಿಪತಿಗಳನೆಲ್ಲರಂ ಸಕಲ ಯಾದವ | ಸೋಮ ಸಹಿತಂಬುಜದಳಾಕ್ಷನಂ ಸತ್ಕರಿಸಿ | ಭೀಮ ಪಾರ್ಥರನೊಡನೊಡನೆ ಕಳುಹಿದಂ ಯುಧಿಷ್ಠಿರನವರವರ ನಗರಿಗೆ || ೩೮ || ಸಂಭಾವಿಸಿದನಧ್ವರದೊಳೆಲ್ಲರಂ ಬಳಿಕ | | ಸಂಭೋಗಮರ್ಜುನಂಗಾ ಪ್ರಮಾಳೆಯ ಕೂಡೆ| ಸಂಭವಿಸುವಂತೆ ನೇಮಿಸಿದನಿಭ ನಗರದೊಳ್ ಕುಂತಿ ಸಹಿತನುಜರೊಡನೆ !! ತೊಂಭತ್ತು ವರುಷಪರಿಯಂತರದೊಳ್ಳದೆ ಸುಖ | ದಿಂ ಭೂವಲಯದ ಸಾಮಾಜ್ಯಮಂ ಮಾಡುತಿ | ರ್ದಂ ಭಾರತಾಗ್ರಣಿ ಯುಧಿಷ್ಠಿರಂ ದೇವಪುರ ಲಕ್ಷ್ಮೀಶನಾಜ್ಞೆಯಿಂದೆ || ೩೯ || ಮೂವತ್ತುನಾಲ್ಕನೆಯ ಸಂಧಿ ೩೯೯ ಈ ಚತುರ್ದಶ ಭುವನದೊಳ್ ಪಾಂಡವ ಸ್ತಾಪ | ನಾಚಾರ್ಯನೆನಿಸಿಕೊಂಬುದೆ ಪೆರ್ಮೆಯೆಂದು ಮನು | ಜೋಚಿತದ ಲೀಲೆಯಂ ತಳೆದ ಯಾದವ ಸಾರ್ವಭೌಮಂ ನಿಜಾನತರ್ಗೆ || ಭೂಚಕ್ರದೊಳ್ ಪಸರಿಸುವ ಕೀರ್ತಿಯಂ ಮಾಡ | | ಲಾಚಂದ್ರಮಾಗಿರ್ಪ ತೆರದಿಂದಲೀ ಮತಿಗೆ | ಗೋಚರಿಸೆ ಕೃತಿಗೆ ನಾಯಕನಾದನಮರಪುರದೊಡೆಯ ಲಕ್ಷ್ಮೀಕಾಂತನು || ೪೦ || ಈ ಪರಿಯೊಳಾಶ್ವಮೇಧಿಕದ ವೃತ್ತಾಂತಮಂ | ತಾಪಸೂತ್ತಮನಾದ ಜೈಮಿನಿ ಮುನೀಶ್ವರಂ | ಭೂಪಾಲ ತಿಲಕ ಜನಮೇಜಯಂಗೊರೆದ ಸಂಗತಿಗಳಂ ಸಕಲ ಜನಕೆ || ವ್ಯಾಪಿಸಿದ ಸುಪ್ರೌಢಿ ಮೆರೆಯೆ ಕನ್ನಡದ ಭಾ || ಪಾ ಪದ್ದತಿಯೊಳಣ್ಣಮಾಂಕನ ಕುಮಾರ ಲ | ಪತಿಯ ಮುಖದಿಂದ ರಚಿಸಿದ ಕೃತಿಯಾಗಿ ಸುರಪುರದ ಲಕ್ಷ್ಮೀಶನು || ೪೧|| ಅಶ್ವಮೇಧಿಕ ಪರ್ವದಮಲ ಸತ್ಕಥೆ ವ | ನಾಶ್ಚಾದಿ ನೃಪರ ಚರಿತಂಗಳ ಮಾನವ | | ರ್ಗೈಶ್ವರ್ಯಮಾರೋಗ್ಯಮಾಯುಷ್ಯಮಭಿವೃದ್ದಿ ಕಲಿನಾಶನಂ ಧರೆಯೊಳು|| ಆಶೋತಕೀರ್ತಿಸುತ ಲಾಭ ಶುಕ್ಲಯಂ | ಶಾಶ್ವತ ಸ್ವರ್ಗ ಭೋಗಂಗಳಾದಪುವು ಪ || ರ್ವೆಶ್ವರನ ಭಕ್ತಿ ದೊರೆಕೊಂಡಪುದು ದೇವಪುರ ಲಕ್ಷ್ಮೀಶನಾಜ್ಞೆಯಿಂದ ೪೨|| ಉಪವನ ತಟಾಕ ಪ್ರತಿಷ್ಠೆ ದೇವಾಲಯ | ಪ್ರಪೆಗಳ ಸಕಲ ದಾನ ಧರ್ಮೋಪಕಾರ ವೇ | ದ ಪುರಾಣದಪರಿಮಿತವಾದ ಪುಣ್ಯಕ್ಷೇತ್ರ ವಾಸ ತೀರ್ಥಸ್ನಾನದ|| ಜಪ ಹೋಮ ಸುವ್ರತ ಸಮಾಧಿ ಯೋಗಧ್ಯಾನ | ತಪಸುಗಳ ಹರಿಹರಾರ್ಚನೆಯ ಸುಕ್ಷತಂಗಳಾ | ದಪುದು ಜೈಮಿನಿ ಭಾರತದೊಳೊಂದು ವರ್ಣಮಂ ಪ್ರೀತಿಯಿಂ ಕೇಳವರ್ಗೆli೪೩|| ತೋಳಗುವ ಸುವರ್ಣ ಭೂಷಣದಿಂದೆ ಸೇರಿಸಿದ | ಲಲಿತ ಮುಕ್ತಾಭರಣದಿಂದೆ ಮಿಗೆ ರಂಜಿಸುವ | ಪಲವಲಂಕಾರಂಗಳಿಡಿದ ಚೆಲ್ಲಿನ ದೇವಪುರದ ಲಕ್ಷ್ಮೀಕಾಂತನ|| ವಿಲಸಿತದ ಕೃತಿ ಲಲನೆ ಮೃದು ಪದ ವಿಲಾಸದಿಂ | ಸಲೆ ಸೊಗಸಲಡಿಗಡಿಗೆ ನಡೆಯಲೆ ಚಿತ್ತಂಗ | ಳೊಲಿದರಗದಿರ್ದಪುವೆ ಧರೆಯೊಳಗೆ ರಸಿಕರಾಗಿರ್ದ ಭಾವಕ ನಿಕರದ || ೪೪ || ೪೦೦ ಕನ್ನಡ ಜೈಮಿನಿ ಭಾರತ - ಲೋಕದೊಳಖಿಳ ಪುಣ್ಯ ಕರ್ಮದಿಂ ಧರ್ಮದಿಂ || ದೇಕಾಗ್ರವಾಗಿರ್ದ ಯೋಗದಿಂ ಯಾಗದಿಂ | ಭೂ ಕನಕಮಣಿ ಧೇನು ದಾನದಿಂ ಧ್ಯಾನದಿಂ ಪಡೆವ ಸದ್ದತಿಯನೀವ|| ಈ ಕಥೆಯನೊಲವಿಂದ ಕೇಳರ್ಗೆ ಪೇಳರ್ಗೆ | ಶೋಕ ಭಯ ದುಃಖ ಸಂತಾಪಮಂ ಪಾಪಮಂ | ನೂಕಿ ನಿರ್ಮಲತರ ಸುಬುದ್ಧಿಯಂ ಸಿಬ್ಬಿಯಂ ಹರಿ ಕೊಡುತಿಹಂ ಕೃಪೆಯೊಳು | ೪೫ || ಪುಣ್ಯಮಿದು ಕೃಷ್ಣ ಚರಿತಾಮೃತಂ ಸುಕವೀಂದ್ರ ! ಗಣ್ಯಮಿದು ಶೃಂಗಾರ ಕುಸುಮ ತರು ತುರುಗಿದಾ | ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ | ಗಣ್ಯಮಿದು ಶಾರದೆಯ ಸಮ್ಮೋಹನಾಂಗ ಲಾ | ವಣ್ಯವಿದು ಭಾವಕರ ಕಿವಿಗೊಡವಿಗೊದವಿದ ಹಿ || ರಣ್ಯವಿದು ಭೂತಳದೊಳೆನೆ ವಿರಾಜಿಪುದು ಲಕ್ಷ್ಮೀಪತಿಯ ಕಾವ್ಯ ರಚನೆ | ೪೬ || - : ಸಮಾಪಿ : ಮಂಗಳಮಸ್ಸು . WD 973 - GPB - 15, 000 - 28 -3 - 56 ಅನುಬಂಧ ಕವಿ ಲಕ್ಷ್ಮೀಶನ ಕೀರ್ತನೆಗಳನ್ನು ಕುರಿತು ಕನ್ನಡಜೈಮಿನಿ ಭಾರತದ ಕವಿ ಲಕ್ಷ್ಮೀಶನಿಂದ ವಿರಚಿತವಾದ ಹಲವು ಕೀರ್ತನ ಗಳು ಉಂಟೆಂದು ಕರ್ಣಾಕರ್ಣಿಯಾಗಿ ನಮಗೆ ತಿಳಿದುಬಂದಿದ್ದಿತು. ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿರುವಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ( ೧೯೨೨ನೇ ಜನವರಿ ಸಂಚಿಕೆಯಲ್ಲಿ) ದೇವನೂರು ಲಕ್ಷ್ಮೀಕಾಂತ ಹೆಬ್ಬಾರರು ಮಾಡಿದ ಕೀರ್ತನೆಗಳು ?? ಎಂಬ ಹೆಸರಿನಿಂದ ಪ್ರಕಟವಾಗಿರುವ ಹಾಡುಗಳ” ವಿಚಾರ ನಮ್ಮ ಅವಗಾಹನೆಗೆ ಬಂದಿತು. ಅದೇ ಸಂಚಿಕೆಯಲ್ಲಿ ಈ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿರುವ ಶ್ರೀ ಕುಮಾಂಡೂರು ರಾಮಸ್ವಾಮಯ್ಯಂಗಾರರು ಕವಿಯ ವಿಚಾರವಾಗಿಯ , ದೇವನೂರಿನ ವಿಚಾರವಾಗಿ ಬರೆದಿರುವ ಕೆಲವು ಸಂಗತಿಗಳು ನಮ್ಮ ಗಮನಕ್ಕೆ ಬಂದುವು. ವಾಚಕರ ಅವಗಾಹನೆಗಾಗಿ ಆ ವಿಷಯಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿರುತ್ತೇವೆ. - ೧ . ( ಕಡೂರು ತಾಲ್ಲೂಕು, ದೇವನೂರು ಲಕಿ ಕಾಂತ ದೇವಾಲಯದಲ್ಲಿ ಈ ಕವಿಯು ಜೈಮಿನಿಯನ್ನು ಬರೆದ ಹಜಾರ ಮಂಟಪವು ಈತನಿಂದಲೇ ಕಟ್ಟಿಸಲ್ಪಟ್ಟಿತು. ಇವನೂ , ಇವನ ಮಗನೂ ಕಟ್ಟಿಸಿದ ಮಟಪಗಳ ಲೆಕ್ಕವು ಈಚೆಗೆ ದೊರೆತ ಒಂದು ಓಲೆಯಲ್ಲಿ ಬರೆಯಲ್ಪಟ್ಟಿದೆ. ಅದರ ಯಥಾಪ್ರತಿಯನ್ನು ಇಲ್ಲಿ ತಿಳಿಸಿದೆ : ೨. ಲಕ್ಷ್ಮೀಕಾಂತ ಹೆಬ್ಬಾರರು ( ಕವಿ ಲಕ್ಷ್ಮೀಶ) ದೇವರ ಸಾಕ್ಷಾತ್ಕಾರವನ್ನು ಹೊಂದಿದ ಮೇಲೆ ಜನರು ಈತನ ವಿಗ್ರಹವನ್ನು ಮಾಡಿಸಿ ಇತರ ಆಳ್ವಾರು ವಿಗ್ರಹಗಳ ಜತೆಯಲ್ಲಿ ಈ ದೇವಾಲಯದಲ್ಲಿಯೇ ಪ್ರತಿಷ್ಠಿಸಿ ಅಂದಿನಿಂದ ಇತರ " ವಿಗ್ರಹಗಳಂತೆ ಇದಕ್ಕೂ ಪೂಜೆಯನ್ನು ನಡೆಸುತ್ತಿರುವರು. ಪ್ರತಿವರ್ಷವೂ ಚೈತ್ರಶುದ್ಧ ಪೂರ್ಣಿಮೆಯ ದಿನ ಈ ಕವಿಯ ತಿರುನಕ್ಷತ್ರವು ದೇವಸ್ಥಾನದಲ್ಲಿ ನಡೆಸಲ್ಪಡುತ್ತಿರುವುದು. ೩. ಪ್ರತಿವರ್ಷವೂ ಕೊಟ್ಟಾರೋತ್ಸವದಲ್ಲಿ ಇತರ ಕಡೆಗಳಲ್ಲಿಲ್ಲದ ಒಂದು ಹೊಸ ಪದ್ಧತಿಯು ಇಲ್ಲಿ ಪೂರ್ವದಿಂದಲೂ ಆಚರಣಿಯಲ್ಲಿ ಬಂದಿದೆ. ಉತ್ಸವ ಕಾಲದಲ್ಲಿ ವೇದ ಪಾರಾಯಣ, ದ್ರಾವಿಡ ಪ್ರಬಂಧ ಇವುಗಳ ತರುವಾಯ ಈ ಲಕ್ಷ್ಮೀಶನಿಂದ ರಚಿತವಾದ ಜೈಮಿನಿಯಲ್ಲಿ ಹೇಳಲ್ಪಟ್ಟಿರುವ ದೇವತಾಸು ತಿಯ ಕೆಲವು ಪದ್ಯಗಳನ್ನು ದೇವರ ಸಾನ್ನಿಧ್ಯದಲ್ಲಿ ಓದುವರು . ದೇವಾಲಯದ ಧರ್ಮಕರ್ತರೂ ಅಧಿಕಾರಿಗಳ ಪೂರ್ವ ದಿಂದ ಅನುಸರಿಸಿ ಬಂದ ಈ ಪದ್ದತಿಯನ್ನು ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ. ಈ ದೇವನೂರು ಸ್ಥಳ ಪುರಾಣದಲ್ಲಿ ಇದಕ್ಕೆ ಗಿರಾಣಪುರ , ಸುರಪುರ ಮುಂತಾದ ಹೆಸರುಗಳು ಪ್ರಯೋಗಿಸಲ್ಪಡುತ್ತಿವೆ. ಈ ಕವಿಯು ರಚಿಸಿದ ಹಾಡುಗಳಲ್ಲಿಯೂ ಈ ಅಂಕಿತವೇ ಕಂಡುಬರುತಿ ದೆ . ಈ ಕವಿಯು ಹೆಬ್ಬಾರ ಶ್ರೀವೈಷ್ಣವರ ಪಂಗಡಕ್ಕೆ ಸೇರಿದವನೆಂತಲೂ , ಈತನ ಜ್ಞಾತಿಗಳೂ ಬಂಧುಗಳೂ ಈ ಪ್ರಾಂತದಲ್ಲಿ ವಾಸವಾಗಿರುವ ರೆಂತಲೂ ತಿಳಿಯಬಂದಿರುವುದರಿಂದಲೂ , ಈತನ ಮನೆಯಿದ್ದ ಪಾಳು ನಿವೇಶನವು ಈಗಲೂ ಜನರಿಂದ ತೋರಿಸಲ್ಪಡುವುದರಿಂದಲೂ ಈ ಲಕ್ಷ್ಮೀಶಕವಿಯು ದೇವನೂರಿನವ ನಲ್ಲವೆಂದು ಸ್ಥಾಪಿಸಲು ಯಾರೂ ಸಾಹಸಗೊಳ್ಳಬೇಕಾಗಿಲ್ಲ. ပဝဂ ಜೈ . ಭಾ . 26 ೪೦೨ ಕನ್ನಡಜೈಮಿನಿ ಭಾರತ ೫ . ಮಾಗಡಿ ತಾಲ್ಲೂಕು, ಸೋಲೂರು ಸ್ಥಳದ ಕರಣಿಕ ಚಿಕ್ಕಣ್ಣನಿಗೆ ಈತನ ಧರ ಪತ್ನಿಯಾದ ಚಿನ್ನಮ್ಮನ ಗರ್ಭದಲ್ಲಿ ಜನಿಸಿದ ಹುಚ್ಚಕವಿಯು ತಟ್ಟೆಕೆರೆಯ ರಂಗನಾಥದೇವರ ಅಂಕಿತದಿಂದ ರಚಿಸಿರುವ ' ಯಾಗ ಚರಿತೆ ) ' ಎಂಬ ಯಕ್ಷಗಾನ ಕೃತಿಯು ಜೈಮಿನಿ ಭಾರತದ ಆಧಾರದ ಮೇಲೆಯೇ ಬರೆಯಲ್ಪಟ್ಟುದು ಈಚೆಗೆ ಸಿಕ್ಕಿರು ವುದು . ಲಕ್ಷ್ಮೀಶನ ಜೈಮಿನಿಯು ಈ ದೇಶದಲ್ಲಿ ಬರೆಯದೆ ಬಹುದೂರ ಪ್ರಾಂತದಲ್ಲಿ ರಚಿತವಾಗಿದ್ದರೆ ಅಂತಹ ಪ್ರತಿಯು ಮೈಸೂರು ದೇಶದ ಪ್ರತಿ ಗ್ರಾಮದಲ್ಲಿಯ ಅಷ್ಟು ಬೇಗ ಪ್ರಸಿದ್ದಿಗೆ ಬರುವುದು ಅಸಂಭವವು. ೬ . ದೇವನೂರಿನಲ್ಲಿ ದೊರೆತ ಒಂದೆರಡು ಓಲೆಯ ಪ್ರತಿಗಳಲ್ಲಿ ಅಣ್ಣಮಾಂಕನ ಸುತ ?” ಎಂದು ಬರೆದಿದೆ. ಕವಿ ಲಕ್ಷ್ಮೀಕಾಂತನ ಮಗನಿಗೆ ಅಣ್ಣಯ್ಯ ( ಹೆಬ್ಬಾರ) ನೆಂಬ ಹೆಸರಿರುವುದರಿಂದಲೂ ಕನ್ನಡ ಬರೆಹದಲ್ಲಿ ' ಮ 'ಕಾರ - ಯು ' ಕಾರಗಳಿಗೆ ಹೆಚ್ಚು ವ್ಯತ್ಯಾಸವಿಲ್ಲದೆ ಹೋಲಿಕೆ ಸರಿಯಾಗಿರುವುದರಿಂದಲೂ ಈ ಕವಿಯ ತಂದೆಯ ಹೆಸರು ಅಣ್ಣಯ್ಯನೆಂದಿರಬಹುದೇ ಹೊರತು ಅಣ್ಣಮನಾಗಿರಲಾರದು . ಅಚ್ಚಿನ ಪುಸ್ತಕಗಳಲ್ಲಿ ಅಣ್ಣಮಾಂಕನೆಂದಿರುವುದು ಲೇಖಕ ಪ್ರಮಾದ ಜನಿತ ದೋಷವೆಂದು ಭಾವಿಸಬೇಕಾಗಿದೆ. .... ಇಲ್ಲಿ ಹೇಳಿರುವ ಕಾರಣಗಳಿಂದ ಲಕ್ಷ್ಮೀಕಾಂತನೆಂಬ ಕವಿಯ ಜನ್ಮ ಭೂಮಿಯು ಕಡೂರು ತಾಲ್ಲೂಕು, ದೇವನೂರೇ ಎಂತಲೂ ಈತನು ಹೆಬ್ಬಾರಶ್ರೀವೈಷ್ಟವನೆಂತಲೂ ಮುನ್ನೂರು ವರ್ಷಗಳ ಹಿಂದಿನವನೆಂತಲೂ ನಿರ್ಧರಿಸಲಿಕ್ಕೆ ಅಡ್ಡಿಯಿಲ್ಲ. - ದೇವನೂರು ದೇವಾಲಯದಲ್ಲಿ ೧೯ ಅಂಕಣಗಳ ಹಜಾರ ಲಕ್ಷ್ಮೀಕಾಂತ ಹೆಬ್ಬಾರು ಕಟ್ಟಿಸಿದ್ದು . ೧೧ ಅಂಕಣಗಳು ವಿಷ್ಣುವರ್ಧನರಾಯರು ಕಟ್ಟಿಸಿದ್ದು , ಪ್ರಾಕಾರ, ಧಾರಾಮಂಟಪ ಲಕ್ಷ್ಮೀಕಾಂತನ ಮಗ ' ಅಣ್ಣಯ್ಯ ' ಹೆಬ್ಬಾರರು ಕಟ್ಟಿಸಿದ್ದು . ” - ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ೧೯೨೧, ಏಪ್ರಿಲ್ ಸಂಚಿಕೆಯಲ್ಲಿ ಕವಿ ಲಕ್ಷ್ಮೀಶನ ಬಗ್ಗೆ ಈ ಮುಂದೆ ಹೇಳುವ ಸಂಗತಿಗಳನ್ನು ತಿಳಿಸಲಾಗಿದೆ : - ೧. ಕಡೂರು ತಾ || ಹನ್ನೆರಡನೆಯ ನಂ . ಶಾಸನವು ಶಕೆ ೧೪೪೦ನೆಯ ಬಹು ಧಾನ್ಯ ಸಂವತ್ಸರದಲ್ಲಿ ಬರೆಯಲ್ಪಟ್ಟುದು. ಅದರಿಂದ ದೇವನೂರಿಗೆ ಲಕ್ಷ್ಮೀನಾರಾಯಣ ಪುರವೆಂಬ ಹೆಸರಿತೆ ಂತಲೂ , ಲಕ್ಕಿಕಾಂತ ದೇವರಿಗೆ ಕೆಲವು ದಾನಗಳು ಕೊಡಲ ಟ ವೆಂತಲೂ ತಿಳಿದುಬರುವುದು ; ಮತ್ತು ಅದೇ ಗ್ರಾಮದ ಬಳಿಯಿರುವ ೧೪೮೧ರಲ್ಲಿ ಬರೆ ಯಲ್ಪಟ್ಟ ಶಾಸನದಲ್ಲಿ ಇದಕ್ಕೆ ' ದೇವನೂರು' ಎಂಬ ಹೆಸರು ಉಪಯೋಗಿಸಲ್ಪಟ್ಟಿದೆ. ಈ ಮೇಲೆ ಕಂಡ ಬರಹವು ( ೧) ಕವಿ ಲಕ್ಷ್ಮೀಶನಿಗೆ ' ಅಣ್ಣಯ್ಯ ' ಎಂಬ ಮಗನಿದ್ದನು. ತಂದೆ , ಮಗ ಇಬ್ಬರೂ ದೇವಾಲಯದ ಕೆಲವು ಭಾಗ ಕಟ್ಟಿಸಿದ್ದಾರೆ. ( ೨) ದೇವರ ಪೂಜಾಕಾಲದಲ್ಲಿ ಜೈಮಿನಿ ಭಾರತದ ಪದ್ಯಗಳನ್ನು ಪಠಿಸುತ್ತಾರೆ. (೩ ) ದೇವನೂರು ಸ್ಥಳ ಪುರಾಣದಲ್ಲಿ ಗೀಲ್ಯಾಣಪುರ , ಸುರಪುರ ಎಂಬ ಹೆಸರುಗಳಿವೆ. ( ೪ ) ಸೋಲೂರು ಹುಚ್ಚಕವಿ ರಚಿಸಿರುವ “ ಯಾಗ ಚರಿತ್ರೆ ' ಎಂಬ ಯಕ್ಷಗಾನ ಕೃತಿಗೆ ಕನ್ನಡ ಜೈಮಿನಿ ಆಧಾರ. ಅನುಬಂಧ ೪೦೩ ( ೫ ) ಕವಿ ತಂದೆ ಹೆಸರು ಅಣ್ಣಯ್ಯನೆಂದಿರಬಹುದೇ ಹೊರತು ಅಣ್ಣ ಮನಾ ಗಿರಲಾರದು . ( ೬ ) ಶಾಸನಗಳಲ್ಲಿ ಕೂಡ ' ದೇವನೂರು' ಎಂಬ ಹೆಸರಿದೆ. ಲಕ್ಷ್ಮಿನಾರಾ ಯಣಪುರ ಎಂಬ ಹೆಸರು ಕೂಡ ಶಾಸನದಲ್ಲಿದೆ . ಎಂಬ ವಿಷಯಗಳು ಹೊಸದಾಗಿ ನಮ್ಮ ಮುಂದೆ ಕಾಣಿಸಿಕೊಂಡಿವೆ. ವಿದ್ವಾಂಸರು ಈ ವಿಷಯಗಳನ್ನೆಲ್ಲಾ ಪರಿಶೀಲಿಸಬೇಕು. ಈಗ ನಾವು ಹತ್ತು ಹಾಡುಗಳನ್ನು ಕನ್ನಡಿಗರ ಅವಗಾಹನೆಗಾಗಿ ಪ್ರಕಟಿಸಿರು ವೆವು. “ ಈ ಹಾಡುಗಳು ಗ್ರಂಥಸ್ತ ವಾಗಿಲ್ಲ. ಜನ ಪರಂಪರೆಯಿಂದ ಕರ್ಣಾಕರ್ಣಿಕೆ ಯಾಗಿ ಹೇಳುತ್ತಾ ಬಂದಿರುವವುಗಳನ್ನು ಸಂಗ್ರಹಿಸಿದೆ ' ಎಂದು ಸಂಗಾಹಕರಾದ ಶ್ರೀ ಕುಮಾಂಡೂರು ರಾಮಸ್ವಾಮಯ್ಯಂಗಾರರು ಹೇಳಿರುತ್ತಾರೆ. - ಈ ಹಾಡುಗಳಲ್ಲಿ ಲಕ್ಷ್ಮೀಪತಿ, ದೇವಪುರ ಲಕ್ಷ್ಮೀಶ, ಸುರಪುರ ಪತಿ, ಸುರಪುರ ಲಕ್ಷ್ಮೀಶ, ಶ್ರೀ ಲಕ್ಷ್ಮೀಶ ಮಂಗಲೋತ್ತುಂಗ, ಶ್ರೀ ಲಕ್ಷ್ಮೀಪತಿ, ವರಲಕ್ಷ್ಮೀಕಾಂತನ, ದೇವಪುರದ ಸಿರಿವರ, ಪಾಹಿ ಲಕ್ಷ್ಮೀಶ ಎಂಬ ಅಂಕಿತಗಳಿವೆ. ಹಾಡುಗಳು ಜನರ ಬಾಯಿಯಲ್ಲಿ ಓಡಾಡಿ ಕೆಲವೆಡೆ ಅಶುದ್ಧವಾಗಿವೆ. ಈ ಹಾಡುಗಳನ್ನುಳ್ಳ ತಾಳೆಯೋಲೆ ಗ್ರಂಥಗಳು ಸಿಕ್ಕಿದಹೊರತು ಇದರ ಶುದ್ಧ ಪಾಠವನ್ನು ನಾವು ಕಂಡುಹಿಡಿಯಲಾಗುವು ದಿಲ್ಲ . ಈ ಹಾಡುಗಳ ಪ್ರಕಟನೆಯಿಂದ ಕನ್ನಡಿಗರಲ್ಲಿ ಮೂಲ ಗ್ರಂಥವನ್ನು ಹುಡುಕುವ ಪ್ರಚೋದನೆಯಾದೀತೆಂದು ನಂಬುತ್ತೇವೆ. - ಕವಿ ಲಕಿ ಶನು ಭಾಗವತನಾದುದರಿಂದಲೂ , ಸಂಗೀತ ಸುಕಲಾನಿಪುಣನಾದುದ ರಿಂದಲೂ , ಕವಿಯ ಕಾಲವು ಹರಿದಾಸರ ಅಭ್ಯುದಯ ಕಾಲವಾಗಿ ಹಾಡುಗಳ ರಚನೆಯ ಸುವರ್ಣ ಯುಗವಾದುದರಿಂದಲೂ , ಈ ಹಾಡುಗಳು ಲಕ್ಷ್ಮೀಶ ವಿರಚಿತಗಳಾಗಿರ ಬಹುದು. ಇವು ಒಳ್ಳೆಯ ಕವಿ ಬರೆದ ಹಾಡುಗಳಂತೆ ಕಾಣುತ್ತಿವೆ. ಕೊಂಚ ಶ್ರಮವಹಿಸಿ ಹುಡುಕಿದರೆ ತಾಳೆಯೋಲೆಯ ಸಂಗ್ರಹದಲ್ಲಿ ಕೂಡ ನಾವು ಈ ಹಾಡುಗಳನ್ನು ಕಾಣ ಬಹುದು ಎಂದು ನಮ್ಮ ನಂಬಿಕೆಯಿದೆ. . ತಾ . ೧೫ - ೬ - ೧೯೫೬ ) . ಬೆಂಗಳೂರು, ಇಂತು ಬ. ಶಿವಮೂರ್ತಿಶಾಸಿ , ೪೦೪ ಕನ್ನಡ ಜೈಮಿನಿ ಭಾರತ ಕವಿ ಲಕ್ಷ್ಮೀಶನ ಕೀರ್ತನೆಗಳು, ೧. ರಾಗ - ಮಧ್ಯಮಾವತಿ ; ತಾಳೆ ... ಶರಣಾಗು ಸಂಪೂರ್ಣ | ಶರಣು ಜಿತಾರ್ಣ ಕರುಣಾಮೃತಾ ಕೀರ್ಣ | ಕರ ನೀಲವರ್ಣ | ಪಲ್ಲವಿ|| ಅತಸೀಕುಸುಮಗಾತ್ರ ! ಅರವಿಂದನೇತ್ರ ಚತುರಾಸ್ಯನುತ ಚಿತ್ರ | ಚಾರು ಚಾರಿತ್ರ || ಧೃತ ಗೋವರ್ಧನ ಗೋತ್ರ | ದಿವಿಜೇಂದ್ರ ಸ್ತೋತ್ರ ಶತಯಾಗ ಸುತಮಿತ್ರ ಸೌಪರ್ಣ ಯಾತ್ರ ಸ್ಮರಕೋಟಿ ಲಾವಣ್ಯ || ಪುರಜಿದ್ದರೇ ಪುರುಹೂತಾದಿ ಶರಣ್ಯ | ಪುರುಷಾಗ್ರಗಣ್ಯ || ದುರಿತಮಹ ರೇಣ್ಯ ( ?) | ದಾನ ಸಾದ್ದುಣ್ಯ ಪರಿಣತ ಲಾವಣ್ಯ | ಪರಮ ಕಾರುಣ್ಯ ಕಮಲ ರಮ್ಯ ವಿಲಾಸ | ಕೌಸ್ತುಭೋದ್ಯಾಸ ಕಮನೀಯ ಸುವಿಭೂಸ್| ಕರಪೀತವಾಸ | ಅಮಿತೇಂದು ರುಚಿಹಾಸ | ಆದಿಶಂಖೋಲ್ಲಾಸ (?) ಸುಮನಸ ಪುರಾವಾಸ | ಪಾಹಿ ಲಕ್ಷ್ಮೀಶಾ| * | ೩ || ೨ . ರಾಗ - ನಾಟ ; ತಾಳ ... ಜಯ ಜಯ ಕೃಪಾಂಬುಧಿಯೆ | ಜಯ ಸುಗುಣ ಶರನಿಧಿಯೆ ಜಯತು ಸಂಶ್ರುತ ನಿಧಿಯೆ | ವಿಮಳ ಸುಧಿಯೇ || ಪಲ್ಲವಿ || ಜಯಸಮಸೊಪಧಿಯೆ ........... ಜಯ ಜಯತು ಸಲ ಸೆನ್ನ ಸೌಭಾಗ್ಯ ನಿಧಿಯೆ || ಅನು || ಶ್ರುತಿನುತಿ ಪ್ರಖ್ಯಾತೆ | ನತನಿರ್ಜಿತವಾತೆ ಸತತ ಸತ್ಸಮಿತೆ ವರ ಸೌಖ್ಯ ಪ್ರದಾತೆ ! ರತಿಪತಿಪಿತಪ್ರೀತೆ ರತುನ ಕರ ಸಂಜಾತೆ ! ನುತಿಸಲೆನ್ನಳವೆ ನಿನ್ನನು ಲೋಕಮಾತೆ | ಜಯತು | ಅನುಬಂಧ ೪೦೫ ವಿಗಡ ವಿಶ್ರುತ ಮಾಯೆ | ತ್ರಿಗುಣಾನ್ವಿತ ವಿಡ್ತಾಯೆ ನಿಗಮ ನಿರುತೋಪಾಯ | ನಿತ್ಯನಿರಪಾಯೆ || ಜಗನಮೋಹನ ಕಾಯೆ | ಅಗಣಿತೋಪಮದಾಯೆ ಪೊಗಳಲೆನ್ನಳವೆ ನಿನ್ನನು ಲೋಕ ಮಾತೆ | ಜಯತು || ಪರಮಶಕ್ತಿ ಗುಣಾಡ್ಯ | ನಿರುತಾಗ ಮಾವೇದ್ಯ ಸ್ಮರನ ಪೆತ್ತಿಚೋದ್ಯೆ| ಸೌಖ್ಯಪ್ರದಾ || ಸುರನಗರದಧಿನಾಥ | ವರಲಕ್ಷ್ಮೀಕಾಂತನಾ ಅರಸಿ ಸಿರಿ ಮಾ ಲಕ್ಷ್ಮೀ ಭವರೋಗವೈದೇ || ಜಯತು || || ೩ || ೩ . ರಾಗ - ನಾಟಿ; ತಾಳ... ಭಜಿಸಿರೋ ಮನದಣಿಯ | ಸುಜನಾಬ್ಬ ದಿನಮಣಿಯ ಭುಜಗಾರಿಗಮನ ತಿಂಥಿಣಿಯ ಸತ್ಕಣಯ || ಪಲ್ಲವಿ || ರಜನಿಚರಗುಣಶ್ರೇಣಿಯ ( 1) ! ಅಜಭವ ಸುರಾಗ್ರಣಿಯ ತ್ರಿಜಗ ಮೋಹನ ಮಣಿಯ | ಸೊಬಗಿನ ಕಣಿಯ || ಅನು || ಪೊಳೆವ ಮಕುಟದ ಫಣಿಯ | ತಿಲಕದಲಿ ರಂಜಿಸುವ ಪ್ರಣವಗೋಚರ ಸುಧಾ ! ಮಯದ ಕದಪಿನಲಿ || ತೋಳಪ ಕುಂಡಲದ ನಾ 1 ಸಿಕದ ಮೂಗುತಿಯೆಸೆಯೆ ಸುಲಿಪಲ್ಲ ನಗೆಮೊಗದ | ಸುಲಭಸೌಂದರನ ಪದಕಮಣಿಮಯ ಮೌಕ್ತಿ | ಕದ ಹಾರ ತಿಸರ ಕಂ ಧರ ವೈಜಯಂತಿ ಯೋಲ | ವಿನ ಬಾವುಲಿ || ಮುದದ ಕಂಕಣ ಕರದ | ಮುದ್ರೆಯಸೆವಾ ಬೆರಳ ಗದೆ ಸುದರ್ಶನ ಕಂಬು | ಮದನ ಶರಧರನು ಉರದ ಪೊಂಬಣ್ಣ ದಂ | ಬರತರಣಿ ಶತಕೋಟಿ ಕಿರಣಶಿ ( ?) ಕುಮುದ ವ 1 ರ್ಣದ ತನು ರುಚಿಯಾ ! ಹರ ಸುರೇಶೂರವಿರಂ ! ಚೌದಿ ವಂದಿತ ಚರಣ ಸರಸಿರುಹ ವರದೇವ ! ಪುರದ ಸಿರಿವರನ ೪೦೬ ಕನ್ನಡ ಜೈಮಿನಿ ಭಾರತ - ೪ ಪಾದಾದಿ ಕೇಶ ಪರಂತ ಸ್ತುತಿ, ರಾಗ ... ಸಿರಿಯ ಕರಾಬ್ಬ ಪರಾಗದಿಂ ರಂಜಿಪ ಸರಸಿಜ ಕುಂಕುಮ ರಜರಮ್ಯವೆಂದೆನಿಪ | | ನಿರುತ ಯೋಗೀಂದ್ರ ಹೃತ್ಕಮಲವನರಳಿಪ ತರುಣಾತಪದ ಕಾಂತಿಯೆನೆ ಕಂಗೊಳಿಪ || ವರಶ್ರುತಿ ಸೀಮಂತ ಸಿಂಧೂರವೆನೆ ತೋರ್ಪ ಉರು ಕಾಳಿಯ ಫಣ ರತುನಾರತಿ ( ?) ಯೆನಿಪ || ಸುರುಚಿರಶೋಣಪ್ರವಾಳವ ಸೋಲಿಪ ಅರುಣಾಂಬುರ ಹದಂದದಿ ಥಳಥಳಿಪ || ಐಸಿರಿಯ || ಪ || ಚರಣ ತಳಂಗಳೊಪ್ಪುವ ತನಿ ಕೆಂಪಿನ ಶರಣ ಚಿಂತಾಮಣಿಯ ನಸುಗೆಂಪಿನ ಧರಣಿಯ ನೀರಡಿ ಮಾಡಿದ ಪೆಂಪಿನ ಕರುಣದಿ ಕಲ್ಲ ಪಾಡಿದ ಸೊಂಪಿನ ಅರ ಶಂಖ ಪದ್ಮ ರೇಖಾಂಕಿತದಿಂಪಿನ (?) ಕುರುನೃಪಗರ್ವ ನಿರಾಹಾಪಗುಂಪಿನ ( ?) ಸುರಮಣಿಮುಕುಟಿ ನಾಯಕದ ಸೋಂಪಿನ (?) ಪರಮ ಪಾವನ ಪಾದದುಂಗುಟದಲಂಪಿನ || ಐಸಿರಿಯ || ಕಂಜಭವಾಂಡ ಸೋಂಕದ ಮುನ್ನ ಹಳೆಗುವ (?) ಸಂಜನಿಸಿಹ ಗಂಗೆ ಮುದದಲ್ಲಿ ಮುಳುಗುವ ಭಂಜಿಸಿ ತಮವ ಜಗಂಗಳ ಬೆಳಗುವ ಮಂಜಿರ ಕಡಗ ಭಾಪುರಿ ಗಳಿಂ ಮೊಳಗುವ ಮಂಜುಳಾಂಗದಿ ನಖಪುಗಳ ತೊಳಗುವ ರಂಜನೆಯಿಂ ಶ್ರೀಮದಂಭ್ರಗಳೆಸವ ಸಂಚಿತ ಸೌಮ್ಯ ಜಂಘಗಳಿಂ ಸೊಗಯಿಸುವ ಕುಂಜರ ರುಚಿಯ ಪೂರ್ಣಿಂದು ರುಜಿಸುವ || ಐಸಿರಿಯ || ಅಳವಟ್ಟ ಪೀತಾಂಬರದ ಸುಮಧ್ಯದ ಕಳಕಾಂಚಿ ದಾವದುನ್ನತ ಕಟಿತಟದ ನಳಿನಾಲವೋದಿತ ( ?) ನಾಭಿಪಂಕರುಹದ ಇಳೆಯ ಜನಂಗಳಿಗೆನಿಸುವವುದರದ ( ?) ವಿಳಸದಲಂಕೃತ ಬಾಹು ಚತುಪ್ಪದ ಮಳ ಶಂಖಚಕ್ರ ಸದಬ್ಬ ಸಂಭ್ರತದ ಪೊಳೆವ ಕೌಸ್ತುಭಮಣಿ ಶ್ರೀವತ್ತೊದರದ ತುಳಸಿ ಮಂದಾರ ಮಾಲೆಗಳ ಕಂಧರದ || ಐಸಿರಿಯ || || ೩ || ಅನುಬಂಧ ೪೦೭ ಘನ ಸೌಭಗ ಗಂಡ ಮಂಡಲ ಯುಗ್ಯದ ಮನೋಹರ ಮಕರ ಕುಂಡಲ ಕರ್ಣ ಯುಗದ ವನಜನೇತ್ರಂಗಳ ಕರುಣಾಕಟಾಕ್ಷದ ವಿನುತ ಮೌಕಿಕದಿಂದ ಮೆರೆವ ನಾಸಿಕದ ಸನುಮೋಹನದಿ ಸಮನಿಪ ಚುಬುಕಾಗದ ತನಿರಸ ತುಳುಕುವ ಚೆಲುವಿನಧರದ | ಸಲಲಿತ ವದನದ ವರದಂತ ಪಜ ಯ ಇನಿಗೆದರುವೆಳೆ ನಗೆಯ ಸಿರಿಮೊಗದ || ಐಸಿರಿಯ || ಸಿಂಗಾಡಿಯಿಂ ಮಿರಗುವ ಪುರ್ಬುಗಳ ಸ | ದೃಂಗಾಳಕಂಗಳ ಮಿರುಪ ನಾಸಿಕದೆಳೆ ದಿಂಗಳ ಪೊಂಗಿನ (2) ಕಸ್ತೂರಿ ತಿಲಕ ರ ತಾಂಗದ ರಂಗಿನ ಮಕುಟ ಮಸ್ತಕದ ನೀ ಲಾಂಗದಳಾಂಗನೆಯರು (1) ಸುರಪುರ ಮಧ್ಯ ರಂಗದೊಳಂಗನೆಯರು ಕೂಡಿ ನಿಖಿಳ ಜ ಗಂಗಳ ಹಿಂಗದೆ ಪೊರೆವ ಶ್ರೀ ಲಕ್ಷ್ಮೀಶ ಮಂಗಳೋತ್ತುಂಗ ಮೂರುತಿಗೆ ನಮೋ ನಮೋ || ಐಸಿರಿಯ || || ೫ || ೫, ಕೇಶಾದಿ ಪಾದ ಪರಂತ ಸ್ತುತಿ, ರಾಗ... : ತಾಳ... ಶ್ರೀ ಮಣಿಮಳಿ ಮಸ್ತಕದ ಕಸ್ತುರಿಯ ಲ ಲಾಮಮಯ ವೆನಿಸುವ ವರ ಪಣಿಯಾ || ಭೂಮಧ್ಯದೊಳ್ಳೆರೆಯಿಂದೊಪ್ಪುವ ನಾಮದ ತುರುಗೆವೆಯ || ತಾಮರಸಾಯತ ನೇತ್ರ ದಾನತ ಸು ಕ್ಷೇಮಂಕರದ ನೋಟದ || ರಾಮಣಯಕವಾದ ಮಕರ ಕುಂಡಲದ ಸು ರಾಮ್ಯ ದಾ ಕದಪಿನ || ಚಾಮಿಕರ ಕುಟ್ಟಲನಾಸಿಕದಭಿ ರಾಮ ಸುಮೌಕಿಕದಾ || ಮಾ ಮನೋಹರ ಚುಬುಕಾಗ್ರದ ನವಪಲ್ಲ ವಾ ಮಿಳಿತಾಧರದ || ೪೦೮ ಕನ್ನಡ ಜೈಮಿನಿ ಭಾರತ ಸೋಮ ವದನ ದೆಳನಗೆಯಾ ಮೊಳೆವಲ್ಲ. ಕೌಮುದಿಯಾ ಸೊಬಗಿನ || ನೇಮಿತಾಂಗದ ತೋಳಬಂದಿ ಕಂಕಣದ ಮುಂ ಗೈ ಮುರಾರಿಯ ಮುದ್ರೆ ( ? ) ಯಾ|| ಐ ಮೊಗದಾ ತೆರೆದ ಕಮಲ ಕೌಮೋದಕಿ ಖಡ್ಡ ಕಮಲ ಕಂಬುಗಿಸಿ ............ ಚಕ್ರಾಯುಧದ || ಶ್ರೀ ಮೆರೆಯುವುದರ ಶ್ರೀ ವತ್ಸ ಕೌಸ್ತುಭದಿ ವ್ಯಾಮೋದದ ಗಂಧ ಲೇಪನದ || ರೋಮಾವಳಿಯ ಪೊಡೆವಲರ ಪಿ ತಾಮಹ ಸುನೀತ ( ? ) ನಾಭಿಯಾ | ಸೌಮಾನಸಿ ತಾಳು ಪಲಿತ ( 2 ) ಮಣಿ ಸೊಮಾಭರಣಂಗಳಾ | | ಜೀಮೂಲ ಶಲಿ ( ? ) ಯೆನೆ ಶ್ಯಾಮಲ ರುಚಿರಾಂಗದ || ಹೇಮಾಂಬರದಸಿ ಮಧ್ಯದ ಕಾಂಚಿ ದಾಮದ ಕಟಿತಟದ || ಪ್ರೇಮಿತವಾದ ವೂರುಗಳ ಸು ಖಾಮಗಳ ಮುದದಿ ತಾಳು ವರ ( ? ) ಮಾಮ ಜಂಘಯ ತೊಡರಿನ ಪೊಂಗೆಜ್ಜೆ ಯಾ ಮಣಿ ಮಂಜೀರಂಗಳ || ಸೋಮಸೂರ್ಯರಸೋಲಿಪ ನಖಕಾಂತಿಯ ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ ಶೋ ಮೋಹನ ರೂಪಿನ || ಕಾಮ ಕೋಟಿ ಲಾವಣ್ಯ ಸುಲಲಿತ ಮ ಹಾ ಮೋಹನ ............. ಪ್ರೇಮದೊಳಾ ( ನತ) ಜನರ ಸಲಹುವ ಮ ಹಾ ಮಾತೆ ಶ್ರೀ ಲಕ್ಷ್ಮೀಪತಿಯ || ಶ್ರೀ ಮಣಿ ಮಳಿ ಮಸ್ತಕದ ಕಸ್ತೂರಿ ಲ ಲಾಮವೆನಿಪ ಪಣಿಯ || ಅನುಬಂಧ ೪೦೯ ೬ , ದಶಾವತಾರದ ಹಾಡು, ರಾಗ......... ; ತಾಳ, ನಮೋ ನಮೋ ನಾರದ ವಂದ್ಯ | ನಮೋ ನಮೋ ನಿಗಮನಿಕರ ವೇದ್ಯ | ಪ ನಮೋ ವರದಾದಿಪ ಸುರಪುರ ಲಕ್ಷ್ಮೀಶ| ಭವಭಯ ರೋಗವೈದ್ಯ || ಅನು ಹರಿಚರನಾಗಿ ವೇದವ ತಂದೆ | ಹರಿಪತಿಯನು ಮೇಲಾಂತುನಿಂದೆ | - ಹರಿನಯನನ ಕೊಂದೆ | ಹರಿಯ ರೂಪಾದೆ ನೀ | ಹರಿಪದ ಕಡಿಯನಿಟ್ಟೆ || ಹರಿವಂಶಜರನೆಲ್ಲರ ತರಿದೆ ಹರಿವಾಹಿನಿಯ ನೀನಾಳೆ ಹರಿಸುತ ಗೊಲಿದು ಹೆಂಗಳ ವ್ರತಕೆಡಿಸಿದೆ | ಹರಿವಾಹನ ಜಯತು ಶಿವವಾಹನ ಧ್ವಜರೂಪ| ಶಿವಧರನೆನಿಪ ಯುಗ ಪ್ರತಾಪ | ಶಿವಭಕ್ತನ ಕೊಂದೆ ಶಿವನ ರೂಪಾದೆ) ನೀಂ ಪದ ಕಡಿಯನಿಟ್ಟೆ | ಶಿವವೈರಿಯ ರಿಪುವೆನಿಸಿದೆ | ಶಿವನ ಬಿಲ್ಲನು ಬಾಗಿಸಿ ಮುರಿದೆ || ಶಿವನ ತುಳಿದೆ ನೀ ಶಿವನಿಗೆ ಸಖನಾದೆ| ಶಿವವಾಹನ ಜಯತು ಸುರಪನಿಗೆ ಶ್ರುತಿಯನಿತ್ತೆ | ಸುರರಿಗೆ ಸುಧೆಯನು ಕರೆದೆರೆದೆ || ಸುರನಗ ವರ್ಣ ಹಿರಣ್ಯಕನ ಕೊಂದೆ| ಸುರ ಸಿಂಧುವಪಡೆದೆ || ಸುರಭಿಯನೆವದಿ ಭೂಪರನೆಲ್ಲ ತರಿದೆ} ಸುರರಿಪು ದಶವದನನ ತರಿದೆ | ಸುರನಗವರ್ಣ ಸರ್ವಜ್ಞ ಹಯಾರೂಢ | ಸುರಪುರ ಲಕ್ಷ್ಮೀಶ| - ೭ , ರಾಗ...... ; ತಾಳ ........ ಆಕಾರವಿಲ್ಲದ ಅನಾದಿಯೊಳು ಪಂತ ಸಾಕಾರನಾಗಿಹನು ಶ್ರೀ ಲಕ್ಷ್ಮೀಕಾಂತ || ಪ || ಕುಸುಮಶರನ ಪೂವುಅದರೊಳಗಿಲ್ಲ ಎಸೆಯೆ ಕೋದಂಡ ಕಬೈಸೆಧನುವಲ್ಲ || ಹೊಸ ಬಗೆಯಾಗಿ ನಾಂಟದ ಸರಳಲ್ಲ. ವಿಷಮ ವಿಗ್ರಹಕಿನ್ನು ಕೇಳ್ ಪ್ರಾಣವಿಲ್ಲ ಮುಂದುವರೆವರೆ ಮೊಹರದೊಳು ತನ್ನ ಚಂದದಿಂ ದೊಪ್ಪುವಂಗವ ಕಾಣಿಮುನ್ನ 11 ಕುಂದ ಕೆಡಗೆಯೆಸಳಿವೆ ನೋಡು ತನ್ನ ಸಂದಿಸಿತೇನೊ ಚಿದ್ರೂಪ ಗುಣರನ್ನು ಸರಿಯಲ್ಲದವರೊಳು ಸಮರವ ಮಾಡಿ ಧುರದೊಳು ಮಿಗೆ ನೊಂದೆನ್ನೆಯ ಮೈ ಬಾಡಿ || ಪರಿಹರಿಸೆಲವೂ ಸುರತ ( 1) ಮಧ್ಯೆ ಕೂಡಿ ಸುರಪುರಪತಿ ಸುರತ ( ?) ವಿರದೊಂದುಗೂಡಿ || ೩ || | ಅನು || || ೧ || ပူဂဝါ ಕನ್ನಡ ಜೈಮಿನಿ ಭಾರತ ೮. ಎಚ್ಚರಿಕೆ -ಉದಯರಾಗ - ರಾಗ ಆರಭಿ , ತಾಳ. ಸಚ್ಚಿದಾನಂದಮಯ ಗೆಚ್ಚರಿಕೆ || ನಿಶ್ಚಯದ ನಿರುಪಮಂ ಗೆಚ್ಚರಿಕೆ| | ಅಚ್ಚರಿಯ ಸಚ್ಚಿ ಗೆಚ್ಚರಿಕೆ | | ಸಚ್ಚಿದಾನಂದಮಯಗೆಚ್ಚರಿಕೆ ಕಾಂತೆಯರ ಮನೆಗೆ ಶ್ರೀಕಾಂತ ಪೊರಮಡುತಿಹನು ಕಾಂತೆಯರು ಕಟ್ಟು ಮೆಟ್ಟದ ಮೊಲೆಚ್ಚರಿಕೆ ಸಂಚಿತಾಭರಣಗಳ ಮಿಂಚುಗುರು ಚರಣಗಳ ಕುಂಚಕಾಳಂಜಿಯವರೆಲ್ಲ ವೆಚ್ಚರಿಕೆ ನೀಡೆಸೆವ ಸೆಳುಗುರು ಮೂಡುತಿಹ ಮೊಲೆಹೊಗರು ಆಡಿಸುವ ಹಡಪದವರೀಗ ಎಚ್ಚರಿಕೆ ಬಿಂಬಾಧರಂ ಪೊಳಿಯೆಕಂಬು ಕಂಠವು ಹೊಳೆಯೆ ಪೊಂಬಾಳ ದೀವಿಗೆಯ ಜನರು ಎಚ್ಚರಿಕೆ ಚೆನ್ನಸಿರಿಯರ ಮನೆಯ ಚಿನ್ನವಾಗಿಲ ಕೊನೆಯ ರನ್ನ ದೊರಣ ತಡಿಯವರೆಚ್ಚರಿಕೆ ಇಂದಿರಾದೇವಿಯರ ಮಂದಿರದ ಬೀದಿಯೊಳು ಸಂದಣಿಯಲತಿ ಜತನವಿರಲಿ ಯಚ್ಚರಿಕೆ ದೇವಿಯರ ಮನೆಗೆ ವಿವಾಹ ಲಾಭೇರಿ ಬಂದ ( ? ) ದೇವಪುರ ಲಕ್ಷ್ಮೀಶಗೆಚ್ಚರಿಕೆ || ೨ || | ೩ || || ೫ || || ೬ || ೯ ಉದಯರಾಗ - ರಾಗ ಭೂಪಾಳಿ ; ತಾಳ...... ಏಳಯ್ಯ ರಾಕ್ಷಸಾಂತಕ ದನುಜ ಸಂಹಾರ ಏಳಯ್ಯ ರಾಜೀವ ನಯನ ನವನೀತ ಚೋರ ಏಳು ಲಕ್ಷ್ಮೀ ಮನೋಹರ || ಹರಿಯೆ || ಏಳಯ್ಯ | || ಪಲ್ಲ| | ದಿನಪನುದಯಂ ಗೆಯ್ಯ ದಿಕ್ಷಾಲಕರ್ನೆರೆಯೆ ಕನಕ ಭೂಷಣದ ಕಾಂತೆಯರು ಆರತಿಪಿಡಿಯೆ ಅನುಪಮಗೆ ಜಯವೆಂದು ಬಂದು ನಿಂದ್ಯಧಾರೆ ಇನಕುಲನೆ ನಲಿದುಪ್ಪವಡಿಸು ಶ್ರೀ ಹರಿಯೇ ಅನುಬಂಧ ೪೧ ಪ್ರಹ್ಲಾದ ನಾರದರು ವಾಸಿಷ್ಠ ಗೌತಮರು ಮಹಮುನಿಗಳಿಭಾರದ್ವಾಜ ಗೌತಮರು ಬಹುವಿಧಧಿ ಕಶ್ಯಪರು ಹನುಮಂತ ತುಂಬುರರು ........... ಪಾಡುತ್ತಲೆಧಾರೆ ಇನಕುಲನೆ ನಲಿದು ದೇವಗಂಗೆಯ ಕೊಂಡು ದೇವರ್ಕಳ್ಳೆದಿದರು. ದೇವತಾವಳಿ ಬಂದು ದೇವಜಯವೆನುತಿಹರು ದೇವಪುರದಲಿ ನಿಂದ ದೇವಕಿಯ ವರಕಂದ ದೇವಲಕ್ಷ್ಮೀಪತಿಯ ದೇವ ನೀನೇಳೆ ಹರಿಯೇ || ೩ || ೧೦ , ಉದಯರಾಗ ( ಗಜೇಂದ್ರ ಮೋಕ್ಷಣ) - ರಾಗ - ಸಾವೇರಿ : ತಾಳ..... ನಾರಾಯಣಾ ಯೊಂ ನಮೋ ನಾರಾಯಣಾಯೋಂ ನಮೋ || ನಾರಾಯಣಾಯ ವರ ನಾಗೇಂದ್ರ ಶಯನಾಯ ನಾರದಾದ್ಯಖಿಳ ಮುನಿನುತ ಚರಿತ್ರಾಯ || ಘೋರಭವ ದುಃಖ ಸಂಹಾರಾಯ ಪಾಹಿಮಾಂ ಕಾರುಣ್ಯಲೋಚನಾಯ ಹರಯೇ ನಾರಾಯಣಾಯ || ಪ || | ವಾ . ಪ|| ಪಾಂಡ್ಯ ದೇಶದಲಿ ಯಿಂದ್ರದ್ಯುಮ್ಮನೆಂಬ ಭೂ ಮಂಡಲಾಧಿಪನು ವೈರಾಗ್ಯದಿಂ ಹರಿಪಾದ ಪುಂಡರೀಕ ಧ್ಯಾನ ತಪದೊಳಿರೆ ತಾನಾಗ ಚಂಡ ತಾಪಸನಗ ಹಿಂಡು ಶಿಷ್ಯರ್ವೆರಸಿ ಬರಲು ಸತ್ಕರಿಸದಿರೆ ಕಂಡು ಗಜ ಯೋನಿಯಲಿ ಜನಿಸು ಪೋಗೆಂದು ವು ದಂಡ ಶಾಪವನಿತ್ತು ಮುನಿಪೋಗಲಿ ತಾಂ ಶುಂಡಾಲನಾದನರಸ || ೧ || ( ಅಚ್ಚಾಗಿರುವ ಉದಯರಾಗದ ಪುಸ್ತಕದಲ್ಲಿ ಇದೇ ಮೊದಲಾದ ೧೦ ಪದ್ಯಗಳು ಇವೆ) ಅವನಿದನುದಯ ಕಾಲದೊಳೆದ್ದು ಭಕ್ತಿಯಿಂ ಭಾವ ಶುದ್ದಿಯಲಿ ಹೇಳುವನೊ ಕೇಳುವನೋ ಅವನ ಘಾವಳಿಯ ಪರಿಹರಿಸಿ ಸುಜ್ಞಾನ ಪದವೀವ ದೇಹಾವಸಾನದಲ್ಲಿ | ಶ್ರೀ ವಾಸುದೇವನಾ ಜ್ಞಾಪಿಸಿ ಗಜೇಂದ್ರ ಸಹಿ ತಾಂ ವಿಹಂಗಾಧಿಪನ ತಾನೇರಿ ಬಿಜಯಂಗೆಯ್ದ ದೇವಪುರ ಲಕ್ಷ್ಮಿವರನ ನೆನೆವ ಭಕ್ತರ್ಗೆ ಭಂಗ ಬರ್ಪುದೆ ಲೋಕದಿ ! ೨ | ಕನ್ನಡ ಜೈಮಿನಿ ಭಾರತ ಶುದ್ಧಾಶುದ್ಧ ಪತ್ರಿಕೆ - ಪುಟ ಪ ಪಂಕ್ತಿ - ಶುದ್ಧ ೧೫8 ೧೬. ೧ RC೧೨೩ವಿ೧CC*೧ ಎ ಎ ಎ ೧೦೧ ೧೦೩ ೧೦೪ ೧೦೮ ೧೧೧ ೧೧೩ - ಅಶುದ್ಧ ಪತಿಜ್ಞೆ ಪ್ರತಿಜ್ಞೆ ಹರಿಸಹಿತೆ ಹರಿಸಹಿತ ಶತಾಘು ಶರೌಘ ತುರೇ ಫೂತುರೇ ಹೈಂಡಿಂಬಿ ಹೈಡಿಂಬಿ ನುಗುತಿದೇನೆಲೆ ನಗುತಿದೇನೆಲೆ ರಿಯಲಾ ನರಿಯಲಾ ಸವಿಾಪದೊಳೆಸವ ಸಮಿಾಪದೊಳೆಸೆವ ಎಂಬಾಪ್ಪದೊಡನೆ | ಎಂಬಾಪ್ಪನೊಡನೆ ಉದ್ಯದ ರೂಥಮುಂ ಉದ್ಯದ್ರಥಮಂ ತಥ ವಹು ತಥ್ಯವಹು ಶಿವನಲ ಶಿವನಲ್ಲ. ಅಶ್ವಮೇಥಮಂ ಅಶ್ವಮೇಧಂ ತುರಗಮೇಧ ತುರಗಮೇಧವೇ ಗೆವುದು - ಗೈವುದು ಣಗನೆಗೆ . ಗಣನೆಗೆ ಪ್ರದ ಮೃ ಪ್ರದ್ಯುಮ್ಮ ತನಗೊಂದಪತ್ಯಮುಲ ತನಗೊಂದಪತ್ಯಮದ - ದಯಿಸದೆಡೆ ಯಿಸದೆಡೆ ಮಿಡಿದೆದೆಡೆವಂತೆ ಮಿಡಿದೆಡೆಡೆವಂತೆ ಪಯಾಗೆ ಪರಿಯಾಗೆ. ಚ ಂಬನ ಚುಂಬನ ಮರಾಳಧ ಜಂ ಮರಾಳಧಜಂ ಬನ್ನೆಸಿದಂ ಬಿಸಿದಂ ವಾರಿಯಂ ವಾರಿಯಿಂ ಶಿಖಂಗಳಿಂ ವಿಶಿಖಂಗಳಂ ಕಿರುದು ಕಿರಿದು ಪಲಗ ಪಲಗೆ ತೌರಿಡುವ ಕೌರಿಡುವ ಮ .. ಮದೀಯವೆರದೊಳೆ ಬಾಳ ಹೋಗೆನುತೆ ...... ನು ಹೋಗೆನುತೆಚ್ಚನಾ - ಪಾರ್ಥನು ತನ್ನನಳುಕಿಸಲಯ ತನ್ನನಳುಕಿಸಲರಿಯೆ ತಾತಂಡನಂತಿಹ ರ್ತಾಂಡನಂತಿಹ ಕಲಿಸುಧನ್ನ ಕಲಿಸುಧನ್ನ ပုဂ9 ೧೭ ဂဂပူ ೧೧೪ ೧೧೫ C೧ ೨೧ &೨ ಸೂಚನೆ ೧೩ ೨೭ ೩೦ ១១១ ೧೨೫ ೧೨೬ ೧೨೬ ೧೨೬ ೧೨೭ ೧೩೧ ೨ದ೧೧೧೧ ೧ ೧೩೧ ೧ ೧೩೨ ೧೩೩ ೧೧ * ಪುಟ ೨ ೧೩೩ ೧೩೫ ဂပူ ದ೧ &೧ ೧೧ ೧೧೧ ೨೩ ದ೧ ೧೪೬ ೧೪೬ ೧೪೭ ဂပူ ဂပူ ೧೮ ೧ರ್೪ ೧೫೧ ೧೫೨ ೧೫೩ Ωες ೧೭೨ ೧೭೨ ೧೭೭ ೧೭೭ ೧೭೭ ೧೮೦ ೧೯೧ ೧೯೩ ೧೯೭ ೧೯೭ ೧೯೮ ೨೦೦ ೨೦೦ ೨೦೧ ೨೦೭ ೨೧೦ JC೧೧೧ ೧೧೧ ಅಶುದ್ಧ ಶುದ್ಧ ಗ ವಾಜಿ ಗಜವಾಜಿ ಸುಧೃನ್ನಂಗೆ ಸುಧನ್ವಂಗೆ ತಕ್ಕಜದೊಳಕ್ಕೆ ತಕ್ಕಜದೊಳೊಕ್ಕ - ಲಿಕ್ಕಿದಂ - Cಕ್ಕಿದಂ ಪೊಸಿಸೆಯ ಪೊಸಮನೆಯ ತೆಗೆ ಚೋಡಾ ತೆಗೆದೆಟ್ರೋಡಾ ರಡಹಿತಾ ಕೆಡಹಿತಾ ವ ರವೆಯಂ ಮರವೆಯಿಂ ವ ದನಾರಿ ಮದನಾರಿ ಬಿಸ ಟಾ ಬಿಸುಟಾ ಕೃಗಳ ಕುಗಳ ಅವಧಿಯಲ್ಲಿದೆ ಅವಧಿಯಲ್ಲದೆ ಸೊಕ್ಕುದಕ್ಕೆಯೊಳ್ ಸೊಕ್ಕುದೆಕ್ಕೆಯೊಳಕ್ಕೆ ಕಾಂತನುಕೂಲ ಕಾಂತಾನುಕೂಲ ಭೀಷಣನರಗಲು ಭೀಷಣನೆರಗಲು ಓಡಿದುಪು ಓಡಿದುವು ನೃತ್ಯದಿನನಂಧಕಾ - ನೃತ್ಯದಿನಂಧಕಾ ಮಿದ್ರುಮಚ್ಛವಿಯ ವಿದ್ರುಮಚ್ಛವಿಯ ನೀಳ ಚಿಮ್ಮಿಸಿದರ್‌ ಚಿಮ್ಮಿಸಿದ‌ ಚ ನ ತಕಾಶ್ಯಪಂ ನುತಕಾಶ್ಯಪ ರಾಗರಸದಿಂಜಿ ರಾಗರಸದಿಂದೆ ಪೊರಮುಟ್ಟು ಪೊರಮಟ್ಟು, ತುರಗಳ ತುರಗ. ಪೊರದಿಸಿ ಪೊರಗಿರಿಸಿ ಧುರ್ನಿಮಿತ್ರಂಗಳಂ ದುರ್ನಿಮಿತ್ರಂಗಳಂ . - ಕಟದಿಂ ಕಟದಿಂದೆ ಪೂನಿನೊಳ ಪೂವಿನೊಳಕೆ ಧರೆಗೆ ಬೀಳದ ದೆರೆಗೆ ಬೀಳದ ಸುತರಮನೆಯ ಸುತನರಮನೆಯ ಸಂಪ್ರೀತಿಯಂ ಸಂಪ್ರೀತಿಯಂ ಕರವನರಿವೆನಲವರ ಕರವನರಿವೆನೆನಲವರ ಬೆನ್ನೊಳು ಬೆನ್ನೊಳು ಎಲನೆಲವೊ ಎಲವೆಲವೊ ಪೂಗೊಳ್ ಪೊಗೊಳೊ * ವೊಲಾಯು ಲಾಯು , ಶತೃಘ ಶತ್ರುಘ ಶೋದಮಂ ಚೇದಮಂ ಗಣಿಸದಿನುತಿರೆ ಗಣಿಸದಿಸುತಿರೆ ನಸುಗುತೆ ನಸುನಗುತೆ ಪಳಮಂಜಡಿಗಳೆಂಬ ಪಳಮಂಜರಿಗಳೆಂಬ ಎಂತಾದೋದಂ ಎಂತಾದೊಡಂ ನಾರವರ ನಾರವಂ ಅಡಗಿದುವಿಯೊಳ . .. ಅಡಗಿದುವಿಳೆಯೊಳ . . ನಸದಳಿದು - ನಸವಳಿದು ಭವನ ಭವವ ಭವನ ಭವನ ೧೧ ೧೧ಎGC→೧ ೨೧೨ ೨೧೨ ೨೧೩ ೨ದ೧ C JC ೨೧೫ ೨೧೫ ೨೨೬ ೨೨೬ ೨೩೪ ೨೩೫. ೨೩೭ ಡಎ ೨೩೯ ೨೪೧ * ပူပူ & و ಪುಟ ೨೪೨ ೨೪೨ ೨೪೩ ೨೪೩ ၅ ၁ပွပွ ೨೪೫ ೨೪೯ ೨೫೧ بها J೨ದನಿಸನಿ೧ಸJ ೩೯ ೨೫೫ ೨೫೬ ೨೫೭ ೪೬ CdQ ೨೬೦ 3888 ೬೮ ೨೫ ೨೬೦ ೨೬೧ ೨೬೪ ೨೬೫ ೨೬೮ ೨೬೯ ೨೭೧ ೨೭೩ ೨೮೨ ೨೮೬ ೨೯೫ ೨೯೭ ೩೦೧ . ೩೦೧ . ೩೦೩ ೩೧೩ ೩೧೩ ೩೧೫ ೩೧೬ ೩೧೭ ೩೨೨ ೩೨೪ ೩೨೫ ಅಶುದ್ಧ ಶುದ್ಧ ಪ್ರವಾಹಂಪಯ ಪ್ರವಾಹ ಪರಿಯೆ ಧಿಸುವನಾ ದಿಸುವನಾ ಗಲುಬೆಯ ತಾಗಲುಭಯ ಕಡಿವಡೆಡು ಕಡಿವಡೆದು ಚಿತ್ರತ ಚಿತ್ರಿತ ಕುಂಭನಿಗೆ ಕುಂಭಿನಿಗೆ. ಬೋಡೆಹೊಡೆದು ಹೊಡೆಹೊಡೆದು ಬರೆಕೆಯು ಬರಿಗೆಯು ನೆಲದೊಳೆರ್‌ರ್ ನೆಲದೊಳೊರ್ವ ವರಾಗಸ ರಾಗಸ ಹೊಳೆ ಹಳೆ ಅರುಣಾಂಬಲೆವು ಅರುಣಾಂಬುವಂ ಮಾಡಿದನೇ ಮಡಿದನೇ ಕಪರ್ದಿಗಳೆಲ್ಲ ಕಪರ್ದಿಗಳ ಪದ್ಯ ಪೊತೃವಂ ಪೊತ್ತವಂ ಬೇಹುರದನನ್ನರ ಬೇಹುದನನ್ಯರ ಮಣಿಲೀಪ ಮಣಿದೀಪ ದುಸ್ಸಾಭಾವರ್‌ | ದುಭಾವರ್ ಬಿದ್ದಿದ್ದ ನದಿರುಳ್ ಬಿದ್ದ ದಿನದಿರುಳ್ ದಪ್ಪಳಿಸು ದಪ್ಪಳಿಸು ಪರಸದರ್‌ ಪರಸಿದರೆ ಗುರುಶೈಲ ಗುರುಶೈಲ ತಳೆದರ್ಜುನ ತಳೆದರರ್ಜುನಂ ನಿನಗೆಂದು ನಿನಗೆಂದನು ಮಲ್ಲದೆಲ್ಲಿಯಲುಂ ಮಲ್ಲದೆಲ್ಲಿಯಂ ಪೂರೆಯೊಳಿಹ | ಪೊರೆಯೊಳಿಹ ಭಾಂತಿಯೆತಕೆ ಭ್ರಾಂತಿಯೇತಕೆ ದಾನಮಿದ ಕಂತೆನಲ್ ದಾನಮಿದಕೆಂತೆನಲ್ ರಥಾವಾಜಿಗಳ ರಥವಾಜಿಗಳ ನುದಾನ್ಮಾರಕವಾ ನೆಲದಾರಕಟಾ ಮಿಲ್ಲಂತಕವರ ವಲ್ಲಂತಕನವರ ಸಾಕಿದೆಂದ ಸಾಕಿದೆಂದು ಮಹಾನವ ಮಹಾನದ ಪೊಳಿನೊಳಾ ಪೊಳ್ಳಿನೊಳಾ ಫೋದರಂತ್ಯರ್ ಪೋದರಂತ್ಯಜರ್ ಮೆಲ್ಕುದಿ ಮೇಲುಡಿ ಪೂರ್ಣೇಂದುವೆಂದ ಪೂರ್ಣೇಂದುವೆಂದು ಪಜ್ಜೆವಿಡೆ ಪಜೈವಿಡಿ. ದಭೆಯ ದುಭಯ ವಳದೊಳ್ಳಿ ಧವಳದೊಳ್ಳಿ ಪೊಸಶಕಟ ಪೊಸತಕಟ ಸಮಾರೂಢನಾಗಿ ಸಮಾರೂಢನಾಗಿ ವಿಶ್ರಮನಾಗಿ ವಿಶ್ರಮಕಾಗಿ ನಿತಂಬದಿ ನಿತಂಬಿನಿ ಸರಳಾಡಿಗಳಿಕ್ಕೆ ಸರಳಾರಡಿಗಳಿಕ್ಕೆ ೨೮ ೩೮ ೫೫ ೫೬ ೬೫ ೩೭ >೩ದ೧೦C೧ಎ೧೧೧೧೧೧೧&4ಡ*JJ೧೧೧C*CJಡಡ ೩೯ ೫೧ ೫೬ ೩೨೫ ೩೨೭ سعدية ೩೩೦ ೩೩೫ ೩೩೯ ၁ ೩೪೧ ೩೪೨ ೪೧೫ ಶುದ್ಧ ಫುಟ 4 ೩೪೩ ೩೪೩ ೩೪೩ ೩೪೭ ೩೩ ೩೫ ೩೫ ೫೪ ೩೨ ೫೦ ೫೧ ೬ . ೩೪೮ ೩೪೮ ೩೫೧ ೩೫೮ ೩೦ ೩೬೨ ೩೬೨ ೩೬೩ ೩೬೫ ೩೬೭ ೩೬೮ ೩೭೦ ೩೭೨ ೩೭೩ ೩೭೪ ೩೮೧ ೩೮೧ ೩೮೪ ೩೮೭ ೩೮೭ ೩೯೦ ೩೯೧ ೩೯೧ ೩೯೨ ೩೯೫ ೩೯೮ ೩೯೮ *ಡಎಎ&ಡ*೧ನಿ೧೧೧೧೧೧೧೧೧೧೨೮ಡಿ೧೨೮೯೧ಎcGC ಅಶುದ್ಧ ಶುಧಾಂಶು ಸುಧಾಂಶು ಸುದವಲ ಸದಮಲ ಪೊರೆವಟ್ಟರು ಪೊರಮಟ್ಟರು ಕಾಂತನೊಳಂ ಬೆಣಿಕೆ ಕಾಂತನೊಳೆಂಬೆಣಿಕೆ ಬಿ , ಸುಯ್ಕಳು ಬಿಸುಸುಯ್ಕಳು ನೀವೊದಯ್ಯಂ ನೀರ್ವೊಯ್ಯ ಪುರಂದ್ರಿಯೆರೆದೆ ಪುರಂದ್ರಿಯದೆ ಬಯ್ಯುತಿಂತೆಂದನು . ಚಯುತಿಂತೆಂದನು ಬಂದನೆಂದು ಬಂದೆನೆಂದು ತಿವಿ ಕಿವಿ ಮದನನಿದ್ದೆಗೆದ ಮದನನಿದ್ದೆಗೈದ ಪೆರ್ಮರುಳಂದೆ ಪೆರ್ಮರುಳಂತೆ ಗೊಂದ್ರೆ ಗೋಣಿ ಬಸಿದವರುಂಟೆ ಬರಿಸಿದವರುಂಟೆ ನವಧ ಸಿಳೆಯ ನವಧರಿಸಿಳೆಯ ಸಮ್ಮನಿಗೆ ಸುಮ್ಮನಿಹೆ ಕೆಳವರ್ಗ೦ದು ಕೆಳವರ್ಗೆಂದು ಕುಯ್ಯಳಾಂತು ಕಯೊಳಾಂತು ತಳಿತಸೆವುದು ತಳಿತೆಸೆವುದು ಪಣ್ಣಗ ೦ ಪಣಳಿಂ ನೆಲವೇರಿ ನಲವೇರಿ ಪೊರಮಟ್ಟರದರ ಪೊರವಟ್ಟರವರ ಸುಕ್ಕುಪ ಸುಕ್ಕುವ ವಶಿಷ್ಠ ವಸಿಪ್ಪ ಸಾಕ ಸಾಲ ವಶಿಪ್ಪನ ವಸಿಷ್ಠನ ಞಾಪುದು ಾವುದು ತಾರತಮ್ಯನವರಿತು ತಾರತಮ್ಯವನರಿತು ಸನವಸಮಯ ಸವನ ಸಮಯ ಪರಿಸಿ ಪರಸಿ | ೩ ೩೯ C G ವಶಿಷ್ಟ ವಸಿಷ್ಠ WD 973GPB - 15, 000 - 24 - 7 -56 ಬೆಲೆ : ಒಂದು ರೂಪಾಯಿ